ರೈತ ಪ್ರತಿಭಟನೆ ತೀವ್ರತೆ ಹೆಚ್ಚಾಗುತ್ತಿದೆ. ರೈತರು ಟ್ರಾಕ್ಟರ್, ದುಬಾರಿ ಕಾರುಗಳನ್ನು ಮಾಡಿಫಿಕೇಶನ್ ಮಾಡಿದ್ದಾರೆ. ಬುಲ್ಡೋಜರ್ ಬಳಸಿದ್ದಾರೆ. ರೈತರ ಪ್ರತಿಭಟನೆ ತಯಾರಿ ನೋಡಿದರೆ ಇದು ಪ್ರಜಾಪ್ರಭುತ್ವ ದೇಶದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ರೀತಿ ಕಾಣಿಸುತ್ತಿಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕ ದಾಖಲೆಯನ್ನೂ ನೀಡಿದ್ದಾರೆ.
India Feb 13, 2024, 12:22 PM IST
ಆಗಸ್ಟ್ 5 ರಂದು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ವಿರೋಧಿಸಿ ಸೋಶಿಯಲ್ ಮೀಡಿಯಾದಲ್ಲಿ ಭಾರತವನ್ನು ಕೆಣಕಲು ಪಾಕಿಸ್ತಾನದ ಟೂಲ್ಕಿಟ್ ಗ್ಯಾಂಗ್ ಸಿದ್ಧವಾಗಿದೆ. ಇದರ ನಡುವೆ ಟರ್ಕಿಯಲ್ಲಿ ಕಾಶ್ಮೀರದ ಕುರಿತಾಗಿ ಸೆಮಿನಾರ್ಅನ್ನೂ ಪಾಕಿಸ್ತಾನ ಆಯೋಜಿಸಿದೆ.
India Jul 29, 2023, 4:21 PM IST
ಅಮೆರಿಕಾಗೆ ಐತಿಹಾಸಿಕ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲು ಅಮೆರಿಕ ಸಜ್ಜಾಗಿರುವ ಹೊತ್ತಿನಲ್ಲೇ, ಅವರ ಪ್ರವಾಸಕ್ಕೆ ನಾನಾ ರೀತಿಯ ವಿಘ್ನ ಒಡ್ಡಲು ಮತ್ತು ಭಾರತದ ಹೆಸರಿಗೆ ಕಳಂಕ ಮೆತ್ತಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಮುಂದಾಗಿದೆ.
India Jun 21, 2023, 9:07 AM IST
ಭಾರತ , ಪ್ರಧಾನಿ ಮೋದಿ ವಿರುದ್ಧ ಮತ್ತೊಂದು ಮಹಾ ಷಡ್ಯಂತ್ರಕ್ಕೆ ವೇದಿಕೆ ಸಜ್ಜಾಗಿದೆ. ಮಾ.15ಕ್ಕೆ ಕಾಶ್ಮೀರದಲ್ಲಿ ಮೋದಿ ಆಡಳಿತದ ದಮನಕಾರಿ ನೀತಿ, ಜೈಲಿನಲ್ಲಿರುವ ನಾಯಕ ಬಿಡುಗಡೆ ಸೇರದಂತೆ ಹಲವು ವಿಚಾರಗಳ ಕುರಿತು ಆಂದೋಲನ ಹಮ್ಮಿಕೊಳ್ಳಲಾಗಿದೆ. ಇಷ್ಟೇ ಅಲ್ಲ, ಈ ಕಾರ್ಯಕ್ರಮಕ್ಕೆ ಖಲಿಸ್ತಾನ ಉಗ್ರ ಸಂಘಟನೆ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲ ಪಾಕಿಸ್ತಾನದ ಕೆ2 ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದೆ.
India Mar 14, 2023, 11:13 PM IST
2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಮಣಿಸಲು ಅಂತಾರಾಷ್ಟ್ರೀಯ ಎಜೆನ್ಸಿಗಳು ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ನಡೆದ ಹಲವು ಘಟನೆಗಳು ಇದಕ್ಕೆ ಪೂರಕವಾಗಿದೆ. ಇದೀಗ ವಿಶ್ವಸಂಸ್ಥೆ ಕಚೇರಿ ಎದರು ಭಾರತವನ್ನು ಅವಮಾನಿಸುವ ಹಾಗೂ ಮೋದಿ ಆಡಳಿತದಲ್ಲಿ ಭಾರತದಲ್ಲಿ ಬಾಲ್ಯ ವಿವಾಹ, ಕ್ರಿಶ್ಚಿಯನ್ ಮೇಲೆ ದಾಳಿ, ಅಲ್ಪಸಂಖ್ಯಾತರ ಮೇಲಿನ ದಾಳಿ, ಕೋಮುಗಲಭೆ, ಉಗ್ರರ ದಾಳಿ, ಧರ್ಮಾಂಧತೆ ಹೆಚ್ಚಾಗಿದೆ ಎಂದು ಪೋಸ್ಟರ್ಗಳನ್ನು ಹಾಕಲಾಗಿದೆ.
International Mar 4, 2023, 7:04 PM IST
ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸರ್ಕಾರದ ಮೇಲೆ ಈ ಆರೋಪ ಮಾಡಲಾಗುತ್ತಿದೆ. ದಾಖಲೆ ನೀಡಿ ಎಂದರೆ ನೀಡುವುದಿಲ್ಲ. ಆರೋಪ ಮಾಡುವುದು ಅತ್ಯಂತ ಸುಲಭ. ಕೆಂಪಣ್ಣ ಯಾರು, ಅವರಿಗೆ ಎಲ್ಲಿಂದ ಪ್ರಚೋದನೆ ನೀಡುತ್ತಿದ್ದಾರೆ ಎಂಬುದು ತಿಳಿಯಬೇಕಿದೆ: ಸಿ.ಟಿ. ರವಿ
Politics Aug 26, 2022, 4:00 AM IST
* ಕೈ ಟೂಲ್ ಕಿಟ್ ಟೆರರಿಸಂಗೆ ಬಲಿಪಶು ಆಗಬಾರದು
* ಮುಗ್ಧ ಜನರಲ್ಲಿ, ಸಾಹಿತಿಗಳನ್ನ ಉದ್ರೇಕಗೊಳಿಸುವ ಪರಿಸ್ಥಿತಿ ಕಾಂಗ್ರೆಸ್ ಮಾಡುತ್ತಿದೆ
* ಬರಗೂರು ರಾಮಚಂದ್ರಪ್ಪ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ
Politics Jun 2, 2022, 8:28 AM IST
'ಸುಳ್ಳಿನ ಕಥೆ ಹಣೆಯುವಲ್ಲಿ ಪಳಗಿರುವ ಕಾಂಗ್ರೆಸ್ ಕೃಪಾಪೋಷಿತ ಸಾಹಿತಿಗಳ ಬಳಗವಿಂದು ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೇ ಕಂಪಿಸುತ್ತಿದೆ. #ToolkitResignation ತಂತ್ರ ಬಳಸಿ ಸಿಂಪತಿ ಗಿಟ್ಟಿಸಿಕೊಳ್ಳಬಯಸುವ ಇಂಥವರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಯಾವುದೇ ಮರುಕವಿಲ್ಲ. ಇವರಿಗೆ ನೂತನ ಪಠ್ಯಕ್ರಮ ಪಥ್ಯವಾಗದ ಮಾತ್ರಕ್ಕೆ ಬದಲಾಯಿಸಲಾಗದು' ಎಂದು ಅಶ್ವತ್ಥ್ ನಾರಾಯಣ್ ಕಿಡಿಕಾಡಿದ್ದಾರೆ.
Education Jun 1, 2022, 10:23 AM IST
* ಕಾಶ್ಮೀರದಲ್ಲಿ ದಾಳಿಗೆ ಪಾಕ್ ಐಎಸ್ಐ ಸಂಚು
* 22 ಅಂಶಗಳ ಪಾಕ್ ಟೂಲ್ಕಿಟ್ ಬೆಳಕಿಗೆ
* ಪೆಟ್ರೋಲ್ ಬಾಂಬ್ ದಾಳಿಗೂ ತಾಕೀತು
International Oct 20, 2021, 7:28 AM IST
Whats New May 27, 2021, 7:49 PM IST
Whats New May 27, 2021, 6:44 PM IST
Whats New May 24, 2021, 9:07 PM IST
* ಕಾಂಗ್ರೆಸ್ಗೆ ಕಂಟಕವಾಯ್ತು ಮತ್ತೊಂದು ವಿಡಿಯೋ
* ಕೊರೋನಾ ಹಾವಳಿ ಮಧ್ಯೆ ಹೊಸ ವಿವಾದ ಹುಟ್ಟುಹಾಕಲು ಹೋಗಿದ್ದ ನಾಯಕನ ವಿಡಿಯೋ ಲೀಕ್
* ಬೆಂಕಿ ಹಚ್ಚಿ ಎಂದಿದ್ದೇಕೆ ಮಾಜಿ ಸಿಎಂ?
India May 22, 2021, 4:28 PM IST
ಕೊರೋನಾ ಸಂದರ್ಭದ ಕಾಂಗ್ರೆಸ್ ಟೂಲ್ ಕಿಟ್ ಮತ್ತು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಟ್ವೀಟ್ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಮ್ಯಾನುಪಿಲೇಟೇಡ್ ಮೀಡಿಯಾ ಈ ಕೆಲಸ ಮಾಡಿದೆ ಎಂದು ಟ್ವಿಟರ್ ಹೇಳಿತ್ತು. ಆದರೆ ಇದೀಗ ಕಾಂಗ್ರೆಸ್ ಎಫ್ ಐಆರ್ ದಾಖಲಿಸಿದೆ.
India May 22, 2021, 2:44 PM IST
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಚಾರಗಳು ಮ್ಯಾನುಪಲೇಟ್ ಆಗುತ್ತದೆ ಎಂಬುದನ್ನು ಸ್ವತಃ ಟ್ವಿಟರ್ ಒಪ್ಪಿಕೊಂಡಂತೆ ಆಗಿದೆ. ಕಾಂಗ್ರೆಸ್ ಟೂಲ್ ಕಿಟ್ ಬಗ್ಗೆ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಮಾಡಿದ್ದ ಟ್ವೀಟ್ ನಂತರ ಈ ವಿಚಾರ ಮತ್ತಷ್ಟು ಚರ್ಚೆಗೆ ಬಂದಿದೆ.
India May 21, 2021, 4:42 PM IST