<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 11 Jun 2026 19:04:06 +0530</lastBuildDate>
        <atom:link href="https://kannada.asianetnews.com/rss/vaastu" rel="self" type="application/rss+xml"/>
        <item>
            <title><![CDATA[Wife Rituals : ಗಂಡ ಕೆಲ್ಸಕ್ಕೆ ಹೋಗ್ತಿದ್ದಂತೆ ಹೆಂಡ್ತಿಯಾದವಳು ಈ ಕೆಲ್ಸ ಮಾಡ್ಬಾರದು]]></title>
            <link>https://kannada.asianetnews.com/gallery/astrology/women-should-not-do-these-works-after-husband-leaves-home-wife-rituals-0mvzr60</link>
            <guid isPermaLink="true">https://kannada.asianetnews.com/gallery/astrology/women-should-not-do-these-works-after-husband-leaves-home-wife-rituals-0mvzr60</guid>
            <pubDate>Tue, 02 Jun 2026 18:25:02 +0530</pubDate>
            <description><![CDATA[&lt;p&gt;Wife Rituals : ಹಿಂದೂ ಧರ್ಮದಲ್ಲಿ ಕೆಲ ನಂಬಿಕೆ ಇದೆ. ಅದು ಬರೀ ನಂಬಿಕೆ ಅಲ್ಲ, ಜೀವನದಲ್ಲಿ ನಡೆಯುವ ಶುಭ- ಅಶುಭ ಘಟನೆ ಜೊತೆ ಸಂಬಂಧ ಹೊಂದಿದೆ. ಪತಿ ಮನೆಯಿಂದ ಹೊರಗೆ ಹೋಗ್ತಿದ್ದಂತೆ ಪತ್ನಿ ಕೆಲ ಕೆಲ್ಸ ಮಾಡ್ಬಾರದು. ಅದು ಯಾವ್ದು? ಯಾಕೆ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt45rke30qechk7p5h81jwra,imgname-wife-rituals-1780404211139.jpg" type="image/jpeg" height="390" width="690"/>
            <content:encoded><![CDATA[&lt;p&gt;Wife Rituals : ಹಿಂದೂ ಧರ್ಮದಲ್ಲಿ ಕೆಲ ನಂಬಿಕೆ ಇದೆ. ಅದು ಬರೀ ನಂಬಿಕೆ ಅಲ್ಲ, ಜೀವನದಲ್ಲಿ ನಡೆಯುವ ಶುಭ- ಅಶುಭ ಘಟನೆ ಜೊತೆ ಸಂಬಂಧ ಹೊಂದಿದೆ. ಪತಿ ಮನೆಯಿಂದ ಹೊರಗೆ ಹೋಗ್ತಿದ್ದಂತೆ ಪತ್ನಿ ಕೆಲ ಕೆಲ್ಸ ಮಾಡ್ಬಾರದು. ಅದು ಯಾವ್ದು? ಯಾಕೆ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಪತಿ ಕೆಲಸಕ್ಕೆ ಹೋದ ತಕ್ಷಣ ಪತ್ನಿಯಾದವಳು ಕೂದಲು ಬಿಚ್ಚಬಾರದು ಇಲ್ಲ ಬಾಚಬಾರದು. ಇದನ್ನು ಶಾಸ್ತ್ರಗಳಲ್ಲಿ ಅಶುಭ ಅಂತ ಪರಿಗಣಿಸಲಾಗುತ್ತೆ. ಇದು ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತೆ. ಪತಿ ಮನೆಯಿಂದ ಹೊರಗೆ ಹೋದ ತಕ್ಷಣ ಕೂದಲು ಬಾಚಿದ್ರೆ ಇಲ್ಲ ಬಿಚ್ಚಿದ್ರೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಕುಟುಂಬದಲ್ಲಿ ಉದ್ವಿಗ್ನ ವಾತಾವರಣ ಮನೆ ಮಾಡುತ್ತೆ.&lt;/p&gt;&lt;img&gt;&lt;p&gt;ಪತಿ ಮನೆಯಿಂದ ಹೊರಗೆ ಹೋದ ತಕ್ಷಣ ಸ್ನಾನ ಮಾಡುವುದು ಶುಭವಲ್ಲ. ಕೆಲ್ಸ ಮುಗಿಸಿ ಸ್ನಾನ ಮಾಡುವ ಅಭ್ಯಾಸ ಅನೇಕರಿಗಿರುತ್ತದೆ. ನೀವೂ ಪತಿ ಕೆಲ್ಸಕ್ಕೆ ಹೋದ ತಕ್ಷಣ ಸ್ನಾನಕ್ಕೆ ಹೋಗೋರಾಗಿದ್ರೆ ಇಂದೇ ಈ ಅಭ್ಯಾಸ ಬಿಡಿ. ನಂಬಿಕೆ ಪ್ರಕಾರ, ಒಬ್ಬ ವ್ಯಕ್ತಿಯ ಸಾವಿನ ನಂತ್ರ ಶವವನ್ನು ಮನೆಯಿಂದ ಹೊರ ಹಾಕಿದಾಗ ಜನರು ಸ್ನಾನ ಮಾಡ್ತಾರೆ.&lt;/p&gt;&lt;img&gt;&lt;p&gt;ಪತಿ ಮನೆಯಿಂದ ಹೊರಗೆ ಹೋದ ತಕ್ಷಣ ಕೆಲ ಮಹಿಳೆಯರು ಪೊರಕೆ ಹಿಡಿದು ಮನೆ ಕ್ಲೀನಿಂಗ್ ಶುರು ಮಾಡ್ತಾರೆ. ಶಾಸ್ತ್ರದ ಪ್ರಕಾರ ಇದು ಒಳ್ಳೆಯ ಕೆಲ್ಸವಲ್ಲ. ಕುಟುಂಬದ ಯಾವುದೇ ವ್ಯಕ್ತಿ ಮನೆಯಿಂದ ಹೊರಗೆ ಹೋದ್ರೂ ಈ ಕೆಲ್ಸ ಮಾಡಬಾರದು. ಇದ್ರಿಂದ ಲಕ್ಷ್ಮಿ ಕೋಪಗೊಳ್ತಾಳೆ. ಪತಿಯ ಕೆಲ್ಸದಲ್ಲಿ ಅಡೆತಡೆಯುಂಟಾಗುತ್ತದೆ.&lt;/p&gt;&lt;img&gt;&lt;p&gt;ಗಂಡ ಮನೆಯಲ್ಲಿದ್ರೆ ಕ್ಲೀನಿಂಗ್ ಕೆಲ್ಸ ಆಗೋದಿಲ್ಲ ಎನ್ನುವ ಮಹಿಳೆಯರು ಆತ ಮನೆಯಿಂದ ಹೋಗ್ತಿದ್ದಂತೆ ಕೆಲ್ಸ ಶುರು ಮಾಡ್ತಾರೆ. ಮನೆ ಹೊರಗೆ ನೀರು ಹಾಕಿ, ಕ್ಲೀನಿಂಗ್ ಮಾಡ್ತಾರೆ. ಶಾಸ್ತ್ರದ ಪ್ರಕಾರ ಇದು ಅಶುಭವೆಂದು ಪರಿಗಣಿಸಲಾಗುತ್ತದೆ. ನೀವು ಹೀಗೆ ಮಾಡಿದ್ರೆ ಕುಟುಂಬದ ಸಂಪತ್ತು ಮನೆಯಲ್ಲಿ ನಿಲ್ಲೋದಿಲ್ಲ. ಆರ್ಥಿಕ ನಷ್ಟವುಂಟಾಗುತ್ತದೆ. ವೈವಾಹಿಕ ಜೀವನಕ್ಕೂ ಅಶುಭವೆಂದು ಪರಿಗಣಿಸಲಾಗುತ್ತದೆ.&lt;/p&gt;&lt;img&gt;&lt;p&gt;ಪತಿ ಮನೆಯಿಂದ ಹೊರಗೆ ಹೋಗ್ತಿದ್ದಂತೆ ಕನ್ನಡಿ ಮುಂದೆ ನಿಂತು ನಿಮ್ಮ ಮೇಕಪ್ ತೆಗೆಯಬೇಡಿ. ಇಲ್ಲ ಮೇಕಪ್ ಮಾಡಿಕೊಳ್ಬೇಡಿ. ವಿವಾಹಿತ ಮಹಿಳೆಯರು ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಪತಿ ಕೆಲ್ಸಕ್ಕೆ ಹೋದ ಸ್ವಲ್ಪ ಸಮಯದ ನಂತ್ರ ನೀವು ಮೇಕಪ್ ಬದಲಿಸಿ ಇಲ್ಲ ಆಭರಣವನ್ನು ತೆಗೆಯಿರಿ.&lt;/p&gt;&lt;img&gt;&lt;p&gt;ಪತಿ ಮನೆಯಿಂದ ಹೊರಡುವಾಗ ಯಾವುದೇ ನೀರಿನ ಪಾತ್ರೆಗಳು, ಬಕೆಟ್ಗಳು ಅಥವಾ ಇತರ ಪಾತ್ರೆಗಳನ್ನು ಖಾಲಿ ಬಿಡಬಾರದು. ಯಾವುದೇ ನೀರಿನ ಪಾತ್ರೆ ಖಾಲಿಯಾಗಿದ್ದರೆ, ಅದನ್ನು ತಲೆಕೆಳಗಾಗಿ ಇಡಬೇಕು,. ಏಕೆಂದರೆ ಮನೆಯಿಂದ ಹೊರಡುವಾಗ ಖಾಲಿ ಪಾತ್ರೆಯನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/astrology/women-should-not-do-these-works-after-husband-leaves-home-wife-rituals-0mvzr60"/>
        </item>
        <item>
            <title><![CDATA[ಆರ್ಥಿಕ ಸಮಸ್ಯೆ ಇದ್ರೆ ಮನೆಯ ಈ ದಿಕ್ಕಿನಲ್ಲಿಡಿ Money Bowl… ಹಣದ ಹೊಳೆ ಹರಿಯುತ್ತೆ!]]></title>
            <link>https://kannada.asianetnews.com/gallery/vaastu/feng-shui-in-which-corner-have-to-keep-money-bowl-to-get-more-money-1u90gn0</link>
            <guid isPermaLink="true">https://kannada.asianetnews.com/gallery/vaastu/feng-shui-in-which-corner-have-to-keep-money-bowl-to-get-more-money-1u90gn0</guid>
            <pubDate>Thu, 28 May 2026 16:46:55 +0530</pubDate>
            <description><![CDATA[&lt;p&gt;Feng Shui: ಕೆಲವೊಮ್ಮೆ, ಕಷ್ಟಪಟ್ಟು ದುಡಿದರೂ ಹಣ ಮನೆಯಲ್ಲಿ ಉಳಿಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಫೆಂಗ್ ಶೂಯಿ ಪರಿಹಾರಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಬಹುದು. ಅದರಲ್ಲೂ ಈ ಮನಿ ಬೌಲ್ ಮನೆಯಲ್ಲಿದ್ದರೆ ಸಾಕು, ಯಾವತ್ತಿಗೂ ಹಣದ ಕೊರತೆ ಆಗೋದೆ ಇಲ್ಲ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksq4ksmzrhykzwbms5xqqdkt,imgname-money-bowl-1779966797471.jpg" type="image/jpeg" height="390" width="690"/>
            <content:encoded><![CDATA[&lt;p&gt;Feng Shui: ಕೆಲವೊಮ್ಮೆ, ಕಷ್ಟಪಟ್ಟು ದುಡಿದರೂ ಹಣ ಮನೆಯಲ್ಲಿ ಉಳಿಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಫೆಂಗ್ ಶೂಯಿ ಪರಿಹಾರಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಬಹುದು. ಅದರಲ್ಲೂ ಈ ಮನಿ ಬೌಲ್ ಮನೆಯಲ್ಲಿದ್ದರೆ ಸಾಕು, ಯಾವತ್ತಿಗೂ ಹಣದ ಕೊರತೆ ಆಗೋದೆ ಇಲ್ಲ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಫೆಂಗ್ ಶುಯಿ ಮನೆಯ ವಾಸ್ತುವಿಗೆ ಸಂಬಂಧಿಸಿದ್ದು ಮಾತ್ರವಲ್ಲ, ಆರ್ಥಿಕ ಸಮಸ್ಯೆಗಳನ್ನು ನಿವಾರಿಸುವ ಉಪಾಯದ ಕುರಿತು ಸಹ ಮಾಹಿತಿ ನೀಡುತ್ತೆ. ಆರ್ಥಿಕ ಸಮಸ್ಯೆ ಅನುಭವಿಸುವವರು ಫೆಂಗ್ ಶುಯಿ ಪ್ರಕಾರ ಕೆಲವೊಂದು ವಸ್ತುಗಳನ್ನು ಮನೆಯಲ್ಲಿಟ್ಟರೆ, ಅವರಿಗೆ ಆರ್ಥಿಕ ಪ್ರಗತಿ ಉಂಟಾಗುವುದು ಖಚಿತಾ.&lt;/p&gt;&lt;img&gt;&lt;p&gt;ಫೆಂಗ್ ಶುಯಿಯ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡೋದ್ರಿಂದ, ಲಕ್ಷ್ಮಿ ದೇವಿಯನ್ನು ಮೆಚ್ಚಿಸಬಹುದು. ಜೊತೆಗೆ ಇದರಿಂದ ಸಂಪತ್ತಿನ ಬಾಗಿಲು ತೆರೆಯುತ್ತದೆ. ಈ ವಸ್ತುಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಪರಿವರ್ತಿಸಬಹುದು ಮತ್ತು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ಇವುಗಳಲ್ಲಿ ಒಂದು ಮನಿ ಬೌಲ್ (Money Bowl), ಇದು ಸಮೃದ್ಧಿ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ.&lt;/p&gt;&lt;img&gt;&lt;p&gt;ಫೆಂಗ್ ಶೂಯಿ ಮನಿ ಬೌಲ್ ಎನ್ನುವುದು ಸಾಮಾನ್ಯವಾಗಿ ಮನೆ ಅಲಂಕಾರಕ್ಕಾಗಿ ಬಳಸುವ ಅಲಂಕಾರಿಕ ಬಟ್ಟಲು. ಫೆಂಗ್ ಶೂಯಿಯಲ್ಲಿ, ಇದನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮನೆ ಅಥವಾ ಕಚೇರಿಯಲ್ಲಿ ಇದನ್ನು ಇರಿಸಲಾಗುತ್ತದೆ. ಹಣದ ಬಟ್ಟಲು ಸಂಪತ್ತನ್ನು ಆಕರ್ಷಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ.&lt;/p&gt;&lt;img&gt;&lt;p&gt;ಮನೆಯಲ್ಲಿ Money Bowlನ್ನು ಇಡುವುದರಿಂದ ಸಂಪತ್ತು ಚುಂಬಕದಂತೆ ಆಕರ್ಷಿತವಾಗುತ್ತದೆ. ಫೆಂಗ್ ಶೂಯಿ ಪ್ರಕಾರ, ಅದನ್ನು ಖಾಲಿ ಇಡವಾರದು, ಬದಲಾಗಿ, ನಾಣ್ಯಗಳು, ಕೆಂಪು ದಾರದಿಂದ ಕಟ್ಟಲಾದ ಚೀನೀ ನಾಣ್ಯಗಳು, ಹರಳುಗಳು, ಬೇ ಎಲೆಗಳು ಅಥವಾ ದಾಲ್ಚಿನ್ನಿ ತುಂಡುಗಳಂತಹ ವಸ್ತುಗಳನ್ನು ಅದರಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳಿಂದ ತುಂಬಿದ Money Bowl ನಿಮ್ಮ ಖಜಾನೆಯನ್ನು ಎಂದಿಗೂ ಖಾಲಿ ಮಾಡಲು ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ.&lt;/p&gt;&lt;img&gt;&lt;p&gt;ಫೆಂಗ್ ಶೂಯಿ Money Bowlನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಪ್ರಯೋಜನಕಾರಿ. ಫೆಂಗ್ ಶೂಯಿ ಪ್ರಕಾರ, Money Bowlನ್ನು ಯಾವಾಗಲೂ ಮನೆಯ ಮುಖ್ಯ ದ್ವಾರದಲ್ಲಿ ಇಡಬೇಕು. ಇದು ಸಂಪತ್ತಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಇದಲ್ಲದೇ ಈ ಮನಿ ಬೌಲನ್ನು ಲಿವಿಂಗ್ ರೂಮಲ್ಲೂ ಇಡಬಹುದು, ಆದರೆ ಅದನ್ನು ಗೋಚರಿಸುವ ಸ್ಥಳದಲ್ಲಿ ಇಡಬೇಕು. ಮನೆಯಲ್ಲಿ ಮಾತ್ರವಲ್ಲದೆ ಕಚೇರಿಯಲ್ಲಿಯೂ ಮನಿ ಬೌಲ್ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಕಚೇರಿ ಮೇಜಿನ ಮೇಲೆ ಮನಿ ಬೌಲ್ ಇಡುವುದು ಪ್ರಗತಿಗೆ ದಾರಿ ಮಾಡಿಕೊಡುತ್ತದೆ.&lt;/p&gt;&lt;img&gt;&lt;p&gt;Money Bowl ಇಡುವಾಗ, ಅದನ್ನು ಪ್ರತಿದಿನ ಸ್ವಚ್ಛಗೊಳಿಸಲು ಮರೆಯದಿರಿ. ಹಣದ ಬಟ್ಟಲನ್ನು ಸ್ನಾನಗೃಹ ಅಥವಾ ಚರಂಡಿಯ ಬಳಿ ಎಂದಿಗೂ ಇಡಬಾರದು. ಅಷ್ಟೇ ಅಲ್ಲ ಈ Money Bowl ಎಂದಿಗೂ ಖಾಲಿ ಮಾಡಬಾರದು, ಜೊತೆಗೆ ತುಂಡಾಗದಂತೆ ನೋಡಿಕೊಳ್ಳಬೇಕು.&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/vaastu/feng-shui-in-which-corner-have-to-keep-money-bowl-to-get-more-money-1u90gn0"/>
        </item>
        <item>
            <title><![CDATA[Money Plant Vastu: ಮನಿ ಪ್ಲಾಂಟ್ ಈ ದಿಕ್ಕಿನಲ್ಲಿ ಇಟ್ಟರೆ ನೀವು ಬಡವರಾಗಬಹುದು! ಈ 5 ತಪ್ಪುಗಳನ್ನು ಮಾಡಲೇಬೇಡಿ!]]></title>
            <link>https://kannada.asianetnews.com/gallery/vaastu/vastu-tips-money-plant-can-make-you-poor-these-5-mistakes-can-bring-huge-losses-sat-4xwtmsd</link>
            <guid isPermaLink="true">https://kannada.asianetnews.com/gallery/vaastu/vastu-tips-money-plant-can-make-you-poor-these-5-mistakes-can-bring-huge-losses-sat-4xwtmsd</guid>
            <pubDate>Tue, 09 Jun 2026 16:30:43 +0530</pubDate>
            <description><![CDATA[ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್&zwnj; ಅನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಮನಿ ಪ್ಲಾಂಟ್ ಚೆನ್ನಾಗಿ ಬೆಳೆದರೆ, ಆ ಮನೆಯಲ್ಲಿ ಹಣದ ಹರಿವು ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಮನಿ ಪ್ಲಾಂಟ್&zwnj;ಗೆ ಸಂಬಂಧಿಸಿದ ಕೆಲವು ತಪ್ಪುಗಳು ನಿಮ್ಮನ್ನು ಬಡವರನ್ನಾಗಿ ಮಾಡಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01knxg40hze897dtz96xssgfme,imgname-money-plant-vastu-02-1775885222463.jpg" type="image/jpeg" height="390" width="690"/>
            <content:encoded><![CDATA[ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್&zwnj; ಅನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಮನಿ ಪ್ಲಾಂಟ್ ಚೆನ್ನಾಗಿ ಬೆಳೆದರೆ, ಆ ಮನೆಯಲ್ಲಿ ಹಣದ ಹರಿವು ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಮನಿ ಪ್ಲಾಂಟ್&zwnj;ಗೆ ಸಂಬಂಧಿಸಿದ ಕೆಲವು ತಪ್ಪುಗಳು ನಿಮ್ಮನ್ನು ಬಡವರನ್ನಾಗಿ ಮಾಡಬಹುದು.&lt;img&gt;&lt;p&gt;ಮನೆಯಲ್ಲಿ ಮನಿ ಪ್ಲಾಂಟ್ ಇರುವುದು ತುಂಬಾ ಶುಭ. ಹೀಗಾಗಿಯೇ ಹಲವು ಮನೆಗಳಲ್ಲಿ ಇದನ್ನು ನೀವು ಸುಲಭವಾಗಿ ನೋಡಬಹುದು. ವಾಸ್ತು ಶಾಸ್ತ್ರದಲ್ಲೂ ಮನಿ ಪ್ಲಾಂಟ್&zwnj;ಗೆ ವಿಶೇಷ ಮಹತ್ವವಿದೆ. ಯಾವ ಮನೆಯಲ್ಲಿ ಮನಿ ಪ್ಲಾಂಟ್ ಚೆನ್ನಾಗಿ ಬೆಳೆಯುತ್ತದೆಯೋ ಅಲ್ಲಿ ಹಣದ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಮನಿ ಪ್ಲಾಂಟ್&zwnj;ಗೆ ಸಂಬಂಧಿಸಿದ ಕೆಲವು ತಪ್ಪುಗಳು ಶ್ರೀಮಂತರನ್ನು ಬಡವರನ್ನಾಗಿ ಮಾಡಬಹುದು.&amp;nbsp;&lt;/p&gt;&lt;p&gt;ಹಾಗಾಗಿ, ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ, ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಇಲ್ಲದಿದ್ದರೆ, ಲಾಭದ ಬದಲು ನಷ್ಟವಾಗಬಹುದು. ಮನಿ ಪ್ಲಾಂಟ್&zwnj;ಗೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ಮುಂದೆ ತಿಳಿಯಿರಿ&hellip;&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ಆಗ್ನೇಯ (ದಕ್ಷಿಣ-ಪೂರ್ವ) ದಿಕ್ಕಿನಲ್ಲಿ ಇಡಬೇಕು. ಈ ದಿಕ್ಕು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ. ಮನಿ ಪ್ಲಾಂಟ್ ಅನ್ನು ಎಂದಿಗೂ ಈಶಾನ್ಯ (ಉತ್ತರ-ಪೂರ್ವ) ದಿಕ್ಕಿನಲ್ಲಿ ಇಡಬಾರದು. ಇದರಿಂದ ಅದು ನಕಾರಾತ್ಮಕ ಪರಿಣಾಮ ಬೀರಲು ಆರಂಭಿಸುತ್ತದೆ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ಬಾಟಲಿ ಮತ್ತು ಕುಂಡ ಎರಡರಲ್ಲೂ ನೆಡಬಹುದು. ಆದರೆ ಬಾಟಲಿಯು ಗಾಜಿನದ್ದಾಗಿರಬೇಕು ಮತ್ತು ಕುಂಡವು ಮಣ್ಣಿನದ್ದಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಪ್ಲಾಸ್ಟಿಕ್ ಬಾಟಲಿ ಅಥವಾ ಸಿಮೆಂಟ್ ಕುಂಡದಲ್ಲಿ ಮನಿ ಪ್ಲಾಂಟ್ ನೆಡಬೇಡಿ. ಯಾವುದೇ ಕೊಳಕು ಪಾತ್ರೆ ಅಥವಾ ಕಂಟೇನರ್&zwnj;ನಲ್ಲಿಯೂ ಇದನ್ನು ಇಡಬಾರದು.&lt;/p&gt;&lt;img&gt;&lt;p&gt;ಕೆಲವೊಮ್ಮೆ ಮನಿ ಪ್ಲಾಂಟ್&zwnj;ನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಲು ಅಥವಾ ಒಣಗಲು ಪ್ರಾರಂಭಿಸುತ್ತವೆ. ಇದನ್ನು ನಿರ್ಲಕ್ಷಿಸಬಾರದು. ಇದು ನಕಾರಾತ್ಮಕತೆಯ ಸಂಕೇತವೂ ಆಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಹಳದಿ ಎಲೆಗಳನ್ನು ತಕ್ಷಣವೇ ತೆಗೆದುಹಾಕಬೇಕು. ಮನಿ ಪ್ಲಾಂಟ್&zwnj;ನಲ್ಲಿ ಪದೇ ಪದೇ ಹಳದಿ ಎಲೆಗಳು ಬಂದರೆ ಅಥವಾ ಎಲೆಗಳು ಒಣಗುತ್ತಿದ್ದರೆ, ಸಂಪೂರ್ಣ ಗಿಡವನ್ನು ತೆಗೆದು ಹೊಸ ಗಿಡವನ್ನು ನೆಡಬೇಕು.&lt;/p&gt;&lt;img&gt;&lt;p&gt;ಮನಿ ಪ್ಲಾಂಟ್ ಬಳ್ಳಿಯು ಮೇಲ್ಮುಖವಾಗಿ ಬೆಳೆಯುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಇದನ್ನು ಜೀವನದ ಪ್ರಗತಿಯೊಂದಿಗೆ ಹೋಲಿಸಿ ನೋಡಲಾಗುತ್ತದೆ. ಆದ್ದರಿಂದ, ಮನಿ ಪ್ಲಾಂಟ್ ಬಳ್ಳಿಯು ಮೇಲಕ್ಕೆ ಬದಲು ಕೆಳಗೆ, ಅಂದರೆ ನೆಲದ ಕಡೆಗೆ ಹರಡಲು ಪ್ರಾರಂಭಿಸಿದರೆ, ಅದು ಮೇಲ್ಮುಖವಾಗಿ ಬೆಳೆಯುವಂತೆ ವ್ಯವಸ್ಥೆ ಮಾಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಉಳಿಯುತ್ತದೆ.&lt;/p&gt;&lt;img&gt;&lt;p&gt;ವಾಸ್ತು ಪ್ರಕಾರ, ಯಾವುದೇ ಕಾರಣವಿಲ್ಲದೆ ಮನಿ ಪ್ಲಾಂಟ್ ಅನ್ನು ಕತ್ತರಿಸಬಾರದು. ಮನಿ ಪ್ಲಾಂಟ್&zwnj;ನ ಒಣಗಿದ ಅಥವಾ ಹಳದಿ ಬಣ್ಣಕ್ಕೆ ತಿರುಗಿದ ಭಾಗವನ್ನು ಮಾತ್ರ ಕತ್ತರಿಸಿ ತೆಗೆಯಬೇಕು. ಕೇವಲ ಸೌಂದರ್ಯವನ್ನು ಹೆಚ್ಚಿಸಲು ಅದನ್ನು ಕತ್ತರಿಸಬಾರದು. ಹೀಗೆ ಮಾಡುವುದರಿಂದ ಮನೆಯ ಸುಖ-ಸಮೃದ್ಧಿ ಕಡಿಮೆಯಾಗಬಹುದು.&lt;/p&gt;&lt;p&gt;&lt;strong&gt;Disclaimer&lt;/strong&gt;&lt;strong&gt;ಈ ಲೇಖನದಲ್ಲಿರುವ ಮಾಹಿತಿಯನ್ನು ಧರ್ಮಗ್ರಂಥಗಳು, ವಿದ್ವಾಂಸರು ಮತ್ತು ಜ್ಯೋತಿಷಿಗಳಿಂದ ಪಡೆಯಲಾಗಿದೆ. ನಾವು ಈ ಮಾಹಿತಿಯನ್ನು ನಿಮ್ಮವರೆಗೆ ತಲುಪಿಸುವ ಮಾಧ್ಯಮ ಮಾತ್ರ. ಓದುಗರು ಈ ಮಾಹಿತಿಯನ್ನು ಕೇವಲ ಸೂಚನೆ ಎಂದು ಪರಿಗಣಿಸಬೇಕು.&lt;/strong&gt;&lt;/p&gt;]]></content:encoded>
            <category>vaastu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/vaastu/vastu-tips-money-plant-can-make-you-poor-these-5-mistakes-can-bring-huge-losses-sat-4xwtmsd"/>
        </item>
        <item>
            <title><![CDATA[ಮನಿ ಪ್ಲಾಂಟ್‌ನಲ್ಲಿ ಈ ಒಂದು ಹೊಳೆಯುವ ವಸ್ತು ಹಾಕಿ… 7 ತಲೆಮಾರಿನವರೆಗೂ ಹಣ ತುಂಬಿರುತ್ತೆ!]]></title>
            <link>https://kannada.asianetnews.com/gallery/vaastu/feng-shui-add-this-crystal-to-money-plant-pot-to-attract-money-6mkn4t2</link>
            <guid isPermaLink="true">https://kannada.asianetnews.com/gallery/vaastu/feng-shui-add-this-crystal-to-money-plant-pot-to-attract-money-6mkn4t2</guid>
            <pubDate>Tue, 02 Jun 2026 11:51:48 +0530</pubDate>
            <description><![CDATA[&lt;p&gt;Feng Shui: ಮನಿ ಪ್ಲಾಂಟ್ ಇದ್ದರೂ ಸಹ ನಿಮ್ಮ ಮನೆಯಲ್ಲಿ ಹಣ ಉಳಿಯುವುದಿಲ್ಲವೇ? ಹಾಗಿದ್ರೆ ಮನಿ ಪ್ಲಾಂಟ್&zwnj;ನ ಪಾತ್ರೆಯಲ್ಲಿ ಈ ಒಂದು ವಸ್ತುವನ್ನು ಇಟ್ಟು ನೋಡಿ. ಏಳು ತಲೆಮಾರಿನವರೆಗೂ ಸಾಕಾಗುವಷ್ಟು ದುಡ್ಡು ನಿಮ್ಮ ಬಳಿ ಇರುತ್ತದೆ. ಅದಕ್ಕಾಗಿ ಯಾವ ವಸ್ತುವನ್ನು ಇಡಬೇಕು ನೋಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km8qq6zcarhjexen7npvz7fr,imgname-plant-2--4--1774114806764.jpg" type="image/jpeg" height="390" width="690"/>
            <content:encoded><![CDATA[&lt;p&gt;Feng Shui: ಮನಿ ಪ್ಲಾಂಟ್ ಇದ್ದರೂ ಸಹ ನಿಮ್ಮ ಮನೆಯಲ್ಲಿ ಹಣ ಉಳಿಯುವುದಿಲ್ಲವೇ? ಹಾಗಿದ್ರೆ ಮನಿ ಪ್ಲಾಂಟ್&zwnj;ನ ಪಾತ್ರೆಯಲ್ಲಿ ಈ ಒಂದು ವಸ್ತುವನ್ನು ಇಟ್ಟು ನೋಡಿ. ಏಳು ತಲೆಮಾರಿನವರೆಗೂ ಸಾಕಾಗುವಷ್ಟು ದುಡ್ಡು ನಿಮ್ಮ ಬಳಿ ಇರುತ್ತದೆ. ಅದಕ್ಕಾಗಿ ಯಾವ ವಸ್ತುವನ್ನು ಇಡಬೇಕು ನೋಡಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಾವೆಲ್ಲರೂ ನಮ್ಮ ಮನೆಗಳಲ್ಲಿ ಸಮೃದ್ಧಿಯನ್ನು ಹೆಚ್ಚಿಸಲು ಮನಿ ಪ್ಲಾಂಟ್ ನೆಡುತ್ತೇವೆ, ಆದರೆ ಆ ಸಸ್ಯವನ್ನು ಇಟ್ಟುಕೊಂಡ ತಕ್ಷಣ ಅದು &lsquo;ಮನಿ ಮ್ಯಾಗ್ನೆಟ್' ಆಗಿ ಬದಲಾಗುವುದಿಲ್ಲ ಎಂದು ನಿಮಗೆ ತಿಳಿದಿದೆಯೇ? ನೀವು ಅದರ ಸುಪ್ತ ಶಕ್ತಿಯನ್ನು ಸಕ್ರಿಯಗೊಳಿಸದ ಹೊರತು, ಸಂಪತ್ತು ನಿಮ್ಮ ಮನೆಯಲ್ಲಿ ಉಳಿಯುವುದಿಲ್ಲ. ಸಂಪತ್ತು ಹೆಚ್ಚಾಗೋದು ಇಲ್ಲ.&lt;/p&gt;&lt;img&gt;&lt;p&gt;ಫೆಂಗ್ ಶೂಯಿ ಮತ್ತು ಕ್ರಿಸ್ಟಲ್ ಥೆರಪಿಯಲ್ಲಿ ಹೇಳುವಂತೆ ಒಂದು ಹೊಳೆಯುವ ವಸ್ತುವನ್ನು ಮನಿ ಪ್ಲಾಂಟ್ ಬಳಿ ಅಥವಾ ಅದರ ಕುಂಡದೊಳಗೆ ಇರಿಸಿದಾಗ ಮನೆಯ &quot;ಸಂಪತ್ತಿನ ಮೂಲೆ&rsquo; ಆಕ್ಟಿವ್ ಆಗುತ್ತದೆ. ಇದರಿಂದ ಹಣ ನಿಮ್ಮ ಬಳಿ ಚುಂಬಕದಂತೆ ಆಕರ್ಷಿತವಾಗುತ್ತದೆ.&lt;/p&gt;&lt;img&gt;&lt;p&gt;ಈ ಮ್ಯಾಜಿಕಲ್ ಮತ್ತು ಚಿನ್ನದಂತೆ ಹೊಳೆಯುವ ಕ್ರಿಸ್ಟಲ್ ನ್ನು ಪೈರೈಟ್ ಕ್ರಿಸ್ಟಲ್ ಎಂದು ಕರೆಯಲಾಗುತ್ತದೆ. ನೋಡಲು ಇದು ಹಳದಿ ಬಣ್ಣದಲ್ಲಿದ್ದು, ಹೆಚ್ಚು ಹೊಳೆಯುತ್ತದೆ. ಇದು ನಿಜವಾದ ಚಿನ್ನವನ್ನು ಹೋಲುತ್ತದೆ. ಅದಕ್ಕಾಗಿಯೇ ಫೆಂಗ್ ಶೂಯಿಯಲ್ಲಿ ಇದನ್ನು &quot;ಫೂಲ್ಸ್ ಗೋಲ್ಡ್&quot; ಎಂದೂ ಕರೆಯಲಾಗುತ್ತದೆ.&lt;/p&gt;&lt;img&gt;&lt;p&gt;ಪೈರೈಟ್ ಕ್ರಿಸ್ಟಲ್ ನ ವಿಶಿಷ್ಟ ಸಂಯೋಜನೆಯಿಂದಾಗಿ, ಇದು ಬ್ರಹ್ಮಾಂಡದಿಂದ ಸಂಪತ್ತು, ಸಮೃದ್ಧಿ ಮತ್ತು ಹೊಸ ಅವಕಾಶಗಳನ್ನು ಆಕರ್ಷಿಸುತ್ತದೆ. ನೀವು ಅದನ್ನು ಮನಿ ಪ್ಲಾಂಟ್&zwnj;ನ 'ವುಡ್ ಎನರ್ಜಿ' ಅಂಶದೊಂದಿಗೆ ಸೇರಿಸಿದಾಗ, ಹಣದ ಒಳಹರಿವು ಹತ್ತು ಪಟ್ಟು ಹೆಚ್ಚಾಗುತ್ತದೆ.&lt;/p&gt;&lt;img&gt;&lt;p&gt;ನೀವು ಮೊದಲಿಗೆ ಒಂದು ಪೈರೈಟ್ ಕ್ರಿಸ್ಟಲ್ ಖರೀದಿಸಿ. ಒಂದು ಸಣ್ಣ ತುಂಡನ್ನು ಅಥವಾ ಕಚ್ಚಾ ಪೈರೈಟ್&zwnj;ನ ಕೆಲವು ಸಣ್ಣ ಕಣಗಳನ್ನು ಖರೀದಿಸಿ. ಅದನ್ನು ನಿಮ್ಮ ಮನಿ ಪ್ಲಾಂಟ್&zwnj;ನ ಕುಂಡದ ಮಣ್ಣಿನ ಮೇಲ್ಮೈಯಲ್ಲಿ, ಸಸ್ಯದ ಮುಖ್ಯ ಬೇರಿನ ಬಳಿ ಇರಿಸಿ. ಸಸ್ಯವು ನೀರಿನಲ್ಲಿ ಬೆಳೆಯುತ್ತಿದ್ದರೆ, ಅದನ್ನು ಬಾಟಲಿಯ ಬಳಿ ಇರಿಸಿ.&lt;/p&gt;&lt;img&gt;&lt;p&gt;ನಿಮ್ಮ ಬಳಿ ಪೈರೈಟ್ ಇಲ್ಲದಿದ್ದರೆ, ಮನಿ ಪ್ಲಾಂಟ್&zwnj;ನ ಪಾತ್ರೆಯಲ್ಲಿ ಕ್ಲಿಯರ್ ಸ್ಫಟಿಕ ಶಿಲೆಯನ್ನು ಇರಿಸಿ. ಫೆಂಗ್ ಶೂಯಿಯಲ್ಲಿ, ಇದನ್ನು 'ಮಾಸ್ಟರ್ ಹೀಲರ್' ಎನ್ನುತ್ತಾರೆ. ಇದು ಸಸ್ಯದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಂಪತ್ತಿನ ಒಳಹರಿವಿಗೆ ಅಡ್ಡಿಯಾಗುವ ಪ್ರತಿಯೊಂದು ಅಡಚಣೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/vaastu/feng-shui-add-this-crystal-to-money-plant-pot-to-attract-money-6mkn4t2"/>
        </item>
        <item>
            <title><![CDATA[ಮನಿ ಪ್ಲಾಂಟ್‌ನಲ್ಲಿ ಹೊಳೆಯುವ ಈ ಒಂದು ವಸ್ತುವಿಟ್ಟರೆ ಸಾಕು.. ನಿಮ್ಮ ಹಣೆಬರಹ ಬದಲಾಗುವುದು ಖಂಡಿತ!]]></title>
            <link>https://kannada.asianetnews.com/gallery/vaastu/place-this-one-thing-in-your-money-plant-to-attract-wealth-and-good-luck-7mgfmgb</link>
            <guid isPermaLink="true">https://kannada.asianetnews.com/gallery/vaastu/place-this-one-thing-in-your-money-plant-to-attract-wealth-and-good-luck-7mgfmgb</guid>
            <pubDate>Tue, 02 Jun 2026 23:37:57 +0530</pubDate>
            <description><![CDATA[&lt;p&gt;Money plant vastu tips: ವಾಸ್ತು ಮತ್ತು ಫೆಂಗ್ ಶೂಯಿ ಪ್ರಕಾರ, ಮನಿ ಪ್ಲಾಂಟ್ ಇರುವ ಕುಂಡದಲ್ಲಿ ಜಗಮಗಿಸುವ ಈ ಒಂದು ವಿಶೇಷ ವಸ್ತುವನ್ನಿಟ್ಟರೆ ಅದು ಕಾಂತದಂತೆ ಹಣವನ್ನ ನಿಮ್ಮತ್ತ ಆಕರ್ಷಿಸುತ್ತದೆ! ನಿಮ್ಮ ಹಣೆಬರಹವನ್ನೇ ಬದಲಾಯಿಸಬಲ್ಲ ಆ ಅದ್ಭುತ ವಸ್ತು ಯಾವುದು? ಅದನ್ನು ಬಳಸೋ ವಿಧಾನ ಇಲ್ಲಿದೆ. &amp;nbsp;&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knxg5z1xaw0rbzwrp95g3tw6,imgname-money-plant-vastu-02-1775885286461.jpg" type="image/jpeg" height="390" width="690"/>
            <content:encoded><![CDATA[&lt;p&gt;Money plant vastu tips: ವಾಸ್ತು ಮತ್ತು ಫೆಂಗ್ ಶೂಯಿ ಪ್ರಕಾರ, ಮನಿ ಪ್ಲಾಂಟ್ ಇರುವ ಕುಂಡದಲ್ಲಿ ಜಗಮಗಿಸುವ ಈ ಒಂದು ವಿಶೇಷ ವಸ್ತುವನ್ನಿಟ್ಟರೆ ಅದು ಕಾಂತದಂತೆ ಹಣವನ್ನ ನಿಮ್ಮತ್ತ ಆಕರ್ಷಿಸುತ್ತದೆ! ನಿಮ್ಮ ಹಣೆಬರಹವನ್ನೇ ಬದಲಾಯಿಸಬಲ್ಲ ಆ ಅದ್ಭುತ ವಸ್ತು ಯಾವುದು? ಅದನ್ನು ಬಳಸೋ ವಿಧಾನ ಇಲ್ಲಿದೆ. &amp;nbsp;&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;&lt;strong&gt;ಇಲ್ಲಿದೆ ಅದ್ಭುತ ಮಾಹಿತಿ&lt;/strong&gt;ಜ್ಯೋತಿಷ್ಯ ಶಾಸ್ತ್ರದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಧನಾಗಮನವಾಗಲಿ ಹಾಗೂ ಅದೃಷ್ಟ ಒಲಿದು ಬರಲಿ ಎಂಬ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಮನಿ ಪ್ಲಾಂಟ್ ಗಿಡವನ್ನು ನೆಡುತ್ತಾರೆ. ಆದರೆ, ಕೆಲವು ಬಾರಿ ಮನೆಯಲ್ಲಿ ಮನಿ ಪ್ಲಾಂಟ್ ಇದ್ದಾಗಲೂ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅಂತಹವರಿಗಾಗಿಯೇ ಇಲ್ಲಿದೆ ಒಂದು ಅದ್ಭುತ ಮಾಹಿತಿ.&lt;/p&gt;&lt;img&gt;&lt;p&gt;&lt;strong&gt;ಆರ್ಥಿಕ ಪ್ರಗತಿಗೂ ಕಾರಣ&lt;/strong&gt;ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೂ ಅದೃಷ್ಟ ಕೈ ಹಿಡಿಯದಿದ್ದರೆ, ಆ ಗಿಡವಿರುವ ಕುಂಡದಲ್ಲಿ ಹೊಳೆಯುವ ಈ ಒಂದು ವಸ್ತುವನ್ನು ಇಟ್ಟರೆ ಸಾಕು. ಇದು ಮನೆಗೆ ಅದೃಶ್ಯ ಶಕ್ತಿಯಂತೆ ಅದೃಷ್ಟವನ್ನು ತರುವುದಲ್ಲದೆ, ಆರ್ಥಿಕ ಪ್ರಗತಿಗೂ ಕಾರಣವಾಗುತ್ತದೆ. ಜೊತೆಗೆ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವಂತೆ ಮಾಡುತ್ತದೆ.&lt;/p&gt;&lt;img&gt;&lt;p&gt;&lt;strong&gt;ಫೆಂಗ್ ಶೂಯಿ ಮತ್ತು ಕ್ರಿಸ್ಟಲ್ ಥೆರಪಿ ಪ್ರಕಾರ&lt;/strong&gt;ಪ್ರತಿಯೊಬ್ಬರೂ ಆರ್ಥಿಕವಾಗಿ ಸದೃಢರಾಗಲು ಮನೆಯಲ್ಲಿ ಮನಿ ಪ್ಲಾಂಟ್ ಗಿಡವನ್ನು ನೆಡುತ್ತಾರೆ. ಆದರೆ ಅದು ನೆಟ್ಟ ತಕ್ಷಣವೇ ನಿಮಗೆ ಅದೃಷ್ಟವನ್ನು ತರುವುದಿಲ್ಲ. ಅದರಲ್ಲಿರುವ ಧನಾತ್ಮಕ ಶಕ್ತಿಯನ್ನು ಹೊರತಂದಾಗ ಮಾತ್ರ ಅದು ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಫೆಂಗ್ ಶೂಯಿ ಮತ್ತು ಕ್ರಿಸ್ಟಲ್ ಥೆರಪಿ ಪ್ರಕಾರ, ಮನಿ ಪ್ಲಾಂಟ್ ಗಿಡದಲ್ಲಿ ಹೊಳೆಯುವ ವಸ್ತುವೊಂದನ್ನು ಇಡುವುದು ತುಂಬಾ ಒಳ್ಳೆಯದು. ಇದು ಹಣವನ್ನು ನಿಮ್ಮತ್ತ ಆಕರ್ಷಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.&lt;/p&gt;&lt;img&gt;&lt;p&gt;&lt;strong&gt;ಯಾವುದು ಆ ವಸ್ತು?&lt;/strong&gt;ಇಷ್ಟಕ್ಕೂ ಆ ವಸ್ತು ಯಾವುದು ಎಂದು ಯೋಚಿಸುತ್ತಿದ್ದೀರಾ? ಅದೇ 'ಪೈರೈಟ್ ಕ್ರಿಸ್ಟಲ್' (Pyrite Crystal). ಇದನ್ನು 'ಫೂಲ್ಸ್ ಗೋಲ್ಡ್' (Fool's Gold) ಎಂದೂ ಕರೆಯುತ್ತಾರೆ. ಇದು ನೋಡಲು ಅಚ್ಚ ಅಸಲಿ ಚಿನ್ನದಂತೆಯೇ ಜಗಮಗಿಸುತ್ತಾ ಹೊಳೆಯುತ್ತದೆ. ಆನ್&zwnj;ಲೈನ್&zwnj;ನಲ್ಲಿ ಲಭ್ಯ. ಯಾರು ತಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಗಿಡವನ್ನು ನೆಟ್ಟಿರುತ್ತಾರೋ, ಅವರು ಈ ಪೈರೈಟ್ ಕ್ರಿಸ್ಟಲ್ ಅನ್ನು ಮನಿ ಪ್ಲಾಂಟ್ ಇರುವ ಕುಂಡದಲ್ಲಿ ಇಡಬೇಕು. ಇದು ಮನಿ ಪ್ಲಾಂಟ್ ಗಿಡದ ಧನಾತ್ಮಕತೆಯನ್ನು ಹೆಚ್ಚಿಸುವುದಲ್ಲದೆ, ಸಂಪತ್ತು ವೃದ್ಧಿಯಾಗುವಂತೆ ಮಾಡುತ್ತದೆ.&lt;/p&gt;&lt;img&gt;&lt;p&gt;&lt;strong&gt;ಹೇಗೆ ಇಡಬೇಕು?&lt;/strong&gt;ಇದನ್ನು ಖರೀದಿಸಿದ ನಂತರ, ನೀವು ನಿಮ್ಮ ಮುಖ್ಯ ದ್ವಾರದ ಬಳಿ ಮಣ್ಣಿನ ಕುಂಡದಲ್ಲಿ ಮನಿ ಪ್ಲಾಂಟ್ ಗಿಡವನ್ನು ನೆಟ್ಟಿದ್ದರೆ, ಅದರ ಬೇರಿನ ಬಳಿ ಮಣ್ಣಿನ ಮೇಲ್ಭಾಗದಲ್ಲಿ ಈ ಕ್ರಿಸ್ಟಲ್ ಅನ್ನು ಇಡಬೇಕು. ಒಂದು ವೇಳೆ ನೀರಿನ ಬಾಟಲಿಯಲ್ಲಿ ಮನಿ ಪ್ಲಾಂಟ್ ಬೆಳೆಸುತ್ತಿದ್ದರೆ, ಈ ಕ್ರಿಸ್ಟಲ್ ಅನ್ನು ಆ ಬಾಟಲಿಯ ಹತ್ತಿರ ಇಡಬೇಕು. ಇದು ನಿಮ್ಮ ಜೀವನದಲ್ಲಿ ಆರ್ಥಿಕ ಸ್ಥಿರತೆಯನ್ನು ತರುತ್ತದೆ.&lt;/p&gt;&lt;img&gt;&lt;p&gt;ಗಮನಿಸಿಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಓದುಗರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಹಲವು ಪಂಡಿತರ ಸೂಚನೆಗಳು ಮತ್ತು ಅವರು ನೀಡಿದ ಮಾಹಿತಿಯ ಆಧಾರದ ಮೇಲೆ ಇದನ್ನು ಪ್ರಕಟಿಸಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/place-this-one-thing-in-your-money-plant-to-attract-wealth-and-good-luck-7mgfmgb"/>
        </item>
        <item>
            <title><![CDATA[ಮದುವೆ ಕಾರ್ಡ್ ನಲ್ಲಿ ಇದನ್ನು ಅಪ್ಪಿತಪ್ಪಿ ಪ್ರಿಂಟ್ ಮಾಡಿದ್ರೂ ಯಡವಟ್ಟಾಗುತ್ತೆ]]></title>
            <link>https://kannada.asianetnews.com/gallery/festivals/wedding-card-vastu-tips-do-not-get-this-one-thing-printed-on-your-wedding-card-9or64p5</link>
            <guid isPermaLink="true">https://kannada.asianetnews.com/gallery/festivals/wedding-card-vastu-tips-do-not-get-this-one-thing-printed-on-your-wedding-card-9or64p5</guid>
            <pubDate>Thu, 11 Jun 2026 19:04:01 +0530</pubDate>
            <description><![CDATA[&lt;p&gt;ಕೆಲವೇ ದಿನಗಳಲ್ಲಿ ಮದುವೆ ಸೀಸನ್ ಶುರುವಾಗ್ತಿದೆ. ಮದುವೆ ಕಾರ್ಡ್ ಪ್ರಿಂಟ್ ಮಾಡೋ ಮೂಲಕ ಮದುವೆ ತಯಾರಿ ಶುರುವಾಗುತ್ತೆ. ಹಿಂದೂ ಧರ್ಮದಲ್ಲಿ ಕಾರ್ಡ್ ಬರೆಯೋದಕ್ಕೂ ಪದ್ಧತಿ ಇದೆ. ಕಾರ್ಡ್ ನಲ್ಲಿ ಮಾಡುವ ಕೆಲ ತಪ್ಪುಗಳು ದಾಂಪತ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktvdk8x5gn45t2pj70sm56xd,imgname-wedding-card-1781184177061.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವೇ ದಿನಗಳಲ್ಲಿ ಮದುವೆ ಸೀಸನ್ ಶುರುವಾಗ್ತಿದೆ. ಮದುವೆ ಕಾರ್ಡ್ ಪ್ರಿಂಟ್ ಮಾಡೋ ಮೂಲಕ ಮದುವೆ ತಯಾರಿ ಶುರುವಾಗುತ್ತೆ. ಹಿಂದೂ ಧರ್ಮದಲ್ಲಿ ಕಾರ್ಡ್ ಬರೆಯೋದಕ್ಕೂ ಪದ್ಧತಿ ಇದೆ. ಕಾರ್ಡ್ ನಲ್ಲಿ ಮಾಡುವ ಕೆಲ ತಪ್ಪುಗಳು ದಾಂಪತ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಮದುವೆ ಕಾರ್ಡ್ ಕೇವಲ ಅತಿಥಿಗಳನ್ನು ಆಹ್ವಾನಿಸುವ ಸಾಧನವಲ್ಲ. ಹೊಸ ಜೀವನಕ್ಕೆ ಸಕಾರಾತ್ಮಕತೆ ತರುವ ಮಾಧ್ಯಮ. ಕಾರ್ಡ್ನ ಬಣ್ಣ, ವಿನ್ಯಾಸ ಮತ್ತು ಪದಗಳ ಆಯ್ಕೆ ವಧು-ವರರ ಭವಿಷ್ಯ ಮತ್ತು ವೈವಾಹಿಕ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮದುವೆ ಕಾರ್ಡ್ ಮುದ್ರಿಸುವ ತಯಾರಿಯಲ್ಲಿದ್ದರೆ ವಾಸ್ತು ನಿಯಮಗಳನ್ನು ಅನುಸರಿಸಿ.&lt;/p&gt;&lt;img&gt;&lt;p&gt;ಬಣ್ಣಗಳು ವಾಸ್ತು ಶಾಸ್ತ್ರದಲ್ಲಿ ವಿಶೇಷ ಮಹತ್ವವನ್ನು ಹೊಂದಿವೆ. ಅವು ನೇರವಾಗಿ ಶಕ್ತಿಗೆ ಸಂಬಂಧಿಸಿವೆ. ಮದುವೆ ಕಾರ್ಡ್ ಯಾವಾಗ್ಲೂ ಕೆಂಪು, ಹಳದಿ, ಕೇಸರಿ, ಮರೂನ್ ಅಥವಾ ಗೋಲ್ಡನ್ ಬಣ್ಣದಲ್ಲಿದ್ದರೆ ಅದು ಮಂಗಳಕರ. ಕೆಂಪು ಬಣ್ಣವು ಪ್ರೀತಿ ಮತ್ತು ಅದೃಷ್ಟವನ್ನು ಸಂಕೇತಿಸುತ್ತದೆ. ಹಳದಿ ಮತ್ತು ಕೇಸರಿ ವಿಷ್ಣು ಮತ್ತು ಗುರುಗಳೊಂದಿಗೆ ಸಂಬಂಧ ಹೊಂದಿವೆ.&lt;/p&gt;&lt;img&gt;&lt;p&gt;ಕಾರ್ಡ್ನಲ್ಲಿ ಸರಿಯಾದ ಮತ್ತು ಪವಿತ್ರ ಚಿಹ್ನೆಗಳನ್ನು ಹೊಂದಿರುವುದು ಬಹಳ ಮುಖ್ಯ. ಇದು ಕಾರ್ಡ್ನ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೊದಲ ವಿವಾಹ ಕಾರ್ಡ್ನಲ್ಲಿ ಗಣೇಶನ ಚಿತ್ರ, ಸ್ವಸ್ತಿಕ, ಓಂ ಅಥವಾ ಕಲಶದ ಚಿತ್ರ ಇರಬೇಕು. ಗಣೇಶ ವಿಘ್ನ ವಿನಾಶಕ. ಅವನ ಚಿಹ್ನೆ ಸುಗಮ ವಿವಾಹವನ್ನು ಖಚಿತಪಡಿಸುತ್ತದೆ. ಯಾವುದೇ ಕಾರಣಕ್ಕೂ ಕೆಟ್ಟ, ನಕಾರಾತ್ಮಕ ಪರಿಣಾಮ ಬೀರುವ ಚಿಹ್ನೆಗಳನ್ನು ಹಾಕಬೇಡಿ.&lt;/p&gt;&lt;img&gt;&lt;p&gt;ಕಸ್ಟಮೈಸ್ ಮಾಡಿದ ಕಾರ್ಡ್ಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ ಆಗುತ್ತಿವೆ. ಆದರೆ ವಾಸ್ತು ತತ್ವಗಳು ಇಲ್ಲಿ ಅತ್ಯಂತ ಮಹತ್ವದ್ದಾಗಿವೆ. ಮ್ಯಾರೇಜ್ ಕಾರ್ಡ್ಗಳು ಯಾವಾಗಲೂ ಆಯತಾಕಾರದ ಅಥವಾ ಚೌಕಾಕಾರದಲ್ಲಿರಬೇಕು. ಈ ಆಕಾರಗಳು ಸಮತೋಲನವನ್ನು ಪ್ರತಿನಿಧಿಸುತ್ತವೆ. ಅಂಡಾಕಾರ, ದುಂಡಗಿನ ಅಥವಾ ತ್ರಿಕೋನ ಆಕಾರಗಳನ್ನು ಹೊಂದಿರುವ ಕಾರ್ಡ್ಗಳನ್ನು ತಪ್ಪಿಸಿ.&lt;/p&gt;&lt;img&gt;&lt;p&gt;ಕಾರ್ಡ್ನಲ್ಲಿ ಬಳಸುವ ಭಾಷೆ ಗೌರವಯುತ ಮತ್ತು ಸ್ಪಷ್ಟವಾಗಿರಬೇಕು. ಕಾರ್ಡ್ ಅನ್ನು ಯಾವಾಗಲೂ ಓಂ ಶ್ರೀ ಗಣೇಶಾಯ ನಮಃ ಅಥವಾ ಶುಭ ಶ್ಲೋಕದಿಂದ ಪ್ರಾರಂಭಿಸಿ. ಅತಿಥಿಗಳು ಓದಲು ಕಷ್ಟವಾಗದ ಪದಗಳನ್ನು ಬಳಸಿ. ಮಸುಕಾದ ಅಥವಾ ಅತಿಯಾಗಿ ಬಾಗಿದ ಅಕ್ಷರಗಳನ್ನು ತಪ್ಪಿಸಿ.&lt;/p&gt;&lt;img&gt;&lt;p&gt;ಹೊಳೆಯುವ ರಾಸಾಯನಿಕಗಳನ್ನು ಹೊಂದಿರುವ ಚರ್ಮ ಅಥವಾ ಕಾಗದವನ್ನು ಕಾರ್ಡ್ ಗೆ ಬಳಸಬೇಡಿ. ಕಾರ್ಡ್ ಗೆ ಬಳಸುವ ಪೇಪರ್ ಯಾವಾಗಲೂ ಉತ್ತಮ ಗುಣಮಟ್ಟದ್ದಾಗಿರಬೇಕು ಮತ್ತು ಸ್ವಚ್ಛವಾಗಿರಬೇಕು. ವಾಸ್ತು ಪ್ರಕಾರ, ಚರ್ಮವನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮದುವೆ ಕಾರ್ಡ್ಗಳಲ್ಲಿ ಇದನ್ನು ತಪ್ಪಿಸಿ. ಪರಿಸರ ಸ್ನೇಹಿ ಅಥವಾ ಕೈಯಿಂದ ಮಾಡಿದ ಕಾಗದವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.&lt;/p&gt;&lt;img&gt;&lt;p&gt;ಧರ್ಮಗ್ರಂಥಗಳ ಪ್ರಕಾರ, ಮದುವೆ ಕಾರ್ಡ್ಗಳನ್ನು ಮುದ್ರಿಸಿದ ನಂತ್ರ ಮೊದಲ ಕಾರ್ಡ್ ಅನ್ನು ನಿಮ್ಮ ಮನೆಯ ದೇವಾಲಯದಲ್ಲಿ ಗಣೇಶನ ಪಾದಗಳಿಗೆ ಅರ್ಪಿಸಬೇಕು. ನಂತರ ಮನೆ ದೇವರಿಗೆ ಅರ್ಪಿಸಿ. ಆ ನಂತ್ರ ನೀವು ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಾರ್ಡ್ಗಳನ್ನು ವಿತರಿಸಲು ಪ್ರಾರಂಭಿಸಬೇಕು. ಇದು ಎಲ್ಲಾ ನಕಾರಾತ್ಮಕ ಪ್ರಭಾವಗಳನ್ನು ತೆಗೆದುಹಾಕುತ್ತದೆ.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/festivals/wedding-card-vastu-tips-do-not-get-this-one-thing-printed-on-your-wedding-card-9or64p5"/>
        </item>
        <item>
            <title><![CDATA[ಕಾಗೆ ಕೂಗಿದರೆ ಅತಿಥಿಗಳು ಬರ್ತಾರಾ, ಈ ದಿಕ್ಕಿನಲ್ಲಿ ಕೂಗಿದ್ರೆ ಅಶುಭನಾ.. ಏನನ್ನುತ್ತದೆ ಕಾಕ ಶಾಸ್ತ್ರ?]]></title>
            <link>https://kannada.asianetnews.com/gallery/vaastu/does-crow-bring-good-or-bad-omen-in-your-house-according-to-vastu-shastra-suh-9wfzq4k</link>
            <guid isPermaLink="true">https://kannada.asianetnews.com/gallery/vaastu/does-crow-bring-good-or-bad-omen-in-your-house-according-to-vastu-shastra-suh-9wfzq4k</guid>
            <pubDate>Wed, 03 Jun 2026 15:57:52 +0530</pubDate>
            <description><![CDATA[&lt;p&gt;Does crow bring good or bad omen ಸನಾತನ ಧರ್ಮದ ಪ್ರಕಾರ ಕಾಗೆಗಳ ಬಗ್ಗೆ ವಿವಿಧ ನಂಬಿಕೆಗಳಿವೆ. ಜ್ಯೋತಿಷ್ಯದ ಪ್ರಕಾರ ಕಾಗೆ ಮನೆಯಲ್ಲಿ ಕುಳಿತರೆ, ಅದು ಜೀವನದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt6g0sgr6q0pg4p0v1nf1ehd,imgname-crow-vastu-tips--vastu-remedies-1780482074135.jpeg" type="image/jpeg" height="390" width="690"/>
            <content:encoded><![CDATA[&lt;p&gt;Does crow bring good or bad omen ಸನಾತನ ಧರ್ಮದ ಪ್ರಕಾರ ಕಾಗೆಗಳ ಬಗ್ಗೆ ವಿವಿಧ ನಂಬಿಕೆಗಳಿವೆ. ಜ್ಯೋತಿಷ್ಯದ ಪ್ರಕಾರ ಕಾಗೆ ಮನೆಯಲ್ಲಿ ಕುಳಿತರೆ, ಅದು ಜೀವನದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ.&lt;/p&gt;&lt;img&gt;&lt;p&gt;&lt;strong&gt;ಅತಿಥಿಗಳ ಆಗಮನ&lt;/strong&gt;&lt;/p&gt;&lt;p&gt;ಒಂದು ಕಾಗೆ ಮನೆಯ ಬಾಲ್ಕನಿ ಅಥವಾ ಕಾರ್ನಿಸ್ ಮೇಲೆ ಕುಳಿತು ಕೂಗಿದರೆ, ಆ ಮನೆಗೆ ಆತ್ಮೀಯ ಅತಿಥಿ ಬರುವ ಸಮಯ ಸಮೀಪಿಸುತ್ತಿದೆ ಎಂದು ನಂಬಲಾಗಿದೆ.&lt;/p&gt;&lt;p&gt;&lt;strong&gt;ಆರ್ಥಿಕ ಸುಧಾರಣೆ&lt;/strong&gt;&lt;/p&gt;&lt;p&gt;ಕಾಗೆ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಮಧುರವಾದ ಧ್ವನಿಯಲ್ಲಿ ಕೂಗಿದರೆ, ಅದು ಕೆಲಸದಲ್ಲಿ ಪ್ರಗತಿ ಮತ್ತು ಸಂಪತ್ತಿನ ಹೆಚ್ಚಳವನ್ನು ಸೂಚಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;ಅಪಾಯದಿಂದ ರಕ್ಷಣೆ&lt;/strong&gt;&lt;/p&gt;&lt;p&gt;ಕಾಗೆಯನ್ನು ಯಮರಾಜನ ಸಂದೇಶವಾಹಕ ಮತ್ತು ಶನಿದೇವನ ವಾಹನ ಎಂದು ಪರಿಗಣಿಸಲಾಗುತ್ತದೆ. ಒಂದು ಕಾಗೆ ಮನೆಯೊಳಗೆ ಇಳಿದರೆ, ಅದು ಮುಂಬರುವ ಯಾವುದೋ ದೊಡ್ಡ ಅಪಾಯವು ಕಳೆದುಹೋಗಿದೆ ಎಂಬುದರ ಸೂಚನೆಯಾಗಿರಬಹುದು ಎಂದು ನಂಬಲಾಗಿದೆ.&lt;/p&gt;&lt;p&gt;&lt;strong&gt;ದುಷ್ಟಶಕ್ತಿಗಳ ನಿರ್ಮೂಲನೆ&lt;/strong&gt;&lt;/p&gt;&lt;p&gt;ಸಾಂಪ್ರದಾಯಿಕ ಧರ್ಮದಲ್ಲಿ, ಪೂರ್ವಜರು ಕಾಗೆಗಳ ಮೂಲಕ ಆಹಾರವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ, ಕಾಗೆ ಮನೆಗೆ ಬಂದು ಆಹಾರವನ್ನು (ವಿಶೇಷವಾಗಿ ಅನ್ನ ಅಥವಾ ಸಿಹಿತಿಂಡಿಗಳು) ನೀಡಿದರೆ, ಪೂರ್ವಜರು ಅದನ್ನು ಆಶೀರ್ವದಿಸುತ್ತಾರೆ ಮತ್ತು ಪ್ರಪಂಚದ ದುಷ್ಟತನಗಳು ದೂರವಾಗುತ್ತವೆ.&lt;/p&gt;&lt;img&gt;&lt;p&gt;&lt;strong&gt;ದಕ್ಷಿಣಕ್ಕೆ ಮುಖ ಮಾಡಿದ&lt;/strong&gt;&lt;/p&gt;&lt;p&gt;ಕಾಗೆ ಮನೆಯ ಛಾವಣಿ ಅಥವಾ ಛಾವಣಿಯ ಮೇಲೆ ಕುಳಿತು ದಕ್ಷಿಣಕ್ಕೆ ಮುಖ ಮಾಡಿ, ನಿರಂತರವಾಗಿ ಕರ್ಕಶ ಧ್ವನಿಯಲ್ಲಿ ಕೂಗುತ್ತಿದ್ದರೆ, ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಕುಟುಂಬದಲ್ಲಿ ಯಾರಿಗಾದರೂ ಕೆಟ್ಟ ಸುದ್ದಿ ಅಥವಾ ಅನಾರೋಗ್ಯದ ಸಂಕೇತವಾಗಿರಬಹುದು.&lt;/p&gt;&lt;p&gt;&lt;strong&gt;ತಲೆಯ ಮೇಲೆ&lt;/strong&gt;&lt;/p&gt;&lt;p&gt;ಹಾರುವ ಕಾಗೆ ಇದ್ದಕ್ಕಿದ್ದಂತೆ ಯಾರೊಬ್ಬರ ತಲೆಯ ಮೇಲೆ ಬಿದ್ದರೆ ಅಥವಾ ಮುಟ್ಟಿದರೆ, ಅದನ್ನು ದೊಡ್ಡ ಬಿಕ್ಕಟ್ಟಿನ ಸಂಕೇತವೆಂದು ಪರಿಗಣಿಸಲಾಗುತ್ತದೆ ಎಂದು ಜನಪ್ರಿಯ ನಂಬಿಕೆ.&lt;/p&gt;&lt;img&gt;&lt;p&gt;&lt;strong&gt;ಜಗಳ&lt;/strong&gt;&lt;/p&gt;&lt;p&gt;ಅಂಗಳದಲ್ಲಿ ಅಥವಾ ಛಾವಣಿಯ ಮೇಲೆ ಹಲವಾರು ಕಾಗೆಗಳು ತಮ್ಮತಮ್ಮಲ್ಲೇ ಜಗಳವಾಡಿದರೆ, ಅದು ಕೌಟುಂಬಿಕ ಅಶಾಂತಿ ಅಥವಾ ಕಾನೂನು ತೊಂದರೆಯನ್ನು ಸೂಚಿಸುತ್ತದೆ.&lt;/p&gt;&lt;p&gt;&lt;strong&gt;ರೆಕ್ಕೆಗಳನ್ನು ಬೀಸುವುದು&lt;/strong&gt;&lt;/p&gt;&lt;p&gt;ಕಾಗೆ ಮಧ್ಯಾಹ್ನದ ಸುಮಾರಿಗೆ ಮನೆಯಲ್ಲಿ ಕುಳಿತು ರೆಕ್ಕೆಗಳನ್ನು ಬಡಿಯುತ್ತಿದ್ದರೆ ಅಥವಾ ಭಯದಿಂದ ಕಿರುಚುತ್ತಿದ್ದರೆ, ಅದನ್ನು ಮನೆಯಲ್ಲಿ ದುರದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.&lt;/p&gt;]]></content:encoded>
            <category>vaastu</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/vaastu/does-crow-bring-good-or-bad-omen-in-your-house-according-to-vastu-shastra-suh-9wfzq4k"/>
        </item>
        <item>
            <title><![CDATA[Vastu Tips: ಓಡುತ್ತಿರುವ 1 ಕುದುರೆಯ ಪ್ರತಿಮೆ ನಾಲ್ಕು ಲಾಭ ತರುತ್ತೆ, ಆದ್ರೆ ಸರಿಯಾದ ದಿಕ್ಕನ್ನು ತಿಳ್ಕೊಳ್ಳಿ]]></title>
            <link>https://kannada.asianetnews.com/gallery/vaastu/vastu-tips-4-major-benefits-of-placing-a-single-running-horse-statue-at-home-b3o3dgy</link>
            <guid isPermaLink="true">https://kannada.asianetnews.com/gallery/vaastu/vastu-tips-4-major-benefits-of-placing-a-single-running-horse-statue-at-home-b3o3dgy</guid>
            <pubDate>Sat, 06 Jun 2026 13:16:49 +0530</pubDate>
            <description><![CDATA[&lt;p&gt;Running Horse Statue Benefits: ಓಡುತ್ತಿರುವ ಸಿಂಗಲ್ (ಒಂಟಿ) ಕುದುರೆಯ ಮೂರ್ತಿಯನ್ನು ಮನೆ ಮತ್ತು ಆಫೀಸ್&zwnj;ನಲ್ಲಿ ಇಡುವುದರಿಂದ ಅಪಾರ ಪ್ರಗತಿ ಸಿಗುತ್ತದೆ. ಇದನ್ನು ಇಡಲು ಸರಿಯಾದ ದಿಕ್ಕು ಮತ್ತು ಸ್ಥಳ ಯಾವುದು ಎಂಬುದನ್ನು ತಿಳಿಯೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktdxp4jrz69ezyb7dvb1ngw1,imgname-thumbnail---2026-06-06t125320.422-1780731286104.jpg" type="image/jpeg" height="390" width="690"/>
            <content:encoded><![CDATA[&lt;p&gt;Running Horse Statue Benefits: ಓಡುತ್ತಿರುವ ಸಿಂಗಲ್ (ಒಂಟಿ) ಕುದುರೆಯ ಮೂರ್ತಿಯನ್ನು ಮನೆ ಮತ್ತು ಆಫೀಸ್&zwnj;ನಲ್ಲಿ ಇಡುವುದರಿಂದ ಅಪಾರ ಪ್ರಗತಿ ಸಿಗುತ್ತದೆ. ಇದನ್ನು ಇಡಲು ಸರಿಯಾದ ದಿಕ್ಕು ಮತ್ತು ಸ್ಥಳ ಯಾವುದು ಎಂಬುದನ್ನು ತಿಳಿಯೋಣ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;&lt;strong&gt;ಓಡುತ್ತಿರುವ ಕುದುರೆಯ ಮೂರ್ತಿಯ ಮಹತ್ವ&lt;/strong&gt;ವಾಸ್ತು ಶಾಸ್ತ್ರದಲ್ಲಿ ಓಡುತ್ತಿರುವ ಸಿಂಗಲ್ ಕುದುರೆಯ ಮೂರ್ತಿಗೆ ಸಾಕಷ್ಟು ಮಹತ್ವ ನೀಡಲಾಗಿದೆ. ಇದನ್ನು ಪ್ರಗತಿ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯ ಸಂಕೇತವಾಗಿ ನೋಡಲಾಗುತ್ತದೆ. ಇದೇ ಕಾರಣದಿಂದಾಗಿ ಅನೇಕ ಜನರು ಇದನ್ನು ಮನೆ ಅಥವಾ ತಮ್ಮ ಆಫೀಸ್ ಡೆಸ್ಕ್ (ಮೇಜು) ಮೇಲೆ ಇಡಲು ಇಷ್ಟಪಡುತ್ತಾರೆ. ಬನ್ನಿ, ಇದನ್ನು ಇಡುವ ಸರಿಯಾದ ದಿಕ್ಕಿನಿಂದ ಹಿಡಿದು ಇದರಿಂದ ಸಿಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ.&lt;/p&gt;&lt;img&gt;&lt;p&gt;&lt;strong&gt;ಇಡಲು ಸರಿಯಾದ ದಿಕ್ಕು&lt;/strong&gt;ವಾಸ್ತು ಶಾಸ್ತ್ರದ ಪ್ರಕಾರ, ಓಡುತ್ತಿರುವ ಒಂದು ಕುದುರೆಯ ಮೂರ್ತಿಯನ್ನು ಯಾವಾಗಲೂ ದಕ್ಷಿಣ ದಿಕ್ಕಿನಲ್ಲಿ ಇಡುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಗೌರವ-ಸನ್ಮಾನ ಮತ್ತು ಯಶಸ್ಸು ಎರಡೂ ಸಿಗುತ್ತದೆ ಎಂಬ ನಂಬಿಕೆ ಇದೆ.&lt;/p&gt;&lt;img&gt;&lt;p&gt;&lt;strong&gt;ಈ ಕೊಠಡಿಯಲ್ಲಿ ಇಡುವುದು ಶುಭ&lt;/strong&gt;ವಾಸ್ತುವಿನ ಪ್ರಕಾರ, ಸಿಂಗಲ್ ರನ್ನಿಂಗ್ ಕುದುರೆಯ ಮೂರ್ತಿಯನ್ನು ಲಿವಿಂಗ್ ರೂಮ್&zwnj;ನಲ್ಲಿ ಇಡುವುದು ಅತ್ಯಂತ ಶುಭ ತರುತ್ತದೆ. ಇದನ್ನು ಮಕ್ಕಳ ಸ್ಟಡಿ ರೂಮ್&zwnj;ನಲ್ಲಿಯೂ ಇಡಬಹುದು. ಇದರೊಂದಿಗೆ, ಆಫೀಸ್ ಡೆಸ್ಕ್ ಮೇಲೆ ಇಡುವುದರಿಂದಲೂ ಲಾಭಗಳು ಸಿಗುತ್ತವೆ.&lt;/p&gt;&lt;img&gt;&lt;p&gt;&lt;strong&gt;ಇದರಿಂದ ಸಿಗುವ 4 ಪ್ರಮುಖ ಲಾಭಗಳು&lt;/strong&gt;&lt;strong&gt;ಪ್ರೇರಣೆ ನೀಡುತ್ತದೆ (ಮೋಟಿವೇಟ್ ಮಾಡುತ್ತದೆ)&lt;/strong&gt;ನೀವು ಮನೆಯಲ್ಲಿ ಓಡುತ್ತಿರುವ ಸಿಂಗಲ್ ಕುದುರೆಯ ಮೂರ್ತಿಯನ್ನು ಇಟ್ಟರೆ, ಅದು ನಿಮ್ಮನ್ನು ಯಾವಾಗಲೂ ನಿಮ್ಮ ಗುರಿಯತ್ತ ಮುನ್ನಡೆಯಲು ಪ್ರೇರೇಪಿಸುತ್ತದೆ. ಇದನ್ನು ನೋಡುವುದರಿಂದ ನೀವು ಕಷ್ಟಪಟ್ಟು ಕೆಲಸ ಮಾಡಬೇಕು ಎಂಬ ಆಲೋಚನೆ ಮನಸ್ಸಿನಲ್ಲಿ ಪದೇ ಪದೇ ಮೂಡುತ್ತದೆ. ವಾಸ್ತುವಿನಲ್ಲಿ ಇದನ್ನು ಯಶಸ್ಸಿನ ಸಂಕೇತವಾಗಿ ನೋಡಲಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಆತ್ಮವಿಶ್ವಾಸ (ಕಾನ್ಫಿಡೆನ್ಸ್) ಹೆಚ್ಚುತ್ತದೆ&lt;/strong&gt;ವಾಸ್ತು ಶಾಸ್ತ್ರದ ಜಗತ್ತಿನಲ್ಲಿ ಕುದುರೆಯನ್ನು ಶಕ್ತಿ, ಸಾಹಸ ಮತ್ತು ಧೈರ್ಯದ ಸಂಕೇತವಾಗಿ ನೋಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸಿಂಗಲ್ ಕುದುರೆಯ ಮೂರ್ತಿ ನಿಮ್ಮ ಸುತ್ತಮುತ್ತ ಇರುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಆಲೋಚನೆಯೂ ಸಕಾರಾತ್ಮಕವಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ವೃತ್ತಿಜೀವನದಲ್ಲಿ (ಕೆರಿಯರ್) ಬೆಳವಣಿಗೆ&lt;/strong&gt;ಈ ಮೂರ್ತಿಯನ್ನು ಮನೆ ಮತ್ತು ಆಫೀಸ್&zwnj;ನಲ್ಲಿ ಇಡುವುದರಿಂದ ನೀವು ಯಾವುದೇ ಕೆಲಸದಲ್ಲಾದರೂ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತೀರಿ ಎಂಬ ವಾಸ್ತು ನಂಬಿಕೆ ಇದೆ. ಇದರ ಉಪಸ್ಥಿತಿಯಿಂದ ಜೀವನದಲ್ಲಿ ಪ್ರಗತಿಯ ಹಾದಿಗಳು ತೆರೆದುಕೊಳ್ಳಲು ಪ್ರಾರಂಭಿಸುತ್ತವೆ.&lt;/p&gt;&lt;img&gt;&lt;p&gt;&lt;strong&gt;ಮನೆಯ ವಾತಾವರಣ ಸುಧಾರಿಸುತ್ತದೆ&lt;/strong&gt;ವಾಸ್ತುವಿನ ಪ್ರಕಾರ, ಓಡುತ್ತಿರುವ ಕುದುರೆಯ ಮೂರ್ತಿಯು ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿಡಲು ಸಹಾಯ ಮಾಡುತ್ತದೆ. ಇದರಿಂದ ಮನೆಯಲ್ಲಿ ಉತ್ತಮ ವೈಬ್ಸ್ (ಒಳ್ಳೆಯ ತರಂಗಗಳು) ಬರುತ್ತವೆ.&lt;/p&gt;&lt;img&gt;&lt;p&gt;&lt;strong&gt;ಈ ವಿಷಯಗಳ ಬಗ್ಗೆ ಗಮನವಿರಲಿ&lt;/strong&gt;ಯಾವಾಗಲೂ ಒಡೆದ ಅಥವಾ ಹಾಳಾದ ಸ್ಥಿತಿಯಲ್ಲಿರುವ ಕುದುರೆಯ ಮೂರ್ತಿಯನ್ನು ಮನೆ ಅಥವಾ ಆಫೀಸ್&zwnj;ನಲ್ಲಿ ಇಡಬೇಡಿ. ಇದನ್ನು ಸುಲಭವಾಗಿ ಕಣ್ಣಿಗೆ ಕಾಣಿಸುವಂತಹ ಸ್ಥಳದಲ್ಲೇ ಇರಿಸಿ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/vastu-tips-4-major-benefits-of-placing-a-single-running-horse-statue-at-home-b3o3dgy"/>
        </item>
        <item>
            <title><![CDATA[ಶ್ರೀಮಂತರ ಮನೆಯಲ್ಲಿರುತ್ತೆ ಈ ಸೀಕ್ರೆಟ್ ವಸ್ತು… ಅದಕ್ಕೆ ಅವರು ಮುಟ್ಟಿದ್ದೆಲ್ಲಾ ಚಿನ್ನ ಆಗೋದು!]]></title>
            <link>https://kannada.asianetnews.com/vaastu/feng-shui-tips-for-money-positive-energy/articleshow-c227c2t</link>
            <guid isPermaLink="true">https://kannada.asianetnews.com/vaastu/feng-shui-tips-for-money-positive-energy/articleshow-c227c2t</guid>
            <pubDate>Sat, 30 May 2026 21:17:44 +0530</pubDate>
            <description><![CDATA[&lt;p&gt;Feng Shui Tips: ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ಇರಿಸಲಾಗಿರುವ ಕೆಲವು ಅಲಂಕಾರಿಕ ವಸ್ತುಗಳು ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸಬಹುದು. ಕೇವಲ ಪ್ರದರ್ಶನದ ವಸ್ತುಗಳಂತೆ ಕಾಣುವ ಈ ವಸ್ತುಗಳು ನಿಮ್ಮ ತಿಜೋರಿಯನ್ನು ಹಣದಿಂದ ತುಂಬಿಸುವ ಸಾಮರ್ಥ್ಯವನ್ನು ಹೊಂದಿವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmwzcphvacp09dt8ey0991jd,imgname-rich-people--3--1774793939515.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ನಿಮ್ಮ ಅದೃಷ್ಟ ಬದಲಾಯಿಸುವ ಫೆಂಗ್ ಶೂಯಿ ಟಿಪ್ಸ್&lt;/strong&gt;&lt;/h2&gt;&lt;p&gt;ವಾಸ್ತು ಶಾಸ್ತ್ರದಂತೆಯೇ, ಚೀನಾದ ಫೆಂಗ್ ಶೂಯಿ ಜನರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಫೆಂಗ್ ಶೂಯಿಯಲ್ಲಿ ತಿಳಿಸಿದಂತೆ ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಿದರೆ, ಅದರಿಮ್ದ ಸಂತೋಷ, ಸಮೃದ್ಧಿ ಮತ್ತು ಯೋಗಕ್ಷೇಮ ಸದಾ ಮನೆಯಲ್ಲಿ ನೆಲೆಯಾಗುತ್ತದೆ. ಇಂದು, ಶ್ರೀಮಂತರ ಮನೆಗಳಲ್ಲಿ ಯಾವಾಗಲೂ ಕಂಡುಬರುವಂತಹ ಒಂದು ಫೆಂಗ್ ಶೂಯಿ ವಸ್ತುವಿನ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಈ ಅಲಂಕಾರಿಕ ವಸ್ತು ಮನೆಯಲ್ಲಿದ್ರೇ ಸಾಕು ಹಣ ಮತ್ತು ಸಂಪತ್ತನ್ನು ಆಕರ್ಷಿಸುವ ಆಯಸ್ಕಾಂತದಂತೆ ಕಾರ್ಯನಿರ್ವಹಿಸುತ್ತದೆ.&lt;/p&gt;&lt;h3&gt;&lt;strong&gt;ಈ ವಸ್ತುವನ್ನು &quot;ಮನಿ ಮ್ಯಾಗ್ನೆಟ್&quot; ಎಂದು ಕರೆಯಲಾಗುತ್ತದೆ&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ, ಆನೆಯ ಪ್ರತಿಮೆಯು ಶ್ರೀಮಂತರ ಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯವಾಗಿದೆ. ಆದರೆ, ಇದು ಕೇವಲ ಅಲಂಕಾರಿಕ ವಸ್ತು ಅಲ್ಲ. ಫೆಂಗ್ ಶೂಯಿ ಪ್ರಕಾರ, ಆನೆಯ ಪ್ರತಿಮೆಯು ಸಂಪತ್ತನ್ನು ಆಕರ್ಷಿಸುತ್ತದೆ ಮತ್ತು ಮನೆಯಲ್ಲಿ ಇದನ್ನು ಇಡುವುದರಿಂದ ಆರ್ಥಿಕ ಲಾಭದ ಮಾರ್ಗಗಳು ತೆರೆಯುತ್ತವೆ. ಆದರೆ, ಆನೆಯ ಪ್ರತಿಮೆಯನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇರಿಸಿದಾಗ ಮಾತ್ರ ಈ ಪರಿಣಾಮವು ಅರಿವಾಗುತ್ತದೆ.&lt;/p&gt;&lt;h3&gt;&lt;strong&gt;ಯಾವ ರೀತಿಯ ಆನೆಯ ಪ್ರತಿಮೆಯನ್ನು ಮನೆಯಲ್ಲಿಡಬೇಕು?&lt;/strong&gt;&lt;/h3&gt;&lt;p&gt;ಫೆಂಗ್ ಶೂಯಿ ಪ್ರಕಾರ, ಸೊಂಡಿಲು ಮೇಲಕ್ಕೆ ಮುಖ ಮಾಡಿರುವಂತಹ ಆನೆಯ ಪ್ರತಿಮೆಯನ್ನು ಮನೆಯಲ್ಲಿ ಇಡಬೇಕು. ಅಂತಹ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕತೆ ಬರುತ್ತದೆ ಮತ್ತು ಶಾಂತಿ ಮತ್ತು ಸಾಮರಸ್ಯದ ವಾತಾವರಣ ಬೆಳೆಯುತ್ತದೆ ಎನ್ನುವ ನಂಬಿಕೆ ಇದೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಆನೆಯ ಪ್ರತಿಮೆಯನ್ನು ಯಾವ ದಿಕ್ಕಿನಲ್ಲಿ ಇಡುವುದು ಶುಭ?&lt;/strong&gt;&lt;/h3&gt;&lt;p&gt;ಫೆಂಗ್ ಶೂಯಿ ಪ್ರಕಾರ, ಆನೆಯ ಪ್ರತಿಮೆಯನ್ನು ಯಾವಾಗಲೂ ಮನೆಯ ಮುಖ್ಯ ದ್ವಾರದಲ್ಲಿ ಇಡಬೇಕು. ಇದು ಮನೆಗೆ ಸಕಾರಾತ್ಮಕತೆಯನ್ನು ಆಹ್ವಾನಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ದೂರವಿಡುತ್ತದೆ. ಇದರಿಂದ ಮನೆಯಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಸಹ ಅದರಿಂದ ಯಶಸ್ಸು ಸಿಗುತ್ತದೆ.&lt;/p&gt;&lt;h3&gt;&lt;strong&gt;ಸಂಬಂಧಗಳನ್ನು ಬಲಪಡಿಸುವ ಪ್ರತಿಮೆ&lt;/strong&gt;&lt;/h3&gt;&lt;p&gt;ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯವನ್ನು ಬಲಪಡಿಸಲು ನೀವು ಬಯಸಿದರೆ, ನಿಮ್ಮ ಮನೆಯಲ್ಲಿ ತಾಯಿ ಆನೆ ಮತ್ತು ಮರಿ ಆನೆಯನ್ನು ಚಿತ್ರಿಸುವ ಪ್ರತಿಮೆಯನ್ನು ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ನೀವು ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷವನ್ನು ಬಯಸಿದರೆ, ನೀವು ಖಂಡಿತವಾಗಿಯೂ ನಿಮ್ಮ ಮಲಗುವ ಕೋಣೆಯಲ್ಲಿ ಒಂದು ಜೋಡಿ ಆನೆಗಳ ಪ್ರತಿಮೆ ಅಥವಾ ಚಿತ್ರವನ್ನು ಇಡಬೇಕು. ಇದು ಗಂಡ-ಹೆಂಡತಿಯ ಸಂಬಂಧದಲ್ಲಿ ಬರಬಹುದಾದ ಯಾವುದೇ ಕಹಿಯನ್ನು ಪರಿಹರಿಸಲು ಸಹಾಯ ಮಾಡುತ್ತದೆ ಮತ್ತು ಅವರ ನಡುವಿನ ಬಾಂಧವ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/vaastu/feng-shui-tips-for-money-positive-energy/articleshow-c227c2t"/>
        </item>
        <item>
            <title><![CDATA[ಮನೆ ಗಡಿಯಾರದ ಶೇಪ್, ಕಲರ್ ಹೇಗಿರಬೇಕು? ಯಾವ ದಿಕ್ಕಿಗೆ ಹಾಕಿದರೆ ಸುಖ-ಸಮೃದ್ಧಿ?]]></title>
            <link>https://kannada.asianetnews.com/webstories/vaastu/vastu-tips-for-wall-clock-placement-direction-shape-and-color-sat-cy89rod</link>
            <guid isPermaLink="true">https://kannada.asianetnews.com/webstories/vaastu/vastu-tips-for-wall-clock-placement-direction-shape-and-color-sat-cy89rod</guid>
            <pubDate>Tue, 09 Jun 2026 20:42:02 +0530</pubDate>
            <description><![CDATA[ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲೂ ಗೋಡೆ ಗಡಿಯಾರ ಇರುವುದು ಸಾಮಾನ್ಯ. ಆದರೆ ಈ ಗಡಿಯಾರವನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ಅದು ಸಮಸ್ಯೆಗಳಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದಲ್ಲಿ ಗೋಡೆ ಗಡಿಯಾರಕ್ಕೆ ಸಂಬಂಧಿಸಿದ ಅನೇಕ ಟಿಪ್ಸ್&zwnj;ಗಳನ್ನು ನೀಡಲಾಗಿದೆ. ಈ ನಿಯಮಗಳನ್ನು ಪಾಲಿಸುವುದು ಮುಖ್ಯ.]]></description>
            <media:content url="https://static.asianetnews.com/images/w-1280,h-720,format-jpg,imgid-01kntxhcp1r8eewtf8t56kha3q,imgname-vastu-tips-for-clock-01-1775798629057.jpg" type="image/jpeg" height="390" width="690"/>
            <category>vaastu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/vaastu/vastu-tips-for-wall-clock-placement-direction-shape-and-color-sat-cy89rod"/>
        </item>
        <item>
            <title><![CDATA[Roti Vastu : ಅಡುಗೆಮನೆಯಲ್ಲಿ ಚಪಾತಿ ಪದೇ ಪದೇ  ಸೀದು ಹೋಗುತ್ತಿದೆಯೇ? ಅರ್ಥ ಇದೇ ನೋಡಿ]]></title>
            <link>https://kannada.asianetnews.com/gallery/vaastu/kitchen-vastu-tips-why-you-should-never-cook-fresh-roti-on-a-burnt-tawa-d4mvwmz</link>
            <guid isPermaLink="true">https://kannada.asianetnews.com/gallery/vaastu/kitchen-vastu-tips-why-you-should-never-cook-fresh-roti-on-a-burnt-tawa-d4mvwmz</guid>
            <pubDate>Sat, 06 Jun 2026 19:57:36 +0530</pubDate>
            <description><![CDATA[&lt;p&gt;Roti Vastu tips: ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆ ಕೇವಲ ಹೊಟ್ಟೆ ತುಂಬಿಸುವ ಜಾಗವಲ್ಲ, ಅದು ಇಡೀ ಮನೆಯ ಸುಖ-ಸಮೃದ್ಧಿಯ ಕೇಂದ್ರ ಬಿಂದು. ಆದರೆ ತಿಳಿಯದೇ ಮಾಡುವ ಸಣ್ಣ ತಪ್ಪುಗಳು, ಅಂದರೆ ತವದ ಮೇಲೆ ಪದೇ ಪದೇ ರೊಟ್ಟಿ ಸೀಯುವುದು ಯಾವುದರ ಸಂಕೇತ? ಇಲ್ಲಿದೆ ನೋಡಿ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktema6kcqqtzqbyncr5y8kqt,imgname-thumbnail---2026-06-06t193404.637-1780755012204.jpg" type="image/jpeg" height="390" width="690"/>
            <content:encoded><![CDATA[&lt;p&gt;Roti Vastu tips: ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆ ಕೇವಲ ಹೊಟ್ಟೆ ತುಂಬಿಸುವ ಜಾಗವಲ್ಲ, ಅದು ಇಡೀ ಮನೆಯ ಸುಖ-ಸಮೃದ್ಧಿಯ ಕೇಂದ್ರ ಬಿಂದು. ಆದರೆ ತಿಳಿಯದೇ ಮಾಡುವ ಸಣ್ಣ ತಪ್ಪುಗಳು, ಅಂದರೆ ತವದ ಮೇಲೆ ಪದೇ ಪದೇ ರೊಟ್ಟಿ ಸೀಯುವುದು ಯಾವುದರ ಸಂಕೇತ? ಇಲ್ಲಿದೆ ನೋಡಿ ಮಾಹಿತಿ.&lt;/p&gt;&lt;img&gt;&lt;p&gt;ನಿಮ್ಮ ಅಡುಗೆ ಮನೆಯಲ್ಲಿಯೂ ಚಪಾತಿ ಅಥವಾ ರೊಟ್ಟಿ ಪದೇ ಪದೇ ಸೀದು ಹೋಗುತ್ತಿದೆಯೇ? ಹಾಗಿದ್ದರೆ ಇದರ ಸಂಕೇತ ಏನೆಂದು ತಿಳಿಯಿರಿ. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯಲ್ಲಿ ಪದೇ ಪದೇ ಸೀಯುವುದು ಮನೆಯಲ್ಲಿ ಆರ್ಥಿಕ ಮುಗ್ಗಟ್ಟು, ಮಾನಸಿಕ ಒತ್ತಡ ಮತ್ತು ನಕಾರಾತ್ಮಕ ಶಕ್ತಿಯ ಸಂಕೇತವಾಗಿರಬಹುದು. ನಿಮ್ಮ ಅಡುಗೆ ಮನೆಯನ್ನು ಧನಾತ್ಮಕ ಮತ್ತು ಸಮೃದ್ಧವಾಗಿರಿಸಲು, ಸುಟ್ಟ ಚಪಾತಿಗೆ ಸಂಬಂಧಿಸಿದ ಈ ಪ್ರಮುಖ ವಾಸ್ತು ನಿಯಮಗಳು ಮತ್ತು ಸ್ವಚ್ಛತೆಯ ಉಪಾಯಗಳನ್ನು ಇಂದೇ ಅಳವಡಿಸಿಕೊಳ್ಳಿ.&lt;/p&gt;&lt;img&gt;&lt;p&gt;ಅಡುಗೆ ಮನೆಯನ್ನು ಮನೆಯ ಅತ್ಯಂತ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ, ಇದು ನಮಗೆ ದೈಹಿಕ ಪೋಷಣೆಯನ್ನು ನೀಡುವುದು ಮಾತ್ರವಲ್ಲದೆ, ಇಡೀ ಕುಟುಂಬದಲ್ಲಿ ಸುಖ-ಸಮೃದ್ಧಿ ಮತ್ತು ಧನಾತ್ಮಕ ಶಕ್ತಿಯನ್ನು ಸಂವಹನ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯ ಸ್ವಚ್ಛತೆ ಮತ್ತು ಅಡುಗೆ ಮಾಡುವ ವಿಧಾನಗಳು ನಮ್ಮ ಮಾನಸಿಕ ಹಾಗೂ ಆರ್ಥಿಕ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತವೆ. ಅನೇಕ ಬಾರಿ ತಿಳಿಯದೇ ಮಾಡುವ ಸಣ್ಣ ತಪ್ಪುಗಳು, ಉದಾಹರಣೆಗೆ ತವದ ಮೇಲೆ ಪದೇ ಪದೇ ಚಪಾತಿ ಸುಡುವುದು, ಮನೆಯಲ್ಲಿ ನಕಾರಾತ್ಮಕತೆಗೆ ಕಾರಣವಾಗಬಹುದು.&lt;/p&gt;&lt;img&gt;&lt;p&gt;ವಾಸ್ತು ನಂಬಿಕೆಗಳ ಪ್ರಕಾರ, ಪದೇ ಪದೇ ಸುಟ್ಟ ಚಪಾತಿ ಮಾಡುವುದು ಒಳ್ಳೆಯದಲ್ಲ ಎಂದು ಪರಿಗಣಿಸಲಾಗುತ್ತದೆ. ಇದನ್ನು ಕುಟುಂಬದಲ್ಲಿನ ಒತ್ತಡ, ಕಲಹ ಮತ್ತು ನಕಾರಾತ್ಮಕತೆಗೆ ಹೋಲಿಸಿ ನೋಡಲಾಗುತ್ತದೆ. ಹಲವು ಬಾರಿ ಅಡುಗೆ ಮಾಡುವ ಅವಸರದಲ್ಲಿ, ತವದ ಮೇಲೆ ಚಪಾತಿ ಸುಟ್ಟು ಹೋದ ನಂತರವೂ ಜನರು ಅದರ ಮೇಲೆಯೇ ಮುಂದಿನ ಚಪಾತಿ ಬೇಯಿಸುತ್ತಾ ಹೋಗುತ್ತಾರೆ, ಇದು ದೊಡ್ಡ ದೋಷವನ್ನು ಉಂಟುಮಾಡುತ್ತದೆ.&lt;/p&gt;&lt;img&gt;&lt;p&gt;ವಾಸ್ತು ಪ್ರಕಾರ ಅಡುಗೆ ಮನೆಗೆ ಸರಿಯಾದ ಸ್ಥಳ ಆಗ್ನೇಯ ಕೋನ (ದಕ್ಷಿಣ-ಪೂರ್ವ) ದಿಕ್ಕಾಗಿದೆ. ರೊಟ್ಟಿ ಅಥವಾ ಚಪಾತಿ ಪದೇ ಪದೇ ಸುಡುವುದು ಅಡುಗೆ ಮನೆಯಲ್ಲಿ ಅಗ್ನಿ ತತ್ವವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ತೋರಿಸುತ್ತದೆ.&lt;/p&gt;&lt;p&gt;&lt;strong&gt;ಆರ್ಥಿಕ ಮತ್ತು ಮಾನಸಿಕ ತೊಂದರೆ&lt;/strong&gt;ಅಡುಗೆ ಮನೆಯಲ್ಲಿ ಅಗ್ನಿಯ ಈ ಅಸಮತೋಲನವು ಮನೆಯಲ್ಲಿ ಹಣದ ತೊಂದರೆ ಮತ್ತು ಮಾನಸಿಕ ಒತ್ತಡವನ್ನು ಉಂಟುಮಾಡಬಹುದು ಎಂಬ ನಂಬಿಕೆಯಿದೆ.&lt;/p&gt;&lt;p&gt;&lt;strong&gt;ಕುಟುಂಬದಲ್ಲಿ ಜಗಳ&lt;/strong&gt;ಸುಟ್ಟ ಚಪಾತಿಯನ್ನು ತವದ ಮೇಲೆಯೇ ಬಿಡುವುದು ಅಥವಾ ಅದನ್ನೇ ಪದೇ ಪದೇ ಬಳಸುವುದು ಕುಟುಂಬದ ಸದಸ್ಯರ ನಡುವೆ ಸಣ್ಣಪುಟ್ಟ ಜಗಳಗಳು ಮತ್ತು ಮನಸ್ತಾಪಗಳಿಗೆ ಕಾರಣವಾಗಬಹುದು.&lt;/p&gt;&lt;p&gt;&lt;strong&gt;ಅನ್ನಕ್ಕೆ ಮಾಡುವ ಅಪಮಾನ&lt;/strong&gt;ಅಡುಗೆ ಮನೆಯಲ್ಲಿ ಸ್ವಚ್ಛತೆ ಇಲ್ಲದಿರುವುದು ಮತ್ತು ತವದ ಮೇಲೆ ಸುಟ್ಟ ಚಪಾತಿಯ ತುಂಡುಗಳನ್ನು ಹಾಗೆಯೇ ಬಿಡುವುದು ಅನ್ನಕ್ಕೆ ಮಾಡುವ ಅಪಮಾನ ಎಂದು ಪರಿಗಣಿಸಲಾಗುತ್ತದೆ, ಇದರಿಂದ ಮನೆಯ ಸುಖ-ಶಾಂತಿ ಕಡಿಮೆಯಾಗುತ್ತದೆ.&lt;/p&gt;&lt;img&gt;&lt;p&gt;ಅಡುಗೆ ಮನೆ ಎಷ್ಟು ಸ್ವಚ್ಛ ಮತ್ತು ವ್ಯವಸ್ಥಿತವಾಗಿರುತ್ತದೆಯೋ, ಮನೆಯಲ್ಲಿ ಅಷ್ಟೇ ಧನಾತ್ಮಕ ಶಕ್ತಿ ನೆಲೆಸಿರುತ್ತದೆ. ಕೊಳಕಾದ ಅಡುಗೆ ಮನೆ ಅಥವಾ ಸಾಮಗ್ರಿಗಳು ಎಲ್ಲೆಂದರಲ್ಲಿ ಬಿದ್ದಿರುವ ನಡುವೆ ಅಡುಗೆ ಮಾಡುವುದು ಶುಭ ಎಂದು ಪರಿಗಣಿಸಲ್ಪಡುವುದಿಲ್ಲ, ಏಕೆಂದರೆ ಇದು ಮನೆಯ ವಾತಾವರಣವನ್ನು ದೂಷಿತಗೊಳಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;ತವದ ವಿಶೇಷ ಸ್ವಚ್ಛತೆ&lt;/strong&gt;ಒಂದು ವೇಳೆ ಚಪಾತಿ ಸುಟ್ಟು ಹೋದರೆ, ಅದರ ಮೇಲೆಯೇ ಮುಂದಿನ ಚಪಾತಿ ಬೇಯಿಸಬೇಡಿ. ತವವನ್ನು ತಕ್ಷಣವೇ ಸ್ವಚ್ಛಗೊಳಿಸಿ ಮತ್ತು ಸುಟ್ಟ ಪದರವನ್ನು ಸಂಪೂರ್ಣವಾಗಿ ತೆಗೆದುಹಾಕಿ.&lt;/p&gt;&lt;p&gt;&lt;strong&gt;ಅಡುಗೆ ಮನೆಯ ವ್ಯವಸ್ಥೆ&lt;/strong&gt;ನಿಮ್ಮ ಅಡುಗೆ ಮನೆಯನ್ನು ಯಾವಾಗಲೂ ವ್ಯವಸ್ಥಿತವಾಗಿ ಇಟ್ಟುಕೊಳ್ಳಿ. ಅಡುಗೆ ಮಾಡಿದ ನಂತರ ಕಿಚನ್ ಕೌಂಟರ್ ಮತ್ತು ತವವನ್ನು ಸ್ವಚ್ಛಗೊಳಿಸಿಯೇ ಇಡಿ.&lt;/p&gt;&lt;p&gt;&lt;strong&gt;ಟಿಪ್ಸ್: &lt;/strong&gt;ಆಹಾರವನ್ನು ತಯಾರಿಸುವಾಗ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ಅಡುಗೆ ಮನೆಯ ಸ್ವಚ್ಛತೆಯು ಕುಟುಂಬದ ಸದಸ್ಯರ ಆರೋಗ್ಯ ಮತ್ತು ಮನಸ್ಸಿನ ಶಾಂತಿಯ ಮೇಲೆ ನೇರ ಪ್ರಭಾವ ಬೀರುತ್ತದೆ. &amp;nbsp;&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/kitchen-vastu-tips-why-you-should-never-cook-fresh-roti-on-a-burnt-tawa-d4mvwmz"/>
        </item>
        <item>
            <title><![CDATA[ಒಗ್ಗರಣೆಗೆ ಮಾತ್ರ ಬೆಳ್ಳುಳ್ಳಿ ಬಳಸ್ತಿದ್ದೀರಾ? ಅದಕ್ಕೆ ದರಿದ್ರತನ ನಿಮ್ಮನ್ನ ಕಾಡ್ತಿರೋದು?]]></title>
            <link>https://kannada.asianetnews.com/gallery/vaastu/kannada-astrology-according-to-vastu-shastra-garlic-can-be-used-to-remove-negative-energy-from-the-house-mrq-ed8ll98</link>
            <guid isPermaLink="true">https://kannada.asianetnews.com/gallery/vaastu/kannada-astrology-according-to-vastu-shastra-garlic-can-be-used-to-remove-negative-energy-from-the-house-mrq-ed8ll98</guid>
            <pubDate>Mon, 01 Jun 2026 11:10:31 +0530</pubDate>
            <description><![CDATA[&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಬೆಳ್ಳುಳ್ಳಿಯನ್ನು ಬಳಸಿ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ನಿವಾರಿಸಬಹುದು ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು. ವಾಸ್ತು ಪ್ರಕಾರ ಬೆಳ್ಳುಳ್ಳಿ ಬಳಕೆಯಿಂದ ದರಿದ್ರತನ ದೂರವಾಗಿ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt0tsb84ks9jyeary4thcc6e,imgname-garlic-1780292037892.jpg" type="image/jpeg" height="390" width="690"/>
            <content:encoded><![CDATA[&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಬೆಳ್ಳುಳ್ಳಿಯನ್ನು ಬಳಸಿ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ನಿವಾರಿಸಬಹುದು ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು. ವಾಸ್ತು ಪ್ರಕಾರ ಬೆಳ್ಳುಳ್ಳಿ ಬಳಕೆಯಿಂದ ದರಿದ್ರತನ ದೂರವಾಗಿ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ.&lt;/p&gt;&lt;img&gt;&lt;p&gt;ಬೆಳ್ಳುಳ್ಳಿ ಪರಿಮಳ ಇಡೀ ಮನೆ ಆವರಿಸುತ್ತಿದೆ ಅಂದ್ರೆ ಅಡುಗೆ ಸಿದ್ಧವಾಗುತ್ತಿದೆ ಎಂದರ್ಥ. ಕೆಲವರು ಬೆಳ್ಳುಳ್ಳಿ ಸೇವನೆ ಮಾಡಲ್ಲ. ಒಂದಿಷ್ಟು ಮಂದಿಗೆ ಬೆಳ್ಳುಳ್ಳಿ ಇಲ್ಲದ ಅಡುಗೆ ಅಂದ್ರೆ ಊಟವೇ ಮಾಡಲ್ಲ. ವಾಸ್ತು ಶಾಸ್ತ್ರದಲ್ಲಿ ಬೆಳ್ಳುಳ್ಳಿ ಬಗ್ಗೆ ಉಲ್ಲೇಖವಿದೆ. ಈ ಬೆಳ್ಳುಳ್ಳಿಯನ್ನು ವಾಸ್ತು ಶಾಸ್ತ್ರದ ಪ್ರಕಾರ ಹೇಗೆ ಬಳಕೆ ಮಾಡಬೇಕು ಎಂಬುದನ್ನು ವಿವರಿಸಲಾಗಿದೆ.&lt;/p&gt;&lt;img&gt;&lt;p&gt;ಬೆಳ್ಳುಳ್ಳಿಯಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಹೊರಗೆ ಹಾಕಬಹುದು. ಕ್ರಮಬದ್ಧವಾಗಿ ಬೆಳ್ಳುಳ್ಳಿ ಬಳಕೆ ಮಾಡಿದ್ರೆ ನಿಮ್ಮನ್ನು ಕಾಡುತ್ತಿರೋ ದರಿದ್ರತನ ದೂರವಾಗುತ್ತದೆ. ಹಾಗೆಯೇ ಲಕ್ಷ್ಮೀದೇವಿಯ ಆಶೀರ್ವಾದ ಸಿಗಲಿದೆ. ಈ ಲೇಖನದಲ್ಲಿ ಬೆಳ್ಳುಳ್ಳಿ ಹೇಗೆ ಬಳಸಬೇಕು ಎಂಬುದರ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಶನಿವಾರದಂದು ಬೆಳಗ್ಗೆ ಬೆಳ್ಳುಳ್ಳಿ ಗಡ್ಡೆ ಅಥವಾ ಒಂದು ಎಸಳನ್ನು ಮುಖ್ಯದ್ವಾರದ (ಗೇಟ್) ಬಳಿ ಯಾರಿಗೂ ಕಾಣಿಸದಂತೆ ಇರಿಸಬೇಕು. ಹೀಗೆ ಮಾಡೋದರಿಂದ ನಿಂತು ಹೋಗಿರುವ ಆದಾಯದ ಹರಿವು ಹೆಚ್ಚಾಗುತ್ತದೆ. ನಿಮಗೆ ಬಹುದಿನಗಳಿಂದ ಬರಬೇಕಾದ ಹಣವು ನಿಮ್ಮ ಕೈ ಸೇರುತ್ತದೆ. ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.&lt;/p&gt;&lt;img&gt;&lt;p&gt;ಮಂಗಳವಾರದಂದು ಬೆಳ್ಳುಳ್ಳಿ ಕುಂಕುಮ ಹಚ್ಚಿ ಅದನ್ನು ಮನೆಯ ಛಾವಣಿ ಮೇಲೆ ಎಸೆಯಿರಿ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೊರಗೆ ಹೋಗುತ್ತವೆ. ಹಾಗೆಯೇ ಮನೆಯಲ್ಲಿರುವ ದುರಾದೃಷ್ಟವೂ ದೂರವಾಗುತ್ತದೆ. ಬೆಳ್ಳುಳ್ಳಿಗೆ ಕುಂಕುಮ ಹಚ್ಚಿ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಮನೆಯ ಮೇಲೆ ಎಸೆಯಬೇಕು. ಈ ಒಂದು ಕೆಲಸದಿಂದ ಅನಗತ್ಯ ವೆಚ್ಚಗಳ ಕಡಿಮೆಯಾಗಿ ಹಣದ ಉಳಿತಾಯವಾಗುತ್ತದೆ.&lt;/p&gt;&lt;img&gt;&lt;p&gt;ಬೆಳ್ಳುಳ್ಳಿ ಮೇಲೆ ಓಂ ಅಂತ ಬರೆದು ಅದನ್ನು ಹಣ ಇರಿಸೋ ತಿಜೋರಿಯಲ್ಲಿರಿಸಬೇಕು. ಹೀಗೆ ಮಾಡೋದರಿಂದ ಹಣ ಮತ್ತು ಚಿನ್ನಾಭರಣಗಳು ಮನೆಯಲ್ಲಿಯೇ ಭದ್ರವಾಗಿ ಉಳಿಯುತ್ತದೆ. ಬೆಳ್ಳುಳ್ಳಿಯಿಂದಾಗಿ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.&lt;/p&gt;&lt;p&gt;&lt;strong&gt;Disclaimer: &lt;/strong&gt;ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.&lt;/p&gt;]]></content:encoded>
            <category>vaastu</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/vaastu/kannada-astrology-according-to-vastu-shastra-garlic-can-be-used-to-remove-negative-energy-from-the-house-mrq-ed8ll98"/>
        </item>
        <item>
            <title><![CDATA[ಫ್ರಿಜ್‌ ಬಾಗಿಲಿಗೆ ಇಂಥ ಮ್ಯಾಗ್ನೆಟ್‌ ಇದ್ರೆ ತಕ್ಷಣ ತೆಗೆದುಹಾಕಿ, ಖರ್ಚು ಹೆಚ್ಚಾಗಲು ಇದೇ ಕಾರಣ]]></title>
            <link>https://kannada.asianetnews.com/gallery/vaastu/fridge-vastu-do-you-hang-these-items-on-your-fridge-just-for-fun-all-your-money-will-flow-away-gzvvg03</link>
            <guid isPermaLink="true">https://kannada.asianetnews.com/gallery/vaastu/fridge-vastu-do-you-hang-these-items-on-your-fridge-just-for-fun-all-your-money-will-flow-away-gzvvg03</guid>
            <pubDate>Thu, 28 May 2026 12:15:02 +0530</pubDate>
            <description><![CDATA[&lt;p&gt;ಫ್ರಿಜ್ ಒಳಗೆ ಆಹಾರ ಇಟ್ರೆ ಫ್ರಿಜ್ ಬಾಗಿಲಿಗೆ ಸುಂದರ ಮ್ಯಾಗ್ನೆಟ್ ಗಳು ಗಮನ ಸೆಳೆಯುತ್ವೆ. ಫ್ರೀಜ್ ಬಾಗಿಲ ಮೇಲಿರುವ ಮ್ಯಾಗ್ನೆಟ್, ಫೋಟೋ, ಮಕ್ಕಳ ಚಿತ್ರ, ಕಾರ್ಟೂನ್ ಸ್ಟಿಕ್ಕರ್ ಕೂಲ್ ಅನುಭವ ನೀಡಿದ್ರೂ ನೆಮ್ಮದಿ ಹಾಳು ಮಾಡುತ್ತದೆ. ಈ ವಸ್ತುಗಳು ನಿಮ್ಮ ಬಾಳಿಗೆ ದೌರ್ಭಾಗ್ಯ ತರುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kspmqp0tb0ns3dz98xyp69zr,imgname-fridge-magnet-1779950147609.jpg" type="image/jpeg" height="390" width="690"/>
            <content:encoded><![CDATA[&lt;p&gt;ಫ್ರಿಜ್ ಒಳಗೆ ಆಹಾರ ಇಟ್ರೆ ಫ್ರಿಜ್ ಬಾಗಿಲಿಗೆ ಸುಂದರ ಮ್ಯಾಗ್ನೆಟ್ ಗಳು ಗಮನ ಸೆಳೆಯುತ್ವೆ. ಫ್ರೀಜ್ ಬಾಗಿಲ ಮೇಲಿರುವ ಮ್ಯಾಗ್ನೆಟ್, ಫೋಟೋ, ಮಕ್ಕಳ ಚಿತ್ರ, ಕಾರ್ಟೂನ್ ಸ್ಟಿಕ್ಕರ್ ಕೂಲ್ ಅನುಭವ ನೀಡಿದ್ರೂ ನೆಮ್ಮದಿ ಹಾಳು ಮಾಡುತ್ತದೆ. ಈ ವಸ್ತುಗಳು ನಿಮ್ಮ ಬಾಳಿಗೆ ದೌರ್ಭಾಗ್ಯ ತರುತ್ತವೆ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರ ಸಂಪೂರ್ಣವಾಗಿ ಕಾಂತೀಯ ಅಲೆಗಳು ಮತ್ತು ದಿಕ್ಕುಗಳ ಸಮತೋಲನದ ಮೇಲೆ ಕಾರ್ಯನಿರ್ವಹಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ಕಬ್ಬಿಣ ಅಥವಾ ಉಕ್ಕಿನಂತಹ ಲೋಹಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳು ರಾಹು ಮತ್ತು ಶನಿಯ ಪ್ರಭಾವದಲ್ಲಿರುತ್ತವೆ. ನೀವು ರೆಫ್ರಿಜರೇಟರ್ ಮೇಲೆ ಮ್ಯಾಗ್ನೆಟ್ ಇಟ್ಟಾಗ ಅದು ಇಡೀ ಪ್ರದೇಶದ ಕಾಸ್ಮಿಕ್ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ. ತಪ್ಪು ಚಿತ್ರ ಅಥವಾ ಬಣ್ಣ ಹೊಂದಿರುವ ಮ್ಯಾಗ್ನೆಟ್ ಅನ್ನು ಅಲ್ಲಿ ಇರಿಸಿದರೆ, ರಾಹುವಿನ ನಕಾರಾತ್ಮಕ ಪ್ರಭಾವ ಸಕ್ರಿಯಗೊಳ್ಳುತ್ತದೆ. ಇದು ಮನೆಯ ಸಮೃದ್ಧಿಗೆ ಅಡ್ಡಿಯಾಗುತ್ತದೆ.&lt;/p&gt;&lt;img&gt;&lt;p&gt;ಹಿಂದೂ ಧರ್ಮದಲ್ಲಿ, ಅಡುಗೆಮನೆಯನ್ನು ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಅಡುಗೆ ಮನೆಯಲ್ಲಿ ಹೆಚ್ಚು ತಾಮಸಿಕ, ಕೃತಕ ಅಥವಾ ಜಂಕ್ ವಸ್ತುಗಳನ್ನು ಸಂಗ್ರಹಿಸುವುದು ಅನ್ನಪೂರ್ಣೆಗೆ ಕೋಪ ತರಿಸುತ್ತದೆ. ಫ್ರಿಜ್ ಬಾಗಿಲನ್ನು ಸಂಪೂರ್ಣವಾಗಿ ಮ್ಯಾಗ್ನೆಟ್ ನಿಂದ ತುಂಬಿದ್ರೆ ಅದನ್ನು ನಿರ್ಬಂಧಿಸಲಾದ ಶಕ್ತಿ ಎಂದು ವಾಸ್ತುಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ. ಇದು ಅಡುಗೆಮನೆಯಿಂದ ಬರುವ ಸಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ. ಮನೆ ಆರೋಗ್ಯ ಹಾಳಾಗುತ್ತದೆ.&lt;/p&gt;&lt;img&gt;&lt;p&gt;ನೀವು ಹಿಂಸಾತ್ಮಕ ಜೀವಿಗಳು ಅಥವಾ ಯುದ್ಧದ ಫೋಟೋಗಳನ್ನು ಫ್ರಿಜ್ ಮೇಲೆ ಹಾಕಬೇಡಿ. ಸಿಂಹ, ಚಿರತೆ, ಹದ್ದುವಿನಂತಹ ಜೀವಿಗಳ ಫೋಟೋವನ್ನು ಅಪ್ಪಿತಪ್ಪಿಯೂ ಹಾಕಬೇಡಿ. ಯಾವುದೇ ಯುದ್ಧ ಆಯುಧವನ್ನು ಸೂಚಿಸುವ ಮ್ಯಾಗ್ನೆಟ್ ಗಳು ಮನೆಯಲ್ಲಿ ಆಕ್ರಮಣಶೀಲತೆಯನ್ನು ಹೆಚ್ಚಿಸುತ್ತವೆ. ಇದು ಕುಟುಂಬ ಸದಸ್ಯರಲ್ಲಿ ಅನಗತ್ಯ ಕೋಪ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತದೆ.&lt;/p&gt;&lt;img&gt;&lt;p&gt;ದುಃಖ ಅಥವಾ ವಿಚಿತ್ರ ಮುಖದ ಎಮೋಜಿಗಳನ್ನು ಹೊಂದಿರುವ ಮ್ಯಾಗ್ನೆಟ್ ಗಳನ್ನು ಫ್ರಿಜ್ ಬಾಗಿಲಿಗೆ ಹಾಕಬೇಡಿ. ಧಾರ್ಮಿಕ ಗ್ರಂಥಗಳ ಪ್ರಕಾರ, ಅಡುಗೆಮನೆ ಅಥವಾ ಆಹಾರ ಪ್ರದೇಶದ ಬಳಿ ಅಂತಹ ನಕಾರಾತ್ಮಕ ಚಿತ್ರಗಳನ್ನುಇಡುವುದು ಮಾನಸಿಕ ಖಿನ್ನತೆ ಮತ್ತು ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ.&lt;/p&gt;&lt;img&gt;&lt;p&gt;ಪಾಪಾಸುಕಳ್ಳಿ ಅಥವಾ ಸತ್ತ ಮರಗಳ ಸ್ಟಿಕ್ಕರ್ಗಳು ಮತ್ತು ಮ್ಯಾಗ್ನೆಟ್ ಗಳು ಫ್ರಿಜ್ ಬಾಗಿಲಿಗಿದ್ದರೆ ಅದನ್ನು ಈಗ್ಲೇ ತೆಗೆದುಹಾಕಿ. ಇದು ನಿಮ್ಮ ಜೀವನಕ್ಕೆ ಸಾಕಷ್ಟು ಅಡೆತಡೆ ಸೃಷ್ಟಿಸುತ್ತವೆ. ಇದು ಮಕ್ಕಳ ಶಿಕ್ಷಣ ಮತ್ತು ವಯಸ್ಕರ ಪ್ರಗತಿಗೆ ಅಡ್ಡಿಯಾಗುತ್ತದೆ.&lt;/p&gt;&lt;img&gt;&lt;p&gt;ಫ್ರಿಜ್ ಗೆ ಈಗಾಗಲೇ ಆಯಸ್ಕಾಂತ ಹಾಕಿದ್ದು, ಅದು ಹಾಳಾಗಿದ್ದರೆ ಅದನ್ನು ತಕ್ಷಣ ಕಸಕ್ಕೆ ಎಸೆಯಬೇಕು. ಹಾಳಾದ, ಮುರಿದ ಮ್ಯಾಗ್ನೆಟ್ ರಾಹು ದೋಷ ಮತ್ತು ಹಠಾತ್ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.&lt;/p&gt;&lt;img&gt;&lt;p&gt;ಫ್ರಿಜ್ ಮ್ಯಾಗ್ನೆಟ್ಗಳು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಕಾರಾತ್ಮಕತೆ ಆಕರ್ಷಿಸಬೇಕು ಎಂದಾದ್ರೆ ನೀವು ಶುಭ ಲಾಭ, ಸ್ವಸ್ತಿಕ, ರಿದ್ಧಿ-ಸಿದ್ಧಿ ಅಥವಾ ಹ್ಯಾಪಿ ಹೋಮ್ನಂತಹ ಸಕಾರಾತ್ಮಕ ಸಂದೇಶಗಳನ್ನು ಹೊಂದಿರುವ ಆಯಸ್ಕಾಂತಗಳನ್ನು ಫ್ರಿಜ್ ಮೇಲೆ ಇರಿಸಿ. ಹಣ್ಣು, ಹೂವು ಮತ್ತು ಹಸಿರು ಬಣ್ಣದ ಅಲಂಕಾರದ ಆಯಸ್ಕಾಂತಗಳನ್ನು ವಾಸ್ತುದಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ. ನಗುತ್ತಿರುವ ಮುಖಗಳು, ಚಿಟ್ಟೆಗಳು ಅಥವಾ ಪ್ರಶಾಂತ ಪ್ರಕೃತಿಯ ಸುಂದರವಾದ ಚಿತ್ರಗಳನ್ನು ಹೊಂದಿರುವ ಆಯಸ್ಕಾಂತಗಳು ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತವೆ.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/vaastu/fridge-vastu-do-you-hang-these-items-on-your-fridge-just-for-fun-all-your-money-will-flow-away-gzvvg03"/>
        </item>
        <item>
            <title><![CDATA[Friday Vastu: ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಶುಕ್ರವಾರ ಸಂಜೆ ಈ ಕೆಲಸ ಮಾಡಿ]]></title>
            <link>https://kannada.asianetnews.com/gallery/vaastu/friday-vastu-things-to-do-on-friday-to-get-bless-from-goddess-lakshmi-i1q8u8s</link>
            <guid isPermaLink="true">https://kannada.asianetnews.com/gallery/vaastu/friday-vastu-things-to-do-on-friday-to-get-bless-from-goddess-lakshmi-i1q8u8s</guid>
            <pubDate>Fri, 29 May 2026 17:03:16 +0530</pubDate>
            <description><![CDATA[&lt;p&gt;Friday Vastu: ಶುಕ್ರವಾರ ಲಕ್ಷ್ಮಿ ದೇವಿಗೆ ಅರ್ಪಿತವಾಗಿದೆ, ಶುಕ್ರವಾರದಂದು ಕೆಲವು ವಾಸ್ತು ಸಲಹೆಗಳನ್ನು ಅಳವಡಿಸಿಕೊಳ್ಳುವುದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬಹುದು. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ನೀವು ಮಾಡಬೇಕಾದ ಕೆಲಸಗಳಿವು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k7vp5taxhfkvw12p05aey94m,imgname-goddess-lakshmi-1760792078685.jpg" type="image/jpeg" height="390" width="690"/>
            <content:encoded><![CDATA[&lt;p&gt;Friday Vastu: ಶುಕ್ರವಾರ ಲಕ್ಷ್ಮಿ ದೇವಿಗೆ ಅರ್ಪಿತವಾಗಿದೆ, ಶುಕ್ರವಾರದಂದು ಕೆಲವು ವಾಸ್ತು ಸಲಹೆಗಳನ್ನು ಅಳವಡಿಸಿಕೊಳ್ಳುವುದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬಹುದು. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ನೀವು ಮಾಡಬೇಕಾದ ಕೆಲಸಗಳಿವು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯು ವಾಸಿಸುವ ಮನೆಯಲ್ಲಿ ಸಂಪತ್ತು, ಸಮೃದ್ಧಿ ಮತ್ತು ಸಂತೋಷ ಇರುತ್ತದೆ. ಆದ್ದರಿಂದ, ಪ್ರತಿಯೊಬ್ಬರೂ ಲಕ್ಷ್ಮಿ ದೇವಿಯು ಯಾವಾಗಲೂ ತಮ್ಮ ಮನೆಯಲ್ಲಿ ನೆಲೆಸಬೇಕು, ಮನೆ ಮಂದಿ ಮೇಲೆ ಆಕೆಯ ಆಶೀರ್ವಾದ ಇರಬೇಕು ಎಂದು ಬಯಸುತ್ತಾರೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ವಾಸ್ತು ಶಾಸ್ತ್ರವು ಕೆಲವು ಕ್ರಮಗಳನ್ನು ತಿಳಿಸಿವೆ. ಅವುಗಳನ್ನು ನೀವು ಅನುಸರಿಸಿ.&lt;/p&gt;&lt;img&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಶುಕ್ರವಾರ ಸಂಜೆ ಮನೆಯ ಮುಖ್ಯ ದ್ವಾರದಲ್ಲಿ ತುಪ್ಪದ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿ ದೇವಿ ತುಂಬಾನೆ ಸಂತೋಷಗೊಳ್ಳುತ್ತಾಳೆ, ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಮುಖ್ಯ ದ್ವಾರದಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯೊಳಗೆ ಸಕಾರಾತ್ಮಕತೆ ಯಾವಾಗಲೂ ನೆಲೆಸುತ್ತದೆ.&lt;/p&gt;&lt;img&gt;&lt;p&gt;ಶುಕ್ರವಾರದಂದು ದೀಪವನ್ನು ಹಚ್ಚುವುದೇನೋ ಸರಿ. ಆದರೆ ನೀವು ಸರಿಯಾದ ದಿಕ್ಕಿನಲ್ಲಿ ಬೆಳಗಿದರೆ ಮಾತ್ರ ಪ್ರಯೋಜನ ಸಿಗುತ್ತದೆ ಎನ್ನುವುದು ನೆನಪಿರಲಿ. ವಾಸ್ತು ಪ್ರಕಾರ, ಮನೆಯ ಈಶಾನ್ಯ ದಿಕ್ಕು ಅಥವಾ ಈಶಾನ್ಯ ಮೂಲೆ ದೀಪ ಹಚ್ಚಲು ಅತ್ಯಂತ ಮಂಗಳಕರವಾದ ಜಾಗವಾಗಿದೆ. ಈ ದಿಕ್ಕಿನಲ್ಲಿ ದೀಪವನ್ನು ಬೆಳಗಿಸುವುದರಿಂದ ಮನೆಗೆ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಅಷ್ಟೇ ಅಲ್ಲ ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟವನ್ನು ತಡೆಯುತ್ತದೆ.&lt;/p&gt;&lt;img&gt;&lt;p&gt;ಶುಕ್ರವಾರ ಸಂಜೆ, ಲಕ್ಷ್ಮಿ ದೇವಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ ಕಮಲದ ಹೂವನ್ನು ಅರ್ಪಿಸಿ. ನಂತರ &quot;ಓಂ ಶ್ರೀಂ ಮಹಾಲಕ್ಷ್ಮಿಯೈ ನಮಃ&quot; ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಪಠಿಸಿ. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ.&lt;/p&gt;&lt;img&gt;&lt;p&gt;ಶುಕ್ರವಾರ ಸಂಜೆ ನೀವು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸಿದರೆ, ದೀಪದಲ್ಲಿ ಶುದ್ಧ ತುಪ್ಪ ಅಥವಾ ಎಳ್ಳೆಣ್ಣೆಯನ್ನು ಬಳಸುವುದನ್ನ ಮರಿಯಬೇಡಿ. ಒಮ್ಮೆ ಬೆಳಗಿದ ನಂತರ ದೀಪವನ್ನು ಆರಲು ಬಿಡಬೇಡಿ. ಶುಕ್ರವಾರ ಮನೆಯಲ್ಲಿ ಜಗಳಗಳು ಅಥವಾ ಘರ್ಷಣೆಗಳನ್ನು ತಪ್ಪಿಸಿ ಮತ್ತು ನಕಾರಾತ್ಮಕ ಸಂಭಾಷಣೆಗಳನ್ನು ತಪ್ಪಿಸಿ. ಯಾವ ಮನೆಯಲ್ಲಿ ಪಾಸಿಟಿವಿಟಿ ಹೆಚ್ಚಾಗಿರುತ್ತದೆಯೋ? ಪ್ರೀತಿ ತುಂಬಿರುತ್ತದೆಯೋ? ಅಲ್ಲಿ ಯಾವತ್ತೂ ಲಕ್ಷ್ಮೀ ವಾಸ ಮಾಡುತ್ತಾಳೆ.&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/vaastu/friday-vastu-things-to-do-on-friday-to-get-bless-from-goddess-lakshmi-i1q8u8s"/>
        </item>
        <item>
            <title><![CDATA[ಆರೋಗ್ಯಕ್ಕೆ ಅಮೃತ, ಗಂಡ-ಹೆಂಡ್ತಿ ಪಾಲಿಗೆ ವಿಲನ್; ಈ ಗಿಡ ಮನೆಯಲ್ಲಿ ಬೆಳೆಸದಿದ್ರೇನೇ ಒಳ್ಳೇದಂತೆ!]]></title>
            <link>https://kannada.asianetnews.com/gallery/vaastu/vastu-tips-why-you-should-never-grow-bitter-gourd-at-home-effects-on-married-life-n4gm9r5</link>
            <guid isPermaLink="true">https://kannada.asianetnews.com/gallery/vaastu/vastu-tips-why-you-should-never-grow-bitter-gourd-at-home-effects-on-married-life-n4gm9r5</guid>
            <pubDate>Thu, 28 May 2026 21:57:25 +0530</pubDate>
            <description><![CDATA[&lt;p&gt;Vastu Tips for Plants: ಮನೆಯಲ್ಲಿ ಬೆಳೆಸುವ ಗಿಡಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅದರಲ್ಲೂ ಆರೋಗ್ಯಕ್ಕೆ ಅಮೃತದಂತಿರುವ ಈ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ಸಂಸಾರದಲ್ಲಿ ಬಿರುಕು ಮೂಡುತ್ತದೆ ಎನ್ನಲಾಗುತ್ತದೆ. ಇದರ ಹಿಂದಿನ ಅಸಲಿ ಕಾರಣ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksqpbjxqs8mnt52n6fzz6dpk,imgname-thumbnail---2026-05-28t215142.350-1779985402806.jpg" type="image/jpeg" height="390" width="690"/>
            <content:encoded><![CDATA[&lt;p&gt;Vastu Tips for Plants: ಮನೆಯಲ್ಲಿ ಬೆಳೆಸುವ ಗಿಡಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅದರಲ್ಲೂ ಆರೋಗ್ಯಕ್ಕೆ ಅಮೃತದಂತಿರುವ ಈ ಗಿಡವನ್ನು ಮನೆಯಲ್ಲಿ ಬೆಳೆಸಿದರೆ ಸಂಸಾರದಲ್ಲಿ ಬಿರುಕು ಮೂಡುತ್ತದೆ ಎನ್ನಲಾಗುತ್ತದೆ. ಇದರ ಹಿಂದಿನ ಅಸಲಿ ಕಾರಣ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಎಚ್ಚರಿಸಿದ ತಜ್ಞರು&lt;/strong&gt;ಕೆಲವರು ತರಕಾರಿಗಳನ್ನು ಹೊರಗಡೆ ಖರೀದಿಸಿ ತಿನ್ನುತ್ತಾರೆ. ಇನ್ನು ಕೆಲವರು ಹಸಿರು ತರಕಾರಿಗಳನ್ನು ತಾವೇ ಬೆಳೆಸಿ ತಿನ್ನಲು ಇಷ್ಟಪಡುತ್ತಾರೆ. ಆದರೆ, ಒಂದು ನಿರ್ದಿಷ್ಟ ತರಕಾರಿ ಗಿಡದ ಕಾರಣದಿಂದಲೇ ದಂಪತಿಗಳು ದೂರವಾಗುತ್ತಾರೆ ಎಂದು ಹೇಳಲಾಗುತ್ತಿದೆ. ನಗರ ಪ್ರದೇಶದಲ್ಲಿ ಇರುವವರು ಬಹಳ ಇಷ್ಟಪಟ್ಟು ಬಾಲ್ಕನಿ ಗಾರ್ಡನಿಂಗ್ ಅಥವಾ ಟೆರೇಸ್ ಮೇಲೆ ತರಕಾರಿ ಬೆಳೆಸುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಈ ಗಿಡವನ್ನು ಮನೆಯಲ್ಲಿ ಬೆಳೆಸದಿರುವುದೇ ಒಳ್ಳೆಯದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಆರೋಗ್ಯಕ್ಕೆ ತುಂಬಾ ಒಳ್ಳೆಯದೇ ಆದರೂ..&lt;/strong&gt;ವಾಸ್ತು ತಜ್ಞರ ಪ್ರಕಾರ, ಮನೆಯ ಹಿತ್ತಲಿನಲ್ಲಿ ಅಥವಾ ಆವರಣದಲ್ಲಿ ಹಾಗಲಕಾಯಿ (Bitter Gourd) ಗಿಡವನ್ನು ಬೆಳೆಸುವುದು ಶುಭವಲ್ಲ. ಒಂದು ವೇಳೆ ಈಗಾಗಲೇ ನಿಮ್ಮ ಮನೆಯಲ್ಲಿ ಈ ಗಿಡ ಇದ್ದು, ಅದನ್ನು ತೆಗೆಯಲು ಮನಸ್ಸಿಲ್ಲದಿದ್ದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ. ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದೇ ಆದರೂ, ವಾಸ್ತು ಪ್ರಕಾರ ಮನೆಯಲ್ಲಿ ಅದರ ಬಳ್ಳಿಗಳು ಇರುವುದು ಸರಿಯಲ್ಲ ಎನ್ನಲಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಪತಿ-ಪತ್ನಿಯರ ನಡುವೆ ವಿರಸ&lt;/strong&gt;ಹಾಗಲಕಾಯಿಯನ್ನು ಅಡುಗೆಯಲ್ಲಿ ಬಳಸುವುದರಿಂದ ದೇಹಕ್ಕೆ ಅನೇಕ ಲಾಭಗಳಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar Levels) ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದರೆ, ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ಈ ಗಿಡವನ್ನು ಬೆಳೆಸುವುದು ಅಶುಭ ಮಾತ್ರವಲ್ಲ, ಇದು ಪತಿ-ಪತ್ನಿಯರ ನಡುವೆ ವಿರಸ ಉಂಟುಮಾಡಿ ಅವರನ್ನು ಬೇರ್ಪಡಿಸುತ್ತದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಮನೆಯ ಆವರಣದಲ್ಲಿ ಇಟ್ಟುಕೊಳ್ಳದಿರುವುದೇ ಉತ್ತಮ&lt;/strong&gt;ವಾಸ್ತು ಶಾಸ್ತ್ರದ ಪ್ರಕಾರ, ಹಾಗಲಕಾಯಿ ಬಳ್ಳಿಗಳು ನಕಾರಾತ್ಮಕ ಶಕ್ತಿಯನ್ನು (Negative Energy) ಅತಿ ಬೇಗನೆ ಆಕರ್ಷಿಸುತ್ತವೆ. ಮನೆಯ ಒಳಗೆ ಅಥವಾ ಹೊರಗೆ ಈ ಬಳ್ಳಿಗಳನ್ನು ಬೆಳೆಸಿದರೆ ಕುಟುಂಬದ ಸದಸ್ಯರ ನಡುವೆ ಸಣ್ಣಪುಟ್ಟ ವಿಷಯಕ್ಕೂ ಜಗಳಗಳು ನಡೆಯುತ್ತವೆ. ಇದು ದಂಪತಿಗಳ ನಡುವಿನ ಬಾಂಧವ್ಯವನ್ನು ಹಾಳುಮಾಡುತ್ತದೆ. ಆದ್ದರಿಂದ, ಇಂತಹ ಗಿಡಗಳನ್ನು ಮನೆಯ ಆವರಣದಲ್ಲಿ ಇಟ್ಟುಕೊಳ್ಳದಿರುವುದೇ ಉತ್ತಮ, ತಕ್ಷಣ ತೆಗೆದುಹಾಕಿ ಎಂದು ಸಲಹೆ ನೀಡಲಾಗುತ್ತದೆ.&lt;strong&gt;ಗಮನಿಸಿ:&lt;/strong&gt; ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ವಾಸ್ತು ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ. ಓದುಗರ ಆಸಕ್ತಿಯ ಮೇರೆಗೆ ಇದನ್ನು ನೀಡಲಾಗಿದೆಯೇ ಹೊರತು, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದನ್ನು ಅನುಸರಿಸುವ ಮೊದಲು ಪರಿಣಿತರ ಸಲಹೆ ಪಡೆಯುವುದು ಉತ್ತಮ.&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/vastu-tips-why-you-should-never-grow-bitter-gourd-at-home-effects-on-married-life-n4gm9r5"/>
        </item>
        <item>
            <title><![CDATA[Wardrobe Vastu : ಖಾತೆ ಖಾಲಿಯಾಗೋ ಮೊದಲು ಮನೆಯಲ್ಲಿರುವ ಬೀರು ಚೆಕ್‌ ಮಾಡಿ]]></title>
            <link>https://kannada.asianetnews.com/gallery/vaastu/vastu-tips-for-wardrobe-money-saving-and-prosperity-nwndx89</link>
            <guid isPermaLink="true">https://kannada.asianetnews.com/gallery/vaastu/vastu-tips-for-wardrobe-money-saving-and-prosperity-nwndx89</guid>
            <pubDate>Thu, 04 Jun 2026 19:00:06 +0530</pubDate>
            <description><![CDATA[&lt;p&gt;&amp;nbsp;ಮನೆಯಲ್ಲಿರುವ ವಾರ್ಡ್ರೋಬ್ ಕೂಡ ನಿಮ್ಮ ಅದೃಷ್ಟ ಬದಲಾಯಿಸುವ ಶಕ್ತಿ ಹೊಂದಿದೆ. ವಾಸ್ತು ಶಾಸ್ತ್ರದಲ್ಲಿ ವಾರ್ಡ್ರೋಬ್ ಗೆ ಮಹತ್ವದ ಸ್ಥಾನವಿದೆ. ಅದನ್ನು ಕೇವಲ ಹಣ ಇಡುವ ಜಾಗವಲ್ಲ. ಮಹಾಲಕ್ಷ್ಮಿ ಇರುವ ಜಾಗ ಅಂತ ನಂಬಲಾಗಿದೆ. ವಾರ್ಡ್ರೋಬ್ ವಾಸ್ತು ಶಾಸ್ತ್ರದ ಪ್ರಕಾರ ಇಲ್ಲ ಅಂದ್ರೆ ಖಾತೆ ಖಾಲಿಯಾಗುತ್ತೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt9crstsqc3pnmwdmmhhbq7c,imgname-cupboard-1780579329881.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;ಮನೆಯಲ್ಲಿರುವ ವಾರ್ಡ್ರೋಬ್ ಕೂಡ ನಿಮ್ಮ ಅದೃಷ್ಟ ಬದಲಾಯಿಸುವ ಶಕ್ತಿ ಹೊಂದಿದೆ. ವಾಸ್ತು ಶಾಸ್ತ್ರದಲ್ಲಿ ವಾರ್ಡ್ರೋಬ್ ಗೆ ಮಹತ್ವದ ಸ್ಥಾನವಿದೆ. ಅದನ್ನು ಕೇವಲ ಹಣ ಇಡುವ ಜಾಗವಲ್ಲ. ಮಹಾಲಕ್ಷ್ಮಿ ಇರುವ ಜಾಗ ಅಂತ ನಂಬಲಾಗಿದೆ. ವಾರ್ಡ್ರೋಬ್ ವಾಸ್ತು ಶಾಸ್ತ್ರದ ಪ್ರಕಾರ ಇಲ್ಲ ಅಂದ್ರೆ ಖಾತೆ ಖಾಲಿಯಾಗುತ್ತೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಯಾವಾಗಲೂ ನಿಮ್ಮ ವಾರ್ಡ್ರೋಬ್ ಅನ್ನು ಕೋಣೆಯ ನೈಋತ್ಯ ಮೂಲೆಯಲ್ಲಿ ಇರಿಸಿ. ವಾಸ್ತು ಪ್ರಕಾರ, ಈ ಮೂಲೆಯನ್ನು ಅತ್ಯಂತ ಸ್ಥಿರ ಮತ್ತು ಶಕ್ತಿಶಾಲಿ ಎಂದು ನಂಬಲಾಗಿದೆ. ಇದು ನಿಮ್ಮ ಹಣ ಸುರಕ್ಷಿತವಾಗಿರುವುದನ್ನು ಖಚಿತಪಡಿಸುತ್ತದೆ.&lt;/p&gt;&lt;img&gt;&lt;p&gt;ನೀವಿಟ್ಟ ವಾರ್ಡ್ರೋಬ್ ಬಾಗಿಲು ಉತ್ತರಕ್ಕೆ ಎದುರಾಗಿರುವ ರೀತಿಯಲ್ಲಿ ತೆರೆದಿಡಲು ಪ್ರಯತ್ನಿಸಿ. ಉತ್ತರ ದಿಕ್ಕನ್ನು ಸಂಪತ್ತಿನ ದೇವರು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಬಾಗಿಲು ತೆರೆಯುವುದರಿಂದ ಮನೆಗೆ ಸಂಪತ್ತು ಬರುತ್ತದೆ ಎಂದು ನಂಬಲಾಗಿದೆ.&lt;/p&gt;&lt;img&gt;&lt;p&gt;ವಾರ್ಡ್ರೋಬ್ ಒಳಗೆ ಅನಗತ್ಯ ವಸ್ತುಗಳನ್ನು ಇಡಬಾರದು. ಹಳೆಯ ಬಿಲ್, ಔಷಧಿ ಚೀಟಿ, ಮಾತ್ರೆಗಳನ್ನು ಇಡಬಾರದು. ಹಾಗೆ ವಾರ್ಡ್ರೋಬ್ ಕೊಳಕಾಗಿರಬಾರದು. ಆಗಾಗ ವಾರ್ಡ್ರೋಬ್ ಕ್ಲೀನ್ ಮಾಡ್ತಿರಿ. &amp;nbsp;&lt;/p&gt;&lt;img&gt;&lt;p&gt;ವಾರ್ಡ್ರೋಬ್ನ ಮುಂದೆ ಕನ್ನಡಿ ಇಡುವುದನ್ನು ತಪ್ಪಿಸಿ. ವಾರ್ಡ್ರೋಬ್ ಪ್ರತಿಬಿಂಬ ಅದರಲ್ಲಿ ಕಾಣಿಸುತ್ತದೆ. ಇದು ಉತ್ತಮವಲ್ಲ. ಕನ್ನಡಿಯನ್ನು ನೀವು ಹಾಕೋದಿದ್ರೆ ಉತ್ತರ ದಿಕ್ಕಿನ ಗೋಡೆಗೆ ಹಾಕಿ. ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.&lt;/p&gt;&lt;img&gt;&lt;p&gt;ತಿಳಿ ಬಣ್ಣಗಳ ವಾರ್ಡ್ರೋಬ್ ಖರೀದಿ ಮಾಡಿ. ಕೆನೆ, ತಿಳಿ ಹಳದಿ ಅಥವಾ ಬಿಳಿ ಬಣ್ಣ ವಾರ್ಡ್ರೋಬ್ಗಳಿಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಗಾಢ ಮತ್ತು ಪ್ರಕಾಶಮಾನವಾದ ಬಣ್ಣಗಳ ವಾರ್ಡ್ರೋಬ್ ತರಬೇಡಿ. ಅವು ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತವೆ.&lt;/p&gt;&lt;img&gt;&lt;p&gt;ನಿಮ್ಮ ಹಣ, ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಪ್ರಮುಖ ದಾಖಲೆಗಳನ್ನು ವಾರ್ಡ್ರೋಬ್ನ ಮಧ್ಯ ಅಥವಾ ಮೇಲಿನ ವಿಭಾಗಗಳಲ್ಲಿ ಇರಿಸಿ. ಈ ವಸ್ತುಗಳನ್ನು ನೈಋತ್ಯ ಮೂಲೆಯಲ್ಲಿ ಸಂಗ್ರಹಿಸುವುದು ಅತ್ಯಂತ ಶುಭ.&lt;/p&gt;&lt;img&gt;&lt;p&gt;ಕಪಾಟಿನೊಳಗೆ ಸಂಪತ್ತಿನ ದೇವತೆ ಲಕ್ಷ್ಮಿ ದೇವಿಯ ಸಣ್ಣ ಚಿತ್ರ ಅಥವಾ ಸಂಪತ್ತಿನ ದೇವರು ಕುಬೇರ ಅಥವಾ ಲೋಹದ ಕುಬೇರ ಯಂತ್ರವನ್ನು ಇಡಬಹುದು. ಇದು ಹಣದ ಹರಿವನ್ನು ಹೆಚ್ಚಿಸುತ್ತದೆ.&lt;/p&gt;]]></content:encoded>
            <category>vaastu</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/vaastu/vastu-tips-for-wardrobe-money-saving-and-prosperity-nwndx89"/>
        </item>
        <item>
            <title><![CDATA[ಅಲೋವೆರಾ ಗಿಡ ಹೂವು ಬಿಟ್ಟಿದೆಯೇ? ನಿಮ್ಮ ಮನೆ ಅದೃಷ್ಟದ ವಾಸ್ತು ಬದಲಾಗೋದು ಖಚಿತ!]]></title>
            <link>https://kannada.asianetnews.com/webstories/vaastu/aloe-vera-plant-flowering-at-home-vastu-meaning-and-significance-sat-vvkpklg</link>
            <guid isPermaLink="true">https://kannada.asianetnews.com/webstories/vaastu/aloe-vera-plant-flowering-at-home-vastu-meaning-and-significance-sat-vvkpklg</guid>
            <pubDate>Wed, 03 Jun 2026 22:02:29 +0530</pubDate>
            <description><![CDATA[&lt;p&gt;ನಿಮ್ಮ ಮನೆಯಲ್ಲಿ ಅಲೋವೆರಾ ಗಿಡ ಇದೆಯಾ? ಅದರಲ್ಲಿ ಹೂವು ಅರಳುತ್ತಿದೆಯಾ? ಹಾಗಿದ್ರೆ, ಇದು ಯಾವ ಸಂಕೇತ ನೀಡುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j1sm7rnwr68rxf2b9f7g5r3v,imgname-aloe-vera-2-1719920747196.jpg" type="image/jpeg" height="390" width="690"/>
            <category>vaastu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/vaastu/aloe-vera-plant-flowering-at-home-vastu-meaning-and-significance-sat-vvkpklg"/>
        </item>
        <item>
            <title><![CDATA[Vastu Tips: ಸಂಪತ್ತು, ಸಮೃದ್ಧಿ, ಯಶಸ್ಸು ನಿಮ್ಮದಾಗಲು ಮನೆಯಲ್ಲಿ ಈ ಪೈಂಟಿಂಗ್ ಇರಲಿ]]></title>
            <link>https://kannada.asianetnews.com/vaastu/vastu-tips-keep-these-painting-at-home-to-get-success/articleshow-wdbdwir</link>
            <guid isPermaLink="true">https://kannada.asianetnews.com/vaastu/vastu-tips-keep-these-painting-at-home-to-get-success/articleshow-wdbdwir</guid>
            <pubDate>Wed, 27 May 2026 20:37:10 +0530</pubDate>
            <description><![CDATA[&lt;p&gt;Vastu Tips: ಗೋಡೆಯ ವರ್ಣಚಿತ್ರಗಳು ಕೇವಲ ಅಲಂಕಾರಗಳಲ್ಲ, ಬದಲಾಗಿ ಸಮೃದ್ಧಿ ಮತ್ತು ಸಕಾರಾತ್ಮಕತೆಯ ಮೂಲವೂ ಹೌದು. ಮನೆಯಲ್ಲಿ ಸಕಾರಾತ್ಮಕತೆ ಹರಡಲು ಯಾವೆಲ್ಲಾ ವರ್ಣ ಚಿತ್ರಗಳನ್ನು ಮನೆಯಲ್ಲಿ ಇಡಬಹುದು ಅನ್ನೋದನ್ನು ನೋಡೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jewttn9mkjmygj99cdkkqw06,imgname-painting-vastu-tips-1733986964788.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮನೆಗೆ ಸಕಾರಾತ್ಮಕ ಶಕ್ತಿ ತರುವ ಪೈಂಟಿಂಗ್ಸ್&lt;/strong&gt;&lt;/h2&gt;&lt;p&gt;ಮನೆಯನ್ನು ಅಲಂಕರಿಸುವುದು ಕೇವಲ ಸೌಂದರ್ಯಕ್ಕೆ ಸೀಮಿತವಾಗಿಲ್ಲ. ಅನೇಕ ಜನರು ತಮ್ಮ ಮನೆಗಳಿಗೆ ಸಕಾರಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ತರಲು ವಾಸ್ತು ಶಾಸ್ತ್ರದತ್ತ ಮುಖ ಮಾಡುತ್ತಿದ್ದಾರೆ. ವಾಸ್ತು ತಜ್ಞರ ಪ್ರಕಾರ, ಸರಿಯಾದ ಚಿತ್ರಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ನಿಮ್ಮ ಮನಸ್ಥಿತಿ, ಯಶಸ್ಸು, ಸಂಬಂಧಗಳು ಮತ್ತು ಆರ್ಥಿಕ ಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಜಲಪಾತಗಳಿಂದ ಹಿಡಿದು ಓಡುವ ಕುದುರೆಗಳವರೆಗೆ, ಕೆಲವು ಪೈಂಟಿಂಗ್ ಅದೃಷ್ಟವನ್ನು ತರುವ ಮತ್ತು ನಕಾರಾತ್ಮಕ ಶಕ್ತಿಯನ್ನು ದೂರವಿಡುವ ಮಂಗಳಕರ ಚಿತ್ರವೆಂದು ಪರಿಗಣಿಸಲಾಗುತ್ತದೆ. ಅಂತಹ ಚಿತ್ರಗಳು ಯಾವುವು ನೋಡೋಣ.&lt;/p&gt;&lt;h3&gt;&lt;strong&gt;ಕಮಲದ ಹೂವಿನ ಚಿತ್ರ&lt;/strong&gt;&lt;/h3&gt;&lt;p&gt;ವಾಸ್ತು ಶಾಸ್ತ್ರದ ಪ್ರಕಾರ, ಕಮಲದ ಹೂವನ್ನು ಶುದ್ಧತೆ, ಬುದ್ಧಿವಂತಿಕೆ ಮತ್ತು ಆಂತರಿಕ ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೇವಿ ಲಕ್ಷ್ಮಿ ಈ ಹೂವಿನ ಮೇಲೆ ಕುಳಿತು ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ. ಕಮಲದ ಹೂವಿನ ಚಿತ್ರ ಮಲಗುವ ಕೋಣೆಗಳು ಮತ್ತು ಧ್ಯಾನ ಕೊಠಡಿಗಳಲ್ಲಿದ್ದರೆ ಉತ್ತಮ. ವಾಸ್ತು ತಜ್ಞರ ಪ್ರಕಾರ, ಮನೆಯ ಈಶಾನ್ಯ ದಿಕ್ಕಿನಲ್ಲಿ ಕಮಲದ ಪೈಂಟಿಂಗ್ ಇಡುವುದರಿಂದ ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಬರುತ್ತದೆ.&lt;/p&gt;&lt;h3&gt;&lt;strong&gt;ನವಿಲು&lt;/strong&gt;&lt;/h3&gt;&lt;p&gt;ನವಿಲಿನ ಪೈಂಟಿಂಗ್ ಸೌಂದರ್ಯ, ಸಕಾರಾತ್ಮಕತೆ ಮತ್ತು ಸಂಪತ್ತಿನೊಂದಿಗೆ ಸಂಬಂಧ ಹೊಂದಿವೆ. ಯಾವಾಗಲೂ ಶ್ರೀಕೃಷ್ಣನೊಂದಿಗೆ ಕಾಣುವ ಈ ಪಕ್ಷಿಯನ್ನು ಅತ್ಯಂತ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಈ ನವಿಲಿನ ಪೈಂಟಿಂಗ್ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತವೆ ಮತ್ತು ಮನೆಗೆ ಸಾಮರಸ್ಯವನ್ನು ತರುತ್ತವೆ. ಅವುಗಳನ್ನು ಪೂರ್ವ, ಈಶಾನ್ಯ ಅಥವಾ ಆಗ್ನೇಯ ಗೋಡೆಗಳ ಮೇಲೆ ಇರಿಸಬಹುದು.&lt;/p&gt;&lt;h3&gt;&lt;strong&gt;ಬುದ್ಧ ಪೈಂಟಿಂಗ್&lt;/strong&gt;&lt;/h3&gt;&lt;p&gt;ಬುದ್ಧ ಪೈಂಟಿಂಗ್ ಮನೆಗೆ ಶಾಂತಿ, ಸಾಮರಸ್ಯ ಮತ್ತು ಆಧ್ಯಾತ್ಮಿಕ ಸಮತೋಲನವನ್ನು ತರುತ್ತವೆ. ವಾಸ್ತು ತಜ್ಞರು ಬುದ್ಧ ಪೈಂಟಿಂಗ್ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಉತ್ತಮ ಎಂದಿದ್ದಾರೆ, ಮೇಲಾಗಿ ಪ್ರವೇಶದ್ವಾರ ಅಥವಾ ಧ್ಯಾನ ಪ್ರದೇಶದ ಬಳಿ ಇದ್ದರೆ ಉತ್ತಮ. ಈ ವರ್ಣಚಿತ್ರವು ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳುತ್ತದೆ.&lt;/p&gt;&lt;h3&gt;&lt;strong&gt;ಸೂರ್ಯೋದಯ&lt;/strong&gt;&lt;/h3&gt;&lt;p&gt;ನಿಮ್ಮ ಮನೆಯಲ್ಲಿ ಉದಯಿಸುತ್ತಿರುವ ಸೂರ್ಯನ ಪೈಂಟಿಂಗ್ ನೇತುಹಾಕುವುದು ಅತ್ಯಂತ ಶುಭ. ಉದಯಿಸುತ್ತಿರುವ ಸೂರ್ಯ ಹೊಸ ಆರಂಭ, ಆಶಾವಾದ ಮತ್ತು ಸಕಾರಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ. ತಿಳಿ ಕಿತ್ತಳೆ, ಹಳದಿ ಮತ್ತು ನೀಲಿ ಬಣ್ಣಗಳನ್ನು ಉತ್ತಮ ಬಣ್ಣಗಳೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಅಂತಹ ಪೈಂಟಿಂಗ್ ಪೂರ್ವ ದಿಕ್ಕಿನಲ್ಲಿ ಇಡಬೇಕು, ಅದು ಸ್ಫೂರ್ತಿ ಮತ್ತು ಶಕ್ತಿಯನ್ನು ತರುತ್ತದೆ.&lt;/p&gt;&lt;h3&gt;&lt;strong&gt;ಜಲಪಾತದ ಪೈಂಟಿಂಗ್&lt;/strong&gt;&lt;/h3&gt;&lt;p&gt;ಜಲಪಾತಗಳು, ನದಿಗಳು ಅಥವಾ ಹರಿಯುವ ತೊರೆಗಳ ಪೈಂಟಿಂಗ್ ಮನೆಗೆ ಮಂಗಳಕರವಾಗಿದೆ. ಏಕೆಂದರೆ ಅವು ಸಮೃದ್ಧಿ ಮತ್ತು ಸಂಪತ್ತಿನ ಹರಿವಿನೊಂದಿಗೆ ಸಂಬಂಧ ಹೊಂದಿವೆ. ವಾಸ್ತು ಶಾಸ್ತ್ರದ ಪ್ರಕಾರ, ಅಂತಹ ಕಲಾಕೃತಿಗಳನ್ನು ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ವರ್ಣಚಿತ್ರದಲ್ಲಿನ ನೀರು ಸ್ಪಷ್ಟವಾಗಿ ಗೋಚರಿಸಬೇಕು ಮತ್ತು ಮನೆಯೊಳಗೆ ಹರಿಯುವಂತಿರಬೇಕು, ಮನೆಗೆ ಸಮೃದ್ಧಿಯನ್ನು ತರಬೇಕು.&lt;/p&gt;&lt;h3&gt;&lt;strong&gt;ಟ್ರೀ ಆಫ್ ಲೈಫ್ ಪೈಂಟಿಂಗ್&lt;/strong&gt;&lt;/h3&gt;&lt;p&gt;ಟ್ರೀ ಆಫ್ ಲೈಫ್ ಬೆಳವಣಿಗೆ, ಸ್ಥಿರತೆ ಮತ್ತು ಕುಟುಂಬದ ಐಕ್ಯತೆಯನ್ನು ಸಂಕೇತಿಸುತ್ತದೆ. ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಬೆಳೆಸಲು ಈ ಕಲಾಕೃತಿಯನ್ನು ಹೆಚ್ಚಾಗಿ ಲಿವಿಂಗ್ ರೂಮ್ ನಲ್ಲಿ ಇರಿಸಲಾಗುತ್ತದೆ. ವಾಸ್ತು ತಜ್ಞರ ಪ್ರಕಾರ, ಇದನ್ನು ಪೂರ್ವಕ್ಕೆ ಎದುರಾಗಿರುವ ಗೋಡೆಯ ಮೇಲೆ ಇಡುವುದು ಉತ್ತಮ, ಯಾಕಂದ್ರೆ ಇದು ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ.&lt;/p&gt;&lt;h3&gt;&lt;strong&gt;ಏಳು ಓಡುವ ಕುದುರೆಗಳ ಪೈಂಟಿಂಗ್&lt;/strong&gt;&lt;/h3&gt;&lt;p&gt;ವಾಸ್ತು ಪ್ರಕಾರ ಅತ್ಯಂತ ಜನಪ್ರಿಯ ವರ್ಣಚಿತ್ರಗಳಲ್ಲಿ ಏಳು ಓಡುವ ಕುದುರೆಗಳು ಒಂದು. ಇದು ಶಕ್ತಿ, ವೇಗ, ಮಹತ್ವಾಕಾಂಕ್ಷೆ ಮತ್ತು ಪ್ರಗತಿಯನ್ನು ಸಂಕೇತಿಸುತ್ತದೆ. ಈ ವರ್ಣಚಿತ್ರವನ್ನು ಪೂರ್ವ ಅಥವಾ ದಕ್ಷಿಣ ಗೋಡೆಯ ಮೇಲೆ ನೇತುಹಾಕುವುದು ಉತ್ತಮ. ಇದು ಯಶಸ್ಸು ಮತ್ತು ವೃತ್ತಿ ಪ್ರಗತಿಯನ್ನು ತರುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>vaastu</category>
            <dc:creator>Pavna Das</dc:creator>
            <atom:link href="https://kannada.asianetnews.com/vaastu/vastu-tips-keep-these-painting-at-home-to-get-success/articleshow-wdbdwir"/>
        </item>
        <item>
            <title><![CDATA[ವಿಧಾನಸೌಧ ಪ್ರವೇಶಕ್ಕೂ ವಾಸ್ತು; ಉತ್ತರ ಬಾಗಿಲಿನಿಂದ ಹೊಸ ಸಿಎಂ ಡಿ.ಕೆ. ಶಿವಕುಮಾರ್ ಪ್ರವೇಶ!]]></title>
            <link>https://kannada.asianetnews.com/vaastu/dk-shivakumar-vastu-entry-vidhana-soudha-north-gate-karnataka-chief-minister-sat/articleshow-ynpf6n8</link>
            <guid isPermaLink="true">https://kannada.asianetnews.com/vaastu/dk-shivakumar-vastu-entry-vidhana-soudha-north-gate-karnataka-chief-minister-sat/articleshow-ynpf6n8</guid>
            <pubDate>Wed, 03 Jun 2026 17:28:31 +0530</pubDate>
            <description><![CDATA[&lt;p&gt;ಡಿ.ಕೆ. ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ, ಜ್ಯೋತಿಷಿಗಳ ಸಲಹೆಯಂತೆ ವಾಸ್ತು ಪ್ರಕಾರ ವಿಧಾನಸೌಧದ ಸಾಂಪ್ರದಾಯಿಕ ಪಶ್ಚಿಮ ದ್ವಾರದ ಬದಲು 'ಉತ್ತರ ದ್ವಾರ'ದ ಮೂಲಕ ಪ್ರವೇಶಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt6nj994k3p39nsx3q3n8pt0,imgname-d-k-shivakumar-vidhanasoudha-entry--1--1780487890212.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.03): ಕ&lt;/strong&gt;ರ್ನಾಟಕ ರಾಜಕೀಯದ 'ಮಹಾ ತಂತ್ರಗಾರ' ಎಂದೇ ಖ್ಯಾತರಾಗಿರುವ ಡಿ.ಕೆ. ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಶಕ್ತಿ ಕೇಂದ್ರವಾದ ವಿಧಾನಸೌಧ ಪ್ರವೇಶದಲ್ಲೂ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇದುವರೆಗೆ ರಾಜ್ಯದ ಮುಖ್ಯಮಂತ್ರಿಗಳಾದವರು ಪಶ್ಚಿಮ ದ್ವಾರದ ಮೂಲಕ ವಿಧಾನಸೌಧ ಪ್ರವೇಶಿಸುತ್ತಿದ್ದ ವಾಡಿಕೆಯನ್ನು ಬದಿಗೊತ್ತಿ, ಡಿ.ಕೆ. ಶಿವಕುಮಾರ್ ಅವರು ಜ್ಯೋತಿಷಿಗಳ ಸಲಹೆಯಂತೆ ವಾಸ್ತು ಪ್ರಕಾರ 'ಉತ್ತರ ದ್ವಾರ'ದ ಮೂಲಕ ಪ್ರವೇಶಿಸಲಿದ್ದಾರೆ.&lt;/p&gt;&lt;h3&gt;&lt;strong&gt;ನಂದಿ ಬಾಗಿಲಿನ ಮೂಲಕ ಹಸಿರು ನಿಶಾನೆ:&lt;/strong&gt;&lt;/h3&gt;&lt;p&gt;ಲೋಕಭವನದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರಿಂದ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಬಳಿಕ, ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರು ವಿಧಾನಸೌಧದ 'ನಂದಿ ಬಾಗಿಲು' (ಉತ್ತರ ದ್ವಾರ) ಮೂಲಕ ಒಳಗೆ ಹೆಜ್ಜೆ ಇರಿಸಲಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿಗಳು ವಿಧಾನಸೌಧದ ಪ್ರಮುಖ ಧ್ವಾರವಾಗಿರುವ ಪಶ್ಚಿಮ ಬಾಗಿಲನ್ನೇ ಬಳಸುತ್ತಿದ್ದರು, ಆದರೆ ಡಿಕೆಶಿ ಅವರ ಈ ಬದಲಾವಣೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಇದು ರಾಜ್ಯದ ಅಭಿವೃದ್ಧಿ ಮತ್ತು ತಮ್ಮ ಅಧಿಕಾರಾವಧಿಯ ಸ್ಥಿರತೆಗಾಗಿ ಕೈಗೊಂಡ ನಿರ್ಧಾರ ಎಂದು ಹೇಳಲಾಗುತ್ತಿದೆ.&lt;/p&gt;&lt;h2&gt;&lt;strong&gt;ಜನಸಾಗರ ಮತ್ತು ಸಾಂಸ್ಕೃತಿಕ ವೈಭವ:&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿಗಳ ಸ್ವಾಗತಕ್ಕಾಗಿ ವಿಧಾನಸೌಧದ ಮುಂಭಾಗದ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಅಭಿಮಾನಿಗಳ ಸಾಗರವೇ ತುಂಬಿದೆ. ಡೊಳ್ಳು ಕುಣಿತ, ಯಕ್ಷಗಾನ ಕಲಾವಿದರ ನೃತ್ಯದೊಂದಿಗೆ ಡಿಕೆಶಿ ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಗುತ್ತದೆ. ರಸ್ತೆಯುದ್ದಕ್ಕೂ 'ಡಿ.ಕೆ. ಡಿ.ಕೆ.' ಎಂಬ ಘೋಷಣೆಗಳು ಮೊಳಗುತ್ತಿವೆ. ವಿಧಾನಸೌಧದ ಮುಂಭಾಗ ನೆರೆದಿದ್ದ ಸಹಸ್ರಾರು ಅಭಿಮಾನಿಗಳಿಗಾಗಿ ಬೃಹತ್ ಎಲ್&zwnj;ಇಡಿ (LED) ಪರದೆಗಳನ್ನು ಅಳವಡಿಸಲಾಗಿದ್ದು, ಪ್ರಮಾಣವಚನ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು.&lt;/p&gt;&lt;h3&gt;&lt;strong&gt;ಮಹನೀಯರಿಗೆ ಗೌರವ ಸಲ್ಲಿಕೆ:&lt;/strong&gt;&lt;/h3&gt;&lt;p&gt;ವಿಧಾನಸೌಧ ಪ್ರವೇಶಕ್ಕೂ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವೇಶ್ವರ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ಸಂಕೇತವಾಗಿ ಈ ಮಹನೀಯರ ಆಶೀರ್ವಾದ ಪಡೆದು ತಮ್ಮ ಆಡಳಿತದ ಮೊದಲ ದಿನವನ್ನು ಆರಂಭಿಸಲಿದ್ದಾರೆ.&lt;/p&gt;&lt;h2&gt;&lt;strong&gt;ವಿದ್ಯಾರ್ಥಿ ನಾಯಕನಿಂದ ಮುಖ್ಯಮಂತ್ರಿ ಹುದ್ದೆಯವರೆಗೆ:&lt;/strong&gt;&lt;/h2&gt;&lt;p&gt;1981ರಲ್ಲಿ ಎನ್&zwnj;ಎಸ್&zwnj;ಯುಐ (NSUI) ಮೂಲಕ ರಾಜಕೀಯ ಪ್ರವೇಶಿಸಿದ ಡಿ.ಕೆ. ಶಿವಕುಮಾರ್ ಅವರ ಪಯಣ ಸುಲಭದ್ದಾಗಿರಲಿಲ್ಲ. 1985ರಲ್ಲಿ ಎಚ್.ಡಿ. ದೇವೇಗೌಡರ ವಿರುದ್ಧ ಸೋತರೂ ಎದೆಗುಂದದ ಅವರು, 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅಂದಿನಿಂದ ಸತತ 8 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರು, 'ಬಂಡೆಯಂತೆ' ಕಾಂಗ್ರೆಸ್ ಪಕ್ಷವನ್ನು ಕಾಯುತ್ತಾ ಬಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು, ಇದೀಗ ಉಪಮುಖ್ಯಮಂತ್ರಿ ಹುದ್ದೆಯ ಹಂತ ದಾಟಿ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.&lt;/p&gt;&lt;p&gt;ಸಚಿವ ಸಂಪುಟದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ನೀಡುವ ಮೂಲಕ 'ಸರ್ವಜನಾಂಗದ ಶಾಂತಿಯ ತೋಟ' ಎಂಬ ತತ್ವಕ್ಕೆ ಡಿಕೆಶಿ ಒತ್ತು ನೀಡಿದ್ದಾರೆ. 55 ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ ಇವರ ಆಡಳಿತ ರಾಜ್ಯದ ಪಾಲಿಗೆ ಹೊಸ ಭರವಸೆಯನ್ನು ತಂದಿದೆ.&lt;/p&gt;]]></content:encoded>
            <category>vaastu</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/vaastu/dk-shivakumar-vastu-entry-vidhana-soudha-north-gate-karnataka-chief-minister-sat/articleshow-ynpf6n8"/>
        </item>
        <item>
            <title><![CDATA[ಖಾಲಿ ಜಾಗವಿದೆಯೆಂದು ಏನೇನೋ ಎಸಿಬೇಡಿ, ಫ್ರಿಡ್ಜ್ ಮೇಲೆ ಕೇವಲ ಈ 3 ವಸ್ತುವನ್ನಿಡಿ.. ನಂತ್ರ ಮ್ಯಾಜಿಕ್ ನೋಡಿ]]></title>
            <link>https://kannada.asianetnews.com/gallery/vaastu/fridge-vastu-tips-3-magical-things-to-place-on-top-of-your-refrigerator-to-attract-money-ytyvvre</link>
            <guid isPermaLink="true">https://kannada.asianetnews.com/gallery/vaastu/fridge-vastu-tips-3-magical-things-to-place-on-top-of-your-refrigerator-to-attract-money-ytyvvre</guid>
            <pubDate>Tue, 02 Jun 2026 15:52:55 +0530</pubDate>
            <description><![CDATA[&lt;p&gt;Fridge Vastu tips: ವಾಸ್ತು ಶಾಸ್ತ್ರದ ಪ್ರಕಾರ, ಫ್ರಿಡ್ಜ್ ಮೇಲೆ ಇಡುವ ಕೆಲವು ವಸ್ತುಗಳು ಮನೆಗೆ ಬಡತನವನ್ನು ತಂದರೆ, ಇನ್ನು ಕೆಲವು ವಸ್ತುಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತವೆ. ಅವುಗಳನ್ನು ತಿಳಿದುಕೊಂಡರೆ ನಿಮ್ಮ ಬ್ಯಾಂಕ್ ಅಕೌಂಟ್&zwnj;ನಲ್ಲಿ ಹಣ ಹೆಚ್ಚಾದರೂ ಆಶ್ಚರ್ಯಪಡಬೇಕಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpaqm5tkf2npbc9w9jh6khrx,imgname-fridge-cover-designs-1-1776329299795.jpg" type="image/jpeg" height="390" width="690"/>
            <content:encoded><![CDATA[&lt;p&gt;Fridge Vastu tips: ವಾಸ್ತು ಶಾಸ್ತ್ರದ ಪ್ರಕಾರ, ಫ್ರಿಡ್ಜ್ ಮೇಲೆ ಇಡುವ ಕೆಲವು ವಸ್ತುಗಳು ಮನೆಗೆ ಬಡತನವನ್ನು ತಂದರೆ, ಇನ್ನು ಕೆಲವು ವಸ್ತುಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತವೆ. ಅವುಗಳನ್ನು ತಿಳಿದುಕೊಂಡರೆ ನಿಮ್ಮ ಬ್ಯಾಂಕ್ ಅಕೌಂಟ್&zwnj;ನಲ್ಲಿ ಹಣ ಹೆಚ್ಚಾದರೂ ಆಶ್ಚರ್ಯಪಡಬೇಕಿಲ್ಲ.&lt;/p&gt;&lt;img&gt;&lt;p&gt;&lt;strong&gt;ತಕ್ಷಣ ಎಚ್ಚೆತ್ತುಕೊಳ್ಳಿ&lt;/strong&gt;ಸಾಮಾನ್ಯವಾಗಿ ನಾವೆಲ್ಲರೂ ಮನೆಯಲ್ಲಿ ಪದೇ ಪದೇ ಹೋಗುವ ಜಾಗವೆಂದರೆ ಅದು ಫ್ರಿಡ್ಜ್ ಹತ್ತಿರ. ಆದರೆ ನಿಮ್ಮ ಫ್ರಿಡ್ಜ್ ಮೇಲ್ಭಾಗದಲ್ಲಿ ಏನೇನು ಇಟ್ಟಿದ್ದೀರಿ ಎಂದು ನೀವು ಎಂದಾದರೂ ಗಮನಿಸಿದ್ದೀರಾ? ಅನೇಕ ಬಾರಿ ನಾವು ಖಾಲಿ ಜಾಗವನ್ನು ನೋಡಿ ಅಲ್ಲಿ ಔಷಧಿಗಳು, ಚಾವಿಗಳು (ಕೀಲಿ ಕೈ), ಬಿಲ್&zwnj;ಗಳು ಅಥವಾ ಯಾವುದೇ ಅನಗತ್ಯ ವಸ್ತುಗಳನ್ನು ಎಸೆದು ಬಿಡುತ್ತೇವೆ. ನಿಮ್ಮ ಮನೆಯಲ್ಲೂ ಹೀಗೆ ಆಗುತ್ತಿದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ! ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಈ ಸಣ್ಣ ನಿರ್ಲಕ್ಷ್ಯವು ಮನೆಯ ಅಭಿವೃದ್ಧಿ ಅನ್ನು ಫ್ರಿಡ್ಜ್&zwnj;ನಂತೆ ಲಾಕ್ ಮಾಡಿಬಿಡುತ್ತದೆ ಮತ್ತು ನೀರಿನಂತೆ ಹಣ ಪೋಲಾಗಲು ಪ್ರಾರಂಭವಾಗುತ್ತದೆ.&lt;/p&gt;&lt;p&gt;ಮತ್ತೊಂದೆಡೆ, ನೀವು ಫ್ರಿಡ್ಜ್ ಮೇಲೆ ಕೇವಲ 3 ಸಣ್ಣ ಮತ್ತು ಸರಿಯಾದ ವಸ್ತುಗಳನ್ನು ಇಟ್ಟರೆ, ಆ ಜಾಗವು ನಿಮ್ಮ ಮನೆಗೆ 'ಮನಿ ಮ್ಯಾಗ್ನೆಟ್' ಆಗಿ ಬದಲಾಗುತ್ತದೆ. ಹಾಗಾದರೆ ನಿಮ್ಮ ಜೇಬು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಎರಡನ್ನೂ ತುಂಬಲು ಫ್ರಿಡ್ಜ್ ಮೇಲೆ ಇಡಬೇಕಾದ ಆ 3 ಮ್ಯಾಜಿಕಲ್ ವಸ್ತುಗಳು ಯಾವುವು ಎಂದು ತಿಳಿಯೋಣ.&lt;/p&gt;&lt;img&gt;&lt;p&gt;&lt;strong&gt;ಫ್ರಿಡ್ಜ್ ಮೇಲೆ ಇಡಬೇಕಾದ ಆ 3 ವಸ್ತುಗಳು&lt;/strong&gt;&lt;strong&gt;1. ಸಣ್ಣ ಬಿದಿರಿನ ಗಿಡ (Bamboo Plant)&lt;/strong&gt;ವಾಸ್ತು ಶಾಸ್ತ್ರದಲ್ಲಿ ಬ್ಯಾಂಬೂ ಪ್ಲಾಂಟ್ ಅನ್ನು ಪ್ರಗತಿ, ಸಂತೋಷ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.&lt;/p&gt;&lt;p&gt;ಫ್ರಿಡ್ಜ್&zwnj;ನಿಂದ ನಿರಂತರವಾಗಿ ಎಲೆಕ್ಟ್ರೋಮ್ಯಾಗ್ನೆಟಿಕ್ ತರಂಗಗಳು (Energy) ಹೊರಹೊಮ್ಮುತ್ತಿರುತ್ತವೆ. ಫ್ರಿಡ್ಜ್ ಮೇಲೆ ಗಾಜಿನ ಪಾತ್ರೆಯಲ್ಲಿ ನೀರು ತುಂಬಿಸಿ ಸಣ್ಣ ಬ್ಯಾಂಬೂ ಪ್ಲಾಂಟ್ ಇಡುವುದರಿಂದ, ಅದು ಈ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಇದು ಮನೆಯ ರಾಹು ದೋಷವನ್ನು ಶಾಂತಗೊಳಿಸಿ, ಪ್ರಗತಿಯ ಹೊಸ ಹಾದಿಗಳನ್ನು ತೆರೆಯುತ್ತದೆ. ನೆನಪಿರಲಿ, ಇದರ ನೀರನ್ನು ವಾರಕ್ಕೊಮ್ಮೆ ಕಡ್ಡಾಯವಾಗಿ ಬದಲಾಯಿಸಬೇಕು.&lt;/p&gt;&lt;img&gt;&lt;p&gt;&lt;strong&gt;2. ಹಿತ್ತಾಳೆಯ ಸಣ್ಣ ಆಮೆ (Brass Tortoise)&lt;/strong&gt;ಸನಾತನ ಪರಂಪರೆಯಲ್ಲಿ ಆಮೆಯನ್ನು ವಿಷ್ಣುವಿನ ಕೂರ್ಮ ಅವತಾರ ಮತ್ತು ಲಕ್ಷ್ಮಿ ದೇವಿಯ ಆಗಮನಕ್ಕೆ ಹೋಲಿಸಲಾಗುತ್ತದೆ.&lt;/p&gt;&lt;p&gt;ಫ್ರಿಡ್ಜ್ ಮೇಲ್ಭಾಗದಲ್ಲಿ ಉತ್ತರ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿರುವಂತೆ ಒಂದು ಸಣ್ಣ ಹಿತ್ತಾಳೆಯ ಆಮೆಯನ್ನು ಇಡಿ. ಇದರಿಂದ ಮನೆಯ ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ ಹಾಗೂ ಉದ್ಯೋಗ ಮತ್ತು ವ್ಯವಹಾರದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ.&lt;/p&gt;&lt;img&gt;&lt;p&gt;&lt;strong&gt;3. ತಾಮ್ರದ ಕಳಶ ಅಥವಾ ಧನದ ಪೊಟ್ಟಣ (Money Pouch)&lt;/strong&gt;ತಾಮ್ರವು ಸೂರ್ಯ ಮತ್ತು ಮಂಗಳನ ಸಕಾರಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತದೆ, ಇದು ಅಡುಗೆಮನೆಯ ವಾತಾವರಣವನ್ನು ಸಮತೋಲನದಲ್ಲಿಡುತ್ತದೆ.&lt;/p&gt;&lt;p&gt;ಫ್ರಿಡ್ಜ್ ಮೇಲೆ ಸಣ್ಣ ತಾಮ್ರದ ಬಿಂದಿಗೆ ಅಥವಾ ಕಳಶದಲ್ಲಿ ಗಂಗಾಜಲವನ್ನು ತುಂಬಿ ಇಡಿ. ಒಂದು ವೇಳೆ ಕಳಶ ಇಲ್ಲದಿದ್ದರೆ, ಕೆಂಪು ಬಟ್ಟೆಯಲ್ಲಿ 5 ಗೋಮತಿ ಚಕ್ರಗಳನ್ನು ಕಟ್ಟಿ 'ಧನದ ಪೊಟ್ಣಣ' ಮಾಡಿ ಇಡಬಹುದು. ಈ ಉಪಾಯವು ಮನೆಯಲ್ಲಿ ಅನಗತ್ಯ ಖರ್ಚುಗಳನ್ನು ತಡೆಯುತ್ತದೆ. ಇದರಿಂದ ನೀರಿನಂತೆ ಹರಿದುಹೋಗುವ ಹಣ ನಿಲ್ಲುತ್ತದೆ ಮತ್ತು ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ.&lt;/p&gt;&lt;img&gt;&lt;p&gt;&lt;strong&gt;ಮರೆತೂ ಕೂಡ ಫ್ರಿಡ್ಜ್ ಮೇಲೆ ಇವುಗಳನ್ನು ಇಡಬೇಡಿ&lt;/strong&gt;&lt;strong&gt;ಔಷಧಿಗಳು (Medicines): &lt;/strong&gt;ಫ್ರಿಡ್ಜ್ ಮೇಲೆ ಎಂದಿಗೂ ಔಷಧಿಗಳನ್ನು ಇಡಬೇಡಿ. ವಾಸ್ತು ಪ್ರಕಾರ, ಇದು ಮನೆಯಲ್ಲಿ ಕಾಯಿಲೆಗಳ ಆವರಿಸುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಗಳಿಕೆಯ ದೊಡ್ಡ ಭಾಗವು ವೈದ್ಯಕೀಯ ಖರ್ಚುಗಳಿಗೇ ವ್ಯಯವಾಗುತ್ತದೆ.&lt;strong&gt;ಮಿಕ್ಸರ್-ಗ್ರೈಂಡರ್ ಅಥವಾ ಮೈಕ್ರೋವೇವ್: &lt;/strong&gt;ಇಂತಹ ಎಲೆಕ್ಟ್ರಾನಿಕ್ ಹೆವಿ ಗ್ಯಾಜೆಟ್&zwnj;ಗಳನ್ನು ಫ್ರಿಡ್ಜ್ ಮೇಲೆ ಇಡುವುದರಿಂದ ಎರಡೂ ಯಂತ್ರಗಳ ಶಕ್ತಿಗಳು ಪರಸ್ಪರ ಘರ್ಷಣೆ ಹೊಂದುತ್ತವೆ. ಇದರಿಂದ ಮನೆಯಲ್ಲಿ ಮಾನಸಿಕ ಒತ್ತಡ ಮತ್ತು ಕೌಟುಂಬಿಕ ಕಲಹಗಳು ಹೆಚ್ಚಾಗುತ್ತವೆ.&lt;strong&gt;ಚಾವಿಗಳು (Keys): &lt;/strong&gt;ಫ್ರಿಡ್ಜ್ ಮೇಲೆ ಚಾವಿಗಳನ್ನು ಇಡುವುದರಿಂದ ಮನೆಯ ಆರ್ಥಿಕ ಪ್ರಗತಿ ಮತ್ತು ಸಿಗಬೇಕಾದ ಹೊಸ ಅವಕಾಶಗಳು 'ಲಾಕ್' ಆಗಿಬಿಡುತ್ತವೆ.&amp;nbsp;&lt;/p&gt;]]></content:encoded>
            <category>vaastu</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/fridge-vastu-tips-3-magical-things-to-place-on-top-of-your-refrigerator-to-attract-money-ytyvvre"/>
        </item>
    </channel>
</rss>
