<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 20 May 2026 12:32:55 +0530</lastBuildDate>
        <atom:link href="https://kannada.asianetnews.com/rss/women" rel="self" type="application/rss+xml"/>
        <item>
            <title><![CDATA[Kishore Mother Accident: 'ಅಮ್ಮ ಚೆನ್ನಾಗಿದ್ದಾರೆ' ಎಂದ ಕಿಶೋರ್, ನಡೆದ ಇಡೀ ಘಟನೆಗೆ ಕಾರಣ-ಕ್ಲಾರಿಟಿ ಕೊಟ್ಟಿದ್ದಾರೆ ನೋಡಿ!]]></title>
            <link>https://kannada.asianetnews.com/sandalwood/actor-kishore-mother-hospitalized-news-and-his-response-for-welwisher-voice-message/articleshow-i1k87pg</link>
            <guid isPermaLink="true">https://kannada.asianetnews.com/sandalwood/actor-kishore-mother-hospitalized-news-and-his-response-for-welwisher-voice-message/articleshow-i1k87pg</guid>
            <pubDate>Wed, 20 May 2026 12:32:45 +0530</pubDate>
            <description><![CDATA[&lt;p&gt;ನಟ ಕಿಶೋರ್ ತಾಯಿಯವರಿಗೆ ಒಂದು ಆಕಸ್ಮಿಕ ಅಪಘಾತ ಸಂಭವಿಸಿತ್ತು. ಗಾಯಗೊಂಡ ತಾಯಿಯನ್ನು ತಕ್ಷಣವೇ ಬೆಂಗಳೂರಿನ ಜೆ.ಪಿ. ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಕಿಶೋರ್&zwnj; ಫೋನ್ ರಿಸೀವ್ ಮಾಡದ ಕಾರಣ ಆತಂತ ಸೃಷ್ಟಿಯಾಗಿತ್ತು. ಆದರೆ ಈಗ ಕಿಶೋರ್ ಎಲ್ಲದಕ್ಕೂ ಕ್ಲಾರಿಟಿ ಕೊಟ್ಟಿದ್ದಾರೆ. ಅದೇನು ನೋಡಿ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgsq3d0j1xqbw5kpqk1npg81,imgname-kishore-03-1770389615634.jpg" type="image/jpeg" height="390" width="690"/>
            <content:encoded><![CDATA[&lt;p&gt;ತಾಯಿಗೆ ಅಪಘಾತವಾದಾಗ ನಟ ಎಲ್ಲಿದ್ರು? ಸೋಶಿಯಲ್ ಮೀಡಿಯಾದಲ್ಲಿ ದಯಾಳ್ ಪದ್ಮನಾಭನ್ ಪೋಸ್ಟ್ ಹಾಕಿದ್ದೇಕೆ?&lt;/p&gt;&lt;p&gt;ಸಿನಿಮಾದಲ್ಲಿ ಕಿಶೋರ್ ಅಂದ್ರೆ ಅಬ್ಬರಿಸುವ ನಟನೆ, ಗಂಭೀರ ಮುಖಭಾವ. ಆದರೆ ಈ &quot;ಕಟ್ಟುಮಸ್ತಾದ&quot; ನಟನ ರಿಯಲ್ ಲೈಫ್&zwnj;ನಲ್ಲಿ ಕಳೆದ ಕೆಲವು ಗಂಟೆಗಳ ಹಿಂದೆ ಒಂದು ದೊಡ್ಡ &amp;nbsp;ಘಟನೆ ನಡೆದುಹೋಗಿದೆ. ನಡೆದ ಈ ಘಟನೆ ನಟ ಕಿಶೋರ್ ಅವರ ಆತ್ಮೀಯರನ್ನು ಮತ್ತು ಅಭಿಮಾನಿಗಳನ್ನು ಬೆಚ್ಚಿಬೀಳಿಸಿತ್ತು. ಕಿಶೋರ್ ತಾಯಿಗೆ ಅಪಘಾತವಾಗಿದ್ದು ಒಂದು ಕಡೆಯಾದ್ರೆ, ಸ್ವತಃ ಕಿಶೋರ್ ಯಾರ ಕೈಗೂ ಸಿಗದೇ ಹೋದದ್ದು ಆತಂಕವನ್ನು ಇಮ್ಮಡಿಗೊಳಿಸಿತ್ತು!&lt;/p&gt;&lt;p&gt;ನಡೆದಿದ್ದೇನು? ಆತಂಕದ ಆ ಕೆಲವು ಗಂಟೆಗಳು!&lt;/p&gt;&lt;p&gt;ಸಾಮಾನ್ಯವಾಗಿ ನಟ ಕಿಶೋರ್ ಸಿನಿಮಾ ಪ್ರಪಂಚದ ಗದ್ದಲದಿಂದ ಸ್ವಲ್ಪ ದೂರವೇ ಇರುತ್ತಾರೆ. ಫೋನ್ ಕರೆಗಳಿಗೆ ಸಿಗುವುದು ಅಥವಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದು ಅವರಿಗೆ ಸ್ವಲ್ಪ ಕಡಿಮೆ. ಇಂದು ಅವರ ತಾಯಿಯವರಿಗೆ ಒಂದು ಆಕಸ್ಮಿಕ ಅಪಘಾತ ಸಂಭವಿಸಿತ್ತು. ಗಾಯಗೊಂಡ ತಾಯಿಯನ್ನು ತಕ್ಷಣವೇ ಬೆಂಗಳೂರಿನ ಜೆ.ಪಿ. ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿ ಮತ್ತು ಹಿತೈಷಿಗಳು ಕಿಶೋರ್&zwnj;ಗೆ ಫೋನ್ ಮೇಲೆ ಫೋನ್ ಮಾಡತೊಡಗಿದರು. ಆದರೆ ಕಿಶೋರ್ ಅವರು ಕಾಲ್ ರಿಸೀವ್ ಮಾಡದೇ ಇದ್ದುದರಿಂದ ಸ್ವಲ್ಪ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.&lt;/p&gt;&lt;p&gt;ನಿರ್ದೇಶಕ ದಯಾಳ್ ಪದ್ಮನಾಭನ್ ಸೋಷಿಯಲ್ ಮೀಡಿಯಾ ಪೋಸ್ಟ್!&lt;/p&gt;&lt;p&gt;ವಿಷಯ ತಿಳಿದ ನಿರ್ದೇಶಕ ದಯಾಳ್ ಪದ್ಮನಾಭನ್ ಕೂಡ ಕಿಶೋರ್&zwnj;ಗೆ ಕರೆ ಮಾಡಲು ಪ್ರಯತ್ನಿಸಿದರು. ವಾಯ್ಸ್ ಮೆಸೇಜ್ ಕಳುಹಿಸಿದರು. ಆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಪರಿಸ್ಥಿತಿ ಕೈಮೀರುತ್ತಿದೆ ಎಂದು ಭಾವಿಸಿದ ದಯಾಳ್, ಬೇರೆ ದಾರಿಯಿಲ್ಲದೆ ಫೇಸ್&zwnj;ಬುಕ್ ಮತ್ತು ಇನ್&zwnj;ಸ್ಟಾಗ್ರಾಮ್ ಮೊರೆ ಹೋದರು. &quot;ಯಾರಿಗಾದರೂ ಕಿಶೋರ್ ಸಿಕ್ಕರೆ ತಕ್ಷಣ ಈ ವಿಷಯ ತಿಳಿಸಿ, ಅವರ ತಾಯಿ ಆಸ್ಪತ್ರೆಯಲ್ಲಿದ್ದಾರೆ&quot; ಎಂದು ಪೋಸ್ಟ್ ಹಾಕಿದರು. ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿತು. ಅಭಿಮಾನಿಗಳೆಲ್ಲಾ &quot;ಕಿಶೋರ್ ಸರ್ ಎಲ್ಲಿದ್ದೀರಾ?&quot; ಎಂದು ಹುಡುಕಾಡತೊಡಗಿದರು.&lt;/p&gt;&lt;p&gt;ಹೈದರಾಬಾದ್&zwnj;ನಿಂದ ಬಂದ ಆ ಒಂದು ಮೆಸೇಜ್!&lt;/p&gt;&lt;p&gt;ಒಂದು ಕಡೆ ಆತಂಕದ ಮೋಡ ಕವಿದಿದ್ದರೆ, ಇನ್ನೊಂದು ಕಡೆ ನಟ ಕಿಶೋರ್ ಈ ಯಾವುದೂ ತಿಳಿಯದಂತೆ ಗಾಢ ನಿದ್ರೆಯಲ್ಲಿದ್ದರು! ಕಾರಣ, ನಟ ಕಿಶೋರ್ ಅವರು ಹೈದರಾಬಾದ್&zwnj;ನಲ್ಲಿ ಒಂದು ತಮಿಳು ಸಿನಿಮಾದ ಚಿತ್ರೀಕರಣದಲ್ಲಿದ್ದರು. ಇಡೀ ರಾತ್ರಿ ಶೂಟಿಂಗ್ ಮುಗಿಸಿ ಬೆಳಿಗ್ಗೆ ಸುಸ್ತಾಗಿ ಮಲಗಿದ್ದರು. ಕಾಲ್, ಮೆಸೇಕ್&zwnj; ಸದ್ದಿಗೆ ನಿದ್ದೆಯಿಂದ ಎದ್ದು ಮೊಬೈಲ್ ನೋಡಿದಾಗ ನೂರಾರು ಮಿಸ್ಡ್ ಕಾಲ್&zwnj;ಗಳು, ವೈಸ್ ಮೆಸೇಜ್&zwnj;ಗಳು.&lt;/p&gt;&lt;p&gt;ತಕ್ಷಣವೇ ಹಿತೈಷಿಯೊಬ್ಬರ ಮೆಸೇಜ್&zwnj;ಗೆ ರಿಪ್ಲೈ ಮಾಡಿದ ಕಿಶೋರ್, &quot;ಧನ್ಯವಾದಗಳು.. ಅಮ್ಮ ಈಗ ಚೆನ್ನಾಗಿದ್ದಾರೆ. ನಾನು ಹೈದರಾಬಾದ್&zwnj;ನಲ್ಲಿ ನೈಟ್ ಶೂಟಿಂಗ್ ಮುಗಿಸಿ ಮಲಗಿದ್ದೆ, ಹಾಗಾಗಿ ಫೋನ್ ನೋಡಲು ಸಾಧ್ಯವಾಗಲಿಲ್ಲ. ದಯವಿಟ್ಟು ಕ್ಷಮಿಸಿ&quot; ಎಂದು ಎಲ್ಲರಿಗೂ ಸಮಾಧಾನದ ಸುದ್ದಿ ನೀಡಿದರು.&lt;/p&gt;&lt;p&gt;ಸುಖಾಂತ್ಯ!&lt;/p&gt;&lt;p&gt;ಯಾವುದೇ ದೊಡ್ಡ ವಿಪತ್ತು ಸಂಭವಿಸುವ ಮುನ್ನವೇ ಕಿಶೋರ್ ಎಚ್ಚೆತ್ತುಕೊಂಡರು ಮತ್ತು ಅವರ ತಾಯಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ನೆಮ್ಮದಿ ತಂದಿದೆ. ಈಗ ನಟ ಕಿಶೋರ್ ಅಭಿಮಾನಿಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ!&lt;/p&gt;&lt;p&gt;ನಟ ಕಿಶೋರ್ ಅವರ ತಾಯಿಯ ಅಪಘಾತದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ನಿರ್ದೇಶಕ ದಯಾಳ್ ಅವರ ಸಮಯಪ್ರಜ್ಞೆ, ಹಿತೈಷಿಗಳು, ಮಾಧ್ಯಮದವರ ತಕ್ಷಣದ ಕಾರ್ಯಾಚರಣೆ ಹಾಗೂ ಪ್ರತಿಕ್ರಿಯೆಯಿಂದ ಈ ಆತಂಕ ದೂರವಾಗಿದೆ. ಸದ್ಯ ಕಿಶೋರ್ ಅವರ ತಾಯಿ ಗುಣಮುಖರಾಗುತ್ತಿದ್ದು, ನಟ ಹೈದರಾಬಾದ್&zwnj;ನಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ.&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/actor-kishore-mother-hospitalized-news-and-his-response-for-welwisher-voice-message/articleshow-i1k87pg"/>
        </item>
        <item>
            <title><![CDATA[ಆಗ 90 ಲಕ್ಷದ ಮಾವು, ಈಗ ಚಿನ್ನದ ಬಟ್ಟೆ: ಲೇಡಿ ಗಾಗಾ ಡ್ರೆಸ್​ನಲ್ಲಿ ಮಿಂಚಿದ ಇಶಾ ಅಂಬಾನಿ ಲುಕ್​ಗೆ ಸುಸ್ತಾದ ಫ್ಯಾಷನ್​ ಲೋಕ]]></title>
            <link>https://kannada.asianetnews.com/gallery/fashion/isha-ambani-iconic-chanel-1996-couture-golden-pantsuit-with-gripoix-belt-wore-by-lady-gaga-in-2011-suc-27pomdq</link>
            <guid isPermaLink="true">https://kannada.asianetnews.com/gallery/fashion/isha-ambani-iconic-chanel-1996-couture-golden-pantsuit-with-gripoix-belt-wore-by-lady-gaga-in-2011-suc-27pomdq</guid>
            <pubDate>Tue, 19 May 2026 21:05:53 +0530</pubDate>
            <description><![CDATA[&lt;p&gt;ಉದ್ಯಮಿ ಇಶಾ ಅಂಬಾನಿ, ಕಾರ್ಲ್ ಲ್ಯಾಗರ್&zwnj;ಫೆಲ್ಡ್ ಅವರ 1996ರ ಚಾನೆಲ್ ಹಾಟ್ ಕೌಚರ್ ಸಂಗ್ರಹದ ಅಪರೂಪದ ಗೋಲ್ಡನ್ ಪ್ಯಾಂಟ್-ಸೂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 2011ರಲ್ಲಿ ಪಾಪ್ ತಾರೆ ಲೇಡಿ ಗಾಗಾ ಇದೇ ಉಡುಪನ್ನು ಧರಿಸಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks0dtbaepechvs9yksz5pgkq,imgname-isha-ambani-03-1779204697421.jpg" type="image/jpeg" height="390" width="690"/>
            <content:encoded><![CDATA[&lt;p&gt;ಉದ್ಯಮಿ ಇಶಾ ಅಂಬಾನಿ, ಕಾರ್ಲ್ ಲ್ಯಾಗರ್&zwnj;ಫೆಲ್ಡ್ ಅವರ 1996ರ ಚಾನೆಲ್ ಹಾಟ್ ಕೌಚರ್ ಸಂಗ್ರಹದ ಅಪರೂಪದ ಗೋಲ್ಡನ್ ಪ್ಯಾಂಟ್-ಸೂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 2011ರಲ್ಲಿ ಪಾಪ್ ತಾರೆ ಲೇಡಿ ಗಾಗಾ ಇದೇ ಉಡುಪನ್ನು ಧರಿಸಿದ್ದರು.&lt;/p&gt;&lt;img&gt;&lt;p&gt;ವಿಶ್ವದ ಅತಿದೊಡ್ಡ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಒಂದಾದ ಮೆಟ್ ಗಾಲಾ 2026 ರಲ್ಲಿ ಈ ಮೇಲೆ ಸೀರೆ ಧರಿಸಿ ಈಚೆಗೆ ಉದ್ಯಮಿ ಮಕೇಶ್​ ಅಂಬಾನಿ ಪತ್ರಿ ಇಶಾ ಅಂಬಾನಿ 90 ಲಕ್ಷ ರೂಪಾಯಿಯ ಮಾವಿನ ಹಣ್ಣು ಕೈಯಲ್ಲಿಟ್ಟು ಫ್ಯಾಷನ್​ ಜಗತ್ತನ್ನು ದಿಗ್ಭ್ರಮೆಗೊಳಿಸಿದ್ದರು. ಆದರೆ ಇದೀಗ, ಕಾರ್ಲ್ ಲ್ಯಾಗರ್&zwnj;ಫೆಲ್ಡ್ ಅವರ 1996 ರ ಚಾನೆಲ್ ಹಾಟ್ ಕೌಚರ್ ಸಂಗ್ರಹದ ಅಪರೂಪದ ಚಿನ್ನದ ಉಡುಪಿನಲ್ಲಿ ಕಾಣಿಸಿಕೊಂಡರು.&lt;/p&gt;&lt;img&gt;&lt;p&gt;ಪಾಪ್ ತಾರೆ ಲೇಡಿ ಗಾಗಾ ಈಗಾಗಲೇ ವರ್ಷಗಳ ಹಿಂದೆಯೇ ಅದನ್ನು ಧರಿಸುವ ಮೂಲಕ ಸುದ್ದಿ ಮಾಡಿದ್ದರು. ಈಗ, ಮುಖೇಶ್ ಅಂಬಾನಿ ಅವರ ಮಗಳ &quot;ಕಾಪಿ-ಅಂಡ್-ಪೇಸ್ಟ್&quot; ಶೈಲಿಯನ್ನು ನೋಡಿ ಫ್ಯಾಷನ್​ ದಿಗ್ಗಜರು ಸುಸ್ತಾದರು. ಸದಾ ಹೊಸ ಹೊಸ ಪ್ರಯೋಗ ಮಾಡುತ್ತಿರುವ ಇಶಾ ಅವರು ಇದೀಗ, ಫ್ಯಾಷನ್ ಇತಿಹಾಸದಿಂದ ಐಕಾನಿಕ್ ಲುಕ್ ಅನ್ನು ಮರುಸೃಷ್ಟಿಸಿದರು. ಫ್ಯಾಷನ್ ಪ್ರಿಯರ ಹೃದಯಗಳನ್ನು ಗೆದ್ದಿದ್ದಾರೆ.&lt;/p&gt;&lt;img&gt;&lt;p&gt;ಗೋಲ್ಡನ್ ಪ್ಯಾಂಟ್-ಸೂಟ್ ಧರಿಸಿ, ನಟಿ ವಿಂಟೇಜ್ ಗ್ಲಾಮರ್ ಅನ್ನು ಎಷ್ಟು ಸೊಗಸಾಗಿ ಪ್ರಸ್ತುತಪಡಿಸಿದರು ಎಂದರೆ ಅವರ ಲುಕ್ ಫ್ಯಾಷನ್ ಜಗತ್ತಿನಲ್ಲಿ ಆ ಕ್ಷಣದ ಚರ್ಚೆಯಾಗುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ತಮ್ಮ ಕ್ಲಾಸಿ ಲುಕ್&zwnj;ಗಳಿಗೆ ಹೆಸರುವಾಸಿಯಾದ 34 ವರ್ಷದ ಇಶಾ ಅವರ ಈ ಗೋಲ್ಡನ್ ಗರ್ಲ್ ಲುಕ್ ಸಂಪೂರ್ಣವಾಗಿ ಕ್ಲಾಸಿಯಾಗಿ ಕಾಣುತ್ತದೆ. ಇದನ್ನು ಪಾಪ್​ ತಾರೆ ಲೇಡಿ ಗಾಗಾ 2011 ರಲ್ಲಿ ಇದನ್ನು ಧರಿಸಿರುವುದು ಕಂಡುಬಂದಿದೆ.&lt;/p&gt;&lt;img&gt;&lt;p&gt;ಇಶಾ ಅವರ ಉಡುಪಿನ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಅದರ ಭಾರವಾದ ಕ್ವಿಲ್ಟೆಡ್ ಕಸೂತಿ ಮತ್ತು ತೀಕ್ಷ್ಣವಾದ ರಚನೆ. ಎತ್ತರದ ಕಂಠರೇಖೆಯನ್ನು ಹೊಂದಿರುವ ಫಿಟ್ ಮಾಡಿದ ಜಾಕೆಟ್ ಅನ್ನು ಅವರ ಧರಿಸಿದ್ದದರು. ಇದು ಇಶಾಗೆ ರಾಜಮನೆತನದ ಲುಕ್​ ನೀಡಿತು. ಜಾಕೆಟ್&zwnj;ನಲ್ಲಿರುವ ಚಿನ್ನದ ಥ್ರೆಡ್&zwnj;ವರ್ಕ್ ಮತ್ತು ವರ್ಣರಂಜಿತ ಕಲ್ಲಿನ ಅಲಂಕಾರಗಳು ಐಷಾರಾಮಿ ಸ್ಪರ್ಶ ನೀಡಿದವು. ಅವರು ಮ್ಯಾಚಿಂಗ್ ಪ್ಯಾಂಟ್&zwnj; ಧರಿಸಿದ್ದರು. ಅದರಲ್ಲಿ ಚಿನ್ನದ ಟೆಕ್ಸ್ಚರ್&zwnj;ಗಳು ಮತ್ತು ಕಸೂತಿ ಮಾದರಿಗಳು ಸಹ ಇದ್ದವು, ಒಟ್ಟಾರೆಯಾಗಿ ಕ್ಲಾಸಿಯಾಗಿ ಕಾಣುವಂತೆ ಮಾಡಿತು.&lt;/p&gt;&lt;img&gt;&lt;p&gt;ಸಂಕೀರ್ಣವಾದ ಕಸೂತಿಯು ಪ್ರಸಿದ್ಧ ಫ್ರೆಂಚ್ ಕಸೂತಿ ಮನೆ ಮನೋನ್ ಲೆಸೇಜ್&zwnj;ನ ದಶಕಗಳಷ್ಟು ಹಳೆಯದಾದ ಕರಕುಶಲತೆಯನ್ನು ಪ್ರದರ್ಶಿಸಿತು. ಅಪರೂಪದ ಮೊಘಲ್ ಶೈಲಿಯ ಗ್ರಿಪೊಯಿಕ್ಸ್ ಬಟನ್&zwnj;ಗಳು ಸಹ ಕ್ಲಾಸಿಕ್ ವೈಬ್&zwnj;ಗಳನ್ನು ಹೆಚ್ಚಿಸಿದವು. ಇದು ಪ್ರಸಿದ್ಧ ಪಾಪ್ ಐಕಾನ್ ಲೇಡಿ ಗಾಗಾ ಅವರಿಂದ ಸ್ಫೂರ್ತಿ ಪಡೆದಿದೆ. ಅವರು 2011 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅದನ್ನು ಧರಿಸಿದ್ದರು, ಆಗ ಅದನ್ನು ಫ್ಯಾಷನ್ ಹೇಳಿಕೆಯನ್ನಾಗಿ ಮಾಡಿತು ಮತ್ತು ಈಗ ಅದು ಮತ್ತೆ ಟ್ರೆಂಡಿಂಗ್ ಆಗಿದೆ.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/fashion/isha-ambani-iconic-chanel-1996-couture-golden-pantsuit-with-gripoix-belt-wore-by-lady-gaga-in-2011-suc-27pomdq"/>
        </item>
        <item>
            <title><![CDATA[ಫ್ರಿಡ್ಜ್‌ ಬಳಸುವಾಗ ಮರೆತೂ ಈ ತಪ್ಪು ಮಾಡ್ಬೇಡಿ, ಇಲ್ಲದಿದ್ರೆ ಕೂಲಿಂಗ್ ಕಡಿಮೆಯಾಗಿ ಕರೆಂಟ್ ಬಿಲ್ ಹೆಚ್ಚಾಗುತ್ತೆ]]></title>
            <link>https://kannada.asianetnews.com/gallery/kitchen/is-your-fridge-not-cooling-enough-change-these-daily-habits-right-away-2ttznge</link>
            <guid isPermaLink="true">https://kannada.asianetnews.com/gallery/kitchen/is-your-fridge-not-cooling-enough-change-these-daily-habits-right-away-2ttznge</guid>
            <pubDate>Wed, 20 May 2026 11:45:14 +0530</pubDate>
            <description><![CDATA[&lt;p&gt;Refrigerator Maintenance Tips: ಇಂದಿನ ದಿನಗಳಲ್ಲಿ ಫ್ರಿಡ್ಜ್ ಪ್ರತಿಯೊಬ್ಬರ ಅಡುಗೆಮನೆಯ ಅವಿಭಾಜ್ಯ ಅಂಗ. ಆದರೆ ಫ್ರಿಡ್ಜ್ ಮೊದಲಿನಂತೆ ಕೂಲಿಂಗ್ ನೀಡುತ್ತಿಲ್ಲವೇ? ವಿದ್ಯುತ್ ಬಿಲ್ ದಿನದಿಂದ ದಿನಕ್ಕೆ ಏರುತ್ತಿದೆಯೇ? ಇದಕ್ಕೆ ಕಾರಣ ಯಂತ್ರದ ದೋಷವಲ್ಲ, ಬದಲಾಗಿ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jp9m1jbvs9p5zs00z89ey9rd,imgname-fridge2.jpg" type="image/jpeg" height="390" width="690"/>
            <content:encoded><![CDATA[&lt;p&gt;Refrigerator Maintenance Tips: ಇಂದಿನ ದಿನಗಳಲ್ಲಿ ಫ್ರಿಡ್ಜ್ ಪ್ರತಿಯೊಬ್ಬರ ಅಡುಗೆಮನೆಯ ಅವಿಭಾಜ್ಯ ಅಂಗ. ಆದರೆ ಫ್ರಿಡ್ಜ್ ಮೊದಲಿನಂತೆ ಕೂಲಿಂಗ್ ನೀಡುತ್ತಿಲ್ಲವೇ? ವಿದ್ಯುತ್ ಬಿಲ್ ದಿನದಿಂದ ದಿನಕ್ಕೆ ಏರುತ್ತಿದೆಯೇ? ಇದಕ್ಕೆ ಕಾರಣ ಯಂತ್ರದ ದೋಷವಲ್ಲ, ಬದಲಾಗಿ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು.&amp;nbsp;&lt;/p&gt;&lt;img&gt;&lt;p&gt;ಇಂದಿನ ದಿನಗಳಲ್ಲಿ ಫ್ರಿಡ್ಜ್&zwnj; ಪ್ರತಿಯೊಂದು ಮನೆಯ ಅಗತ್ಯ ವಸ್ತುವಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಹಾಲು, ಬ್ರೆಡ್&zwnj;ನಿಂದ ಹಿಡಿದು ಅಡುಗೆ ಅಥವಾ ತರಕಾರಿಗಳವರೆಗೆ ಯಾವುದೂ ಹಾಳಾಗದಂತೆ ತಡೆಯಲು ನಮಗೆ ಫ್ರಿಡ್ಜ್&zwnj; ಅಗತ್ಯವಿರುತ್ತದೆ. ಆದರೆ ಕೆಲವು ವರ್ಷಗಳ ನಂತರ, ಫ್ರಿಡ್ಜ್&zwnj; ಈಗ ಮೊದಲಿನಂತೆ ಕೂಲಿಂಗ್ ನೀಡುತ್ತಿಲ್ಲ ಎಂದು ಅನೇಕರು ದೂರುತ್ತಾರೆ. ಇದಕ್ಕೆ ಯಂತ್ರದ ದೋಷವೇ ಕಾರಣ ಎಂದು ಅವರು ಭಾವಿಸುತ್ತಾರೆ, ಆದರೆ ನಿಜವಾದ ಕಾರಣ ಅವರ ಅಭ್ಯಾಸಗಳೇ ಆಗಿರುತ್ತವೆ. ನಿಮ್ಮ ದೈನಂದಿನ ಅಭ್ಯಾಸಗಳನ್ನು ಸುಧಾರಿಸಿಕೊಳ್ಳುವ ಮೂಲಕ ಫ್ರಿಡ್ಜ್&zwnj; ಅನ್ನು ಮೊದಲಿನಂತೆಯೇ ಕೂಲ್ ಆಗಿ ಹೇಗೆ ಇಟ್ಟುಕೊಳ್ಳಬಹುದು ಎಂದು ಈ ಲೇಖನದಲ್ಲಿ ನೋಡೋಣ..&lt;/p&gt;&lt;img&gt;&lt;p&gt;ತಿಳಿಯದೆಯೇ ಅನೇಕರು ಮಾಡುವ ಕೆಲವು ತಪ್ಪುಗಳು ಕ್ರಮೇಣ ಫ್ರಿಡ್ಜ್&zwnj;ನ ಕೂಲಿಂಗ್ ಸಾಮರ್ಥ್ಯ ಹಾಳುಮಾಡುತ್ತವೆ. ಆರಂಭದಲ್ಲಿ ಈ ಸಮಸ್ಯೆ ಚಿಕ್ಕದಾಗಿ ಕಂಡರೂ, ನಂತರ ವಿದ್ಯುತ್ ಬಿಲ್ ಹೆಚ್ಚಾಗುವುದು, ಕೂಲಿಂಗ್ ಕಡಿಮೆಯಾಗುವುದು ಮತ್ತು ದುಬಾರಿ ರಿಪೇರಿ ವೆಚ್ಚದಂತಹ ಸಮಸ್ಯೆಗಳು ಎದುರಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಹೊಸ ಫ್ರಿಡ್ಜ್&zwnj; ಖರೀದಿಸುವ ಅನಿವಾರ್ಯತೆಯೂ ಬರಬಹುದು. ನಿಮ್ಮ ಫ್ರಿಡ್ಜ್&zwnj; ದೀರ್ಘಕಾಲದವರೆಗೆ ಸರಿಯಾಗಿ ಕೆಲಸ ಮಾಡಬೇಕೆಂದು ನೀವು ಬಯಸಿದರೆ, ಕೂಡಲೇ ಈ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ.&lt;/p&gt;&lt;img&gt;&lt;p&gt;ಅನೇಕರು ಅವಸರದಲ್ಲಿ ಬಿಸಿ ಬೇಳೆ ಸಾರು, ಕರಿ ಅಥವಾ ಆಹಾರವನ್ನು ನೇರವಾಗಿ ಫ್ರಿಡ್ಜ್&zwnj; ನಲ್ಲಿ ಇಡುತ್ತಾರೆ. ಹೀಗೆ ಮಾಡುವುದರಿಂದ ಫ್ರಿಡ್ಜ್&zwnj; ನ ಒಳಗಿನ ತಾಪಮಾನವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ ಮತ್ತು ಕಂಪ್ರೆಸರ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಎಂಬ ಅರಿವು ಅವರಿಗೆ ಇರುವುದಿಲ್ಲ. ಇದರಿಂದ ಫ್ರಿಡ್ಜ್&zwnj; ಹೆಚ್ಚು ಕೆಲಸ ಮಾಡಬೇಕಾಗುತ್ತದೆ, ಇದು ವಿದ್ಯುತ್ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಕೂಲಿಂಗ್ ಸಿಸ್ಟಮ್ ಅನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಯಾವಾಗಲೂ ಆಹಾರ ಅಥವಾ ಹಾಲನ್ನು ಮೊದಲು ಸಾಮಾನ್ಯ ತಾಪಮಾನಕ್ಕೆ ಬರಲು ಬಿಡಿ, ಆ ನಂತರವಷ್ಟೇ ಫ್ರಿಡ್ಜ್&zwnj; ನಲ್ಲಿ ಇಡಿ.&lt;/p&gt;&lt;img&gt;&lt;p&gt;ಜಾಗದ ಕೊರತೆಯಿಂದಾಗಿ ಅನೇಕರು ಫ್ರಿಡ್ಜ್&zwnj; ಅನ್ನು ಗೋಡೆಗೆ ತೀರಾ ಅಂಟಿಸಿ ಇಡುತ್ತಾರೆ. ಇದರಿಂದ ಫ್ರಿಡ್ಜ್&zwnj;ನ ಹಿಂಭಾಗದಲ್ಲಿರುವ ಕಂಡೆನ್ಸರ್ ಕಿರಣಗಳಿಗೆ ಗಾಳಿ ಸಿಗುವುದಿಲ್ಲ ಮತ್ತು ಯಂತ್ರದ ಉಷ್ಣತೆ ಹೊರಹೋಗಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ ಫ್ರಿಡ್ಜ್&zwnj; ಸದಾ ಬಿಸಿಯಾಗಿರುತ್ತದೆ ಮತ್ತು ಅದರ ಕೂಲಿಂಗ್ ಸಾಮರ್ಥ್ಯ ಕ್ರಮೇಣ ಕುಸಿಯುತ್ತದೆ. ಆದ್ದರಿಂದ ಫ್ರಿಡ್ಜ್&zwnj; ಮತ್ತು ಗೋಡೆಯ ನಡುವೆ ಕನಿಷ್ಠ ಆರು ಇಂಚುಗಳಷ್ಟು ಅಂತರವಿರುವಂತೆ ನೋಡಿಕೊಳ್ಳಿ.&lt;/p&gt;&lt;img&gt;&lt;p&gt;ನೀವು ಪದೇ ಪದೇ ಫ್ರಿಡ್ಜ್&zwnj; ಬಾಗಿಲು ತೆರೆಯುತ್ತಿದ್ದರೆ ಅಥವಾ ದೀರ್ಘಕಾಲದವರೆಗೆ ಅದನ್ನು ತೆರೆದೇ ಬಿಟ್ಟರೆ ಅಥವಾ ಬಾಗಿಲು ಮುಚ್ಚಲು ಮರೆತರೆ, ಅದರ ಒಳಗಿನ ತಣ್ಣನೆಯ ಗಾಳಿ ಅಥವಾ ಗ್ಯಾಸ್ ಹೊರಹೋಗುತ್ತದೆ. ಇದು ಪದೇ ಪದೇ ಸಂಭವಿಸಿದಾಗ, ಫ್ರಿಡ್ಜ್&zwnj; ತಾಪಮಾನವನ್ನು ಮತ್ತೆ ಕಡಿಮೆ ಮಾಡಲು ಕಷ್ಟಪಡಬೇಕಾಗುತ್ತದೆ. ಇದು ಕೂಲಿಂಗ್ ಸಿಸ್ಟಮ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಿದ್ಯುತ್ ಬಿಲ್ ಕೂಡ ಹೆಚ್ಚಾಗಬಹುದು. ಆದ್ದರಿಂದ ಅಗತ್ಯವಿದ್ದಾಗ ಮಾತ್ರ ಫ್ರಿಡ್ಜ್&zwnj; ತೆರೆಯಿರಿ ಮತ್ತು ಬಳಸಿದ ತಕ್ಷಣ ಮುಚ್ಚಿ.&lt;/p&gt;&lt;img&gt;&lt;p&gt;ಅನೇಕರು ಫ್ರಿಡ್ಜ್&zwnj;ನಲ್ಲಿ ಅಗತ್ಯಕ್ಕಿಂತ ಹೆಚ್ಚು ಸಾಮಾನುಗಳನ್ನು ತುಂಬುತ್ತಾರೆ. ಇದರಿಂದ ಪದಾರ್ಥಗಳು ಹಾಳಾಗುವುದರಿಂದ ಪಾರಾಗಬಹುದು, ಆದರೆ ಫ್ರಿಡ್ಜ್&zwnj; ಹಾಳಾಗಲು ಶುರುವಾಗುತ್ತದೆ. ಏಕೆಂದರೆ ಅತಿಯಾಗಿ ತುಂಬಿದಾಗ ಒಳಗೆ ತಣ್ಣನೆಯ ಗಾಳಿ ಸರಿಯಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲ. ಕೆಲವು ಭಾಗಗಳು ಅತಿಯಾಗಿ ತಣ್ಣಗಿದ್ದರೆ, ಇನ್ನು ಕೆಲವು ಭಾಗಗಳು ಕಡಿಮೆ ತಣ್ಣಗಿರುತ್ತವೆ. ಸದಾ ಓವರ್&zwnj;ಲೋಡ್ ಆಗಿರುವುದರಿಂದ ಕಂಪ್ರೆಸರ್ ಮೇಲೂ ಒತ್ತಡ ಹೆಚ್ಚಾಗುತ್ತದೆ. ಆದ್ದರಿಂದ ಸಾಮಾನುಗಳನ್ನು ಇಡುವಾಗ ಗಾಳಿಯ ಸಂಚಾರಕ್ಕೆ ಜಾಗವಿರುವುದನ್ನು ಖಚಿತಪಡಿಸಿಕೊಳ್ಳಿ.&lt;/p&gt;&lt;img&gt;&lt;p&gt;ಫ್ರಿಡ್ಜ್&zwnj; ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ ಹಿಂಭಾಗದ ಕಾಯಿಲ್ಸ್ ಮತ್ತು ಒಳಗಿನ ಟ್ರೇಗಳ ಮೇಲೆ ಧೂಳು ಜಮೆಯಾಗುತ್ತದೆ. ಇದರಿಂದ ಯಂತ್ರದ ಕೂಲಿಂಗ್ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ಮೋಟಾರ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರೊಂದಿಗೆ ಕೆಟ್ಟ ವಾಸನೆ ಮತ್ತು ಬ್ಯಾಕ್ಟೀರಿಯಾಗಳು ಕೂಡ ಹೆಚ್ಚಾಗಬಹುದು. ಆದ್ದರಿಂದ ಕನಿಷ್ಠ ತಿಂಗಳಿಗೊಮ್ಮೆ ಫ್ರಿಡ್ಜ್&zwnj; ಅನ್ನು ಒಳಗಿನಿಂದ ಮತ್ತು ಹೊರಗಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿ. ಸ್ವಚ್ಛಗೊಳಿಸಿದ ನಂತರ ಫ್ರಿಡ್ಜ್&zwnj; ಹೊಳೆಯುವುದಷ್ಟೇ ಅಲ್ಲದೆ, ಕೆಲಸವೂ ಉತ್ತಮವಾಗುತ್ತದೆ ಎಂಬುದು ನಿಮ್ಮ ಗಮನಕ್ಕೆ ಬಂದಿರಬಹುದು.&lt;/p&gt;&lt;img&gt;&lt;p&gt;ತುಂಬಾ ಕಡಿಮೆ ತಾಪಮಾನ ಅಥವಾ ಅತಿಯಾದ ಕೂಲಿಂಗ್ ಸೆಟ್ ಮಾಡುವುದು ಎರಡೂ ಹಾನಿಕಾರಕ. ಅತಿಯಾದ ತಂಪು ತಾಪಮಾನವು ವಿದ್ಯುತ್ ಬಳಕೆಯನ್ನು ಹೆಚ್ಚಿಸಿದರೆ, ಕಡಿಮೆ ಕೂಲಿಂಗ್&zwnj;ನಿಂದ ಆಹಾರ ಪದಾರ್ಥಗಳು ಬೇಗನೆ ಹಾಳಾಗಬಹುದು. ಆದ್ದರಿಂದ ಹವಾಮಾನಕ್ಕೆ ಅನುಗುಣವಾಗಿ ಮತ್ತು ಅಗತ್ಯಕ್ಕೆ ತಕ್ಕಂತೆ ಸಮತೋಲಿತ ತಾಪಮಾನದ ಸೆಟ್ಟಿಂಗ್ ಅನ್ನು ಬಳಸಿ.&lt;/p&gt;&lt;img&gt;&lt;p&gt;ಅನೇಕ ಪ್ರದೇಶಗಳಲ್ಲಿ ವಿದ್ಯುತ್ ವೋಲ್ಟೇಜ್ ಸ್ಥಿರವಾಗಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸ್ಟೆಬಿಲೈಸರ್ ಇಲ್ಲದೆ ಫ್ರಿಡ್ಜ್&zwnj; ನಡೆಸುವುದರಿಂದ ಕಂಪ್ರೆಸರ್ ಮತ್ತು ಎಲೆಕ್ಟ್ರಾನಿಕ್ ಭಾಗಗಳು ಹಾಳಾಗಬಹುದು. ಕ್ರಮೇಣ ಕೂಲಿಂಗ್ ದುರ್ಬಲಗೊಳ್ಳುತ್ತದೆ ಮತ್ತು ರಿಪೇರಿ ವೆಚ್ಚ ಹೆಚ್ಚಾಗಬಹುದು. ಆದ್ದರಿಂದ ನಿಮ್ಮ ಪ್ರದೇಶದಲ್ಲಿ ವೋಲ್ಟೇಜ್ ಏರಿಳಿತ ಹೆಚ್ಚಿದ್ದರೆ, ಫ್ರಿಡ್ಜ್&zwnj; ಜೊತೆಗೆ ಸ್ಟೆಬಿಲೈಸರ್ ಬಳಸಿ. ವೋಲ್ಟೇಜ್ ಸಮಸ್ಯೆ ಇಲ್ಲದಿದ್ದರೂ ಸಹ, ಎಲೆಕ್ಟ್ರಾನಿಕ್ ವಸ್ತುಗಳ ಸುರಕ್ಷತೆಗಾಗಿ ಸ್ಟೆಬಿಲೈಸರ್ ಬಳಸುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/is-your-fridge-not-cooling-enough-change-these-daily-habits-right-away-2ttznge"/>
        </item>
        <item>
            <title><![CDATA[ಅನ್ನ ಉಳಿತಾ? ಒಂದು ಪೈಸೆ ಖರ್ಚು ಮಾಡದೆ ಗರಿಗರಿಯಾದ ಸಂಡಿಗೆ ಮಾಡಿ.. ಅಜ್ಜಿ ಕಾಲದ ಉಳಿತಾಯದ ಉಪಾಯವಿದು]]></title>
            <link>https://kannada.asianetnews.com/food/dont-waste-leftover-rice-make-crispy-rice-sandige-at-zero-cost/articleshow-8g2pnb5</link>
            <guid isPermaLink="true">https://kannada.asianetnews.com/food/dont-waste-leftover-rice-make-crispy-rice-sandige-at-zero-cost/articleshow-8g2pnb5</guid>
            <pubDate>Wed, 20 May 2026 08:17:49 +0530</pubDate>
            <description><![CDATA[&lt;p&gt;&lt;strong&gt;How to use leftover rice: &lt;/strong&gt;ರಾತ್ರಿ ಉಳಿದ ಅನ್ನ ಎಸೆಯುವ ಬದಲು ಅಥವಾ ದಿನವೂ ಚಿತ್ರಾನ್ನ ಮಾಡುವ ಬದಲು ಮನೆಯಲ್ಲೇ ಸಂಡಿಗೆಯನ್ನೇಕೆ ಮಾಡಬಾರದು? ಹಳೆಯ ಕಾಲದ ಈ ಅದ್ಭುತ ಕಿಚನ್ ಟ್ರಿಕ್ ಬಳಸಿ, ಒಂದು ರೂಪಾಯಿ ಖರ್ಚಿಲ್ಲದೆ ವರ್ಷವಿಡೀ ಬಾಳಿಕೆ ಬರುವ ರುಚಿಕರವಾದ ಅನ್ನದ ಸಂಡಿಗೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks1mes79yr6zv1bwkv2ct2ff,imgname-thumbnail---2026-05-20t080625.290-1779245212905.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನ&lt;/strong&gt;ಮ್ಮ ಮನೆಗಳಲ್ಲಿ ರಾತ್ರಿ ಮಾಡಿದ ಅನ್ನ ಸ್ವಲ್ಪ ಉಳಿಯುವುದು ಸಾಮಾನ್ಯ. ಆ ಅನ್ನವನ್ನು ಅನೇಕರು ಎಸೆಯುತ್ತಾರೆ ಅಥವಾ ಮರುದಿನ ಬೆಳಗ್ಗೆ ಚಿತ್ರಾನ್ನ, ಎಗ್ ರೈಸ್&zwnj;ನಂತಹವುಗಳನ್ನು ಮಾಡುತ್ತಾರೆ. ಆದರೆ, ಇವೆಲ್ಲಕ್ಕಿಂತ ಭಿನ್ನವಾಗಿ ಉಳಿದ ಅನ್ನದಿಂದ ದೀರ್ಘಕಾಲ ಬಾಳಿಕೆ ಬರುವಂತೆ ಅತ್ಯಂತ ರುಚಿಕರವಾದ, ಕ್ರಿಸ್ಪಿಯಾಗಿರುವ ಅನ್ನದ ಸಂಡಿಗೆ ತಯಾರಿಸಬಹುದು. ಇದು ನಮ್ಮ ಅಜ್ಜಿ ಕಾಲದ ಉಳಿತಾಯದ ಉಪಾಯ. ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಸ್ನಾಕ್ಸ್ ಕೊಳ್ಳುವ ಬದಲು, ಮನೆಯಲ್ಲೇ ರೂಪಾಯಿ ಖರ್ಚಿಲ್ಲದೆ ಇವುಗಳನ್ನು ಸಿದ್ಧಪಡಿಸಬಹುದು.&lt;/p&gt;&lt;p&gt;ರಾತ್ರಿ ಹೊತ್ತು ಅನ್ನ ಉಳಿದರೆ ಎಸೆಯದೆ ಅಥವಾ ರೊಟೀನ್ ಆಗಿ ಚಿತ್ರಾನ್ನ ಮಾಡದೆ, ಅತ್ಯಂತ ರುಚಿಕರವಾದ ಅನ್ನದ ಸಂಡಿಗೆ ತಯಾರಿಸಬಹುದು. ಇದು ಒಂದು ರೂಪಾಯಿ ಖರ್ಚಿಲ್ಲದೆ ಮನೆಯಲ್ಲೇ ಸ್ನಾಕ್ಸ್ ತಯಾರಿಸುವ ಅದ್ಭುತ ಉಪಾಯ. ಬೇಳೆ ಸಾರು, ಸಾಂಬಾರ್ ಅನ್ನದ ಜೊತೆ ನೆಂಚಿಕೊಳ್ಳಲು ಅಥವಾ ಸಾಯಂಕಾಲದ ಸ್ನಾಕ್ ಆಗಿ ಎಣ್ಣೆಯಲ್ಲಿ ಕರಿದು ತಿನ್ನಲು ಈ ಸಂಡಿಗೆಗಳು ಅದ್ಭುತವಾಗಿರುತ್ತವೆ. ತಯಾರಿಸುವ ವಿಧಾನ ಮತ್ತು ಬೇಕಾಗುವ ಪದಾರ್ಥಗಳ ಪೂರ್ಣ ವಿವರವನ್ನು ತಿಳಿಯೋಣ.&lt;/p&gt;&lt;h2&gt;&lt;strong&gt;ಬೇಕಾಗುವ ಪದಾರ್ಥಗಳು&lt;/strong&gt;&lt;/h2&gt;&lt;p&gt;ಉಳಿದ ಅನ್ನ-1 ಕಪ್ನೀರು-1 ಕಪ್ಟೊಮೆಟೊ ಪೇಸ್ಟ್-ಅರ್ಧ ಕಪ್ಜೀರಿಗೆ-ಕಾಲು ಟೀ ಚಮಚಎಳ್ಳು-ಅರ್ಧ ಟೀ ಚಮಚಕಾರದ ಪುಡಿ-ಅರ್ಧ ಟೀ ಚಮಚಅರಿಶಿನ ಸ್ವಲ್ಪಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು.&lt;/p&gt;&lt;h3&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h3&gt;&lt;p&gt;ಮೊದಲು ಸ್ಟವ್ ಮೇಲೆ ಒಂದು ಪಾತ್ರೆ ಇಟ್ಟು ಒಂದು ಕಪ್ ನೀರು ಹಾಕಿ ಕುದಿಸಬೇಕು. ನೀರು ಕುದಿಯಲು ಆರಂಭಿಸಿದಾಗ ಅದರಲ್ಲಿ ಒಂದು ಕಪ್ ಉಳಿದ ಅನ್ನ ಹಾಕಿ ಸ್ವಲ್ಪ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಬೇಕು. ಅನ್ನ ಮೆತ್ತಗಾದ ನಂತರ ಅದಕ್ಕೆ ಅರ್ಧ ಕಪ್ ಟೊಮೆಟೊ ಪೇಸ್ಟ್ ಹಾಕಿ ಚೆನ್ನಾಗಿ ಬೆರೆಸಬೇಕು.&lt;/p&gt;&lt;p&gt;ಆ ನಂತರ ಅದರಲ್ಲಿಯೇ ಸ್ವಲ್ಪ ಅರಿಶಿನ, ಜೀರಿಗೆ, ಎಳ್ಳು, ಖಾರದ ಪುಡಿ, ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸುತ್ತಾ ಇನ್ನೆರಡು ನಿಮಿಷಗಳ ಕಾಲ ಬೇಯಿಸಬೇಕು. ಈ ಅನ್ನದ ಮಿಶ್ರಣವು ಚೆನ್ನಾಗಿ ಗಟ್ಟಿಯಾದ ಮೇಲೆ ಸ್ಟವ್ ಆಫ್ ಮಾಡಿ ಆರಲು ಬಿಡಬೇಕು.&lt;/p&gt;&lt;p&gt;ಈಗ ಒಂದು ಪಾಲಿಥಿನ್ ಕವರ್ ಅನ್ನು ಬಿಸಿಲಿನಲ್ಲಿ ಹರಡಿ, ಕೈಗೆ ಸ್ವಲ್ಪ ನೀರು ಹಚ್ಚಿಕೊಳ್ಳುತ್ತಾ, ಈ ಅನ್ನದ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಹಪ್ಪಳ ಅಥವಾ ಸಂಡಿಗೆಯಂತೆ ಕವರ್ ಮೇಲೆ ಒತ್ತಬೇಕು. ಇವುಗಳನ್ನು ಕಡು ಬಿಸಿಲಿನಲ್ಲಿ ಎರಡು ಮೂರು ದಿನಗಳ ಕಾಲ ಎರಡೂ ಬದಿ ತಿರುಗಿಸುತ್ತಾ ಚೆನ್ನಾಗಿ ಒಣಗಿಸಬೇಕು. ಗಲಗಲ ಎಂದು ಶಬ್ದ ಬರುವಂತೆ ಒಣಗಿದ ಸಂಡಿಗೆಗಳನ್ನು ಏರ್ ಟೈಟ್ ಡಬ್ಬದಲ್ಲಿ ಶೇಖರಿಸಿಟ್ಟರೆ ವರ್ಷಪೂರ್ತಿ ಬಳಸಬಹುದು.&lt;/p&gt;&lt;h3&gt;&lt;strong&gt;ಉತ್ತಮ ರುಚಿಗಾಗಿ ಟಿಪ್ಸ್&lt;/strong&gt;&lt;/h3&gt;&lt;p&gt;&lt;strong&gt;ಮಿಕ್ಸಿ ಬಳಕೆ: &lt;/strong&gt;ಅನ್ನವನ್ನು ನೀರಿನಲ್ಲಿ ಬೇಯಿಸುವ ಮೊದಲು, ಮಿಕ್ಕಿದ ಅನ್ನಕ್ಕೆ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡು ಆಮೇಲೆ ಬಿಸಿ ನೀರಿನಲ್ಲಿ ಕುದಿಸಿದರೆ ಸಂಡಿಗೆಗಳು ಇನ್ನು ಸಾಫ್ಟ್ ಆಗಿ ಬರುತ್ತವೆ.&lt;strong&gt;ಟೊಮೆಟೊ ಫ್ಲೇವರ್: &lt;/strong&gt;ನೀವು ಹಾಕುವ ಟೊಮೆಟೊ ಪೇಸ್ಟ್ ಜೊತೆಗೆ ಒಂದು ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಶುಂಠಿ ಸೇರಿಸಿ ರುಬ್ಬಿಕೊಂಡರೆ ಹೋಟೆಲ್ ಶೈಲಿಯ ರುಚಿ ಸಂಡಿಗೆ ಸಿಗುತ್ತದೆ.&lt;strong&gt;ಇಂಗು ಬಳಸಿ: &lt;/strong&gt;ಜೀರಿಗೆ ಜೊತೆಗೆ ಒಂದು ಚಿಟಿಕೆ ಇಂಗು ಸೇರಿಸಿದರೆ ಸಂಡಿಗೆಯ ಪರಿಮಳ ಅದ್ಭುತವಾಗಿರುತ್ತದೆ ಮತ್ತು ಇದು ಜೀರ್ಣಶಕ್ತಿಗೂ ಒಳ್ಳೆಯದು.&lt;/p&gt;&lt;h3&gt;&lt;strong&gt;ಒಣಗಿಸುವ ಮತ್ತು ಶೇಖರಿಸುವ ಟಿಪ್ಸ್&lt;/strong&gt;&lt;/h3&gt;&lt;p&gt;&lt;strong&gt;ಎಣ್ಣೆ ಹಚ್ಚಬೇಡಿ: &lt;/strong&gt;ಪ್ಲಾಸ್ಟಿಕ್ ಕವರ್ ಮೇಲೆ ಸಂಡಿಗೆ ಹಾಕುವಾಗ ಎಣ್ಣೆ ಹಚ್ಚಬೇಡಿ. ಎಣ್ಣೆ ಹಚ್ಚಿದರೆ ಕೆಲವು ತಿಂಗಳ ನಂತರ ಸಂಡಿಗೆಯಿಂದ ಕೆಟ್ಟ ವಾಸನೆ ಬರಲು ಪ್ರಾರಂಭವಾಗುತ್ತದೆ. ಬದಲಾಗಿ ಕವರ್ ಅನ್ನು ಸ್ವಲ್ಪ ನೀರಿನಿಂದ ಒದ್ದೆ ಮಾಡಿ ಸಾಕು.&lt;strong&gt;ಸರಿಯಾಗಿ ಒಣಗಿಸಿ: &lt;/strong&gt;ಸಂಡಿಗೆಗಳು ಮೇಲ್ನೋಟಕ್ಕೆ ಒಣಗಿದಂತೆ ಕಂಡರೂ, ಕನಿಷ್ಠ 3 ದಿನಗಳ ಕಾಲ ಕಡು ಬಿಸಿಲಿನಲ್ಲಿ ಒಣಗಿಸಬೇಕು. ಇಲ್ಲದಿದ್ದರೆ ಡಬ್ಬದಲ್ಲಿ ಇಟ್ಟಾಗ ಬೂಸ್ಟ್ (fungus) ಬರುವ ಸಾಧ್ಯತೆ ಇರುತ್ತದೆ.&lt;strong&gt;ಸಣ್ಣ ಸೈಜ್:&lt;/strong&gt; ಸಂಡಿಗೆಗಳನ್ನು ತುಂಬಾ ದಪ್ಪಗೆ ಹಾಕಬೇಡಿ. ಒಣಗಿದ ಮೇಲೆ ಅವು ಸಣ್ಣದಾಗುತ್ತವೆ, ಆದರೆ ಎಣ್ಣೆಯಲ್ಲಿ ಕರಿದಾಗ ಚೆನ್ನಾಗಿ ಉಬ್ಬುತ್ತವೆ. ದಪ್ಪಗಿದ್ದರೆ ಒಳಭಾಗ ಸರಿಯಾಗಿ ಒಣಗುವುದಿಲ್ಲ.&lt;/p&gt;&lt;h3&gt;&lt;strong&gt;ಗಮನಿಸಿ&lt;/strong&gt;&lt;/h3&gt;&lt;p&gt;ಒಂದು ವೇಳೆ ನಿಮಗೆ ಟೊಮೆಟೊ ಇಷ್ಟವಿಲ್ಲದಿದ್ದರೆ, ಕೇವಲ ಬಿಳಿ ಎಳ್ಳು ಮತ್ತು ಓಂ ಕಾಳು (Ajwain) ಹಾಕಿ ಕೂಡ ಮಾಡಬಹುದು. ಇದು ಅನ್ನದ ಜೊತೆ ನೆಂಚಿಕೊಳ್ಳಲು ಬಹಳ ರುಚಿಯಾಗಿರುತ್ತದೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Anitha&rsquo;s Kitchen (@anithakomaravelly)&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/food/dont-waste-leftover-rice-make-crispy-rice-sandige-at-zero-cost/articleshow-8g2pnb5"/>
        </item>
        <item>
            <title><![CDATA[ಗುಂಗುರು ಕೂದಲಿಗೆ ಸಿಂಪಲ್ & ಸ್ಟೈಲಿಶ್ ಲುಕ್ ನೀಡುವ 6 ಹೇರ್ ಚೈನ್ ಡಿಸೈನ್ಸ್!]]></title>
            <link>https://kannada.asianetnews.com/webstories/fashion/stylish-hair-chain-designs-for-curly-and-wavy-hair-gvd-bgtt0no</link>
            <guid isPermaLink="true">https://kannada.asianetnews.com/webstories/fashion/stylish-hair-chain-designs-for-curly-and-wavy-hair-gvd-bgtt0no</guid>
            <pubDate>Tue, 19 May 2026 23:50:49 +0530</pubDate>
            <description><![CDATA[&lt;p&gt;ಗುಂಗುರು ಕೂದಲಿಗೆ ಸ್ಟೈಲಿಶ್ ಹಾಗೂ ಫ್ಯಾನ್ಸಿ ಲುಕ್ ನೀಡಲು ಹೇರ್ ಚೈನ್ ಆಕ್ಸೆಸರೀಸ್ ಟ್ರೈ ಮಾಡಿ. ಹೂವು, ಮುತ್ತು ಹಾಗೂ ಜುಮ್ಕಾ ಇರುವ ಹೇರ್ ಚೈನ್&zwnj;ಗಳು 400 ರೂಪಾಯಿಯೊಳಗೆ ನಿಮ್ಮ ಹೇರ್&zwnj;ಸ್ಟೈಲ್&zwnj;ಗೆ ರಾಯಲ್ ಟಚ್ ನೀಡಬಲ್ಲವು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzcjrtfmj0vn8102s3y5gtj,imgname-hair-chains-design-v-1779169846095.jpg" type="image/jpeg" height="390" width="690"/>
            <category>women</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stylish-hair-chain-designs-for-curly-and-wavy-hair-gvd-bgtt0no"/>
        </item>
        <item>
            <title><![CDATA[Hoop Earrings: 150 ರೂ.ಗೆ ಚಿನ್ನದಂತಹ ಓಲೆ! ಮನಸೆಳೆಯುವ 6 ಡಿಸೈನ್ಸ್ ಇಲ್ಲಿವೆ]]></title>
            <link>https://kannada.asianetnews.com/webstories/fashion/top-budget-friendly-gold-plated-hoops-to-level-up-your-style-game-k9wm6oc</link>
            <guid isPermaLink="true">https://kannada.asianetnews.com/webstories/fashion/top-budget-friendly-gold-plated-hoops-to-level-up-your-style-game-k9wm6oc</guid>
            <pubDate>Tue, 19 May 2026 19:54:10 +0530</pubDate>
            <description><![CDATA[&lt;p&gt;Gold look jewelry: ಚಿನ್ನ ದುಬಾರಿ ಆಯ್ತು ಅಂತ ಬೇಜಾರ್ ಯಾಕೆ? ಚಿನ್ನದಷ್ಟೇ ಹೊಳೆಯುವ ಇಯರಿಂಗ್ಸ್ ಹಾಕಿಕೊಳ್ಳಬಹುದು. ಇಲ್ಲಿ ನಾವು 150 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಸಿಗುವ, ಚಿನ್ನದ ಹೊಳಪಿರುವ 6 ಹೂಪ್ ಇಯರಿಂಗ್ಸ್ ಡಿಸೈನ್&zwnj;ಗಳನ್ನು ತೋರಿಸುತ್ತಿದ್ದೇವೆ. &amp;nbsp;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzx4m5nm9hpfvke82s95vrb,imgname-gold-bali-designs-6-1779187208373.jpg" type="image/jpeg" height="390" width="690"/>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/fashion/top-budget-friendly-gold-plated-hoops-to-level-up-your-style-game-k9wm6oc"/>
        </item>
        <item>
            <title><![CDATA[ಟ್ರೆಂಡಿಂಗ್‌ನಲ್ಲಿ ಕೊರಿಯನ್ ಸ್ಟಡ್ ಇಯರಿಂಗ್ಸ್: ಸ್ಟೈಲಿಶ್ ಡಿಸೈನ್‌ಗಳು ಇಲ್ಲಿವೆ]]></title>
            <link>https://kannada.asianetnews.com/webstories/fashion/trendy-korean-stud-earring-designs-for-casual-and-office-wear-gvd-vbwgl20</link>
            <guid isPermaLink="true">https://kannada.asianetnews.com/webstories/fashion/trendy-korean-stud-earring-designs-for-casual-and-office-wear-gvd-vbwgl20</guid>
            <pubDate>Tue, 19 May 2026 16:53:00 +0530</pubDate>
            <description><![CDATA[&lt;p&gt;Korean Stud Earrings Design: ಇತ್ತೀಚೆಗೆ ಕೊರಿಯನ್ ಸ್ಟಡ್ ಇಯರಿಂಗ್ಸ್ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಕ್ಯಾಶುವಲ್ ಲುಕ್ ಇರಲಿ, ಆಫೀಸ್ ವೇರ್ ಇರಲಿ, ಎಲ್ಲದಕ್ಕೂ ಇದು ಸಖತ್ ಆಗಿ ಮ್ಯಾಚ್ ಆಗುತ್ತೆ. ಹಾರ್ಟ್ ಶೇಪ್, ಬಟರ್&zwnj;ಫ್ಲೈ, ಟುಲಿಪ್, ಪರ್ಲ್ ಸ್ಟಡ್&zwnj;ಗಳ ಲೇಟೆಸ್ಟ್ ಡಿಸೈನ್&zwnj;ಗಳು ಇಲ್ಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krznpeqz09jth4gwte6826yd,imgname-cute-korean-ear-studs-1779179404031.jpg" type="image/jpeg" height="390" width="690"/>
            <category>women</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/trendy-korean-stud-earring-designs-for-casual-and-office-wear-gvd-vbwgl20"/>
        </item>
        <item>
            <title><![CDATA[ಕುಕ್ಕರ್ ಹ್ಯಾಂಡಲ್ ಪದೇ ಪದೇ ಲೂಸ್ ಆಗ್ತಿದ್ಯಾ? ನೇಲ್ ಪಾಲಿಶ್ ಟ್ರಿಕ್ ಬಳಸಿ, ಸಮಸ್ಯೆ ಮತ್ತೆ ಬರಲ್ಲ!]]></title>
            <link>https://kannada.asianetnews.com/gallery/kitchen/fix-loose-cooker-handles-permanently-with-this-simple-nail-polish-hack-3zec8vl</link>
            <guid isPermaLink="true">https://kannada.asianetnews.com/gallery/kitchen/fix-loose-cooker-handles-permanently-with-this-simple-nail-polish-hack-3zec8vl</guid>
            <pubDate>Tue, 19 May 2026 15:25:12 +0530</pubDate>
            <description><![CDATA[&lt;p&gt;Kitchen hacks: ಪ್ರೆಶರ್ ಕುಕ್ಕರ್&zwnj;ಗಳು ಅತಿ ಹೆಚ್ಚು ಬಳಕೆಯಾಗುವ ವಸ್ತುಗಳಲ್ಲಿ ಒಂದು. ಆದರೆ, ಪದೇ ಪದೇ ಕುಕ್ಕರ್ ಹ್ಯಾಂಡಲ್&zwnj;ಗಳು ಲೂಸ್ ಆಗುವ ಸಮಸ್ಯೆ ಎಲ್ಲರನ್ನೂ ಕಾಡುತ್ತದೆ. ಇದರಿಂದ ಅಡುಗೆ ಮಾಡುವಾಗ ತುಂಬಾ ತೊಂದರೆಯಾಗುತ್ತದೆ. ಈ ಸಮಸ್ಯೆಗೆ ಒಂದು ಸಿಂಪಲ್ ಟ್ರಿಕ್&zwnj;ನಿಂದ ಪರಿಹಾರ ಕಂಡುಕೊಳ್ಳಬಹುದು.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krztf3r5tz2npsqhgad4p9wb,imgname-gemini-generated-image-kx0nolkx0nolkx0n-1779184406277.png" type="image/jpeg" height="390" width="690"/>
            <content:encoded><![CDATA[&lt;p&gt;Kitchen hacks: ಪ್ರೆಶರ್ ಕುಕ್ಕರ್&zwnj;ಗಳು ಅತಿ ಹೆಚ್ಚು ಬಳಕೆಯಾಗುವ ವಸ್ತುಗಳಲ್ಲಿ ಒಂದು. ಆದರೆ, ಪದೇ ಪದೇ ಕುಕ್ಕರ್ ಹ್ಯಾಂಡಲ್&zwnj;ಗಳು ಲೂಸ್ ಆಗುವ ಸಮಸ್ಯೆ ಎಲ್ಲರನ್ನೂ ಕಾಡುತ್ತದೆ. ಇದರಿಂದ ಅಡುಗೆ ಮಾಡುವಾಗ ತುಂಬಾ ತೊಂದರೆಯಾಗುತ್ತದೆ. ಈ ಸಮಸ್ಯೆಗೆ ಒಂದು ಸಿಂಪಲ್ ಟ್ರಿಕ್&zwnj;ನಿಂದ ಪರಿಹಾರ ಕಂಡುಕೊಳ್ಳಬಹುದು.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಪ್ರೆಶರ್ ಕುಕ್ಕರ್ ಹ್ಯಾಂಡಲ್&zwnj;ಗಳು ಲೂಸ್ ಆಗುವುದು ಹೆಚ್ಚಿನ ಮನೆಗಳಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆ. ಹ್ಯಾಂಡಲ್ ಸಡಿಲವಾದಾಗ ಅಡುಗೆ ಮಾಡುವುದು ಕಷ್ಟವಾಗುವುದಲ್ಲದೆ, ಕೆಲವೊಮ್ಮೆ ಬಿಸಿ ಪದಾರ್ಥಗಳು ಕೆಳಗೆ ಬಿದ್ದು ಅಪಾಯ ಸಂಭವಿಸಬಹುದು. ನಾವು ಎಷ್ಟೇ ಗಟ್ಟಿಯಾಗಿ ಸ್ಕ್ರೂ ಬಿಗಿದರೂ, ಕೆಲವೇ ದಿನಗಳಲ್ಲಿ ಅದು ಮತ್ತೆ ಸಡಿಲಗೊಂಡು ಹ್ಯಾಂಡಲ್ ಅಲುಗಾಡಲು ಶುರುವಾಗುತ್ತದೆ. ಈ ಸಮಸ್ಯೆ ಗೃಹಿಣಿಯರಿಗೆ ಯಾವಾಗಲೂ ತಲೆನೋವು ತರಿಸುತ್ತದೆ.&lt;/p&gt;&lt;img&gt;&lt;p&gt;ಈ ಸಮಸ್ಯೆಗೆ ಪರಿಹಾರವಾಗಿ ಒಂದು ಟ್ರಿಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕುಕ್ಕರ್ ಹ್ಯಾಂಡಲ್ ಸ್ಕ್ರೂಗಳು ಪದೇ ಪದೇ ಲೂಸ್ ಆಗುವುದನ್ನು ತಡೆಯಲು ನಮ್ಮ ಮನೆಯಲ್ಲಿರುವ 'ನೇಲ್ ಪಾಲಿಶ್' ಅದ್ಭುತವಾಗಿ ಕೆಲಸ ಮಾಡುತ್ತದೆ ಎನ್ನುವುದೇ ಈ ವಿಡಿಯೋದ ಸಾರಾಂಶ. ಸಡಿಲವಾದ ಸ್ಕ್ರೂ ಅನ್ನು ಸಂಪೂರ್ಣವಾಗಿ ತೆಗೆದು, ಅದರ ತಿರುವುಗಳ (threads) ಮೇಲೆ ಸ್ವಲ್ಪ ನೇಲ್ ಪಾಲಿಶ್ ಹಚ್ಚಬೇಕು. ಅದು ಒಣಗುವ ಮುನ್ನವೇ ಮತ್ತೆ ಹ್ಯಾಂಡಲ್&zwnj;ಗೆ ಹಾಕಿ ಗಟ್ಟಿಯಾಗಿ ಬಿಗಿಗೊಳಿಸಬೇಕು. ನೇಲ್ ಪಾಲಿಶ್ ಒಣಗಿದ ನಂತರ ಸ್ಕ್ರೂ ಅನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ, ಇದರಿಂದ ಹ್ಯಾಂಡಲ್ ಬೇಗನೆ ಲೂಸ್ ಆಗುವುದಿಲ್ಲ. ಇದು ತುಂಬಾ ಸುಲಭವಾದ ಟ್ರಿಕ್. &amp;nbsp;&amp;nbsp;&lt;/p&gt;&lt;img&gt;&lt;p&gt;ನೇಲ್ ಪಾಲಿಶ್ ಜೊತೆಗೆ 'M-ಸೀಲ್' ಬಳಸಿ ಇನ್ನಷ್ಟು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ಇದಕ್ಕೆ ಬೇಕಾದ ಮುಖ್ಯ ವಸ್ತು M-ಸೀಲ್. ಇದು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕೇವಲ ಹತ್ತು ರೂಪಾಯಿ ಪ್ಯಾಕೆಟ್&zwnj;ಗಳಲ್ಲಿ ಸಿಗುತ್ತದೆ. M-ಸೀಲ್&zwnj;ನಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಎರಡು ಭಾಗಗಳಿರುತ್ತವೆ. ಇವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಕೈಗಳಿಂದ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣ ಸಂಪೂರ್ಣವಾಗಿ ಬೆರೆತು, ಒಂದು ಗಟ್ಟಿ ಪೇಸ್ಟ್&zwnj;ನಂತೆ ಆದ ನಂತರ ಬಳಸಲು ಸಿದ್ಧವಾಗಿರುತ್ತದೆ.&lt;/p&gt;&lt;img&gt;&lt;p&gt;ಹ್ಯಾಂಡಲ್ ಗಟ್ಟಿಯಾಗಿರಲು, ಮೊದಲು ಲೂಸ್ ಆದ ಹ್ಯಾಂಡಲನ್ನು ಕುಕ್ಕರ್&zwnj;ನಿಂದ ಸಂಪೂರ್ಣವಾಗಿ ಬೇರ್ಪಡಿಸಿ. ಇದಕ್ಕಾಗಿ ಫ್ಲಾಟ್ ಸ್ಕ್ರೂಡ್ರೈವರ್ ಬಳಸಿ ಹ್ಯಾಂಡಲ್ ಒಳಗಿರುವ ಸ್ಕ್ರೂ ಅನ್ನು ಪೂರ್ತಿಯಾಗಿ ಹೊರತೆಗೆಯಿರಿ. ಹ್ಯಾಂಡಲ್ ತೆಗೆದ ನಂತರ, ಸ್ಕ್ರೂ ಅನ್ನು ಸ್ವಚ್ಛಗೊಳಿಸಿ.&lt;/p&gt;&lt;p&gt;ನಂತರ, ಸಿದ್ಧಪಡಿಸಿಕೊಂಡ M-ಸೀಲ್ ಮಿಶ್ರಣವನ್ನು ಸ್ಕ್ರೂನ ತಿರುವುಗಳಿಗೆ (threads) ಎಚ್ಚರಿಕೆಯಿಂದ ಹಚ್ಚಿ. M-ಸೀಲ್ ಸ್ಕ್ರೂಗೆ ಮೇಲಿನಿಂದ ಕೆಳಗಿನವರೆಗೆ ಪೂರ್ತಿಯಾಗಿ ಹತ್ತುವಂತೆ ನೋಡಿಕೊಳ್ಳಿ. ಇದು ಸ್ಕ್ರೂ ಮತ್ತು ಹ್ಯಾಂಡಲ್ ನಡುವೆ ಗಟ್ಟಿ ಬಂಧವನ್ನು ಉಂಟುಮಾಡುತ್ತದೆ. M-ಸೀಲ್ ಹಚ್ಚಿದ ಸ್ಕ್ರೂ ಅನ್ನು ಮತ್ತೆ ಹ್ಯಾಂಡಲ್&zwnj;ನ ರಂಧ್ರಕ್ಕೆ ಹಾಕಿ, ಹ್ಯಾಂಡಲ್ ಸರಿಯಾದ ಜಾಗದಲ್ಲಿರುವಂತೆ ನೋಡಿಕೊಂಡು ಗಟ್ಟಿಯಾಗಿ ಬಿಗಿಗೊಳಿಸಿ. ಸ್ಕ್ರೂ ಅನ್ನು ಪೂರ್ತಿ ಬಿಗಿಯಾಗಿ ತಿರುಗಿಸುವುದು ಬಹಳ ಮುಖ್ಯ. ಸ್ಕ್ರೂ ಬಿಗಿದ ನಂತರ, ಸ್ವಲ್ಪ M-ಸೀಲ್ ಮಿಶ್ರಣ ಉಳಿದಿದ್ದರೆ, ಅದನ್ನು ಹ್ಯಾಂಡಲ್&zwnj;ನ ಒಳಭಾಗದಲ್ಲಿ ಕಾಣುವ ಬೋಲ್ಟ್ ಮೇಲೆ ಹಚ್ಚಿ. ಬೋಲ್ಟ್ ಸಂಪೂರ್ಣವಾಗಿ ಮುಚ್ಚುವಂತೆ ಎಚ್ಚರಿಕೆಯಿಂದ ಹಚ್ಚಿ, ಗಟ್ಟಿಯಾಗಿ ಒತ್ತಿ. ಇದು ಬೋಲ್ಟ್ ಅಲುಗಾಡದಂತೆ ಮತ್ತಷ್ಟು ಸ್ಥಿರತೆಯನ್ನು ನೀಡುತ್ತದೆ.&lt;/p&gt;&lt;img&gt;&lt;p&gt;M-ಸೀಲ್ ಗಟ್ಟಿಯಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮಿಶ್ರಣ ಸಂಪೂರ್ಣವಾಗಿ ಒಣಗಿ ಗಟ್ಟಿಯಾದ ನಂತರ, ಹ್ಯಾಂಡಲ್ ಶಾಶ್ವತವಾಗಿ ಬಿಗಿಯಾಗಿರುತ್ತದೆ. ಕೆಲವರಿಗೆ M-ಸೀಲ್ ಬಿಸಿಗೆ ಕಳಚಿ ಬರಬಹುದು ಎಂಬ ಅನುಮಾನ ಇರಬಹುದು. ಆದರೆ, M-ಸೀಲ್ ಅನ್ನು ಅಧಿಕ ತಾಪಮಾನವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ, ಕುಕ್ಕರ್ ಎಷ್ಟೇ ಬಿಸಿಯಾದರೂ ಇದು ಹಾಳಾಗುವುದಿಲ್ಲ, ಹ್ಯಾಂಡಲ್ ಅನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/fix-loose-cooker-handles-permanently-with-this-simple-nail-polish-hack-3zec8vl"/>
        </item>
        <item>
            <title><![CDATA[ಗಾಜಿನ ಬಳೆಗಳಿಗೆ ಹೊಸ ಲುಕ್: ಟ್ರೈ ಮಾಡಿ ಈ 6 ಬಗೆಯ ಗಜ್ರಾ ಬ್ರೇಸ್ಲೆಟ್!]]></title>
            <link>https://kannada.asianetnews.com/webstories/fashion/stylish-gajra-bracelet-designs-to-elevate-your-glass-bangles-gvd-076gvb4</link>
            <guid isPermaLink="true">https://kannada.asianetnews.com/webstories/fashion/stylish-gajra-bracelet-designs-to-elevate-your-glass-bangles-gvd-076gvb4</guid>
            <pubDate>Mon, 18 May 2026 23:49:33 +0530</pubDate>
            <description><![CDATA[ಸಾದಾ ಗಾಜಿನ ಬಳೆಗಳನ್ನು ಸ್ಟೈಲಿಶ್ ಆಗಿ, ಹಬ್ಬದ ಸೀಸನ್&zwnj;ಗೆ ತಕ್ಕಂತೆ ಕಾಣುವಂತೆ ಮಾಡಲು ಗಜ್ರಾ ಬ್ರೇಸ್ಲೆಟ್ ಟ್ರೈ ಮಾಡಿ. ಕೆಂಪು-ಬಿಳಿ, ಮಲ್ಟಿಕಲರ್, ಲ್ಯಾವೆಂಡರ್ ಬಣ್ಣದ ಬ್ರೇಸ್ಲೆಟ್&zwnj;ಗಳು ಸೀರೆಯ ಅಂದವನ್ನು ಹೆಚ್ಚಿಸುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krwz2q2vq2v384gpmgp9f04s,imgname-gajra-bracelet-cr-1779088579675.jpg" type="image/jpeg" height="390" width="690"/>
            <category>women</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stylish-gajra-bracelet-designs-to-elevate-your-glass-bangles-gvd-076gvb4"/>
        </item>
        <item>
            <title><![CDATA[ತಾಲಿಬಾನ್ ಫರ್ಮಾನು: ಕನ್ಯೆಯ ಮೌನ ಮದುವೆಗೆ ಸಮ್ಮತಿ ಎಂದರ್ಥ, ಬಾಲ್ಯವಿವಾಹಕ್ಕೆ ತಾಲಿಬಾನಿಗಳಿಂದ ಮನ್ನಣೆ! ವಿಶ್ವದ ಟೀಕೆ]]></title>
            <link>https://kannada.asianetnews.com/gallery/world-news/taliban-legalizes-child-marriage-afghanistan-new-law-girls-silence-equals-marriage-triggers-worldwide-criticism-gdp-4be4ghr</link>
            <guid isPermaLink="true">https://kannada.asianetnews.com/gallery/world-news/taliban-legalizes-child-marriage-afghanistan-new-law-girls-silence-equals-marriage-triggers-worldwide-criticism-gdp-4be4ghr</guid>
            <pubDate>Mon, 18 May 2026 20:02:07 +0530</pubDate>
            <description><![CDATA[ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಆಡಳಿತವು ಹೊಸ ವಿವಾದಾತ್ಮಕ ಕಾನೂನನ್ನು ಜಾರಿಗೆ ತಂದಿದೆ. ಈ ಕಾನೂನಿನ ಪ್ರಕಾರ, ಋತುಮತಿಯಾದ ಹುಡುಗಿಯ ಮೌನವನ್ನು ಮದುವೆಗೆ ಸಮ್ಮತಿ ಎಂದು ಪರಿಗಣಿಸಲಾಗಿದ್ದು, ಇದು ಬಾಲ್ಯವಿವಾಹಕ್ಕೆ ಪರೋಕ್ಷ ಮಾನ್ಯತೆ ನೀಡುತ್ತದೆ ಎಂಬ ಆರೋಪದೊಂದಿಗೆ ಜಾಗತಿಕ ವಿರೋಧಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krxmp5xv7adfpmz5t37qatyb,imgname-women-under-taliban-rule-1779111237563.jpg" type="image/jpeg" height="390" width="690"/>
            <content:encoded><![CDATA[ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಆಡಳಿತವು ಹೊಸ ವಿವಾದಾತ್ಮಕ ಕಾನೂನನ್ನು ಜಾರಿಗೆ ತಂದಿದೆ. ಈ ಕಾನೂನಿನ ಪ್ರಕಾರ, ಋತುಮತಿಯಾದ ಹುಡುಗಿಯ ಮೌನವನ್ನು ಮದುವೆಗೆ ಸಮ್ಮತಿ ಎಂದು ಪರಿಗಣಿಸಲಾಗಿದ್ದು, ಇದು ಬಾಲ್ಯವಿವಾಹಕ್ಕೆ ಪರೋಕ್ಷ ಮಾನ್ಯತೆ ನೀಡುತ್ತದೆ ಎಂಬ ಆರೋಪದೊಂದಿಗೆ ಜಾಗತಿಕ ವಿರೋಧಕ್ಕೆ ಕಾರಣವಾಗಿದೆ.&lt;img&gt;&lt;p&gt;ಕಾಬೂಲ್: ತಾಲಿಬಾನ್ ಆಡಳಿತವು ಅಫ್ಘಾನಿಸ್ಥಾನದಲ್ಲಿ ಹೊಸ ವಿವಾದಾತ್ಮಕ ಕಾನೂನೊಂದನ್ನು ಜಾರಿಗೆ ತಂದಿದ್ದು, ಬಾಲ್ಯವಿವಾಹಕ್ಕೆ ಪರೋಕ್ಷವಾಗಿ ಮಾನ್ಯತೆ ನೀಡಿದ ಆರೋಪಕ್ಕೆ ಗುರಿಯಾಗಿದೆ. ಈ ಕಾನೂನಿನ ಪ್ರಕಾರ, ಪ್ರೌಢಾವಸ್ಥೆ (ಋತುಮತಿ) ತಲುಪಿದ ಹುಡುಗಿ ಮೌನವಾಗಿದ್ದರೆ ಅದನ್ನು ಮದುವೆಗೆ ಸಮ್ಮತಿ ಎಂದು ಪರಿಗಣಿಸಬಹುದು ಎಂದು ಹೇಳಲಾಗಿದೆ. ಈ ಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.&lt;/p&gt;&lt;img&gt;&lt;p&gt;&lsquo;ಸಂಗಾತಿಗಳ ನಡುವಿನ ಬೇರ್ಪಡಿಕೆಯ ನಿಯಮಗಳು&rsquo; ಎಂಬ 31 ಅನುಚ್ಛೇದಗಳನ್ನು ಒಳಗೊಂಡ ಈ ಕಾನೂನಿಗೆ ತಾಲಿಬಾನ್&zwnj;ನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದ ಅನುಮೋದನೆ ನೀಡಿದ್ದಾರೆ. ಈ ನಿಯಮಾವಳಿ ಮೇ ತಿಂಗಳಲ್ಲಿ ಅಧಿಕೃತ ಗೆಜೆಟ್&zwnj;ನಲ್ಲಿ ಪ್ರಕಟವಾಗಿದ್ದು, ಅದರಲ್ಲಿರುವ ಕೆಲವು ವಿಧಾನಗಳು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.&lt;/p&gt;&lt;p&gt;ಈ ಕಾನೂನಿನ ಪ್ರಕಾರ, ಪ್ರೌಢಾವಸ್ಥೆ ತಲುಪಿದ ಹುಡುಗಿ ಮೌನವಾಗಿದ್ದರೆ ಅದನ್ನು ಮದುವೆಗೆ ಸಮ್ಮತಿ ಎಂದು ಪರಿಗಣಿಸಲಾಗುತ್ತದೆ. ಆದರೆ ಇದೇ ನಿಯಮ ಹುಡುಗರಿಗೆ ಅಥವಾ ಈಗಾಗಲೇ ಮದುವೆಯಾಗಿರುವ ಮಹಿಳೆಯರಿಗೆ ಅನ್ವಯಿಸುವುದಿಲ್ಲ ಎಂಬುದು ಗಮನಾರ್ಹವಾಗಿದೆ.&lt;/p&gt;&lt;img&gt;&lt;p&gt;ಕಾನೂನಿನಲ್ಲಿ &lsquo;ಖಿಯಾರ್ ಅಲ್ ಬುಲೂಘ್&rsquo; ಎಂಬ ಅಂಶವನ್ನು ಉಲ್ಲೇಖಿಸಿದ್ದು, ಬಾಲ್ಯದಲ್ಲಿ ಮದುವೆಯಾಗಿದ್ದ ಹುಡುಗಿ ಪ್ರೌಢಾವಸ್ಥೆ ತಲುಪಿದ ಬಳಿಕ ಆ ವಿವಾಹವನ್ನು ರದ್ದುಪಡಿಸಲು ಅವಕಾಶ ನೀಡಲಾಗಿದೆ. ಆದಾಗ್ಯೂ, ತಂದೆ ಅಥವಾ ತಾತನಿಗೆ ಬಾಲಕಿಯ ಮದುವೆ ನಿಶ್ಚಯಿಸುವಲ್ಲಿ ಹೆಚ್ಚಿನ ಅಧಿಕಾರ ನೀಡಲಾಗಿದೆ.&lt;/p&gt;&lt;img&gt;&lt;p&gt;ತಂದೆ ಅಥವಾ ಅಜ್ಜ ಹೊರತುಪಡಿಸಿ ಇತರ ಸಂಬಂಧಿಕರು ಮದುವೆ ನಿಶ್ಚಯಿಸಿದರೂ, ವರ ಸಾಮಾಜಿಕವಾಗಿ ಹೊಂದಾಣಿಕೆಯಾಗಿದ್ದರೆ ಆ ಮದುವೆಯನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ. ನಂತರ ಬಾಲಕಿ ತಾಲಿಬಾನ್ ನ್ಯಾಯಾಲಯದ ಮೂಲಕ ವಿವಾಹ ರದ್ದುಪಡಿಸಲು ಅರ್ಜಿ ಸಲ್ಲಿಸಬಹುದಾಗಿದೆ.&lt;/p&gt;&lt;p&gt;ಇದೇ ವೇಳೆ, ತಂದೆ ಅಥವಾ ತಾತ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರೆ, ಮಾನಸಿಕ ಅಸ್ವಸ್ಥರಾಗಿದ್ದರೆ ಅಥವಾ ನೈತಿಕವಾಗಿ ಕುಸಿದಿದ್ದರೆ ಅಂತಹ ಮದುವೆಗಳನ್ನು ರದ್ದುಪಡಿಸುವ ಅವಕಾಶವೂ ಕಾನೂನಿನಲ್ಲಿ ನೀಡಲಾಗಿದೆ.&lt;/p&gt;&lt;img&gt;&lt;p&gt;ಈ ಕಾನೂನು ವ್ಯಭಿಚಾರ ಆರೋಪ, ಧರ್ಮಾಂತರ, ಗಂಡನ ದೀರ್ಘಕಾಲದ ಅನುಪಸ್ಥಿತಿ ಸೇರಿದಂತೆ ಹಲವು ವಿಷಯಗಳಲ್ಲಿ ತಾಲಿಬಾನ್ ನ್ಯಾಯಾಧೀಶರಿಗೆ ಹಸ್ತಕ್ಷೇಪ ಮಾಡುವ ಅಧಿಕಾರ ನೀಡುತ್ತದೆ. ಇದರಿಂದ ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳ ಮೇಲೆ ಹೆಚ್ಚಿನ ನಿಯಂತ್ರಣ ಬರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;2021ರ ಆಗಸ್ಟ್&zwnj;ನಲ್ಲಿ ಅಧಿಕಾರಕ್ಕೆ ಬಂದ ಬಳಿಕ ತಾಲಿಬಾನ್ ಆಡಳಿತವು ಮಹಿಳೆಯರ ಮೇಲೆ ಹಲವು ನಿರ್ಬಂಧಗಳನ್ನು ಹೇರಿದೆ. 6ನೇ ತರಗತಿಯ ನಂತರ ಹುಡುಗಿಯರಿಗೆ ಶಿಕ್ಷಣ ನಿಷೇಧ, ಮಹಿಳೆಯರಿಗೆ ವಿಶ್ವವಿದ್ಯಾಲಯ ಪ್ರವೇಶ ನಿರಾಕರಣೆ, ಉದ್ಯೋಗ, ಪ್ರಯಾಣ ಮತ್ತು ಸಾರ್ವಜನಿಕ ಚಟುವಟಿಕೆಗಳ ಮೇಲೆ ಕಠಿಣ ನಿಯಂತ್ರಣಗಳನ್ನು ವಿಧಿಸಲಾಗಿದೆ.&lt;/p&gt;&lt;img&gt;&lt;p&gt;ಈ ಹೊಸ ಕಾನೂನು ಕೂಡ ಅದೇ ಸರಣಿಯಲ್ಲಿ ಸೇರಿಕೊಂಡಿದ್ದು, ಮಾನವ ಹಕ್ಕು ಸಂಘಟನೆಗಳು ಮತ್ತು ಅಂತರರಾಷ್ಟ್ರೀಯ ಸಮುದಾಯದಿಂದ ತೀವ್ರ ವಿರೋಧಕ್ಕೆ ಗುರಿಯಾಗಿದೆ. ಬಾಲ್ಯವಿವಾಹಕ್ಕೆ ಪರೋಕ್ಷ ಮಾನ್ಯತೆ ನೀಡುವಂತಹ ಈ ನಿಯಮಗಳು ಮಹಿಳೆಯರ ಹಕ್ಕುಗಳಿಗೆ ಹಾನಿಕಾರಕವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆ, ಈ ಕಾನೂನು ಅಫ್ಘಾನಿಸ್ಥಾನದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಭವಿಷ್ಯದಲ್ಲಿ ಇದರ ಪರಿಣಾಮಗಳು ಇನ್ನಷ್ಟು ಸ್ಪಷ್ಟವಾಗುವ ಸಾಧ್ಯತೆ ಇದೆ.&lt;/p&gt;]]></content:encoded>
            <category>women</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/world-news/taliban-legalizes-child-marriage-afghanistan-new-law-girls-silence-equals-marriage-triggers-worldwide-criticism-gdp-4be4ghr"/>
        </item>
        <item>
            <title><![CDATA[Trisha Secret: ನಟಿ ತ್ರಿಶಾ 'ಗುಡ್ ಟೈಂ' ಸೀಕ್ರೆಟ್ ಹೊರಬಿತ್ತು; ವಿಜಯ್-ಸೂರ್ಯ ಲೈಫಲ್ಲಿ ಈ ನಟಿಯ 'ಕಾಲ್ಗುಣ' ಹಾಗೆಲ್ಲಾ ಇದ್ಯಾ?]]></title>
            <link>https://kannada.asianetnews.com/cine-world/trisha-krishnan-good-time-secret-and-her-role-in-vijay-joseph-and-suriya-reveals-and-becomes-talk-of-the-nation/articleshow-50xp6rp</link>
            <guid isPermaLink="true">https://kannada.asianetnews.com/cine-world/trisha-krishnan-good-time-secret-and-her-role-in-vijay-joseph-and-suriya-reveals-and-becomes-talk-of-the-nation/articleshow-50xp6rp</guid>
            <pubDate>Mon, 18 May 2026 13:26:15 +0530</pubDate>
            <description><![CDATA[&lt;p&gt;ಇಡೀ ತಮಿಳುನಾಡಿನಲ್ಲಿ ನಟಿ ತ್ರಿಷಾ ಬಗ್ಗೆ ಪೊಸಿಟಿವ್ ಟಾಕ್ ಶುರುವಾಗಿದೆ. ನಟಿ ತ್ರಿಷಾ ಕೈ ಇಟ್ಟಲ್ಲಿ, ಕಾಲಿಟ್ಟಲ್ಲಿ ಎಲ್ಲಾ ಕಡೆ ಗೆಲವು ಕಟ್ಟಿಟ್ಟ ಬುತ್ತಿ ಎಂದು ಮಾತನ್ನಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಬೆಳವಣಿಗೆ ಸೀಕ್ರೆಟ್ ಏನು? ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krx19bkas2ebqr6ykgf9c3w3,imgname-suriya-trisha-krishnan-vijay--1--1779090894442.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತ್ರಿಷಾ ಕೃಷ್ಣನ್ ಅದೃಷ್ಟದ ಸೀಕ್ರ್ರೆಟ್ ಬಯಲಾಯ್ತು!&lt;/strong&gt;&lt;/p&gt;&lt;p&gt;ನಟಿ ತ್ರಿಷಾ ಕೃಷ್ಣನ್ (Trisha Krishnan) ಅವರು ಸದ್ಯ ಭಾರೀ ಟ್ರೆಂಡ್ ಸೃಷ್ಟಿಸಿದ್ದಾರೆ. ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದಿರುವ ನಟ-ರಾಜಕಾರಣಿ ದಳಪತಿ ವಿಜಯ್ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಾಗ ನಟಿ ತ್ರಿಷಾ ಅವರು ವಿಜಯ್ ಕುಟುಂಬದ ಜೊತೆಗೇ ಇದ್ದರು. ಅಷ್ಟೇ ಅಲ್ಲ, ನಟಿ ತ್ರಿಷಾ ಅವರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಟಿ ವಿಜಯ್ (Vijay Joseph) ಜಯಭೇರಿಗೆ ಕಾರಣಕರ್ತರು ಎನ್ನಲಾಗುತ್ತಿದೆ.&lt;/p&gt;&lt;p&gt;ಪತ್ನಿ ಸಂಗೀತಾ ಅವರು ತಮ್ಮ ಮಕ್ಕಳ ಜೊತೆ ಪತಿ ವಿಜಯ್ ಅವರಿಂದ ದೂರ ಇರುವುದು ಮಾತ್ರವಲ್ಲ, ಡಿವೋರ್ಸ್&zwnj;ಗೆ ಅರ್ಜಿಯನ್ನು ಸಹ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ ಆ ಸಮಯದಲ್ಲಿ ನಟಿ ತ್ರಿಷಾ ಅವರು ವಿಜಯ್ ಅವರಿಗೆ ಭಾವನಾತ್ಮಕ ಬೆಂಬಲ ನೀಡಿರುವ ಜೊತೆಗೆ, ವಿಜಯ್ ಕುಟುಂಬದ ಬೆನ್ನಿಗೆ ಕೂಡ ನಿಂತು ಬೆಂಬಲಿಸಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ಕಾರಣಗಳು ನಟ ವಿಜಯ್ ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ ಎನ್ನಲಾಗುತ್ತಿದೆ.&lt;/p&gt;&lt;h2&gt;ನಟ ಸೂರ್ಯ ನಟನೆಯ ಸಿನಿಮಾಗಳ ಸತತ ಸೋಲು&lt;/h2&gt;&lt;p&gt;ಇದು ವಿಜಯ್ ಮಾತಾಯ್ತು. ಅದು ಬಿಟ್ಟು ನಟ ಸೂರ್ಯ (Suriya) ಕೂಡ ಸತತ ಸೋಲಿನಿಂದ ಕಂಗೆಟ್ಟಿದ್ದರು. ಇತ್ತೀಚಿನ ವರ್ಷಗಳಲ್ಲಿ ತಮಿಳು ಸ್ಟಾರ್ ನಟ ಸೂರ್ಯ ನಟನೆಯ ಸಿನಿಮಾಗಳು ಸತತ ಸೋಲು ಕಂಡಿತ್ತು. ಆದರೆ, ಈ ತಿಂಗಳು 15 ರಂದು () ಬಿಡುಗಡೆ ಕಂಡಿರುವ ಕರುಪ್ಪು ಸಿನಿಮಾ ಕೇವಲ 3 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿ ಹೊಸ ದಾಖಲೆ ನಿರ್ಮಿಸಿದೆ. ಅಚ್ಚರಿ ಎನ್ನಲು ಅಸಾಧ್ಯ ಎಂಬಂತೆ, ಈ ಸಿನಿಮಾದ ನಾಯಕಿ ನಟಿ ತ್ರಿಷಾ ಕೃಷ್ಣನ್.&lt;/p&gt;&lt;p&gt;ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ, ಇಡೀ ತಮಿಳುನಾಡಿನಲ್ಲಿ ನಟಿ ತ್ರಿಷಾ ಬಗ್ಗೆ ಪೊಸಿಟಿವ್ ಟಾಕ್ ಶುರುವಾಗಿದೆ. ನಟಿ ತ್ರಿಷಾ ಕೈ ಇಟ್ಟಲ್ಲಿ, ಕಾಲಿಟ್ಟಲ್ಲಿ ಎಲ್ಲಾ ಕಡೆ ಗೆಲವು ಕಟ್ಟಿಟ್ಟ ಬುತ್ತಿ ಎಂದು ಮಾತನ್ನಾಡಿಕೊಳ್ಳುತ್ತಿದ್ದಾರೆ. ನಟ ವಿಜಯ್ ಬಾಳಿನಲ್ಲಿ ವೈಯಕ್ತಿಕವಾಗಿ, ನಟ ಸೂರ್ಯ ಅವರ ಲೈಫಲ್ಲಿವೃತ್ತಿಪರವಾಗಿ, ಈ ಇಬ್ಬರ ಅಚ್ಚರಿಯ ಗೆಲುವಿನಲ್ಲಿ ನಟಿ ತ್ರಿಷಾ ಪಾಲು ಬಹಳಷ್ಟಿದೆ ಎಂಬ ಮಾತು ಸದ್ಯಕ್ಕೆ ಓಡಾಡುತ್ತಿದೆ. ಕಾರಣ, ನಟಿ ತ್ರಿಷಾ ಲೈಫಲ್ಲಿ ಈಗ ಒಳ್ಳೆಯ ಟೈಂ ನಡೆಯುತ್ತಿದೆ. ಅಂದರೆ, ತ್ರಿಷಾ ಸಮಯ ಬಹಳ ಚೆನ್ನಾಗಿದೆ.&lt;/p&gt;&lt;h3&gt;ಟೈ ನಂಬೋರು, ಸಮಯದ ಬಗ್ಗೆ ಮಾತನ್ನಾಡುವವರು&lt;/h3&gt;&lt;p&gt;ಟೈ ನಂಬೋರು, ಸಮಯದ ಬಗ್ಗೆ ಮಾತನ್ನಾಡುವವರು ಬಹಳಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರೆಲ್ಲರ ಅಭಿಪ್ರಾಯದಂತೆ ನಟಿ ತ್ರಿಷಾ ಅವರಿಂದಲೇ ನಟ ವಿಜಯ್ ಹಾಗೂ ನಟ ಸೂರ್ಯ ಬದುಕಿನಲ್ಲಿ ಸಾಕಷ್ಟು ಉತ್ತಮ ಬದಲಾವಣೆ ಜೊತೆಗೆ ಗೆಲವು ಒದಗಿದೆ ಎನ್ನುವುದು. ಅದನ್ನು ನಂಬುವುದು ಬಿಡುವುದು ಅವರವರ ಇಷ್ಟಕ್ಕೆ ಬಿಟ್ಟಿದ್ದು ಎನ್ನಬಹುದಾದರೂ ಈ ಎರಡೂ ಜನರ ಕೆಲಸದ ವಿಷಯದಲ್ಲಿ ನಟಿ ತ್ರಿಷಾ ಪಾಲು ಇದ್ದೇ ಇದೆ. ಆದ್ದರಿಂದ ಈ ಮಾತನ್ನು ತಳ್ಳಿಹಾಕಲಂತೂ ಸಾಧ್ಯವಿಲ್ಲ.&lt;/p&gt;&lt;p&gt;ಒಟ್ಟಿನಲ್ಲಿ, ಸದ್ಯಕ್ಕೆ ಸ್ವತಃ ನಟಿ ತ್ರಿಷಾ ಅವರ ಲೈಫಂತೂ ಏರುಗತಿಯಲ್ಲಿದೆ. ಸ್ಟಾಲಿನ್ ಮಗ ಹಾಗೂ ಕಮಲ್ ಹಾಸನ್ ನಿಮಾಣ, ರಜನಿಕಾಂತ್-ಕಮಲ್ ಹಾಸನ್ ನಟನೆಯ ಮುಂಬರುವ ಸಿನಿಮಾಗೆ ಇದೇ ತ್ರಿಷಾ ನಾಯಕಿಯಾಗಿದ್ದಾರೆ. ಅಲ್ಲಿಗೆ ನಟಿ ತ್ರಿಷಾಗೆ ಸಿನಿಮಾರಂಗದಲ್ಲಿ ಇರುವ ಡಿಮಾಂಡ್ ಸ್ವಲ್ಪವೂ ಕಡಿಮೆಯಾಗಿಲ್ಲ ಎನ್ನಬಹುದು. ಒಟ್ಟಿನಲ್ಲಿ ಸದ್ಯಕ್ಕೆ ತ್ರಿಷಾ ಟೈಂ ಓಡುತ್ತಿದೆ. ಅವರಿಂದ ಹಲವರ ಟೈಂ ಕೂಡ ಚೆನ್ನಾಗಿದೆ ಎಂಬ ಮಾತು ಸುತ್ತುತ್ತಿರುವುದಂತೂ ಸುಳ್ಳಲ್ಲ.&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/trisha-krishnan-good-time-secret-and-her-role-in-vijay-joseph-and-suriya-reveals-and-becomes-talk-of-the-nation/articleshow-50xp6rp"/>
        </item>
        <item>
            <title><![CDATA[Shocking: 'ನಾನು ಪರಿಪೂರ್ಣಳು, ನನಗೆ ಅದಕ್ಕಾಗಿ ಬೇರೊಬ್ಬ ಸಂಗಾತಿಯ ಅಗತ್ಯ ಇಲ್ಲ' ಎಂದ ಸಾರಾ ಅಲಿ ಖಾನ್!]]></title>
            <link>https://kannada.asianetnews.com/cine-world/bollywood-actress-sara-ali-khan-talk-on-marriage-plans-and-focusing-on-her-career/articleshow-e6lpuqq</link>
            <guid isPermaLink="true">https://kannada.asianetnews.com/cine-world/bollywood-actress-sara-ali-khan-talk-on-marriage-plans-and-focusing-on-her-career/articleshow-e6lpuqq</guid>
            <pubDate>Mon, 18 May 2026 18:06:41 +0530</pubDate>
            <description><![CDATA[&lt;p&gt;ಒಂದು ಸಂದರ್ಶನದಲ್ಲಿ, ಸಾರಾ ಅಲಿ ಖಾನ್ ತಾನು ಮದುವೆಗೆ ಆತುರಪಡುತ್ತಿಲ್ಲ ಮತ್ತು ಸದ್ಯಕ್ಕೆ ತನ್ನ ವೃತ್ತಿ ಮತ್ತು ವೈಯಕ್ತಿಕ ಬೆಳವಣಿಗೆಯ ಮೇಲೆ ಗಮನ ಹರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಮೊದಲು ತನ್ನನ್ನು ತಾನು ರೂಪಿಸಿಕೊಳ್ಳಬೇಕು ಮತ್ತು ಸ್ವತಂತ್ರವಾಗಿ ಜೀವನವನ್ನು ಸ್ವೀಕರಿಸಬೇಕು ಎಂದು ಅವರು ನಂಬುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxgjyg3a45dbmq120r4ajht,imgname-sara-ali-khan-1779106937347.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟರಲ್ಲದ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳ ನಡುವೆಯೂ, ತಾನು ಮದುವೆಗೆ ಯಾವುದೇ ಆತುರದಲ್ಲಿಲ್ಲ ಎಂದು ಸಾರಾ ಅಲಿ ಖಾನ್ (Sara Ali Khan) ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮದುವೆ ಒಂದು ಗಂಭೀರ ನಿರ್ಧಾರ, ಸಾಮಾಜಿಕ ಒತ್ತಡಕ್ಕೆ ಮಣಿದು ಅವಸರ ಮಾಡಬಾರದು ಎಂಬುದು ಅವರ ಅಭಿಪ್ರಾಯ. ಈಗಾಗಲೇ ಮದುವೆಯಾದ ಗೆಳೆಯರೊಂದಿಗೆ ಹೋಲಿಸಿಕೊಳ್ಳುವ ಬದಲು, ಸರಿಯಾದ ಸಮಯ ಮತ್ತು ಸರಿಯಾದ ಸಂಗಾತಿ ಮುಖ್ಯ ಎಂದು ಅವರು ಹೇಳುತ್ತಾರೆ.&lt;/p&gt;&lt;p&gt;ಸಂಬಂಧಗಳ ಬಗ್ಗೆ ಸಾರಾ ವಾಸ್ತವಿಕ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಮದುವೆಗಳು ಸಂತೋಷದಿಂದ ಕೂಡಿರುವುದಿಲ್ಲ ಎಂದು ಅವರು ಹೇಳಿದ್ದಾರೆ. 'ನೀವು ನಿಮ್ಮ ಅನುಭವಗಳ ಫಲ' ಎಂದು ವಿವರಿಸಿದ ಅವರು, 'ಅದಕ್ಕಿಂತ ನೀವು ಕಾಯುವುದು ಮತ್ತು ಸರಿಯಾದ ವ್ಯಕ್ತಿಯೊಂದಿಗೆ ಮದುವೆಯಾಗುವುದು ಉತ್ತಮ' ಎಂದು ಹೇಳುವ ಮೂಲಕ, ಆತುರದ ನಿರ್ಧಾರಗಳ ಬದಲು ತಾಳ್ಮೆ, ಪ್ರಬುದ್ಧತೆ ಮತ್ತು ತಿಳುವಳಿಕೆಯೊಂದಿಗೆ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮಹತ್ವವನ್ನು ಒತ್ತಿಹೇಳಿದ್ದಾರೆ.&lt;/p&gt;&lt;p&gt;ತಾನು ಈಗಾಗಲೇ ಒಬ್ಬ ವ್ಯಕ್ತಿಯಾಗಿ ಪರಿಪೂರ್ಣಳಾಗಿದ್ದೇನೆ ಮತ್ತು ತನ್ನ ಜೀವನವನ್ನು ಪೂರ್ಣಗೊಳಿಸಲು ಸಂಗಾತಿಯ ಅಗತ್ಯವಿದೆ ಎಂದು ತಾನು ನಂಬುವುದಿಲ್ಲ ಎಂದು ಸಾರಾ ಹೇಳಿದ್ದಾರೆ. 'ನನ್ನನ್ನು ಪೂರ್ಣಗೊಳಿಸುವ ಅಗತ್ಯ ನನಗಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ತನ್ನ ಗಮನವೆಲ್ಲಾ ವೃತ್ತಿ ಮತ್ತು ವೈಯಕ್ತಿಕ ಬೆಳವಣಿಗೆಯ ಮೇಲಿದೆ ಎಂದು ಸಾರಾ ಸೇರಿಸಿದ್ದಾರೆ. ಸಂಬಂಧವು ಜೀವನವನ್ನು ಸುಧಾರಿಸಬೇಕೇ ಹೊರತು, ಖಾಲಿ ಜಾಗವನ್ನು ತುಂಬಬಾರದು ಮತ್ತು ಮೊದಲು ಸ್ವತಂತ್ರವಾಗಿ ತನ್ನನ್ನು ತಾನು ರೂಪಿಸಿಕೊಳ್ಳಲು ಇಷ್ಟಪಡುವುದಾಗಿ ಅವರು ಹೇಳಿದ್ದಾರೆ.&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/bollywood-actress-sara-ali-khan-talk-on-marriage-plans-and-focusing-on-her-career/articleshow-e6lpuqq"/>
        </item>
        <item>
            <title><![CDATA[ಗರಾರಾ ಡ್ರೆಸ್‌ಗೆ ಮಲ್ಲಿಗೆ ಹೂವಿನ ಜಡೆ: ನಿಮ್ಮ ಲುಕ್ ಬದಲಿಸುವ 6 ಸೂಪರ್ ಐಡಿಯಾಗಳು]]></title>
            <link>https://kannada.asianetnews.com/webstories/fashion/6-elegant-gajra-hairstyle-ideas-for-garara-outfits-gvd-hp5v7vx</link>
            <guid isPermaLink="true">https://kannada.asianetnews.com/webstories/fashion/6-elegant-gajra-hairstyle-ideas-for-garara-outfits-gvd-hp5v7vx</guid>
            <pubDate>Mon, 18 May 2026 20:16:42 +0530</pubDate>
            <description><![CDATA[ಗರಾರಾ ಡ್ರೆಸ್ ಜೊತೆ ಎಲಿಗೆಂಟ್ ಹಾಗೂ ಟ್ರೆಡಿಷನಲ್ ಲುಕ್ ಬೇಕು ಅಂದ್ರೆ, ಗಜ್ರಾ ಹೇರ್&zwnj;ಸ್ಟೈಲ್ ಬೆಸ್ಟ್ ಆಯ್ಕೆ. ಗರಾರಾ ಜೊತೆ ನಿಮ್ಮ ಲುಕ್ ಇನ್ನಷ್ಟು ವಿಶೇಷವಾಗಿಸುವ 6 ಸುಂದರ ಗಜ್ರಾ ಹೇರ್&zwnj;ಸ್ಟೈಲ್ ಐಡಿಯಾಗಳು ಇಲ್ಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krrr23f36ej3rfnh45kcke0z,imgname-gajra-hairstyles-ideas-1778947001822.jpg" type="image/jpeg" height="390" width="690"/>
            <category>women</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/6-elegant-gajra-hairstyle-ideas-for-garara-outfits-gvd-hp5v7vx"/>
        </item>
        <item>
            <title><![CDATA[ಬೆಲೆ ಏರಿಕೆ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಮೊತ್ತ ಏರಿಕೆಯಾಗತ್ತಾ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದೇನು]]></title>
            <link>https://kannada.asianetnews.com/gallery/karnataka-districts/due-to-inflation-is-gruhalakshmi-amount-be-increased-lakshmi-hebbalkar-says-no-to-it-suc-lvyrqtc</link>
            <guid isPermaLink="true">https://kannada.asianetnews.com/gallery/karnataka-districts/due-to-inflation-is-gruhalakshmi-amount-be-increased-lakshmi-hebbalkar-says-no-to-it-suc-lvyrqtc</guid>
            <pubDate>Mon, 18 May 2026 21:36:42 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದು, ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಮೊತ್ತವನ್ನು ಹೆಚ್ಚಿಸುವ ಕುರಿತು ಚರ್ಚೆಗಳು ಎದ್ದಿವೆ. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೇಳಿದ ಪ್ರಶ್ನೆಗೆ ಅವರು ಹೇಳಿದ್ದೇನು?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxxd1zpmh67fy7840q2f2hm,imgname-lakshmi-hebbalkar-1779120375798.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದು, ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಮೊತ್ತವನ್ನು ಹೆಚ್ಚಿಸುವ ಕುರಿತು ಚರ್ಚೆಗಳು ಎದ್ದಿವೆ. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೇಳಿದ ಪ್ರಶ್ನೆಗೆ ಅವರು ಹೇಳಿದ್ದೇನು?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈಗ ಎಲ್ಲೆಲ್ಲೂ ಬೆಲೆ ಏರಿಕೆಯ ಬಿಸಿ. ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಗತ್ತಿನಾದ್ಯಂತ ಎಲ್ಲಾ ಬೆಲೆಗಳು ಏರಿಕೆ ಆಗಿರುವ ಕಾರಣ, ಜನಸಾಮಾನ್ಯರು ಬದುಕುವುದೇ ದುಸ್ತರ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ 200 ಯೂನಿಟ್​ವರೆಗೆ ಉಚಿತ ಕರೆಂಟ್​ ನೀಡಿದ್ರೂ, ವಾಣಿಜ್ಯ ಬಳಕೆಯ ಕರೆಂಟ್​ ಮೊತ್ತ ಎರಡು ಪಟ್ಟಿಗಿಂತ ಹೆಚ್ಚಾಗಿರುವ ಕಾರಣ, ಸಣ್ಣ-ಪುಟ್ಟ ಅಂಗಡಿ ಇಟ್ಟುಕೊಂಡವರ ಸ್ಥಿತಿ ಅಯೋಮಯವಾಗಿದೆ. ಅದೇ ರೀತಿ ನೀರಿನ ಬಿಲ್​ ಕೂಡ ದುಪ್ಪಟ್ಟಾಗಿದೆ.&lt;/p&gt;&lt;img&gt;&lt;p&gt;ಗೃಹಲಕ್ಷ್ಮಿ ಹಣ ಒಂದಷ್ಟು ಮಂದಿಗೆ ಹೋಗುತ್ತಿದೆ. ಬಡವರಿಗಾಗಿ ಸರ್ಕಾರ ಮಾಡಿರುವ ಈ ಗ್ಯಾರೆಂಟಿ ಯೋಜನೆಯ ಫಲ ಪಡೆಯುತ್ತಿರುವ ಮತ್ತೊಂದಷ್ಟು ವರ್ಗವೇ ಇದೆ. ಮೂರ್ನಾಲ್ಕು ಮನೆಗಳಿಂದ ಬಾಡಿಗೆ ಪಡೆಯುತ್ತಿರುವ ಮನೆ ಮಾಲೀಕರೂ ಇದರ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಅನ್ನಿ. ಆದರೆ ಕಡಿಮೆ ಆದಾಯದಿಂದ ದಿನ ನೂಕುತ್ತಿರುವ ಎಷ್ಟೋ ಮಂದಿಗೆ ಇದು ಸಿಗದೇ ಇರುವ ಸ್ಥಿತಿ ಇದೆ. ಒಟ್ಟಿನಲ್ಲಿ ಈಗ ಕೊಡುತ್ತಿರುವ ಎರಡು ಸಾವಿರ ಮೊತ್ತ ಸಿಗದೇ ಇರುವವರು ಎಲ್ಲಾ ಬಿಲ್​ ಹೆಚ್ಚಾಗಿರುವ ಕಾರಣ ಪಡಬಾರದ ಕಷ್ಟ ಪಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಇದರ ನಡುವೆಯೇ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ 2000 ರೂಪಾಯಿಯನ್ನು ಏರಿಸುವಿರಾ ಎನ್ನುವ ಪ್ರಶ್ನೆ ಎದುರಾಗಿದೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದ ವೇಳೆ, ಭಾಗ್ಯಲಕ್ಷ್ಮಿ ಯೋಜನೆಯನ್ನು ಜನಸಾಮಾನ್ಯರಿಗೆ ಅನುಕೂಲ ಆಗಲಿ ಎನ್ನುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿತ್ತು. ಆದರೆ ಇದೀಗ ಬೆಲೆ ಏರಿಕೆ ಆಗಿರುವ ಕಾರಣ, ಮುಂದಿನ ದಿನಗಳಲ್ಲಿ ಅದನ್ನು ಏರಿಸುವಿರಾ ಎಂದು ಪ್ರಶ್ನಿಸಲಾಗಿದೆ.&lt;/p&gt;&lt;img&gt;&lt;p&gt;ಅದಕ್ಕೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​ ಅವರು, ಯುದ್ಧದಿಂದಾಗಿ ಎಲ್ಲಾ ಬೆಲೆಗಳು ಏರಿಕೆ ಆಗುತ್ತಿರುವುದು ಸಹಜವಾಗಿದೆ. ಎಲ್ಲೆಡೆ ಆರ್ಥಿಕ ಬಿಕ್ಕಟ್ಟು ಇದೆ. ರಾಜ್ಯದಲ್ಲಿಯೂ ಈ ಸಮಸ್ಯೆ ಇದೆ. ಆದರೆ ಸದ್ಯ ನಮ್ಮ ಮುಂದೆ ಆ ರೀತಿಯ ಯಾವ ಪ್ರಸ್ತಾವವೂ ಇಲ್ಲ. 2000 ರೂಪಾಯಿ ಹೆಚ್ಚು ಮಾಡುವ ಯಾವುದೇ ವಿಷಯ ಸದ್ಯ ಇಲ್ಲ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ 2000 ರೂಪಾಯಿಗಳನ್ನು ಪ್ರತಿ ತಿಂಗಳು ಹಾಕಲು ಕೆಲವೊಮ್ಮೆ ರಾಜ್ಯ ಸರ್ಕಾರ ಕಷ್ಟಪಡುವುದು ಇದೆ. ಈ ಯೋಜನೆಯ ಫಲಾನುಭವಿಗಳ ಪೈಕಿ ಹಲವರು ಪ್ರತಿ ತಿಂಗಳು ಹಣ ಹಾಕುತ್ತಿಲ್ಲ ಎಂದು ಗೋಳೋ ಎನ್ನುವುದು ಇದೆ. ನಡುನಡುವೆ 2-3 ತಿಂಗಳು ಮಿಸ್​ ಆಗಿರುತ್ತವೆ ಎನ್ನಲಾಗುತ್ತಿದೆ. ಇದಾಗಲೇ ಗ್ಯಾರೆಂಟಿ ಯೋಜನೆಗಳಿಂದಾಗಿ ಸರ್ಕಾರ ಕಷ್ಟದಲ್ಲಿ ಇರುವಾಗ, ಇನ್ನು ಹೆಚ್ಚು ಹಣ ಕೊಡುವುದು ಮಾತ್ರ ಕನಸಿನ ಮಾತೇ ಎನ್ನುವ ಕಮೆಂಟ್ಸ್​ ಬರುತ್ತಿವೆ.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/karnataka-districts/due-to-inflation-is-gruhalakshmi-amount-be-increased-lakshmi-hebbalkar-says-no-to-it-suc-lvyrqtc"/>
        </item>
        <item>
            <title><![CDATA[ಸೀರೆಯಲ್ಲಿ ಗುಂಡಮ್ಮನಂತೆ ಕಾಣ್ತೀರಾ? ಹೊಟ್ಟೆ ಮರೆಮಾಚಿ ಸ್ಲಿಮ್‌ ಆಗಿ ಕಾಣಲು ಹೀಗೆ ಮಾಡಿ]]></title>
            <link>https://kannada.asianetnews.com/gallery/fashion/follow-some-special-tips-to-look-slim-and-beautiful-in-a-saree-this-is-actress-secret-mrq-mashqhk</link>
            <guid isPermaLink="true">https://kannada.asianetnews.com/gallery/fashion/follow-some-special-tips-to-look-slim-and-beautiful-in-a-saree-this-is-actress-secret-mrq-mashqhk</guid>
            <pubDate>Mon, 18 May 2026 12:53:54 +0530</pubDate>
            <description><![CDATA[&lt;p&gt;ನಟಿಯರು ಸೀರೆಯಲ್ಲಿ ಸ್ಲಿಮ್ ಮತ್ತು ಸುಂದರವಾಗಿ ಕಾಣಲು ಕೆಲವು ವಿಶೇಷ ಟಿಪ್ಸ್ ಅನುಸರಿಸುತ್ತಾರೆ. ಈ ಸರಳ ತಂತ್ರಗಳು ನಿಮ್ಮನ್ನು ಸೀರೆಯಲ್ಲಿ ಹೆಚ್ಚು ಆಕರ್ಷಕವಾಗಿ ಮತ್ತು ನೀಳವಾಗಿ ಕಾಣುವಂತೆ ಮಾಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krwz0jzchd7cj8n3rvxwk3kq,imgname-saree--2--1779088509932.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿಯರು ಸೀರೆಯಲ್ಲಿ ಸ್ಲಿಮ್ ಮತ್ತು ಸುಂದರವಾಗಿ ಕಾಣಲು ಕೆಲವು ವಿಶೇಷ ಟಿಪ್ಸ್ ಅನುಸರಿಸುತ್ತಾರೆ. ಈ ಸರಳ ತಂತ್ರಗಳು ನಿಮ್ಮನ್ನು ಸೀರೆಯಲ್ಲಿ ಹೆಚ್ಚು ಆಕರ್ಷಕವಾಗಿ ಮತ್ತು ನೀಳವಾಗಿ ಕಾಣುವಂತೆ ಮಾಡುತ್ತವೆ.&lt;/p&gt;&lt;img&gt;&lt;p&gt;ಸೀರೆ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ. ಹಬ್ಬ, ಪೂಜೆ, ಮದುವೆ ಸೇರಿದಂತೆ ಯಾವುದೇ ಸಮಾರಂಭ ಬಂದರೂ ಮಹಿಳೆಯರ ಮೊದಲ ಆಯ್ಕೆ ಸೀರೆಯಾಗಿರುತ್ತದೆ. ಆದ್ರೆ ಸೀರೆ ಧರಿಸಿದ ನಂತರ ಕೆಲವರು ಹೆವಿಯಾಗಿ ಕಾಣಿಸುತ್ತೇವೆ ಎಂದು ಭಾವಿಸುತ್ತಾರೆ. ನಟಿಯರು, ಮಾಡೆಲ್&zwnj;ಗಳು ಸೀರೆ ಧರಿಸಿದ್ರೆ ಮತ್ತಷ್ಟು ಸ್ಲಿಮ್ ಆಗಿ ಕಾಣಿಸುತ್ತಾರೆ. ಇದಕ್ಕೆ ನಟಿಯರು ಕೆಲವೊಂದು ಟಿಪ್ಸ್ ಫಾಲೋ ಮಾಡ್ತಾರೆ. ಇದರಿಂದ ನಟಿಯರು ಸಹಜವಾಗಿ ಬಳಕುವ ಮಿಂಚಿನಂತೆ ಕಾಣುತ್ತಾರೆ. ನಟಿಯರು ಅನುಸರಿಸುವ ಪ್ರಮುಖ ಟಿಪ್ಸ್ ಇಲ್ಲಿವೆ.&lt;/p&gt;&lt;img&gt;&lt;p&gt;ಸೀರೆಯಲ್ಲಿ ಸುಂದರವಾಗಿ ಕಾಣಬೇಕಾದ್ರೆ ಪೇಟಿಕೋಟ್ (ಲಂಗ) ಆಯ್ಕೆಯೂ ಪ್ರಮುಖವಾಗಿರುತ್ತದೆ. ಸಾಮಾನ್ಯ ಪೇಟಿಕೋಟ್ ಧರಿಸಿದ್ರೆ ಸೀರೆ ಸರಿಯಾಗಿ ಸೆಟ್ ಆಗಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ಶೇಪ್ ಪೇಟಿಕೋಟ್ ಆಯ್ಕೆ ಮಾಡಿಕೊಳ್ಳಿ. ಈ ಪೇಟಿಕೋಟ್&zwnj;ಗಳು ನಿಮ್ಮ ದೇಹಕ್ಕೆ ಪರ್ಫೆಕ್ಟ್ ಶೇಪ್ ನೀಡುತ್ತವೆ. ಇದರಿಂದ ನಿಮ್ಮ ಟಮ್ಮಿ ಮತ್ತು ವೆಸ್ಟ್ ಸ್ಲಿಮ್ ಆಗಿ ಕಾಣುತ್ತದೆ.&lt;/p&gt;&lt;img&gt;&lt;p&gt;ಸ್ಲಿಮ್ ಆಗಿ ಕಾಣಿಸಬೇಕಾದ್ರೆ ಸೀರೆಯ ಮೆಟಿರೀಯಲ್ ಮುಖ್ಯವಾಗುತ್ತದೆ. ಶಿಫಾನ್ ಅಥವಾ ಜಾರ್ಜೆಟ್ ಸೀರೆಗಳು ನಿಮ್ಮ ದೇಹವನ್ನು ನೀಳವಾಗಿ ಕಾಣುವಂತೆ ಮಾಡುತ್ತವೆ. ಹೆವಿ ಸೀರೆಗಳ ಬದಲಾಗಿ ಇವುಗಳನ್ನು ಆಯ್ಕೆ ಮಾಡಿಕೊಳ್ಳಿ. ಈ ಸೀರೆಗಳು ನ್ಯಾಚುರಲ್ ಆಗಿ ದೇಹದ ಮೇಲೆ ಫಾಲಿಂಗ್ ಆಗಿರೋದರಿಂದ ಸ್ಲಿಮ್ ಲುಕ್ ನೀಡುತ್ತವೆ. ಚಿಕ್ಕ ಬಾರ್ಡರ್ ಸೀರೆಗಳು ನೀವು ಎತ್ತರವಾಗಿ ಕಾಣುವಂತೆ ಮಾಡುತ್ತವೆ.&lt;/p&gt;&lt;img&gt;&lt;p&gt;ಸೀರೆ ಜೊತೆ ಧರಿಸುವ ಬ್ಲೌಸ್&zwnj;ಗಳು ನಿಮ್ಮನ್ನು ಸ್ಲಿಮ್ ಆಗಿ ಕಾಣುವಂತೆ ಮಾಡುತ್ತವೆ. ಕೊಂಚ ಡೀಪ್ ನೆಕ್ ಅಥವಾ ಲಾಂಗ್ ಲೆಂಥ್ ಬ್ಲೌಸ್&zwnj;ಗಳು ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುತ್ತವೆ. ಬ್ಲೌಸ್&zwnj; ಡಿಸೈನ್ಸ್ ಸಿಂಪಲ್ ಆದಷ್ಟು ಹೆಚ್ಚು ಆಕರ್ಷಕವಾಗಿಸುತ್ತವೆ. ನಿಮ್ಮದು ದುಂಡನೆಯ ದೇಹವಾಗಿದ್ರೆ ಲಾಂಗ್ ಲೆಂಥ್ ಅಂದ್ರೆ ಸೊಂಟ ಮರೆಮಾಚುವಂತಹ ಶರ್ಟ್ ಅಥವಾ ಟಾಪ್ ರೀತಿಯ ಬ್ಲೌಸ್ ಧರಿಸಿ.&lt;/p&gt;&lt;img&gt;&lt;p&gt;ಸೀರೆಯ ನೆರಿಗೆಯನ್ನು ಫ್ಲ್ಯಾಟ್ ಆಗಿ ಮಾಡಬೇಕು. ಹಾಗೆಯೇ ಪಲ್ಲು ಸೆಟ್ ಮಾಡಿಕೊಳ್ಳುವಾಗಲೂ ನೆರಿಗೆಯನ್ನು ಸರಿಯಾಗಿ ಸೆಟ್ ಮಾಡಿಕೊಳ್ಳಬೇಕು. ಈ ರೀತಿಯ ನೇರ ಮತ್ತು ಕಡಿಮೆ ನೆರಿಗೆಗಳು ನಿಮ್ಮ ಎತ್ತರವನ್ನು ಮರೆ ಮಾಡುತ್ತವೆ. ಕುಳ್ಳಗಿರೋ ಮಹಿಳೆಯರು ಈ ರೀತಿ ಪ್ಲೇಟ್ ಮಾಡ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಬನಾರಸಿ, ರೇಷ್ಮೆಯಂಥ ಹೆವಿ ಸೀರೆಗಳನ್ನು ಡ್ರೈ ಕ್ಲೀನ್&zwnj;ಗೆ ಕೊಡದೇ ಮನೆಯಲ್ಲೇ ತೊಳೆಯುವ ವಿಧಾನ&lt;/strong&gt;&lt;/p&gt;&lt;img&gt;&lt;p&gt;ಮೊದಲ ಬಾರಿಗೆ ನೀವು ಸೀರೆ ಧರಿಸುತ್ತಿದ್ರೆ ಸರಿಯಾಗಿ ಪಿನ್&zwnj;ಗಳನ್ನು ಅಡ್ಜಸ್ಟ್ ಮಾಡಿಕೊಳ್ಳಿ. ನಿಮ್ಮ ಬೆಲ್ಲಿ ಫ್ಯಾಟ್ ಕಾಣದಂತೆ ಸೀರೆಯನ್ನು ಬ್ಲೌಸ್&zwnj; ಜೊತೆ ಪಿನ್ ಮಾಡಿಕೊಳ್ಳಬೇಕು. ಈ ರೀತಿ ಮಾಡೋದರಿಂದ ಸೀರೆಯ ಲುಕ್ ಹೆಚ್ಚಾಗುತ್ತದೆ. ಸೀರೆ ಧರಿಸದ್ಮೇಲೆ ಲಾಂಗ್ ಇಯರಿಂಗ್ಸ್, ಸಿಂಪಲ್ ಕಡ, ಒಂದು ಎಳೆಯ ಸರ, ಒಂದೇ ಒಂದು ಫಿಂಗರ್ ರಿಂಗ್ ಸಹ ನಿಮ್ಮನ್ನು ಅತ್ಯಾಕರ್ಷವಾಗಿ ಕಾಣುವಂತೆ ಮಾಡುತ್ತವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಸಲಿ ಬನಾರಸಿ ಸೀರೆ ಗುರುತಿಸುವುದು ಹೇಗೆ? ಖರೀದಿಸುವ ಮುನ್ನ ಈ 7 ವಿಷ್ಯ ಮರೆಯದೇ ಪರೀಕ್ಷಿಸಿ!&lt;/strong&gt;&lt;/p&gt;]]></content:encoded>
            <category>women</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/fashion/follow-some-special-tips-to-look-slim-and-beautiful-in-a-saree-this-is-actress-secret-mrq-mashqhk"/>
        </item>
        <item>
            <title><![CDATA[Money Flow: ಶ್ರೀಮಂತಿಕೆ ಬೇಕಾ? ಮನೆಯ ಅಂಗಳದಲ್ಲಿ ವೀಳ್ಯದೆಲೆ ಬಳ್ಳಿ ಈ ದಿಕ್ಕಿಗೆ ನೆಡಿ; ಅಷ್ಟು ಮಾಡಿ, ಚಿಂತೆ ಬಿಟ್ಹಾಕಿ!]]></title>
            <link>https://kannada.asianetnews.com/life/having-a-betel-leaf-vine-in-your-house-courtyard-ensures-a-rain-of-money-if-it-is-in-this-direction/articleshow-ptzwoc2</link>
            <guid isPermaLink="true">https://kannada.asianetnews.com/life/having-a-betel-leaf-vine-in-your-house-courtyard-ensures-a-rain-of-money-if-it-is-in-this-direction/articleshow-ptzwoc2</guid>
            <pubDate>Mon, 18 May 2026 21:51:50 +0530</pubDate>
            <description><![CDATA[&lt;p&gt;ಮನೆಯಲ್ಲಿ ಬೆಳೆಸುವ ವೀಳ್ಯದೆಲೆ ಬಳ್ಳಿ ಒಣಗಲು ಬಿಡಬಾರದು. ಗಿಡವು ಬಾಡಿದರೆ ಅಥವಾ ಒಣಗಿದರೆ ಅದು ಆರ್ಥಿಕ ನಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪ್ರತಿದಿನ ನೀರು ಹಾಕಿ, ಪ್ರೀತಿಯಿಂದ ಅದನ್ನು ಪೋಷಿಸುವುದು ಅಗತ್ಯ. ನಿಮ್ಮ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುವುದು ಖಂಡಿತ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxy7ec2jsexzz2b6z66hzjh,imgname-betel-leaf-1779121240450.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮನೆಯ ಅಂಗಳದಲ್ಲಿ ವೀಳ್ಯದೆಲೆ ಬಳ್ಳಿ ಇದ್ದರೆ ಹಣದ ಮಳೆ ಖಂಡಿತ! ವಾಸ್ತು ಪ್ರಕಾರ ಯಾವ ದಿಕ್ಕಿಗೆ ನೆಟ್ಟರೆ ಅದೃಷ್ಟ?&lt;/strong&gt;&lt;/p&gt;&lt;p&gt;ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆಗೆ (Betel Leaf) ಅತ್ಯಂತ ಪವಿತ್ರವಾದ ಸ್ಥಾನವಿದೆ. ಯಾವುದೇ ಶುಭ ಕಾರ್ಯವಿರಲಿ, ಪೂಜೆ-ಪುನಸ್ಕಾರಗಳಿರಲಿ ಅಲ್ಲಿ ವೀಳ್ಯದೆಲೆ ಅಥವಾ ತಾಂಬೂಲ ಇರಲೇಬೇಕು. ಆದರೆ, ಈ ವೀಳ್ಯದೆಲೆ ಕೇವಲ ದೈವಿಕ ಕಾರ್ಯಗಳಿಗೆ ಮಾತ್ರವಲ್ಲ, ಮನೆಯ ವಾಸ್ತು ದೋಷ ನಿವಾರಣೆಗೂ ಮತ್ತು ಆರೋಗ್ಯ ವೃದ್ಧಿಗೂ ರಾಮಬಾಣ ಎಂಬುದು ನಿಮಗೆ ಗೊತ್ತೇ? ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಮನೆಯ ಬಾಲ್ಕನಿ ಅಥವಾ ಕೈತೋಟದಲ್ಲಿ ವೀಳ್ಯದೆಲೆ ಬಳ್ಳಿಯನ್ನು (Betel Leaf Plant) ಬೆಳೆಸುತ್ತಿದ್ದಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಇದನ್ನು ಎಲ್ಲಿ ಮತ್ತು ಹೇಗೆ ನೆಡಬೇಕು ಎನ್ನುವುದಕ್ಕೆ ಕೆಲವು ನಿಯಮಗಳಿವೆ. ಆ ನಿಯಮಗಳನ್ನು ಪಾಲಿಸಿದರೆ ಮಾತ್ರ ನಿಮ್ಮ ಮನೆಗೆ ಅದೃಷ್ಟ ಒಲಿಯುತ್ತದೆ.&lt;/p&gt;&lt;p&gt;ವಾಸ್ತು ಶಾಸ್ತ್ರ ಮತ್ತು ವೀಳ್ಯದೆಲೆ:&lt;/p&gt;&lt;p&gt;ವಾಸ್ತು ತಜ್ಞರ ಪ್ರಕಾರ, ಮನೆಯಲ್ಲಿ ವೀಳ್ಯದೆಲೆ ಬಳ್ಳಿಯನ್ನು ಬೆಳೆಸುವುದು ಅತ್ಯಂತ ಶುಭದಾಯಕ. ಯಾವ ಮನೆಯಲ್ಲಿ ಈ ಬಳ್ಳಿ ಹಚ್ಚ ಹಸಿರಾಗಿ ಹರಡಿಕೊಂಡಿರುತ್ತದೆಯೋ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಲು ಸಾಧ್ಯವಿಲ್ಲ. ಮುಖ್ಯವಾಗಿ, ವೀಳ್ಯದೆಲೆ ಇರುವ ಮನೆಯಲ್ಲಿ ಶನಿ ದೋಷ ಅಥವಾ ಶನಿದೇವನ ಕೆಟ್ಟ ದೃಷ್ಟಿ ಇರುವುದಿಲ್ಲ ಎಂಬ ಬಲವಾದ ನಂಬಿಕೆಯಿದೆ. ಈ ಬಳ್ಳಿಯು ಮನೆಯಲ್ಲಿನ ಆರ್ಥಿಕ ಸಂಕಷ್ಟಗಳನ್ನು ದೂರ ಮಾಡಿ, ಹಣದ ಹರಿವು ಹೆಚ್ಚಾಗುವಂತೆ ಮಾಡುತ್ತದೆ. ಮನೆಯಲ್ಲಿ ಹಣದ ಕೊರತೆ ಕಾಡಬಾರದು ಎನ್ನುವವರು ಈ ಗಿಡವನ್ನು ತಪ್ಪದೇ ಬೆಳೆಸಬೇಕು.&lt;/p&gt;&lt;h2&gt;ಲಕ್ಷ್ಮೀ ಮತ್ತು ಆಂಜನೇಯನ ಕೃಪೆ:&lt;/h2&gt;&lt;p&gt;ವೀಳ್ಯದೆಲೆಯ ಬಳ್ಳಿ ಮನೆಯಲ್ಲಿದೆ ಎಂದರೆ ಅಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ಮತ್ತು ಆಂಜನೇಯ ಸ್ವಾಮಿ ನೆಲೆಸಿದ್ದಾರೆ ಎಂದೇ ಅರ್ಥ. ಹನುಮಂತನಿಗೆ ವೀಳ್ಯದೆಲೆಯ ಮಾಲೆ ಎಂದರೆ ಪ್ರೀತಿ, ಹಾಗೆಯೇ ಲಕ್ಷ್ಮಿ ದೇವಿಗೆ ಇದು ಪ್ರಿಯವಾದ ಅರ್ಪಣೆ. ಈ ಗಿಡವು ಸರಿಯಾಗಿ ಬೆಳೆದು ಸಮೃದ್ಧವಾದರೆ, ಆ ಮನೆಯವರಿಗೆ ಸಾಲದ ಬಾಧೆ ಇರುವುದಿಲ್ಲ. ಅಷ್ಟೇ ಅಲ್ಲದೆ, ಮನೆಯ ಸದಸ್ಯರ ನಡುವೆ ಪ್ರೀತಿ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ.&lt;/p&gt;&lt;p&gt;ಯಾವ ದಿಕ್ಕಿನಲ್ಲಿರಬೇಕು?&lt;/p&gt;&lt;p&gt;ಯಾವುದೇ ಗಿಡವನ್ನು ತಪ್ಪಾದ ದಿಕ್ಕಿನಲ್ಲಿ ನೆಟ್ಟರೆ ಅದು ನಕಾರಾತ್ಮಕ ಪರಿಣಾಮ ಬೀರಬಹುದು. ವಾಸ್ತು ಪ್ರಕಾರ, ವೀಳ್ಯದೆಲೆ ಬಳ್ಳಿಯನ್ನು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡುವುದು ಅತ್ಯಂತ ಶ್ರೇಷ್ಠ. ಈ ದಿಕ್ಕುಗಳಲ್ಲಿ ಸೂರ್ಯನ ಬೆಳಕು ಚೆನ್ನಾಗಿ ಬೀಳುವುದರಿಂದ ಗಿಡವು ಆರೋಗ್ಯವಾಗಿ ಬೆಳೆಯುತ್ತದೆ ಮತ್ತು ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಇದನ್ನು ಬಿಸಿಲು ಬೀಳುವ ಜಾಗದಲ್ಲಿ ಇಡುವುದು ಒಳ್ಳೆಯದು, ಆದರೆ ಅತಿಯಾದ ಬಿಸಿಲು ಎಲೆಗಳನ್ನು ಒಣಗಿಸದಂತೆ ಎಚ್ಚರ ವಹಿಸಬೇಕು.&lt;/p&gt;&lt;h3&gt;ಆರೋಗ್ಯದ ದೃಷ್ಟಿಯಿಂದಲೂ ಅಮೂಲ್ಯ:&lt;/h3&gt;&lt;p&gt;ಕೇವಲ ವಾಸ್ತು ಮಾತ್ರವಲ್ಲ, ಆಯುರ್ವೇದದಲ್ಲೂ ವೀಳ್ಯದೆಲೆಗೆ ಮಹತ್ವದ ಸ್ಥಾನವಿದೆ. ದಿನಕ್ಕೊಂದು ವೀಳ್ಯದೆಲೆ ಅಗಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ, ಗಂಟಲು ನೋವು ಕಡಿಮೆಯಾಗುತ್ತದೆ ಮತ್ತು ದೇಹದಲ್ಲಿನ ವಿಷಕಾರಿ ಅಂಶಗಳು ಹೊರಹೋಗುತ್ತವೆ. ಅನೇಕ ದೀರ್ಘಕಾಲದ ಕಾಯಿಲೆಗಳಿಗೆ ಇದು ನೈಸರ್ಗಿಕ ಔಷಧಿಯಾಗಿ ಕೆಲಸ ಮಾಡುತ್ತದೆ.&lt;/p&gt;&lt;p&gt;ಗಮನಿಸಬೇಕಾದ ಅಂಶ: ಮನೆಯಲ್ಲಿ ಬೆಳೆಸುವ ವೀಳ್ಯದೆಲೆ ಬಳ್ಳಿ ಒಣಗಲು ಬಿಡಬಾರದು. ಗಿಡವು ಬಾಡಿದರೆ ಅಥವಾ ಒಣಗಿದರೆ ಅದು ಆರ್ಥಿಕ ನಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪ್ರತಿದಿನ ನೀರು ಹಾಕಿ, ಪ್ರೀತಿಯಿಂದ ಅದನ್ನು ಪೋಷಿಸುವುದು ಅಗತ್ಯ. ನಿಮ್ಮ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಬೇಕೆಂದರೆ ಇಂದೇ ಒಂದು ವೀಳ್ಯದೆಲೆ ಗಿಡವನ್ನು ತಂದು ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ನೆಡಿ!&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/life/having-a-betel-leaf-vine-in-your-house-courtyard-ensures-a-rain-of-money-if-it-is-in-this-direction/articleshow-ptzwoc2"/>
        </item>
        <item>
            <title><![CDATA[ದರ್ಶನ್​ ಬಾಳಲ್ಲಿ ವಿಜಯಲಕ್ಷ್ಮಿ ಎಂಟ್ರಿ ಕೊಟ್ಟು ನಾಳೆಗೆ 23 ವರ್ಷ:  ಡಿಜಿಪಿಗೆ ಪತ್ನಿ  ಹೀಗೊಂದು ವಿಶೇಷ ಮನವಿ]]></title>
            <link>https://kannada.asianetnews.com/gallery/relationship/may-19th-darshan-and-vijyalakshmi-wedding-anniversary-wife-asked-permission-to-meet-suc-qte2dip</link>
            <guid isPermaLink="true">https://kannada.asianetnews.com/gallery/relationship/may-19th-darshan-and-vijyalakshmi-wedding-anniversary-wife-asked-permission-to-meet-suc-qte2dip</guid>
            <pubDate>Mon, 18 May 2026 19:55:24 +0530</pubDate>
            <description><![CDATA[&lt;p&gt;ರೇಣುಕಾಸ್ವಾಮಿ &amp;nbsp;ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕಿಲ್ಲ. ಈ ನಡುವೆ, ಮೇ 19 ರಂದು ತಮ್ಮ 23ನೇ ವಿವಾಹ ವಾರ್ಷಿಕೋತ್ಸವವನ್ನು ಪತಿಯೊಂದಿಗೆ ಆಚರಿಸಲು ಅವಕಾಶ ನೀಡುವಂತೆ ಪತ್ನಿ ವಿಜಯಲಕ್ಷ್ಮಿ ಅವರು ಕಾರಾಗೃಹ ಅಧಿಕಾರಿಗಳಿಗೆ ವಿಶೇಷ ಮನವಿ ಸಲ್ಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krdzjpnfcyhg7fnwwpfs3e8x,imgname-vk-1778585787055.png" type="image/jpeg" height="390" width="690"/>
            <content:encoded><![CDATA[&lt;p&gt;ರೇಣುಕಾಸ್ವಾಮಿ &amp;nbsp;ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕಿಲ್ಲ. ಈ ನಡುವೆ, ಮೇ 19 ರಂದು ತಮ್ಮ 23ನೇ ವಿವಾಹ ವಾರ್ಷಿಕೋತ್ಸವವನ್ನು ಪತಿಯೊಂದಿಗೆ ಆಚರಿಸಲು ಅವಕಾಶ ನೀಡುವಂತೆ ಪತ್ನಿ ವಿಜಯಲಕ್ಷ್ಮಿ ಅವರು ಕಾರಾಗೃಹ ಅಧಿಕಾರಿಗಳಿಗೆ ವಿಶೇಷ ಮನವಿ ಸಲ್ಲಿಸಿದ್ದಾರೆ.&lt;/p&gt;&lt;img&gt;&lt;p&gt;ರೇಣುಕಾಸ್ವಾಮಿ ಕೇಸ್​ನಲ್ಲಿ ದರ್ಶನ್​ ಅವರಿಗೆ ಸುಪ್ರೀಂಕೋರ್ಟ್​ ಕೂಡ ಜಾಮೀನು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಒಂದು ವರ್ಷ ಇನ್ನೂ ಜೈಲಿನಲ್ಲಿಯೇ ಇರಬೇಕಿದೆ. ಇದರ ನಡುವೆಯೇ ನಾಳೆ ಅರ್ಥಾತ್​ ಮೇ 19ರಂದು ದರ್ಶನ್​ ಮತ್ತು ವಿಜಯಲಕ್ಷ್ಮಿ ಅವರ ವಿವಾಹ ವಾರ್ಷಿಕೋತ್ಸವ.&lt;/p&gt;&lt;img&gt;&lt;p&gt;2003 ರ ಮೇ 19ರಂದು ದಂಪತಿ ಸಪ್ತಪದಿ ತುಳಿದಿದ್ದರು. ನಾಳೆ ಒಟ್ಟಿಗೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ತವಕದಲ್ಲಿತ್ತು ಜೋಡಿ. ಆದರೆ ಆಗಿದ್ದೇ ಬೇರೆ. ದರ್ಶನ್​ ಅವರಿಗೆ ಜಾಮೀನು ಸಿಗದ ಕಾರಣ, ಅವರ ಆಸೆಗೆ ತಣ್ಣೀರು ಎರಚಿದಂತಾಗಿದೆ.&lt;/p&gt;&lt;img&gt;&lt;p&gt;ಇದಾಗಲೇ ತಮ್ಮ ಕುಟುಂಬವನ್ನು ಭೇಟಿಯಾಗಲು ಅವಕಾಶ ನೀಡಬೇಕು ಎಂದು ದರ್ಶನ್​ ಕೋರಿಕೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ಕೂಡ ಕಾರಾಗೃಹದ ಡಿಜಿಪಿ ಅಲೋಕ್ ಕುಮಾರ್ ಅವರ ಬಳಿ ಹಾಗೂ ದರ್ಶನ್ ಪರಪ್ಪನ ಅಗ್ರಹಾರದ ಕಾರಾಗೃಹದ ಅಧಿಕಾರಿಗಳ ಬಳಿ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ತಮಗೆ ಅನುಮತಿ ನೀಡುವಂತೆ ವಿಜಯಲಕ್ಷ್ಮಿ ಅವರು ಅಲೋಕ್​ ಕುಮಾರ್​ ಅವರಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಡಿಜಿಪಿ ಅವರು, ವಿಜಯಲಕ್ಷ್ಮಿ ಅವರು ಮೇ 19ರಂದು ಆ್ಯನಿವರ್ಸರಿ ಆಚರಿಸಿಕೊಳ್ಳಲು ಅನುಮತಿ ಕೇಳಿದ್ದಾರೆ. ಜಾಮೀನು ಸಿಗದ ಕಾರಣ ದರ್ಶನ್​ ಅವರು ಕೂಡ ನೊಂದುಕೊಂಡಿದ್ದಾರೆ. ಆದ್ದರಿಂದ ವಿಜಯಲಕ್ಷ್ಮಿ ಅವರು ನನಗೆ ಅರ್ಜಿ ಸಲ್ಲಿಸಿದ್ದಾರೆ. ಇದಾಗಲೇ ಫ್ಯಾಮಿಲಿಯನ್ನು ಮೀಟ್​ ಆಗಲು ದರ್ಶನ್​ ಅವರೂ ಕೋರಿದ್ದಾರೆ. ಸದ್ಯ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದಿದ್ದಾರೆ.&lt;/p&gt;&lt;img&gt;&lt;p&gt;ಆರಂಭದಲ್ಲಿ ಜೈಲು ಅಧಿಕಾರಿಗಳ ಮಾತಿಗೆ ಅಷ್ಟಾಗಿ ಮನ್ನಣೆ ನೀಡದೆ ನೇರವಾಗಿ ಕೋರ್ಟ್ ಮೂಲಕ ಸವಲತ್ತು ಪಡೆಯಲು ಮುಂದಾಗಿದ್ದ ದರ್ಶನ್, ಈಗ ಪರಿಸ್ಥಿತಿಯ ಅರಿವಾಗಿ ಅಧಿಕಾರಿಗಳ ಮುಂದೆ ಮಣಿದಿದ್ದಾರೆ. ಜಾಮೀನು ಇಲ್ಲದೇ ಏಕಾಂಗಿತನ ಅನುಭವಿಸುತ್ತಿರುವ ದರ್ಶನ್&zwnj;ಗೆ ಮಗ ಮತ್ತು ಪತ್ನಿಯ ಭೇಟಿ ಮಾನಸಿಕವಾಗಿ ಎಷ್ಟು ಚೈತನ್ಯ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>women</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/may-19th-darshan-and-vijyalakshmi-wedding-anniversary-wife-asked-permission-to-meet-suc-qte2dip"/>
        </item>
        <item>
            <title><![CDATA[GOA SECRET: ಸಿಟಿ ಜಂಜಾಟಕ್ಕೆ ಬೇಸತ್ತು ಗೋವಾ ಕಡೆ ಮುಖ ಮಾಡಿದ ಯುವಕರು! ಏನಿದು 'ಸುಸೆಗಾಡ್' ಲೈಫ್‌ಸ್ಟೈಲ್?]]></title>
            <link>https://kannada.asianetnews.com/travel/young-indians-ditch-metro-hustle-for-goas-susegad-slow-living-and-comfortable-lifestyles/articleshow-uhrr37m</link>
            <guid isPermaLink="true">https://kannada.asianetnews.com/travel/young-indians-ditch-metro-hustle-for-goas-susegad-slow-living-and-comfortable-lifestyles/articleshow-uhrr37m</guid>
            <pubDate>Mon, 18 May 2026 17:27:25 +0530</pubDate>
            <description><![CDATA[&lt;p&gt;ದೊಡ್ಡ ನಗರಗಳ ಒತ್ತಡದ ಬದುಕಿನಿಂದ ಬೇಸತ್ತಿರುವ ಯುವ ವೃತ್ತಿಪರರು ಈಗ ಗೋವಾದತ್ತ ಮುಖ ಮಾಡುತ್ತಿದ್ದಾರೆ. ವರ್ಕ್ ಫ್ರಮ್ ಹೋಮ್ ಅವಕಾಶದಿಂದಾಗಿ, ಅವರು ಗೋವಾದ ಪ್ರಸಿದ್ಧ 'ಸುಸೆಗಾಡ್' ಅಂದರೆ ನಿಧಾನ, ನಿರಾಳ ಜೀವನಶೈಲಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxdq410w38fqtaew79gds2w,imgname-goa-lifestyle-1779103928352.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಗಿನ ಯುವಕರಿಗೆ ಗೋವಾ ಅಂದ್ರೆ ಬರೀ ಹಾಲಿಡೇ ಡೆಸ್ಟಿನೇಶನ್ ಅಲ್ಲ, ಅದೊಂದು ಲೈಫ್&zwnj;ಸ್ಟೈಲ್ ಆಯ್ಕೆಯಾಗಿದೆ. ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳಿಂದ ಹಿಡಿದು ಸ್ಟಾರ್ಟ್&zwnj;ಅಪ್ ಸಂಸ್ಥಾಪಕರು, ಕಲಾವಿದರು, ಕ್ರಿಯೇಟರ್ಸ್&zwnj;ವರೆಗೆ ಅನೇಕರು ಈಗ ದೊಡ್ಡ ನಗರಗಳ ಗದ್ದಲವನ್ನು ಬಿಟ್ಟು ಗೋವಾದ ಪ್ರಸಿದ್ಧ 'ಸುಸೆಗಾಡ್' ಜೀವನಶೈಲಿಯನ್ನು ಅರಸಿ ಹೊರಟಿದ್ದಾರೆ. ಅಂದರೆ, ನಿಧಾನ, ನಿರಾಳ ಮತ್ತು ಸಮತೋಲನದ ಬದುಕು.&lt;/p&gt;&lt;p&gt;ಗೋವಾದಲ್ಲಿ 'ಸುಸೆಗಾಡ್' ಅನ್ನೋ ಪದ ತುಂಬಾನೇ ಫೇಮಸ್. ಇದರರ್ಥ ನಿರಾಳ, ಆರಾಮದಾಯಕ, ಒತ್ತಡವಿಲ್ಲದ ಜೀವನಶೈಲಿ. ಆದರೆ ಸ್ಥಳೀಯರ ಪ್ರಕಾರ, ಜನರು ಇದನ್ನು ಹೆಚ್ಚಾಗಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. &quot;ಸುಸೆಗಾಡ್ ಅಂದ್ರೆ ಏನೂ ಕೆಲಸ ಮಾಡದೆ ಇರುವುದಲ್ಲ, ಬದಲಿಗೆ ಯಾವುದೇ ಅವಸರವಿಲ್ಲದೆ, ಒತ್ತಡವಿಲ್ಲದೆ ಆರಾಮವಾಗಿ ಬದುಕುವುದು,&quot; ಅಂತ ಗೋವಾದ ಕಲಾವಿದರೊಬ್ಬರು 'ಓ ಹೆರಾಲ್ಡೋ' ಪತ್ರಿಕೆಗೆ ತಿಳಿಸಿದ್ದಾರೆ.&lt;/p&gt;&lt;p&gt;ಬೆಂಗಳೂರು, ಮುಂಬೈ, ದೆಹಲಿಯಂತಹ ನಗರಗಳ ಟ್ರಾಫಿಕ್, ದುಬಾರಿ ಬಾಡಿಗೆ, ಒತ್ತಡದ ಕೆಲಸದಿಂದ ಬೇಸತ್ತ ಯುವಕರಿಗೆ ಈ 'ಸುಸೆಗಾಡ್' ಐಡಿಯಾ ಹೆಚ್ಚು ಇಷ್ಟವಾಗುತ್ತಿದೆ. ಇಂಟರ್&zwnj;ನೆಟ್ ಸಂಪರ್ಕ ಸುಧಾರಿಸಿರುವುದು ಮತ್ತು ರಿಮೋಟ್ ವರ್ಕ್ ಅವಕಾಶಗಳು ಹೆಚ್ಚಿರುವುದರಿಂದ, ಯುವ ವೃತ್ತಿಪರರು ಬೀಚ್ ಪಕ್ಕ ಕುಳಿತು ತಮ್ಮ ವೃತ್ತಿಜೀವನವನ್ನು ಆನ್&zwnj;ಲೈನ್&zwnj;ನಲ್ಲಿ ಮುಂದುವರಿಸಲು ಸಾಧ್ಯವಾಗಿದೆ.&lt;/p&gt;&lt;p&gt;ರೆಡ್ಡಿಟ್&zwnj;ನಲ್ಲಿ ಗೋವಾಗೆ ಶಿಫ್ಟ್ ಆದ ಅನುಭವ ಹಂಚಿಕೊಂಡ ಯುವಕರು ಇದನ್ನೊಂದು 'ಲೈಫ್&zwnj;ಸ್ಟೈಲ್ ರೀಸೆಟ್' ಅಂತ ಕರೆದಿದ್ದಾರೆ. &quot;ದೊಡ್ಡ ನಗರಗಳಂತೆ ಇಲ್ಲಿ ಸದಾ ಅವಸರದ ಭಾವನೆ ಇರುವುದಿಲ್ಲ,&quot; ಎಂದು ಒಬ್ಬ ರಿಮೋಟ್ ವರ್ಕರ್ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, &quot;ಓದುವುದು, ಕೆಫೆಗಳಿಗೆ ಹೋಗುವುದು, ಈಜುವುದು ಮತ್ತು ಶಾಂತ ಸಂಜೆಗಳನ್ನು ಕಳೆಯುತ್ತಾ, ಒಂದು ರೀತಿ ನಿವೃತ್ತಿ ಜೀವನದಂತಹ ನಿರಾಳ ಬದುಕು ಬೇಕು,&quot; ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಇದನ್ನೂ ಓದಿ: ತುಂಬಿ ತುಳುಕುತ್ತಿರುವ ಬೀಚ್&zwnj;ಗಳು, ಟ್ರಾಫಿಕ್ ಜಾಮ್, ದುಬಾರಿ ಬೆಲೆ: ಗೋವಾ ಪ್ರವಾಸೋದ್ಯಮ ಸಂಕಷ್ಟದಲ್ಲಿದೆಯೇ?&lt;/p&gt;&lt;p&gt;ಅಸ್ಸಾಗಾಂವ್, ಸಿಯೋಲಿಮ್, ಅಲ್ಡೋನಾ ಮತ್ತು ದಕ್ಷಿಣ ಗೋವಾದ ಕೆಲವು ಭಾಗಗಳು ಈಗ ನೈಟ್&zwnj;ಲೈಫ್&zwnj;ಗಿಂತ ಹೆಚ್ಚಾಗಿ ಹಸಿರು, ಸೃಜನಶೀಲ ಸಮುದಾಯಗಳು ಮತ್ತು ನಿಧಾನಗತಿಯ ಜೀವನವನ್ನು ಬಯಸುವ ದೀರ್ಘಕಾಲಿಕ ನಿವಾಸಿಗಳನ್ನು ಆಕರ್ಷಿಸುತ್ತಿವೆ. ಹೊಸ ಕೆಫೆಗಳು, ಕೋ-ವರ್ಕಿಂಗ್ ಸ್ಪೇಸ್&zwnj;ಗಳು ಮತ್ತು ವೆಲ್&zwnj;ನೆಸ್ ಕೇಂದ್ರಗಳು ಕೂಡ ಯುವ ನಗರವಾಸಿಗಳನ್ನು ಸೆಳೆಯುತ್ತಿವೆ.&lt;/p&gt;&lt;p&gt;ಆದರೆ, ಗೋವಾದ ಈ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಜೀವನ ವೆಚ್ಚ ಏರಿಕೆ, ಅತಿಯಾದ ಕಟ್ಟಡ ನಿರ್ಮಾಣ ಮತ್ತು ಸಾಂಸ್ಕೃತಿಕ ಬದಲಾವಣೆಯ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ಇತ್ತೀಚೆಗೆ, ಒಬ್ಬ ಸಾಫ್ಟ್&zwnj;ವೇರ್ ಎಂಜಿನಿಯರ್ ಗೋವಾದಲ್ಲಿ ಒಬ್ಬರೇ ವಾಸಿಸಲು ತಿಂಗಳಿಗೆ ಸುಮಾರು ₹82,000 ಖರ್ಚು ಮಾಡುವುದಾಗಿ ಹೇಳಿಕೊಂಡಿದ್ದು, ಇದು ವೈರಲ್ ಆಗಿತ್ತು.&lt;/p&gt;&lt;p&gt;ಹೆಚ್ಚುತ್ತಿರುವ ವಲಸೆ ಮತ್ತು ರಿಯಲ್ ಎಸ್ಟೇಟ್ ಹಾವಳಿಯಿಂದ ಗೋವಾದ ಅಸ್ಮಿತೆಯನ್ನು ಕಾಪಾಡುವ ಬಗ್ಗೆ ಸ್ಥಳೀಯರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಬರುವವರು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸಬೇಕು, ಕೊಂಕಣಿ ಕಲಿಯಬೇಕು ಮತ್ತು ಗೋವಾವನ್ನು ಕೇವಲ 'ಪಾರ್ಟಿ ರಾಜ್ಯ' ಎಂದು ಪರಿಗಣಿಸಬಾರದು ಎಂದು ಕೆಲವು ನಿವಾಸಿಗಳು ಆನ್&zwnj;ಲೈನ್&zwnj;ನಲ್ಲಿ ಸಲಹೆ ನೀಡಿದ್ದಾರೆ.&lt;/p&gt;&lt;p&gt;ಈ ಎಲ್ಲಾ ಸವಾಲುಗಳ ನಡುವೆಯೂ, ಗೋವಾದ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ನಿರಂತರ ಒತ್ತಡ ಮತ್ತು ಉತ್ಪಾದಕತೆಯೇ ಮುಖ್ಯವಾಗಿರುವ ಈ ಜಗತ್ತಿನಲ್ಲಿ, ಗೋವಾದ ನಿಧಾನಗತಿಯ ಜೀವನವು ಶಾಂತಿ, ನೆಮ್ಮದಿ ಮತ್ತು ಉತ್ತಮ ವರ್ಕ್-ಲೈಫ್ ಬ್ಯಾಲೆನ್ಸ್ ಹುಡುಕುತ್ತಿರುವ ಯುವ ಪೀಳಿಗೆಗೆ ಒಂದು ದೊಡ್ಡ ಆಕರ್ಷಣೆಯಾಗಿದೆ.&lt;/p&gt;&lt;p&gt;ಇದನ್ನೂ ಓದಿ: ನಿಮ್ಮ ಗೋವಾ ಪ್ರವಾಸವನ್ನು ಮತ್ತಷ್ಟು ದಿನ ವಿಸ್ತರಿಸುವಂತೆ ಮಾಡುವ 5 ಅನುಭವಗಳಿವು&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/travel/young-indians-ditch-metro-hustle-for-goas-susegad-slow-living-and-comfortable-lifestyles/articleshow-uhrr37m"/>
        </item>
        <item>
            <title><![CDATA[ತಿಳಿದೋ ತಿಳಿಯದೆಯೋ ಈ 5 ಅಭ್ಯಾಸವಿದ್ರೆ ಇಂದೇ ಬಿಟ್ಟುಬಿಡಿ, ಇಲ್ಲವೆಂದ್ರೆ ಹಾವು ಕಚ್ಚೋಕೆ ನಾವೇ ಆಹ್ವಾನಿಸಿದಂತೆ!]]></title>
            <link>https://kannada.asianetnews.com/life/snake-safety-tips-common-habits-that-increase-the-risk-of-snake-bites/articleshow-w0yt3as</link>
            <guid isPermaLink="true">https://kannada.asianetnews.com/life/snake-safety-tips-common-habits-that-increase-the-risk-of-snake-bites/articleshow-w0yt3as</guid>
            <pubDate>Tue, 19 May 2026 14:12:26 +0530</pubDate>
            <description><![CDATA[&lt;p&gt;&lt;strong&gt;How to avoid snake bites in summer: &lt;/strong&gt;ಬೇಸಿಗೆ ಮತ್ತು ಮಳೆಗಾಲ ಆರಂಭವಾಯಿತೆಂದರೆ ಸಾಕು, ಹಾವುಗಳ ಓಡಾಟ ಹೆಚ್ಚಾಗುತ್ತದೆ. ಆದರೆ ನಿಮಗೆ ಗೊತ್ತೇ? ನಮ್ಮ ಕೆಲವು ಸಣ್ಣ ತಪ್ಪುಗಳು ಅಥವಾ ಅಜಾಗರೂಕತೆಯ ಅಭ್ಯಾಸಗಳೇ ಹಾವುಗಳು ನಮ್ಮ ಹತ್ತಿರ ಬರಲು ಪ್ರಚೋದನೆ ನೀಡುತ್ತವೆ. ಹಾವಿನ ಕಚ್ಚುವಿಕೆಯಿಂದ ಪಾರಾಗಲು ಮತ್ತು ನಿಮ್ಮ ಪರಿಸರವನ್ನು ಸುರಕ್ಷಿತವಾಗಿರಿಸಲು ನೀವು ಪಾಲಿಸಬೇಕಾದ ಅಗತ್ಯ ಮುನ್ನೆಚ್ಚರಿಕೆಗಳ ಕುರಿತಾದ ಮಾಹಿತಿ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzpa4r35xjg91jt9wbcg8re,imgname-thumbnail---2026-05-19t140922.244-1779180049155.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೇ&lt;/strong&gt;ಸಿಗೆಯಲ್ಲಿ ನಗರ ಪ್ರದೇಶಗಳ ಸುತ್ತಮುತ್ತ ಹಾವಿನ ಓಡಾಟ ಹೆಚ್ಚಾಗುತ್ತದೆ ಮತ್ತು ಎಲ್ಲಿಯಾದರೂ ಹಾವು ಕಂಡುಬಂದರೆ ಎಂತಹ ಧೈರ್ಯವಂತರಿಗೂ ಬೆವರುವಂತಾಗುತ್ತದೆ. ಅದೇ ರೀತಿ ಪ್ರತಿದಿನ ಹಾವು ಕಚ್ಚುವ ಸುದ್ದಿಗಳನ್ನು ಕೇಳಿದ ನಂತರ ಜನರ ಮನಸ್ಸಿನಲ್ಲಿ ತಮ್ಮ ಸುತ್ತಮುತ್ತ, ಮನೆ ಅಥವಾ ಗಾರ್ಡನ್&zwnj;ನಲ್ಲಿ ಹಾವು ಇರಬಹುದೇ ಎಂಬ ಭಯ ಉಂಟಾಗುತ್ತದೆ. ಆದರೆ ನಿಮಗೆ ಗೊತ್ತೇ? ಹಲವು ಬಾರಿ ನೀವೇ ಸ್ವತಃ ಹಾವುಗಳನ್ನು ನಿಮ್ಮ ಹತ್ತಿರಕ್ಕೆ ಬರುವಂತೆ ಆಹ್ವಾನ ನೀಡುತ್ತೀರಿ. ತಿಳಿದೋ ತಿಳಿಯದೆಯೋ ಮಾಡುವ ಕೆಲವು ಅಭ್ಯಾಸಗಳು ಹಾವು ಕಚ್ಚಲು ಕಾರಣವಾಗುತ್ತವೆ. ತಜ್ಞರ ಪ್ರಕಾರ, ಹಾವುಗಳು ಮನುಷ್ಯರ ಬಳಿ ತಮ್ಮ ಇಚ್ಛೆಯಿಂದ ಬರುವುದಿಲ್ಲ, ಬದಲಾಗಿ ಆಹಾರ, ನೀರು ಮತ್ತು ಅಡಗಿಕೊಳ್ಳುವ ಜಾಗ ಅವುಗಳನ್ನು ಅಲ್ಲಿಗೆ ಸೆಳೆಯುತ್ತವೆ. ನಿಮ್ಮ ಮನೆ ಮತ್ತು ಗಾರ್ಡನ್ ಅನ್ನು ಸುರಕ್ಷಿತವಾಗಿಡಲು ಯಾವ ವಿಷಯಗಳು ಹಾವುಗಳನ್ನು ನಿಮ್ಮತ್ತ ಆಕರ್ಷಿಸುತ್ತವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.&lt;/p&gt;&lt;h2&gt;&lt;strong&gt;ಕಲ್ಲಿರುವ ಪ್ರದೇಶಗಳಲ್ಲಿ ನಡೆದಾಡುವುದು&lt;/strong&gt;&lt;/h2&gt;&lt;p&gt;WebMD ಪ್ರಕಾರ, ಹಾವುಗಳು ಹೆಚ್ಚಾಗಿ ಎತ್ತರದ ಹುಲ್ಲು, ಕಲ್ಲುಗಳ ಕೆಳಗೆ ಅಥವಾ ಕಟ್ಟಿಗೆಯ ರಾಶಿಗಳಲ್ಲಿ ಅಡಗಿರುತ್ತವೆ. ಏಕೆಂದರೆ ಅಲ್ಲಿ ಅವುಗಳಿಗೆ ಸುಲಭವಾಗಿ ಆಹಾರ ಸಿಗುತ್ತದೆ.&lt;/p&gt;&lt;p&gt;ಹಲವು ಬಾರಿ ಜನರು ಕಲ್ಲಿನ ಪ್ರದೇಶಗಳಿಗೆ ಹೋದಾಗ, ನಿರ್ಮಿಸಲಾದ ರಸ್ತೆ ಅಥವಾ ಕಾಲುದಾರಿ ಬಿಟ್ಟು ಪೊದೆಗಳು ಅಥವಾ ಕಲ್ಲುಗಳ ನಡುವೆ ನಡೆದರೆ ಹಾವು ಕಚ್ಚುವ ಅಪಾಯ ಅತಿ ಹೆಚ್ಚಾಗಿರುತ್ತದೆ. ಕಾಲುದಾರಿ ಇಲ್ಲದೆ ನಡೆಯುವಾಗ ನಿಮ್ಮ ಕಾಲು ಅರಿಯದಂತೆ ಅವುಗಳನ್ನ ತುಳಿಯಬಹುದು. ಇದರಿಂದ ಅವು ರಕ್ಷಣಾತ್ಮಕವಾಗಿ ದಾಳಿ ಮಾಡುತ್ತವೆ.&lt;/p&gt;&lt;h2&gt;&lt;strong&gt;ಸರಿಯಾದ ಪಾದರಕ್ಷೆ ಧರಿಸದಿರುವುದು &amp;nbsp;&lt;/strong&gt;&lt;/h2&gt;&lt;p&gt;ಕಾಡು ಅಥವಾ ಹುಲ್ಲುಗಾವಲು ಪ್ರದೇಶಗಳಿಗೆ ಹೋಗುವಾಗ ಚಪ್ಪಲಿ ಅಥವಾ ಸ್ಯಾಂಡಲ್ ಧರಿಸುವುದು ತುಂಬಾ ಅಪಾಯಕಾರಿ. CDC ಪ್ರಕಾರ, ಇಂತಹ ಪ್ರದೇಶಗಳಲ್ಲಿ ಯಾವಾಗಲೂ ಎತ್ತರವಾದ ಮತ್ತು ಬಲವಾದ ಬೂಟುಗಳನ್ನು ಧರಿಸಬೇಕು. ಹಾವಿನ ಹಲ್ಲುಗಳು ತೆಳುವಾದ ಬಟ್ಟೆ ಅಥವಾ ಚಪ್ಪಲಿಯನ್ನು ಸುಲಭವಾಗಿ ಚುಚ್ಚಬಲ್ಲವು, ಆದರೆ ಚರ್ಮದ ಅಥವಾ ದಪ್ಪ ರಬ್ಬರ್&zwnj;ನ ಬೂಟುಗಳು ನಿಮಗೆ ಹಾವಿನ ವಿಷಕಾರಿ ಹಲ್ಲಿನಿಂದ ಸಾಕಷ್ಟು ಮಟ್ಟಿಗೆ ರಕ್ಷಣೆ ನೀಡುತ್ತವೆ.&lt;/p&gt;&lt;h2&gt;&lt;strong&gt;ದಟ್ಟವಾದ ಗಾರ್ಡನ್&zwnj; ಮಧ್ಯೆ ಕೈ ಹಾಕೋದು&lt;/strong&gt;&lt;/h2&gt;&lt;p&gt;ನ್ಯಾಷನಲ್ ವೈಲ್ಡ್ ಲೈಫ್ ಫೆಡರೇಶನ್ ಪ್ರಕಾರ, ಗಾರ್ಡನ್ ಸ್ವಚ್ಛಗೊಳಿಸುವಾಗ ನೇರವಾಗಿ ಕೈಗಳನ್ನು ಪೊದೆ ಅಥವಾ ದಟ್ಟವಾದ ಗಿಡಗಳ ನಡುವೆ ಹಾಕುವುದು ಅಪಾಯಕಾರಿ. ತಜ್ಞರ ಅಭಿಪ್ರಾಯದಂತೆ ಹಾವುಗಳು ಹೆಚ್ಚಾಗಿ ತಂಪು ಮತ್ತು ತೇವಾಂಶವಿರುವ ಜಾಗಗಳಲ್ಲಿ ಸುರುಳಿ ಸುತ್ತಿ ಕುಳಿತಿರುತ್ತವೆ. ನೀವು ಕೈಗವಸು (gloves) ಧರಿಸದೆ ಅಥವಾ ನೋಡದೆ ಅಂತಹ ಜಾಗಗಳಿಗೆ ಕೈ ಹಾಕಿದರೆ, ಹಾವು ಅದನ್ನು ದಾಳಿ ಎಂದು ಭಾವಿಸಿ ಕಚ್ಚಬಹುದು.&lt;/p&gt;&lt;h3&gt;&lt;strong&gt;ನಡೆಯುವಾಗ ಕೆಳಗೆ ನೋಡದಿರುವುದು&lt;/strong&gt;&lt;/h3&gt;&lt;p&gt;ಅನೇಕ ಬಾರಿ ಜನರು ಫೋನ್ ನೋಡುತ್ತಾ ಅಥವಾ ಮಾತನಾಡುತ್ತಾ ನಡೆಯುತ್ತಾರೆ ಮತ್ತು ಕೆಳಗೆ ಗಮನ ಕೊಡುವುದಿಲ್ಲ. ಹಾವುಗಳು ಸುತ್ತಮುತ್ತಲಿನ ಪರಿಸರಕ್ಕೆ ತಕ್ಕಂತೆ ತಮ್ಮನ್ನು ತಾವು ಬಹಳ ಚೆನ್ನಾಗಿ ಹೊಂದಿಸಿಕೊಳ್ಳುತ್ತವೆ (camouflage). ಮಾಯೊ ಕ್ಲಿನಿಕ್&zwnj;ನ ವರದಿಯ ಪ್ರಕಾರ, ಅನೇಕ ಜನರು ಹಾವನ್ನು ನೆಲದ ಮೇಲೆ ಬಿದ್ದಿರುವ ಒಣಗಿದ ಕೊಂಬೆ ಅಥವಾ ಹಗ್ಗ ಎಂದು ಭಾವಿಸಿ ಅದರ ಮೇಲೆ ಕಾಲಿಡುತ್ತಾರೆ. ಜಾಗರೂಕತೆಯ ಕೊರತೆಯೇ ಸ್ನೇಕ್ ಬೈಟ್ (ಹಾವು ಕಚ್ಚುವಿಕೆ) ಗೆ ಮುಖ್ಯ ಕಾರಣವಾಗುತ್ತದೆ.&lt;/p&gt;&lt;h3&gt;&lt;strong&gt;ಸ್ನೇಕ್ ಸೀಸನ್&zwnj;ನಲ್ಲಿ ಹೊರಗೆ ಹೆಚ್ಚು ಸಮಯ ಕಳೆಯುವುದು&lt;/strong&gt;&lt;/h3&gt;&lt;p&gt;ಹಾವುಗಳು ಶೀತ ರಕ್ತದ ಪ್ರಾಣಿಗಳಾಗಿರುವುದರಿಂದ ಅವು ಬೇಸಿಗೆ ಮತ್ತು ಮಳೆಗಾಲದಲ್ಲಿ ಅತಿ ಹೆಚ್ಚು ಸಕ್ರಿಯವಾಗಿರುತ್ತವೆ. ತಾಪಮಾನ ಹೆಚ್ಚಾದಂತೆ ಹಾವುಗಳು ಸಂತಾನೋತ್ಪತ್ತಿ ಮತ್ತು ಆಹಾರದ ಹುಡುಕಾಟದಲ್ಲಿ ಹೊರಬರುತ್ತವೆ. ಈ ಸಮಯದಲ್ಲಿ ಬಯಲು ಪ್ರದೇಶಗಳು, ಹೊಲಗಳು ಅಥವಾ ಕಾಡುಗಳಲ್ಲಿ ಎಚ್ಚರಿಕೆ ಇಲ್ಲದೆ ತಿರುಗುವುದು ಅಪಾಯದಿಂದ ಮುಕ್ತವಾಗಿರುವುದಿಲ್ಲ.&lt;/p&gt;]]></content:encoded>
            <category>women</category>
            <dc:creator>Ashwini HR</dc:creator>
            <atom:link href="https://kannada.asianetnews.com/life/snake-safety-tips-common-habits-that-increase-the-risk-of-snake-bites/articleshow-w0yt3as"/>
        </item>
        <item>
            <title><![CDATA[Love Cheating: ಸಾರಾ ಅಲಿ ಖಾನ್ V/S ಆಯುಷ್ಮಾನ್ ಖುರಾನಾ: ಲವ್ 'ಚೀಟಿಂಗ್' ಬಗ್ಗೆ ಶುರುವಾಯ್ತು ದೊಡ್ಡ ರಾದ್ಧಾಂತ!]]></title>
            <link>https://kannada.asianetnews.com/cine-world/sara-ali-khan-says-once-a-cheater-always-a-cheater-on-infedility-but-ayushmann-khurrana-different-opinion/articleshow-wo18unx</link>
            <guid isPermaLink="true">https://kannada.asianetnews.com/cine-world/sara-ali-khan-says-once-a-cheater-always-a-cheater-on-infedility-but-ayushmann-khurrana-different-opinion/articleshow-wo18unx</guid>
            <pubDate>Mon, 18 May 2026 15:27:58 +0530</pubDate>
            <description><![CDATA[&lt;p&gt;ಇತ್ತೀಚೆಗೆ ಸಾರಾ ಅರ್ಜುನ್ ಪ್ರತಾಪ್ ಬಾಜ್ವಾ ಎಂಬುವರ ಜೊತೆ ಕಾಣಿಸಿಕೊಳ್ಳುತ್ತಿದ್ದು, ಅವರ ಹೊಸ ಪ್ರೇಮ ಕಥೆಯ ಬಗ್ಗೆಯೂ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಒಟ್ಟಿನಲ್ಲಿ ಸಿನಿಮಾದ ಕಥೆಯಂತೆ ಆಫ್-ಸ್ಕ್ರೀನ್ ನಲ್ಲೂ ಪತಿ, ಪತ್ನಿ ಮತ್ತು 'ಮೋಸ'ದ ಬಗ್ಗೆ ಚರ್ಚೆಗಳು ಜೋರಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krx60sp9nnxyarm40z1ahzm0,imgname-sara-ali-khan-ayushmann-khurrana-rakul-preet-singh-1779095856841.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್&zwnj;ನ ಚಟಪಟ ಹುಡುಗಿ ಸಾರಾ ಅಲಿ ಖಾನ್ (Sara Ali Khan) ಯಾವಾಗಲೂ ಏನಾದರೂ ಒಂದು ನೇರವಾದ ಮಾತು ಹೇಳಿ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಅವರು ಸಂಬಂಧಗಳ ಬಗ್ಗೆ ಆಡಿರುವ ಮಾತು ಕೇವಲ ಸುದ್ದಿಯಲ್ಲ, ದೊಡ್ಡ ಮಟ್ಟದ ವಾಗ್ವಾದಕ್ಕೆ ನಾಂದಿ ಹಾಡಿದೆ. &quot;ಪ್ರೀತಿಯಲ್ಲಿ ಒಮ್ಮೆ ಮೋಸ ಮಾಡಿದವನನ್ನು ಯಾವತ್ತೂ ನಂಬಬಾರದು&quot; ಎನ್ನುವ ಸಾರಾ ಅವರ ಸಿದ್ಧಾಂತಕ್ಕೆ ಈಗ ಇಡೀ ಬಾಲಿವುಡ್ ಅಚ್ಚರಿ ವ್ಯಕ್ತಪಡಿಸಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಸಂಗತಿ ಏನೆಂದರೆ, 'ಪತಿ ಪತ್ನಿ ಔರ್ ವೋ ದೋ' ಚಿತ್ರದ ಪ್ರಮೋಷನ್ ವೇಳೆ ನಂಬಿಕೆ ದ್ರೋಹದ ಬಗ್ಗೆ ಚರ್ಚೆ ಶುರುವಾಯಿತು. ಅಲ್ಲಿ ಸಾರಾ ಹೇಳಿದ್ದು ಹೀಗೆ- &quot;ಮೋಸ ಎನ್ನುವುದು ಕೇವಲ ಒಂದು ತಪ್ಪಲ್ಲ, ಅದು ಆ ವ್ಯಕ್ತಿಯ ಗುಣ. ಒಮ್ಮೆ ಆ ಗಡಿಯನ್ನು ದಾಟಿದ ಮೇಲೆ ಅವರನ್ನು ಮತ್ತೆ ನಂಬುವುದು ಕಷ್ಟ. ಒಮ್ಮೆ ಚೀಟರ್ ಎನಿಸಿಕೊಂಡರೆ ಯಾವಾಗಲೂ ಚೀಟರ್ ಅಷ್ಟೇ!&quot; ಈ ಮಾತುಗಳನ್ನು ಕೇಳಿದ ಕೂಡಲೇ ಪಕ್ಕದಲ್ಲೇ ಇದ್ದ ಆಯುಷ್ಮಾನ್ ಖುರಾನಾ (Ayushmann Khurrana) ಮಧ್ಯಪ್ರವೇಶಿಸಿ, &quot;ನೋಡಿ ಸಾರಾ, ಎಲ್ಲರೂ ಬದಲಾಗುತ್ತಾರೆ. ಕೆಟ್ಟ ಗುಣಗಳಿಂದ ಹೊರಬಂದು ಒಳ್ಳೆಯವರಾದವರು ಎಷ್ಟೋ ಜನರಿದ್ದಾರೆ,&quot; ಎಂದು ಸಾರಾ ಅವರ ವಾದಕ್ಕೆ ತಣ್ಣೀರು ಸುರಿಸಿದರು.&lt;/p&gt;&lt;p&gt;&lt;img&gt;&lt;/p&gt;&lt;p&gt;ಆದರೆ ಪಟೌಡಿ ಸುಂದರಿ ಸುಮ್ಮನೆ ಕುಳಿತುಕೊಳ್ಳುವವರಲ್ಲ! ಆಯುಷ್ಮಾನ್ ಮಾತಿಗೆ ಕೌಂಟರ್ ನೀಡಿದ ಅವರು, &quot;ನೀವು ಬದಲಾಗಬಹುದು ಎಂದು ನಾನು ಒಪ್ಪುತ್ತೇನೆ. ಆದರೆ ಒಮ್ಮೆ ಮೋಸಗಾರ ಎಂಬ ಟ್ಯಾಗ್ ಅಂಟಿಕೊಂಡ ಮೇಲೆ ಅದನ್ನು ಅಳಿಸುವುದು ಹೇಗೆ? ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದವರಿಗೆ ನೀವು ಮತ್ತೆ ಮೋಸ ಮಾಡುವುದಿಲ್ಲ ಎನ್ನುವ ಖಾತ್ರಿ ಏನು?&quot; ಎಂದು ಪ್ರಶ್ನಿಸಿದರು.&lt;/p&gt;&lt;p&gt;ಇವರಿಬ್ಬರ ಮಾತಿನ ಚಕಮಕಿ ನೋಡಿ ಅಲ್ಲಿದ್ದ ರಕುಲ್ ಪ್ರೀತ್ ಕೂಡ ಗಲಿಬಿಲಿಯಾದರು. ರಕುಲ್ ಕೂಡ ಆಯುಷ್ಮಾನ್ ಪರವಾಗಿ ಬ್ಯಾಟ್ ಬೀಸಿ, &quot;ಪರಿಸ್ಥಿತಿಗಳು ಮನುಷ್ಯನಿಂದ ತಪ್ಪು ಮಾಡಿಸಬಹುದು, ಹಾಗೆಂದ ಮಾತ್ರಕ್ಕೆ ಅವರು ಯಾವಾಗಲೂ ಕೆಟ್ಟವರಾಗಿರುವುದಿಲ್ಲ,&quot; ಎಂದರು.&lt;/p&gt;&lt;p&gt;&lt;img&gt;&lt;/p&gt;&lt;p&gt;ಕೊನೆಗೆ ಆಯುಷ್ಮಾನ್ ಖುರಾನಾ ವಾತಾವರಣವನ್ನು ತಿಳಿಗೊಳಿಸಲು ಸಾರಾ ಅವರ ಹಳೆಯ ಡೇಟಿಂಗ್ ಜೀವನದ ಬಗ್ಗೆ ಜೋಕ್ ಮಾಡಿದರು. &quot;ಸಾರಾ, ಅವನನ್ನು ಮರೆತುಬಿಡು.. ಹೋಗಲಿ ಬಿಡು, ಕ್ಷಮಿಸು,&quot; ಎಂದು ಕಾಲೆಳೆಯುತ್ತಿದ್ದಂತೆ ಸಾರಾ ಮುಖದಲ್ಲಿ ನಗು ಕಾಣಿಸಿಕೊಂಡಿತು.&lt;/p&gt;&lt;p&gt;ಇತ್ತೀಚೆಗೆ ಸಾರಾ ಅರ್ಜುನ್ ಪ್ರತಾಪ್ ಬಾಜ್ವಾ ಎಂಬುವರ ಜೊತೆ ಕಾಣಿಸಿಕೊಳ್ಳುತ್ತಿದ್ದು, ಅವರ ಹೊಸ ಪ್ರೇಮ ಕಥೆಯ ಬಗ್ಗೆಯೂ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಒಟ್ಟಿನಲ್ಲಿ ಸಿನಿಮಾದ ಕಥೆಯಂತೆ ಆಫ್-ಸ್ಕ್ರೀನ್ ನಲ್ಲೂ ಪತಿ, ಪತ್ನಿ ಮತ್ತು 'ಮೋಸ'ದ ಬಗ್ಗೆ ಚರ್ಚೆಗಳು ಜೋರಾಗಿವೆ. ಮೇ 15 ರಂದು ತೆರೆಕಂಡ ಈ ಸಿನಿಮಾ ಈಗ ಎಲ್ಲರ ಗಮನ ಸೆಳೆಯುತ್ತಿದೆ.&lt;/p&gt;]]></content:encoded>
            <category>women</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/sara-ali-khan-says-once-a-cheater-always-a-cheater-on-infedility-but-ayushmann-khurrana-different-opinion/articleshow-wo18unx"/>
        </item>
        <item>
            <title><![CDATA[ಜಡ್ಜ್ ಅತ್ತೆಗೆ ಸೊಸೆಯಾದ ಮಾಜಿ 'ಮಿಸ್ ಪುಣೆ ಟ್ವಿಶಾ ಶರ್ಮಾ'; ಮದುವೆಯಾಗಿ 5 ತಿಂಗಳಿಗೆ ನಿಗೂಢ ಸಾವು!]]></title>
            <link>https://kannada.asianetnews.com/india-news/former-miss-pune-twisha-sharma-dies-5-months-after-marriage-family-alleges-torture-sat/articleshow-ztbmtlz</link>
            <guid isPermaLink="true">https://kannada.asianetnews.com/india-news/former-miss-pune-twisha-sharma-dies-5-months-after-marriage-family-alleges-torture-sat/articleshow-ztbmtlz</guid>
            <pubDate>Mon, 18 May 2026 15:10:25 +0530</pubDate>
            <description><![CDATA[&lt;p&gt;ಮಾಜಿ 'ಮಿಸ್ ಪುಣೆ' ಟ್ವಿಶಾ ಶರ್ಮಾ ಅವರು ಮದುವೆಯಾದ ಐದೇ ತಿಂಗಳಲ್ಲಿ ಭೋಪಾಲ್&zwnj;ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬವು ವರದಕ್ಷಿಣೆ ಮತ್ತು ಮಾನಸಿಕ ಕಿರುಕುಳದ ಆರೋಪ ಮಾಡಿದ್ದು, ಪತಿಯ ಮನೆಯವರು ಇದನ್ನು ನಿರಾಕರಿಸಿದ್ದಾರೆ. ಈ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krx7a3kj8ka0q8qmq6esh346,imgname-miss-pune-twisha-sharma-dies-1779097210482.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶದ ಫ್ಯಾಷನ್ ಲೋಕ ಮತ್ತು ಕಾರ್ಪೊರೇಟ್ ಜಗತ್ತಿನಲ್ಲಿ ತನ್ನದೇ ಆದ ಗುರುತು ಮೂಡಿಸಿದ್ದ ಮಾಜಿ 'ಮಿಸ್ ಪುಣೆ' ಟ್ವಿಶಾ ಶರ್ಮಾ (Twisha Sharma) ಅವರ ಸಾವು ಇಡೀ ದೇಶವನ್ನು ಆಘಾತಕ್ಕೀಡು ಮಾಡಿದೆ. ಮದುವೆಯಾಗಿ ಕೇವಲ 5 ತಿಂಗಳು ಕಳೆಯುವಷ್ಟರಲ್ಲೇ ಟ್ವಿಶಾ ಭೋಪಾಲ್&zwnj;ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಸಾವಿನ ಹಿಂದೆ ಮಾನಸಿಕ ಕಿರುಕುಳ ಮತ್ತು ವರದಕ್ಷಿಣೆ ಕಿರುಕುಳದ ಕೈವಾಡವಿದೆ ಎಂದು ಟ್ವಿಶಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಸಂಭ್ರಮದ ಮದುವೆ, ಐದೇ ತಿಂಗಳಿಗೆ ದುರಂತ ಅಂತ್ಯ:&lt;/strong&gt;&lt;/h3&gt;&lt;p&gt;2012ರಲ್ಲಿ 'ಮಿಸ್ ಪುಣೆ' ಕಿರೀಟ ಮುಡಿಗೇರಿಸಿಕೊಂಡಿದ್ದ ಟ್ವಿಶಾ ಶರ್ಮಾ, ನೋಯ್ಡಾದಲ್ಲಿ ಕಾರ್ಪೊರೇಟ್ ವೃತ್ತಿಜೀವನ ನಡೆಸುತ್ತಿದ್ದರು. ಕಳೆದ ಐದು ತಿಂಗಳ ಹಿಂದೆಯಷ್ಟೇ ಅವರು ಭೋಪಾಲ್ ಮೂಲದ ವಕೀಲ ಸಮರ್ಥ್ ಸಿಂಗ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ಆರಂಭದ ದಿನಗಳಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕಳೆದ ಮಂಗಳವಾರ (ಮೇ 12) ರಾತ್ರಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಮನೆಯವರನ್ನು ಆಘಾತಕ್ಕೆ ತಳ್ಳಿದೆ. ಟ್ವಿಶಾ ಅವರ ಸಹೋದರ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪ್ರಕಾರ, ಸಾವಿಗೂ ಕೆಲವೇ ಸಮಯದ ಮೊದಲು ಟ್ವಿಶಾ ಅವರೊಂದಿಗೆ ಫೋನ್&zwnj;ನಲ್ಲಿ ಮಾತನಾಡಿದ್ದರು. ಆ ವೇಳೆ ಅವರು ತನ್ನ ಅತ್ತೆ ಮನೆಯಲ್ಲಿ ತಾನು ಎದುರಿಸುತ್ತಿರುವ ತೀವ್ರ ಒತ್ತಡ ಮತ್ತು ಮಾನಸಿಕ ಹಿಂಸೆಯ ಬಗ್ಗೆ ವಿವರಿಸಿದ್ದರು ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಕೆಲಸಕ್ಕಾಗಿ ಒತ್ತಡ ಮತ್ತು ಅನಿರೀಕ್ಷಿತ ಗರ್ಭಧಾರಣೆ:&lt;/strong&gt;&lt;/h3&gt;&lt;p&gt;ಟ್ವಿಶಾ ಎಂಬಿಎ ಪದವೀಧರೆಯಾಗಿದ್ದು, ಮದುವೆಯ ನಂತರ ಸಂಸಾರಕ್ಕಾಗಿ ಕೆಲಸ ಬಿಟ್ಟು ಭೋಪಾಲ್&zwnj;ಗೆ ಬಂದಿದ್ದರು. ಆದರೆ ಪತಿ ಮತ್ತು ಅತ್ತೆ ಕಡೆಯಿಂದ ಮತ್ತೆ ಕೆಲಸಕ್ಕೆ ಸೇರುವಂತೆ ನಿರಂತರ ಒತ್ತಡ ಇತ್ತೆಂದು ಹೇಳಲಾಗಿದೆ. ಇದರ ಜೊತೆಗೆ, ಟ್ವಿಶಾ ಅನಿರೀಕ್ಷಿತವಾಗಿ ಗರ್ಭಿಣಿಯಾಗಿದ್ದರು. ಆದರೆ ಅವರು ಆ ಹಂತದಲ್ಲಿ ತಾಯಿಯಾಗಲು ಮಾನಸಿಕವಾಗಿ ಸಿದ್ಧರಿರಲಿಲ್ಲ. ಇದೇ ವಿಷಯವಾಗಿ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದವು ಮತ್ತು ಇದು ಅವರ ಸಾವಿಗೆ ಕಾರಣವಾಗಿರಬಹುದು ಎಂದು ಕುಟುಂಬಸ್ಥರು ದೂರಿದ್ದಾರೆ.&lt;/p&gt;&lt;h2&gt;&lt;strong&gt;ಅತ್ತೆ ಮನೆಯವರ ಸ್ಪಷ್ಟನೆ:&lt;/strong&gt;&lt;/h2&gt;&lt;p&gt;ಇನ್ನೊಂದೆಡೆ, ಟ್ವಿಶಾ ಅವರ ಅತ್ತೆ ಗಿರಿಬಾಲಾ ಸಿಂಗ್ (ನಿವೃತ್ತ ನ್ಯಾಯಾಧೀಶರು) ಈ ಆರೋಪಗಳನ್ನು ನಿರಾಕರಿಸಿದ್ದಾರೆ. 'ರಾತ್ರಿ 9:30 ರವರೆಗೆ ನಾವೆಲ್ಲರೂ ಒಟ್ಟಿಗೆ ಕುಳಿತು ಟಿವಿ ನೋಡುತ್ತಿದ್ದೆವು. ಇದಕ್ಕೆ ಮನೆಯ ಸಿಸಿಟಿವಿ ದೃಶ್ಯಾವಳಿಗಳೇ ಸಾಕ್ಷಿ. ನಂತರ ಅವರು ತಮ್ಮ ಕೋಣೆಗೆ ಹೋದರು. ಬಳಿಕ ಅವರನ್ನು ಅಸ್ವಸ್ಥ ಸ್ಥಿತಿಯಲ್ಲಿ ಭೋಪಾಲ್ ಏಮ್ಸ್&zwnj;ಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು' ಎಂದು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಯಾರು ಈ ಟ್ವಿಶಾ ಶರ್ಮಾ?&lt;/strong&gt;&lt;/h3&gt;&lt;p&gt;ಟ್ವಿಶಾ ಶರ್ಮಾ ಕೇವಲ ಸೌಂದರ್ಯ ಸ್ಪರ್ಧೆಯ ವಿಜೇತೆ ಮಾತ್ರವಲ್ಲ, ಪ್ರತಿಭಾವಂತ ವಿದ್ಯಾರ್ಥಿನಿಯೂ ಆಗಿದ್ದರು. 2012ರಲ್ಲಿ ಮಿಸ್ ಪುಣೆ ಪಟ್ಟ ಗೆದ್ದಿದ್ದ ಅವರು ಎರಡು ಚಿತ್ರಗಳಲ್ಲಿ ನಟಿಸಿದ್ದರು. ಕಾರ್ಪೊರೇಟ್ ವಲಯದಲ್ಲೂ ಯಶಸ್ವಿ ವೃತ್ತಿಜೀವನ ಹೊಂದಿದ್ದ ಅವರು ಪ್ರೀತಿಯ ಜಾಲಕ್ಕೆ ಬಿದ್ದು ಮದುವೆಯಾಗಿದ್ದರು. ಸದ್ಯ ಭೋಪಾಲ್ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಒಬ್ಬ ಪ್ರತಿಭಾವಂತ ಯುವತಿಯ ಜೀವನ ಹೀಗೆ ಅಂತ್ಯಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.&lt;/p&gt;]]></content:encoded>
            <category>women</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/former-miss-pune-twisha-sharma-dies-5-months-after-marriage-family-alleges-torture-sat/articleshow-ztbmtlz"/>
        </item>
    </channel>
</rss>
