IPL ಸಮರ ಶುರುವಾಗಿ ಆಲ್ಮೋಸ್ಟ್ ಒಂದು ತಿಂಗಳು ಕಳೆದಿದೆ. ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ನ ರಣರೋಚಕ ಪಂದ್ಯಗಳು, ಫ್ಯಾನ್ಸ್ಗೆ ಮಸ್ತ್ ಮನರಂಜನೆ ನೀಡ್ತಿವೆ. ಈ ನಡುವೆ ಪ್ಲೇ ಆಫ್ ಲೆಕ್ಕಾಚಾರ ಜೋರಾಗಿದೆ. ಟೂರ್ನಿಯ ಫಸ್ಟ್ ಹಾಫ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಈ 4 ತಂಡಗಳು ನಾಕೌಟ್ ರೇಸ್ನಲ್ಲಿ ಮುಂದಿವೆ. ಸೆಕೆಂಡ್ ಹಾಫ್ನಲ್ಲೂ ಇದೇ ಪ್ರದರ್ಶನ ನೀಡಿದ್ರೆ, ಪ್ಲೇ ಆಫ್ಗೆ ಎಂಟ್ರಿ ನೀಡೋದು ಪಕ್ಕಾ..!
Cricket Apr 19, 2024, 3:56 PM IST
ಈ ಬಾರಿಯ IPL ರಣರಂಗದಲ್ಲಿ ಸನ್ರೈಸರ್ಸ್ ಖತರ್ನಾಕ್ ಪ್ರದರ್ಶನ ನೀಡ್ತಿದೆ. ಈವರೆಗೂ 6 ಪಂದ್ಯಗಳಲ್ಲಿ 4ರಲ್ಲಿ ಗೆಲವು ಸಾಧಿಸಿರೋ ಆರೆಂಜ್ ಆರ್ಮಿ, ಪಾಯಿಂಟ್ ಟೇಬಲ್ನಲ್ಲಿ 4ನೇ ಸ್ಥಾನದಲ್ಲಿದೆ. ಕಳೆದ ಸೀಸನ್ವರೆಗೂ ಬ್ಯಾಟಿಂಗ್ನಲ್ಲಿ ಸೈಲೆಂಟಾಗಿದ್ದ ಸನ್ರೈಸರ್ಸ್, ಈ ಸೀಸನ್ನಲ್ಲಿ ರನ್ ಸುನಾಮಿಯನ್ನೇ ಸೃಷ್ಟಿಸಿದೆ.
Cricket Apr 19, 2024, 2:19 PM IST
ಈ ಸೀಸನ್ನಲ್ಲಿ RCBಗೆ ತಂಡದ ಬೌಲರ್ಗಳೇ ತಂಡಕ್ಕೆ ಮುಳುವಾಗಿದ್ದಾರೆ. ಆದ್ರೆ, IPL ಹಿಸ್ಟ್ರಿಯಲ್ಲಿ ಬೆಂಗಳೂರು ತಂಡದ ಅಸಲಿ ವಿಲನ್ ಅಂದ್ರೆ, ಅದು ಹೈದ್ರಾಬಾದ್. 2009ರಿಂದ ಹೈದ್ರಾಬಾದ್, ಬೆಂಗಳೂರು ತಂಡಕ್ಕೆ ಬಿಟ್ಟುಬಿಡದೇ ಕಾಡ್ತಿದೆ.
Cricket Apr 17, 2024, 1:45 PM IST
ತೆಲುಗು ಚಿತ್ರರಂಗದಲ್ಲಿ ಸದ್ಯ ಎಂಟ್ರಿ ಕೊಟ್ಟು ಮಿಂಚುತ್ತಿರುವ ನಟರಲ್ಲಿ ಈ ತೇಜಾ ಸಜ್ಜಾ ಕೂಡ ಒಬ್ಬರು. ಅವರ ನಟನೆಯ ಹನುಮಾನ್ ಚಿತ್ರವು ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿದೆ. 40 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾದ ಈ ಚಿತ್ರವು..
Cine World Apr 17, 2024, 1:32 PM IST
ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹಾಗೂ ಹೈದ್ರಾಬಾದ್ ಕರ್ನಾಟಕದ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆನ್ ಲೈನ್ ಅರ್ಜಿ ಸಲ್ಲಿಸಲು ಮೆ 28 ಕೊನೆಯ ದಿನವಾಗಿದೆ.
State Govt Jobs Apr 17, 2024, 11:15 AM IST
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿತ್ತು. ಈ ಪಂದ್ಯವನ್ನು ಆರ್ಸಿಬಿ ಸೋತರೂ, ಪಂದ್ಯ ವೀಕ್ಷಿಸಿದ ಫ್ಯಾನ್ಸ್ಗೆ ಪೈಸಾ ವಸೋಲ್ ಮನರಂಜನೆ ಸಿಕ್ಕಿತು. ಇನ್ನು ಪಂದ್ಯ ಹಲವು ಅಪರೂಪದ ದಾಖಲೆಗಳಿಗೆ ಸಾಕ್ಷಿಯಾಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Cricket Apr 16, 2024, 2:27 PM IST
ಗೆಲ್ಲಲು ಅಸಾಧ್ಯ 288 ರನ್ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಸಿಡಿಲಬ್ಬರದ ಆರಂಭವನ್ನು ಒದಗಿಸಿಕೊಟ್ಟರು. ಕೇವಲ 3.5 ಓವರ್ಗಳಲ್ಲಿ 52 ರನ್ ಕಲೆಹಾಕಿತು. ಸನ್ರೈಸರ್ಸ್ ಹೈದರಾಬಾದ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಮೊದಲ ಪವರ್ ಪ್ಲೇನಲ್ಲಿ 79 ರನ್ ಬಾರಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ಪವರ್ನಲ್ಲಿ ಆರ್ಸಿಬಿ ಬಾರಿಸಿದ ಗರಿಷ್ಠ ಮೊತ್ತ ಎನಿಸಿತು.
Cricket Apr 15, 2024, 11:20 PM IST
ಬೆಂಗಳೂರು(ಏ.15): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 30ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಆರ್ಸಿಬಿ ಶತಾಯಗತಾಯ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಸನ್ರೈಸರ್ಸ್ ಎದುರಿನ ಮಹತ್ವದ ಪಂದ್ಯದಲ್ಲಿ ಆರ್ಸಿಬಿ ಎರಡು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದ್ದು, ಆರ್ಸಿಬಿ ಸಂಭಾವ್ಯ ತಂಡ ಇಲ್ಲಿದೆ ನೋಡಿ.
Cricket Apr 15, 2024, 2:47 PM IST
ಕಾರು ದಲ್ಲಾಳಿಗಳಿಬ್ಬರ ನಡುವೆ ಹಣದ ವಿಚಾರಕ್ಕೆ ನಡೆದ ಗಲಾಟೆಯಿಂದಾಗಿ ಐಷಾರಾಮಿ ಕಾರೊಂದು ಬೆಂಕಿಗಾಹುತಿಯಾಗಿದೆ. ಲ್ಯಾಂಬೋರ್ಗಿನಿ ಗಲ್ಲಾರ್ಡೋ ಕಾರಿಗೆ ಮತ್ತೊಬ್ಬ ಬೆಂಕಿ ಇಟ್ಟಿದ್ದು, ಇಬ್ಬರ ಕಿತ್ತಾಟದಿಂದಾಗಿ ಒಂದು ಕೋಟಿ ಮೊತ್ತದ ಲ್ಯಾಂಬೋರ್ಗಿನಿ ಅಗ್ನಿಗೆ ಆಹುತಿಯಾಗಿದೆ.
Automobile Apr 15, 2024, 2:46 PM IST
ಫಾಫ್ ಡು ಪ್ಲೆಸಿ ಸಾರಥ್ಯದ ಆರ್ಸಿಬಿ ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಸೋಲನುಭವಿಸಿದೆ. ಎದ್ದು ಬಿದ್ದು ಒಂದು ಪಂದ್ಯ ಗೆದ್ದಿರುವ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಗಿದೆ. ತಂಡಕ್ಕೆ ಸೋಮವಾರದ್ದು ಸೇರಿ ಇನ್ನು 8 ಪಂದ್ಯ ಬಾಕಿ ಇದೆ.
Cricket Apr 15, 2024, 8:54 AM IST
ಮುಸ್ಲಿಂ ಬಾಹುಳ್ಯದ ಅಸಾದುದ್ದೀನ್ ಓವೈಸಿ ಕೋಟೆ ಭೇದಿಸಲು ಬಿಜೆಪಿ ಈ ಬಾರಿ ಮಹಿಳಾ ಅಸ್ತ್ರ ಪ್ರಯೋಗ ಮಾಡಿದೆ. ಬಿಜೆಪಿ ಅಭ್ಯರ್ಥಿಯಾಗಿ ಕಟ್ಟಾ ಆರ್ಎಸ್ಎಸ್ ಕಾರ್ಯಕರ್ತೆ, ಸಿಡಿಲು ನುಡಿಯ ಹೋರಾಟಗಾರ್ತಿ, ಭರತನಾಟ್ಯ ಕಲಾವಿದೆ ಮಾಧವಿ ಲತಾ ಅವರನ್ನು ಕಣಕ್ಕಿಳಿಸಿದೆ.
Politics Apr 13, 2024, 12:54 PM IST
ಆರ್ಶ್ದೀಪ್ ಸಿಂಗ್ ಭರ್ಜರಿ ಬೌಲಿಂಗ್ ಮುಂದೆ ಪರದಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೊನೇ ಓವರ್ಗಳಲ್ಲಿ ಶಾಬಾಜ್ ಅಹ್ಮದ್ ಕೆಲ ರನ್ ಬಾರಿಸಿದ್ದರಿಂದ ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗೆ ಸವಾಲಿನ ಮೊತ್ತದ ಗುರಿ ನೀಡಿದೆ.
Cricket Apr 9, 2024, 9:15 PM IST
ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ಟ್ರ್ಯಾವಿಸ್ ಹೆಡ್, ಏಯ್ಡನ್ ಮಾರ್ಕ್ರಮ್ ಮತ್ತೊಮ್ಮೆ ಅಬ್ಬರಿಸಿದರೆ ಪಂಜಾಬ್ ಬೌಲರ್ಗಳಿಗೆ ಉಳಿಗಾಲವಿಲ್ಲ. ಆದರೆ ತಂಡದ ಬೌಲಿಂಗ್ ವಿಭಾಗ ಅಷ್ಟೇನೂ ಬಲಿಷ್ಠವಾಗಿಲ್ಲ. ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕಟ್, ಮಯಾಂಕ್ ಮಾರ್ಕಂಡೆ ದುಬಾರಿಯಾಗುತ್ತಿದ್ದಾರೆ. ಇದು ನಾಯಕ ಪ್ಯಾಟ್ ಕಮಿನ್ಸ್ ಮೇಲೆ ಒತ್ತಡ ಸೃಷ್ಟಿಸುತ್ತಿದೆ.
Cricket Apr 9, 2024, 10:56 AM IST
ಹೈದರಾಬಾದ್ನಲ್ಲಿ ಅಸಾಸುದ್ದೀನ್ ಓವೈಸಿ ವಿರುದ್ಧ ಬಿಜೆಪಿ ಬೆಂಕಿ ಚೆಂಡು ಕೊಂಪೆಲ್ಲಾ ಮಾಧವಿ ಲತಾ ಅವರನ್ನು ಕಣಕ್ಕಿಳಿಸಿದೆ. ವಿಶೇಷವೆಂದರೆ, ಟಿಕೆಟ್ ಘೋಷಣೆ ಮಾಡುವ ವೇಳೆ ಮಾಧವಿ ಲತಾ ಬಿಜೆಪಿಯ ಸದಸ್ಯೆ ಕೂಡ ಆಗಿರಲಿಲ್ಲ.
Politics Apr 8, 2024, 5:19 PM IST
ಮುಸ್ಲಿಂ ಪ್ರಾಬಲ್ಯದ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಫೈರ್ ಬ್ರ್ಯಾಂಡ್ ಮಾಧವಿ ಲತಾಗೆ ಟಿಕೆಟ್ ನೀಡಿದೆ. ಬಹಿರಂಗವಾಗಿಯೇ ಎದುರಾಳಿ ಅಸಾದುದ್ದೀನ್ ಒವೈಸಿಗೆ ಸವಾಲು ಹಾಕಿರುವ ಮಾಧವಿ ಲತಾಗೆ ಇದೀಗ ಕೇಂದ್ರ ಸರ್ಕಾರ ವೈ ಪ್ಲಸ್ ಭದ್ರತೆ ನೀಡಿದೆ.
India Apr 8, 2024, 3:24 PM IST