ಚಿಕಿತ್ಸೆ ವೇಳೆ ವೈದ್ಯಕೀಯ ಸಿಬ್ಬಂದಿ ಸಾವಿಗೀಡಾದರೆ ಕುಟುಂಬಕ್ಕೆ 1 ಕೋಟಿ| ವೈದ್ಯರೊಂದಿಗೆ ಸಂವಾದ ವೇಳೆ ಸಿಎಂ ಘೋಷಣೆ
Coronavirus India Apr 2, 2020, 9:16 AM IST
ಕೊರೋನಾ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಬಂತು ಸಮಾಧಾನ ಉಂಟು ಮಾಡುವ ಸುದ್ದಿ| ಈ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಹೊಸ ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿಲ್ಲ| ಹೆಚ್ಚು ಖುಷಿ ಬೇಡ, ಕ್ರಮಗಳನ್ನು ಪಾಲಿಸಿ ಅಂದ್ರು ಸಿಎಂ
Coronavirus India Mar 24, 2020, 3:55 PM IST
ಕೊರೋನಾ ವೈರಸ್ ತಡೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಂಪೂರ್ಣ ಲಾಕ್ಡೌನ್ ಆಗಿದೆ. ಬೆಳಿಗ್ಗೆಯಿಂದ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ಜನರೂ ಕೂಡಾ ಬೀದಿಗೆ ಬರುತ್ತಿಲ್ಲ. ದೆಹಲಿಯಲ್ಲಿ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೊರರಾಜ್ಯದ ವಾಹನಗಳಿಗೂ ದೆಹಲಿಗೆ ನೋ ಎಂಟ್ರಿ. ಒಂಟಿಯಾಗಿ ಓಡಾಡುವ ಬೈಕ್, ಕಾರು ತಪಾಸಣೆ ನಡೆಸುತ್ತಿದ್ದಾರೆ. 20 ಕ್ಕಿಂತ ಹೆಚ್ಚು ಮಂದಿ ಸೇರಿದ್ರೆ ಕೇಸ್ ಬೀಳುತ್ತೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!
Coronavirus India Mar 23, 2020, 3:34 PM IST
70 ಶಾಸಕರ ಪೈಕಿ 61 ಜನರ ಬಳಿ ಜನನ ಪ್ರಮಾಣ ಪತ್ರವಿಲ್ಲ| ದೆಹಲಿ ವಿಧಾನಸಭೆಯಲ್ಲಿ ಕೇಜ್ರೀವಾಲ್ ಮಾತು
India Mar 14, 2020, 11:22 AM IST
ಕಳೆದ ವಾರ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧದ ಕೋಮು ದಳ್ಳುರಿಯಲ್ಲಿ ದೆಹಲಿ ಹೊತ್ತಿ ಉರಿದಿತ್ತು. ಈ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪರಿಸ್ಥಿತಿ ನಿಯಂತ್ರಣಕ್ಕೆ ತಮ್ಮ ಕೈಲಾದ ಪ್ರಯತ್ನವನ್ನೂ ಮಾಡದೆ ಕೈಕಟ್ಟಿಕುಳಿತಿದ್ದರು ಎಂದು ಕೆಲ ಎಡಪಂಥೀಯರು ಕೇಜ್ರಿವಾಲ್ ಮುಖವಾಡ ಧರಿಸಿರುವ ಬಿಜೆಪಿಗ ಎಂದು ಜರಿದಿದ್ದರು. ಇದಕ್ಕೆ ಇಂಬು ನೀಡುವಂತೆ ಕೇಜ್ರಿವಾಲ್ ಆರ್ಎಸ್ಎಸ್ ಹಿನ್ನೆಲೆಯವರು ಎಂಬ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?
Fact Check Mar 7, 2020, 10:08 AM IST
ದೆಹಲಿ ಗಲಭೆಯಲ್ಲಿ ಗುಪ್ತಚರ ಅಧಿಕಾರಿ ಸೇರಿ 38 ಬಲಿ| ಅಂಕಿತ್ ಸಾವಿಗೆ ಆಪ್ ನಾಯಕ ತಾಹೀರ್ ಹುಸೇನ್ ಕಾರಣ ಎಂದು ಆರೋಪಿಸಿದ ತಂದೆ| ತಾಹೀರ್ ಹುಸೇನ್ ಕಾರ್ಖಾನೆಗೆ ಬೀಗ, FIR ದಾಖಲು| ಬೆಳವಣಿಗೆಗಳ ಬೆನ್ನಲ್ಲೇ ತಾಹೀರ್ನನ್ನು ಪಕ್ಷದಿಂದ ಅಮಾನತುಗೊಳಿಸಿದ ಆಪ್
India Feb 28, 2020, 10:19 AM IST
ದಿಲ್ಲಿ ಹಿಂಸೆ: ಮೃತರ ಸಂಖ್ಯೆ 38ಕ್ಕೆ| ಪರಿಸ್ಥಿತಿ ಶಾಂತ, ಆದರೂ ಬಿಗುವಿನ ವಾತಾವರಣ| 48 ಪ್ರಕರಣ ದಾಖಲು, ತನಿಖೆ ಎಸ್ಐಟಿಗೆ| ಮೃತರ ಕುಟುಂಬಕ್ಕೆ ಕೇಜ್ರಿವಾಲ್ ತಲಾ .10 ಲಕ್ಷ| ಧ್ವಂಸಗೊಂಡ ಮನೆಯಲ್ಲಿ ಅಳಿದುಳಿದ ವಸ್ತುಗಳನ್ನು ಆರಿಸುತ್ತಿರುವ ಸಂತ್ರಸ್ತರು
India Feb 28, 2020, 7:51 AM IST
ಪೌರತ್ವ ಕಾಯ್ದೆ ಪರ- ವಿರೋಧಿಗಳ ನಡುವೆ ಘರ್ಷಣೆ; ದೆಹಲಿ ಗಲಭೆಯಲ್ಲಿ 9 ಮಂದಿ ಸಾವು; ಶಾಂತಿ ಕಾಪಾಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ
India Feb 25, 2020, 6:14 PM IST
ದೆಹಲಿ ಶಾಲೆಗೆ ಅಮೆರಿಕಾ ಪ್ರಥಮ ಮಹಿಳೆ ಮೆಲಾನಿಯಾ ಭೇಟಿ| ಕಾರ್ಯಕ್ರಮಕ್ಕಿಲ್ಲ ದೆಹಲಿ ಸಿಎಂ ಕೇಜ್ರೀವಾಲ್, ಡಿಸಿಎಂ ಸಿಸೋಡಿಯಾಗಿಲ್ಲ ಆಹ್ವಾನ| ವಿವಾದಕ್ಕೀಡಾದ ನಡೆ
India Feb 22, 2020, 4:35 PM IST
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ, ಮೂರನೇ ಬಾರಿ ಸಿಎಂ ಆಗಿ ಆಯ್ಕೆಯಾಗಿರುವ ಅರವಿಂದ್ ಕೇಜ್ರಿವಾಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
India Feb 19, 2020, 5:54 PM IST
ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆ ಮುಗಿದಿದ್ದು, ಅರವಿಂದ ಕೇಜ್ರಿವಾಲ್ ನೇತೃತ್ವ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಜಯ ಗಳಿಸಿದೆ. ಈ ನಡುವೆ ಕಾಂಗ್ರೆಸ್ ದೆಹಲಿಯಲ್ಲಿ ಹೀನಾಯ ಸೋಲು ಅನುಭವಿಸಿದ್ದರೂ ಕೈ ಮುಖಂಡ ರಾಹುಲ್ ಗಾಂಧಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ನಗುಮುಖದಿಂದ ಅಭಿನಂದಿಸಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
India Feb 19, 2020, 9:27 AM IST
ದೆಹಲಿಯಲ್ಲಿ ಮತ್ತೆ ಕೇಜ್ರೀವಾಲ್ ರಾಜ್ಯಭಾರ| ಕೇಜ್ರೀ ಸಂಪುಟದ ಅತ್ಯಂತ ಶ್ರೀಮಂತ ಸಚಿವ ಯಾರು? ಇಲ್ಲಿದೆ ಮಾಹಿತಿ
India Feb 18, 2020, 4:13 PM IST
ಕೇಜ್ರಿವಾಲ್ ಖಾತೆ ರಹಿತ ಮುಖ್ಯಮಂತ್ರಿ!| ತಮ್ಮ ಬಳಿಯ ನೀರು ಪೂರೈಕೆ ಖಾತೆ ಬಿಟ್ಟುಕೊಟ್ಟ ಸಿಎಂ: ಮೂಲಗಳು| ಸಮಗ್ರವಾಗಿ ಎಲ್ಲ ಆಡಳಿತದ ಮೇಲೆ ಕೇಜ್ರಿ ಗಮನ
India Feb 18, 2020, 3:37 PM IST
ಎಲ್ಲೆಲ್ಲೂ ಜನಸಾಗರ. ಆಪ್ ಕಾರ್ಯಕರ್ತರ ಹರ್ಷೋದ್ಗಾರ. ರಾರಾಜಿಸಿದ ನೆಚ್ಚಿನ ನಾಯಕನ ಪೋಸ್ಟರ್, ತ್ರಿವರ್ಣ ಧ್ವಜ. ಈ ಎಲ್ಲಾ ದೃಶ್ಯಕ್ಕೆ ಸಾಕ್ಷಿಯಾಗಿದ್ದು 3ನೇ ಬಾರಿಗೆ ಸಿಎಂ ಆದ ಅರವಿಂದ್ ಕೇಜ್ರಿವಾಲ್ ಪದಗ್ರಹಣ.
India Feb 16, 2020, 9:37 PM IST
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಜಯ ಗಳಿಸಿದ ಬಳಿಕ ಇಂದು 2020 ಫೆಬ್ರವರಿ 16, ಭಾನುವಾರ ಬೆಳಗ್ಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರೀವಾಲ್ ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಮಂತ್ರಿಮಂಡಲದ ಸದಸ್ಯರಾಗಿದ್ದ ಮನೀಷ್ ಸಿಸೋಡಿಯಾ, ಗೋಪಾಲ್ ರಾಯ್, ಸತ್ಯೇಂದ್ರ ಜೈನ್, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಹಾಗೂ ರಾಜೇಂದ್ರ ಪಾಲ್ ಗೌತಮ್ ಕೂಡಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಳೆದ ಬಾರಿ ಸರ್ಕಾರದ ನಡೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಆರು ಸಚಿವರನ್ನು ಈ ಬಾರಿಯೂ ಕೇಜ್ರೀವಾಲ್ ತಮ್ಮ ಸಂಪುಟದಲ್ಲಿ ಉಳಿಸಿಕೊಳ್ಳುತ್ತಾರೆ. ಹಾಗಾದ್ರೆ ಈ ಸಚಿವರು ಯಾರು? ಇವರೆಷ್ಟು ಶಿಕ್ಷಿತರುಮೊದಲಾದ ಮಾಹಿತಿ ನಿಮಗಾಗಿ
India Feb 16, 2020, 4:25 PM IST