ಅಪ್ಪು ಅಭಿಮಾನಿಗಳಿಗೆ ಅರಮನೆ ಮೈದಾನದಲ್ಲಿ ಅನ್ನ ಸಂತರ್ಪಣೆ ನೆರವೇರಿದೆ, ಹೆಸರಘಟ್ಟದಲ್ಲಿ ಅಪ್ಪು ಫ್ಯಾನ್ಸ್ ಅನ್ನ ಸಂತರ್ಪಣೆ ಮಾಡಿದ್ದಾರೆ.
state Nov 9, 2021, 5:39 PM IST
ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಾಸ್ (Nick Jonas)ಜೋಡಿ ಅದ್ಭುತವಾಗಿದೆ. ಇವರಿಬ್ಬರ ರೊಮ್ಯಾಂಟಿಕ್ ಚಿತ್ರಗಳು ಪ್ರತಿದಿನ ವೈರಲ್ ಆಗುತ್ತಿವೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಇತ್ತೀಚೆಗೆ ತಮ್ಮ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಅವರು ತಮ್ಮ ಹೊಸ ಮನೆಯಲ್ಲಿ ತಮ್ಮ ಮೊದಲ ದೀಪಾವಳಿಯನ್ನು ಆಚರಿಸಿದರು. ಪ್ರಿಯಾಂಕಾ-ನಿಕ್ ಅವರ ಹೊಸ ಮನೆ ಅರಮನೆಗಿಂತ ಕಡಿಮೆಯಿಲ್ಲ. ಲಾಸ್ ಏಂಜಲೀಸ್ನಲ್ಲಿರುವ (Los Angeles) ದೇಸಿ ಗರ್ಲ್ ಅವರ ಐಷಾರಾಮಿ ಮನೆಯ ಕೆಲವು ಫೋಟೋಗಳು ಇಲ್ಲಿವೆ.
Cine World Nov 9, 2021, 5:07 PM IST
ಅರಮನೆ ಮೈದಾನದಲ್ಲಿ ಅಪ್ಪು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಇಟ್ಟುಕೊಳ್ಳಲಾಗಿದೆ. ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ಅಭಿಮಾನಿಗಳಿಗೆ ಶಿವಣ್ಣ- ಅಶ್ವಿನಿ ಊಟ ಬಡಿಸಿದರು.
state Nov 9, 2021, 2:08 PM IST
ಅರಮನೆ ಮೈದಾನದಲ್ಲಿ ಅಪ್ಪು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಇಟ್ಟುಕೊಳ್ಳಲಾಗಿದೆ. ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ. ವೆಜ್ ಹಾಗೂ ನಾನ್ವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ.
state Nov 9, 2021, 1:21 PM IST
ನಟ ಪುನೀತ್ ರಾಜ್ಕುಮಾರ್ ಪುಣ್ಯ ಸ್ಮರಣೆ ಪ್ರಯುಕ್ತ ಇಂದು ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ.
state Nov 9, 2021, 9:48 AM IST
ವಿಶ್ವದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಇತ್ತೀಚೆಗೆ ಲಂಡನ್ನಲ್ಲಿ ಭವ್ಯ ಭಂಗಲೆಯನ್ನು ಖರೀದಿಸಿದ್ದಾರೆ. 300 ಎಕರೆ ಪ್ರದೇಶದಲ್ಲಿರುವ ಈ ಅರಮನೆಗೆ ಅಂಬಾನಿ ನೀಡಿದ್ದು ಸರಿಸುಮಾರು 600 ಕೋಟಿ ರೂಪಾಯಿ. ಇದೀಗ ಭಾರತದಲ್ಲಿನ ವಿಪರೀತ ತೆರಿಗೆಯಿಂದ ಭಾರತ ತೊರೆದು ಲಂಡನ್ ಅರಮನೆಯಲ್ಲಿ ವಾಸ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಮಾತುಗಳಿಗೆ ಸ್ವತಃ ಮುಕೇಶ್ ಅಂಬಾನಿ ಪ್ರತಿಕ್ರಿಯೆ ನೀಡಿದ್ದಾರೆ.
BUSINESS Nov 7, 2021, 6:07 PM IST
Karnataka Districts Nov 4, 2021, 2:18 PM IST
ಪುನೀತ್ ರಾಜ್ಕುಮಾರ್ಗೆ(Puneeth Rajkumar) ವಿಶೇಷ ನಮನ ಸಲ್ಲಿಸಲು ಸ್ಯಾಂಡಲ್ವುಡ್(Sandalwood) ಸಿದ್ಧವಾಗಿದೆ. ದೊಡ್ಮನೆ ಹುಡುಗನಿಗೆ ನಮನ ಸಲ್ಲಿಸಲು ಚಿತ್ರರಂಗ ಸಿದ್ಧವಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಗ್ಗೆ ಮಾತನಾಡಿದೆ. ಪುನೀತ್ ರಾಜ್ ಕುಮಾರ್ ಅವರ ನಿಧನ ತುಂಬಲಾರದ ನಷ್ಟ ಎಂದಿದ್ದಾರೆ.
Sandalwood Nov 3, 2021, 1:51 PM IST
ಚಾಮುಂಡೇಶ್ವರಿ(Chamundeshwari Devi) ಉತ್ಸವ ಮೂರ್ತಿಯನ್ನು ಅರಮನೆಗೆ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಸಚಿವ ಎಸ್.ಟಿ.ಸೋಮಶೇಖರ್(ST Somashekhar) ಡೋಲು ಬಡಿದು, ಕಂಸಾಳೆಯಾಡಿ, ಕಲಾವಿದರೊಂದಿಗೆ ವೀರಗಾಸೆ ಕುಣಿತ ಕುಣಿಯುವ ಮೂಲಕ ಗಮನ ಸೆಳೆದಿದ್ದಾರೆ.
state Oct 15, 2021, 12:31 PM IST
ಅರಮನೆ ನಗರಿ ಮೈಸೂರಿನಲ್ಲಿ ದಸರಾ ವೈಭವ ಕಳೆಗಟ್ಟಿದೆ. ಚಾಮುಂಡಿ ಬೆಟ್ಟದಿಂದ ನಾಡದೇವತೆ ಚಾಮುಂಡಿ ತಾಯಿಯನ್ನು ಮೆರವಣಿಗೆ ಮೂಲಕ ಅರಮನೆಯತ್ತ ಕರೆತರಲಾಗುತ್ತಿದೆ. ದಾರಿಯುದ್ಧಕ್ಕೂ ತಾಯಿ ಚಾಮುಂಡೇಶ್ವರಿಗೆ ಅದ್ಧೂರಿ ಸ್ವಾಗತ ಕೋರಲಾಗುತ್ತಿದೆ.
state Oct 15, 2021, 11:18 AM IST
state Oct 15, 2021, 7:30 AM IST
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ವೈಭವ ಕಳೆಗಟ್ಟಿದೆ. ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ ಮನೆಮಾಡಿದೆ.
state Oct 14, 2021, 12:11 PM IST
ಸಾಂಸ್ಕೃತಿಕ ನಗರಿಯಲ್ಲಿ ದಸರಾ ವೈಭವ ಕಳೆಗಟ್ಟಿದೆ. ಬೆಳಿಗ್ಗೆ 5.30 ರಿಂದ ಪೂಜಾ ವಿಧಿ ವಿಧಾನ ಆರಂಭವಾಗಿದೆ. ಪೂಜೆ ಬಳಿಕ ಸೋಮೇಶ್ವರ ದೇವಾಲಯದಿಂದ ಕಲ್ಯಾಣ ಮಂಟಪಕ್ಕೆ ಆಯುಧ ರವಾನೆಯಾಗುತ್ತದೆ.
state Oct 14, 2021, 10:24 AM IST
ಕಳೆದ ಐದು ವರ್ಷಗಳಿಂದ ಸತತವಾಗಿ ಮೈಸೂರು ದಸರಾದಲ್ಲಿ ಆಕರ್ಷಕ ಆನೆ ವಿಕ್ರಮ. ಅರಮನೆಯಲ್ಲಿ ಜರುಗುವ ಖಾಸಗಿ ದಸರಾದ ಪೂಜಾ ವಿಧಿ ವಿಧಾನಗಳಲ್ಲಿ ಪಟ್ಟದ ಆನೆಯಾಗಿ ಜವಾಬ್ದಾರಿ ಹೊತ್ತಿದ್ದ ವಿಕ್ರಮನಿಗೆ ಇದೀಗ ಮದವೇರಿದೆ.
Karnataka Districts Oct 12, 2021, 6:07 PM IST
ಬಾಲಿವುಡ್ (Bollywood) ನಟ ಸೈಫ್ ಅಲಿ ಖಾನ್ (Saif Ali Khan) ತಮ್ಮ ವಿವಿಧ ಪಾತ್ರಗಳಿಗೆ ಫೇಮಸ್ ಆಗಿರುವ ಸ್ಟಾರ್ಗಳಲ್ಲಿ ಒಬ್ಬರು. ಇತ್ತೀಚೆಗೆ ಅವರ ಚಲನಚಿತ್ರ ಭೂತ್ ಪೊಲೀಸ್ (Bhoot Police) ಬಿಡುಗಡೆಯಾಯಿತು. ಆದಾಗ್ಯೂ, OTT ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾದ ಈ ಸಿನಿಮಾ ಹೆಚ್ಚು ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಸೈಫ್ ಅವರ ಮನೆಯ ಆರ್ಥಿಕ ಸ್ಥಿತಿಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದರು. ಸಂದರ್ಶನದಲ್ಲಿ ಅವರ ತಾಯಿ ಶರ್ಮಿಲಾ ಟಾಗೋರ್ (Sharmila Tagore) ಬಗ್ಗೆ ಶಾಕಿಂಗ್ ಫ್ಯಾಕ್ಟ್ ಬಹಿರಂಗಪಡಿಸಿದ್ದಾರೆ. ಏನದು? ಕೆಳಗೆ ಓದಿ.
Cine World Oct 8, 2021, 5:12 PM IST