India Nov 22, 2021, 6:27 PM IST
India Nov 13, 2021, 7:08 PM IST
Karnataka Districts Nov 13, 2021, 6:56 AM IST
* ದಿನಗೂಲಿ ಕಾರ್ಮಿಕರ ಪಡಿತರ ಚೀಟಿಯನ್ನು ರದ್ದು
* ಎಂಟು ವರ್ಷವಾದರೂ ರೇಷನ್ ಕಾರ್ಡ್ ಕೊಡದ ಸರ್ಕಾರ
* ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
India Oct 17, 2021, 4:00 PM IST
ಬೆಲೆ ಏರಿಕೆ, ಪೆಟ್ರೋಲ್ ಬಿಸಿ, ರೈತ ಹೋರಾಟ ಆದ್ರೂ ಕುಗ್ಗಿಲ್ಲ ಮೋದಿ ಜನಪ್ರಿಯತೆ. ಐದು ಪ್ರಧಾನಿ ಅಭ್ಯರ್ಥಿಗಳ ರೇಸ್ನಲ್ಲಿ ಮೋದಿ ನಂಬರ್ ವನ್. ನಾಳೆಯೇ ಚುನಾವಣೆ ಆದ್ರೂ ಮೋದಿ ಪಿಎಂ. ರಾಹುಲ್ ಗಾಂಧಿಯನ್ನು ಓವರ್ಟೇಕ್ ಮಾಡಿದ ಕೇಜ್ರೀವಾಲ್, ಎಲ್ಲೆಲ್ಲಿ ಶುರುವಾಗಿದೆ ಅರವಿಂದ್ ಹವಾ? ಇಲ್ಲಿದೆ ವಿವರ
International Oct 11, 2021, 7:01 PM IST
* ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಅಭಿಮಾನ ಬೆಳೆಸಲು ಈ ಕ್ರಮ
* ದಿಲ್ಲಿ ಶಾಲೆಗಳಲ್ಲಿನ್ನು ದೇಶ ಭಕ್ತಿಯೂ ಪಠ್ಯ
* ನರ್ಸರಿಯಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ವಿವಿಧ ದೇಶ ಭಕ್ತಿ ಪಾಠ
* ಈ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಿರಲ್ಲ, ಜಾಗೃತಿಯಷ್ಟೇ
Education Sep 30, 2021, 7:54 AM IST
* ಈ ಬಾರಿಯೂ ದೆಹಲಿಯಲ್ಲಿ ಪಟಾಕಿಗೆ ಸಂಪೂರ್ಣ ನಿಷೇಧ
* ಮಾರಾಟ, ಸಂಗ್ರಹಕ್ಕೂ ಬ್ರೇಕ್
* ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕ್ರಮ ಜಾರಿಗೊಳಿಸಿದ ಆಪ್
India Sep 15, 2021, 4:07 PM IST
Cine World Aug 29, 2021, 11:38 AM IST
ಕೊರೋನಾ ಕಾಲದಲ್ಲಿ ವಲಸೆ ಕಾರ್ಮಿಕರೊಂದಿಗೆ ನಿಂತಿದ್ದ ನಟ ಸೋನು ಸೂದ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಈ ನಡುವೆ ಸೋನು ಸೂದ್ ದೆಹಲಿ ಸರ್ಕಾರದ ಯೋಜನೆಯೊಂದರ ರಾಯಭಾರಿಯಾಗಿದ್ದಾರೆ.
India Aug 27, 2021, 6:10 PM IST
* ಮುಂಗಾರು ಅಧಿವೇಶನದಲ್ಲಿ ರಾಜಕೀಯ ತಿರುವು ಪಡೆದ ಕೊರೋನಾ ವಿಚಾರ
* ಆಮ್ಲಜನಕ ಕೊರತೆಯಿಂದ ಯಾರೂ ಸಾವನ್ನಪ್ಪಿಲ್ಲ ಎಂದ ಬಿಜೆಪಿ
* ರಾಹುಲ್, ಕೇಜ್ರೀವಾಲ್ ತಪ್ಪು ಮಾಹಿತಿ ಹಬ್ಬುತ್ತಿದ್ದಾರೆ ಎಂದ ಬಿಜೆಪಿ
India Jul 21, 2021, 3:15 PM IST
ಸಿಎಂ ಅರವಿಂದ ಕೇಜ್ರೀವಾಲ್ ದೆಹಲಿಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಮಾತುಗಳನ್ನಾಡುತ್ತಿದ್ದಾರೆ. ವಿದ್ಯುತ್, ನೀರು ಹೀಗೆ ಎಲ್ಲವೂ ತಾವೇ ಮಾಡಿದ ಸಾಧನೆ ಎನ್ನುತ್ತಿದ್ದಾರೆ. ಆದರೀಗ ಈ ಸಾಧನೆಗಳ ನಡುವೆಯೇ ತಮ್ಮ ಇದೇ ಮಾತುಗಳಿಂದ ಸೋಶಿಯಲ್ ಮೀಡಿಯಾದಲ್ಲಿ #AdManKejriwal ಎಂಬ ಹ್ಯಾಷ್ಟ್ಯಾಗ್ನಡಿ ಭರ್ಜರಿ ಟ್ರೋಲ್ ಆಗಿದ್ದಾರೆ. ಅನೇಕ ಮಂದಿ ಹಲವಾರು ಪೋಸ್ಟ್ ಶೇರ್ ಮಾಡಿ ಕೇಜ್ರಿವಾಲ್ ಅಭಿವೃದ್ಧಿ ಕಲ್ಪನೆ ಮತ್ತು ದೆಹಲಿಯ ವಾಸ್ತವತೆಯ ನಡುವಿನ ವ್ಯತ್ಯಾಸ ಏನು ಎಂಬುವುದನ್ನು ತಿಳಿಸಿದ್ದಾರೆ. ಇದೇ ವೇಳೆ ಜನರಿಂದ ಪಡೆದ ತೆರಿಗೆಯನ್ನು ಹೇಗೆ ಜಾಹೀರಾತಿಗೆ ವ್ಯಯಿಸುತ್ತಿದ್ದಾರೆ ಎಂಬುವುದನ್ನೂ ತಿಳಿಸಿದ್ದಾರೆ. ಟ್ವಿಟರ್ನಲ್ಲಿ ಟ್ರೋಲ್ ಆದ ಕೇಜ್ರೀವಾಲ್, ಇಲ್ಲಿದೆ ಒಂದು ಝಲಕ್
India Jul 14, 2021, 12:45 PM IST
India Jul 4, 2021, 10:27 PM IST
* ವರ್ಷದ ಮೊದಲೇ ಪಂಜಾಬ್ ಚುನಾವಣೆಗೆ ಸಿದ್ಧತೆ
* ಪಂಜಾಬ್ನಲ್ಲಿ ಕೇಜ್ರೀವಾಲ್ ಚುನಾವಣಾ ಪ್ರಚಾರ
* ಪಂಜಾಬ್ನಲ್ಲಿ ದೆಹಲಿಯ ದಾಳ ಉರುಳಿಸಿದ AAP
India Jun 29, 2021, 3:26 PM IST
ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಪ್ರತಿಭಟನೆ ನಡೆಸುತ್ತಿರುವ ಮುಖಂಡ ರಾಕೇಶ್ ಟಿಕಾಯತ್ ಇದೀಗ ನಗೆಪಾಟಲೀಗಿಡಾಗಿದ್ದಾರೆ. ಕಾಶ್ಮೀರದಲ್ಲಿನ ಆರ್ಟಿಕಲ್ 370 ರದ್ದತಿಯಿಂದ ರೈತರಿಗೆ ಸಮಸ್ಯೆಯಾಗಿದೆ. ಇನ್ನು ವಿಶೇಷ ಸ್ಥಾನ ಮಾನ ರದ್ದು ಮಾಡಿರುವುದು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡಲು ಎಂದಿದ್ದಾರೆ. ಟಿಕಾಯತ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ. ಇನ್ನು ರಮೇಶ್ ಜಾರಕಿಹೊಳಿ ರಾಜೀನಾಮೆ ಮಾತು ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
India Jun 25, 2021, 11:39 PM IST
ಡೆಲ್ಲಿ ಸ್ಪೋರ್ಟ್ಸ್ ಯೂನಿವರ್ಸಿಟಿ ಆರಂಭವಾಗಿದೆ. ನಮ್ಮ ಬಹುದೊಡ್ಡ ಕನಸೊಂದು ನನಸಾಗಿದೆ. ಕರ್ಣಂ ಮಲ್ಲೇಶ್ವರಿಯವರು ಮೊದಲ ಉಪಕುಲಪತಿಯಾಗಿದ್ದಾರೆ ಎಂದು ತಿಳಿಸಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಡೆಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
OTHER SPORTS Jun 23, 2021, 7:15 PM IST