ಪುಣೆಯಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವನ್ನು ಪುಣೆ ಪೊಲೀಸರು ಅರ್ಧಕ್ಕೆ ನಿಲ್ಲಿಸಿದ ಘಟನೆ ನಡೆದಿದೆ. ಖುದ್ದು ಎಆರ್ ರಹೆಮಾನ್ ವೇದಿಕೆಯಲ್ಲಿ ಹಾಡುತ್ತಿದ್ದಂತೆ ಎಂಟ್ರಿಕೊಟ್ಟ ಪೊಲೀಸರು ಹಾಡು ನಿಲ್ಲಿಸಿ ಕಾರ್ಯಕ್ರಮ ನಿಲ್ಲಿಸುವಂತೆ ಸೂಚಿಸಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
Cine World May 1, 2023, 6:39 PM IST
ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ (AR Rehman) ಇಂದು ಅಂದರೆ ಜನವರಿ 6 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನವರಿ 6, 1966 ರಂದು ಚೆನ್ನೈನಲ್ಲಿ ಮಧ್ಯಮ ವರ್ಗದ ಹಿಂದೂ ಕುಟುಂಬದಲ್ಲಿ ಜನಿಸಿದ ದಿಲೀಪ್ ಚಂದ್ರಶೇಖರ್ ಅಕಾ ಆರ್ ರೆಹಮಾನ್ ಅವರ ತಂದೆ ಆರ್ ಕೆ ಶೇಖರ್ ಅವರು ಸೌತ್ ಇಂಡಸ್ಟ್ರಿಯಲ್ಲಿ (ಮಲಯಾಳಂ ಚಲನಚಿತ್ರಗಳು) ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು. ಅವರು ಸಂಗೀತ ಉಪಕರಣಗಳನ್ನು ಒದಗಿಸುತ್ತಿದ್ದರು, ಅದರಿಂದ ಎಲ್ಲಾ ರೀತಿಯ ಸಂಗೀತ ಉಪಕರಣಗಳು ಅವರ ಮನೆಯಲ್ಲಿ ಇದ್ದವು. ಈ ರೀತಿಯಾಗಿ ರೆಹಮಾನ್ ಸಂಗೀತ ಶಿಕ್ಷಣ ಪಡೆದರು. ಅಷ್ಟಕ್ಕೂ ದಿಲೀಪ್ ಚಂದ್ರಶೇಖರ್ ಎಆರ್ ರೆಹಮಾನ್ ಆದದ್ದೇಕೆ ಗೊತ್ತಾ?
Cine World Jan 6, 2023, 5:02 PM IST
ಹಿಂದೂ ಹುಡುಗ ದಿಲೀಪ್ ಕುಮಾರ್ಗೆ ರಹಮಾನ್ ಎಂಬ ಮುಸ್ಲಿಂ ಹೆಸರನ್ನು ಸೂಚಿಸಿದವರು ಒಬ್ಬ ಹಿಂದೂ ಜ್ಯೋತಿಷಿ. ಆ ಕತೆ ಕೇಳಿ.
Cine World Jan 12, 2021, 4:39 PM IST
ರಾಮ್ ಗೋಪಾಲ್ ವರ್ಮಾ ನಿರ್ದೇಶನದ ರಂಗೀಲಾ ಸಿನಿಮಾ 25 ವರ್ಷ ಪೂರೈಸಿದೆ. ಊರ್ಮಿಳಾ ಮಾಟೊಂಡ್ಕರ್, ಅಮೀರ್ ಖಾನ್, ಜಾಕಿ ಶ್ರಾಫ್ ಅಭಿನಯದ ಈ ಸೂಪರ್ ಹಿಟ್ ಸಿನಿಮಾದ 7 ಹಾಡು ಕಂಪೋಸ್ ಮಾಡಿದ್ರು ಎ.ಆರ್ ರೆಹಮಾನ್.
Cine World Sep 15, 2020, 12:30 PM IST
ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್, ಮೆಲೋಡಿಯಸ್ ಹಾಡುಗಳಿಂದ ಮೋಡಿ ಮಾಡುವ ಜಾದುಗಾರ. ಇವರ ಹಾಡುಗಳನ್ನು ಕೇಳುವುದೆಂದರೆ ಅದೊಂದು ಸಂಭ್ರಮ, ರೋಮಾಂಚನ. ಇಂದು ಎ ಆರ್ ರೆಹಮಾನ್ ಅವರಿಗೆ 53 ನೇ ಹುಟ್ಟುಹಬ್ಬದ ಸಂಭ್ರಮ. ಅವರ ಬಗೆಗಿನ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.
Cine World Jan 6, 2020, 2:51 PM IST
ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳಕ್ಕೆ ಸಂಗೀತ ಮಾಂತ್ರಿ ಎ ಆರ್ ರೆಹಮಾನ್ ಸಾಂತ್ವನ ಹೇಳಿದ್ದಾರೆ. 'ಡೋಂಟ್ ವರಿ ಕೇರಳ...' ಎಂದು ಹಾಡನ್ನು ಹಾಡಿದ್ದಾರೆ.
News Aug 22, 2018, 4:25 PM IST
Nov 1, 2016, 9:37 AM IST