ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯ ಖಾಸಗಿ ದರ್ಬಾರ್ ಹಾಲ್ನಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಲಿದ್ದು, ಇದಕ್ಕಾಗಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯವು ಇದೇ ಸೆ.20ರಂದು ಸಂಪ್ರದಾಯದಂತೆ ನಡೆಯಲಿದೆ.
Festivals Sep 14, 2022, 9:10 AM IST
96 ವರ್ಷಗಳ ತುಂಬು ಜೀವನ ನಡೆಸಿದ 2ನೆ ಎಲಿಜಬೆತ್ ರಾಣಿ ಗುರುವಾರ ನಿಧನರಾಗಿದ್ದಾರೆ. ರಾಣಿಯ ನಿಧನದ ಬಳಿಕ, ಇಡೀ ಬಕಿಂಗ್ಹ್ಯಾಂ ಪ್ಯಾಲೇಸ್ನ ಎಲ್ಲಾ ಸಿಬ್ಬಂದಿಗಳು ಶೋಕದ ವಸ್ತ್ರವನ್ನು ಧರಿಸಲಿದ್ದಾರೆ. ಪ್ಯಾಲೇಸ್ಹ ಹೊರಗಡೆ ರಾಣಿ ನಿಧನರಾಗಿರುವ ಕುರಿತಾಗಿ ನೋಟಿಸ್ಅನ್ನು ಹಾಕಲಾಗಿದೆ. ರಾಣಿಯ ನಿಧನದ ಬೆನ್ನಲ್ಲಿಯೇ ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಹಾಗೂ ಉತ್ತರ ಐರ್ಲೆಂಡ್ನ ಸಂಸತ್ ಅಧಿವೇಶನವನ್ನು ಮುಂದೂಡಲಾಗಿದೆ.
International Sep 9, 2022, 10:26 AM IST
ಇಂಗ್ಲೆಂಡ್ ರಾಣಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದು, ಈ ಹಿನ್ನೆಲೆ ಬಕಿಂಗ್ಹ್ಯಾಮ್ ಅರಮನೆಯು ಇಂಗ್ಲೆಂಡ್ ರಾಣಿಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
International Sep 8, 2022, 7:12 PM IST
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಕ್ಯಾಫ್ಟನ್ ಅಭಿಮನ್ಯು ನೇತೃತ್ವದ ದಸರಾ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಡಿಸಿಎಫ್ ಡಾ.ವಿ. ಕರಿಕಾಳನ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿ ಅಧಿಕಾರಿಗಳು, ಮಾವುತರು, ಕಾವಾಡಿಗಳು ಹಾಗೂ ಸಿಬ್ಬಂದಿ ಆನೆಗಳಿಗೆ ಪೂಜೆ ಸಲ್ಲಿಸಿದರು.
Festivals Sep 3, 2022, 1:33 AM IST
ಮೈಸೂರು ಅರಮನೆಯ ಫಿರಂಗಿ ಗಾಡಿಗಳಿಗೆ ಉಸ್ತುವಾರಿ ಸಚಿವ ಪೂಜೆ ಸಲ್ಲಿಸಿದರು. ಈ ಮೂಲಕ ದಸರಾ ಮಹೋತ್ಸವಕ್ಕೆ ಸಾಂಕೇತಿಕ ಚಾಲನೆ ನೀಡಿದರು.
Karnataka Districts Aug 29, 2022, 7:16 PM IST
ಕ್ರೇಜಿ ಸ್ಟಾರ್ ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ಮತ್ತು ವೈದ್ಯೆ ಸಂಗೀತ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೇರವೇರಿತ್ತು. ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರು ಹಾಗೂ ರಾಜಕಾರಣಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು. ವಧು-ವರ ರೇಶ್ಮೆ ಸೀರೆ-ಪಂಚೆಯಲ್ಲಿ ಮಿಂಚುತ್ತಿರುವುದನ್ನು ನೋಡಿ...
Sandalwood Aug 21, 2022, 4:24 PM IST
ಪಟೌಡಿ ಕುಟುಂಬದ 10ನೇ ನವಾಬನಾಗಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಅವರಿಗೆ 52 ವರ್ಷ ತುಂಬಿದೆ. ಸೈಫ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಕಾರಣದಿಂದ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಇದರ ಜೊತೆಗೆ ಅವರು ತಮ್ಮ 5000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಲ್ಲಿ ಒಂದು ಪೈಸೆಯನ್ನೂ ಮಕ್ಕಳಿಗೆ ನೀಡಲು ಸಾಧ್ಯವಿಲ್ಲ ಅಥವಾ ಅವರ ಆಸ್ತಿ ಮೇಲೆ ಅವರ ಮಕ್ಕಳು ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬ ಅಂಶಕ್ಕಾಗಿ ಅವರು ಸದಾ ಸುದ್ದಿಯಲ್ಲಿರುತ್ತಾರೆ. ವಾಸ್ತವವಾಗಿ, ಕಾನೂನಿನ ಸಮಸ್ಯೆಯಿಂದ ಅವರು ತಮ್ಮ ಆಸ್ತಿ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹರಿಯಾಣದ ಪಟೌಡಿ ಅರಮನೆಯ ಹೊರತಾಗಿ, ಸೈಫ್ನ ಅನೇಕ ಆಸ್ತಿಗಳು ಭೋಪಾಲ್ನಲ್ಲಿವೆ. ಸೈಫ್ ತನ್ನ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿಯಿಂದ ಈ ಆಸ್ತಿಯನ್ನು ಪಡೆದಿದ್ದಾರೆ. ಸೈಫ್ ತನ್ನ ನಾಲ್ಕು ಮಕ್ಕಳು ಅಂದರೆ ಮಗಳು ಸಾರಾ ಅಲಿ ಖಾನ್ ಮತ್ತು ಪುತ್ರರಾದ ಇಬ್ರಾಹಿಂ ಅಲಿ ಖಾನ್, ಸೈಫ್ ಅಲಿ ಖಾನ್, ಜೆಹ್ ಅಲಿ ಖಾನ್ ಹೆಸರಿಗೆ ಆಸ್ತಿಯನ್ನು ಏಕೆ ನೀಡಲು ಸಾಧ್ಯವಿಲ್ಲ ಎಂಬುದಕ್ಕೆ ಕಾರಣ ಇಲ್ಲಿದೆ.
Cine World Aug 17, 2022, 1:44 PM IST
ಆಗಸ್ಟ್ 15 ರಂದು ನಮ್ಮ ದೇಶ ಸ್ವಾತಂತ್ರ್ಯದ 75 ವರ್ಷಗಳನ್ನು (75th Independence Day) ಪೂರೈಸಿದ ಸಂತೋಷದಲ್ಲಿ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಹಬ್ಬದ ಪ್ರಯುಕ್ತ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜಾರೋಹಣ ಹಮ್ಮಿಕೊಳ್ಳಲು ಕೇಂದ್ರ ಸರಕಾರ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿತ್ತು. ಈ ಸಂದರ್ಭದಲ್ಲಿ ದೇಶದ ಅತಿದೊಡ್ಡ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆ ಆಂಟಿಲಿಯಾ ಕೂಡ ತ್ರಿವರ್ಣ ಧ್ವಜದ ಬೆಳಕಿನಿಂದ ಡೆಕೊರೇಟ್ ಮಾಡಲಾಗಿತ್ತು. ಆಂಟಿಲಿಯಾವನ್ನು ಬಹಳ ಸುಂದರವಾಗಿ ಅಲಂಕರಿಸಿದ್ದು, ಅಂಬಾನಿ ಅರಮನೆ ತ್ರಿವರ್ಣ ಧ್ವಜದ ಬೆಳಕಿನಲ್ಲಿ ಬೆಳಗುತ್ತಿರುವ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
BUSINESS Aug 15, 2022, 4:50 PM IST
ಅರಮನೆ ನಗರಿಯಲ್ಲಿ ನಡೆದ ರಿಯಲ್ ಎಸ್ಟೇಟ್ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅಪ್ರಾಪ್ತ ಮಗನೇ ತಂದೆಯನ್ನು ಕೊಲೆ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
CRIME Aug 9, 2022, 3:19 PM IST
ಸಾಮೂಹಿಕ ನಾಯಕತ್ವ ಸಂದೇಶ ನೀಡ್ತಾರಾ ರಾಹುಲ್ ಗಾಂಧಿ?
Politics Aug 3, 2022, 4:00 AM IST
- ಕನ್ನಡದ ಡಿಜಿಟಲ್ ಲೋಕದಲ್ಲಿ ಇದೇ ಮೊದಲ ಬಾರಿಗೆ ಶೋ
- ಬೆಂಗಳೂರಿನಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರಿಂದ ಶೋ ಘೋಷಣೆ
- 24/7 ಮಾದರಿಯ ಕನ್ನಡದ ಮೊದಲ ಒಟಿಟಿ ಆವೃತ್ತಿ, 6 ವಾರಗಳ ನಿರಂತರ ಪ್ರಸಾರ
Entertainment Aug 1, 2022, 8:07 PM IST
ಮಾನ್ಸೂನ್ ಸಮಯದಲ್ಲಿ, ಅನೇಕ ಸ್ಥಳಗಳ ನೋಟ ಬದಲಾಗುತ್ತದೆ. ಅಂದರೆ, ಈ ಸ್ಥಳಗಳು ಇನ್ನೂ ಸುಂದರವಾಗಿ ಕಾಣಲು ಪ್ರಾರಂಭಿಸುತ್ತವೆ. ಹಚ್ಚ ಹಸುರಿನಿಂದ ಕೂಡುತ್ತದೆ. ಹಾಗಾಗಿ ನೀವು, ಡೆಸ್ಟಿನೇಶನ್ ವೆಡ್ಡಿಂಗ್ ಬಗ್ಗೆ ಯೋಚಿಸುತ್ತಿದ್ದರೆ, ಭಾರತದ ಈ ಸ್ಥಳಗಳು ಇದಕ್ಕೆ ಅತ್ಯುತ್ತಮವಾಗಿವೆ. ಯಾವ ಸ್ಥಳಗಳು ಮದುವೆಗೆ ಬೆಸ್ಟ್ ನೋಡೋಣ.
Travel Jul 28, 2022, 6:14 PM IST
ಕಾರ್ಗಿಲ್ ಯುದ್ಧ 23ನೇ ವರ್ಷದ ವಿಜಯೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ನಿವೃತ್ತ ಸೈನಿಕರ ಜಿಲ್ಲಾ ಸಂಘಟನೆ ಮತ್ತು ರೋಟರಿ ಹೆರಿಟೇಜ್ ಕ್ಲಬ್ ಸಹಯೋಗದಲ್ಲಿ ಬೃಹತ್ ಬೈಕ್ ಜಾಥಾವನ್ನು ಮಂಗಳವಾರ ಆಯೋಜಿಸಿತು.
Karnataka Districts Jul 27, 2022, 4:11 AM IST
ವಿಧಾನಸೌಧ, ಕಬ್ಬನ್ ಉದ್ಯಾನ, ಚಿತ್ರಕಲಾ ಪರಿಷತ್ತು, ಬೆಂಗಳೂರು ಅರಮನೆ, ಕ್ವೀನ್ಸ್ ರಸ್ತೆ... ಹೀಗೆ ಬೆಂಗಳೂರಿನ ಹಲವು ಪ್ರವಾಸಿ ಐತಿಹಾಸಿಕ ಸ್ಥಳಗಳು, ಪ್ರಮುಖ ವೃತ್ತಗಳಲ್ಲಿ ಸೋಮವಾರ ಗಾಂಧೀಜಿ ವೇಷಧಾರಿಯೊಬ್ಬರು ಕಂಡು ಬಂದರು.
state Jul 19, 2022, 5:00 AM IST
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಸಮಾರಂಭವಾದ ‘ಸಿದ್ದರಾಮೋತ್ಸವ’ಕ್ಕೆ ಅಗತ್ಯ ರೂಪರೇಷೆ ಸಿದ್ಧಪಡಿಸಲು ನಗರದ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್ನಲ್ಲಿ ಮಂಗಳವಾರ ಬೃಹತ್ ಪೂರ್ವ ಸಿದ್ಧತಾ ಸಭೆಯನ್ನು ಏರ್ಪಡಿಸಲಾಗಿದೆ.
state Jul 13, 2022, 5:05 AM IST