ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗ್ವತ್, ವಾರ್ಷಿಕ ವಿಜಯದಶಮಿಯ ಭಾಷಣದಲ್ಲಿ ಈ ಬಾರಿ ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಿತು. ಈ ವೇಳೆ ಜನಸಂಖ್ಯೆ ನಿಯಂತ್ರಣಕ್ಕೆ ನಿಯಮಬೇಕು ಎನ್ನುವ ಅಗತ್ಯವನ್ನು ಒತ್ತಿ ಹೇಳಿದೆ.
India Oct 6, 2022, 6:13 PM IST
ಜನಸಂಖ್ಯೆ ನಿಯಂತ್ರಣವಾಗದಿದ್ದರೆ ಆರೋಗ್ಯಕರ ಭಾರತ, ಸಾಕ್ಷರ ಭಾರತ, ಸದೃಢ ಭಾರತ, ಸ್ವಚ್ಛ ಭಾರತ, ಭ್ರಷ್ಟಾಚಾರ ಹಾಗೂ ಅಪರಾಧ ಮುಕ್ತ ಭಾರತ ಮೊದಲಾದ ಅಭಿಯಾನಗಳು ಸಫಲವಾಗುವುದಿಲ್ಲ .
India Aug 9, 2022, 8:37 AM IST
ಹಿಜಾಬ್ ಆಯ್ತು (Hijab Row) ವ್ಯಾಪಾರಿ ವಾರ್ (Ban Muslim Traders) ಆಯ್ತು, ಈಗ ಜನಸಂಖ್ಯಾ ನಿಯಂತ್ರಣದ ಕುರಿತು ಚರ್ಚೆಯಾಗುತ್ತಿದೆ.
state Mar 28, 2022, 5:23 PM IST
* ಜನಸಂಖ್ಯಾ ನಿಯಂತ್ರಣ ಕ್ರಮಗಳಿಗೆ ಯಶಸ್ಸು
* ಜನಸಂಖ್ಯಾ ಸ್ಫೋಟದಿಂದ ಭಾರತ ಪಾರು
* ಫ್ಯಾಮಿಲಿ ಪ್ಲಾನಿಂಗ್ ದೇಶದ ಜನಸಂಖ್ಯೆ ಬೆಳವಣಿಗೆ ದರ ಭಾರಿ ಕುಸಿತ
* ರಾಷ್ಟ್ರೀಯ ಫಲವತ್ತತೆ ದರ 2ಕ್ಕೆ ಕುಸಿತ
* ಕರ್ನಾಟಕದಲ್ಲಿ 1.7, ಕೇಂದ್ರ ನಿಗದಿಪಡಿಸಿದ್ದಕ್ಕಿಂತ ಕೆಳಕ್ಕೆ
India Nov 26, 2021, 4:00 AM IST
* ಉತ್ತರ ಪ್ರದೇಶದ ರೀತಿಯಲ್ಲಿ ಮಧ್ಯಪ್ರದೇಶದಲ್ಲಿಯೂ ಜನಸಂಖ್ಯಾ ನಿಯಂತ್ರಣಕ್ಕೆ ಬೇಡಿಕೆ
* ಹೊಸ ಕಾನೂನಿಗೆ ಬಿಜೆಪಿಯಲ್ಲಿಯೇ ಅಪಸ್ವರ
* ಮುಸ್ಲಿಮರ ವಿರುದ್ಧ ಪರೋಕ್ಷ ಅಸಮಾಧಾನ
India Jul 22, 2021, 10:03 AM IST
state Jul 18, 2021, 7:18 AM IST
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಯ್ತು, ಈಗ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಉತ್ತರ ಪ್ರದೇಶದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
Karnataka Districts Jul 17, 2021, 10:19 AM IST
* ವಿಶ್ವ ಜನಸಂಖ್ಯಾ ದಿನದಂದು 10 ವರ್ಷದ ನೀತಿ ಬಿಡುಗಡೆ
* ಜನಸಂಖ್ಯಾ ನಿಯಂತ್ರಣಕ್ಕೆ ಯೋಗಿ ಹೊಸ ನೀತಿ
* ಸಮುದಾಯಗಳ ನಡುವಿನ ಜನಸಂಖ್ಯಾ ಅಸಮತೋಲನ ತಡೆಗೆ ಕ್ರಮ
* ದೇಶದಲ್ಲೇ ಅತಿ ಹೆಚ್ಚು 20 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯ
India Jul 12, 2021, 8:08 AM IST
* ವಿಶ್ವ ಜನಸಂಖ್ಯಾ ದಿನದಂದು 10 ವರ್ಷದ ನೀತಿ ಬಿಡುಗಡೆ
* ಜನಸಂಖ್ಯಾ ನಿಯಂತ್ರಣಕ್ಕೆ ಯೋಗಿ ಹೊಸ ನೀತಿ
* ಸಮುದಾಯಗಳ ನಡುವಿನ ಜನಸಂಖ್ಯಾ ಅಸಮತೋಲನ ತಡೆಗೆ ಕ್ರಮ
* ದೇಶದಲ್ಲೇ ಅತಿ ಹೆಚ್ಚು 20 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯ
India Jul 10, 2021, 12:50 PM IST
India Jun 11, 2021, 5:37 PM IST
ಕೃಷಿ ಮಸೂದೆ ರೈತ ವಿರೋಧಿಯಲ್ಲಿ, ರೈತರ ಹಾದಿ ತಪ್ಪಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಇನ್ನು ಕೇಂದ್ರ ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ತರುವ ಪ್ರಯತ್ನದಲ್ಲಿದೆಯಾ? ಸಚಿವರ ಹೇಳಿಕೆ ಈ ಅನುಮಾನಕ್ಕೆ ಕಾರಣವಾಗಿದೆ. THO ನಾಪತ್ತೆ ಪ್ರಕರಣದ ಪ್ರಾಥಮಿಕ ಮಾಹಿತಿ ಬಿಚ್ಚಿಟ್ಟ ರವಿ. ಡಿ. ಚನ್ನಣ್ಣನವರ್, ರಶ್ಮಿಕ ಮಂದಣ್ಣ ಬಾಲಿವುಡ್ ಜರ್ನಿ ಸೇರಿದಂತೆ ಡಿಸೆಂಬರ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
News Dec 18, 2020, 4:37 PM IST
ಜನಸಂಖ್ಯಾ ನಿಯಂತ್ರಣ ಕುರಿತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತೊಮ್ಮೆ ಗುಡುಗಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಮುಂದಿನ ನೀತಿ ಜನಸಂಖ್ಯಾ ನಿಯಂತ್ರಣವಾಗಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಅಷ್ಟಕ್ಕೂ ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕುರಿತು ಸಟಿವರು ನೀಡಿದ ಹೇಳಿಕೆಯೇನು? ಇಲ್ಲಿದೆ ವಿವರ.
India Dec 18, 2020, 3:48 PM IST
ಪ್ರಧಾನಿ ಮೋದಿ 6 ನೇ ಬಾರಿಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಜನಸಂಖ್ಯಾ ನಿಯಂತ್ರಣಕ್ಕೆ ಕಠಿಣ ಕಾನೂನಿನ ಅವಶ್ಯಕತೆ ಇದೆ ಎನ್ನುವ ಮೂಲಕ ಐತಿಹಾಸಿಕ ಘೋಷಣೆಯೊಂದನ್ನು ಮಾಡಿದರು. 90 ನಿಮಿಷಗಳಿಗೆ ಭಾಷಣ ಮುಗಿಸಿ ಕೆಳ ಬರುವಾಗ ಮಕ್ಕಳೊಂದಿಗೆ ಬೆರೆತರು. ಮಕ್ಕಳ ಜೊತೆ ಇವರೂ ಮಗುವಾದರು. ಮೋದಿ ಕೈ ಕುಲುಕಿ ಖುಷಿಪಟ್ಟರು.
NEWS Aug 15, 2019, 3:08 PM IST
ದೇಶದಾದ್ಯಂತ ಇಂದು 73ನೇ ಸ್ವಾತಂತ್ರ್ಯ ದಿನದ ಸಂಭ್ರಮ ಕಳೆಗಟ್ಟಿದೆ. ಐತಿಹಾಸಿಕ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿರುವ ಮೋದಿ, ದೇಶವನ್ನುದ್ದೆಶಿಸಿ ಮಹತ್ವದ ಸಂದೇಶ ನೀಡಿದ್ದಾರೆ. ಭಾಷಣದಲ್ಲಿ ಮುಂದಿನ 9 ಗುತರಿಯನ್ನು ಅನಾವರಣಗೊಳಿಸಿರುವ ಪಿಎಂ ಒಂದು ದೇಶ, ಒಂದೇ ಚುನಾವಣೆಗೆ ಸಿದ್ಧ, ದೇಶಾದ್ಯಂತ ಚರ್ಚೆಯಾಗಲಿ ಎಂದು ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಒತ್ತು ನೀಡುವಂತೆ ಸೂಚಿಸಿದ್ದಾರೆ. ಕೆಂಪುಕೋಟೆಯಲ್ಲಿ ಮೋದಿ ಭಾಷಣದ ಪ್ರಮುಖಾಂಶ ಇಲ್ಲಿದೆ.
NEWS Aug 15, 2019, 11:21 AM IST
73ನೇ ಸ್ವಾತಂತ್ರ್ಯ ದಿನೋತ್ಸವ| ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮೋದಿ ಭಾಷಣ| ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಐತಿಹಾಸಿಕ ಘೋಷಣೆ..!| ಮೂರು ಸೇನಾ ಪಡೆಗಳ ಸಮನ್ವಯತೆಗಾಗಿ ಚೀಪ್ ಆಫ್ ಡಿಫೆನ್ಸ್ ನೇಮಕ| ಮುಂದಿನ ಗುರಿ ಜನಸಂಖ್ಯಾ ನಿಯಂತ್ರಣ ಮಾಡಲೇಬೇಕು| ಜಲ ಜೀವನ್ ಮಿಷನ್ ಗುರಿ ಇಟ್ಟುಕೊಂಡು ಮುಂದುವರಿಕೆ| ಒಂದು ದೇಶ, ಒಂದು ಚುನಾವಣೆ’ ಜಾರಿಗೆ ತರುವುದು|
NEWS Aug 15, 2019, 9:36 AM IST