ಅರುವತ್ತು ವರ್ಷ ದಾಟಿದ ಈ ದಂಪತಿಯ ಸುತ್ತಾಟದ ಹುಮ್ಮಸ್ಸು ನೋಡಿದರೆ ನಿಮಗೆ ಆಶ್ಚರ್ಯ ಆಗದೆ ಇರದು.
relationship Jul 3, 2021, 3:26 PM IST
ಹುಲಿಗುಡ್ಡ ಬಳಿ ಅರಣ್ಯ ಇಲಾಖೆಯ ನರ್ಸರಿ ಸಮೀಪ ಸೇತುವೆ ಬಳಿ ಬೈಕ್ ಸವಾರನ ಮೇಲೆ ಚಿರತೆ ದಾಳಿ ಮಾಡಿದ್ದು, ಸವಾರ ತಪ್ಪಿಸಿಕೊಂಡು ಬಂದಿದ್ದಾನೆ.
Karnataka Districts Jul 2, 2021, 2:11 PM IST
ಹೆಣ್ಣಿಗೆ ತಾಳ್ಮೆ ಹೆಚ್ಚು, ಆದ್ರೆ ಮುನಿಸಿಕೊಂಡರೆ ಅದರ ಪರಿಣಾಮ ಕೆಟ್ಟದಾಗಿರುತ್ತೆ ಅಂತಾರಲ್ಲ.. ಇದೇ ರೀತಿಯ ಘಟನೆಯೊಂದು ನಡೆದಿದೆ. ಇಲ್ಲಿ ಹೆಣ್ಣಿನ ಕೋಪ ಎಷ್ಟಿತ್ತೆಂದರೆ ಬಾಯ್ಫ್ರೆಂಡ್ಗೆ ತಾನೇ ಕೊಡಿಸಿದ 23 ಲಕ್ಷದ ಬೈಕ್ಗೆ ಬೆಂಕಿ ಇಟ್ಟಿದ್ದಾಳೆ.
International Jun 29, 2021, 9:33 AM IST
Bikes Jun 27, 2021, 11:14 PM IST
ಬೈಕ್ ಸೀಟಿನ ಕೆಳಗೆ ಹಾವು ಇರುವುದನ್ನು ಅರಿಯದೆ ಊರೆಲ್ಲಾ ಸುತ್ತಾಡಿದ ವ್ಯಕ್ತಿ, ದುರಸ್ತಿಗೆಂದು ಬೈಕ್ ಅನ್ನು ಗ್ಯಾರೇಜ್ಗೆ ಬಿಟ್ಟಾಗ ಹಾವು ಕಂಡು ಹೌಹಾರಿದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ನಡೆದಿದೆ.
Karnataka Districts Jun 26, 2021, 8:28 AM IST
ಸ್ಟೇರಿಂಗ್ ಇದೆ ಕಾರ್ ಅಲ್ಲ, ಬೈಕಲ್ಲೂ ಹ್ಯಾಂಡ್ ಬ್ರೇಕ್ ಫಿಕ್ಸ್..! ಇಂತದ್ದೊಂದು ಬೈಕನ್ನು ತಯಾರು ಮಾಡಲಾಗಿದೆ. ಈ ಬೈಕ್ಗೆ ಹ್ಯಾಂಡಲ್ ಇಲ್ಲ ನಿಜ ಆದರೆ ಹ್ಯಾಂಡಲ್ ಜಾಗದಲ್ಲಿ ಸ್ಟೇರಿಂಗ್ ಇದೆ, ಅಷ್ಟೇ ಅಲ್ಲ ಕಾರಿನಂತೆ ಈ ಬೈಕ್ನಲ್ಲಿ ಗೇರ್ ಕೂಡಾ ಇದೆ.
Automobile Jun 22, 2021, 10:09 AM IST
ಅನ್ ಲಾಕ್ ಎಂದು ಸರ್ಕಾರ ಘೊಷಣೆ ಮಾಡಿದ ನಂತರ ಸರಗಳ್ಳರು ಹಾವಳಿ ಆರಂಭಿಸಿದ್ದಾರೆ. ನಗರದ ಎರಡುನ ಕಡೆ ಸರಗಳ್ಳತನದ ಪ್ರಕರಣ ವರದಿಯಾಗಿದೆ. ಮಹಿಳೆಯರು ಎಚ್ಚರಿಕೆಯಿಂದ ಇರಬೇಕಾದ್ದು ಅಗತ್ಯ.
CRIME Jun 21, 2021, 10:11 PM IST
India Jun 21, 2021, 6:13 PM IST
ಇಲ್ಲೊಂದು ಕಡೆ ಕಾಡುಹಂದಿಯೊಂದು ಬೈಕ್ ಸವಾರನ ಮೇಲೆ ಏಕಾಏಕಿ ದಾಳಿ ಮಾಡಿದೆ. ಹಂದಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸವಾರ ಯಶಸ್ವಿಯಾಗದೇ ಸಾವನ್ನಪ್ಪಿದ್ದ.
India Jun 18, 2021, 3:16 PM IST
ಅಪಘಾತದಿಂದ ಮೆದೆಳು ನಿಷ್ಕ್ರೀಯಗೊಂಡ ನಟ ಸಂಚಾರಿ ವಿಜಯ್ ಅಂಗಾಂಗ ದಾನದ ಬಳಿಕ ಕೊನೆಯುಸಿರೆಳಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟನಿಗೆ ಸ್ಯಾಂಡವುಡ್ ಸೇರಿದಂತೆ ಗಣ್ಯರು ಅಶ್ರುತರ್ಪಣ ಸಲ್ಲಿಸಿದ್ದಾರೆ. ಇತ್ತ ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಚುರುಕಾಗಿದೆ. ಮಹಾ’ ಮೈತ್ರಿಯಲ್ಲಿ ಬಿರುಕು, ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಕೆಲ ಬದಲಾವಣೆ ಸೇರಿದಂತೆ ಜೂನ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
News Jun 15, 2021, 5:11 PM IST
ಬೈಕ್ ಅಪಘಾತದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರೀಯವಾಗಿದೆ ಅನ್ನೋದನ್ನು ವೈದ್ಯರು ಖಚಿತಪಡಿಸಿದ್ದಾರೆ. ಮೆದುಳು ಹೊರತು ಪಡಿಸಿದರೆ ಸಂಚಾರಿ ಆರೋಗ್ಯ ಸ್ಥಿರವಾಗಿದೆ, ಎಲ್ಲಾ ಅಂಗಾಂಗ ಕಾರ್ಯನಿರ್ವಹಿಸುತ್ತಿದೆ. ಇಂದು ರಾತ್ರಿಯಿಂದ ಸಂಚಾರಿ ವಿಜಯ್ ಅಂಗಾಂಗ ದಾನ ನಡಯೆಲಿದೆ. ಈ ಪ್ರಕ್ರಿಯೆಯಲ್ಲಿ ಸಂಚಾರಿ ವಿಜಯ್ ಕೊನೆಯುಸಿರೆಳೆಯಲಿದ್ದಾರೆ. ಸಂಚಾರಿ ನಾಟಕಗಳಿಂದ ಜನಪ್ರಿಯರಾಗಿ, ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ಪ್ರತಿಭಾನ್ವಿತ ನಟನ ಅಂತಿಮ ಸಂಚಾರ ಅತ್ಯಂತ ನೋವಿನಿಂದ ಕೂಡಿದೆ.
Sandalwood Jun 14, 2021, 11:01 PM IST
ಸ್ಯಾಂಡಲ್ವುಟ್ ನಟ ಸಂಚಾರಿ ವಿಜಯ್ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಿಎಸ್ವೈ ಮಾತ್ರವಲ್ಲ, ಉತ್ತರ ಪ್ರದೇಶದಲ್ಲೂ ಸಿಎಂ ಬದಲಾವಣೆ ಇಲ್ಲ ಎಂದಿದೆ ಬಿಜೆಪಿ ಹೈಕಮಾಂಡ್. ಕೋವಿಡ್ ಮೂಲ ಪತ್ತೆಗೆ ಸಹಕರಿಸಲು ಚೀನಾಗೆ ಖಡಕ್ ವಾರ್ನಿಂಗ್ ನೀಡಲಾಗಿದೆ. ಅಲರ್ಜಿ ಇದ್ದವರು ಲಸಿಕೆ ಪಡೆಯಬಹುದೇ? ವಿಕ್ರಾಂತ್ ರೋಣ ಕುರಿತ ಇಂಟ್ರಿಸ್ಟಿಂಗ್ ಮಾಹಿತಿ ಸೇರಿದಂತೆ ಜೂನ್ 13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
News Jun 13, 2021, 5:14 PM IST
ತ್ರೀ ಈಡಿಯಟ್ಸ್, ರೆಹನಾ ಹೈ ತೇರೆ ದಿಲ್ ಮೇ ಮತ್ತು ತನು ವೆಡ್ಸ್ ಮನು ಮುಂತಾದ ಬಾಲಿವುಡ್ ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿದ ನಟ ಆರ್ ಮಾಧವನ್ಗೆ 51 ವರ್ಷಗಳ ಸಂಭ್ರಮ. ಜೂನ್ 1, 1970 ರಂದು ಜಮ್ಶೆಡ್ಪುರದಲ್ಲಿ ಜನಿಸಿದ ಮಾಧವನ್ 2001 ರ ಚಲನಚಿತ್ರ ರಹ್ನಾ ಹೈ ತೇರೆ ದಿಲ್ ಮೇ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಮಾಧವನ್ ಪೂರ್ಣ ಹೆಸರು ರಂಗನಾಥನ್ ಮಾಧವನ್ ಆದರೆ ಮ್ಯಾಡಿ, ಮ್ಯಾಡಿ ಭೈಜಾನ್, ಮ್ಯಾಡಿ ಚೆಟ್ಟಾ, ಮ್ಯಾಡಿ ಅನ್ನಾ ಎಂಬ ಹೆಸರುಗಳಿಂದ ಕರೆಯುತ್ತಾರೆ. ಮಾಧವನ್ ಮುಂಬೈನ ಕೆಸಿ ಕಾಲೇಜಿನಿಂದ ಪಬ್ಲಿಕ್ ಸ್ಪೀಕಿಂಗ್ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಇದರ ನಂತರ ಅವರು ಕೊಲ್ಹಾಪುರದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ ಮಾಧವನ್ ಪ್ರಸ್ತುತ 103 ಕೋಟಿ ಮೌಲ್ಯದ ಆಸ್ತಿಯ ಓನರ್. ಮುಂಬೈನಲ್ಲಿ ಅವರ ಐಷಾರಾಮಿ ಅಪಾರ್ಟ್ಮೆಂಟ್ ಜೊತೆಗೆ ಉತ್ತಮ ಬೈಕ್ ಕಲೆಕ್ಷನ್ ಹೊಂದಿದ್ದಾರೆ. ಇಲ್ಲಿದೆ ವಿವರ.
Cine World Jun 2, 2021, 3:21 PM IST
Bikes May 29, 2021, 8:08 PM IST
ಕೊರೋನಾ ನಿಯಮಗಳು ಜಾರಿಯಲ್ಲಿದ್ದರೂ ಬೇಕಾಬಿಟ್ಟಿ ಓಡಾಡುತ್ತಿದ್ದ ಆಸಾಮಿಗಳನ್ನು ಒಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಬೈಕ್ ರಾಬರಿಯ ರೋಚಕ ಸ್ಟೋರಿಗಳು ಹೊರಕ್ಕೆ ಬಂದಿವೆ.
CRIME May 26, 2021, 4:40 PM IST