Asianet Suvarna News Asianet Suvarna News
734 results for "

ಲಿಂಗಾಯತ

"
Karnataka Assembly election result 39 out of 51 lingayats candidate win in election AkbKarnataka Assembly election result 39 out of 51 lingayats candidate win in election Akb

ಲಿಂಗಾಯತರ ಗೆಲುವಿನಲ್ಲೂ ಕೈದೇ ಸಿಂಹಪಾಲು: ಕಾಂಗ್ರೆಸ್‌ನಿಂದ ಕಣಕ್ಕಿಳಿದ 39 ಜನರ ಗೆಲುವು

ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ ಪಕ್ಷವು ರೆಡ್ಡಿ ಲಿಂಗಾಯತ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯಕ್ಕೆ 51 ಕ್ಷೇತ್ರದಲ್ಲಿ ಟಿಕೆಟ್‌ ನೀಡಿದ್ದು ಇದರಲ್ಲಿ 39 ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದ್ದಾರೆ.

Politics May 14, 2023, 12:46 PM IST

Karnataka election results Lingayat and Vokkaliga votes for Congress party ravKarnataka election results Lingayat and Vokkaliga votes for Congress party rav

ಕೊನೆಗೂ ಕಾಂಗ್ರೆಸ್‌ ಕಡೆಗೆ ವಾಲಿದ ಲಿಂಗಾಯತರು, ಒಕ್ಕಲಿಗ ಮತಗಳು

ವೀರಶೈವ ಲಿಂಗಾಯತ ಸಮುದಾಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರ ಬಂದು ಕಾಂಗ್ರೆಸ್‌ನತ್ತ ಒಲವು ತೋರಿದೆಯೇ? ಈ ಬಾರಿಯ ಚುನಾವಣಾ ಫಲಿತಾಂಶ ಹಾಗೂ ಉಭಯ ಪಕ್ಷಗಳಲ್ಲಿ ಜಯಶೀಲರಾದ ಲಿಂಗಾಯತ ಸಮುದಾಯದ ಅಭ್ಯರ್ಥಿಗಳ ಸಂಖ್ಯೆಯನ್ನು ಗಮನಿಸಿದಾಗ ಹೀಗೊಂದು ಪ್ರಶ್ನೆ ಉದ್ಭವಿಸುತ್ತಿದೆ.

state May 14, 2023, 5:16 AM IST

karnataka aseembly election results 2023 live news updates in kannada karnataka aseembly election results 2023 live news updates in kannada

Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!

ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದ್ದು, ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಸಾರಿ ಚುನಾವಣೆಯ ಫಲಿತಾಂಶವನ್ನು ನಿರೀಕ್ಷಿಸುವುದೇ ಸುಲಭವಾಗಿರಲಿಲ್ಲ. 'ನಿಮ್ಮ ನಿರ್ಧಾರ ಈ ಬಾರಿಯ ಬಿಜೆಪಿ ಸರಕಾರ' ಎಂದು ಬಿಜೆಪಿ ಪ್ರಚಾರ ಮಾಡಿದ್ದರೂ ಜನರು ಕಾಂಗ್ರೆಸ್‌ನ 'ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ' ಎಂಬುದಕ್ಕೆ ಮತ ಹಾಕಿದ್ದಾರೆ. ಕಳೆದ ಬಾರಿ ಬಹುಮತದ ಸರಕಾರ ನೀಡದ ಮತದಾರರು ಈ ಸಲ ಸ್ಪಷ್ಟ ಬಹುಮತದ ಸರಕಾರಕ್ಕೆ ಮಣೆ ಹಾಕಿದಂತೆ ಕಾಣಿಸುತ್ತೆ. 

16ನೇ ವಿಧಾನಸಭೆಯ ಚುನಾವಣೆ ಮೇ 10ರಂದು ಏಕ ಹಂತದಲ್ಲಿ ನಡೆದಿದ್ದು, ಮತ ಎಣಿಕೆಯು ಶನಿವಾರ ಕರ್ನಾಟಕದ 34 ಚುನಾವಣಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, 224 ಶಾಸಕರು ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬೀಳುತ್ತಿದೆ. ರಾಜ್ಯದಲ್ಲಿದ್ದ ಒಟ್ಟಾರೆ 5.3 ಕೋಟಿ ಮತದಾರರ ಪೈಕಿ ಒಟ್ಟು 3.8 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.73.13ರಷ್ಟು ಮತದಾನವಾಗಿದೆ. ರಾಜ್ಯದ 58,545 ಮತಗಟ್ಟೆಗಳಲ್ಲಿನ ಮತದಾರರು ಅಖಾಡದಲ್ಲಿರುವ 2615 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದರು. ಒಟ್ಟಾರೆ ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಲೆಕ್ಕಾಚಾರದ ಕ್ಷಣ ಕ್ಷಣದ ಮಾಹಿತಿಗೆ ಏಷ್ಯಾನೆಟ್‌ನ್ಯೂಸ್ ಕನ್ನಡ.ಕಾಮ್‌ಗೆ ಲಾಗಿನ್ ಆಗಿರಿ.

Politics May 13, 2023, 6:02 AM IST

Karnataka Election 2023 CM Basavaraj Bommai Slams On Congress At Hubballi gvdKarnataka Election 2023 CM Basavaraj Bommai Slams On Congress At Hubballi gvd

ಲಿಂಗಾಯತ ಸಮಾಜ ಸಮುದ್ರ ಇದ್ದಂತೆ: ಕಾಂಗ್ರೆಸ್‌ ವಿರುದ್ಧ ಬೊಮ್ಮಾಯಿ ವಾಗ್ದಾಳಿ

ಲಿಂಗಾಯತ ವೇದಿಕೆ ಎನ್ನುವುದು ಎಲ್ಲಿಯೂ ಇಲ್ಲ, ಅದೊಂದು ಕಾಲ್ಪನಿಕ ಸಂಘಟನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದರು. 

Politics May 8, 2023, 11:48 AM IST

Does BJP have the courage to announce Lingayat CM Says Jagadish Shettar gvdDoes BJP have the courage to announce Lingayat CM Says Jagadish Shettar gvd

‘ಲಿಂಗಾಯತ ಸಿಎಂ’ ಘೋಷಿಸಲು ಬಿಜೆಪಿಗೆ ಧೈರ್ಯ ಇದೆಯಾ?: ಜಗದೀಶ್‌ ಶೆಟ್ಟರ್‌

ಮುಂದಿನ ಮುಖ್ಯಮಂತ್ರಿ ಲಿಂಗಾಯತರು ಎಂದು ಘೋಷಿಸಲು ಬಿಜೆಪಿಗೆ ಧೈರ್ಯ ಇದೆಯಾ? ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿಗೆ ಸವಾಲು ಹಾಕಿದ್ದಾರೆ. 

Politics May 6, 2023, 1:57 PM IST

karnataka assembly election 2023 Congress is trying for damage control suhkarnataka assembly election 2023 Congress is trying for damage control suh
Video Icon

ಭಜರಂಗಿ ಬ್ಯಾನ್.. ಲಿಂಗಾಯತ ಸಿ ಎಂ ಕಾಂಗ್ರೆಸ್ ಎಡವಟ್ಟು , ಡ್ಯಾಮೇಜ್ ಕಂಟ್ರೋಲ್‌ಗೆ ಕೈ ಪಾಳಯದಲ್ಲಿದೆಯಾ ಬ್ರಹ್ಮಾಸ್ತ್ರ.?

ಕಾಂಗ್ರೆಸ್ ಪಕ್ಷ  ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಆದರೆ  ಅದರಲ್ಲಿ ಏನಿದೆ, ಏನಿಲ್ಲ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲವಾಗಿದೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಜರಂಗದಳವನ್ನ ಬ್ಯಾನ್ ಮಾಡುತ್ತೆ ಎನ್ನುವ ಮಾತು ಮಾತ್ರ, ದೊಡ್ಡದಾಗೆ ಸದ್ದು ಮಾಡುತ್ತಿದೆ. 

Politics May 6, 2023, 11:47 AM IST

All of the Veerashaiva Lingayat community come together and win Jagdish Shettar says shamanuru at hubballi ravAll of the Veerashaiva Lingayat community come together and win Jagdish Shettar says shamanuru at hubballi rav

ಎಲ್ಲರೂ ಸೇರಿ ಶೆಟ್ಟರ್‌ ಗೆಲ್ಲಿಸಿ, ಆದ ಅವಮಾನಕ್ಕೆ ಬಿಜೆಪಿಗೆ ತಕ್ಕ ಪಾಠ ಕಲಿಸಿ: ಶಾಮನೂರು

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವೀರಶೈವ ಲಿಂಗಾಯತರ ಸಭೆ ನಡೆಸಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ವಿರುದ್ಧ ಮತ ಚಲಾಯಿಸುವಂತೆ ಕರೆ ನೀಡಿ ಹೋದ ಬೆನ್ನಲ್ಲೇ ಇದೀಗ, ಕಾಂಗ್ರೆಸ್‌ನ ಲಿಂಗಾಯತ ಮುಖಂಡರೆಲ್ಲರೂ ಒಟ್ಟಾಗಿ ಶೆಟ್ಟರ್‌ಗೆ ಬೆಂಬಲ ಸೂಚಿಸಿದ್ದಾರೆ.

Politics May 6, 2023, 11:39 AM IST

Karnataka Election 2023 Minister R Ashok Slams On Congress gvdKarnataka Election 2023 Minister R Ashok Slams On Congress gvd

ಹಿಂದೂ-ಮುಸ್ಲಿಂ ನಡುವೆ ಗಲಾಟೆಗೆ ಪ್ರೇರೇಪಿಸಿದ ಪಕ್ಷ ಕಾಂಗ್ರೆಸ್‌: ಸಚಿವ ಅಶೋಕ್‌

ಹಿಂದೂ-ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸಿದ್ದಷ್ಟೇ ಅಲ್ಲ ಒಂದಾಗಿದ್ದ ವೀರಶೈವ-ಲಿಂಗಾಯತ ಸಮುದಾಯವನ್ನು ಒಡೆದಿದ್ದು ಕೂಡಾ ಕಾಂಗ್ರೆಸ್‌ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆರೋಪಿಸಿದರು. 

Politics May 6, 2023, 8:46 AM IST

Siddaramaiah Apologised the Lingayat community in Varuna nbnSiddaramaiah Apologised the Lingayat community in Varuna nbn
Video Icon

ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಶುರುವಾಯ್ತಾ ಟೆನ್ಷನ್‌: ಲಿಂಗಾಯತ ಸಮುದಾಯ ಕ್ಷಮೆ ಕೇಳಿದ ಸಿದ್ದು

ವರುಣದಲ್ಲಿ ಸಿದ್ದರಾಮಯ್ಯಗೆ ಶುರುವಾಯ್ತಾ ಟೆನ್ಷನ್‌?
ಲಿಂಗಾಯತ ಸಮುದಾಯದ ಕ್ಷಮೆ ಕೇಳಿದ ಸಿದ್ದರಾಮಯ್ಯ
16 ಗ್ರಾಮದಲ್ಲೂ ಭಾಷಣ ವೇಳೆ ಲಿಂಗಾಯತ ಓಲೈಜೆ ಯತ್ನ

Politics May 5, 2023, 12:05 PM IST

karnataka assembly election 2023 Siddaramaiah apologized to Varuna suhkarnataka assembly election 2023 Siddaramaiah apologized to Varuna suh
Video Icon

ವರುಣಾದಲ್ಲಿ ಸಿದ್ದುಗೆ ಕಾಡ್ತಿದ್ಯಾ“ಲಿಂಗಾಯತ” ಭಯ.. ಲಿಂಗಾಯತರ ಕ್ಷಮೆ ಕೇಳಿದ್ದೇಕೆ ಸಿದ್ದರಾಮಯ್ಯ..?

ವರುಣಾ ಕ್ಷೇತ್ರದಲ್ಲಿ ಸಿದ್ದು ಗೆಲುವು ಅಂದುಕೊಂಡಷ್ಟು ಸುಲಭವಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಇದಕ್ಕೆ ಒಂದು ಕಾರಣ ಅಖಾಡಕ್ಕೆ ಲಿಂಗಾಯತ ಸಮುದಾಯದ ಸೋಮಣ್ಣನವರ ಸ್ಪರ್ಧೆ, ಮತ್ತೊಂದು ಕಾರಣ ಲಿಂಗಾಯತ ಸಿಎಂ ವಿಚಾರದಲ್ಲಿ ಸಿದ್ದರಾಮಯ್ಯನವರು ಕೆಲ ದಿನಗಳ ಹಿಂದೆ ನೀಡಿದ್ದ ಹೇಳಿಕೆ. ಈಗ  ವರುಣಾ ವಾರ್'ನಲ್ಲಿ ಲಿಂಗಾಯತರಿಗೆ ಕ್ಷಮೆ ಕೇಳಿದ್ದಾರೆ ಸಿದ್ದು,

Politics May 5, 2023, 10:38 AM IST

Karnataka Election 2023 Fight between BC Patil and UB Banakar in Hirekerur Constituency gvdKarnataka Election 2023 Fight between BC Patil and UB Banakar in Hirekerur Constituency gvd

ಹಿರೇಕೆರೂರಲ್ಲಿ ಬಿ.ಸಿ.ಪಾಟೀಲ, ಬಣಕಾರ ನಡುವೆ ಜಿದ್ದಾಜಿದ್ದಿ: ಅಭ್ಯರ್ಥಿಗಳು ಅವರೇ, ಪಕ್ಷ ಮಾತ್ರ ಬೇರೆ!

ಅಲಿಖಿತ ಸಾದರ ಲಿಂಗಾಯತ ಕ್ಷೇತ್ರವೆನಿಸಿರುವ ಹಿರೇಕೆರೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಮತ್ತು ಕಾಂಗ್ರೆಸ್ಸಿನ ಯು.ಬಿ.ಬಣಕಾರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಇವರಿಬ್ಬರ ನಡುವೆ ನಡೆಯುತ್ತಿರುವ ಐದನೇ ಮುಖಾಮುಖಿ ಇದಾಗಿದ್ದು, ಯಾರೇ ಗೆದ್ದರೂ ಅಲ್ಪಮತಗಳ ಅಂತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. 
 

Politics May 5, 2023, 9:48 AM IST

Karnataka Election 2023 BJP facing election after leaving Jagadish Shettar gvdKarnataka Election 2023 BJP facing election after leaving Jagadish Shettar gvd

ಶೆಟ್ಟರ್‌ ಬಿಟ್ಟು ಚುನಾವಣೆ ಎದುರಿಸುತ್ತಿರುವ ಬಿಜೆಪಿ: ಜಗದೀಶ್‌ ಸಾಥ್‌ ನೀಡಿರುವುದು ಕಾಂಗ್ರೆಸ್‌ಗೆ ದೊಡ್ಡ ಶಕ್ತಿ

ಬಿಜೆಪಿಯ ಭದ್ರಕೋಟೆಯಾಗಿ ರೂಪಗೊಂಡ ಧಾರವಾಡ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಗೆಲವು ಕಂಡಿತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಭಾಗದ ಪ್ರಬಲ ಲಿಂಗಾಯತ ನಾಯಕ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ತೆರಳಿದ್ದಾರೆ. 

Politics May 5, 2023, 8:26 AM IST

Is BJP Started Operation Kamala Before the Elections in Chitradurga grgIs BJP Started Operation Kamala Before the Elections in Chitradurga grg

ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ ಆರಂಭಿಸ್ತಾ ಬಿಜೆಪಿ..?

ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಬಸವರಾಜನ್ ಬಿಜೆಪಿಗೆ ಕರೆ ತಂದ ಕೋಟೆನಾಡಿನ ಚುನಾವಣಾ ಚಾಣಾಕ್ಯ ತಿಪ್ಪಾರೆಡ್ಡಿ, ಮಾಜಿ‌ ಶಾಸಕ ಎಸ್.ಕೆ ಬಸವರಾಜನ್, ಪತ್ನಿ ಸೌಭಾಗ್ಯ ಬಿಜೆಪಿಗೆ ಸಪೋರ್ಟ್, ಸ್ಥಳೀಯ ಅಭ್ಯರ್ಥಿ ಗೆಲ್ಲುವುದು ಮುಖ್ಯ ಎಂದು ತಿಪ್ಪಾರೆಡ್ಡಿಗೆ ಸಪೋರ್ಟ್ ಎಂದ ಎಸ್ ಕೆ ಬಸವರಾಜನ್.

Politics May 5, 2023, 12:30 AM IST

Congress mistakes helps bjp to come power nbnCongress mistakes helps bjp to come power nbn
Video Icon

ಕಾಂಗ್ರೆಸ್‌ಗೆ ಕಂಟಕವಾಗುತ್ತಾ ಆ 4 ತಪ್ಪುಗಳು ?: ಕೈ ಎಡವಟ್ಟು, ಬಿಜೆಪಿಗೆ ಭಜರಂಗಿ ಅಸ್ತ್ರ !

ಕಾಂಗ್ರೆಸ್ ಪ್ರಣಾಳಿಕೆ ಎಡವಟ್ಟು ಬಿಜೆಪಿಗೆ ಕೈಗೆ ಬಜರಂಗಿ ಅಸ್ತ್ರ !
ಲಿಂಗಾಯತ ಸಿಎಂ “ಬಜರಂಗ” ದಳ ಬ್ಯಾನ್, ಮೋದಿ ನಿಂದನೆ!
ಚದುರಂಗದಾಟದಲ್ಲಿ ಬಿಜೆಪಿಗೆ ಸಿಕ್ಕಿತು ಜಬರ್ದಸ್ತ್ ದಾಳ
ಎಲೆಕ್ಷನ್ ಹೊಸ್ತಿಲಲ್ಲಿ ಕೈ ಸುಟ್ಟುಕೊಳ್ಳುತ್ತಾ ಕಾಂಗ್ರೆಸ್ ?

Politics May 4, 2023, 3:42 PM IST

MB Patil says all lingayats support congress nbnMB Patil says all lingayats support congress nbn
Video Icon

ಬಿಜೆಪಿಯಲ್ಲಿ ಲಿಂಗಾಯತ ನಾಯಕರು ಸೇಫ್‌ ಅಲ್ಲ, 2024ರ ಬಳಿಕ ಬಿಎಸ್‌ವೈ ಪರಿಸ್ಥಿತಿ ದಿ ಎಂಡ್‌ : ಎಂ.ಬಿ. ಪಾಟೀಲ್‌

ಲಿಂಗಾಯತ ನಾಯಕರು ಬಿಜೆಪಿಯಲ್ಲಿ ಸೇಫ್‌ ಅಲ್ಲ. 2024ರ ವೇಳೆಗೆ ಸಂಪೂರ್ಣ ಲಿಂಗಾಯತರು ಕಾಂಗ್ರೆಸ್‌ ಜೊತೆ ಇರಲಿದ್ದಾರೆ ಎಂದು ಎಂ.ಬಿ. ಪಾಟೀಲ್‌ ವಿಜಯಪುರದಲ್ಲಿ ಹೇಳಿದ್ದಾರೆ.

Politics May 4, 2023, 1:34 PM IST