<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>http://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 16 Jun 2025 10:05:55 +0530</lastBuildDate>
        <atom:link href="https://kannada.asianetnews.com/rss/video" rel="self" type="application/rss+xml"/>
        <item>
            <title><![CDATA[(ವಿಡಿಯೋ) ಹುಟ್ಟು'ಹಬ್ಬದ ದಿನ ಹಲವು ಸಿಕ್ರೇಟ್ ಬಿಚ್ಚಿಟ್ಟ ಕಿಚ್ಚ: ಶೇ.50 ಆಸ್ತಿ ದಾನ, ಜನುಮದಿನ ಆಚರಿಸದಿರಲು ಕಾರಣ..]]></title>
            <link>https://kannada.asianetnews.com/entertainment/sudeep-birthday-speak</link>
            <guid isPermaLink="true">https://kannada.asianetnews.com/entertainment/sudeep-birthday-speak</guid>
            <pubDate>Sat, 02 Sep 2017 23:36:00 +0530</pubDate>
            <description><![CDATA[&lt;p&gt;&lt;span&gt;ತಮ್ಮ ಅಂತರಂಗದಲ್ಲಿರುವ ಹಲವು ವಿಷಯಗಳನ್ನು ಹೇಳಿಕೊಂಡಿದ್ದಾರೆ. ಅವರು ಹೇಳಿದ ಸಂಕ್ಷಿಪ್ತ ಮಾತುಗಳು ಹೀಗಿವೆ&lt;/span&gt; .&lt;/p&gt;]]></description>
            <media:content url="https://static-gi.asianetnews.com/images/e155ef31-1b60-487b-abaf-fc1c13e577e3/image.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್'ವುಡ್ ಸ್ಟಾರ್ 'ಕಿಚ್ಚ ಸುದೀಪ್' ತಮ್ಮ 43ನೇ ಹುಟ್ಟುಹಬ್ಬದ ಪ್ರಯುಕ್ತ ಟ್ವಿಟರ್'ನಲ್ಲಿ ಲೈವ್ ನೀಡುವ ಮೂಲಕ ತಮ್ಮ ಮನದಾಳದ ಹಲವು ಭಾವನೆ, ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;p&gt;ಮೊದಲಿಗೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸುದೀಪ್ 'ತಾವು ಮನೆಯಲ್ಲಿ ಇಲ್ಲದ ಕಾರಣ ಶುಭಕೋರಲು ಬಂದಿದ್ದ ಅಭಿಮಾನಿಗಳ ಕ್ಷಮೆ ಕೋರಿದರು. ನಂತರ ಮಾತನಾಡಿ ತಮ್ಮ ಅಂತರಂಗದಲ್ಲಿರುವ ಹಲವು ವಿಷಯಗಳನ್ನು ಹೇಳಿಕೊಂಡರು. ಅವರು ಹೇಳಿದ ಸಂಕ್ಷಿಪ್ತ ಮಾತುಗಳು ಹೀಗಿವೆ.&lt;/p&gt;&lt;p&gt;'ನೀವು ನನ್ನನ್ನು ಅಭಿಮಾನಿಸಲು ತಂದಿದ್ದ ಕೇಕು ಹಾಗೂ ಹಾರಗಳಿಗೆ ಬಳಸುವ ಹಣವನ್ನು ಸಾಧ್ಯವಾದಷ್ಟು ಬೇರೆಯವರಿಗೆ ದಾನ ಮಾಡಿ. ಇದೇ ಸಂದರ್ಭದಲ್ಲಿ ಮನಕುಲುಕುವ ಒಂದು ನೋವನ್ನು ಕೂಡ ಹೇಳಿಕೊಂಡರು. ಕಳೆದ ವರ್ಷ ಇವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ಕೇಕುಗಳನ್ನು ರಸ್ತೆಯಲ್ಲಿ ಚೆಲ್ಲಾಡಿ ಹೋಗಿದ್ದರು. ಸಣ್ಣ ಹುಡುಗಿಯೊಬ್ಬಳು ರಸ್ತೆಯಲ್ಲಿದ್ದ ಕೇಕನ್ನು ತಿನ್ನುತ್ತಿದ್ದುದ್ದು ನನಗೆ ನಿಜವಾಗಿಯೂ ನೋವನ್ನು ಉಂಟು ಮಾಡಿತು. ಈ ಸಂದರ್ಭದಲ್ಲಿ ನನ್ನ ಮಗಳು ನನಪಿಗೆ ಬಂದಳು' ಈ ಕಾರಣದಿಂದಾಗಿಯೇ ಆಡಂಬರದ ಹುಟ್ಟುಹಬ್ಬವನ್ನು ನಿಲ್ಲಿಸಲು ತೀರ್ಮಾನಿಸಿದ್ದೇನೆ.&lt;/p&gt;&lt;p&gt;ನನ್ನ ಬಗ್ಗೆ ಕೆಲವರು ಸಿನಿಮಾದಲ್ಲಿ ಮಾತ್ರ ಹೀಗೆನಾ ಏನೇನು ದಾನ ಮಾಡಿದ್ದೀರಾ ಎಂದು ಕೀಳಾಗಿ ಮಾತನಾಡಿದ್ದಾರೆ. ನಿಜ ಹೇಳುತ್ತಿದ್ದೇನೆ ನಾನು 18 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದೇನೆ. ನಾನೇ ಅವರನ್ನು ಸಾಕುತ್ತಿದ್ದೇನೆ. ಅನಾಥಾಶ್ರಮ ನಡೆಸುತ್ತಿದ್ದೇನೆ. ಒಂದು ಸರ್ಕಾರಿ ಶಾಲೆ ನಡೆಸುತ್ತಿದ್ದೇನೆ. ಹಣಕಾಸಿನ ವಿಷಯದಲ್ಲಿ ನಾನು ಯಾರ ಮುಂದೆಯು ಕೈಬೇಡಿದವನಲ್ಲ. ಕೈಚಾಚಿಯೂ ಇಲ್ಲ. ನನ್ನ ದುಡಿಮೆಯಲ್ಲಿ ಆದಷ್ಟು ಸಹಾಯ ಮಾಡಿಕೊಂಡು ಬಂದಿದ್ದೇನೆ'. ಇದಕ್ಕೆಲ ಕಾರಣ ಇಷ್ಟೆ ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ. ಅಲೆಕ್ಸಾಂಡರ್ ಎನ್ನುವ ರಾಜ ಸಾಯುವ ಕೊನೆಯಲ್ಲಿ ಕೈ ತಾನು ಏನು ಸಾಧಿಸಲಿಲ್ಲ ಎಂದು ಮೇಲೆ ಕೈ ಇಟ್ಟು ಹೋದ.&lt;/p&gt;&lt;p&gt;ಎಷ್ಟೋ ದೊಡ್ಡ ಕಲಾವಿದರು ಸರಳವಾಗಿ ಬದುಕುತ್ತಿದ್ದಾರೆ. ಕಾರಣವಿಷ್ಟೆ ಅವರು ಜೀವನ ನೋಡಿರುತ್ತಾರೆ. ಸುಮಾರು ಮಂದಿ ನೀವು ಕೋಟ್ಯಾದಿಪತಿಗಳು ಎಂದು ಹೇಳಿದ್ದಾರೆ. ಆದರೆ ನಾನು ದುಡಿದ ಹಣ ಕಷ್ಟಪಟ್ಟಿದ್ದು. ಸಂಪಾದನೆ ಮಾಡಿರುವುದರಲ್ಲಿ ಶೇ. 40 ರಿಂದ 50 ರಷ್ಟು ವಾಪಸ್ ಕೊಟ್ಟು ಬಿಡುತ್ತೇನೆ. ತಿಂಗಳಲ್ಲಿ ಒಂದು ಭಾನುವಾರ ನಿಮ್ಮ ಕೈಗೆ ಸಿಗುತ್ತೇನೆ. ಆಂದು ಬನ್ನಿ ಮಾತಾನಾಡೋಣ.&lt;/p&gt;&lt;p&gt;ನಾನು ಸಿನಿಮಾಗೆ ಬಂದಿದ್ದು ನಿಮ್ಮನ್ನು ಸಂಪಾದಿಸಲು ಹೊರತು ಹಣ ಸಂಪಾದಿಸಲು ಅಲ್ಲ. ಕೆಲವು ದಿನಗಳ ಹಿಂದೆ ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಕೂಡ ತಿಳಿಸಿದ್ದೆ ಕೇಕು ಮುಂತಾದವಕ್ಕೆ ಖರ್ಚು ಮಾಡುವ ಬದಲು 4 ಮಂದಿಗೆ ಸಹಾಯ ಮಾಡಿ. ನೀವು ಮಾಡುವ ದಾನ ನಿಮಗೆ ಒಳ್ಳೆಯದು ಮಾಡಲಿ. ಎಲ್ಲ ಬಡವರಿಗೂ ಸಹಾಯ ಮಾಡಲು ನನ್ನ ಬಳಿಯಿರುವ ಹಣ ಸಾಕಾಗುವುದಿಲ್ಲ. ನನ್ನ ಕೈಲಾದ ಸಹಾಯ ಮಾಡುತ್ತೇನೆ.&lt;/p&gt;&lt;p&gt;- ಎಲ್ಲರಿಗೂ ಧನ್ಯವಾದಗಳು&lt;/p&gt;]]></content:encoded>
            <category><![CDATA[video]]></category>
            <dc:creator>Suvarna Web Desk</dc:creator>
            <atom:link href="https://kannada.asianetnews.com/entertainment/sudeep-birthday-speak"/>
        </item>
        <item>
            <title><![CDATA[ಶಿವಮೊಗ್ಗ: ಸಾಗರದಲ್ಲಿ ಹೆಚ್ಚಿದ ಪುಡಿರೌಡಿಗಳ ಅಟ್ಟಹಾಸ, ಜನ ಹೈರಾಣು]]></title>
            <link>https://kannada.asianetnews.com/video/video/riots-by-rowdy-thugs-in-sagara-shimoga-district-mrq-swedzn</link>
            <guid isPermaLink="true">https://kannada.asianetnews.com/video/video/riots-by-rowdy-thugs-in-sagara-shimoga-district-mrq-swedzn</guid>
            <pubDate>Sat, 17 May 2025 14:22:36 +0530</pubDate>
            <description><![CDATA[<p>ಶಿವಮೊಗ್ಗ: ಸಾಗರದಲ್ಲಿ ಹೆಚ್ಚಿದ ಪುಡಿರೌಡಿಗಳ ಅಟ್ಟಹಾಸ, ಜನ ಹೈರಾಣು|&nbsp;&nbsp;Suvarna News | Kannada News Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live:</p> ]]></description>
            <media:content url="https://static-gi.asianetnews.com/images/01jv6sn827m53vwc4m8dhedbv7/fotojet---2025-05-14t123143.209.jpg" medium="image" height="400" width="760"/>
        </item>
        <item>
            <title><![CDATA[ಒಂದೇ ಏಟಿಗೆ ಎರಡು ದೇಶ ವಿಲವಿಲ! ಪಾಕ್​​ಗೆ ಹೊಡೆತ.. ಚೀನಾ ಮಾರ್ಕೆಟ್​ ಕುಸಿತ!]]></title>
            <link>https://kannada.asianetnews.com/video/video/the-true-face-of-china-which-helped-pakistan-is-revealed-mrq-sw8ya4</link>
            <guid isPermaLink="true">https://kannada.asianetnews.com/video/video/the-true-face-of-china-which-helped-pakistan-is-revealed-mrq-sw8ya4</guid>
            <pubDate>Wed, 14 May 2025 15:55:17 +0530</pubDate>
            <description><![CDATA[<p>ಭಾರತ ಮತ್ತು ಪಾಕಿಸ್ತಾನದ ಸಂಘರ್ಷದಲ್ಲಿ ಚೀನಾ ವೈರಿ ರಾಷ್ಟ್ರಕ್ಕೆ ಸಹಾಯ ಮಾಡಿತ್ತು. ಆದ್ರೆ ನಾವು ಪಾಕಿಸ್ತಾನಕ್ಕೆ ಯಾವುದೇ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿಲ್ಲ ಎಂದು ಚೀನಾ ಹೇಳಿಕೊಂಡಿತ್ತು. ಆದ್ರೆ ಪಾಕ್‌ನಿಂದ ಬಂದ ಕ್ಷಿಪಣಿಯನ್ನು ಭಾರತ ಹೊಡೆದುರುಳಿಸಿತ್ತು. ಈ ಕ್ಷಿಪಣಿ ಚೀನಾದು ಎಂಬ ಮಾಹಿತಿ ಲಭ್ಯವಾಗಿದೆ.</p> ]]></description>
            <media:content url="https://static-gi.asianetnews.com/images/01hbd4x1xh8bbn8q474p71q793/pc-1695879694257.jpg" medium="image" height="400" width="760"/>
        </item>
        <item>
            <title><![CDATA[ಮಲ್ಲಿಗೆ ಹೂ ತೂಕಕ್ಕಿಳಿದ ಸಿನಿ ಲೋಕದ ಚೆಲುವೆ ರಿತಿಕಾ ಸಿಂಗ್!‌ ಈ ಬಳುಕುವ ಬಾಲೆ ಸೀಕ್ರೇಟ್‌ ಏನು?]]></title>
            <link>https://kannada.asianetnews.com/video/video/actress-ritika-singh-weight-loss-tips-for-secret-reveal-svwdvo</link>
            <guid isPermaLink="true">https://kannada.asianetnews.com/video/video/actress-ritika-singh-weight-loss-tips-for-secret-reveal-svwdvo</guid>
            <pubDate>Wed, 07 May 2025 21:03:24 +0530</pubDate>
            <description><![CDATA[<p>ಸಾಲಾ ಖಡೂಸ್ ಸಿನಿಮಾದಲ್ಲಿ &nbsp;ಬಾಕ್ಸರ್ ಪಾತ್ರದಲ್ಲಿ ನಟಿಸಿದ್ದ ರಿತಿಕಾ ಸಿಂಗ್ ಎನರ್ಜಿ ಕಂಡು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ರು. ಅಬ್ಬಬ್ಬಾ ಎಲ್ಲಿಂದ ಹಿಡಿದುಕೊಂಡು ಬಂದ್ರಿ ಈ ಬೆಂಕಿ ಚೆಂಡನ್ನ ಅಂತ ಈ ಚಿತ್ರದ ಮೇಕರ್ಸ್ ಬಳಿ ಕೇಳಿದ್ರು. ಈಕೆ ನಟಿಯಲ್ಲ.. ನಟಿಯಾಗುವ ಮುನ್ನ ಪ್ರೊಫೇಷನಲ್ ಮಾರ್ಷಲ್ ಆರ್ಟ್ಸ್ ಸಾಹಸಿ. ಸೂಪರ್ ಫೈಟ್ ಲೀಗ್​ನಲ್ಲಿ ಭಾಗವಹಿಸಿರೋ ಈ ಬ್ಯೂಟಿ ರಿಯಲ್ ರಿಯಲ್ ಆಗೇ ಪಂಚ್ ಮಾಡ್ತಾಳೆ. &nbsp;ಈ ಕೋಮಲ ಮೈಯ ಚೆಲುವೆ ಹೀಗೆ ಸಾಹಸ ಮಾಡೋದನ್ನ ನೋಡ್ತಿದ್ರೆ ಪಡ್ಡೆ ಹುಡಗರು ಬಾಯಿ ಬಿಟ್ಟುಕೊಂಡು ನೋಡ್ತಾರೆ. ರಿತಿಕಾ ತೆರೆ ಮೇಲೆ ಸಾಹಸಮಯ ಪಾತ್ರಗಳಲ್ಲಷ್ಟೇ ಅಲ್ಲ ಗ್ಲಾಮರಸ್ ಆಗಿ ಕೂಡ ಕಾಣಿಸಿಕೊಂಡಿದ್ದಾಳೆ. ರಿತಿಕಾ ಅಂದ್ರೆ ಸಿಡಿಯೋ ಬೆಂಕಿಉಂಡೆಯೂ ಹೌದು.. ಹುಚ್ಚಿಬ್ಬಿಸೋ ಸೌಂದರ್ಯದ ಸೆಲೆಯೂ ಹೌದು.</p> ]]></description>
            <media:content url="https://static-gi.asianetnews.com/images/01jtnp04fnrzgzk6ah4tm3x1nr/new-project.jpg" medium="image" height="400" width="760"/>
        </item>
        <item>
            <title><![CDATA[ನಾನ್ ಬೇಲೆಬಲ್ ವಾರೆಂಟ್; 51 ವರ್ಷದ ನಟಿ Malaika Arora ಯಾವಾಗ ಬೇಕಿದ್ರೂ ಜೈಲಿಗೆ ಹೋಗ್ತಾರೆ! ]]></title>
            <link>https://kannada.asianetnews.com/video/video/actress-malaika-arora-non-bailable-warrant-for-arrest-assault-case-svmpq3</link>
            <guid isPermaLink="true">https://kannada.asianetnews.com/video/video/actress-malaika-arora-non-bailable-warrant-for-arrest-assault-case-svmpq3</guid>
            <pubDate>Fri, 02 May 2025 15:43:16 +0530</pubDate>
            <description><![CDATA[<p>ಮುಂಬೈನಲ್ಲಿ ನಡೀತಾ ಇರೋ ವೇವ್ಸ್ ಸಭೆಯಲ್ಲಿ ಜಾಗತಿಕ ಸಿನಿಮಾರಂಗದ ಗಣ್ಯರೆಲ್ಲಾ ಭಾಗಿಯಾಗಿದ್ದಾರೆ,. ಭಾರತೀಯ ಸಿನಿರಂಗದಿಂದ ರಜನಿಕಾಂತ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಸೇರಿದಂತೆ ದಿಗ್ಗಜರೆಲ್ಲಾ ಭಾಗಿಯಾಗಿದ್ದಾರೆ. ಇನ್ನೂ ಈ ಜಾಗತಿಕ ಸಿನಿ ಸಮ್ಮೇಳನದಲ್ಲಿ ಪೆಹಲ್ಗಾಮ್ ದಾಳಿಯ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡಿದ್ದು, ಉಗ್ರರ ಕೃತ್ಯವನ್ನ ಖಂಡಿಸಿದ್ದಾರೆ. ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೆ ಕಾಶ್ಮೀರದಲ್ಲಿ ಶಾಂತಿ ನೆಲೆಯೂರುವಂತೆ ಮಾಡಲಿದ್ದಾರೆ ಅನ್ನೋ ಭರವಸೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ.</p>  <p>ಅಜಯ್ ದೇವಗನ್ ನಟನೆಯ ರೈಡ್-2 ಸಿನಿಮಾ ವರ್ಲ್ಡ್ ವೈಡ್ ತೆರೆಗೆ ಬಂದಿದೆ. 10 ಸಾವಿರಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಈ ಸಿನಿಮಾ ತೆರೆಗೆ ಬಂದಿದ್ದು ಮೊದಲ ದಿನ 10 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇತ್ತೀಚಿಗೆ ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್​​ನಲ್ಲಿ ನೀರಸ ಪ್ರದರ್ಶನ ನೀಡ್ತಾ ಇದ್ದು, ರೈಡ್-2ಗೆ ಬಂದಿರೋ ರೆಸ್ಪಾನ್ಸ್ ನೋಡಿ ಬಾಲಿವುಡ್ ಮಂದಿ ಥ್ರಿಲ್ ಆಗಿದ್ದಾರೆ. ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ನಾನ್ ಬೇಲೆಬಲ್ ವಾರೆಂಟ್ ಹೊರಡಿಸಿದೆ. ಬಿ ಟೌನ್ ಸುಂದರಿ ಮಲೈಕಾಗೆ ಬಂಧನದ ಭೀತಿ ಕಾಡ್ತಾ ಇದೆ. ಯಾಕೆ?&nbsp;</p> ]]></description>
            <media:content url="https://static-gi.asianetnews.com/images/01jt87kj53nv43vywxx7q2s4rn/new-project--32-.jpg" medium="image" height="400" width="760"/>
        </item>
        <item>
            <title><![CDATA[ಸಿಎಂ ಸಿದ್ದರಾಮಯ್ಯ ಪದೇ ಪದೇ ತಾಳ್ಮೆ ಕಳೆದುಕೊಳ್ಳೋದ್ಯಾಕೆ? ಸಿದ್ದು ಸಿಟ್ಟಿನ ಗುಟ್ಟು!]]></title>
            <link>https://kannada.asianetnews.com/video/video/why-is-cm-siddaramaiah-losing-his-patience-again-and-again-mrq-svkw28</link>
            <guid isPermaLink="true">https://kannada.asianetnews.com/video/video/why-is-cm-siddaramaiah-losing-his-patience-again-and-again-mrq-svkw28</guid>
            <pubDate>Thu, 01 May 2025 16:04:58 +0530</pubDate>
            <description><![CDATA[<p>ಸಹನೆ ಕಳೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಟ್ಟದ್ದು ರಾಜ್ಯದ ಜನ ಸಿಟ್ಟಾಗುವಂಥಾ ಹೆಜ್ಜೆ. ಅವತ್ತು ಐಎಎಸ್ ಅಧಿಕಾರಿ, ಇವತ್ತು ಐಪಿಎಸ್ ಅಧಿಕಾರಿ.. ತುಂಬಿದ ಸಭೆಯಲ್ಲೇ ಅವಮಾನ.. ಹಾಗಾದ್ರೆ ಈ ಕೋಪ, ಈ ಸಿಟ್ಟು, ಈ ಸೆಡವು ಯಾಕೆ ಸಿದ್ರಾಮಣ್ಣ..?</p> ]]></description>
            <media:content url="https://static-gi.asianetnews.com/images/01jt5pb6nkdqmpnbhx9mdpgaze/siddaramaiah-.jpg" medium="image" height="400" width="760"/>
        </item>
        <item>
            <title><![CDATA[ಮನೆ ಓನರ್​​​ಳನ್ನೇ ಪಟಾಯಿಸಿಬಿಟ್ಟ; ಅವರನ್​​ ಬಿಟ್​​, ಇವರನ್​ ಬಿಟ್​​ ಅವಳ್ಯಾರು?]]></title>
            <link>https://kannada.asianetnews.com/video/video/a-confusing-family-crime-story-of-illicit-relationship-mrq-svkvjr</link>
            <guid isPermaLink="true">https://kannada.asianetnews.com/video/video/a-confusing-family-crime-story-of-illicit-relationship-mrq-svkvjr</guid>
            <pubDate>Thu, 01 May 2025 15:53:51 +0530</pubDate>
            <description><![CDATA[<p>ಆತ ತನ್ನದೇ ಆದ ಕಾರ್ಗೋ ಬ್ಯುಸಿನೆಸ್​​​ ನಡೆಸುತ್ತಿದ್ದ... ಒಳ್ಳೆ ಸಂಪಾದನೆ ಇತ್ತು.. ಮನೆಯಲ್ಲಿ ತಾಯಿ, ಹೆಂಡತಿ ಮತ್ತು ಇಬ್ಬರು ಮಕ್ಕಳು... ತನ್ನ ಲೈಫ್​​ನ ತನ್ನ ಇಷ್ಟದಂತೇ ನಡೆಸುತ್ತಿದ್ದ.. ಆದ್ರೆ ಆವತ್ತೊಂದು ದಿನ ಗೆಳತಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಂಜೆ ಸ್ನ್ಯಾಕ್ಸ್​​ ತಿನ್ನಲು ಗೆಳತಿ ಮತ್ತು ಮಕ್ಕಳ ಜೊತೆ ಹೊರಗೆ ಹೋದವನು ಕಿಡ್​ನ್ಯಾಪ್​ ಆಗಿಬಿಟ್ಟ</p> ]]></description>
            <media:content url="https://static-gi.asianetnews.com/images/01jt5nkhakn2rt5fsqtbftwfs5/murder.jpg" medium="image" height="400" width="760"/>
        </item>
        <item>
            <title><![CDATA[ಕಬ್ಬಡಿ ಟೀಮ್‌ನಲ್ಲಿ ಕೋಚ್‌ ಆಗಿ ಸೋನಿಯಾ ಮನ್ನಾ ಎದುರಿಸಿದ ಸವಾಲುಗಳೇನು]]></title>
            <link>https://kannada.asianetnews.com/video/sports-video/what-were-the-challenges-sonia-manna-faced-as-a-coach-of-the-kabaddi-team-gvd-svjbq8</link>
            <guid isPermaLink="true">https://kannada.asianetnews.com/video/sports-video/what-were-the-challenges-sonia-manna-faced-as-a-coach-of-the-kabaddi-team-gvd-svjbq8</guid>
            <pubDate>Wed, 30 Apr 2025 19:48:09 +0530</pubDate>
            <description><![CDATA[<p>ಕಬ್ಬಡಿ ಆಟದಲ್ಲಿ ಶರೀರದ ಸಾಮರ್ಥ್ಯ, ತೀಕ್ಷ್ಣತೆಯ ಚಟುವಟಿಕೆ ಮತ್ತು ನಿಯಮಾನುಸಾರ ಆಟ ಆಡುವುದು ಅತ್ಯಂತ ಮುಖ್ಯವಾಗಿದೆ. ಇವು ಆಟವನ್ನು ತಂತ್ರಬದ್ಧ ಮತ್ತು ಸ್ಪರ್ಧಾತ್ಮಕವಾಗಿಡಲು ನೆರವಾಗುತ್ತವೆ. ಕಬ್ಬಡಿಯಲ್ಲಿ ತಂತ್ರ, ಸಮಯದ ನಿಯಂತ್ರಣ ಮತ್ತು ನಿಯಮ ಪಾಲನೆ ತುಂಬಾ ಮುಖ್ಯ. ಆಟಗಾರ ಶ್ರದ್ದೆಯಿಂದ, ಫಿಟ್‌ನೆಸ್‌ರೊಂದಿಗೆ ಮತ್ತು ತಂಡದ ಚಾಣಾಕ್ಷತನದಿಂದ ಆಟವನ್ನ ಆಡಬೇಕು. ಇಲ್ದಿದ್ರೆ, ತಕ್ಷಣ ಔಟ್. ಜೊತೆಗೆ ವೃತ್ತಿಪರ ಕಬ್ಬಡ್ಡಿ ಆಟಗಾರರು ಪಾಲಿಸಬೇಕಾದ ಕೆಲವು ಕಠಿಣ ನಿಯಮಗಳ ಜೊತೆ ಕಬ್ಬಡಿ ಟೀಮ್‌ನಲ್ಲಿ ಭೋಜ್‌ಪುರಿ ಟೀಮ್ ಕೋಚ್‌ ಸೋನಿಯಾ ಮನ್ನಾ ತಾವು ಎದುರಿಸಿದ &nbsp;ಸವಾಲುಗಳನ್ನು ಇಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.<br /> &nbsp;</p> ]]></description>
            <media:content url="https://static-gi.asianetnews.com/images/01jt3gy9p1davwhtnpjeym2jv1/bfb.png" medium="image" height="400" width="760"/>
        </item>
        <item>
            <title><![CDATA[ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿ ಇದೆಯಾ? ಇಷ್ಟು ಮಾಡಿ ಒಂದೇ ಒಂದು ಹಲ್ಲಿ ಅಲ್ಲಿರೋಲ್ಲ!]]></title>
            <link>https://kannada.asianetnews.com/lifestyle-video/natural-ways-to-get-rid-of-lizards-at-home-rav-sv80hn</link>
            <guid isPermaLink="true">https://kannada.asianetnews.com/lifestyle-video/natural-ways-to-get-rid-of-lizards-at-home-rav-sv80hn</guid>
            <pubDate>Thu, 24 Apr 2025 17:11:48 +0530</pubDate>
            <description><![CDATA[<p><strong>How to get rid of lizards in the house</strong>: ಬೇಸಿಗೆಯಲ್ಲಿ ಹಲ್ಲಿಗಳು ನಿಮ್ಮನ್ನು ಹೆಚ್ಚು ಕಾಡುತ್ತವೆ. ಕೆಲವೊಮ್ಮೆ ಕೋಣೆಯಲ್ಲಿ ಮತ್ತು ಕೆಲವೊಮ್ಮೆ ಸ್ನಾನಗೃಹದಲ್ಲಿ. ಕೆಲವೊಮ್ಮೆ ಅವು ನೆಲದ ಮೇಲೂ ನಡೆಯುತ್ತವೆ. ಹಲ್ಲಿಗಳು ಯಾವುದೇ ವಿಶೇಷ ಹಾನಿಯನ್ನುಂಟುಮಾಡದಿದ್ದರೂ, ಹೆಚ್ಚಿನ ಜನರು ಅವುಗಳನ್ನು ನೋಡಲು ಇಷ್ಟಪಡುವುದಿಲ್ಲ. ಹಲ್ಲಿಗಳು ಮನೆಯೊಳಗೆ ಬರಲು ಹಲವು ಕಾರಣಗಳಿರಬಹುದು. ಆಹಾರ, ತಂಪಾದ ಸ್ಥಳ, ಬೆಳಕು ಮತ್ತು ಇನ್ನೂ ಅನೇಕ ಕಾರಣವಾಗಿರಬಹುದು. ನಿಮ್ಮ ಮನೆಯಲ್ಲಿ ಹಲ್ಲಿಗಳಿಂದ ತೊಂದರೆ ಆಗುತ್ತಿದ್ದರೆ ಇನ್ನು ಚಿಂತಿಸಬೇಡಿ. ವಾಸ್ತವವಾಗಿ, ಹಲ್ಲಿಗಳನ್ನು ತೊಡೆದುಹಾಕಲು ನಾವು ನಿಮಗಾಗಿ ಕೆಲವು ಸುಲಭ ಪರಿಹಾರಗಳನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ.</p>  <p><strong>1) ಹಲ್ಲಿಗಳನ್ನು ತೊಡೆದುಹಾಕಲು ಸುಲಭವಾದ ಮಾರ್ಗವೆಂದರೆ ಕರಿಮೆಣಸು</strong><br /> ಹಲ್ಲಿಗಳಿಗೆ ಕರಿಮೆಣಸು ಆಗದು. ಇದನ್ನು ಬಳಸುವುದರಿಂದ ಮನೆಯಲ್ಲಿರುವ ಹಲ್ಲಿಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹಲ್ಲಿಗಳು ಹೆಚ್ಚಾಗಿ ಬರುವ ಸ್ಥಳಗಳಲ್ಲಿ ಮೆಣಸಿನಕಾಯಿ ಸಿಂಪಡಿಸಿ. ಕರಿಮೆಣಸು ಮತ್ತು ಕೆಂಪು ಮೆಣಸಿನ ಪುಡಿಯನ್ನು ನೀರಿನಲ್ಲಿ ಬೆರೆಸಿ, ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮನೆಯ ಪ್ರತಿಯೊಂದು ಮೂಲೆಯಲ್ಲೂ ಸಿಂಪಡಿಸಿ.</p>  <p><strong>2) ಈರುಳ್ಳಿ ಮತ್ತು ಬೆಳ್ಳುಳ್ಳಿಗೆ ಹಲ್ಲಿಗಳು ಮನೆಯಿಂದ ಓಡುತ್ತವೆ</strong><br /> ಮನೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಡುವುದರಿಂದ ಹಲ್ಲಿಗಳು ಮತ್ತು ಇತರ ಕೀಟಗಳನ್ನು ದೂರವಿಡಬಹುದು. ಈರುಳ್ಳಿ, ಬೆಳ್ಳುಳ್ಳಿ ವಾಸನೆ ಹಲ್ಲಿಗಳಿಗೆ ಇಷ್ಟವಾಗದು. ಹೀಗಾಗಿ ಈರುಳ್ಳಿ ಬೆಳ್ಳುಳ್ಳಿ ರಸವನ್ನು ಆಯಾ ಜಾಗದಲ್ಲಿ ಸಿಂಪಡಿಸಿ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಪುಡಿಮಾಡಿ, ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು. ಹಲ್ಲಿಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಘಾಟು ವಾಸನೆಯನ್ನು ಇಷ್ಟಪಡುವುದಿಲ್ಲ .</p>  <p><strong>ಇದನ್ನೂ ಓದಿ:&nbsp;</strong><a href="https://kannada.asianetnews.com/gallery/crime/rare-tokay-gecko-lizards-seized-assam-police-arrests-smugglers-rav-sum6v5" onclick="gtagEvent(`search_topic`, 1)" rel="nofollow" target="_blank" title="Rare Tokay Gecko Lizards Seized: Assam Police Arrests Smugglers rav">ಈ ಹಲ್ಲಿ BMW-ಮರ್ಸಿಡಿಸ್ ಕಾರಿಗಿಂತ ದುಬಾರಿ, ಹಿಡಿದ್ರೆ ಸಿಗುತ್ತೆ ಶಿಕ್ಷೆ!</a></p>  <p><strong>3) ಹಲ್ಲಿಗಳನ್ನು ವಿನೆಗರ್ ನಿಂದ ಓಡಿಸಿ</strong><br /> ಹಲ್ಲಿಗಳು ಹೆಚ್ಚಾಗಿ ಬರುವ ಕಡೆ ವಿನೆಗರ್ ಮತ್ತು ನೀರಿನ ಮಿಶ್ರಣವನ್ನು ಸಿಂಪಡಿಸಿ. ವಿನೆಗರ್ ನ ಘಾಟು ವಾಸನೆಯಿಂದಾಗಿ, ಹಲ್ಲಿ ಆ ಸ್ಥಳದ ಹತ್ತಿರವೂ ಬರುವುದಿಲ್ಲ.</p>  <p><strong>4) ಮೊಟ್ಟೆಯ ಚಿಪ್ಪುಗಳು ಕೆಲಸ ಮಾಡುತ್ತವೆ</strong><br /> ಮೊಟ್ಟೆಯ ಚಿಪ್ಪನ್ನು ಬಳಸಿ ಹಲ್ಲಿಗಳನ್ನು ಮನೆಯಿಂದ ಓಡಿಸಬಹುದು. ಹಲ್ಲಿಗಳು ಮೊಟ್ಟೆಯ ಚಿಪ್ಪಿನ ವಾಸನೆಯನ್ನು ಇಷ್ಟಪಡುವುದಿಲ್ಲ . ಆದ್ದರಿಂದ, ಮೊಟ್ಟೆಯ ಚಿಪ್ಪುಗಳನ್ನು ಇಟ್ಟರೆ, ಹಲ್ಲಿಗಳು ಮನೆಯೊಳಗೆ ಬರುವುದಿಲ್ಲ.</p> ]]></description>
            <media:content url="https://static-gi.asianetnews.com/images/01jqk4m3h1ky0ne9yfgqmart76/Lizard-repellent-hacks-for-summer-1743325367841.jpg" medium="image" height="400" width="760"/>
        </item>
        <item>
            <title><![CDATA[Pakistan Emergency Meeting: ಭಾರತದಿಂದ ಪ್ರತೀಕಾರ ಭೀತಿ, ಪಾಕಿಸ್ತಾನ ಪ್ರಧಾನಿಯಿಂದ ತುರ್ತು ಸಭೆ!]]></title>
            <link>https://kannada.asianetnews.com/video/video/fearing-retaliation-from-india-pakistan-prime-minister-calls-for-emergency-meeting-mrq-sv7ufr</link>
            <guid isPermaLink="true">https://kannada.asianetnews.com/video/video/fearing-retaliation-from-india-pakistan-prime-minister-calls-for-emergency-meeting-mrq-sv7ufr</guid>
            <pubDate>Thu, 24 Apr 2025 15:01:03 +0530</pubDate>
            <description><![CDATA[<p>ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್, ಪ್ರಧಾನಿ ಶಹಬಾಜ್ ಷರೀಫ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಎಲ್ಲಾ ಇಲಾಖೆಯ ಮುಖ್ಯಸ್ಥರೂ ಭಾಗಿಯಾಗಲಿದ್ದು, ಭಾರತದ ಕ್ರಮಕ್ಕೆ ಸರಿಯಾಗಿ ಉತ್ತರಿಸಲಿದ್ದೇವೆ' ಎಂದಿದ್ದಾರೆ.</p> ]]></description>
            <media:content url="https://static-gi.asianetnews.com/images/01jskhygsgb9ae3h4gkvnk1eca/pahlagam.jpg" medium="image" height="400" width="760"/>
        </item>
        <item>
            <title><![CDATA[ಸಮಂತಾ ಹೃದಯದಲ್ಲಿ ಗುಟ್ಟಾಗಿ ಪ್ರೀತಿಯ ಖಾತೆ ತೆರೆದ ರಾಜ್ ಯಾರು?  ]]></title>
            <link>https://kannada.asianetnews.com/video/video/dating-rumours-actress-samantha-ruth-prabhu-visits-tirupati-with-raj-nidimoru-mrq-sv3wks</link>
            <guid isPermaLink="true">https://kannada.asianetnews.com/video/video/dating-rumours-actress-samantha-ruth-prabhu-visits-tirupati-with-raj-nidimoru-mrq-sv3wks</guid>
            <pubDate>Tue, 22 Apr 2025 11:56:53 +0530</pubDate>
            <description><![CDATA[<p>ನಟಿ ಸಮಂತಾ &nbsp;ವಿಚ್ಛೆಧನ ಪಡೆದಿದ್ದು, ನಾಗ ಚೈತನ್ಯ ಮತ್ತೊಂದ್ ಮದುವೆ ಆಗಿದ್ದು ಎಲ್ಲವೂ ಈಗ ಹಳೆಯ ಎಪಿಸೋಡ್ ಗಳು. ಸಮಂತಾ ಸಿನಿಮಾ, ವೆಬ್ ಸೀರೀಸ್ ಅಂತ ಬ್ಯುಸಿಯಾಗಿದ್ದಾರೆ. ಆದ್ರೆ ಸ್ಯಾಮ್ ಒಬ್ಬಂಟಿಯಾಗಿರೋದು ಅಭಿಮಾನಿಗಳಿಗೂ ಇಷ್ಟ ಇಲ್ಲ. ಖುದ್ದು ಸಮಂತಾಗೂ ಏಕಾಂತ ಒಪ್ತಾ ಇಲ್ಲ. ಸೋ ಸದ್ಯ ಸಿನಿ ಲೋಕದಲ್ಲಿ ಹರಿದಾಡ್ತಿರೋ ವದಂತಿ ಪ್ರಕಾರ ಸಮಂತಾ ಒಂಟಿಯಲ್ಲ... ಸ್ಯಾಮ್​ಗೊಬ್ಬ ಗೆಳೆಯ ಸಿಕ್ಕಿ ಬಿಟ್ಟಿದ್ದಾನೆ. ಅದಕ್ಕೆ ಕುರುಹುವನ್ನು ಕಂಡುಕೊಂಡಿದ್ದಾರೆ ಸ್ಯಾಮ್ ಫ್ಯಾನ್ಸ್.</p> ]]></description>
            <media:content url="https://static-gi.asianetnews.com/images/01jqgnvnp4snmygwxppbg6fc3x/samantha.jpg" medium="image" height="400" width="760"/>
        </item>
        <item>
            <title><![CDATA[ನಟಿ ರಶ್ಮಿಕಾ ಮಂದಣ್ಣಗೆ ಗುಲಾಬಿ ಕೊಟ್ಟಿದ್ದು ಯಾರು? ಶ್ರೀವಲ್ಲಿಯ ಹೂವಿನ ಗುಟ್ಟು!]]></title>
            <link>https://kannada.asianetnews.com/video/video/who-gave-the-rose-to-actress-rashmika-mandanna-the-secret-of-the-srivalli-flower-mrq-sv3vxk</link>
            <guid isPermaLink="true">https://kannada.asianetnews.com/video/video/who-gave-the-rose-to-actress-rashmika-mandanna-the-secret-of-the-srivalli-flower-mrq-sv3vxk</guid>
            <pubDate>Tue, 22 Apr 2025 11:42:56 +0530</pubDate>
            <description><![CDATA[<p>ನಟಿ ರಶ್ಮಿಕಾ ಮಂದಣ್ಣ ಹೊಸ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ರಶ್ಮಿಕಾ ಗುಲಾಬಿ ಹೂವು ಹಿಡಿದು ನಿಂತಿದ್ದಾರೆ. ಗುಲಾಬಿ ಹೂವನ್ನು ಹುಡುಗಿಯರು ಹಿಡಿದು ನಿಂತಿದ್ದಾರೆ ಎಂದಾದರೆ ಅದನ್ನು ಯಾರೋ ಕೊಟ್ಟಿರುತ್ತಾರೆ ಅನ್ನೋ ಡೌಟ್ ಬರುತ್ತೆ. ಆದ್ರೆ ಇದಕ್ಕೆ ರಶ್ಮಿಕಾ ಉತ್ತರ ಕೊಟ್ಟಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಗುಲಾಬಿ ಹೂವು ಕೊಟ್ಟಿದ್ದು ಬೇರೆ ಯಾರೋ ಅಲ್ಲ. ಅವರೇ ಗುಲಾಬಿ ಹೂವು ಖರೀದಿಸಿದ್ದಾರೆ. ತಮಗೆ ತಾವೇ ಗಿಫ್ಟ್ ಕೊಟ್ಟುಕೊಂಡಿದ್ದಾರೆ. ಕೊನೆಯ ಬಾರಿಗೆ ನಿಮಗೆ ಹೂ ಸಿಕ್ಕಿದ್ದು ಯಾವಾಗ? ನಿಮ್ಮನ್ನು ಆಗಾಗ್ಗೆ ಪ್ರಶಂಸಿಸಲು ಮತ್ತು ಧನ್ಯವಾದ ಹೇಳಲು ಹೂವನ್ನು ಕೊಟ್ಟುಕೊಳ್ಳಬೇಕು. ಏಕೆಂದರೆ ನೀವು ಜಗತ್ತಿನ ಎಲ್ಲಾ ಪ್ರೀತಿ ಮತ್ತು ದಯೆಗೆ ಅರ್ಹರು ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.</p> ]]></description>
            <media:content url="https://static-gi.asianetnews.com/images/01jsbes5ehtpw27tzc8gr1sqg8/fotojet-1745215067601.jpg" medium="image" height="400" width="760"/>
        </item>
        <item>
            <title><![CDATA[ಕಾರ್​​ ರೇಸ್​ ಹುಚ್ಚು, ಮತ್ತೆ ಪ್ರಾಣಾಪಾಯದಿಂದ ಕಾಲಿವುಡ್ ನಟ ಜಸ್ಟ್ ಮಿಸ್!]]></title>
            <link>https://kannada.asianetnews.com/video/video/actor-ajith-got-into-an-accident-in-a-car-race-again-mrq-sv22yu</link>
            <guid isPermaLink="true">https://kannada.asianetnews.com/video/video/actor-ajith-got-into-an-accident-in-a-car-race-again-mrq-sv22yu</guid>
            <pubDate>Mon, 21 Apr 2025 12:19:45 +0530</pubDate>
            <description><![CDATA[<p>ಕಾಲಿವುಡ್ ನಟ ತಲಾ ಅಜಿತ್ ಗಿರೋ ಕಾರ್ ರೇಸ್​ ಹುಚ್ಚು ನಿಮಗೆ ಗೊತ್ತೇ ಇದೆ. ಕಾರ್​​ ರೇಸ್​​ ನಲ್ಲಿ &nbsp;ಪ್ರಶಸ್ತಿ ಪಡೆಯಲು ದೇಶ ವಿದೇಶ ಸುತ್ತೋ ಅಜಿತ್ ಆಕ್ಸಿಟೆಂಡ್ ಆಗ್ಲಿ ಏನೇ ಘಟನೆ ನಡೀತಿ ರೇಸ್​ ಮಾತ್ರ ಮಿಸ್​ ಮಾಡಿಕೊಳ್ಳಲ್ಲ. ಇತ್ತೀಚೆಗಷ್ಟೆ ದುಬೈನ ಪ್ರತಿಷ್ಠಿತ ಕಾರ್ ರೇಸ್​ನಲ್ಲಿ ಭಾಗಿಯಾಗೋದಕ್ಕೆ ಹೋಗಿದ್ದ ಅಜಿತ್​ಗೆ ದೊಡ್ಡ ಅಪಘಾತ ಆಗಿತ್ತು. ಆ ಆಕ್ಸಿಡೆಂಟ್​​ನಲ್ಲ ತಲಾ ಬದುಕುಳಿದಿದ್ದೇ ದೊಡ್ಡ ಪವಾಡ ಆಗಿತ್ತು. ಈಗ ಅಜಿಯ್​ ಮತ್ತೆ ರೇಸ್​ಗೆ ಹೋಗಿ ಆಕ್ಸಿಡೆಂಟ್​ ಮಾಡಿಕೊಂಡು ಯಮನ ಪಾದ ಮುಟ್ಟಿ ಮತ್ತೆ ವಾಪಸ್ ಬಂದಿದ್ದಾರೆ. ಅಜಿತ್​ ಮತ್ತಿನ್ನೆಲ್ಲಿ ಆಕ್ಸಿಡೆಂಟ್ ಮಾಡಿಕೊಂಡು ಬಚಾವ್ ಆಗಿ ಬಂದಿದ್ದಾರೆ ಅಂತ ನೋಡೋಣ ಬನ್ನಿ,.</p> ]]></description>
            <media:content url="https://static-gi.asianetnews.com/images/01jsbhpgxyd2sc89bjgwyj5ngh/ajit-car-accident.jpg" medium="image" height="400" width="760"/>
        </item>
        <item>
            <title><![CDATA[Shivamogga: ಗೃಹಿಣಿ ಆತ್ಮಹತ್ಯೆ: ರಸ್ತೆಯ ಮಧ್ಯದಲ್ಲಿ ಶವವಿಟ್ಟು ಆತ್ಮಹತ್ಯೆ]]></title>
            <link>https://kannada.asianetnews.com/video/video/housewife-died-by-sucicde-family-members-protest-in-gangavati-shivamogga-mrq-sv209u</link>
            <guid isPermaLink="true">https://kannada.asianetnews.com/video/video/housewife-died-by-sucicde-family-members-protest-in-gangavati-shivamogga-mrq-sv209u</guid>
            <pubDate>Mon, 21 Apr 2025 11:21:30 +0530</pubDate>
            <description><![CDATA[<p>ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ಕಿರುಕುಳದ ಹಿನ್ನೆಲೆ ಗೃಹಿಣಿ ಯೊಬ್ಬಳು ನೇಣಿಗೆ ಶರಣಾದ ಪ್ರೀತಿಯಲ್ಲಿ ಶವ ಪತ್ತೆಯಾದರೆ ಇದು ಗಂಡನ ಮನೆಯವರು ಮಾಡಿದ ಕೊಲೆ ಎಂದು ಮೃತ ಗೃಹಿಣಿಯ ತವರಿನವರು ಆರೋಪಿಸಿದ್ದಾರೆ . &nbsp;ಪೊಲೀಸರು ಪತಿ ಮತ್ತು ಮಾವನನ್ನು ಬಂಧಿಸಿ ಅತ್ತೆಯನ್ನು ಬಂಧಿಸದೇ ಇದ್ದ ಹಿನ್ನೆಲೆಯಲ್ಲಿ ಭದ್ರಾವತಿ ತಾಲೂಕಿನ ಹುಣಸಘಟ್ಟ ಜಂಕ್ಷನ್ ನಲ್ಲಿ ಮೃತ ಗೃಹಿಣಿಯ ಶವವನ್ನು ರಸ್ತೆಯ ಮಧ್ಯದಲ್ಲಿಟ್ಟು ಪತಿಯ ಮನೆಯವರೆಲ್ಲರನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.‌ &nbsp; ಈ ಕುರಿತು ಒಂದು ವರದಿ.&nbsp;</p> ]]></description>
            <media:content url="https://static-gi.asianetnews.com/images/01jsbe63g5e57xxe3mjqdatr14/murder.jpg" medium="image" height="400" width="760"/>
        </item>
        <item>
            <title><![CDATA[ಕೈ-ಕಾಲುಗಳೇ ಇಲ್ಲದಿದ್ದರೂ ರನ್ನಿಂಗ್​ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತದ ಕುವರಿಯ ರೋಚಕ ಕಥೆ ಕೇಳಿ...]]></title>
            <link>https://kannada.asianetnews.com/sports-video/blade-runner-national-level-athlete-who-lost-legs-and-hands-shalini-saraswatis-story-suc-sum5px</link>
            <guid isPermaLink="true">https://kannada.asianetnews.com/sports-video/blade-runner-national-level-athlete-who-lost-legs-and-hands-shalini-saraswatis-story-suc-sum5px</guid>
            <pubDate>Sat, 12 Apr 2025 21:57:34 +0530</pubDate>
            <description><![CDATA[<p>ಎಲ್ಲವೂ ಸರಿಯಿದ್ದರೂ ಕೊರಗುತ್ತಿದ್ದರೆ, ಅಯ್ಯೋ ಎಲ್ಲಾ ಕಳೆದುಕೊಂಡು ಬಿಟ್ಟೆ, ಮುಂದೆ ದಿಕ್ಕೇ ತೋಚುತ್ತಿಲ್ಲ ಎಂದು ನರಳುತ್ತಿದ್ದರೆ ಈ ಭಾರತದ ಹೆಮ್ಮಯ ಪುತ್ರಿಯ ಜೀವನಗಾಥೆಯನ್ನೊಮ್ಮೆ ಕೇಳಿಬಿಡಿ. ಎರಡೂ ಕೈ-ಕಾಲುಗಳನ್ನು ಕಳೆದುಕೊಂಡ ಮೇಲೆ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿರುವ ಶಾಲಿನಿ ಸರಸ್ವತಿ ಎಂಬ ಮಹಿಳೆ ಬಹುಶಃ ಹೆಚ್ಚಿನವರಿಗೆ ತಿಳಿದಿರಲಿಕ್ಕೇ ಇಲ್ಲ. ಈ ಪ್ರಪಂಚವೇ ಹಾಗಲ್ವೆ? ಏನೇನೋ ಕಾಂಟ್ರವರ್ಸಿ ಮಾಡಿಕೊಂಡವರು ಎಲ್ಲರಿಗೂ ಪರಿಚಯವಾಗಿಬಿಡುತ್ತಾರೆ, ಆದರೆ ಇಂಥ ಸಾಧನೆ ಮಾಡಿದ ಅದೆಷ್ಟೋ ಮಂದಿ ನಮ್ಮ ಪಕ್ಕದ ಮನೆಯಲ್ಲಿಯೇ ಇದ್ದರೂ ನಮಗೆ ತಿಳಿದಿರುವುದಿಲ್ಲ. ಅಂಥ ಅಪೂರ್ವ ಸಾಧಕರಲ್ಲಿ ಒಬ್ಬರು ಶಾಲಿನಿ ಸರಸ್ವತಿ. ಭಾರತದ ಮೊದಲ ಮಹಿಳಾ ಬ್ಲೇಡ್ ರನ್ನರ್ ಎನ್ನುವ ದಾಖಲೆ ಇವರ ಹೆಸರಿನಲ್ಲಿ ಇದೆ. ಕೈ-ಕಾಲುಗಳನ್ನು ಕಳೆದುಕೊಂಡ ಮೇಲೂ 2017 ರಲ್ಲಿ 10 ಸಾವಿರ ಮ್ಯಾರಥಾನ್ ಅನ್ನು ಒಂದು ಗಂಟೆ 35 ನಿಮಿಷಗಳಲ್ಲಿ ಪೂರ್ಣಗೊಳಿಸಿರುವ ಇವರು, 2021 ರಲ್ಲಿ 100 ಮೀ ಓಟದಲ್ಲಿ ರಾಷ್ಟ್ರೀಯ ಚಿನ್ನದ ಪದಕ ಮತ್ತು 2022 ರಲ್ಲಿ ಬೆಳ್ಳಿ ಗೆದ್ದು ತಂದ ಧೀಮಂತೆ.</p>  <p>ಹಾಗಿದ್ದರೆ ಯಾರೀ ಶಾಲಿನಿ? ಶಾಲಿನಿಗೆ ಯಾವುದೇ ಕ್ರೀಡಾ ಹಿನ್ನೆಲೆ ಇಲ್ಲ. ಆದರೆ, ಇವರು &nbsp;ಏಷ್ಯಾದ ಅತ್ಯಂತ ವೇಗದ ಮಹಿಳೆ ಎಂಬ ದಾಖಲೆಯನ್ನು ಮೊದಲೇ ಬರೆದಿದ್ದರು. ಮದುವೆಯೂ ಆಯಿತು, ಗರ್ಭಿಣಿಯೂ ಆದರು. ಆದರೆ 2012ರಲ್ಲಿ ಶಾಲಿನಿ ಬದುಕಿನಲ್ಲಿ ಭಯಾನಕ ಘಟನೆ ಸಂಭವಿಸಿಬಿಟ್ಟಿತು. ಕನಸು ಮನಸಿನಲ್ಲಿಯೂ ಊಹಿಸದ ನರಕ ಅವರ ಪಾಲಿಗೆ ಬಂತು. &nbsp;ಕಾಂಬೋಡಿಯಾ ಪ್ರವಾಸಕ್ಕೆ ಹೋಗಿದ್ದ ಅವರು ಅಲ್ಲಿಯೇ &nbsp;ತಮ್ಮ 4 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದರು. ಆದರೆ ಈ ನಲಿವು ಅಂದೇ ಕೊನೆಯಾಗಿ ಹೋಯ್ತು. &nbsp;ವಿಚಿತ್ರ ಬ್ಯಾಕ್ಟೀರಿಯಾದ ಸೋಂಕಿನಿಂದ ಅವರು ಬಳಲಿದರು. ಅದನ್ನು ಪತ್ತೆ ಹಚ್ಚುವುದೂ ಕಷ್ಟವಾಯಿತು. &nbsp;ಆಗ ಶಾಲಿನಿ ಗರ್ಭಿಣಿ. ಆದರೆ, ಬ್ಯಾಕ್ಟೀರಿಯಾ ಅವರ ಬದುಕನ್ನೇ ಸರ್ವನಾಶ ಮಾಡಿತು. &nbsp;ತಿಂಗಳುಗಟ್ಟಲೆ ಆಸ್ಪತ್ರೆಯ ಬೆಡ್ ನಲ್ಲೇ ಇರಬೇಕಾಯಿತು. ಇದರಿಂದಾಗಿ ಅವರು &nbsp;ಮಗುವನ್ನು ಕಳೆದುಕೊಂಡರು, ಮಾತ್ರವಲ್ಲದೇ ಅವರ ಕೈ ಮತ್ತು ಕಾಲುಗಳನ್ನೂ ಈ ಬ್ಯಾಕ್ಟೀರಿಯಾ ಬಲಿ ಪಡೆಯಿತು.</p>  <p><a href="https://kannada.asianetnews.com/india-news/in-this-remote-indian-village-in-meghalaya-everyones-name-is-a-unique-song-video-viral-suc-suegl5" rel="nofollow" target="_blank">ಭಾರತದ ಈ ಗ್ರಾಮದ ಜನರಿಗೆ ಹೆಸ್ರೇ ಇಲ್ಲ! ಹಾಡು, ಶಿಳ್ಳೆಗಳಿಂದಲೇ ಸಂವಹನ... ವಿಚಿತ್ರ ಊರಿನ ವಿಡಿಯೋ ನೋಡಿ...</a></p>  <p>ಯಾರೇ ಆಗಿದ್ದರೂ ಬಹುಶಃ ಬದುಕನ್ನೇ ಕೊನೆಗೊಳಿಸಿಕೊಳ್ಳುತ್ತಿದ್ದರು, ಇಲ್ಲವೇ ಜೀವನಪರ್ಯಂತ ತಮಗಾಗಿರುವ ಈ ಭಯಾನಕ ಘಟನೆ ಬಗ್ಗೆ ಕೊರಗಿ ಕೊರಗಿ ಸಾಯುತ್ತಿದ್ದರು. ಆದರೆ ಶಾಲಿನಿ ಹಾಗೆ ಮಾಡಲಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದರು. &nbsp;ತಮ್ಮ ಫಿಟ್​ನೆಂಟ್​ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಮ್ಯಾರಥಾನ್‌ಗಳಲ್ಲಿ ಭಾಗವಹಿಸಲು ಶುರು ಮಾಡಿದರು. &nbsp;ಪಿ.ಪಿ.ಅಯ್ಯಪ್ಪ ಎಂಬ ತರಬೇತುದಾರರಿಂದ ಅವರು ಟ್ರೇನಿಂಗ್​ ಪಡೆದುಕೊಂಡರು. ಇದರ ಫಲವಾಗಿ 2017 ರಲ್ಲಿ 10K ಮ್ಯಾರಥಾನ್ ಅನ್ನು ಒಂದು ಗಂಟೆ 35 ನಿಮಿಷಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಾಯಿತು. ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟರು. ಹೀಗೆ ತಮ್ಮ ಸಾಧನೆಯನ್ನು ಮುಂದುರೆಸಿದ &nbsp;ಶಾಲಿನಿ, 2021 ರಲ್ಲಿ 100 ಮೀ ಓಟದಲ್ಲಿ ರಾಷ್ಟ್ರೀಯ ಚಿನ್ನದ ಪದಕ ಮತ್ತು 2022 ರಲ್ಲಿ ಬೆಳ್ಳಿ ಗೆದ್ದರು.</p>  <p>ತಮ್ಮ ಸಾಧನೆಯನ್ನು ಮುಂದುವರೆಸಿದ ಅಶ್ವಿನಿ ಕೊನೆಗೆ, &nbsp;ಏಷ್ಯನ್ ಪ್ಯಾರಾ ಗೇಮ್ಸ್​ನಲ್ಲಿಯೂ ಪಾಲ್ಗೊಂಡರು. ಭಾರತದ ಮೊದಲ ಬ್ಲೇಡ್ ರನ್ನರ್​ ಎಂದ ಕಿರೀಟವನ್ನು ತಮ್ಮದಾಗಿಸಿಕೊಂಡರು. ತಮ್ಮ ಈ ಸಾಧನೆಯ ಬಗ್ಗೆ ಮಾತನಾಡಿರುವ ಶಾಲಿನಿ, ನನ್ನದು ಕ್ರೀಡಾ ಹಿನ್ನೆಲೆಯಲ್ಲ. ನನಗೆ ಆದ ಅನುಭವಗಳ ಬಳಿಕ &nbsp;ಏಷ್ಯನ್ ಗೇಮ್ಸ್‌ವರೆಗೆ ಬರುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕಾಗಿ ಭಾಗವಹಿಸುವುದು ಮತ್ತು ವಿವಿಧ ದೇಶಗಳ ಸಾಕಷ್ಟು ಕ್ರೀಡಾಪಟುಗಳನ್ನು ಭೇಟಿ ಮಾಡಿರುವುದು ನನಗೆ ಹೊಸ ಆರಂಭವನ್ನು ನೀಡಿತು ಎಂದಿದ್ದಾರೆ. ಬೆಂಗಳೂರಿನಲ್ಲಿ &nbsp;2014ರಲ್ಲಿ ನಡೆದ ಕ್ರೀಡೆಯಲ್ಲಿ ಕೃತಕ ಕಾಲು ಜೋಡಿಸಿ ಭಾಗವಹಿಸಿದ್ದರು. ಅಲ್ಲಿಯೇ &nbsp;ಕೋಚ್ ಅಯ್ಯಪ್ಪ ಅವರನ್ನು ಭೇಟಿಯಾಗಿ ತರಬೇತಿ ಪಡೆದಿರುವುದಾಗಿ ಶಾಲಿನಿ ತಿಳಿಸಿದ್ದಾರೆ.</p>  <p>&nbsp;ರನ್ನಿಂಗ್ ಬ್ಲೇಡ್‌ಗಳ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದೆ. ತರಬೇತಿಯ ಆರಂಭದಲ್ಲಿ &nbsp;ತುಂಬಾ ಕಷ್ಟಕರವಾಗಿತ್ತು. &nbsp;ಓಡಲು ಪ್ರಾರಂಭಿಸುವ ಮೊದಲು ನನ್ನ ಕೈಗಳನ್ನು ಹಾಕಲು ನನಗೆ ಏನಾದರೂ ಬೇಕಿತ್ತು. ಏಷ್ಯನ್ ಗೇಮ್ಸ್ ತಲುಪಿದ ನಂತರ 9 ವರ್ಷಗಳ ಕಠಿಣ ಪರಿಶ್ರಮವಿದೆ. ನಾವು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ ಎಂದು ಹೇಳಿದ್ದಾರೆ. &nbsp;ಪ್ರಸ್ತುತ ಭಾರತವು ಒಲಿಂಪಿಕ್ಸ್‌ಗಿಂತ ಪ್ಯಾರಾಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುತ್ತಿದೆ ಎನ್ನುವ ಸಂತೋಷವೂ ಶಾಲಿನಿ ಅವರಿಗೆ ಇದೆ.<br /> &nbsp;</p>  <p><a href="https://kannada.asianetnews.com/sandalwood/actress-bharathi-vishnuvardhan-has-given-a-lesson-to-girls-who-walk-with-open-hair-suc-stihfy" rel="nofollow" target="_blank">ಕೂದಲು ಬಿಟ್ಕೊಂಡು ತಿರುಗೋದು ಯಾವಾಗ ಗೊತ್ತಾ? ಹೆಣ್ಣುಮಕ್ಕಳಿಗೆ ನಟಿ ಭಾರತಿ ಹೀಗೊಂದು ಪಾಠ...</a></p> ]]></description>
            <media:content url="https://static-gi.asianetnews.com/images/01jrnd738kty2qs1pt1cdcb100/shalini-saraswathi.jpg" medium="image" height="400" width="760"/>
        </item>
        <item>
            <title><![CDATA[ಮಂತ್ರಿಮಂಡಲದಲ್ಲಿ ಜಾತಿ ಜ್ವಾಲೆ.. ಶುರು ಶಕ್ತಿ ಯುದ್ಧ; ಒಕ್ಕಲಿಗ. ಲಿಂಗಾಯತರ ಆಕ್ರೋಶದ ಗುಟ್ಟೇನು?]]></title>
            <link>https://kannada.asianetnews.com/video/video/caste-census-report-finally-presented-in-the-siddaramaiah-cabinet-what-are-the-reasons-for-the-opposition-mrq-sulhj5</link>
            <guid isPermaLink="true">https://kannada.asianetnews.com/video/video/caste-census-report-finally-presented-in-the-siddaramaiah-cabinet-what-are-the-reasons-for-the-opposition-mrq-sulhj5</guid>
            <pubDate>Sat, 12 Apr 2025 13:15:06 +0530</pubDate>
            <description><![CDATA[<p>ಮತ್ತೆ ಸಿಡಿದ ಜಾತಿ ಜ್ವಾಲೆ.. ಸಚಿವ ಸಂಪುಟದ ಮುಂದೆ ವರದಿ ಮಂಡನೆ.. ಕ್ಯಾಬಿನೆಟ್ ಅಸ್ತು ಎನ್ನುತ್ತಾ? ತಿರಸ್ಕರಿಸುತ್ತಾ? ಕುತೂಹಲ ಮೂಡಿಸಿದ ಕ್ಲೈಮ್ಯಾಕ್ಸ್.. ಜಾತಿವರದಿಯನ್ನ ಮಂತ್ರಿಗಳ ಕೈಗೆ ಕೊಟ್ಟು ಮಾಸ್ಟರ್​ ಪ್ಲ್ಯಾನ್ ಮಾಡಿದ್ರಾ ಸಿದ್ದರಾಮಯ್ಯ? ಪರ-ವಿರೋಧದ ಸಂಘರ್ಷದ ಮಧ್ಯೆಯೇ ದೊಡ್ಡ ಹೆಜ್ಜೆಯಿಟ್ಟಿರೋದ್ಯಾಕೆ ಟಗರು? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಜಾತಿ ಕೆಂಡ, ಕೈ ಅಗ್ನಿ ಕುಂಡ</p> ]]></description>
            <media:content url="https://static-gi.asianetnews.com/images/01jrmexbxpz1mjs551sgcz06m3/siddaramaiah-dk-shivakumar.jpg" medium="image" height="400" width="760"/>
        </item>
        <item>
            <title><![CDATA[ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ: ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ]]></title>
            <link>https://kannada.asianetnews.com/video/video/bjp-worker-vinay-somaiah-case-bjp-protests-against-congress-mrq-su8ce6</link>
            <guid isPermaLink="true">https://kannada.asianetnews.com/video/video/bjp-worker-vinay-somaiah-case-bjp-protests-against-congress-mrq-su8ce6</guid>
            <pubDate>Sat, 05 Apr 2025 10:55:19 +0530</pubDate>
            <description><![CDATA[<p>ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ (Vinay Somaiah) ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಡೆತ್‌ನೋಟ್‌ನಲ್ಲಿ ವಿರಾಜಪೇಟೆಯ ಕಾಂಗ್ರೆಸ್‌ ಶಾಸಕ ಹಾಗೂ ಮುಖ್ಯಮಂತ್ರಿಯ ಕಾನೂನು ಸಲಹೆಗಾರ (A.S. Ponnanna) ಹೆಸರನ್ನು ಉಲ್ಲೇಖಿಸಿದ್ದಾರೆ.</p> ]]></description>
            <media:content url="https://static-gi.asianetnews.com/images/01jr26axzne5qft243nf09ey9b/vinay-somaiah.jpg" medium="image" height="400" width="760"/>
        </item>
        <item>
            <title><![CDATA[ಇಲಿಗಳ ಕಾಟ ಹೆಚ್ಚಾಗಿದ್ಯಾ? ಈರುಳ್ಳಿ ಇದ್ರೆ ಸಾಕು.. ಮತ್ತೆ ನಿಮ್ಮನೆ ಕಡೆ ಸುಳಿಯಲ್ಲ!]]></title>
            <link>https://kannada.asianetnews.com/gallery/lifestyle-video/natural-rat-control-easy-home-remedies-to-get-rid-of-rats-gvd-stvmd9</link>
            <guid isPermaLink="true">https://kannada.asianetnews.com/gallery/lifestyle-video/natural-rat-control-easy-home-remedies-to-get-rid-of-rats-gvd-stvmd9</guid>
            <pubDate>Sat, 29 Mar 2025 14:01:57 +0530</pubDate>
            <description><![CDATA[<p>ಮನೆಯಲ್ಲಿ ಇಲಿ ಕಾಟ ಹೆಚ್ಚಾಗಿದ್ರೆ, ಮನೆಯಲ್ಲಿರೋ ಕೆಲ ವಸ್ತುಗಳನ್ನ ಬಳಸಿ ಅವುಗಳನ್ನ ಓಡಿಸೋದು ಹೇಗೆ ಅಂತ ಈ ಲೇಖನದಲ್ಲಿ ತಿಳ್ಕೊಳ್ಳಿ.</p> <img src='https://static-gi.asianetnews.com/images/01jpy9vvqgbyfp5ayd5gst2228/rat.jpg' alt="" /><p><strong>ಮನೆಯಿಂದ ಇಲಿಗಳನ್ನ ನೈಸರ್ಗಿಕವಾಗಿ ಓಡಿಸೋದು ಹೇಗೆ</strong> : ಮನೆಯಲ್ಲಿ ಇಲಿ ಇದ್ರೆ ದೊಡ್ಡ ತಲೆನೋವು. ಇಲಿ ಕಾಟದಿಂದ ನಮಗೆ ತುಂಬಾ ರೋಗಗಳು ಹರಡುತ್ತವೆ. ಅದಕ್ಕೆ ಅವುಗಳನ್ನ ಮನೆಯಿಂದ ಓಡಿಸೋದು ತುಂಬಾನೇ ಮುಖ್ಯ. ಇದಕ್ಕಾಗಿ ನಾವು ಬೇರೆ ಬೇರೆ ತರಹದ ಔಷಧಿ ಮತ್ತೆ ಇಲಿ ಪಾಷಾಣ ತಂದು ಬಳಸಿರ್ತೀವಿ. ಆದ್ರೆ ಇಲಿ ಮಾತ್ರ ನಮಗೆ ಡೋಂಟ್ ಕೇರ್ ಅಂತ ಓಡಿ ಹೋಗುತ್ತೆ. ಚಿಕ್ಕ ಮಕ್ಕಳು ಇರೋ ಮನೆಯಲ್ಲಿ ಇಲಿ ಇದ್ರೆ ತುಂಬಾನೇ ಹುಷಾರಾಗಿರಬೇಕು. ಯಾಕಂದ್ರೆ ಮಕ್ಕಳು ಆಟ ಆಡೋ ವಸ್ತುಗಳಿಗೆ ಇಲಿ ಬಾಯಿ ಹಾಕಿದ್ರೆ ಅಥವಾ ಕಚ್ಚಿದ್ರೆ ಮಕ್ಕಳು ಅದನ್ನ ಮತ್ತೆ ಬಳಸೋಕೆ ಸಾಧ್ಯ ಇದೆ. ಇದರಿಂದ ಮಕ್ಕಳಿಗೆ ರೋಗಗಳು ಹರಡೋ ಚಾನ್ಸಸ್ ಇರುತ್ತೆ. ಅದಕ್ಕೆ ಮನೆಯಲ್ಲಿರೋ ಕೆಲ ವಸ್ತುಗಳನ್ನ ಬಳಸಿ ಮನೆಯಿಂದ ಇಲಿಗಳನ್ನ ಸುಲಭವಾಗಿ ಓಡಿಸೋದು ಹೇಗೆ ಅಂತ ಈ ಲೇಖನದಲ್ಲಿ ತಿಳ್ಕೊಳ್ಳಿ.</p>  <img src='https://static.asianetnews.com/images/01j4952e9nq9k1908fs1wz1aqc/mixcollage-02-aug-2024-02-29-pm-522.jpg' alt="" /><p><strong>ಮನೆಗೆ ಇಲಿಗಳು ಬರೋಕೆ ಕಾರಣ</strong></p>  <p>- ಮನೆಯಲ್ಲಿ ತಿಂಡಿ ತಿನಿಸುಗಳನ್ನ ಅಲ್ಲಲ್ಲಿ ಹಾಕಿದ್ರೆ, ಅದು ಇಲಿಗಳನ್ನ ಸೆಳೆಯುತ್ತೆ.&nbsp;</p>  <p>- ಮಳೆಗಾಲದಲ್ಲಿ ಮನೆ ಹೊರಗಡೆ ಕಸದ ನೀರು ನಿಂತಿದ್ರೆ, ಚರಂಡಿ ನೀರು ಪೈಪ್ ಮೂಲಕ ಮನೆಗೆ ಇಲಿಗಳು ಸುಲಭವಾಗಿ ಬಂದುಬಿಡುತ್ತವೆ.</p>  <p>- ಚಳಿಗಾಲದಲ್ಲಿ ಇಲಿಗಳಿಗೆ ಬೆಚ್ಚಗಿರೋಕೆ ಜಾಗ ಬೇಕಾಗುತ್ತೆ, ಅದಕ್ಕೆ ಮನೆ ಒಳಗೆ ಬರುತ್ತವೆ.</p>  <p>- ಇಲಿಗಳಿಗೆ ಕಸ ಮತ್ತೆ ಕತ್ತಲೆ ಇರೋ ಜಾಗ ಅಂದ್ರೆ ಇಷ್ಟ. ಅದಕ್ಕೆ ಮನೆನ ಯಾವಾಗಲೂ ಕ್ಲೀನ್ ಆಗಿ ಮತ್ತೆ ಗಾಳಿ ಆಡೋ ಹಾಗೆ ಇಟ್ಕೊಳ್ಳಿ.</p>  <img src='https://static.asianetnews.com/images/01htvq7w0q7p4m9fdcmbeqmpgh/new-project--21-.jpg' alt="" /><p><strong>ಪುದೀನಾ ಎಣ್ಣೆ: </strong>ಇಲಿಗಳಿಗೆ ಪುದೀನಾ ಎಣ್ಣೆಯಿಂದ ಬರೋ ವಾಸನೆ ಇಷ್ಟ ಆಗಲ್ಲ. ಅದಕ್ಕೆ ನಿಮ್ಮ ಮನೆಯ ಮೂಲೆ ಮೂಲೆಯಲ್ಲಿ ಪುದೀನಾ ಎಣ್ಣೆನ ಸಿಂಪಡಿಸಿ. ಇದನ್ನ ಹೀಗೆ ಮಾಡ್ತಾ ಇದ್ರೆ ಇಲಿ ಮನೆಯಿಂದ ಓಡಿ ಹೋಗುತ್ತೆ.</p>  <p><strong>ಈರುಳ್ಳಿ:</strong>&nbsp;ಈರುಳ್ಳಿಯಿಂದ ಒಂದು ತರಹದ ಘಾಟು ವಾಸನೆ ಬರುತ್ತೆ. ಇಲಿಗಳಿಗೆ ಅದು ಇಷ್ಟ ಆಗಲ್ಲ. ಅದಕ್ಕೆ ಇಲಿಗಳು ಇರೋ ಜಾಗದಲ್ಲೋ ಅಥವಾ ಬರೋ ಜಾಗದಲ್ಲೋ ಈರುಳ್ಳಿನ ಕಟ್ ಮಾಡಿ ಇಡಿ. ಇದರಿಂದ ಇಲಿ ಮನೆ ಒಳಗಡೆ ಇದ್ರೂ ಓಡಿ ಹೋಗುತ್ತೆ, ಮತ್ತೆ ವಾಪಸ್ ಬರಲ್ಲ. ಈರುಳ್ಳಿ ಬೇಗ ಹಾಳಾದ್ರೆ ಮತ್ತೆ ಹೊಸ ಈರುಳ್ಳಿನ ಚೇಂಜ್ ಮಾಡಿ.</p>  <img src='https://static.asianetnews.com/images/01hk6wf8nhs5e8wvg4aqf13357/capture.jpg' alt="" /><p><strong>ಮೆಣಸಿನ ಪುಡಿ: </strong>ಮೆಣಸಿನ ಪುಡಿ ಎಲ್ಲರ ಮನೆಯ ಅಡುಗೆ ಮನೆಯಲ್ಲಿ ಇದ್ದೇ ಇರುತ್ತೆ. ಇದು ಇಲಿ ಓಡಿಸೋಕೆ ಸಹಾಯ ಮಾಡುತ್ತೆ. ಇದನ್ನ ನಿಮ್ಮ ಮನೆಯ ಮೂಲೆ ಮೂಲೆಯಲ್ಲಿ ಹಾಕಿಬಿಡಿ. ಅದರಿಂದ ಬರೋ ಘಾಟು ವಾಸನೆ ಇಲಿ ಓಡಿಸುತ್ತೆ.&nbsp;</p>  <p><strong>ಬೆಳ್ಳುಳ್ಳಿ: </strong>ಬೆಳ್ಳುಳ್ಳಿನ ಸಿಪ್ಪೆ ತೆಗೆದು ಜಜ್ಜಿ ಇಟ್ಕೊಳ್ಳಿ. ಈಗ ಒಂದು ಬಟ್ಟಲಲ್ಲಿ ನೀರು ಹಾಕಿ ಅದರಲ್ಲಿ ಜಜ್ಜಿದ ಬೆಳ್ಳುಳ್ಳಿನ ಹಾಕಿ ಆ ಬಟ್ಟಲನ್ನ ಇಲಿ ಇರೋ ಜಾಗದಲ್ಲಿ ಅಥವಾ ಬರೋ ಜಾಗದಲ್ಲಿ ಇಡಬೇಕು. ಬೆಳ್ಳುಳ್ಳಿಯಿಂದ ಬರೋ ವಾಸನೆ ಇಲಿಗಳಿಗೆ ಇಷ್ಟ ಆಗಲ್ಲ ಅದಕ್ಕೆ ಇಲಿ ಓಡಿ ಹೋಗುತ್ತೆ.&nbsp;</p>  <img src='https://static.asianetnews.com/images/01hb0md6v33k7j6aj5y378xms9/rat.jpg' alt="" /><p><strong>ಲವಂಗದ ಎಣ್ಣೆ: </strong>ಇಲಿಗಳಿಗೆ ಲವಂಗದ ಎಣ್ಣೆಯಿಂದ ಬರೋ ವಾಸನೆ ಇಷ್ಟ ಆಗಲ್ಲ. ಅದಕ್ಕೆ ಇಲಿ ಪೊಟರೆಯಲ್ಲಿ ಒಂದು ಹನಿ ಲವಂಗದ ಎಣ್ಣೆ ಹಾಕಿ ಅಥವಾ ಸಿಂಪಡಿಸಿ. ಇದರಿಂದ ಇಲಿ ಅಲ್ಲಿಂದ ಓಡಿ ಹೋಗುತ್ತೆ.</p>  <p><strong>ಬಿರಿಯಾನಿ ಎಲೆ :</strong> ಬಿರಿಯಾನಿ ಎಲೆಯಿಂದ ಬರೋ ಘಾಟು ವಾಸನೆ ಇಲಿಗಳಿಗೆ ಇಷ್ಟ ಆಗಲ್ಲ. ಅದಕ್ಕೆ ಅದನ್ನ ಇಲಿಗಳು ಇರೋ ಜಾಗದಲ್ಲಿ ಇಟ್ಟರೆ, ಅದನ್ನ ತಿಂದ ಸ್ವಲ್ಪ ಹೊತ್ತಿಗೆ ಇಲಿಗಳು ಸತ್ತು ಹೋಗುತ್ತವೆ. ಹಾಗೇನೇ ಇಲಿಗಳು ಬರೋ ಜಾಗದಲ್ಲೂ 2-3 ಬಿರಿಯಾನಿ ಎಲೆಗಳನ್ನ ಹಾಕಿ.</p>  ]]></description>
            <media:content url="https://static-gi.asianetnews.com/images/01jpy9vvqgbyfp5ayd5gst2228/rat.jpg" medium="image" height="400" width="760"/>
        </item>
        <item>
            <title><![CDATA[ಅಮೆಜಾನ್​ ಕಾಡು ಕಬ್ಜಾಗೆ ನಿತ್ಯಾನಂದನ ಮಹಾಸಂಚು; ಬುಡಕಟ್ಟು ಜನರಿಗೆ ದೋಖಾ, ಸರ್ಕಾರಕ್ಕೆ ಮೋಸ! ]]></title>
            <link>https://kannada.asianetnews.com/video/video/nithyananda-s-conned-amazon-rainforest-tribes-into-signing-1000-years-lease-mrq-strvg0</link>
            <guid isPermaLink="true">https://kannada.asianetnews.com/video/video/nithyananda-s-conned-amazon-rainforest-tribes-into-signing-1000-years-lease-mrq-strvg0</guid>
            <pubDate>Thu, 27 Mar 2025 13:27:36 +0530</pubDate>
            <description><![CDATA[<p>ಇತ್ತೀಚೆಗೆ ಯಾವ ಸುದ್ದಿಯೂ ಇಲ್ಲದೇ ಸೈಲೆಂಟಾಗಿದ್ದ ನಿತ್ಯಾನಂದ ಈಗ ಮತ್ತೆ ಸುದ್ದಿಯಲ್ಲಿದ್ದಾನೆ. ನಿತ್ಯಾನಂದನ ಮತ್ತೊಂದು ಹಗರಣ ಈಗ ಬಯಲಾಗಿದೆ. ನಿತ್ಯಾನಂದ ಬಹುದೊಡ್ಡ ಹಗರಣಕ್ಕೆ ಸಂಚು ಹೂಡಿದ್ದ. ಅಮೆಜಾನ್​ ಕಾಡಿನಲ್ಲಿ ತನ್ನದೇ ಕೈಲಾಸ ಸೃಷ್ಟಿಮಾಡಲು ಮುಂದಾಗಿದ್ದ. ಬೊಲಿವಿಯಾ ದೇಶದ ಬುಡಕಟ್ಟು ಜನರನ್ನು ಮರಳು ಮಾಡಿ ಭೂಮಿ ಕಬಳಿಸೋ ಪ್ಲ್ಯಾನ್​ ಮಾಡಿದ್ದ. ಆದ್ರೆ ನಿತ್ಯಾನಂದನ ಹುಚ್ಚಾಟ ತಿಳಿದ ಬೊಲಿವಿಯಾ ಸರ್ಕಾರ ಸ್ವಯಂ ಘೋಷಿತ ಕೈಲಾಸಪತಿಯ ಕನಸಿಗೆ ತಣ್ಣೀರು ಎರಚಿದೆ. ಆ ಕುರಿತ ಒಂದು ವರದಿಯನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ನೋಡೋಣ.&nbsp;<br /> &nbsp;</p> ]]></description>
            <media:content url="https://static-gi.asianetnews.com/images/01jqb9ehq7atrdvvsja2ywafc6/nityananda-.jpg" medium="image" height="400" width="760"/>
        </item>
        <item>
            <title><![CDATA[ಮಧುಗಿರಿ ಮಂತ್ರಿ ಬಳಿ ಬಂದಿದ್ದ ಆ ಮಧುಬಾಲೆ ಯಾರು? ‘ಮಧು’ಜಾಲದ ಸತ್ಯ ಸಮಾಧಿಗೆ ನಡೆದಿದ್ಯಾ ಷಡ್ಯಂತ್ರ?]]></title>
            <link>https://kannada.asianetnews.com/video/video/who-was-the-young-woman-who-came-to-honeytrap-minister-kn-rajanna-mrq-stpwq4</link>
            <guid isPermaLink="true">https://kannada.asianetnews.com/video/video/who-was-the-young-woman-who-came-to-honeytrap-minister-kn-rajanna-mrq-stpwq4</guid>
            <pubDate>Wed, 26 Mar 2025 12:00:05 +0530</pubDate>
            <description><![CDATA[<p>ಹನಿಟ್ರ್ಯಾಪ್ ಹಂಗಾಮಕ್ಕೆ ದಿನಕ್ಕೊಂದು ತಿರುವು, ಕ್ಷಣಕ್ಕೊಂದು ಟ್ವಿಸ್ಟ್..! ‘ಮಧು’ಗಿರಿ ಮಂತ್ರಿ ಬರೆದ 3 ಪುಟಗಳ ದೂರಿನ ಹಿಂದೆ ನೂರು .. ಅನುಮಾನ..! &nbsp;ಹೊರಗೆ ಜೂಟಾಟ.. ಒಳಗೊಳಗೇ ಕಣ್ಣಾ ಮುಚ್ಚಾಲೆ ಆಟ..! ಗುಟ್ಟು ಮಾತಾಡ್ಬೇಕು ಅಂದ ರಾಜಣ್ಣ ಬಳಿ ಬಂದಿದ್ದಳಂತೆ ಮಧುಬಾಲೆ..! ಮಧುಬಲೆಗೆ ಬೀಳಿಸಲು ಬಂದವಳ ಜೊತೆಗಿದ್ದ ಆ ಯುವಕ ಯಾರು..? ಎಲ್ಲದಕ್ಕೂ ಸಾಕ್ಷಿ ಇದೆ ಎಂದಿದ್ದ ರಾಜಣ್ಣ ಸಡನ್ ಯೂ ಟರ್ನ್ ಹೊಡೆದಿದ್ದೇಕೆ..? ಹನಿಟ್ರ್ಯಾಪ್ ತನಿಖೆ ನಡೆದರೆ ಕಾಂಗ್ರೆಸ್'ನಲ್ಲಿ ಭೂಕಂಪ ಏಳುತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕಣ್ಣಾ ಮುಚ್ಚೇ ಕಾಡೇ ಗೂಡೇ.</p> ]]></description>
            <media:content url="https://static-gi.asianetnews.com/images/01jq8hyc7n2e92bd8v578afgnm/honey-trap.jpg" medium="image" height="400" width="760"/>
        </item>
        <item>
            <title><![CDATA[ಬಿಜೆಪಿಯ ಬರಡು ನೆಲ, ಹಾರುತ್ತಾ ಕಮಲ ಬಾವುಟ? ರಾಜೀವ್ ಚಂದ್ರಶೇಖರ್​ ಪಟ್ಟಾಭಿಷೇಕದ ಹಿಂದಿನ ತಂತ್ರವೇನು? ]]></title>
            <link>https://kannada.asianetnews.com/video/video/what-are-the-challenges-facing-rajeev-chandrasekhar-the-bjp-state-president-of-kerala-mrq-sto8mx</link>
            <guid isPermaLink="true">https://kannada.asianetnews.com/video/video/what-are-the-challenges-facing-rajeev-chandrasekhar-the-bjp-state-president-of-kerala-mrq-sto8mx</guid>
            <pubDate>Tue, 25 Mar 2025 14:22:09 +0530</pubDate>
            <description><![CDATA[<p>ಅದು ಮುಳ್ಳಿನ ಹಾದಿ.. ಅಲ್ಲಿರೋದು ಸಾಲು ಸಾಲು ಸವಾಲಗಳ ಬೆಟ್ಟ.. ಅಧಿಕಾರ ಬೇಕು ಅಂದ್ರೆ ಆ ಮುಳ್ಳಿನ ಹಾದಿಯಲ್ಲಿ ಸಾಗಲೇ ಬೇಕು.. ಸವಾಲುಗಳ ಬೆಟ್ಟವನ್ನ ಹತ್ತಲೇ ಬೇಕು.. ಆದ್ರೆ ಇದನ್ನೆಲ್ಲಾ ಮಾಡೋದು ಯಾರು..? ಅಧಿಕಾರ ಅಖಾಡದಲ್ಲಿ ರಥವನ್ನ ನುಗ್ಗಿಸೋಕೆ ಒಬ್ಬ ಸಾರಥಿ ಬೇಕಲ್ವಾ.. ಆ ಸಾರಥಿ ಯಾರು..? &nbsp;ಅವರಿಗೆ ಕಮಲಾಧಿಪತಿಯ ಪಟ್ಟ ಸಿಕ್ಕಾಗಿದೆ.. ಆದ್ರೆ ಅಲ್ಲಿ ಕಮಲವನ್ನ ಪಟ್ಟಕ್ಕೆ ತರಬೇಕಿದೆ..! ಅವರಿಗೆ ಜವಾಬ್ದಾರಿ ಕೊಟ್ಟಾಗಿದೆ.. ಆದ್ರೆ ಆ ಜವಾಬ್ದಾರಿ ಎದುರಿಸೋ ಹಾದಿ ನಿಜಕ್ಕೂ ಅಗ್ನಿಪಥ.. ಇದೇ ಇವತ್ತಿನ ಸುವರ್ಣ ಸ್ಪೆಷಲ್ ಕೇರಳ ಕೇಸರಿ</p> ]]></description>
            <media:content url="https://static-gi.asianetnews.com/images/01jq67qw3zq2bzax0mhg62r17d/rajeev-chandrasekhar.jpg" medium="image" height="400" width="760"/>
        </item>
        <item>
            <title><![CDATA[ಇನ್‌ಸ್ಟಾಗ್ರಾಮ್ ಸುಂದರಿ ಬಲೆಗೆ ಬಿದ್ದ ರೌಡಿಶೀಟರ್ ಸೂರ್ಯ ಕಬಾಬ್ ತಿನ್ನುತ್ತಲೇ ಹೆಣವಾದ!]]></title>
            <link>https://kannada.asianetnews.com/video/news-video/karnataka-rowdy-surya-falling-love-in-instagram-beauty-what-happened-after-that-sat-stmusk</link>
            <guid isPermaLink="true">https://kannada.asianetnews.com/video/news-video/karnataka-rowdy-surya-falling-love-in-instagram-beauty-what-happened-after-that-sat-stmusk</guid>
            <pubDate>Mon, 24 Mar 2025 20:25:32 +0530</pubDate>
            <description><![CDATA[<p>ಅವನೊಬ್ಬ ರೌಡಿ.. ಮನೆಗೆ ಮಾರಿಯಾಗಿದ್ದವನು ಊರಿಗೂ ಮಾರಕನಾಗಿದ್ದ.. ತಾಳಿ ಕಟ್ಟಿದ ಹೆಂಡತಿ ನೋಡೋವರೆಗೂ ನೋಡಿ ಮಕ್ಕಳನ್ನ ಕರೆದುಕೊಂಡು ತವರು ಸೇರಿದ್ದಳು. ಹೆತ್ತವರು ಇವನ ಕಾಟ ಬೇಡವೇಬೇಡ ಅಂತ ದೂರವಾಗಿದ್ದರು. ಆದರೆ, ಊರಲ್ಲಿ ಮೆರೆದೋನಿಗೆ ದುಷ್ಮನ್‌ಗಳೇ ಗುಂಡಿ ತೋಡಿದ್ದು ಮಾತ್ರ ವಿಪರ್ಯಾಸ...</p>  <p>ಇವನು ವಾಸವಾಗಿದ್ದ ಏರಿಯಾದಲ್ಲಿ ಗೆಳೆಯರಿಗಿಂತ ವೈರಿಗಳೇ ಜಾಸ್ತಿ ಆಗಿದ್ದರು. ಆ ಗ್ರಾಮದವರಿಗೆ ಇವನನ್ನ ನೋಡಿದರೂ ನೋಡದೇ ಇರುವವರ ಹಾಗೇ ಇದ್ದರು. ಇಂತಹ ಒಬ್ಬ ವ್ಯಕ್ತಿ ಆವತ್ತು ಇದ್ದಕ್ಕಿದ್ದಂತೆ ತನ್ನದೇ ಮನೆಯಲ್ಲಿ ಮರ್ಡರ್​ ಆಗಿಬಿಟ್ಟಿದ್ದನು. ಎಣ್ಣೆ ಹಾಕೊಂಡು ಕಬಾಬ್​​ ತಿನ್ನುವಾಗಲೇ ಆತನಿಗೆ ಮಚ್ಚಿನೇಟು ಬಿದ್ದಿತ್ತು. ಈ ಮರ್ಡರ್​​ ಕೇಸ್​ ತನಿಖೆ ನಡೆಸಿದ ಪೊಲೀಸರಿಗೆ ತಲೆಕೆಟ್ಟು ಹೋಗಿತ್ತು. ಅವನಿಗೆ ಎಲ್ಲರೂ ವೈರಿಗಳೇ ಆದರೂ &nbsp;ಕೊಂದುವರು ಯಾರು..? ಆದರೆ ಎಲ್ಲಾ ಆ್ಯಂಗಲ್‌ನಲ್ಲೂ ತನಿಖೆ ನಡೆಸಿದ ಪೊಲೀಸರು ಕೊನೆಗೂ ಹಂತಕರ ಹೆಡೆಮುರಿ ಕಟ್ಟಿದ್ದಾರೆ.</p>  <p>ಊರಿನಲ್ಲಿ ಉಂಡಾಡಿ ಗುಂಡನ್ನಾಗಿದ್ದ ಸೂರ್ಯನನ್ನ ಶ್ವೇತಾನೇ ಕೊಲೆ ಮಾಡಿಸಿದ್ದಾಳೆ ಅಂತ ಆಕೆಯ ಕುಟುಂಬ ಆರೋಪಿಸಿತು. ಆದರೆ ಪೊಲೀಸರು ಮಾತ್ರ ಹಲವು ಆಯಾಮಗಳಲ್ಲಿ ತನಿಖೆ ಮಾಡೋದಕ್ಕೆ ಶುರು ಮಾಡಿದ್ದರು. &nbsp;ಆಗಲೇ ನೋಡಿ ಹಂತಕನ ಒಂದು ಸಣ್ಣ ಸುಳಿವು ಪೊಲೀಸರಿಗೆ ಸಿಗೋದು. ಸೂರ್ಯನ ಗೆಳತಿ​​​ ನಾಪತ್ತೆಯಾದಾಗ ಒಂದು ಟೀಂ ಅವಳ ಬೆನ್ನು ಬೀಳುತ್ತದೆ. ಅದೇ ಸಮಯದಲ್ಲಿ ಮತ್ತೊಂದು ಆಯಾಮದಲ್ಲಿ ತನಿಖೆ ಮಾಡೋದಕ್ಕೆ ಶುರು ಮಾಡ್ತಾರೆ. ಆಗ ಈ ಪ್ರಕರಣದಲ್ಲಿ ಶರತ್ ಎನ್ನುವ ವ್ಯಕ್ತಿ ಇರುವುದು ಗೊತ್ತಾಗುತ್ತದೆ.</p>  <p><strong>ಇದನ್ನೂ ಓದಿ:&nbsp;</strong><a href="https://kannada.asianetnews.com/crime/bengaluru-real-estate-businessman-lokanath-singh-death-case-get-big-twist-sat-stmos3" rel="nofollow" target="_blank">ಬೆಂಗಳೂರು ಉದ್ಯಮಿ ಲೋಕನಾಥ್ ಸಿಂಗ್ ಉದ್ಯಮಿ ಕೇಸ್‌ನಲ್ಲಿ ಟ್ವಿಸ್ಟ್; ಹೆಣ್ಣು ಕೊಟ್ಟ ಅತ್ತೆಯಿಂದಲೇ ಸ್ಕೆಚ್?</a></p>  <p>ಇದೇ ಶರತ್ ರೌಡಿ ಸೂರ್ಯನನ್ನು ಕೊಲೆ ಮಾಡಿರಬೇಕು ಎಂದು ಪೊಲೀಸರು ಆತನನ್ನ ಎತ್ತಾಕೊಂಡು ಬರಲು ಮುಂದಾಗ್ತಾರೆ. ಆದರೆ ಆತ ಆಗ ಮತ್ತೊಂದು ಕೇಸಿ​ನಲ್ಲಿ ಜೈಲಿನಲ್ಲಿ ಇರುತ್ತಾನೆ. ಆತನ ಶಿಷ್ಯರನ್ನ ಹುಡುಕುತ್ತಾರೆ. ಅವರು ಸಿಕ್ಕಿದಾಗ ಎತ್ತಾಕೊಂಡು ಬಂದು ವರ್ಕ್​ ಮಾಡುತ್ತಾರೆ. ಆಗಲೇ ನೋಡಿ &nbsp;ಸಿಕ್ಕಾಗಲೆಲ್ಲಾ ಮಾಂಜಾ ಕೊಡ್ತಿದ್ದ ಸೂರ್ಯನನ್ನ ಮುಗಿಸಲೇಬೇಕು ಅಂತ ಶರತ್​​ ಡಿಸೈಡ್​ ಮಾಡಿ, ತನ್ನದೇ ಹುಡುಗರಿಂದ ಕೊಲೆ ಮಾಡಿಸಿದ್ದ ಅನ್ನೋದು ಗೊತ್ತಾಗುತ್ತದೆ.&nbsp;</p>  <p>ಮಾಡಬಾರದನ್ನ ಮಾಡಿದ್ರೆ ಆಗಬಾರದು ಅಗುತ್ತೆ ಅನ್ನೋದು ಇದಕ್ಕೇ ಇಲ್ವಾ. ಬದುಕಿರೋವರೆಗೂ ಯಾರಿಂದಲೂ ಒಳ್ಳೆಯವನು ಅಂತ ಅನ್ನಿಸಿಕೊಳ್ಳಲಿಲ್ಲ.. ಸಾಯುವಾಗಲೂ ಜೊತೆಯಲ್ಲಿ ಯಅರು ಇರಲಿಲ್ಲ.. ಇದು ಒಂದು ಬದುಕ ಅಂತ ಹೇಳಿಸಿಕೊಂಡೇ ಸೂರ್ಯ ಇವತ್ತು ಸತ್ತು ಹೋದ.</p> ]]></description>
            <media:content url="https://static-gi.asianetnews.com/images/01jq4abbdaytpe05ahtzmw72ez/rowdy-sheeter-surya.jpg" medium="image" height="400" width="760"/>
        </item>
        <item>
            <title><![CDATA[ಆಕಾಶದಲ್ಲಿ ತೇಲುತ್ತಿದೆ ಕೋಟಿ ಕೋಟಿ ಬೆಲೆಬಾಳೋ ಸಂಪತ್ತು! ಆ ನಿಧಿಗಾಗಿ ನಡೆಯುತ್ತಿದೆ ಭಗೀರಥ ಯತ್ನ!]]></title>
            <link>https://kannada.asianetnews.com/video/video/details-about-giant-asteroid-has-gold-worth-dollor-700-quintillion-mrq-stm9ol</link>
            <guid isPermaLink="true">https://kannada.asianetnews.com/video/video/details-about-giant-asteroid-has-gold-worth-dollor-700-quintillion-mrq-stm9ol</guid>
            <pubDate>Mon, 24 Mar 2025 12:49:33 +0530</pubDate>
            <description><![CDATA[<p>ಎಲ್ಲಿದೆ ಆ ನಿಧಿ? ಏನದರ ನಿಗೂಢ ರಹಸ್ಯ? ಭೂಮಿ ಒಳಗೂ ಆಯ್ತು.. ಸಮುದ್ರದೊಳಗೂ ಇಣುಕಿದ್ದಾಯ್ತು.. ಇನ್ನೇನಿದ್ರೂ, ಆಕಾಶದಲ್ಲೇ ಗಣಿಗಾರಿಕೆ ಅಂತಿದ್ದಾರಲ್ಲಾ.. ಏನದರ ಗುಟ್ಟು?</p> ]]></description>
            <media:content url="https://static-gi.asianetnews.com/images/01jq3g03kzkeeaxevg0fpg2ebf/gold.jpg" medium="image" height="400" width="760"/>
        </item>
        <item>
            <title><![CDATA[Vijayapura: ಬೈಕ್ ಸಬ್ಸಿಡಿ ಆಸೆ ತೋರಿಸಿ ಜನರಿಗೆ ಪಂಗನಾಮ, 139 ಜನರಿಂದ ಒಂದೂವರೆ ಕೋಟಿ ಹಣ ಸಂಗ್ರಹ]]></title>
            <link>https://kannada.asianetnews.com/video/video/one-and-a-half-crores-collected-from-139-people-by-pretending-to-be-interested-in-bike-subsidy-mrq-stivye</link>
            <guid isPermaLink="true">https://kannada.asianetnews.com/video/video/one-and-a-half-crores-collected-from-139-people-by-pretending-to-be-interested-in-bike-subsidy-mrq-stivye</guid>
            <pubDate>Sat, 22 Mar 2025 17:00:14 +0530</pubDate>
            <description><![CDATA[<p>ಅವರೆಲ್ಲಾ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದವರು.. ಆವತ್ತೊಂದು ದಿನ ಒಬ್ಬ ಬಂದು &nbsp;ಸರ್ಕಾರಿದಿಂದ ಸಬ್ಸಿಡಿ ಬಂದಿದೆ, ಬೈಕ್ ತಗೊಳ್ಳಿ ಅಂತ ಹೇಳಿದ.. ಮೊದಲೇ ನಮ್ಮ ಸರ್ಕಾರ ಫ್ರಿ.. ಫ್ರಿ.. ಫ್ರಿ ಅಂತ ಕೆಲ ಗ್ಯಾರೆಂಟಿಗಳನ್ನ ಕೊಟ್ಟಿದೆ.. ಇದೂ ಹಾಗೇ ಇರಬೇಕು ಅಂತ ಊರಿಗೇ ಊರೇ ಸರ್ಕಾರದ ಸಬ್ಸಿಡಿ ಬೈಕ್​ ಖರೀಧಿಸಲು ಮುಂದಾದ್ರು.. ಆತ ಹೇಳಿದಷ್ಟು ಹಣ ಕೊಟ್ಟು ಹಣ ಕೊಟ್ಟು ಬೈಕ್​​ಗಾಗಿ ಕಾದು ಕುಳಿತಿದ್ರು.. ಆದ್ರೆ ಅವರಿಗೆಲ್ಲಾ ಆ ಆಸಾಮಿ ಪಂಗನಾಮ ಹಾಕಿದ್ದ.. ಫಿಲ್ಮಿ ಸ್ಟೈಲ್​ನಲ್ಲಿ ಮೋಸ ಮಾಡಿ ಎಸ್ಕೇಪ್​​​ ಆಗಿದ್ದ.. ನಾರಾರು ಮಂದಿಗೆ ಉಂಡೆನಾಮ ಹಾಕಿದ್ದ ಆತ ಕೊಂಡೊಯ್ದಿದ್ದು ಬರೊಬ್ಬರಿ ಒಂದುವರೆ ಕೋಟಿ... ಅಷ್ಟಕ್ಕೂ ಊರಿಗೆ ಊರನ್ನೇ ಆತ ಬಕ್ರ ಮಾಡಿದ್ದೇಗೆ..? ಜನ ಅವನನ್ನ ನಂಬಲಿ ಆತ ಮಾಡಿದ್ದೇನು..? ಒಂದು ಸಿನಿಮಾ ಸ್ಟೈಲ್​​ನಲ್ಲಿ ನಡೆದ ಭಾರಿ ಮೋಸದ ಕಥೆಯೇ ಇವತ್ತಿನ ಎಫ್​.ಐ.ಆರ್​​.</p> ]]></description>
            <media:content url="https://static-gi.asianetnews.com/images/01jpysq6csczkcy40kgmn8xvrc/bike-subsidy.jpg" medium="image" height="400" width="760"/>
        </item>
        <item>
            <title><![CDATA[ಮುಸ್ಲಿಂ ರಾಷ್ಟ್ರಗಳಲ್ಲಿ ಜ್ವಾಲಾಮುಖಿ: ಭಾರತದ ಮೇಲೆ ಪರಿಣಾಮ?]]></title>
            <link>https://kannada.asianetnews.com/video/video/war-atmosphere-in-muslim-countries-impact-on-india-mrq-stivlz</link>
            <guid isPermaLink="true">https://kannada.asianetnews.com/video/video/war-atmosphere-in-muslim-countries-impact-on-india-mrq-stivlz</guid>
            <pubDate>Sat, 22 Mar 2025 16:52:47 +0530</pubDate>
            <description><![CDATA[<p>ಜಗತ್ತಲ್ಲಿ ಸುಮಾರು 57 ಇಸ್ಲಾಮಿಕ್ ದೇಶಗಳಿದಾವೆ.. ಆದ್ರೆ ಅವುಗಳ ಪೈಕಿ, ಹತ್ತಾರು ಮುಸ್ಲಿಂ ದೇಶಗಳಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ.. ಕಣ್ಣೆದುರಲ್ಲೇ ಆ ದೇಶಗಳು ನಾಶದತ್ತ ಹೆಜ್ಜೆ ಇಡ್ತಾ ಇದಾವೆ.. ಅದಕ್ಕೆ ಕಾರಣ ಏನು? ಬರೀ ರಾಜಕಾರಣವಾ? ಕಾಣದ ಕೈಗಳ ಷಡ್ಯಂತ್ರವಾ? ಅಥವಾ ಆಯಾ ದೇಶದ ಸರ್ಕಾರಗಳು ಮಾಡಿದ ಎಡವಟ್ಟುಗಳ? ಅದರ ಪ್ರಭಾವ ಜಗತ್ತಿನ ಮೇಲೆ, ಅದರಲ್ಲೂ ಮುಖ್ಯವಾಗಿ, ಭಾರತದ ಮೇಲೆ ಹೇಗಿರಲಿದೆ? ಮುಂದೆ ಏನಾಗಲಿದೆ? ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..</p> ]]></description>
            <media:content url="https://static-gi.asianetnews.com/images/01jpysa6pcwvjyzvsjah50d1es/war.jpg" medium="image" height="400" width="760"/>
        </item>
        <item>
            <title><![CDATA[ಬಂಡೆಗೆ ಬೇಕು ಸಿದ್ದು ಬಲ.. ಸಿದ್ದುಗೆ ಬೇಕು ಡಿಕೆ ಸಹಕಾರ;  ಕೈ ನೊಗಕ್ಕೆ ಹೆಗಲು ಕೊಟ್ಟವರ ರೋಚಕ ಗೇಮ್‌ಪ್ಲಾನ್!]]></title>
            <link>https://kannada.asianetnews.com/video/video/is-there-an-internal-agreement-between-cm-siddaramaiah-and-dcm-dk-shivakumar-mrq-st9ikt</link>
            <guid isPermaLink="true">https://kannada.asianetnews.com/video/video/is-there-an-internal-agreement-between-cm-siddaramaiah-and-dcm-dk-shivakumar-mrq-st9ikt</guid>
            <pubDate>Mon, 17 Mar 2025 15:32:53 +0530</pubDate>
            <description><![CDATA[<p>ಡಿಕೆ ಶಿವಕುಮಾರ್ ಅವರ ವಿಚಾರದಲ್ಲಿ ಸಿದ್ದರಾಮಯ್ಯ ಸಾಫ್ಟ್ ಆಗಿದ್ದಾರಾ..? ಡಿಕೆ ನಾಯಕತ್ವಕ್ಕೆ ಸಿದ್ದರಾಮಯ್ಯನವರ ಶಹಬ್ಬಾಸ್'ಗಿರಿ ಮುಂದಿನ ರಾಜಕೀಯ ಕ್ರಾಂತಿಯ ಸುಳಿವು ಕೊಡ್ತಾ ಇದ್ಯಾ.? ಡಿಕೆ ಬಾಯಿಂದ ಮತ್ತೆ ತ್ಯಾಗದ ಮಾತು ಬಂದಿದ್ದೇಕೆ..?&nbsp;</p> ]]></description>
            <media:content url="https://static-gi.asianetnews.com/images/01jphrqky4emajt6m79vpmv1e1/dk-shivakumar-siddaramaiah-.jpg" medium="image" height="400" width="760"/>
        </item>
        <item>
            <title><![CDATA[ಮನೆ ಕ್ಲೀನ್ ಮಾಡಿ ಸುಸ್ತಾದ ಪತಿರಾಯನಿಗೆ ಚಾಟ್ ಜಿಪಿಟಿ ಹೆಲ್ಪ್, ನಿರಾಳವಾಗ್ಬಹುದಾ?]]></title>
            <link>https://kannada.asianetnews.com/lifestyle-video/man-shares-most-embarrassing-chatgpt-hack-for-cleaning-ssy63f</link>
            <guid isPermaLink="true">https://kannada.asianetnews.com/lifestyle-video/man-shares-most-embarrassing-chatgpt-hack-for-cleaning-ssy63f</guid>
            <pubDate>Tue, 11 Mar 2025 12:29:39 +0530</pubDate>
            <description><![CDATA[<p>ಈಗ ಟ್ರೆಂಡ್ ಬದಲಾಗಿದೆ. ಜನರು ಕೃತಕ ಬುದ್ಧಿಮತ್ತೆ ಎಐ (Artificial Intelligence AI) ಹೆಚ್ಚು ಬಳಕೆ ಮಾಡ್ತಿದ್ದಾರೆ. &nbsp;ಚಿಕ್ಕ ಸಮಸ್ಯೆ ಇರಲಿ ಇಲ್ಲ ಕ್ಷುಲ್ಲಕ ಸಮಸ್ಯೆ ಇರಲಿ ಜನರು ಚಾಟ್ ಜಿಪಿಟಿ (Chat GPT)ಯಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸುತ್ತಾರೆ. &nbsp;ಈಗ ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ತಾನು ಚಾಟ್ ಜಿಪಿಟಿಯನ್ನು ಹೇಗೆ ಬಳಸಿದ್ದೇನೆ ಎಂಬುದನ್ನು ಹೇಳಿಕೊಂಡಿದ್ದಾನೆ. ಇದು ಮುಜುಗರದ ಹ್ಯಾಕ್ ಎಂದು ಆತ ತನ್ನ ಪೋಸ್ಟ್ ನಲ್ಲಿ ಹಾಕಿದ್ದಾನೆ. ಆದ್ರೆ ಇದು ಮುಜುಗರದ ಹ್ಯಾಕ್ ಅಲ್ಲ, ಒಳ್ಳೆ ಐಡಿಯಾ ಎಂಬುದು ಬಳಕೆದಾರರ ವಾದವಾಗಿದೆ.&nbsp;</p>  <p>ಓಪನ್‌ಎಐ ಚಾಟ್‌ಬಾಟ್‌ಗಳಿಗಾಗಿ ಮಾಹಿತಿ ಮತ್ತು ತಂತ್ರಗಳನ್ನು ಹಂಚಿಕೊಳ್ಳಲು ಮೀಸಲಾಗಿರುವ ಸಬ್‌ರೆಡಿಟ್‌ (subreddit)ನಲ್ಲಿ ಮಾತನಾಡಿದ ಆ ವ್ಯಕ್ತಿ, ಕೆಲಸದಲ್ಲಿ ತನಗೆ ತುಂಬಾ ಒತ್ತಡವಿದೆ. ಒತ್ತಡದಿಂದ ಉಳಿದ ನಿತ್ಯದ ಕೆಲಸ ಮಾಡಲು ಆಗ್ತಿರಲಿಲ್ಲ. ಆದ್ರೆ ಅದನ್ನು ಎಐ ನಿಭಾಯಿಸಿದೆ ಎಂದಿದ್ದಾನೆ.&nbsp;</p>  <p><a href="https://kannada.asianetnews.com/india-news/sadhguru-miracle-of-mind-app-surpassed-chatgpt-1-million-downloads-in-just-15-hours-ssn44o" onclick="gtagEvent(`search_topic`, 1)" rel="nofollow" target="_blank" title="Sadhguru miracle of mind app surpassed ChatGPT 1 million downloads in just 15 hours ">ಚಾಟ್‌ಜಿಪಿಟಿ ಹಿಂದಿಕ್ಕಿ ದಾಖಲೆ ಬರೆದ ಸದ್ಗುರು ಮಿರಾಕಲ್ ಮೈಂಡ್ ಆ್ಯಪ್, ಏನಿದೆ ಇದರಲ್ಲಿ?</a></p>  <p>ಮನೆ ಕೆಲಸದಲ್ಲಿ ಸಹಾಯ ಮಾಡಿದ ಚಾಟ್ ಜಿಪಿಟಿ : ಕೆಲಸಕ್ಕೆ ಹೋಗುವ ಜನರಿಗೆ ಮನೆ ಕೆಲಸವನ್ನು ಹೇಗೆ ಮಾಡ್ಬೇಕು ಎನ್ನುವ ಚಿಂತೆ ಕಾಡುತ್ತದೆ. ಅದ್ರಲ್ಲೂ ಮನೆ ಕ್ಲೀನಿಂಗ್ ದೊಡ್ಡ ತಲೆನೋವು. ಈ ವ್ಯಕ್ತಿಗೂ ಮನೆ ಕ್ಲೀನಿಂಗ್ ಸಮಸ್ಯೆಯಾಗಿತ್ತು. ಅದನ್ನು ಪರಿಹರಿಸಲು ಚಾಟ್ ಜಿಪಿಟಿ ಸಹಾಯ ಪಡೆದಿದ್ದಾನೆ. ಚಾಟ್ ಜಿಪಿಟಿ ನೀಡಿದ ಸಲಹೆಯಂತೆ ಮನೆ ಕ್ಲೀನ್ ಮಾಡಿದ್ದಾನೆ. ಇದ್ರಿಂದ ದೊಡ್ಡ ತಲೆ ನೋವು ಕಡಿಮೆ ಆಗಿದೆ ಎಂದಿರುವ ವ್ಯಕ್ತಿ ಇದು ನನ್ನ ಮುಜುಗರದ ಹ್ಯಾಕ್ ಎಂದಿದ್ದಾನೆ. ನನಗೆ ಕೆಲಸದಲ್ಲಿ ಹೆಚ್ಚಿನ ಒತ್ತಡವಿತ್ತು. ಹಾಗಾಗಿ ನಾನು ನನ್ನ ಅಪಾರ್ಟ್ಮೆಂಟ್ ಕ್ಲೀನ್ ಮಾಡಲು ತುಂಬಾ ಸೋಮಾರಿಯಾಗಿದ್ದೆ. ಅಪಾರ್ಟ್ಮೆಂಟ್ ಕ್ಲೀನ್ ಮಾಡಲು ನನ್ನನ್ನು ನಾನು ಪ್ರೇರೇಪಿಸಿಕೊಳ್ಳಬೇಕಿತ್ತು. ಅದಕ್ಕೆ ಡಿಜಿಟಲ್ ಕ್ಯಾಮರಾ ಸಹಾಯದಿಂದ ನನ್ನ ಮನೆಯ ಫೋಟೋ ಕ್ಲಿಕ್ ಮಾಡಿದೆ. ಅದನ್ನು ಚಾಟ್ ಜಿಪಿಟಿಗೆ ಅಪ್ಲೋಡ್ ಮಾಡಿದ್ದೆ. ನನ್ನ ರೂಮ್ ಹೇಗೆ ಕ್ಲೀನ್ ಮಾಡ್ಬೇಕು ಎಂದು ಚಾಟ್ ಜಿಪಿಟಿಯನ್ನು ಕೇಳಿದ್ದೆ ಎಂದಿದ್ದಾನೆ.</p>  <p>ಚಾಟ್ ಜಿಪಿಟಿ ಆತನಿಗೆ ಸಹಾಯ ಮಾಡಿದೆ. ಕೆಲಸವನ್ನು ವಿಂಗಡಿಸಿ, ಯಾವಾಗ ಏನು ಮಾಡ್ಬೇಕು ಎಂಬುದನ್ನು ಹೇಳಿದೆ. ಈ ವಿಷ್ಯವನ್ನು ಕೂಡ ಆತ ಎಲ್ಲರ ಮುಂದಿಟ್ಟಿದ್ದಾನೆ. ಚಾಟ್ ಜಿಪಿಟಿಗೆ ಫೋಟೋ ಅಪ್ಲೋಡ್ ಮಾಡಿ ಪ್ರಶ್ನೆ ಕೇಳಿದ್ದು ನನಗೆ ಸಹಾಯವಾಗಿದೆ. ಚಾಟ್ ಜಿಪಿಟಿ ಹೇಗೆ ಮನೆ ಕ್ಲೀನ್ ಮಾಡ್ಬೇಕು ಎಂಬುದನ್ನು ಹೇಳಿದೆ. ಶುಚಿಗೊಳಿಸುವ ಹಂತ ಹಂತವನ್ನು ಇದ್ರಲ್ಲಿ ವಿವರಿಸಲಾಗಿದೆ. ಸಣ್ಣ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಇದು ಪ್ರೋತ್ಸಾಹ ನೀಡುತ್ತದೆ ಎಂದು ಆತ ಹೇಳಿದ್ದಾನೆ. ನನಗೆ ಮನೆ ಸ್ವಚ್ಛಗೊಳಿಸಲು ಚಾಟ್ ಜಿಪಿಟಿ ಸಹಾಯ ಪಡೆಯುತ್ತಿದ್ದೇನೆ ಎಂಬುದನ್ನು ಹೇಳಲು ಮುಜುಗರ. ಯಾಕೆಂದ್ರೆ ಈ ಕೆಲಸವನ್ನು ನಾನು ಮಾಡ್ಬೇಕು ಎಂದಿದ್ದಾನೆ.</p>  <p><a href="https://kannada.asianetnews.com/gallery/whats-new-technology/7-things-you-should-never-tell-ai-chatbots-mrq-spcm5f" onclick="gtagEvent(`search_topic`, 6)" rel="nofollow" target="_blank" title="7 Things You Should Never Tell AI Chatbots mrq">AI Chatbots ಜೊತೆ ಎಂದಿಗೂಈ ವಿಷಯಗಳನ್ನು ಶೇರ್ ಮಾಡಿಕೊಳ್ಳಬೇಡಿ!</a></p>  <p>ಬಳಕೆದಾರರು ಮಾತ್ರ ಮನೆ ಸ್ವಚ್ಛಗೊಳಿಸಲು ಚಾಟ್ ಜಿಪಿಟಿ ಸಹಾಯ ಪಡೆದ ವ್ಯಕ್ತಿಯ ಪ್ಲಾನ್ ಮೆಚ್ಚಿಕೊಂಡಿದ್ದಾರೆ. ಇದು ಮುಜುಗರದ ವಿಷ್ಯವಲ್ಲ. ಇದು ಚಾಟ್ ಜಿಪಿಟಿಯ ಅಧ್ಬುತ ಬಳಕೆ ಎಂದು ಒಬ್ಬರು ಬರೆದಿದ್ದಾರೆ. ಅಗಾಧವಾದ ಕೆಲಸಗಳನ್ನು ಸಣ್ಣ ಹಂತಗಳಾಗಿ ವಿಭಜಿಸುವುದು ಒಂದು ಬುದ್ಧಿವಂತ ಮತ್ತು ಪರಿಣಾಮಕಾರಿ ತಂತ್ರವಾಗಿದೆ. &nbsp;ನೀವು ಅದನ್ನು ಮಾಡಲು ತುಂಬಾ ಸೃಜನಶೀಲ ಮಾರ್ಗವನ್ನು ಕಂಡುಕೊಂಡಿದ್ದೀರಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನಾವು ಮಾಡುವ ಕೆಲಸ ಕಠಿಣ ಎನ್ನಿಸಿದಾಗ ಅದನ್ನು ಸುಲಭಗೊಳಿಸಲು ಈ ತಂತ್ರಜ್ಞಾನದ ಸಹಾಯ ಪಡೆಯುವುದ್ರಲ್ಲಿ ತಪ್ಪೇನಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ.&nbsp;</p> ]]></description>
            <media:content url="https://static-gi.asianetnews.com/images/01gxcfss85tdvq4crapwt424kp/collage-maker-07-apr-2023-05-22-am-2668.jpg" medium="image" height="400" width="760"/>
        </item>
        <item>
            <title><![CDATA[‘ಗ್ಯಾರಂಟಿ’ ಯೋಜನೆಗಳ ಹೊಡೆತಕ್ಕೆ ಸಿಲುಕಿತಾ ತೆಲಂಗಾಣ..?]]></title>
            <link>https://kannada.asianetnews.com/video/video/telangana-cm-revanth-reddy-speaks-about-guarantee-scheme-funds-and-budget-mrq-ssukmq</link>
            <guid isPermaLink="true">https://kannada.asianetnews.com/video/video/telangana-cm-revanth-reddy-speaks-about-guarantee-scheme-funds-and-budget-mrq-ssukmq</guid>
            <pubDate>Sun, 09 Mar 2025 13:53:14 +0530</pubDate>
            <description><![CDATA[<p>ತೆಲಂಗಾಣ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದ್ಯಾ..? ‘ಗ್ಯಾರಂಟಿ’ ಯೋಜನೆಗಳ ಕರಾಳ ಬಿಚ್ಚಿಟ್ಟ ಸಿಎಂ ರೇವಂತ್ ರೆಡ್ಡಿ!<br /> ಸದ್ಯ ತೆಲಂಗಾಣದ ಸ್ಥಿತಿ ಚೆನ್ನಾಗಿಲ್ಲ ಎಂದ ಸಿಎಂ ರೇವಂತ್ ರೆಡ್ಡಿ? ಅಭಿವೃದ್ಧಿಗೆ ಸರ್ಕಾರದ ಬಳಿ ಹಣವೇ ಇಲ್ಲ ಎಂದ ರೇವಂತ್ ರೆಡ್ಡಿ!</p> ]]></description>
            <media:content url="https://static-gi.asianetnews.com/images/ani20250222091432/image-b6255a50-bbd4-4d0b-bde9-da6688a84e6f.jpg" medium="image" height="400" width="760"/>
        </item>
        <item>
            <title><![CDATA[ಎಷ್ಟು ಉಜ್ಜಿ ತೊಳೆದ್ರೂ ಕಲೆ ಹೋಗ್ತಿಲ್ವಾ? ಪಾತ್ರೆ  ಪಳಪಳ ಹೊಳೆಯಲು ಇಲ್ಲಿವೆ ಸಿಂಪಲ್ ಟಿಪ್ಸ್!]]></title>
            <link>https://kannada.asianetnews.com/gallery/lifestyle-video/easy-kitchen-hacks-cleaning-burnt-utensils-like-a-pro-ssuj57</link>
            <guid isPermaLink="true">https://kannada.asianetnews.com/gallery/lifestyle-video/easy-kitchen-hacks-cleaning-burnt-utensils-like-a-pro-ssuj57</guid>
            <pubDate>Sun, 09 Mar 2025 13:21:08 +0530</pubDate>
            <description><![CDATA[<p>ಪಾತ್ರೆಗಳನ್ನ ಕ್ಲೀನ್ ಮಾಡುವ ಟಿಪ್ಸ್: ಪಾತ್ರೆಗಳ ಮೇಲಿರುವ ಹಠಮಾರಿ ಕಲೆಗಳನ್ನ ತೆಗೆಯೋದು ಅಂದ್ರೆ ಸುಮ್ನೆ ಅಲ್ಲ. ಅವುಗಳನ್ನ ಉಜ್ಜಿ ಉಜ್ಜಿ ಕೈಗಳು ನೋಯುತ್ತವೆ, ಆದ್ರೆ ಕಲೆಗಳು ಮಾತ್ರ ಹೋಗೋದಿಲ್ಲ. ಅಂಥ ಕಲೆಗಳನ್ನ ಈ ಸಿಂಪಲ್ ಟಿಪ್ಸ್ ಬಳಸಿ ಕ್ಲೀನ್ ಮಾಡಿ.</p> <img src='https://static.asianetnews.com/images/01hy0v41hfqvcwzmc2x48kr09x/nurn_700x400xt.jpg' alt="" /><p>ಅಡುಗೆಮನೆಯಲ್ಲಿ ಬಳಸುವ ಪಾತ್ರೆಗಳು ಹೊಸದಾಗಿರುವಾಗ ಚೆನ್ನಾಗಿರುತ್ತವೆ, ಆದ್ರೆ ಬಳಸಿದಂತೆ ಅವುಗಳ ಮೇಲೆ ಹಠಮಾರಿ ಕಲೆಗಳು ಉಂಟಾಗುತ್ತವೆ. ಅವುಗಳನ್ನ ಮೊದಲಿನಿಂದ ಸರಿಯಾಗಿ ನೋಡಿಕೊಳ್ಳದಿದ್ರೆ ಕ್ಲೀನ್ ಮಾಡೋದು ತುಂಬಾನೇ ಕಷ್ಟ. ನಿಮ್ಮ ಮನೆಯಲ್ಲೂ ಪಾತ್ರೆಗಳ ಮೇಲೆ ಅಥವಾ ತಳದಲ್ಲಿ ಗಟ್ಟಿಯಾದ ಕಪ್ಪು ಕಲೆಗಳಿದ್ರೆ ಮನೆಯಲ್ಲಿರುವ ಕೆಲವು ವಸ್ತುಗಳನ್ನ ಬಳಸಿ ಸುಲಭವಾಗಿ ಕ್ಲೀನ್ ಮಾಡಬಹುದು. ಅವು ಯಾವವು ಅಂತ ನೋಡೋಣ.</p>  <img src='https://static.asianetnews.com/images/01h9mnzkj4kk6t81at9gprp5kt/how-to-remove-burnt-milk-from-a-pan--1-_700x400xt.jpg' alt="" /><p><strong>ಉಗುರುಬೆಚ್ಚಗಿನ ನೀರು, ಡಿಶ್ ವಾಶ್</strong></p>  <p>ಉಗುರುಬೆಚ್ಚಗಿನ ನೀರು, ಡಿಶ್ ವಾಶ್ ಮಿಕ್ಸ್ ಮಾಡಿ ಲಿಕ್ವಿಡ್ ತರ ಮಾಡಿ ಪಾತ್ರೆಗಳನ್ನ ತೊಳೆದ್ರೆ ಗಟ್ಟಿಯಾದ ಕಲೆಗಳು ಈಸಿಯಾಗಿ ಕ್ಲೀನ್ ಆಗಿ ಹೋಗ್ತವೆ. ಮೊದಲಿಗೆ ಒಂದು ಪಾತ್ರೆಯಲ್ಲಿ ಉಗುರುಬೆಚ್ಚಗಿನ ನೀರನ್ನ ತೆಗೆದುಕೊಳ್ಳಿ. ನಂತರ ಅದರಲ್ಲಿ ಕೆಲವು ಡ್ರಾಪ್ಸ್ ಡಿಶ್ ವಾಶ್ ಹಾಕಿ. ರಾತ್ರಿಯಿಡೀ ಹಾಗೇ ನೆನೆಯಲು ಬಿಡಿ. ಮಾರನೇ ದಿನ ಬೆಳಗ್ಗೆ ಸ್ಕ್ರಬ್‌ನಿಂದ ಚೆನ್ನಾಗಿ ಉಜ್ಜಿ &nbsp;ನಂತರ ನಾರ್ಮಲ್ ನೀರಿನಿಂದ ಕ್ಲೀನ್ ಮಾಡಿದ್ರೆ ಪಾತ್ರೆ ಹೊಸ ರೀತಿ ಪಳಪಳ ಹೊಳೆಯುತ್ತೆ.</p>  <img src='https://static.asianetnews.com/images/01gyp0g8xh81gns3j5zs6c1wkv/baking-soda-710x400_700x400xt.jpg' alt="" /><p><strong>ಬೇಕಿಂಗ್ ಸೋಡಾ</strong></p>  <p>ಪಾತ್ರೆಗಳನ್ನ ಕ್ಲೀನ್ ಮಾಡೋಕೆ ಬೇಕಿಂಗ್ ಸೋಡಾ ಬೇಕಿಂಗ್ ಸೋಡಾ ಹಲವು ರೀತಿಗಳಲ್ಲಿ ಬಳಸಬಹುದು. ಇದು ಎಂಥ ಹಠಮಾರಿ ಕಲೆಗಳನ್ನಾದ್ರೂ, ಕೆಟ್ಟ ವಾಸನೆಯನ್ನಾದ್ರೂ ತೆಗೆಯೋಕೆ ತುಂಬಾನೇ ಬೆಸ್ಟ್. ಪಾತ್ರೆ ಮೇಲಿರುವ ಕೊರಕು ಕಲೆಗಳನ್ನ ಹೋಗಲಾಡಿಸೋಕೆ ಬೇಕಿಂಗ್ ಸೋಡಾನ ನೀರಿನಲ್ಲಿ ಮಿಕ್ಸ್ ಮಾಡಿ ಗಟ್ಟಿ ಪೇಸ್ಟ್ ತರ ಮಾಡ್ಕೊಳ್ಳಿ. ಅದನ್ನ ಕಲೆ ಮೇಲೆ ಹಾಕಿ 30 ನಿಮಿಷ ಅಥವಾ ರಾತ್ರಿಯಿಡೀ ಹಾಗೇ ಬಿಟ್ಟು, ನಂತರ ಸ್ಕ್ರಬ್‌ನಿಂದ ಉಜ್ಜಿ ಕ್ಲೀನ್ ಮಾಡಿ. ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.</p>  <img src='https://static-gi.asianetnews.com/images/01jnn9a3a7vhk8vmfxczavfm8m/lemon_700x400xt.jpg' alt="" /><p><strong>ನಿಂಬೆಹಣ್ಣು, ಉಪ್ಪು</strong></p>  <p>ನಿಂಬೆಹಣ್ಣು, ಉಪ್ಪು ನ್ಯಾಚುರಲ್ ಕ್ಲೀನರ್‌ಗಳಾಗಿ ಕೆಲಸ ಮಾಡುತ್ತವೆ. ಇವು ಯಾವುದೇ ಕಲೆಗಳನ್ನಾದ್ರೂ ಕ್ಲೀನ್ ಮಾಡೋಕೆ ಚೆನ್ನಾಗಿ ಬಳಕೆ ಆಗ್ತವೆ. ಪಾತ್ರೆ ಮೇಲೆ ಶೇಖರಣೆಯಾಗಿರುವ ಕಲೆಗಳನ್ನ ಹೋಗಲಾಡಿಸೋಕೆ ನಿಂಬೆಹಣ್ಣು, ಉಪ್ಪಿನಿಂದ ಪೇಸ್ಟ್ ತಯಾರಿಸಿ. ಒಂದು ನಿಂಬೆಹಣ್ಣನ್ನ ಅರ್ಧಕ್ಕೆ ಕತ್ತರಿಸಿ, ಒಂದು ಭಾಗದಲ್ಲಿ ಉಪ್ಪು ಹಾಕಿ ಪಾತ್ರೆ ಮೇಲಿರುವ ಕಲೆ ಮೇಲೆ ಚೆನ್ನಾಗಿ ಉಜ್ಜಿ. ಈ ತರ ಮಾಡಿದ್ರೆ ಪಾತ್ರೆ ಮೇಲಿರುವ ಕಲೆಗಳು ಹೋಗ್ತವೆ. ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆದ್ರೆ ಹೊಸ ಪಾತ್ರೆಗಳಂತೆ ಮಿಂಚಿ ಅಡುಗೆ ಮನೆ ಅಂದವನ್ನು ಹೆಚ್ಚಿ</p>  <img src='https://static.asianetnews.com/images/01h7sddn2e6v2j4dsjnmkb7xgp/gettyimages-1278610215-612x612--1-_700x400xt.jpg' alt="" /><p><strong>ವಿನೆಗರ್</strong></p>  <p>ವಿನೆಗರ್ ಒಂದು ಪವರ್‌ಫುಲ್ ಕ್ಲೀನರ್. ಇದು ಪಾತ್ರೆ ಮೇಲಿರುವ ಹಠಮಾರಿ ಕಲೆಗಳನ್ನ ಸುಲಭವಾಗಿ ತೆಗೆಯೋಕೆ ಸಹಾಯ ಮಾಡುತ್ತೆ. ಒಂದು ಪಾತ್ರೆಯಲ್ಲಿ ಸಮನಾಗಿ ನೀರು, ವಿನೆಗರ್ ಹಾಕಿ ಕೆಲವು ಗಂಟೆಗಳ ಕಾಲ ಹಾಗೇ ಬಿಡಿ. ಇಲ್ಲಾಂದ್ರೆ ರಾತ್ರಿಯಿಡೀ ನೆನೆಸಿ. ಬೆಳಗ್ಗೆ ಸ್ಕ್ರಬ್‌ನಿಂದ ಚೆನ್ನಾಗಿ ಕಲೆಗಳ ಮೇಲೆ ಉಜ್ಜಿ, ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ವಿನೆಗರ್‌ನಲ್ಲಿರುವ ಆಮ್ಲ ಗುಣಗಳು ಕಲೆಯನ್ನ ಈಸಿಯಾಗಿ ತೆಗೆಯುತ್ತವೆ.ಸುತ್ತೆ.</p>  ]]></description>
            <media:content url="https://static-gi.asianetnews.com/images/01hy0v41hfqvcwzmc2x48kr09x/nurn.jpg" medium="image" height="400" width="760"/>
        </item>
        <item>
            <title><![CDATA[ಪಂಚ ವಾಗ್ದಾನಗಳಿಗೆ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಮುದ್ರೆ! ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಕೋಟಿ.. ಹೇಗಿದೆ ಸಿದ್ದು ಲೆಕ್ಕ?]]></title>
            <link>https://kannada.asianetnews.com/video/video/cm-siddaramaiah-s-karnataka-state-budget-2025-department-wise-fund-distribution-details-mrq-sssmv9</link>
            <guid isPermaLink="true">https://kannada.asianetnews.com/video/video/cm-siddaramaiah-s-karnataka-state-budget-2025-department-wise-fund-distribution-details-mrq-sssmv9</guid>
            <pubDate>Sat, 08 Mar 2025 12:46:21 +0530</pubDate>
            <description><![CDATA[<p>ಸಿಎಂ ಸಿದ್ದರಾಮಯ್ಯ ಅವರ 16ನೇ ಬಜೆಟ್​ನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂಪರ್ ಹೊಡೆದಿದೆ. &nbsp;ಡಿ.ಕೆ.ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಕನಸಿಗೆ ಈ ಬಜೆಟ್​ನಲ್ಲಿ ದೊಡ್ಡ ದೊಡ್ಡ ಘೋಷಣೆಗಳೇ ಆಗಿವೆ. ಅದಕ್ಕಾಗಿ ಕೋಟಿ ಕೋಟಿ ಹಣವನ್ನ ಬಜೆಟ್​​ನಲ್ಲಿ ಮೀಸಲಿಟ್ಟಿದ್ದೆ ಸಿದ್ದರಾಮಯ್ಯ ಸರ್ಕಾರ.&nbsp;</p> ]]></description>
            <media:content url="https://static-gi.asianetnews.com/images/01jnt9kp71hbmkvkcqqvs2r1ka/siddaramaiah-budget.jpg" medium="image" height="400" width="760"/>
        </item>
        <item>
            <title><![CDATA[Mangaluru: ದಿಗಂತ್ ನಾಪತ್ತೆ ಹಿಂದಿದ್ಯಾ ಮಂಗಳಮುಖಿಯರ ಜಾಲ? ]]></title>
            <link>https://kannada.asianetnews.com/video/video/who-kidnapped-a-student-diganth-from-bantwal-mrq-sssj95</link>
            <guid isPermaLink="true">https://kannada.asianetnews.com/video/video/who-kidnapped-a-student-diganth-from-bantwal-mrq-sssj95</guid>
            <pubDate>Sat, 08 Mar 2025 11:28:17 +0530</pubDate>
            <description><![CDATA[<p>ಬಂಟ್ವಾಳದ ಸ್ಥಳೀಯನೊಬ್ಬ ಈ ನಿಗೂಢ ಜಾಲದ ಹಿಂದಿರೋ ಮಾಹಿತಿ; &nbsp;ಮಂಗಳಮುಖಿಯರ ತಂಡ ಅಪಹರಣದ ಆಂಗಲ್‌ನಲ್ಲೂ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಎಸ್​ಪಿ ಹೇಳಿದ್ದಾರೆ. ಮಂಗಳಮುಖಿಯರ ಜಾಲ ಅಪಹರಣ ಮಾಡಿದೆ ಅನ್ನೋದು ಸುಳ್ಳು ಸುದ್ದಿ ಎಂದ ದಿಗಂತ್ ಸಹೋದರ ಪ್ರಣಾಪ್ ಹೇಳಿಕೆ ನೀಡಿದ್ದಾರೆ.</p> ]]></description>
            <media:content url="https://static-gi.asianetnews.com/images/01jnt4wshgwwx1q886d83y0vwz/-boy-missing.jpg" medium="image" height="400" width="760"/>
        </item>
    </channel>
</rss>
