Mar 9, 2018, 5:04 PM IST
Mar 6, 2018, 11:59 AM IST
Feb 2, 2018, 9:18 PM IST
Oct 30, 2017, 9:53 PM IST
Jul 31, 2017, 10:55 AM IST
ಸಿಬಿಆರ್ಟಿ ಎಂದರೇನು?
ಸರ್ಕಾರ ನಡೆಸುವ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ವಿವಿಧ ಇಲಾಖೆಗಳಲ್ಲಿನ ಸಿಬ್ಬಂದಿ ಕೊರತೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಸಿಬಿಆರ್ಟಿ ನಿಯಮ ಜಾರಿ ಮಾಡುವ ಚಿಂತನೆಯಿದೆ. ಹಣ ಸಿಕ್ಕರೆ ಹೊಸ ಪದ್ಧತಿ ಜಾರಿ. ಪ್ರಸನ್ನಕುಮಾರ್ ಕೆಪಿಎಸ್ಸಿ ಕಾರ್ಯದರ್ಶಿ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವುದು, ಶುಲ್ಕ ಪಾವತಿಸುವುದು ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಆನ್ಲೈನ್ ಮೂಲಕ ನಡೆಯಲಿವೆ. ಈ ಅಂಶ ಗಳನ್ನು ಪರಿಶೀಲಿಸಿ ಸಂಬಂಧಪಟ್ಟಅಧಿಕಾರಿ ಗಳು ಅರ್ಜಿಗೆ ಸಂಬಂಧಿ ಸಿದಂತೆ ನೋಂದಣಿ ಸಂಖ್ಯೆ ಒದಗಿಸುವರು. ಈ ಸಂಖ್ಯೆ ಬಳಸಿಕೊಂಡು ಆನ್ಲೈನ್ ಮೂಲಕ ಪ್ರವೇಶ ಪತ್ರಿಕೆ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಜತೆಗೆ ಪರೀಕ್ಷಾ ಕೇಂದ್ರದಲ್ಲಿ ಅದೇ ಸಂಖ್ಯೆಯಿಂದ ಲಾಗ್ಇನ್ ಆದರೆ, ಕಂಪ್ಯೂಟರ್ ಪರದೆ ಮೇಲೆ ಪ್ರಶ್ನೆ ಪತ್ರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಉತ್ತರಗಳು ಮೂಡಿಬರುತ್ತವೆ. ಈ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಗಳನ್ನು ಆಯ್ಕೆ ಮಾಡಬಹುದು.
May 10, 2017, 8:20 AM IST
Apr 23, 2017, 7:44 AM IST
Dec 24, 2016, 11:49 AM IST
Dec 21, 2016, 10:23 PM IST
Dec 21, 2016, 1:11 AM IST
Dec 15, 2016, 5:49 AM IST
Nov 25, 2016, 10:42 AM IST
Oct 7, 2016, 6:06 PM IST
Sep 15, 2016, 3:58 AM IST
ಬೆಂಗಳೂರು(ಆ.31): ಸರ್ಕಾರಿ ಕೆಲಸ ಅಂದ್ರೆ , ದೇವರ ಕೆಲಸ ಅಂತಾರೆ. ಸರ್ಕಾರದ ಯಾವುದಾದರೂ ಒಂದೇ ಒಂದು ಇಲಾಖೆಯಲ್ಲಿ ಸಣ್ಣದೊಂದು ಕೆಲಸ ಸಿಕ್ಕಿಬಿಟ್ರೆ, ಜೀವನ ನೆಮ್ಮದಿಯಾಗಿ ಬಿಡುತ್ತದೆ ಎನ್ನುವವರು ರಾಜ್ಯದಲ್ಲಿ ಲಕ್ಷ ಲಕ್ಷಗಟ್ಟಲೇ ಇದ್ದಾರೆ. ಇಂಥಾ ನೌಕರಿಯಲ್ಲೂ ಈಗ ಅಡ್ಡದಾರಿ ಹಿಡಿಯುವವರ ಸಂಖ್ಯೆಯೇ ಹೆಚ್ಚಾಗಿದೆ. ದುಡ್ಡು ಕೊಟ್ಟರೆ, ಪರೀಕ್ಷೆಗೂ ಮುನ್ನವೇ ಕೆಲಸ ಗಿಟ್ಟಿಸಿ ಕೊಡುತ್ತೇವೆ ಎನ್ನುವವರ ಬೂಟಾಟಿಗರು ನಮ್ಮ ಮುಂದೆಯೇ ಇದ್ದಾರೆ. ಪ್ರತಿಷ್ಟಿತ ಸಬ್ಇನ್ಸ್ಪೆಕ್ಟರ್ ಹುದ್ದೆ, ಕೆಪಿಎಸ್ಸಿ ವತಿಯಿಂದ ಅಧಿಸೂಚಿಸುವ ಎಫ್ಡಿಎ ಎಸ್ಡಿಎ ಹುದ್ದೆಗಳನ್ನ ಹಣ ಕೊಟ್ರೆ, ಸಾಕು ನಾವು ಮಾಡಿಸಿ ಬಿಡುತ್ತೇವೆ ಎನ್ನುವವರ ಬಟಾ ಬಯಲು ಮಾಡಿದೆ ಸುವರ್ಣನ್ಯೂಸ್.
Aug 31, 2016, 10:11 AM IST