<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 16 Apr 2026 17:47:13 +0530</lastBuildDate>
        <atom:link href="https://kannada.asianetnews.com/rss/tv-talk" rel="self" type="application/rss+xml"/>
        <item>
            <title><![CDATA[ನೆಟ್‌ಫ್ಲಿಕ್ಸ್-ಹಾಟ್‌ಸ್ಟಾರ್‌ಗಿಂತ ದುಬಾರಿಯಾದ ಸೋನು ಶ್ರೀನಿವಾಸ್ ಗೌಡ; ಎಕ್ಸ್‌ಕ್ಲೂಸಿವ್ ಕಂಟೆಂಟ್‌ಗೆ ಭರ್ಜರಿ ರೇಟ್]]></title>
            <link>https://kannada.asianetnews.com/tv-talk/sonu-srinivas-gowda-starts-instagram-subscription-exclusive-content-costlier-than-netflix-and-hotstar-sat/articleshow-1lb2r5y</link>
            <guid isPermaLink="true">https://kannada.asianetnews.com/tv-talk/sonu-srinivas-gowda-starts-instagram-subscription-exclusive-content-costlier-than-netflix-and-hotstar-sat/articleshow-1lb2r5y</guid>
            <pubDate>Wed, 15 Apr 2026 16:56:54 +0530</pubDate>
            <description><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ 'ಇನ್&zwnj;ಸ್ಟಾಗ್ರಾಮ್ ಸಬ್&zwnj;ಸ್ಕ್ರಿಪ್ಶನ್' ಮೂಲಕ ಹಣ ಗಳಿಸುವ ಹೊಸ ದಾರಿ ಹಿಡಿದಿದ್ದಾರೆ. ತಮ್ಮ ವಿಶೇಷ ಫೋಟೋ, ವಿಡಿಯೋಗಳಿಗಾಗಿ ತಿಂಗಳಿಗೆ ₹390 ಶುಲ್ಕ ವಿಧಿಸುತ್ತಿದ್ದು, ಇದು ಪ್ರಮುಖ ಒಟಿಟಿ ಪ್ಲಾಟ್&zwnj;ಫಾರ್ಮ್&zwnj;ಗಳಿಗಿಂತಲೂ ದುಬಾರಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8e8gmwrm475zyckxrckpgz,imgname-screenshot-2026-04-15-165527-1776252371612.png" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಒಟಿಟಿ ರಿಯಾಲಿಟಿ ಶೋ ಮಾಜಿ ಕಂಟೆಸ್ಟೆಂಟ್ ಸೋನು ಶ್ರೀನಿವಾಸ್ ಗೌಡ - ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಂಚಲನ ಮೂಡಿಸುವ ವೈರಲ್ ಸ್ಟಾರ್ ಆಗಿದ್ದಾರೆ. ವಿವಾದಗಳಿರಲಿ, ಟ್ರೋಲ್&zwnj;ಗಳಿರಲಿ ಅಥವಾ ಬ್ರೇಕಪ್ ಸ್ಟೋರಿಗಳಿರಲಿ, ಸೋನು ಗೌಡ ಯಾವಾಗಲೂ ಟ್ರೆಂಡಿಂಗ್&zwnj;ನಲ್ಲಿರುತ್ತಾರೆ. ಬಿಗ್ ಬಾಸ್ ಕನ್ನಡ ಒಟಿಟಿಯಲ್ಲಿ ಮಿಂಚಿದ್ದ ಸೋನು, ಈಗ ಹಣ ಮಾಡುವ ಹೊಸ ದಾರಿಯೊಂದನ್ನು ಕಂಡುಕೊಂಡಿದ್ದಾರೆ. ಅದೇ 'ಇನ್&zwnj;ಸ್ಟಾಗ್ರಾಮ್ ಸಬ್&zwnj;ಸ್ಕ್ರಿಪ್ಶನ್'.&lt;/p&gt;&lt;h3&gt;&lt;strong&gt;ಹೊಸ ಟ್ರೆಂಡ್&zwnj;ನಲ್ಲಿ ಸೋನು ಗೌಡ:&lt;/strong&gt;&lt;/h3&gt;&lt;p&gt;ಇತ್ತೀಚಿನ ದಿನಗಳಲ್ಲಿ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಸಬ್&zwnj;ಸ್ಕ್ರಿಪ್ಶನ್ ಎಂಬ ಹೊಸ ಫೀಚರ್ ಹೆಚ್ಚು ಸದ್ದು ಮಾಡುತ್ತಿದೆ. ಈ ಮೂಲಕ ಸೆಲೆಬ್ರಿಟಿಗಳು ಅಥವಾ ಇನ್ಫ್ಲ್ಯೂಯೆನ್ಸರ್&zwnj;ಗಳು ತಮ್ಮ 'ಎಕ್ಸ್&zwnj;ಕ್ಲೂಸಿವ್ ಕಂಟೆಂಟ್' (ವಿಶೇಷ ಫೋಟೋ ಮತ್ತು ವಿಡಿಯೋಗಳು) ಹಂಚಿಕೊಳ್ಳಲು ಸಬ್&zwnj;ಸ್ಕ್ರೈಬರ್&zwnj;ಗಳಿಂದ ಹಣ ಪಡೆಯಬಹುದು. ಈಗಾಗಲೇ ಬಾಲಿವುಡ್ ನಟಿ ನೇಹಾ ಶರ್ಮಾ ಮತ್ತು ಆ್ಯಂಕರ್ ವಿಷ್ಣು ಪ್ರಿಯಾ ಅವರಂತಹ ದಿಗ್ಗಜರು ಈ ಹಾದಿಯಲ್ಲಿದ್ದಾರೆ. ಇದೀಗ ಸೋನು ಗೌಡ ಕೂಡ ಅದೇ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ನೆಟ್&zwnj;ಫ್ಲಿಕ್ಸ್-ಹಾಟ್&zwnj;ಸ್ಟಾರ್&zwnj;ಗಿಂತ ಕಾಸ್ಟ್ಲಿ!&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಅಮೆಜಾನ್ ಪ್ರೈಮ್ ಅಥವಾ ಡಿಸ್ನಿ ಪ್ಲಸ್ ಹಾಟ್&zwnj;ಸ್ಟಾರ್&zwnj;ನಂತಹ ಒಟಿಟಿ ಪ್ಲಾಟ್&zwnj;ಫಾರ್ಮ್&zwnj;ಗಳ ತಿಂಗಳ ಚಂದಾದಾರಿಕೆ 150 ರಿಂದ 300 ರೂ.ಗಳ ಒಳಗಿರುತ್ತದೆ. ಆದರೆ ಸೋನು ಶ್ರೀನಿವಾಸ್ ಗೌಡ ಅವರ ಎಕ್ಸ್&zwnj;ಕ್ಲೂಸಿವ್ ಕಂಟೆಂಟ್ ನೋಡಬೇಕೆಂದರೆ ನೀವು ತಿಂಗಳಿಗೆ ಬರೊಬ್ಬರಿ 390 ರೂಪಾಯಿ ಪಾವತಿಸಬೇಕು! ಇದು ಪ್ರಮುಖ ಒಟಿಟಿ ಪ್ಲಾಟ್&zwnj;ಫಾರ್ಮ್&zwnj;ಗಳಿಗಿಂತಲೂ ದುಬಾರಿಯಾಗಿದೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಲಕ್ಷಗಳತ್ತ ಸೋನು ಸಂಪಾದನೆ?&lt;/strong&gt;&lt;/h2&gt;&lt;p&gt;ಸೋನು ಈ ಸಬ್&zwnj;ಸ್ಕ್ರಿಪ್ಶನ್ ಆರಂಭಿಸಿದ ಕೆಲವೇ ದಿನಗಳಲ್ಲಿ ಅವರಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಮೂಲಗಳ ಪ್ರಕಾರ ಈಗಾಗಲೇ 139 ಮಂದಿ ಸೋನು ಅವರ ಖಾತೆಯನ್ನು ಚಂದಾದಾರಿಕೆ (Subscribe) ಮಾಡಿಕೊಂಡಿದ್ದಾರೆ. ಇದರ ಲೆಕ್ಕಾಚಾರ ಹಾಕಿದರೆ ಈಗಾಗಲೇ ಸೋನು ಅವರ ಖಾತೆಗೆ ಸುಮಾರು 54,000 ರೂಪಾಯಿಗಿಂತ ಅಧಿಕ ಹಣ ಹರಿದು ಬಂದಿದೆ. ಸಬ್&zwnj;ಸ್ಕ್ರೈಬರ್&zwnj;ಗಳ ಸಂಖ್ಯೆ ಹೆಚ್ಚಾದಂತೆ ತಿಂಗಳಿಗೆ ಲಕ್ಷ ಲಕ್ಷ ಹಣ ಸಂಪಾದಿಸುವುದು ಸೋನುಗೆ ಸುಲಭವಾಗಲಿದೆ.&lt;/p&gt;&lt;h2&gt;&lt;strong&gt;ಬ್ರೇಕಪ್ ಸ್ಟೋರಿಯಿಂದ ಸುದ್ದಿಯಲ್ಲಿದ್ದ ಸೋನು:&lt;/strong&gt;&lt;/h2&gt;&lt;p&gt;ಕಳೆದ ಒಂದು ವಾರದಿಂದ ಸೋನು ಗೌಡ ತಮ್ಮ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಳೆಯ ಪ್ರೀತಿ ಮತ್ತು ಬ್ರೇಕಪ್ ಕಥೆಯನ್ನು ಹಂಚಿಕೊಳ್ಳುತ್ತಿದ್ದಾರೆ. &quot;ನನ್ನ ಮಾಜಿ ಪ್ರೇಮಿ ಸಾವಿಗೂ ಮುನ್ನ ನನಗೆ ಇಮೇಲ್ ಮಾಡಿದ್ದರು. ಮಿಸ್ ಯು ಮುದ್ದು, ಮುಂದೆ ಜನ್ಮವಿದ್ದರೆ ನೀನೇ ಸಿಗು ಎಂದು ಬರೆದಿದ್ದರು&quot; ಎಂದು ಹೇಳಿಕೊಳ್ಳುವ ಮೂಲಕ ಸೋನು ಕಣ್ಣೀರಿಟ್ಟಿದ್ದರು. ಈ ಭಾವನಾತ್ಮಕ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಸಬ್&zwnj;ಸ್ಕ್ರಿಪ್ಶನ್ ಪ್ಲಾನ್ ಘೋಷಿಸಿರುವುದು ಕೆಲವರಿಗೆ ಅಚ್ಚರಿ ಮೂಡಿಸಿದೆ.&lt;/p&gt;&lt;p&gt;ಸೋನು ಗೌಡ ಅವರ ಈ ಹೊಸ ಬಿಸಿನೆಸ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳು 'ನಿಮ್ಮ ವೈಯಕ್ತಿಕ ನಿರ್ಧಾರ' ಎಂದು ಬೆಂಬಲಿಸುತ್ತಿದ್ದರೆ, ಟ್ರೋಲರ್&zwnj;ಗಳು ಮಾತ್ರ 'ನಿಮ್ಮ ಅಳುವಿನ ಕಥೆ ಹೇಳಿ ಈಗ ಸಬ್&zwnj;ಸ್ಕ್ರಿಪ್ಶನ್ ಮಾಡಿಸಲು ಹೊರಟಿದ್ದೀರಾ?' ಎಂದು ಕಾಲೆಳೆಯುತ್ತಿದ್ದಾರೆ. ಒಟ್ಟಾರೆಯಾಗಿ, ಸೋನು ಶ್ರೀನಿವಾಸ್ ಗೌಡ ಏನೇ ಮಾಡಿದರೂ ಅದು ಸುದ್ದಿಯಾಗುವುದು ಮಾತ್ರ ಗ್ಯಾರಂಟಿ. ಮುಂದಿನ ದಿನಗಳಲ್ಲಿ ಈ ಸಬ್&zwnj;ಸ್ಕ್ರಿಪ್ಶನ್&zwnj;ನಲ್ಲಿ ಅವರು ಯಾವ ರೀತಿಯ ಕಂಟೆಂಟ್ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>tv-talk</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/tv-talk/sonu-srinivas-gowda-starts-instagram-subscription-exclusive-content-costlier-than-netflix-and-hotstar-sat/articleshow-1lb2r5y"/>
        </item>
        <item>
            <title><![CDATA[ಭಾರ್ಗವಿ LLB ಗೆ ಎಂಟ್ರಿ ಕೊಡ್ತಿದ್ದಾರೆ ಬಿಗ್ ಬಾಸ್ ಬ್ಯೂಟಿ ಸ್ಪಂದನಾ ಸೋಮಣ್ಣ]]></title>
            <link>https://kannada.asianetnews.com/gallery/tv-talk/spandana-somanna-to-act-in-bhargavi-llb-serial-2awyupv</link>
            <guid isPermaLink="true">https://kannada.asianetnews.com/gallery/tv-talk/spandana-somanna-to-act-in-bhargavi-llb-serial-2awyupv</guid>
            <pubDate>Wed, 15 Apr 2026 16:07:11 +0530</pubDate>
            <description><![CDATA[&lt;p&gt;ಬಿಗ್ ಬಾಸ್ ನಲ್ಲಿ ಮಿಂಚಿದ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಸುಂದರಿ ಸ್ಪಂದನಾ ಸೋಮಣ್ಣ ಶೀಘ್ರದಲ್ಲೇ ಭಾರ್ಗವಿ LLB ಧಾರಾವಾಹಿಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಇದೆ. ಹಾಗಿದ್ರೆ ಸ್ಪಂದನಾ ಪಾತ್ರ ಏನಿರದೆ? ನಾಯಕಿ ಭಾರ್ಗವಿಗೆ ಎದುರಾಗುವ ಪಾತ್ರದಲ್ಲಿ ನಟಿಸುತ್ತಾರ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kg51f0f2kafaqx8sa7kkq064,imgname-spandana-somanna--2--1769695838690.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ನಲ್ಲಿ ಮಿಂಚಿದ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಸುಂದರಿ ಸ್ಪಂದನಾ ಸೋಮಣ್ಣ ಶೀಘ್ರದಲ್ಲೇ ಭಾರ್ಗವಿ LLB ಧಾರಾವಾಹಿಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಇದೆ. ಹಾಗಿದ್ರೆ ಸ್ಪಂದನಾ ಪಾತ್ರ ಏನಿರದೆ? ನಾಯಕಿ ಭಾರ್ಗವಿಗೆ ಎದುರಾಗುವ ಪಾತ್ರದಲ್ಲಿ ನಟಿಸುತ್ತಾರ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಭಾರ್ಗವಿ LLB. ವಕೀಲೆಯಾಗಿರುವ ಭಾರ್ಗವಿ ಜೆಪಿ ಪಾಟೀಲ್ ವಿರುದ್ಧ ಹೋರಾಡುವ ಕಥೆ ಇದಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಖತ್ ಟ್ವಿಸ್ಟ್ ಮತ್ತು ಟರ್ನ್ ಗಳು ಧಾರಾವಾಹಿಯಲ್ಲಿ ಬಂದಿವೆ. ಇದೀಗ ಹೊಸ ಪಾತ್ರದ ಎಂಟ್ರಿಯಾಗಲಿದೆ.&lt;/p&gt;&lt;img&gt;&lt;p&gt;ಸೋಶಿಯಲ್ ಮೀಡೀಯಾದಲ್ಲಿ ಪ್ರಸಾರವಾಗುತ್ತಿರುವ ಮಾಹಿತಿಯ ಪ್ರಕಾರ ಶೀಘ್ರದಲ್ಲಿ ನಟಿ ಸ್ಪಂದನಾ ಸೋಮಣ್ಣ ಭಾರ್ಗವಿ LLB ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆದರೆ ಅವರು ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.&lt;/p&gt;&lt;img&gt;&lt;p&gt;ಸ್ಪಂದನಾ ಸೋಮಣ್ಣ ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಗುರುತಿಸಿಕೊಂಡ ನಟಿ, ಸಿನಿಮಾ ಮಾಡಿದ್ದರು ಸೋತಿದ್ದರು. ಆದರೆ ನಟಿಸಿದ ಎರಡೂ ಧಾರಾವಾಹಿಗಳು ನಟಿಗೆ ಹೆಸರು ತಂದುಕೊಟ್ಟಿತು. &lsquo;ಗೃಹಪ್ರವೇಶ&rsquo; ಧಾರಾವಾಹಿ ಬೇಗನೆ ಪ್ರಸಾರ ನಿಲ್ಲಿಸಿದರೂ, &lsquo;ಕರಿಮಣಿ&rsquo; ಧಾರಾವಾಹಿಯಲ್ಲಿ ಸಾಹಿತ್ಯ ಆಗಿ ಜನ ಮನ ಗೆದ್ದಿದ್ದರು.&lt;/p&gt;&lt;img&gt;&lt;p&gt;ಸೀರಿಯಲ್ ಬಳಿಕ ಸ್ಪಂದನಾ ಸೋಮಣ್ಣ ಬಿಗ್ ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಸಿ ಮಿಂಚಿದರು. ಈ ಸೀಸನ್ ನಲ್ಲಿ ಕಳ್ಳ ಪುಟ್ಟಿ ಎನ್ನುವ ಹೆಸರನ್ನು ಕೂಡ ಪಡೆದಿದ್ದರು. ಮುಗ್ಧ ನಡೆ, ಸರಳ ಸ್ಪಭಾವ, ಆಕೆಯ ಲೇಸಿನೆಸ್ ಮೂಲಕ ಸದ್ದು ಮಾಡಿದ್ದರು. ಜೊತೆಗೆ ಆಟ ಆಡನೆ ಕೊನೆಯ ವಾರದ ವರೆಗೂ ಬಂದಿದ್ದಾರೆ ಎಂದು ಟ್ರೋಲ್ ಕೂಡ ಆಗಿತ್ತು.&lt;/p&gt;&lt;img&gt;&lt;p&gt;ಇದೀಗ ಭಾರ್ಗವಿ LLB ಮೂಲಕ ಮತ್ತೆ ಕಿರುತೆರೆಗೆ ಸ್ಪಂದನಾ ಎಂಟ್ರಿ ಕೊಡುತ್ತಿದ್ದಾರೆ. ಇವರ ಪಾತ್ರದ ಬಗ್ಗೆ ಇನ್ನೂ ರಿವೀಲ್ ಆಗಿಲ್ಲ. ಸದ್ಯ ಭಾರ್ಗವಿ ಮತ್ತು ಅರ್ಜುನ್ ನಡುವೆ ವಿರಸ ಮೂಡಿರುವುದರಿಂದ ಅರ್ಜುನ್ ಗೆ ಹತ್ತಿರವಾಗುವ ಪಾತ್ರದಲ್ಲಿ ಸ್ಪಂದನಾ ನಟಿಸುತ್ತಾರೆಯೇ? ಎನ್ನುವ ಸಂಶಯ ಕೂಡ ಇದೆ. ಅಷ್ಟಕ್ಕೂ ಸ್ಪಂದನಾ ಎಂಟ್ರಿ ಹೇಗಿರುತ್ತೆ ಕಾದು ನೋಡಬೇಕು.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/spandana-somanna-to-act-in-bhargavi-llb-serial-2awyupv"/>
        </item>
        <item>
            <title><![CDATA[ಬಿಗ್ ಬಾಸ್ ವಿನ್ನರ್ ನಟಿಗೆ ಗೋಮಾಂಸ ತಿನ್ನುವಂತೆ ಒತ್ತಾಯಿಸಿದ ನಟ: ವೀಡಿಯೋ ವೈರಲ್ ಆಗ್ತಿದ್ದಂತೆ ತೀವ್ರ ಆಕ್ರೋಶ]]></title>
            <link>https://kannada.asianetnews.com/tv-talk/model-shiyas-kareem-forced-malayalam-big-boss-winner-anumol-to-eat-beef/articleshow-364ogyn</link>
            <guid isPermaLink="true">https://kannada.asianetnews.com/tv-talk/model-shiyas-kareem-forced-malayalam-big-boss-winner-anumol-to-eat-beef/articleshow-364ogyn</guid>
            <pubDate>Tue, 14 Apr 2026 13:20:28 +0530</pubDate>
            <description><![CDATA[&lt;p&gt;ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, &amp;nbsp;ನಟ ಶಿಯಸ್ ಕರೀಮ್ ಅವರು ಹಿಂದೂ ನಟಿ ಅನುಮೊಲ್ ಅವರಿಗೆ ಗೋಮಾಂಸ ತಿನ್ನಲು ಒತ್ತಾಯಿಸಿದ್ದಾರೆ. ನಟಿ ನಿರಾಕರಿಸಿದಾಗ, ಆತ ಆಕೆಯನ್ನು 'ನೀನು ಬಿಜೆಪಿ ಬೆಂಬಲಿಗಳೇ?' ಎಂದು ಪ್ರಶ್ನಿಸಿದ್ದು, ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp5ezt980vd2c2488vtb51nw,imgname-shiyas-kareem-force-anumol-to-eat-beef-1776152471848.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಹಂದಿ ಮಾಂಸ ತಿನ್ನು ಅಂದ್ರೆ ಸುಮ್ಮನಿರುತ್ತಿದ್ದರೆ? ನಟನ ವಿರುದ್ಧ ನೆಟ್ಟಿಗರ ಆಕ್ರೋಶ:&lt;/strong&gt;&lt;/h2&gt;&lt;p&gt;ಹಿಂದೂ ಸಮುದಾಯದಲ್ಲಿ ಗೋವನ್ನು ದೇವರೆಂದೇ ಪೂಜಿಸಲಾಗುತ್ತದೆ. ಮುಕ್ಕೋಟಿ ದೇವರು ಗೋವಿನಲ್ಲಿ ನೆಲೆಸಿರುತ್ತವೆ ಎಂದು ಹಿಂದೂ ಜನರು ನಂಬುತ್ತಾರೆ. ಹೀಗಾಗಿ ಹಿಂದು ಸಮುದಾಯದ ಜನ ಬೀಫ್ ತಿನ್ನುವುದಿಲ್ಲ, ಅದು ಅವರ ನಂಬಿಕೆಗೆ ವಿರುದ್ಧವಾದುದು. ಆದರೆ ಗೋಮಾಂಸವನ್ನು ಕದ್ದು ತಿನ್ನುವ ಹಿಂದೂಗಳ ಸಂಖ್ಯೆ ಏನು ಕಡಿಮೆ ಏನಿಲ್ಲ, ಮುಸ್ಲಿಮರಿಗೆ ಹಂದಿ ಮಾಂಸ ಹೇಗೆ ನಿಷೇಧವೋ ಅವರಿಗೆ ಹೇಗೆ ಹಂದಿ ಮಾಂಸ ತಿನ್ನಿ ಅಂತ ಒತ್ತಾಯಿಸಲಾಗುವುದಿಲ್ಲವೋ ಹಾಗೆಯೇ ಹಿಂದೂಗಳಿಗೂ ಗೋಮಾಂಸ ತಿನ್ನುವಂತೆ ಒತ್ತಾಯಿಸುವಂತಿಲ್ಲ, ಆದರೆ ಕೇರಳದಲ್ಲಿ ಗೋಮಾಂಸವೆಂಬುದು ಬಹುತೇಕರ ಸಾಮಾನ್ಯ ಆಹಾರವಾಗಿದೆ.&amp;nbsp;&lt;/p&gt;&lt;h3&gt;&lt;strong&gt;ಬಿಗ್ಬಾಸ್ ವಿನ್ನರ್ ನಟಿಗೆ ಗೋಮಾಂಸ ತಿನ್ನುವಂತೆ ಒತ್ತಾಯಿಸಿದ ನಟ&lt;/strong&gt;&lt;/h3&gt;&lt;p&gt;ಇಲ್ಲಿನ ಸರ್ಕಾರಿ, ಖಾಸಗಿ ಕಾರ್ಯಕ್ರಮಗಳಲ್ಲಿ ಗೋಮಾಂಸವೆಂಬುದು ಸಾಮಾನ್ಯವಾಗಿದ್ದು, ಇಲ್ಲಿ ಕೆಲ ಹಿಂದೂಗಳು ಗೋಮಾಂಸವನ್ನು ಸಹಜವೆಂಬಂತೆ ತಿನ್ನುತ್ತಾರೆ. ಆದರೆ ತಿನ್ನದವರನ್ನು ಇಲ್ಲಿ ಗೋಮಾಂಸ ತಿನ್ನಿ ಎಂದು ಯಾರು ಒತ್ತಾಯಿಸುವಂತಿಲ್ಲ, ಹಾಗೂ ಒತ್ತಾಯಿಸಲು ಬಾರದು ಕೂಡ ಆಹಾರದ ಆಯ್ಕೆ ಅವರವರ ಇಷ್ಟ. ಆದರೆ ಇಲ್ಲೊಂದು ಕಡೆ ಗೋಮಾಂಸ ನಿರಾಕರಿಸಿದ ಹಿಂದೂ ನಟಿಗೆ &amp;nbsp;ನಟನೋರ್ವ ಗೋಮಾಂಸ ತಿನ್ನುವಂತೆ ಒತ್ತಾಯಿಸಿದ್ದಲ್ಲದೇ ಆಕೆ ಗೋಮಾಂಸ ನಿರಾಕರಿಸಿದ್ದಕ್ಕೆ ಬಿಜೆಪಿ ಬೆಂಬಲಿಗರ ಎಂದು ಪ್ರಶ್ನೆ ಮಾಡಿದ್ದಾನೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ವೀಡಿಯೋ ವೈರಲ್ ಆಗ್ತಿದ್ದಂತೆ &amp;nbsp;ಮಾಡೆಲ್ ಶಿಯಸ್ ವಿರುದ್ಧ ತೀವ್ರ ಆಕ್ರೋಶ&lt;/strong&gt;&lt;/h3&gt;&lt;p&gt;ಹೌದು ಕೇರಳದಲ್ಲಿ ನಡೆದ ಸಮಾರಂಭವೊಂದರಲ್ಲಿ ಕೇರಳದ ಬಿಗ್&zwnj;ಬಾಸ್ ಸೀಸನ್ 7ರ ವಿನ್ನರ್ ಹಾಗೂ ಟಿವಿ ನಟಿ ಹಾಗೂ ನಿರೂಪಕಿ ಆಗಿರುವ ಅನುಮೊಲ್ ಆರ್ ಎಸ್ ಅಥವಾ ಅನ್&zwnj;ಮೋಲ್ ಅನುಕುಟ್ಟಿ ಎಂಬುವವರಿಗೆ ನಟ ಹಾಗೂ ಮಾಡೆಲ್ ಆಗಿರುವ ಶಿಯಸ್ ಕರೀಮ್ ಅವರು ದನದ ಮಾಂಸ ತಿನ್ನುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ದನದ ಮಾಂಸ ತಿನ್ನುವುದಕ್ಕೆ ನಟಿ ಅನ್&zwnj;ಮೋಲ್ ನಯವಾಗಿ ನಿರಾಕರಿಸಿದ್ದಾರೆ. ಆದರೆ ಇದನ್ನು ಸಹಜವಾಗಿ ಸ್ವೀಕರಿಸದ ಶಿಯಸ್ ಕರೀಮ್ ಆಕೆಗೆ ನೀನು ಬಿಜೆಪಿ ಬೆಂಬಲಿಗಳ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಶಿಯಸ್ ಕರೀಮ್ ನಡೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಆತ ಅನುಮೋಲ್ ಬೀಪ್&zwnj; ಅನ್ನು, ತಿನ್ನು ಅನು ತಿನ್ನು ಎಂದು ಹೇಳುವುದನ್ನು ಕಾಣಬಹುದು. ಆದರೆ ಆಕೆ ನಿರಾಕರಿಸಿದಾಗ ಆತ ನೀನು ಬಿಜೆಪಿ ಬೆಂಬಲಿಗಳ ಎಂದು ಕೇಳಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೀದಿ ಕಾಳಗದ ವೇಳೆ ಅಪ್ಪನ ರಕ್ಷಣೆಗೆ ಗನ್ ಹೊರತೆಗೆದ ಮಗಳು: ವೀಡಿಯೋ ಭಾರಿ ವೈರಲ್&lt;/strong&gt;&lt;/p&gt;&lt;p&gt;ಅನೇಕರು ಈ ಘಟನೆಯನ್ನು ಕೇರಳ ಸ್ಟೋರಿಗೆ ಹೋಲಿಕೆ ಮಾಡಿದ್ದಾರೆ. ಒಂದು ವೇಳೆ ಆ ಹಿಂದೂ ಮಹಿಳೆ ಆತನಿಗೆ ಹಂದಿ ಮಾಂಸ ತಿನ್ನುವಂತೆ ಹೇಳಿದ್ದರೆ ಆತ ಒಪ್ಪಿಕೊಳ್ಳುತ್ತಿದ್ದಾನಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ತೀವ್ರ ಚರ್ಚೆಗೆ ನಾಂದಿ ಹಾಡಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಗಳ ಮೇಲೆ ಅತ್ಯಾ*ಚಾರವೆಸಗಿದ ವ್ಯಕ್ತಿ ಕೊಲೆ: ತಾಯಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ&lt;/strong&gt;&lt;/p&gt;&lt;p&gt;Kerala Story is REAL!&amp;nbsp;Shiyas Kareem a malayalam TV celebrity forcing a Hindu woman to eat BEEF.He shouted at her. Eat.. Eat&hellip; Anu Eat..When she refused, he turned aggressive.&amp;nbsp;Asked if she was on a diet or a BJP follower. pic.twitter.com/aWr5oEUBuw&lt;/p&gt;&lt;p&gt;&mdash; The Jaipur Dialogues (@JaipurDialogues) April 14, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>tv-talk</category>
            <dc:creator>Anusha Kb</dc:creator>
            <atom:link href="https://kannada.asianetnews.com/tv-talk/model-shiyas-kareem-forced-malayalam-big-boss-winner-anumol-to-eat-beef/articleshow-364ogyn"/>
        </item>
        <item>
            <title><![CDATA[Yes ಹೇಳಿ ವರ್ಷ ಒಂದು… ಆಮೇಲೆ ಆಗಿದ್ದೇ ಬೇರೆ ಎಂದ ವೈಷ್ಣವಿ ಗೌಡ ಪತಿ]]></title>
            <link>https://kannada.asianetnews.com/gallery/tv-talk/vaishnavi-gowda-celebrates-1st-year-engagement-anniversary-46hhtgv</link>
            <guid isPermaLink="true">https://kannada.asianetnews.com/gallery/tv-talk/vaishnavi-gowda-celebrates-1st-year-engagement-anniversary-46hhtgv</guid>
            <pubDate>Tue, 14 Apr 2026 15:50:19 +0530</pubDate>
            <description><![CDATA[&lt;p&gt;ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವರು ನಿಶ್ಚಿತಾರ್ಥವಾಗಿ ಒಂದು ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಪತಿ ಅನುಕೂಲ್ ಮಿಶ್ರಾ ವಿಶೇಷ ಫೋಟೊಗಳ ಮೂಲಕ ಪತ್ನಿಗೆ ಶುಭಾಶಯ ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jrvpn20sdczdr673wxj0nx33,imgname-new-project--91-.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವರು ನಿಶ್ಚಿತಾರ್ಥವಾಗಿ ಒಂದು ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಪತಿ ಅನುಕೂಲ್ ಮಿಶ್ರಾ ವಿಶೇಷ ಫೋಟೊಗಳ ಮೂಲಕ ಪತ್ನಿಗೆ ಶುಭಾಶಯ ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹ ವಾರ್ಷಿಕೋತ್ಸವಕ್ಕೆ ಇನ್ನೂ ಒಂದೆರಡು ತಿಂಗಳು ಬಾಕಿ ಇದೆ. ಆದರೆ ನಟಿಯ ಪತಿ ಇವತ್ತಿನ ಸ್ಪೆಷಲ್ ಡೇ ನೆನಪಿಸಿಕೊಂಡು, ವಿಶೇಷವಾದ ಫೋಟೊ ಹಂಚಿಕೊಂಡು ಶುಭ ಕೋರಿದ್ದಾರೆ.&lt;/p&gt;&lt;img&gt;&lt;p&gt;ಅಂದ ಹಾಗೆ ಕಳೆದ ವರ್ಷ ಇದೇ ದಿನ ಅಂದರೆ ಏಪ್ರಿಲ್ 14ರಂದು ವೈಷ್ಣವಿ ಗೌಡ, ಸಿಂಗಲ್ ಆಗಿದ್ದವರು, ಮಿಂಗಲ್ ಆಗೋದಕ್ಕೆ ಅಸ್ತು ಎಂದಿದ್ದರು. ಅಂದರೆ, ಅನುಕೂಲ್ ಮಿಶ್ರಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ಭಾರಿ ಸುದ್ದಿಯಾಗಿದ್ದರು. ಇದೀಗ ಆ ದಿನಕ್ಕೆ ಒಂದು ವರ್ಷ ತುಂಬಿದೆ.&lt;/p&gt;&lt;img&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ ನಿಶ್ಚಿತಾರ್ಥದ ಸುಂದರ ಕ್ಷಣಗಳ ಫೋಟೊ ಗಳನ್ನು ಹಂಚಿಕೊಂಡಿರುವ ಅನುಕೂಲ್ ಮಿಶ್ರಾ &ldquo;ಒಂದು ವರ್ಷದ ಹಿಂದೆ ಅವಳು yes ಎಂದಳು. ನನ್ನ ಜೀವನ ಇನ್ನಷ್ಟು ಸುಂದರವಾಯಿತು... ಮತ್ತು ನನಗೆ 'Yes Dear' ವಿಭಾಗಕ್ಕೆ ಬಡ್ತಿ ಸಿಕ್ಕಿತು. (1 year ago she said yes. My life got more beautiful&hellip; and I got promoted to &lsquo;Yes Dear&rsquo; department.&rdquo;) ಎಂದು ಪ್ರೀತಿಯಿಂದ ವಿಶ್ ಮಾಡಿ ಪತ್ನಿಯ ಕಾಲೆಳೆದಿದ್ದಾರೆ.&lt;/p&gt;&lt;img&gt;&lt;p&gt;ವೈಷ್ಣವಿ ಗೌಡ ವಿವಾಹವು ಉತ್ತರ ಪ್ರದೇಶ ಮೂಲದ ವಾಯುಪಡೆ ಅಧಿಕಾರಿ ಅನುಕೂಲ್ ಮಿಶ್ರಾ ಜೊತೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇದು ಅರೇಂಜ್ ಮ್ಯಾರೇಜ್, ಮನೆಯವರು ನೋಡಿ ಮಾಡಿದ ಬಂಧ ಎಂದು ವೈಷ್ಣವಿ ಈ ಹಿಂದೆ ಹೇಳಿದ್ದರು. ಈ ವಿವಾಹವು ಅದ್ಧೂರಿಯಾಗಿ ಉತ್ತರ ಭಾರತೀಯ ಶೈಲಿಯಲ್ಲಿಯೇ ನಡೆದಿತ್ತು.&lt;/p&gt;&lt;img&gt;&lt;p&gt;ಅಗ್ನಿ ಸಾಕ್ಷಿ ಮೂಲಕ ಜನಪ್ರಿಯತೆ ಪಡೆದು, ಸೀತಾ ರಾಮ ಧಾರಾವಾಹಿ ಮೂಲಕ ಜನಮನ ಗೆದ್ದ ವೈಷ್ಣವಿ ಗೌಡ, ಇದೀಗ ಹೊಸ ಧಾರಾವಾಹಿಯಲ್ಲಿ, ಹೊಸ ರೀತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಕುರಿತು ನಟಿ ಈಗಾಗಲೇ ಹೇಳಿದ್ದಾರೆ. ಈ ಧಾರಾವಾಹಿಯಲ್ಲಿ ವೈಷ್ಣವಿ ಜೊತೆ ಕೃತಿಕಾ ರವೀಂದ್ರ ಕೂಡ ನಟಿಸುತ್ತಿದ್ದಾರೆ. ಆದರೆ ಧಾರಾವಾಹಿ ಯಾವ ವಾಹಿನಿಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/vaishnavi-gowda-celebrates-1st-year-engagement-anniversary-46hhtgv"/>
        </item>
        <item>
            <title><![CDATA[Bigg Boss ಧನುಶ್ರೀ ಶಾಪ್‌ನಲ್ಲಿ ಕಳ್ಳತನ; ದೇವರಿದ್ದಾನಾ ಎಂದು ಕೇಳಿದ್ದಕ್ಕೆ, ತಕ್ಕ ಉತ್ತರ ಕೊಟ್ಟ ಭಗವಂತ]]></title>
            <link>https://kannada.asianetnews.com/gallery/tv-talk/bigg-boss-kannada-8-dhanushree-nail-shop-item-theft-6r3grqv</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-8-dhanushree-nail-shop-item-theft-6r3grqv</guid>
            <pubDate>Thu, 16 Apr 2026 12:56:05 +0530</pubDate>
            <description><![CDATA[&lt;p&gt;Bigg Boss Dhanushree: ಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj; 8 ಖ್ಯಾತಿಯ ಧನುಶ್ರೀ ಅವರ ಶಾಪ್&zwnj;ನಲ್ಲಿ ಕಳ್ಳತನ ಆಗಿದೆ. ಮಂತ್ರಿ ಮಾಲ್&zwnj;ನಲ್ಲಿ ಅವರು ನೇಲ್&zwnj; ಶಾಪ್&zwnj; ಹಾಕಿದ್ದರು. ಒಟ್ಟೂ 80000 ರೂಪಾಯಿ ಮೌಲ್ಯದ ವಸ್ತು ಕಳ್ಳತನ ಆಗಿದೆ. ಪೊಲೀಸರಿಗೆ ದೂರು ಕೊಟ್ಟಿದ್ದೇವೆ ಎಂದು ಧನುಶ್ರೀ ಹೇಳಿದ್ದರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpajbq4fhvc817ytwm3hbzhq,imgname-new-project--91--1776323779727.jpg" type="image/jpeg" height="390" width="690"/>
            <content:encoded><![CDATA[&lt;p&gt;Bigg Boss Dhanushree: ಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj; 8 ಖ್ಯಾತಿಯ ಧನುಶ್ರೀ ಅವರ ಶಾಪ್&zwnj;ನಲ್ಲಿ ಕಳ್ಳತನ ಆಗಿದೆ. ಮಂತ್ರಿ ಮಾಲ್&zwnj;ನಲ್ಲಿ ಅವರು ನೇಲ್&zwnj; ಶಾಪ್&zwnj; ಹಾಕಿದ್ದರು. ಒಟ್ಟೂ 80000 ರೂಪಾಯಿ ಮೌಲ್ಯದ ವಸ್ತು ಕಳ್ಳತನ ಆಗಿದೆ. ಪೊಲೀಸರಿಗೆ ದೂರು ಕೊಟ್ಟಿದ್ದೇವೆ ಎಂದು ಧನುಶ್ರೀ ಹೇಳಿದ್ದರು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಓರ್ವ ವ್ಯಕ್ತಿ ಮೇಲೆ ಡೌಟ್&zwnj; ಇದ್ದು, ಅಧಿಕೃತ ಆದ್ಮೇಲೆ ಹೇಳ್ತೀವಿ. ಕಳ್ಳತನ ಆಗಿದೆ ಎಂದು ತಂದೆ-ತಾಯಿ ಬೇಸರ ಮಾಡಿಕೊಂಡಿದ್ದಾರೆ. ಒಳ್ಳೆತನ ಇಟ್ಟುಕೊಂಡಿದ್ದಕ್ಕೆ ನಮಗೆ ಹೀಗೆ ಆಗ್ತಿದೆಯಾ ಎಂದು ಅವರು ಬೇಸರ ಹೊರಹಾಕಿದ್ದಾರೆ. ಒಂದು ಸುಳ್ಳು ಹೇಳಿದರೂ ಕೂಡ ಹೀಗೆ ಸುಳ್ಳು ಹೇಳಿದ್ವಾ ಎಂದು ವಾರಗಟ್ಟಲೇ ಬೇಸರ ಮಾಡಿಕೊಳ್ತೀವಿ ಎಂದು ಧನುಶ್ರೀ ಹೇಳಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಆರಂಭದಲ್ಲಿ ಎರಡು ಲಕ್ಷ ರೂಪಾಯಿ ಮೌಲ್ಯದ ಕಳ್ಳತನ ಆಗಿದೆ ಎಂದುಕೊಂಡೆ. ಆಮೇಲೆ 70 ಲಕ್ಷ ರೂಪಾಯಿ ಎಂದು ಗೊತ್ತಾಯ್ತು. ಇನ್ನೂ ಕೂಡ ಅಂಗಡಿಯಲ್ಲಿ ಎಷ್ಟು ಮೌಲ್ಯದ ವಸ್ತು ಕಳ್ಳತನ ಆಗಿದೆ ಎಂದು ಅಧಿಕೃತವಾಗಿ ಗೊತ್ತಾಗಬೇಕು. ಜನರು ಕೂಡ ಆ ವ್ಯಕ್ತಿ ಬಗ್ಗೆ ಡೌಟ್&zwnj; ಹೊರಹಾಕಿದ್ದರು ಎಂದು ಧನುಶ್ರೀ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಂಗಡಿಯಲ್ಲಿದ್ದ ನೇಲ್&zwnj; ವಸ್ತುಗಳು, ಬಿಲ್ಲಿಂಗ್&zwnj; ಮಶಿನ್&zwnj; ಸಮೇತ ಎಲ್ಲವೂ ಕಳ್ಳತನ ಆಗಿದೆ. ಎಷ್ಟು ಹುಷಾರಾಗಿರಬೇಕು ಎಂದು ಪಾಠ ಕಲಿಸುವುದು ಎಂದು ಧನುಶ್ರೀ ಹೇಳಿದ್ದಾರೆ. ಕೇರ್&zwnj;ಲೆಸ್&zwnj; ಆಗಿರಬೇಡಿ, ಹುಷಾರಾಗಿರಿ ಎಂದು ಕಾಮೆಂಟ್&zwnj; ಹಾಕಬೇಡಿ, ನನಗೆ ಉರಿದಿದೆ ಎಂದು ಧನುಶ್ರೀ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮಾಲ್&zwnj;ನಲ್ಲಿ ಸಿಸಿ ಕ್ಯಾಮರಾ ಹಾಳಾಗಿದೆ. ಅದನ್ನು ಕೂಡ ಚೆಕ್&zwnj; ಮಾಡಬೇಕು, ಆಮೇಲೆ ಯಾರು ಕಳ್ಳರು ಎಂದು ಗೊತ್ತಾಗುವುದು ಎಂದು ಧನುಶ್ರೀ ಹೇಳಿದ್ದಾರೆ. ಶಾಪ್&zwnj;ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೇ ಕದ್ದಿದ್ದಾನೆ ಎಂದು ಡೌಟ್&zwnj; ಇದೆ, ಒಳ್ಳೆಯತನದ ಬಗ್ಗೆ ಯೋಚನೆ ಮಾಡಿ ಕೆಲಸ ಕೊಟ್ಟೆವು, ಹೀಗೆ ಆಗಿದೆ ಎಂದು ಧನುಶ್ರೀ ಹೇಳಿದ್ದಾರೆ.&lt;/p&gt;&lt;img&gt;&lt;p&gt;ನಾನು ಈಗ ಮದುವೆ ಆಗಿ ಗಂಡನ ಜೊತೆ ಇರೋ ಟೈಮ್&zwnj; ಆಗಿತ್ತು. ಈ ಟೈಮ್&zwnj;ನಲ್ಲಿ ಮಗಳು ಪೊಲೀಸ್&zwnj; ಠಾಣೆ ಮೆಟ್ಟಿಲು ಹತ್ತುತ್ತಿದ್ದಾಳೆ ಎಂದು ಧನುಶ್ರೀ ಅವರು ಬೇಸರ ಹೊರಹಾಕಿದ್ದಾರೆ. ಅಂದಹಾಗೆ ಪೊಲೀಸ್&zwnj; ಠಾಣೆ ಮೆಟ್ಟಿಲೇರಿ ನಾಲ್ಕು ಗಂಟೆಗೆ ಕಳ್ಳ ಹಾಗೂ ವಸ್ತುಗಳು ಸಿಕ್ಕಿವೆ. ಇನ್ನು ಕೋರ್ಟ್&zwnj; ಎಂದು ಮುಂದುವರೆಯೋದಿಲ್ಲ, ದೇವರೇ ಅವರಿಗೆ ಪಾಠ ಕಲಿಸ್ತಾನೆ ಎಂದು ಧನುಶ್ರೀ ಹೇಳಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/bigg-boss-kannada-8-dhanushree-nail-shop-item-theft-6r3grqv"/>
        </item>
        <item>
            <title><![CDATA[Anupama Gowda Weight Loss: ಆ ದಿನ ಮನನೊಂದು 10kg ಸಣ್ಣಗಾದ ಅನುಪಮಾ ಗೌಡ; ಇದರ ಸೀಕ್ರೇಟ್ ಏನು?]]></title>
            <link>https://kannada.asianetnews.com/gallery/tv-talk/bigg-boss-actress-anchor-anupama-gowda-weight-loss-journey-secret-reveal-9la4xg3</link>
            <guid isPermaLink="true">https://kannada.asianetnews.com/gallery/tv-talk/bigg-boss-actress-anchor-anupama-gowda-weight-loss-journey-secret-reveal-9la4xg3</guid>
            <pubDate>Thu, 16 Apr 2026 15:25:07 +0530</pubDate>
            <description><![CDATA[&lt;p&gt;Anupama Gowda Weight Loss: ಕನ್ನಡದ ಧಾರಾವಾಹಿಗಳಲ್ಲಿ ನಟಿಸಿ, ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡುತ್ತಿರುವ ಅನುಪಮಾ ಗೌಡ ಅವರು ಇಂದು ಬಳುಕುವ ಬಳ್ಳಿಯ ಥರ ಕಾಣುತ್ತಿದ್ದಾರೆ. ಆದರೆ ಈ ಹಿಂದೆ ಅವರು ದಪ್ಪಗಿದ್ದರಂತೆ, ಹೇಗೆ ಸಣ್ಣಗಾದೆ ಎಂದು ಹೇಳಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpatbhy36st1jj25kgrgqz9g,imgname-new-project--92--1776332163011.jpg" type="image/jpeg" height="390" width="690"/>
            <content:encoded><![CDATA[&lt;p&gt;Anupama Gowda Weight Loss: ಕನ್ನಡದ ಧಾರಾವಾಹಿಗಳಲ್ಲಿ ನಟಿಸಿ, ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡುತ್ತಿರುವ ಅನುಪಮಾ ಗೌಡ ಅವರು ಇಂದು ಬಳುಕುವ ಬಳ್ಳಿಯ ಥರ ಕಾಣುತ್ತಿದ್ದಾರೆ. ಆದರೆ ಈ ಹಿಂದೆ ಅವರು ದಪ್ಪಗಿದ್ದರಂತೆ, ಹೇಗೆ ಸಣ್ಣಗಾದೆ ಎಂದು ಹೇಳಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;2107 ರಲ್ಲಿ ಫೋಟೋಶೂಟ್&zwnj; ಮಾಡಿಸುತ್ತಿದ್ದೆ. ಕಾಸ್ಟ್ಯೂಮ್&zwnj; ಹಾಕಿಕೊಂಡಾಗ ನಾನು ದಪ್ಪ ಆಗಿದ್ದೇನೆ ಎಂದು ಗೊತ್ತಾಗಿತ್ತು. ಆಗ ನಾನು 65kg ತೂಕ ಇದ್ದೆ. ಯಾರೂ ಕೂಡ ದಪ್ಪಗಿದ್ದೀಯಾ ಎಂದು ಹೇಳಿರಲಿಲ್ಲ. ನನಗೆ ಅನಿಸಿ ಸಣ್ಣ ಆಗಬೇಕು ಎನ್ನೋ ಯೋಚನೆ ಬಂತು. ಆಗ ನಾನು ಅಕ್ಕ ಧಾರಾವಾಹಿಯಲ್ಲಿ ನಟಿಸುತ್ತಿದ್ದರೂ ಕೂಡ ಸೆಟ್&zwnj; ಊಟ ಮಾಡುತ್ತಿದ್ದೆ. ಆಗ ನನಗೆ 26 ವರ್ಷ ವಯಸ್ಸಾಗಿತ್ತು. ನಾನು ಕರಿಯರ್&zwnj; ಆರಂಭಿಸಿದಾಗ ಸಣ್ಣ ಇದ್ದೆ,ಆಮೇಲೆ ದಪ್ಪಗಾದೆ ಎಂದು ಅನುಪಮಾ ಗೌಡ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಆಮೇಲೆ ವರ್ಷ ಕಳೆಯುತ್ತಿದ್ದಂತೆ ದಪ್ಪ ಆದೆ. ಅಲ್ಲಿಯವರೆಗೆ ಕ್ಯಾಲರಿ, ಕ್ಯಾಲರಿ ಡೆಪಿಸಿಟ್&zwnj;, ಜಿಮ್&zwnj; ಟ್ರೇನಿಂಗ್&zwnj; ಬಗ್ಗೆ ಕೂಡ ಗೊತ್ತಿರಲಿಲ್ಲ. ಆದರೆ ವರ್ಕೌಟ್&zwnj;, ಡಯೆಟ್ ಮಾಡಿ ಸಣ್ಣಗಾದೆ. ಆದರೆ ನಾನು ಫಿಟ್&zwnj; ಆಗಿರಲಿಲ್ಲ ಎಂದು ಅನುಪಮಾ ಗೌಡ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಐದು ವರ್ಷಗಳ ಹಿಂದೆ ಪವಿ ಪಡುಕೋಣೆ ಅವರ ಜಿಮ್&zwnj;ಗೆ ಜಾಯಿನ್&zwnj; ಆದೆ, ನನ್ನ ಆರೋಗ್ಯ ಸಮಸ್ಯೆ ಬಗ್ಗೆ ಕೇಳಿಕೊಂಡು ಡಯೆಟ್&zwnj;, ವರ್ಕೌಟ್&zwnj; ಆರಂಭಿಸಿದೆವು. ಸ್ಟ್ರಾಂಗ್&zwnj; ಆಗಬೇಕಿತ್ತು, ಎರಡನೇ ಬಾರಿಗೆ ಬಿಗ್&zwnj; ಬಾಸ್&zwnj; ಶೋಗೆ ಹೋದಾಗ ನಾನು ಫಿಟ್&zwnj; ಆಗಿದ್ದೆ, ಆರಾಮಾಗಿ ಆಡುತ್ತಿದ್ದೆ ಎಂದು ಅನುಪಮಾ ಗೌಡ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಒಂದು ದಾಳಿಂಬೆ ಹಣ್ಣು ತಿಂದಾಗ ಎಷ್ಟು ಕ್ಯಾಲರಿ ಇರುವುದು ಎಂದು ಗೂಗಲ್&zwnj; ಮಾಡುತ್ತಿದ್ದೆ. ಈಗ ಪ್ರೋಟೀನ್&zwnj; ಫುಡ್&zwnj; ಹೆಚ್ಚು ತಿನ್ನುವೆ. ಈಗ ಎಷ್ಟು ತಿನ್ನಬೇಕು? ಏನು ತಿನ್ನಬೇಕು ಎಂದು ಗೊತ್ತಿದೆ. ನಾನು ಮನೆಯೂಟ ಮಾಡ್ತೀನಿ, ಹೊರಗಡೆ ನಾನು ಅಷ್ಟು ಊಟ ಮಾಡೋದಿಲ್ಲ. ವಾರದಲ್ಲಿ ನಾಲ್ಕು ದಿನ ಜಿಮ್&zwnj;ಗೆ ಹೋಗ್ತೀನಿ ಎಂದು ಅನುಪಮಾ ಗೌಡ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಜಿಮ್&zwnj; ಹೊರತಾಗಿ ನಾನು ಹೆಚ್ಚು ವಾಕ್&zwnj; ಮಾಡ್ತೀನಿ. ಮುಂದೆ ಮ್ಯಾರಥಾನ್&zwnj; ಓಡಬೇಕು ಎನ್ನೋ ಆಸೆ ಇದೆ. ನನಗೆ ಎಲ್ಲ ದಿನವೂ ಒಂದೇ ಥರ ಇದ್ದರೆ ಬೇಸರ ಆಗುವುದು. ಜೀವನದಲ್ಲಿ ಚಾಲೆಂಜಿಂಗ್&zwnj; ಇರಬೇಕು ಎಂದು ಅನುಪಮಾ ಗೌಡ ಹೇಳಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/bigg-boss-actress-anchor-anupama-gowda-weight-loss-journey-secret-reveal-9la4xg3"/>
        </item>
        <item>
            <title><![CDATA[ಬಟ್ಟೆ ಬಿಚ್ಚಿ ಕಿಚ್ಚು ಹಚ್ಚಿದ ನಟಿ ಅಕೌಂಟ್‌ಗೆ ಹರಿದು ಬಂತು ಲಕ್ಷ ಲಕ್ಷ ಹಣ; ಕೇಸ್ ದಾಖಲು, ಟ್ವಿಸ್ಟ್ ಮೇಲೆ ಟ್ವಿಸ್ಟ್!]]></title>
            <link>https://kannada.asianetnews.com/gallery/tv-talk/case-filed-against-bigg-boss-fame-controversy-queen-actress-vishnu-priya-bhimeneni-ais0qcg</link>
            <guid isPermaLink="true">https://kannada.asianetnews.com/gallery/tv-talk/case-filed-against-bigg-boss-fame-controversy-queen-actress-vishnu-priya-bhimeneni-ais0qcg</guid>
            <pubDate>Wed, 15 Apr 2026 20:19:06 +0530</pubDate>
            <description><![CDATA[&lt;p&gt;ಗ್ಲಾಮರ್ ಲೋಕದ ಗಮ್ಮತ್ತೇ ಅಂತಹದ್ದು! ಇಲ್ಲಿ ವಿವಾದಗಳು ಸುಮ್ಮನೆ ಬರುವುದಿಲ್ಲ, ಬಂದರೂ ಬರಿಗೈನಲ್ಲಿ ವಾಪಸ್ ಹೋಗುವುದಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಕಣ್ಣು ಆಕೆಯ ಮೇಲೆ ನೆಟ್ಟಿದೆ. ಹಣಕ್ಕಾಗಿ ಹಪಾಹಪಿಯೇ ಅಥವಾ ಸ್ಮಾರ್ಟ್ ಬಿಸಿನೆಸ್ಸಾ?&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8s2k8mvyq47k2pjjkwybzp,imgname-vishnu-priya-bhimeneni--2--1776263712020.jpg" type="image/jpeg" height="390" width="690"/>
            <content:encoded><![CDATA[&lt;p&gt;ಗ್ಲಾಮರ್ ಲೋಕದ ಗಮ್ಮತ್ತೇ ಅಂತಹದ್ದು! ಇಲ್ಲಿ ವಿವಾದಗಳು ಸುಮ್ಮನೆ ಬರುವುದಿಲ್ಲ, ಬಂದರೂ ಬರಿಗೈನಲ್ಲಿ ವಾಪಸ್ ಹೋಗುವುದಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಕಣ್ಣು ಆಕೆಯ ಮೇಲೆ ನೆಟ್ಟಿದೆ. ಹಣಕ್ಕಾಗಿ ಹಪಾಹಪಿಯೇ ಅಥವಾ ಸ್ಮಾರ್ಟ್ ಬಿಸಿನೆಸ್ಸಾ?&amp;nbsp;&lt;/p&gt;&lt;img&gt;&lt;p&gt;ಹಣಕ್ಕಾಗಿ ಹಪಾಹಪಿಯೇ ಅಥವಾ ಸ್ಮಾರ್ಟ್ ಬಿಸಿನೆಸ್ಸಾ? ಕೇಸ್ ಆದ ಬೆನ್ನಲ್ಲೇ ಕುಬೇರರಾದ ಬಿಗ್&zwnj;ಬಾಸ್ ಬೆಡಗಿ ವಿಷ್ಣುಪ್ರಿಯಾ!&lt;/p&gt;&lt;p&gt;ಗ್ಲಾಮರ್ ಲೋಕದ ಗಮ್ಮತ್ತೇ ಅಂತಹದ್ದು! ಇಲ್ಲಿ ವಿವಾದಗಳು ಸುಮ್ಮನೆ ಬರುವುದಿಲ್ಲ, ಬಂದರೂ ಬರಿಗೈನಲ್ಲಿ ವಾಪಸ್ ಹೋಗುವುದಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಕಣ್ಣು ಒಬ್ಬಾಕೆಯ ಮೇಲೆ ನೆಟ್ಟಿದೆ.&lt;/p&gt;&lt;img&gt;&lt;p&gt;ಆಕೆ ಬೇರಾರೂ ಅಲ್ಲ, ತೆಲುಗು ಕಿರುತೆರೆಯ ಹಾಟ್ ಅಂಡ್ ಬೋಲ್ಡ್ ಚೆಲುವೆ, ಬಿಗ್&zwnj;ಬಾಸ್ ಖ್ಯಾತಿಯ ವಿಷ್ಣುಪ್ರಿಯಾ ಭೀಮಿನೇನಿ. ವಿಷಯ ಏನಪ್ಪಾ ಅಂದ್ರೆ, ವಿಷ್ಣುಪ್ರಿಯಾ (Vishnu Priya Bhimeneni) ಮೇಲೆ ಅಶ್ಲೀಲತೆಯ ಆರೋಪದ ಮೇಲೆ ಪೊಲೀಸ್ ಕೇಸ್ ದಾಖಲಾಗಿದೆ. ಅಯ್ಯೋ ಪಾಪ, ನಟಿ ಸಂಕಷ್ಟಕ್ಕೆ ಸಿಲುಕಿದ್ರು ಅಂತ ನೀವು ಅಂದುಕೊಂಡರೆ, ಅಸಲಿ ಕಥೆಯೇ ಬೇರೆ ಇದೆ!&lt;/p&gt;&lt;img&gt;&lt;p&gt;ಪೊಲೀಸ್ ಕಂಪ್ಲೇಂಟ್ ಎಂಬ 'ಲಕ್ಕಿ ಚಾರ್ಮ್'!&lt;/p&gt;&lt;p&gt;ಸಾಮಾನ್ಯವಾಗಿ ಯಾರ ಮೇಲೆ ಆದ್ರೂ ಕೇಸ್ ದಾಖಲಾದ್ರೆ ಅವರು ಕಂಗಾಲಾಗುತ್ತಾರೆ. ಆದರೆ ವಿಷ್ಣುಪ್ರಿಯಾ ವಿಷಯದಲ್ಲಿ ಈ ಪೊಲೀಸ್ ಕೇಸ್ ಎಂಬುದು ಅಕ್ಷರಶಃ 'ವರದಾನ'ವಾಗಿ ಪರಿಣಮಿಸಿದೆ. ಹೌದು, ನೆಗಟಿವ್ ಪಬ್ಲಿಸಿಟಿ ಕೂಡ ಹೇಗೆ ಹಣ ತಂದುಕೊಡುತ್ತದೆ ಎಂಬುದಕ್ಕೆ ಈಕೆಯೇ ಲೈವ್ ಎಕ್ಸಾಂಪಲ್. ವಿಷ್ಣುಪ್ರಿಯಾ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ತನ್ನ 'ಎಕ್ಸ್&zwnj;ಕ್ಲೂಸಿವ್' ಫೋಟೋ ಮತ್ತು ವಿಡಿಯೋಗಳನ್ನು ನೋಡಲು ಅಭಿಮಾನಿಗಳಿಗೆ ತಿಂಗಳಿಗೆ 390 ರೂಪಾಯಿ ಸಬ್&zwnj;ಸ್ಕ್ರಿಪ್ಷನ್ ಫೀಸ್ ಇಟ್ಟಿದ್ದರು. ಇದೇ ವಿಚಾರಕ್ಕೆ ವಿಜಯವಾಡದ ಸೈಬರ್ ಕ್ರೈಂ ಪೊಲೀಸರಿಗೆ ಎಐಎಸ್ಎಫ್ (AISF) ಸಂಘಟನೆ ದೂರು ನೀಡಿತು. &quot;ಈಕೆ ಅರೆನಗ್ನ ವಿಡಿಯೋಗಳನ್ನು ಹಾಕಿ ಯುವಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ&quot; ಎಂಬುದು ದೂರುದಾರರ ಗಂಭೀರ ಆರೋಪವಾಗಿತ್ತು.&lt;/p&gt;&lt;img&gt;&lt;p&gt;ಟ್ವಿಸ್ಟ್ ಮೇಲೆ ಟ್ವಿಸ್ಟ್: ಉಕ್ಕಿ ಹರಿದ ಹಣದ ಹೊಳೆ!&lt;/p&gt;&lt;p&gt;ಯಾವಾಗ ಮಾಧ್ಯಮಗಳಲ್ಲಿ &quot;ವಿಷ್ಣುಪ್ರಿಯಾ ಮೇಲೆ ಕೇಸ್ ದಾಖಲಾಗಿದೆ, ಆಕೆ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಬಿಸಿಬಿಸಿ ಕಂಟೆಂಟ್ ಹಾಕುತ್ತಿದ್ದಾರೆ&quot; ಎಂಬ ಸುದ್ದಿ ಬಂತೋ, ನೆಟ್ಟಿಗರ ಕುತೂಹಲ ಗಗನಕ್ಕೇರಿತು. &quot;ಅಂತದ್ದೇನಿದೆ ಆಕೆಯ ಅಕೌಂಟ್&zwnj;ನಲ್ಲಿ?&quot; ಎಂದು ನೋಡಲು ಸಾವಿರಾರು ಜನ ಮುಗಿಬಿದ್ದರು. ಫಲಿತಾಂಶ ನೋಡಿ ಬೆಚ್ಚಿಬೀಳಬೇಡಿ!&lt;/p&gt;&lt;img&gt;&lt;p&gt;ಕೇಸ್&zwnj;ಗಿಂತ ಮೊದಲು: ಕೇವಲ 1,892 ಸಬ್&zwnj;ಸ್ಕ್ರೈಬರ್&zwnj;ಗಳಿದ್ದರು. ಅವರ ತಿಂಗಳ ಆದಾಯ ಸುಮಾರು 7.37 ಲಕ್ಷ ರೂಪಾಯಿ ಇತ್ತು.&lt;/p&gt;&lt;p&gt;ಕೇಸ್ ಆದ ನಂತರ: ಕೇವಲ ಕೆಲವೇ ದಿನಗಳಲ್ಲಿ ಈ ಸಂಖ್ಯೆ 5,600 ದಾಟಿದೆ!&lt;/p&gt;&lt;img&gt;&lt;p&gt;ಈಗಿನ ಆದಾಯ: ಈಗ ವಿಷ್ಣುಪ್ರಿಯಾ ಅವರ ತಿಂಗಳ ಆದಾಯ ಬರೋಬ್ಬರಿ 21 ಲಕ್ಷ ರೂಪಾಯಿಗಳಿಗೂ ಅಧಿಕವಾಗಿದೆ!&lt;/p&gt;&lt;p&gt;ಅಂದರೆ, ಒಂದು ದೂರು ಅಥವಾ ವಿವಾದದಿಂದಾಗಿ ಆಕೆಗೆ ತಿಂಗಳಿಗೆ ಸಿಗುತ್ತಿದ್ದ ಹಣದಲ್ಲಿ ಬರೋಬ್ಬರಿ 14 ಲಕ್ಷ ರೂಪಾಯಿ ಏರಿಕೆಯಾಗಿದೆ. ಇದನ್ನೇ ಅಲ್ವಾ 'ವಿವಾದದ ನಡುವೆ ಸುಗ್ಗಿ' ಅಂತ ಕರೆಯುವುದು?&lt;/p&gt;&lt;img&gt;&lt;p&gt;ಸಮಾಜಕ್ಕೆ ಮಾದರಿಯೇ ಅಥವಾ ಹಣವೇ ಮುಖ್ಯವೇ?&lt;/p&gt;&lt;p&gt;ಒಂದು ಕಡೆ ಎಐಎಸ್ಎಫ್ ರಾಜ್ಯ ಉಪಾಧ್ಯಕ್ಷ ಎಂ. ಸಾಯಿ ಕುಮಾರ್, &quot;ಸೆಲೆಬ್ರಿಟಿಗಳು ಸಮಾಜಕ್ಕೆ ಮಾದರಿಯಾಗಿರಬೇಕು, ಇಂತಹ ಅಸಭ್ಯ ಪ್ರಚಾರ ಮಾಡಬಾರದು&quot; ಎಂದು ಗುಡುಗುತ್ತಿದ್ದಾರೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ, ಜನರಿಗೆ ನೈತಿಕತೆಗಿಂತ ಕುತೂಹಲವೇ ಹೆಚ್ಚಾದಂತೆ ಕಾಣುತ್ತಿದೆ. ಈ ಬಗ್ಗೆ ವಿಷ್ಣುಪ್ರಿಯಾ ಮಾತ್ರ 'ಸೈಲೆಂಟ್' ಆಗಿದ್ದರೂ, ಅವರ ಬ್ಯಾಂಕ್ ಬ್ಯಾಲೆನ್ಸ್ ಮಾತ್ರ ಸಖತ್ 'ವೈಲೆಂಟ್' ಆಗಿ ಏರುತ್ತಿದೆ.&lt;/p&gt;&lt;img&gt;&lt;p&gt;ಹಿನ್ನೆಲೆ ಏನು?&lt;/p&gt;&lt;p&gt;36 ವರ್ಷದ ವಿಷ್ಣುಪ್ರಿಯಾ ಭೀಮಿನೇನಿ ತೆಲುಗು ಚಿತ್ರರಂಗದಲ್ಲಿ ಈಗ ಚಿರಪರಿಚಿತ ಹೆಸರು. 'ವಾಂಟೆಡ್ ಪಾಂಡುಗಾಡ್' ನಂತಹ ಸಿನಿಮಾಗಳಲ್ಲಿ ನಟಿಸಿರುವ ಇವರು, ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಹೋಗಿ ಭಾರಿ ಸದ್ದು ಮಾಡಿದ್ದರು. ಅಲ್ಲಿ 98 ದಿನಗಳ ಕಾಲ ಇದ್ದು ಫೇಮಸ್ ಆಗಿದ್ದ ಈಕೆ, ಈಗ ಇನ್&zwnj;ಸ್ಟಾಗ್ರಾಮ್ ಮೂಲಕ ಹೊಸದೊಂದು ವಿವಾದಾತ್ಮಕ ಕ್ರಾಂತಿ ಸೃಷ್ಟಿಸಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಕಾನೂನು ಸಮರ ಒಂದು ಕಡೆಯಾದರೆ, ವಿಷ್ಣುಪ್ರಿಯಾಗೆ ಮಾತ್ರ ಈ ಕೇಸ್ 'ಕುಬೇರ ಯೋಗ'ವನ್ನೇ ತಂದುಕೊಟ್ಟಿದೆ. ಸೋಷಿಯಲ್ ಮೀಡಿಯಾ ಯುಗದಲ್ಲಿ ವಿವಾದಗಳೇ ಬಂಡವಾಳ ಎನ್ನುವ ಮಾತು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ! ಈ ಕೇಸ್ ಪರಿಣಾಮ ಮುಂದೇನಾಗುತ್ತೆ? ಕಾದು ನೋಡಬೇಕಷ್ಟೇ!&lt;/p&gt;]]></content:encoded>
            <category>tv-talk</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/tv-talk/case-filed-against-bigg-boss-fame-controversy-queen-actress-vishnu-priya-bhimeneni-ais0qcg"/>
        </item>
        <item>
            <title><![CDATA[ಡ್ಯಾನ್ಸ್ ಮಾಡ್ತಿರುವಾಗಲೇ ಜಾರಿದ ಭಾರ್ಗವಿ LLB ಸೀರಿಯಲ್ ನಟ ಮನೋಜ್ ಕುಮಾರ್ ಲುಂಗಿ]]></title>
            <link>https://kannada.asianetnews.com/gallery/tv-talk/bhargavi-llb-serial-actor-manoj-kumar-s-lungi-slipped-while-dancing-video-gone-viral-mrq-c6mnnzs</link>
            <guid isPermaLink="true">https://kannada.asianetnews.com/gallery/tv-talk/bhargavi-llb-serial-actor-manoj-kumar-s-lungi-slipped-while-dancing-video-gone-viral-mrq-c6mnnzs</guid>
            <pubDate>Wed, 15 Apr 2026 12:07:44 +0530</pubDate>
            <description><![CDATA[ಕಿರುತೆರೆ ನಟ ಮನೋಜ್ ಕುಮಾರ್, ನಟಿ ಅನುಷಾ ರಾಜ್ ಜೊತೆ ರೀಲ್ಸ್ ಮಾಡುವಾಗ ಅವರ ಲುಂಗಿ ಜಾರಿದೆ. ಈ 'Behind the scenes' ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆ ಪಡೆದಿದೆ. ಮನೋಜ್ 'ಭಾರ್ಗವಿ ಎಲ್&zwnj;ಎಲ್&zwnj;ಬಿ' ಸೀರಿಯಲ್&zwnj;ನ ನಾಯಕನಾಗಿಯೂ ಪ್ರಸಿದ್ಧರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp7x76dgmasv0zg17dbqezc1,imgname-manoj-kumar--3--1776234502576.jpg" type="image/jpeg" height="390" width="690"/>
            <content:encoded><![CDATA[ಕಿರುತೆರೆ ನಟ ಮನೋಜ್ ಕುಮಾರ್, ನಟಿ ಅನುಷಾ ರಾಜ್ ಜೊತೆ ರೀಲ್ಸ್ ಮಾಡುವಾಗ ಅವರ ಲುಂಗಿ ಜಾರಿದೆ. ಈ 'Behind the scenes' ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆ ಪಡೆದಿದೆ. ಮನೋಜ್ 'ಭಾರ್ಗವಿ ಎಲ್&zwnj;ಎಲ್&zwnj;ಬಿ' ಸೀರಿಯಲ್&zwnj;ನ ನಾಯಕನಾಗಿಯೂ ಪ್ರಸಿದ್ಧರಾಗಿದ್ದಾರೆ.&lt;img&gt;&lt;p&gt;ಕಿರುತೆರೆ ನಟ ಮನೋಜ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಡ್ಯಾನ್ಸ್ ಮಾಡುತ್ತಿರುವಾಗಲೇ ಅವರ ಲುಂಗಿ ಕಳಚಿದೆ. ಲುಂಗಿ ಕಳಚುತ್ತಿದ್ದಂತೆ ಮನೋಜ್ ಕುಮಾರ್ ಡ್ಯಾನ್ಸ್ ಮಾಡೋದನ್ನು ನಿಲ್ಲಿಸಿದ್ದಾರೆ. ಈ ರೀಲ್ಸ್ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.&lt;/p&gt;&lt;img&gt;&lt;p&gt;ನಟ ಮನೋಜ್ ಕುಮಾರ್ ಕನ್ನಡ ಮತ್ತು ಬೇರೆ ಭಾಷೆಯ ಸೀರಿಯಲ್&zwnj;ಗಳಲ್ಲಿಯೂ ನಟಿಸುತ್ತಿದ್ದಾರೆ. ಇದೆಲ್ಲದರ ಜೊತೆ ಚೆಂದದ ರೀಲ್ಸ್ ಮಾಡುತ್ತಾ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ನಟಿ ಅನುಷಾ ರಾಜ್ ಜೊತೆ ಹಾಡಿಗೆ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ ಮನೋಜ್ ಧರಿಸಿದ್ದ ಲುಂಗಿ ಸಡಿಲಗೊಂಡು ಜಾರಿದೆ. ಕೂಡಲೇ ಅಲರ್ಟ್ ಆಗ ಮನೋಜ್ ಜಾರುತ್ತಿದ್ದ ಲುಂಗಿಯನ್ನು ಹಿಡಿದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಇನ್&zwnj;ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋಗೆ ಇಲ್ಲಿವರೆಗೆ 9 ಲಕ್ಷಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್&zwnj;ಗಳು ಬಂದಿವೆ. Behind the scenes ಶೀರ್ಷಿಕೆಯೊಂದಿಗೆ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದು, ಮನೋಜ್ ಎಂತ ಮಾರ್ರೆ ನಿಮ್ಮ ಅವಸ್ಥೆ? ನೀವು ಧರಿಸಿದ್ದು ಏನು? Loosing concentration ಎಂದೆಲ್ಲಾ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಭಾರ್ಗವಿ ಎಲ್&zwnj;ಎಲ್&zwnj;ಬಿ' ಸೀರಿಯಲ್&zwnj;ನಲ್ಲಿ ಅರ್ಜುನ್&zwnj;ನನಾಗಿ ನಟಿಸುತ್ತಿದ್ದಾರೆ. ಸೀರಿಯಲ್&zwnj;ನಲ್ಲಿ ಮನೋಜ್ ಅವರಿಗೆ ಜೋಡಿಯಾಗಿ ನಟಿ ರಾಧಾ ಭಗವತಿ ನಟಿಸುತ್ತಿದ್ದಾರೆ. ತೆಲುಗಿನ ಜನಪ್ರಿಯ ಧಾರಾವಾಹಿಗಳಾದ ಕಾರ್ತಿಕ ದೀಪಂ ಮತ್ತು ಮೌನ ಪೋರಾಟಂಗಳಲ್ಲಿಯೂ ಮನೋಜ್ ಕುಮಾರ್ ನಟಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ Bigg Boss ಮಲ್ಲಮ್ಮನಿಗೆ ಜಡ್ಜಸ್​ ಎದುರೇ ಮತ್ತೊಂದು ಮದುವೆ ಪ್ರಸಂಗ&lt;/strong&gt;&lt;/p&gt;&lt;img&gt;&lt;p&gt;ಈ ಬಾರಿ ಬಿಗ್&zwnj;ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಮಲ್ಲಮ್ಮ ಅವರನ್ನ ಸೋಶಿಯಲ್ ಮೀಡಿಯಾಗೆ ಪರಿಚಯಿಸಿದ್ದು ಇದೇ ಮನೋಜ್ ಕುಮಾರ್. ಮಲ್ಲಮ್ಮ ಟಾಕ್ಸ್ ಹೆಸರಿನ ಇನ್&zwnj;ಸ್ಟಾಗ್ರಾಂ ಪೇಜ್ ತೆರೆದು, ಅವರೊಂದಿಗೆ ಮಾತುಕತೆಯ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಮಲ್ಲಮ್ಮ ಅವರ ಯಶಸ್ಸು ಮತ್ತು ಜನಪ್ರಿಯತೆ ಹಿಂದೆ ಮನೋಜ್ ಕುಮಾರ್ ಇದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bigg Boss ರಕ್ಷಿತಾ ಶೆಟ್ಟಿ ಮದ್ವೆ Bhargavi LLb ನಾಯಕನ ಜೊತೆ! ಮಲ್ಲಮ್ಮ ಕೊಟ್ಟ ಶಾಕ್​ ಏನು ಕೇಳಿ&lt;/strong&gt;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Manoj Kumar (@imanoj_kumar)&lt;/p&gt;&lt;p&gt;&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/bhargavi-llb-serial-actor-manoj-kumar-s-lungi-slipped-while-dancing-video-gone-viral-mrq-c6mnnzs"/>
        </item>
        <item>
            <title><![CDATA[ಗಿಲ್ಲಿನ ಮದ್ವೆಯಾಗ್ತೀರಾ ಎಂದು Bigg Boss ಕಾವ್ಯಾನ ಕೇಳಿದ ಪುಟಾಣಿ: ಆದ್ರೆ ಆಗಿದ್ದೇ ಬೇರೆ]]></title>
            <link>https://kannada.asianetnews.com/gallery/tv-talk/child-asked-bigg-boss-kavaya-shaiva-about-marriage-with-gilli-netizens-trolls-suc-fkshg12</link>
            <guid isPermaLink="true">https://kannada.asianetnews.com/gallery/tv-talk/child-asked-bigg-boss-kavaya-shaiva-about-marriage-with-gilli-netizens-trolls-suc-fkshg12</guid>
            <pubDate>Thu, 16 Apr 2026 13:23:13 +0530</pubDate>
            <description><![CDATA[&lt;p&gt;ಗಿಚ್ಚಿಗಿಲಿಗಿಲಿ ರಿಯಾಲಿಟಿ ಷೋನಲ್ಲಿ, ಬಿಗ್​ಬಾಸ್​ ಖ್ಯಾತಿಯ ಕಾವ್ಯಾ ಶೈವಗೆ 'ಗಿಲ್ಲಿ ನಟ'ನನ್ನು ಮದುವೆಯಾಗುತ್ತೀರಾ ಎಂದು ಪುಟಾಣಿ ಬಾಲಕಿಯೊಬ್ಬಳು ಕೇಳಿದ್ದು &amp;nbsp;ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಸ್ಯದ ಹೆಸರಿನಲ್ಲಿ ಮಕ್ಕಳ ಬಾಯಲ್ಲಿ &amp;nbsp;ಇಂಥ ವಿಷ್ಯ ಹೇಳಿಸುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpam80axrb93pmhvbh8c5npm,imgname-gichichi-gili-gili-show-1776325755229.jpg" type="image/jpeg" height="390" width="690"/>
            <content:encoded><![CDATA[&lt;p&gt;ಗಿಚ್ಚಿಗಿಲಿಗಿಲಿ ರಿಯಾಲಿಟಿ ಷೋನಲ್ಲಿ, ಬಿಗ್​ಬಾಸ್​ ಖ್ಯಾತಿಯ ಕಾವ್ಯಾ ಶೈವಗೆ 'ಗಿಲ್ಲಿ ನಟ'ನನ್ನು ಮದುವೆಯಾಗುತ್ತೀರಾ ಎಂದು ಪುಟಾಣಿ ಬಾಲಕಿಯೊಬ್ಬಳು ಕೇಳಿದ್ದು &amp;nbsp;ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಸ್ಯದ ಹೆಸರಿನಲ್ಲಿ ಮಕ್ಕಳ ಬಾಯಲ್ಲಿ &amp;nbsp;ಇಂಥ ವಿಷ್ಯ ಹೇಳಿಸುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.&amp;nbsp;&lt;/p&gt;&lt;img&gt;&lt;p&gt;ಬಿಗ್​ಬಾಸ್​ (Bigg Boss) ನಲ್ಲಿ ಹವಾ ಸೃಷ್ಟಿಸಿದ್ದ ಜೋಡಿ ಎಂದರೆ ಗಿಲ್ಲಿ ನಟ ಮತ್ತು ಕಾವ್ಯಾ ಶೈವ. ಆಟಕ್ಕೋಸ್ಕರ ಬಿಗ್​ಬಾಸ್ ಮನೆಯಲ್ಲಿ ಒಂದಷ್ಟು ದಿನ ತಮಾಷೆ ಎಲ್ಲವೂ ನಡೆದಿತ್ತು. ಆದರೆ ಇವರಿಬ್ಬರೂ ಮದುವೆಯಾಗುತ್ತಾರೆ ಎಂದೆಲ್ಲಾ ಸುದ್ದಿ ಹರಡಿತ್ತು. ಎಷ್ಟೋ ಮಂದಿ ಇವರಿಬ್ಬರ ಮದುವೆ ಮಾಡಿಸಿ, ಎಐ ಮೂಲಕ ಮಕ್ಕಳನ್ನೂ ಮಾಡಿಸಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಯಾವುದೇ ಸೀರಿಯಲ್​ ಅಥವಾ ರಿಯಾಲಿಟಿ ಷೋನಲ್ಲಿ ಒಂದು ಜೋಡಿ ವೀಕ್ಷಕರಿಗೆ ಇಷ್ಟ ಆಯ್ತು ಎಂತಾದರೆ, ರಿಯಲ್​ ಲೈಫ್​ನಲ್ಲಿ ಅವರಿಬ್ಬರೂ ಮದುವೆಯಾಗದೇ ಇದ್ದರೆ, ತಾವೇ ಮದುವೆ ಮಾಡಿಸಿಬಿಡುತ್ತಾರೆ. ಹೀಗೆಲ್ಲಾ ಮಾಡಬೇಡಿ ಎಂದು ಕೊನೆಗೆ ದಮ್ಮಯ್ಯ ಎಂದು ವೀಕ್ಷಕರ ಕಾಲು ಹಿಡಿಯುವ ಪ್ರಸಂಗವೂ ಕೆಲವೊಮ್ಮೆ ನಟ-ನಟಿಯರಿಗೆ ಬರುವುದು ಉಂಟು.&lt;/p&gt;&lt;img&gt;&lt;p&gt;ಆದರೆ, ಹಾಸ್ಯದ ಹೆಸರಿನಲ್ಲಿ ಚಿಕ್ಕ ಮಕ್ಕಳ ಬಾಯಲ್ಲಿಯೂ ಮದುವೆ, ಲವ್​ ಎಂದೆಲ್ಲಾ ಹೇಳಿಸುವ ವಿಷಯ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಈಗ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.&lt;/p&gt;&lt;img&gt;&lt;p&gt;ಗಿಚ್ಚಿಗಿಲಿಗಿಲಿ ಷೋನಲ್ಲಿ ಬಿಗ್​ಬಾಸ್​​ನ ಕಾವ್ಯಾ ಶೈವ ಮತ್ತು ಸ್ಪಂದನಾ ಅತಿಥಿಯಾಗಿ ಬಂದಿದ್ದಾರೆ. ಇದು ಹೆಸರಿಗೆ ಚಿಕ್ಕಮಕ್ಕಳ ಷೋ. ಹಲವಾರು ಮಕ್ಕಳು ತಮ್ಮ ಟ್ಯಾಲೆಂಟ್​ ತೋರಿಸಲು ಇಂಥ ವೇದಿಕೆ ಅವಕಾಶ ಕಲ್ಪಿಸುತ್ತಿದೆ ನಿಜ. ಆದರೆ ಪ್ರತಿಯೊಂದು ರಿಯಾಲಿಟಿ ಷೋನಲ್ಲಿಯೂ ಮಕ್ಕಳು ಮಾತನಾಡುವುದು ರಿಯಲ್​ ಎಂದು ವೀಕ್ಷಕರಿಗೆ ತೋರಿಸಿದರೂ, ಅದು ಮೊದಲೇ ಅವರಿಗೆ ಹೇಳಿಕೊಟ್ಟಿರುತ್ತಾರೆ. ಆದರೆ ವೀಕ್ಷಕರಿಗೆ ಅದು ಅರ್ಥವಾಗುವುದಿಲ್ಲವಷ್ಟೇ. ಅದಕ್ಕೆ ತಕ್ಕಂತೆ ಅಲ್ಲಿರುವ ತೀರ್ಪುಗಾರರೂ ಇದೇ ಮೊದಲ ಬಾರಿಗೆ ಕೇಳಿದಂತೆ ಬಿದ್ದೂ ಬಿದ್ದೂ ನಗುವುದು ನಡೆದೇ ಇರುತ್ತದೆ. ಇದರ ಹೆಸರೇ ರಿಯಾಲಿಟಿ ಷೋ.&lt;/p&gt;&lt;img&gt;&lt;p&gt;ಇದೀಗ ಈ ಕಾರ್ಯಕ್ರಮದಲ್ಲಿ ಪುಟಾಣಿ ಬಾಲಕಿಗೆ ಇದೇ ಪ್ರಶ್ನೆಯನ್ನು ಕೇಳಿಸಲಾಗಿದೆ. ಮದುವೆ, ಲವ್​ ಎಂದರೇನು ಎಂದೇ ಆಕೆಗೆ ಗೊತ್ತಿದ್ದಂತೆ ಇಲ್ಲ. ಆದರೆ ಈ ಬಾಲಕಿ ಕಾವ್ಯಾ ಶೈವಗೆ ನೀವು ಗಿಲ್ಲಿನ ಮದ್ವೆಯಾಗ್ತೀರಾ ಎಂದು ಕೇಳುತ್ತಾಳೆ. ಅದು ಭಾರಿ ಜೋಕ್​ ಎನ್ನುವಂತೆ ಅಲ್ಲಿರುವ ತೀರ್ಪುಗಾರರು ಬಿದ್ದೂ ಬಿದ್ದೂ ನಗುತ್ತಾರೆ.&lt;/p&gt;&lt;img&gt;&lt;p&gt;ಇದರ ಬಗ್ಗೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕೆಲವರು ವ್ಹಾವ್​ ಮಗುವಿನದ್ದು ಏನು ಟ್ಯಾಲೆಂಟ್​ ಎನ್ನುತ್ತಿದ್ದರೆ, ರಿಯಾಲಿಟಿ ಷೋಗಳ ರಿಯಾಲಿಟಿ ತಿಳಿದವರು ಮಾತ್ರ ಹಾಸ್ಯದ ಹೆಸರಿನಲ್ಲಿ ಈ ರೀತಿ ಮಕ್ಕಳ ಬಾಯಲ್ಲಿ ಹೇಳುವುದು ನಿಲ್ಲಬೇಕು. ಒಂದು ವೇಳೆ ಇದನ್ನೇ ಹಾಸ್ಯ ಎಂದು ತಿಳಿಯುವುದಾದರೆ, ಜಡ್ಜಸ್​ ಬಾಯಲ್ಲೋ ಅಥವಾ ಆ್ಯಂಕರ್​ಗಳ ಮೂಲಕವೋ ಹೇಳಿಸಿ. ಇದು ದೊಡ್ಡ ವಿಷ್ಯ ಅಲ್ಲವಾದರೂ, ಇದೇ ರೀತಿಯ ಹಲವಾರು ಮಾತುಗಳು ಕೆಲವು ರಿಯಾಲಿಟಿ ಷೋಗಳಲ್ಲಿ ಮಕ್ಕಳ ಬಾಯಲ್ಲಿ ಹೇಳಿಸುವುದು ಸರಿ ಕಾಣುವುದಿಲ್ಲ ಎನ್ನುತ್ತಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/child-asked-bigg-boss-kavaya-shaiva-about-marriage-with-gilli-netizens-trolls-suc-fkshg12"/>
        </item>
        <item>
            <title><![CDATA[ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪವಾಡ… ಕಾವ್ಯಾ ಗೌಡ ಅಂದುಕೊಂಡಂತೆ ನಡೆದೆ ಬಿಟ್ಟಿತು!]]></title>
            <link>https://kannada.asianetnews.com/gallery/tv-talk/actress-kavya-gowda-visits-shirdi-sai-baba-mandir-and-witnessed-miracle-fva4q7q</link>
            <guid isPermaLink="true">https://kannada.asianetnews.com/gallery/tv-talk/actress-kavya-gowda-visits-shirdi-sai-baba-mandir-and-witnessed-miracle-fva4q7q</guid>
            <pubDate>Thu, 16 Apr 2026 14:46:09 +0530</pubDate>
            <description><![CDATA[&lt;p&gt;Kavya Gowda in Shirdi: ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಶಿರಡಿ ಸಾಯಿ ಬಾಬಾನ ಭಕ್ತೆ. ಅವರು ಹೆಚ್ಚಾಗಿ ಶಿರಡಿಗೆ ದರ್ಶನ ಕೊಡುತ್ತಿರುತ್ತಾರೆ. ಇದೀಗ ಶಿರಡಿಗೆ ತೆರಳಿದ್ದ ಕಾವ್ಯಾ ಗೌಡಗೆ ದೇವಸ್ಥಾನದಲ್ಲಿ ಪವಾಡವೇ ನಡೆದಿದೆ. ಅಷ್ಟಕ್ಕೂ ಆಗಿದ್ದು ಏನು?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpas4p7q271xn0s6zzmr5r7k,imgname-kavya-gowda-1776330889463.jpg" type="image/jpeg" height="390" width="690"/>
            <content:encoded><![CDATA[&lt;p&gt;Kavya Gowda in Shirdi: ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಶಿರಡಿ ಸಾಯಿ ಬಾಬಾನ ಭಕ್ತೆ. ಅವರು ಹೆಚ್ಚಾಗಿ ಶಿರಡಿಗೆ ದರ್ಶನ ಕೊಡುತ್ತಿರುತ್ತಾರೆ. ಇದೀಗ ಶಿರಡಿಗೆ ತೆರಳಿದ್ದ ಕಾವ್ಯಾ ಗೌಡಗೆ ದೇವಸ್ಥಾನದಲ್ಲಿ ಪವಾಡವೇ ನಡೆದಿದೆ. ಅಷ್ಟಕ್ಕೂ ಆಗಿದ್ದು ಏನು?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಟಿ ಹಾಗೂ ಇನ್ಫ್ಲೂಯನ್ಸರ್ ಕಾವ್ಯಾ ಗೌಡ ಶಿರಡಿ ಸಾಯಿ ಬಾಬಾನ ಭಕ್ತೆ. ಹೆಚ್ಚಾಗಿ ಶಿರಡಿಗೆ ತೆರಳಿ ಬಾಬಾ ದರ್ಶನ ಪಡೆದು ಬರುತ್ತಿರುತ್ತಾರೆ. ಈ ಬಾರಿ ಮಿರಾಕಲ್ ನಡೆದಿದೆ. ಈ ಕುರಿತು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದ ಪವಾಡ ಏನು? ನಟಿ ಏನು ಹೇಳಿದ್ದಾರೆ ನೋಡಿ.&lt;/p&gt;&lt;img&gt;&lt;p&gt;ಕಾವ್ಯಾ ಗೌಡ ತಮ್ಮ ಪತಿ ಸೋಮಶೇಖರ್ ಜೊತೆ ಶಿರಡಿಗೆ ತೆರಳಿದ್ದು, ಅಲ್ಲಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ದೇವಸ್ಥಾನದ ಫೋಟೊಗಳು, ಅಲ್ಲಿ ನಡೆದ ಸನ್ಮಾನ, ಅಲ್ಲಿ ಕಂಡಂತಹ ವ್ಯಕ್ತಿ, ಜೊತೆಗೆ ನಡೆದ ಪವಾಡವನ್ನೂ ತಿಳಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.&lt;/p&gt;&lt;img&gt;&lt;p&gt;ಕಾವ್ಯಾ ಗೌಡ ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾವ್ಯಾ ಗೌಡ ತಮ್ಮ ಪತಿ ಬಳಿ ಇವತ್ತು ನಾನು ಮತ್ತು ಬಾಬಾ ಮ್ಯಾಚಿಂಗ್ ಡ್ರೆಸ್ ಹಾಕಿರುತ್ತೇವೆ ಎಂದು ಹೇಳಿದ್ದರಂತೆ. ಅದನ್ನೇ ಮ್ಯಾನಿಫೆಸ್ಟ್ ಮಾಡಿದ್ದರಂತೆ. ಆದರೆ ಅಲ್ಲಿ ಹಾಗಾಗಿರಲಿಲ್ಲ. ಬಾಬಾ ಧರಿಸಿದ ಬಟ್ಟೆಯ ಬಣ್ಣ ಬೇರೆಯೇ ಆಗಿತ್ತು. ಆದರೆ ನಂತರ ನಡೆದದ್ದು ಪವಾಡ.&lt;/p&gt;&lt;img&gt;&lt;p&gt;ಬಳಿಕ ಕಾವ್ಯಾ ಗೌಡ ಒಬ್ಬ ವ್ಯಕ್ತಿಯನ್ನು ಕಂಡರು, ಆ ವ್ಯಕ್ತಿಯ ಬಗ್ಗೆ ಏನು ಹೇಳಬೇಕು ಅನ್ನೋದು ನಟಿಗೆ ಗೊತ್ತಾಗಲಿಲ್ಲ. ಆದರೆ ಅವರು ಸಾಯಿ ಬಾಬಾನ ಹಾಗೇ ಕಂಡರಂತೆ. ಕಾವ್ಯಾ ಗೌಡ ಹೃದಯ ಕೂಡ ಅದನ್ನೇ ಹೇಳಿತ್ತಂತೆ. ಕಾವ್ಯಾ ಗೌಡ ಎದುರು ಬಂದ ವ್ಯಕ್ತಿ ಅವರ ಎದುರು ನಿಂತು, ಸ್ವಲ್ಪ ಹೊತ್ತು ಅವರನ್ನೇ ನೋಡಿದಂತೆ. ಆ ಸಂದರ್ಭದಲ್ಲಿ ಕಾವ್ಯಾ ಗೌಡ ಫೋಟೊ ತೆಗೆದುಕೊಂಡರು.&lt;/p&gt;&lt;img&gt;&lt;p&gt;ಅಲ್ಲಿಂದ ಮರಳಿದ ಬಳಿಕ, ಫೋಟೊಗಳನ್ನು ನೋಡುವಾಗ, ಆ ವ್ಯಕ್ತಿ ಕೂಡ ಬಿಳಿ ಬಣ್ಣದ ಬಟ್ಟೆ ಧರಿಸಿದ್ದುದನ್ನು ನಟಿ ಗಮನಿಸಿದ್ದಾರೆ. ಈ ಭಾವನೆಯನ್ನು ಏನೆಂದು ಕರೆಯುವುದು ಅನ್ನೋದು ನನಗೆ ಗೊತ್ತಿಲ್ಲ. ಆದರೆ ಇವತ್ತು ಬಾಬಾ ನನ್ನ ಜೊತೆ ಇದ್ದರು ಎಂದು ನನಗೆ ಅನಿಸಿತು. ಇದೇ ನಂಬಿಕೆ ಮತ್ತು ಭಾವನೆಗಳ ಮೂಲಕ ಇದು ನಿಜವಾಯ್ತು ಎಂದಿದ್ದಾರೆ..&lt;/p&gt;&lt;img&gt;&lt;p&gt;ನಟಿ ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ನನ್ನ ಸಾಯಿ ಬಾಬಾ, ನನ್ನ ಶಕ್ತಿ ಎಂದಿದ್ದಾರೆ. ಅಂದ ಹಾಗೆ ಆ ವ್ಯಕ್ತಿ ಕೂಡ ಬಿಳಿ ಬಣ್ಣದ ಶರ್ಟ್ ಧರಿಸಿ, ತಲೆ ಮೇಲೆ ಖಾವಿ ವಸ್ತ್ರವನ್ನು ಧರಿಸಿ, ಕುತ್ತಿಗೆಗೆ ರುದ್ರಾಕ್ಷಿ ಮಾಲೆಗಳನ್ನು ಧರಿಸಿದ್ದರು. ಫೋಟೊವನ್ನು ನೋಡಿದರೆ ಸಾಯಿ ಬಾಬಾರಂತೆ ಒಂದು ಸಲ ಭಾಸವಾಗುತ್ತದೆ.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/actress-kavya-gowda-visits-shirdi-sai-baba-mandir-and-witnessed-miracle-fva4q7q"/>
        </item>
        <item>
            <title><![CDATA[ಅಲ್ಪ ಕಾಲದಲ್ಲೇ ಮುರಿದುಬಿದ್ದ ದಾಂಪತ್ಯ: ಇತ್ತೀಚೆಗೆ ಡಿವೋರ್ಸ್‌ ಪಡೆದ ಕನ್ನಡ ಕಿರುತೆರೆ ನಟಿಯರಿವರು!]]></title>
            <link>https://kannada.asianetnews.com/gallery/tv-talk/kannada-tv-serial-actress-who-got-divorced-recently-hi7872k</link>
            <guid isPermaLink="true">https://kannada.asianetnews.com/gallery/tv-talk/kannada-tv-serial-actress-who-got-divorced-recently-hi7872k</guid>
            <pubDate>Tue, 14 Apr 2026 16:38:59 +0530</pubDate>
            <description><![CDATA[&lt;p&gt;Kannada Actress Divorce: ಇತ್ತೀಚೆಗೆ ಡಿವೋರ್ಸ್&zwnj; ಆಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡ ಕಿರುತೆರೆ ನಟಿಯರಲ್ಲಿ ಕೆಲವರು ಕೆಲವೇ ಕೆಲವು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಹಾಗಾದರೆ ಯಾರು ಡಿವೋರ್ಸ್&zwnj; ಪಡೆದಿದ್ದಾರೆ? ಏನಾಗಿತ್ತು? ಈ ಬಗ್ಗೆ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp5sd2h2qmfn6xs584pzr3nw,imgname-new-project--89--1776163392033.jpg" type="image/jpeg" height="390" width="690"/>
            <content:encoded><![CDATA[&lt;p&gt;Kannada Actress Divorce: ಇತ್ತೀಚೆಗೆ ಡಿವೋರ್ಸ್&zwnj; ಆಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡ ಕಿರುತೆರೆ ನಟಿಯರಲ್ಲಿ ಕೆಲವರು ಕೆಲವೇ ಕೆಲವು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಹಾಗಾದರೆ ಯಾರು ಡಿವೋರ್ಸ್&zwnj; ಪಡೆದಿದ್ದಾರೆ? ಏನಾಗಿತ್ತು? ಈ ಬಗ್ಗೆ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿದ್ದ ಅನುಷಾ ಹೆಗಡೆ ಅವರು ತೆಲುಗು ನಟ ಪ್ರತಾಪ್&zwnj; ಸಿಂಹ ಜೊತೆ ಮದುವೆಯಾಗಿದ್ದರು. ಹೈದರಾಬಾದ್&zwnj;ನಲ್ಲಿ ಈ ಮದುವೆ ನಡೆದಿತ್ತು. 2020ರಲ್ಲಿ ಮದುವೆ ನಡೆದಿತ್ತು. ಇತ್ತೀಚೆಗೆ ಅವರು ಡಿವೋರ್ಸ್&zwnj; ಪಡೆದುಕೊಂಡಿರೋದಾಗಿ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಶ್ವಿನಿ ನಕ್ಷತ್ರ ಧಾರಾವಾಹಿ ನಟಿ ಮಯೂರಿ ಅವರು ಡಿವೋರ್ಸ್&zwnj; ಪಡೆದುಕೊಂಡಿದ್ದಾರೆ ಎಂಬ ವದಂತಿ ಇತ್ತು. ಆದರೆ ಈ ಬಗ್ಗೆ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಹನ್ನೊಂದು ವರ್ಷಗಳ ಕಾಲ ಮಯೂರಿ, ಅರುಣ್&zwnj; ಅವರು ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಮಗನಿದ್ದಾನೆ. ಕೊರೊನಾ ಲಾಕ್&zwnj;ಡೌನ್&zwnj; ವೇಳೆ ಮದುವೆ ಆಗಿತ್ತು. ಈಗ ಸಂಬಂಧದಲ್ಲಿ ಬಿರುಕು ಶುರು ಆಗಿ ಎರಡು ವರ್ಷಗಳಾಗಿವೆ ಎನ್ನಲಾಗ್ತಿದೆ.&lt;/p&gt;&lt;img&gt;&lt;p&gt;ಚೈತ್ರಾ ವಾಸುದೇವನ್&zwnj; ಅವರು ಎರಡು ವರ್ಷದ ಹಿಂದೆ ಡಿವೋರ್ಸ್&zwnj; ಪಡೆದಿದ್ದರು. ಇವರು ಮದುವೆಯಾಗಿ ಐದು ವರ್ಷಗಳಾಗಿತ್ತು ಎನ್ನಲಾಗ್ತಿದೆ. ಪರಸ್ಪರ ಒಪ್ಪಿಕೊಂಡು ಡಿವೋರ್ಸ್&zwnj; ಪಡೆದಿದ್ದಾರೆ. ಈಗ ಚೈತ್ರಾ ವಾಸುದೇವನ್&zwnj; ಅವರು ಎರಡನೇ ಮದುವೆ ಆಗಿದ್ದಾರೆ.&lt;/p&gt;&lt;img&gt;&lt;p&gt;ಆಕಾಶ ದೀಪ ಧಾರಾವಾಹಿ ನಟಿ ದಿವ್ಯಾ ಶ್ರೀಧರ್ ಅವರು ತಮಿಳು ನಟ ಅರ್ನವ್&zwnj; ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರು ಸೀಕ್ರೆಟ್&zwnj; ಆಗಿ ಮದುವೆಯಾದ ಬಳಿಕ ಈ ವಿಷಯವನ್ನು ರಿವೀಲ್&zwnj; ಮಾಡಿದ್ದರು. ದಿವ್ಯಾ ಪ್ರಗ್ನೆಂಟ್&zwnj; ಆದ ಬಳಿಕ ಅರ್ನವ್&zwnj; ಅವರು ಮೋಸ ಮಾಡಿದ್ದಾರೆ, ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪ ಮಾಡಿದ್ದರು. ಆ ಬಳಿಕ ಡಿವೋರ್ಸ್&zwnj;ಗೋಸ್ಕರ ಒಂದಿಷ್ಟು ಜಗಳ ಆಗಿತ್ತು.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/kannada-tv-serial-actress-who-got-divorced-recently-hi7872k"/>
        </item>
        <item>
            <title><![CDATA[Karna Serial: ಮೂತಿ ಸೊಟ್ಟ ಮಾಡಿದ್ರೂ ಅರ್ಜುನ್​ಗೆ ಇಷ್ಟವಾಗಿಬಿಟ್ಟಳು ನಿಧಿ; ಕರ್ಣನ ಲವ್​ಸ್ಟೋರಿ ಭವಿಷ್ಯ ಏನು]]></title>
            <link>https://kannada.asianetnews.com/gallery/tv-talk/karna-serial-twist-arjun-accepted-nidhi-for-marriage-suc-i9rfmym</link>
            <guid isPermaLink="true">https://kannada.asianetnews.com/gallery/tv-talk/karna-serial-twist-arjun-accepted-nidhi-for-marriage-suc-i9rfmym</guid>
            <pubDate>Wed, 15 Apr 2026 22:49:49 +0530</pubDate>
            <description><![CDATA[ಕರ್ಣ ಮತ್ತು ನಿಧಿಯನ್ನು ಬೇರೆ ಮಾಡಲು ರಮೇಶ್ ಮಾಡಿದ ಪ್ಲ್ಯಾನ್ ಯಶಸ್ವಿಯಾಗಿದ್ದು, ನಿಧಿಯನ್ನು ಮದುವೆಯಾಗಲು ಬಂದ ಹ್ಯಾಂಡ್​ಸಮ್​ ಡಾಕ್ಟರ್ ಅರ್ಜುನ್, ನಿಧಿಯನ್ನು ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲಾಗದೆ ಕರ್ಣ ಮತ್ತು ನಿಧಿ ಸಂಕಷ್ಟಕ್ಕೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp92avrvp5193wa30p5nj2vp,imgname-karna-serial-1776273420059.jpg" type="image/jpeg" height="390" width="690"/>
            <content:encoded><![CDATA[ಕರ್ಣ ಮತ್ತು ನಿಧಿಯನ್ನು ಬೇರೆ ಮಾಡಲು ರಮೇಶ್ ಮಾಡಿದ ಪ್ಲ್ಯಾನ್ ಯಶಸ್ವಿಯಾಗಿದ್ದು, ನಿಧಿಯನ್ನು ಮದುವೆಯಾಗಲು ಬಂದ ಹ್ಯಾಂಡ್​ಸಮ್​ ಡಾಕ್ಟರ್ ಅರ್ಜುನ್, ನಿಧಿಯನ್ನು ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲಾಗದೆ ಕರ್ಣ ಮತ್ತು ನಿಧಿ ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;img&gt;&lt;p&gt;ಕರ್ಣ ಸೀರಿಯಲ್​ (Karna Serial) ಇದೀಗ ಕುತೂಹಲದ ಹಂತ ತಲುಪಿದೆ. ಕರ್ಣ ಮತ್ತು ನಿಧಿಯನ್ನು ದೂರ ಮಾಡಲು ರಮೇಶ್​ ಇನ್ನಿಲ್ಲದಂತೆ ಪ್ಲ್ಯಾನ್​ ಮಾಡುತ್ತಿದ್ದಾನೆ.&lt;/p&gt;&lt;img&gt;&lt;p&gt;ಅದರ ಭಾಗವಾಗಿ ನಿಧಿಗೆ ಬೇರೆ ಮದುವೆ ಮಾಡಲು ಹುಡುಗನನ್ನು ನೋಡಿದ್ದಾನೆ. ಹುಡುಗ ಬಂದಾಗ ಆತನನ್ನು ಹೇಗಾದರೂ ಓಡಿಸಬಹುದು ಎಂದು ಕರ್ಣ ಮತ್ತು ನಿಧಿ ಪ್ಲ್ಯಾನ್​ ಮಾಡಿ ಇದಕ್ಕೆ ಒಪ್ಪಿದ್ದರು.&lt;/p&gt;&lt;img&gt;&lt;p&gt;ಆದರೆ ಆಗಿದ್ದೇ ಬೇರೆ. ಅಲ್ಲಿ ಬಂದವ ಹ್ಯಾಂಡ್​ಸಮ್​ ಅರ್ಜುನ್​. ಅರ್ಜುನ ಒಬ್ಬ ಡಾಕ್ಟರ್​, ಹಾರ್ಟ್​ ಸರ್ಜನ್​. ಸಿಕ್ಕಾಪಟ್ಟೆಯ ಒಳ್ಳೆಯ ಯುವಕ. ಅವನು ಬಂದವನೇ ನಿಧಿಯನ್ನು ನೋಡಿದ್ದಾನೆ.&lt;/p&gt;&lt;img&gt;&lt;p&gt;ಅರ್ಜುನ್ ಎಲ್ಲರಿಗೂ ಇಷ್ಟ ಆಗಿಬಿಟ್ಟಿದ್ದಾನೆ. ಅವನು ತನ್ನನ್ನು ಒಪ್ಪಿಕೊಳ್ಳಬಾರದು ಎಂದು ನಿಧಿ ಸೊಟ್ಟ ಮೂತಿ ಮಾಡಿ ಬಂದಿದ್ದಾಳೆ.&lt;/p&gt;&lt;img&gt;&lt;p&gt;ಆದರೂ ಕರ್ಣ ನಿಧಿಯನ್ನು ಒಪ್ಪಿಕೊಂಡು ಬಿಟ್ಟಿದ್ದಾನೆ. ಎಲ್ಲರಿಗೂ ಖುಷಿಯೋ ಖುಷಿ. ನಿಧಿ ಮತ್ತು ಕರ್ಣ ಮಾತ್ರ ಇಂಗು ತಿಂದ ಮಂಗನಂತಾಗಿದ್ದರೆ, ತನ್ನ ಪ್ಲ್ಯಾನ್​ ಸಕ್ಸಸ್​ ಆಗಿರೋ ಖುಷಿಯಲ್ಲಿ ಇದ್ದಾನೆ ರಮೇಶ್​.&lt;/p&gt;&lt;img&gt;&lt;p&gt;ಈಗೇನಿದ್ದರೂ ನಿಧಿ ಮತ್ತು ಕರ್ಣ ತಮ್ಮ ಲವ್​ಸ್ಟೋರಿಯನ್ನು ಎಲ್ಲರ ಎದುರು ಹೇಳಲೇಬೇಕಿದೆ. ಅದಕ್ಕೆ ಅವಕಾಶ ಸಿಗುತ್ತಾ ಎನ್ನುವುದು ಮುಂದಿರುವ ಪ್ರಶ್ನೆ. ಈಗ ಬಂದಿರುವ ಅರ್ಜುನ್​ನನ್ನು ನೋಡಿದರೆ, ಅವರಿಬ್ಬರೂ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಇಷ್ಟು ಬೇಗ ಅವಕಾಶ ಸಿಗುವುದಿಲ್ಲ ಎಂದೇ ಅನ್ನಿಸುತ್ತಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-twist-arjun-accepted-nidhi-for-marriage-suc-i9rfmym"/>
        </item>
        <item>
            <title><![CDATA[Amruthadhaare Serial: ರವಿಚಂದ್ರನ್‌ ಸಿನಿಮಾದಂತೆಯೇ ಮಾಡಿದ್ರು..ತಾಯಿಯನ್ನೇ ಹೊರಹಾಕಿದ ಮಗ ಜೆಡಿ ಅಲ್ಲ ಕೇಡಿ!]]></title>
            <link>https://kannada.asianetnews.com/gallery/tv-talk/amruthadhaare-kannada-serial-episode-update-mpeaani</link>
            <guid isPermaLink="true">https://kannada.asianetnews.com/gallery/tv-talk/amruthadhaare-kannada-serial-episode-update-mpeaani</guid>
            <pubDate>Thu, 16 Apr 2026 10:24:41 +0530</pubDate>
            <description><![CDATA[&lt;p&gt;Amruthadhaare Kannada Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್&zwnj; ದಿವಾನ್&zwnj; ಒಂದು ಕಡೆ ಸಾಮ್ರಾಜ್ಯ ಕಟ್ಟಲು ರೆಡಿಯಾಗುತ್ತಿದ್ದರೆ, ಇನ್ನೊಂದು ಜಯದೇವ್&zwnj; ದಿವಾನ್&zwnj; ಅಟ್ಟಹಾಸ ಹೆಚ್ಚಾಗುತ್ತಿದೆ. ಈಗ ರವಿಚಂದ್ರನ್&zwnj; ಅವರ ಸಿನಿಮಾ ಥರ ಚಿತ್ರಕಥೆ ಮೂಡಿ ಬರುತ್ತಿದೆ. ಏನದು?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpa9z39semz34phhkahzfx1e,imgname-new-project--90--1776314977593.jpg" type="image/jpeg" height="390" width="690"/>
            <content:encoded><![CDATA[&lt;p&gt;Amruthadhaare Kannada Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್&zwnj; ದಿವಾನ್&zwnj; ಒಂದು ಕಡೆ ಸಾಮ್ರಾಜ್ಯ ಕಟ್ಟಲು ರೆಡಿಯಾಗುತ್ತಿದ್ದರೆ, ಇನ್ನೊಂದು ಜಯದೇವ್&zwnj; ದಿವಾನ್&zwnj; ಅಟ್ಟಹಾಸ ಹೆಚ್ಚಾಗುತ್ತಿದೆ. ಈಗ ರವಿಚಂದ್ರನ್&zwnj; ಅವರ ಸಿನಿಮಾ ಥರ ಚಿತ್ರಕಥೆ ಮೂಡಿ ಬರುತ್ತಿದೆ. ಏನದು?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹೌದು, ಗೌತಮ್&zwnj; ದಿವಾನ್&zwnj; ಆಸ್ತಿಯೆಲ್ಲವನ್ನು ಜಯದೇವ್&zwnj; ಕಬಳಿಸಿಕೊಂಡಿದ್ದಾನೆ. ಇದಕ್ಕೆ ಅವನು ಸಿಕ್ಕಾಪಟ್ಟೆ ಕುತಂತ್ರ ಮಾಡಿದ್ದನು. ಎಲ್ಲ ಆಸ್ತಿಯನ್ನು ಬಿಟ್ಟು ಬಂದಿದ್ದ ಗೌತಮ್&zwnj;, ತನ್ನ ಪ್ರತಿಭೆಯಿಂದ ಹೊಸ ಕಂಪೆನಿ ಹುಟ್ಟುಹಾಕಿ, ಅವನ ಜೀವನವನ್ನು ನಡೆಸುತ್ತಿದ್ದಾನೆ. ಆದರೂ ಜಯದೇವ್&zwnj; ಸುಮ್ಮನೆ ಕೂತಿಲ್ಲ, ಏನಾದರೊಂದು ತೊಂದರೆ ಮಾಡುತ್ತಿದ್ದಾನೆ.&zwnj;&lt;/p&gt;&lt;img&gt;&lt;p&gt;ಶಕುಂತಲಾಗೆ ಜೂಜಿನ ಹುಚ್ಚು. ಈ ಹಿಂದೆಯೂ ಅವಳು ಜೂಜು ಆಡಿ ಹಣ ಕಳೆದುಕೊಂಡಿದ್ದಳು. ಈಗ ಮೂರು ಕೋಟಿ ರೂಪಾಯಿ ಕಳೆದುಕೊಂಡಿದ್ದು, ಜೆಡಿ ಬಳಿ ಬಂದು ಮೂರು ಕೋಟಿ ರೂಪಾಯಿ ಚೆಕ್&zwnj;ಗೆ ಸಹಿ ಹಾಕು ಎಂದು ಹೇಳಿದ್ದಾಳೆ. ಮೂರು ಕೋಟಿಯನ್ನು ಮೂರು ಸಾವಿರ ಅಂತ ಹೇಳ್ತೀಯಲ್ಲ.. ಎಂದು ಜೆಡಿ ಅವಾಜ್&zwnj; ಹಾಕಿದ್ದಾನೆ, ಆಗ ಅವಳು ನಿನಗೂ ಗೌತಮ್&zwnj;ಗೂ ಎಷ್ಟು ವ್ಯತ್ಯಾಸ ನೋಡು, ಮೂರು ಕೋಟಿಯನ್ನು ಮೂರು ಸಾವಿರ ಅಂತಿದ್ಯಲಾ ಎಂದು ಹೇಳಿದ್ದಾನೆ. ನನ್ನ ಮುಂದೆ ನನ್ನ ಶತ್ರುವನ್ನು ಹೊಗಳಿದ ಎಂದು ಅವನು ತಾಯಿಯ ಜುಟ್ಟು ಹಿಡದು ಮನೆಯಿಂದ ಹೊರಗಡೆ ಹಾಕಿದ್ದಾನೆ.&lt;/p&gt;&lt;img&gt;&lt;p&gt;ರವಿಚಂದ್ರನ್&zwnj; ಹಾಗೂ ಮಧು ಅವರ ಅಣ್ಣಯ್ಯ ಸಿನಿಮಾದಲ್ಲಿ ಕೂಡ ಮಲತಾಯಿ ಆರಂಭದಿಂದ ಕೊನೇವರೆಗೂ ಮಲಮಗನ ಮುಂದೆ ನಾಟಕ ಮಾಡುತ್ತಾಳೆ. ಆಮೇಲೆ ಅವನ ಆಸ್ತಿಯನ್ನು ಕಬಳಿಸುತ್ತಾಳೆ. ಕೊನೆಗೆ ಅವಳು ಜನ್ಮ ಕೊಟ್ಟ ಮಗನೇ ಅವಳಿಗೆ ತೊಂದರೆ ಕೊಡ್ತಾನೆ, ಮನೆಯಿಂದ ಹೊರ ಹಾಕ್ತಾನೆ. ಇದೇ ಚಿತ್ರಕಥೆ ಇಲ್ಲಿಯೂ ಪ್ರಸಾರ ಆಗ್ತಿದೆ.&lt;/p&gt;&lt;img&gt;&lt;p&gt;ಮೂರು ಕೋಟಿ ರೂಪಾಯಿ ಕಳೆದುಕೊಂಡ ಶಕುಂತಲಾಗೆ ಈಗ ಅಷ್ಟೊಂದು ಹಣವನ್ನು ಯಾರು ಕೊಡ್ತಾರೆ? ಎಲ್ಲ ಆಸ್ತಿಯೂ ಈಗ ಜೆಡಿ ಹೆಸರಿನಲ್ಲಿದೆ. ಹೀಗಾಗಿ ಅವಳು ಗತಿ ಇಲ್ಲದೆ ಗೌತಮ್&zwnj; ಮನೆಗೆ ಹೋಗಬೇಕು, ಗೌತಮ್&zwnj; ಈಗ ಅವಳನ್ನು ನೋಡಿಕೊಳ್ಳಬಹುದು.&amp;nbsp;&lt;/p&gt;&lt;p&gt;ತಾನು ಜನ್ಮ ಕೊಟ್ಟ ಮಗನಿಗಿಂತ ಜಾಸ್ತಿ, ಮಲಮಗನೇ ನನ್ನ ಮಗನ ಥರ ಇದ್ದಾನೆ, ಅವನು ಹಾಗೆ ಬದುಕಿದ ಎಂದು ಶಕುಂತಲಾಗೆ ಜ್ಞಾನೋದಯ ಆಗಲೂಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್&zwnj;ಗಳು ಭಾರೀ ಕುತೂಹಲದಿಂದ ಕೂಡಿವೆ.&lt;/p&gt;&lt;img&gt;&lt;p&gt;ದಿವಾನ್&zwnj; ಕಂಪೆನಿ ಹೆಸರು ಗೌತಮ್&zwnj; ಹೆಸರಿನಲ್ಲಿ ರಿಜಿಸ್ಟರ್&zwnj; ಆಗಿದೆ. ಇದು ಜೆಡಿಗೆ ತೊಂದರೆ ಕೊಟ್ಟಿದೆ. ಇನ್ನೊಂದು ಕಡೆ ಅನೈತಿಕ, ಕಾನೂನು ಬಾಹಿರವಾಗಿ ಅವನು ಉದ್ಯಮ ಮಾಡುತ್ತಿದ್ದಾನೆ. ಇದು ಅವನಿಗೆ ತೊಂದರೆ ಕೊಡಲಿದೆ. ಈಗಾಗಲೇ ಜಯದೇವ್&zwnj; ಅಧಪತನ ಶುರುವಾಗಿದೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/amruthadhaare-kannada-serial-episode-update-mpeaani"/>
        </item>
        <item>
            <title><![CDATA[Bhagyalakshmi Serial: ಮೊದಲ ರಾತ್ರಿ ಮೊದಲೇ ಭಾಗ್ಯ ಎಡವಟ್ಟು- ಶೂಟಿಂಗ್​ನಲ್ಲಿ ಮುಖ ಮುಚ್ಚಿಕೊಂಡ ನಟಿ]]></title>
            <link>https://kannada.asianetnews.com/gallery/tv-talk/bhagyalakshmi-serial-making-video-gone-viral-suc-nq2d9ni</link>
            <guid isPermaLink="true">https://kannada.asianetnews.com/gallery/tv-talk/bhagyalakshmi-serial-making-video-gone-viral-suc-nq2d9ni</guid>
            <pubDate>Thu, 16 Apr 2026 15:34:55 +0530</pubDate>
            <description><![CDATA[ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಭಾಗ್ಯ ಮತ್ತು ಆದಿ ಒಂದಾಗಿದ್ದು, ನಾದಿನಿಯರ ಕಾಟ ಶುರುವಾಗಿದೆ. ಇದರ ನಡುವೆ, ಶೂಟಿಂಗ್ ವೇಳೆ ನಡೆದ ತಮಾಷೆಯ ಘಟನೆಯೊಂದರಲ್ಲಿ, ಮೊದಲ ರಾತ್ರಿಗೂ ಮುನ್ನ ಭಾಗ್ಯ ಆದಿಯ ಟೋಪಿ ಕಿತ್ತ ವಿಡಿಯೋ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpavv7yebw2t9krqwwdaav6f,imgname-bhagyalakshmi-04-1776333725646.jpg" type="image/jpeg" height="390" width="690"/>
            <content:encoded><![CDATA[ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಭಾಗ್ಯ ಮತ್ತು ಆದಿ ಒಂದಾಗಿದ್ದು, ನಾದಿನಿಯರ ಕಾಟ ಶುರುವಾಗಿದೆ. ಇದರ ನಡುವೆ, ಶೂಟಿಂಗ್ ವೇಳೆ ನಡೆದ ತಮಾಷೆಯ ಘಟನೆಯೊಂದರಲ್ಲಿ, ಮೊದಲ ರಾತ್ರಿಗೂ ಮುನ್ನ ಭಾಗ್ಯ ಆದಿಯ ಟೋಪಿ ಕಿತ್ತ ವಿಡಿಯೋ ವೈರಲ್ ಆಗಿದೆ.&lt;img&gt;&lt;p&gt;ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial)ನಲ್ಲಿ ಸದ್ಯ ಭಾಗ್ಯ ಮತ್ತು ಆದಿ ಒಂದಾಗಿದ್ದಾರೆ. ಇದೀಗ ಭಾಗ್ಯ 2.0 ಶುರುವಾಗಿದೆ. ಸೀರಿಯಲ್​ ಮುಗಿಯತ್ತೆ ಅಂದುಕೊಂಡಾಗಲೇ ಈಗ ಮತ್ತೊಂದು ಗೋಳಾಟ ಶುರುವಾಗುವ ಹಾಗಿದೆ.&lt;/p&gt;&lt;img&gt;&lt;p&gt;ಭಾಗ್ಯ ಮನೆಯ ಒಳಕ್ಕೆ ಕಾಲಿಡುತ್ತಲೇ ನಾದಿನಿಯರ ಕಾಟ ಶುರುವಾಗಿದೆ. ಭಾಗ್ಯ ಒಂದು ಕಡೆ ಹಿಂಸೆ ಪಟ್ಟಿದ್ದು ಸಾಲದು ಎನ್ನುವಂತೆ ಇದೀಗ ಮತ್ತೊಂದು ಮನೆಯಲ್ಲಿಯೂ ನರಕ ಶುರುವಾಗಿದ್ದು, ಮತ್ತೊಂದಿಷ್ಟು ವರ್ಷ ಈಕೆಯ ಇನ್ನೊಂದು ಗೋಳಾಟ ನೋಡಬೇಕಾ ಎನ್ನುವ ಹಾಗಿದೆ ಸ್ಥಿತಿ. ಅದೇ ಇನ್ನೊಂದೆಡೆ, ತಾಂಡವ್​ ಕೂಡ ಭಾಗ್ಯಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯ್ತಿದ್ದು, ಆತನಿಗೆ ಕನ್ನಿಕಾ ಸಾಥ್​ ಕೊಡಲಿದ್ದಾಳೆ.&lt;/p&gt;&lt;img&gt;&lt;p&gt;ಇವೆಲ್ಲಾ ಗೋಳಿನ ನಡುವೆ ಫನ್ನಿ ವಿಡಿಯೋ ಒಂದು ವೈರಲ್​ ಆಗಿದೆ. ಈಗ ಭಾಗ್ಯ ಮತ್ತು ಆದಿಯ ಮೊದಲ ರಾತ್ರಿ ನಡೆಯಬೇಕಿದೆ. ಭಾಗ್ಯಳನ್ನು ಮನೆ ತುಂಬಿಸಿಕೊಂಡು ಆಗಿದೆ.&lt;/p&gt;&lt;img&gt;&lt;p&gt;ಆದರೆ ಶೂಟಿಂಗ್​ ವೇಳೆ, ಆದಿಯ ಟೋಪಿ ಮತ್ತು ಹಾರವನ್ನು ಎಳೆದುಬಿಟ್ಟಿದ್ದಾರೆ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್​. ಅಯ್ಯೋ ಇದು ನನ್ನ ಕೈಗೆ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;img&gt;&lt;p&gt;ಕಿತ್ತವಳು ನಾನಲ್ಲ, ನಾನವಳಲ್ಲ ಎಂದು ತಮಾಷೆ ಮಾಡಿದ್ದಾರೆ ಸುಷ್ಮಾ. ಅಷ್ಟಕ್ಕೂ ಸುಷ್ಮಾ ಅವರು ಶೂಟಿಂಗ್​ ಟೈಮ್​ನಲ್ಲಿ ಸಕತ್​ ತಮಾಷೆ ಮಾಡುತ್ತಿರುತ್ತಾರೆ. ಇದೀಗಲೂ ಅಂಥದ್ದೇ ಒಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅದಕ್ಕೆ ನೆಟ್ಟಿಗರು ಅಯಯ್ಯೋ ಫಸ್ಟ್​ನೈಟ್​ಗೂ ಮೊದ್ಲೇ ಎಲ್ಲಾ ಬಿಚ್ಚಿಬಿಟ್ರಾ ಎಂದು ನಟಿಯ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಭಾಗ್ಯಳ ಹೊಸ ಜೀವನ ಇನ್ನು ಹೇಗಿರುತ್ತೋ ನೋಡಬೇಕಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bhagyalakshmi-serial-making-video-gone-viral-suc-nq2d9ni"/>
        </item>
        <item>
            <title><![CDATA[ನಿಮ್ಮ ಅಪ್ಪ ಅಮ್ಮಂದ?.. ಬೀಪ್ ಕಾಮೆಂಟ್ ಮಾಡಿದ ನೆಟ್ಟಿಗನನ್ನು 'ಈ ಮಟ್ಟಿಗೆ' ತರಾಟೆಗೆ ತೆಗೆದುಕೊಂಡ ವರ್ಷ ಕಾವೇರಿ!]]></title>
            <link>https://kannada.asianetnews.com/gallery/tv-talk/varsha-kaveri-comment-on-social-media-becomes-viral-and-creates-more-sensation-qksnd25</link>
            <guid isPermaLink="true">https://kannada.asianetnews.com/gallery/tv-talk/varsha-kaveri-comment-on-social-media-becomes-viral-and-creates-more-sensation-qksnd25</guid>
            <pubDate>Wed, 15 Apr 2026 11:40:17 +0530</pubDate>
            <description><![CDATA[&lt;p&gt;ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈಗೇನು ಹೇಳಿದ್ದಾರೆ ನೋಡಿ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp7twptk9gwzp1xjcmjv48ke,imgname-varsha-kaveri-1776232061779.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈಗೇನು ಹೇಳಿದ್ದಾರೆ ನೋಡಿ..&amp;nbsp;&lt;/p&gt;&lt;img&gt;&lt;p&gt;ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ (Varsha Kaveri) ಗೊತ್ತಿಲ್ಲದವರು ತುಂಬಾ ಕಡಿಮೆ ಎನ್ನಬಹುದು. ರೀಲ್ಸ್&zwnj; ಜತೆಗೆ ಆಗಾಗ ವಿವಾದಗಳಿಗೂ ಸುದ್ದಿಯಾಗುತ್ತಲೇ ಇರುತ್ತಾರೆ.&lt;/p&gt;&lt;img&gt;&lt;p&gt;ನಟನೊಬ್ಬನ ಜತೆ ಆದ ವಿವಾದವೂ ಸೇರಿದಂತೆ ಈ ನಟಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ಮೊದಲು ಅದೂ ಇದೂ ಅಂತ ಸಾಕಷ್ಟು ಸೌಂಡ್ ಮಾಡಿದ್ದ ವರ್ಷಾ ಕಾವೇರಿ, ಇದೀಗ ಹೊಸ ರೂಪದಲ್ಲಿ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಹೌದು, ಈ ಮೊದಲು ಬಿಗ್&zwnj; ಬಾಸ್&zwnj;ಗೆ (Bigg Boss Kannada) ಬರುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆಗ ಅವರು ಅಭಿಮಾನಿಗಳು ಸಾಕಷ್ಟು ಥ್ರಿಲ್ ಆಗಿದ್ದರು. ಆದರೆ, ಆ ಬಗ್ಗೆ ಸ್ವತಃ ವರ್ಷಾ ಕಾವೇರಿ ಗರಂ ಆಗಿಯೇ ಪೋಸ್ಟ್&zwnj; ಮುಖಾಂತರ ಸ್ಪಷ್ಟನೆ ಕೊಟ್ಟಿದ್ದರು.&lt;/p&gt;&lt;img&gt;&lt;p&gt;'ಟಿಆರ್&zwnj;ಪಿ'ಗೋಸ್ಕರ ಕಥೆ ಕಟ್ಟುತ್ತಿದ್ದಾರೆ. ಸಾಧನೆ ಮಾಡಿರುವ ಅದೆಷ್ಟೋ ಜನರ ಮುಂದೆ ನಾನು ಏನೂ ಅಲ್ಲ. ನನ್ನನ್ನು ಬಿಗ್ ಬಾಸ್ ಕನ್ನಡ ಶೋಗೆ ಕರೆಯುವ ಸಾಧ್ಯತೆ ತೀರಾ ಕಡಿಮೆ' ಎಂದು ವರ್ಷಾ ಕಾವೇರಿ ಹೇಳಿದ್ದರು.&lt;/p&gt;&lt;img&gt;&lt;p&gt;ಹೀಗೆ ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರಣ, ಅತ ಹಾಕಿರುವ ಬೀಪ್&zwnj; ಕಾಮೆಂಟ್. ಬೀಪ್ ಕಾಮೆಂಟ್ ಎಂದರೆ ಏನು ಅಂತ ಮತ್ತೆ ಬಿಡಿಸಿ ಹೇಳಬೇಕಿಲ್ಲ.&lt;/p&gt;&lt;img&gt;&lt;p&gt;ಹೀಗೆ ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರಣ, ಅತ ಹಾಕಿರುವ ಬೀಪ್&zwnj; ಕಾಮೆಂಟ್. ಬೀಪ್ ಕಾಮೆಂಟ್ ಎಂದರೆ ಏನು ಅಂತ ಮತ್ತೆ ಬಿಡಿಸಿ ಹೇಳಬೇಕಿಲ್ಲ. ಸಮಾಜದಲ್ಲಿ, ಸೋಷಿಯಲ್ ನಾರ್ಮ್ ಕಾಪಾಡಲು ಹೇಳಬಾರದ, ಹೇಳಲಾಗದ ಮಾತೇನಾದ್ರೂ ಇದ್ರೆ ಅದನ್ನು 'ಬೀಪ್' ಎಂಬ ಹೆಸರಿನಿಂದ ಕರೆಯುವುದು ರೂಢಿ. ಇದೀಗ ಅಂತಹ ಕಾಮೆಂಟ್ ಒಂದು ವರ್ಷಾ ಕಾವೇರಿಗೆ ಬಂದಿದ್ದು ಅದಕ್ಕವರು ತಿರುಗೇಟು ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಅದೇನು ವಿಷಯ ಅಂತ ಸಾಕಷ್ಟು ಕುತೂಹಲ ಮೂಡೊದು ಸಹಜ. ಆದರೆ, ಅದಕ್ಕೆ ಬಹಳಷ್ಟು ಸ್ಪಷ್ಟನೆ ಏನೂ ಇಲ್ಲ. ಆದರೆ, ನೆಟ್ಟಿಗರೊಬ್ಬರ ಕಾಮೆಂಟ್&zwnj;ಗೆ ನಟಿ ವರ್ಷಾ ಕಾವೇರಿ ಕೊಟ್ಟಿರುವ ತಿರುಗೇಟು ಈಗ ಸಖತ್ ಸದ್ದು ಮಾಡುತ್ತಿದೆ. ಅದೇನು ಅಂತ ಅಟ್ಯಾಚ್&zwnj;ಮೆಂಟ್ ನೋಡಿ..&amp;nbsp;&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ವರ್ಷಾ ಕಾವೇರಿ ಸಮ್ಮನೇ ಇರೋ ಜಾಯಮಾನದವರಲ್ಲ, ತಮ್ಮ ವಿರುದ್ಧ ಯಾರಾದರೂ ಆಕ್ಷನ್ ಮಾಡಿದರೆ ಕೌಂಟರ್&zwnj; ಕೊಡೋಕೆ ಹಿಂದೆಮುಂದೆ ನೋಡೋದಿಲ್ಲ. ಯಾರಿಗೂ ಕೇರ್ ಮಾಡದೇ ತಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುತ್ತಾರೆ. ಅದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗುತ್ತದೆ ಎಂಬುದು ಗೊತ್ತಿದ್ದರೂ ಕೂಡ.&lt;/p&gt;]]></content:encoded>
            <category>tv-talk</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/tv-talk/varsha-kaveri-comment-on-social-media-becomes-viral-and-creates-more-sensation-qksnd25"/>
        </item>
        <item>
            <title><![CDATA[ಸತ್ತರೂ ಮುಖ ನೋಡಲ್ಲ-14 ವರ್ಷದಿಂದ ಬೀದಿಗೆ ಬಂದು ಜಗಳ ಆಡಿದ್ದ ಸ್ಟಾರ್‌ ನಟನ ಮನೆ ಸಮಸ್ಯೆ ಬಗೆಹರಿತು!]]></title>
            <link>https://kannada.asianetnews.com/gallery/tv-talk/actor-govinda-home-krushna-abhishek-kashmira-shah-and-mami-sunita-ahuja-re-union-s9875w6</link>
            <guid isPermaLink="true">https://kannada.asianetnews.com/gallery/tv-talk/actor-govinda-home-krushna-abhishek-kashmira-shah-and-mami-sunita-ahuja-re-union-s9875w6</guid>
            <pubDate>Thu, 16 Apr 2026 16:58:00 +0530</pubDate>
            <description><![CDATA[&lt;p&gt;Actor Govinda News: ಬಾಲಿವುಡ್ ನಟ ಗೋವಿಂದ ಮತ್ತು ಅವರ ಅಳಿಯ ಕೃಷ್ಣ ಅಭಿಷೇಕ್ ಕುಟುಂಬದ ನಡುವಿನ ಮುನಿಸು ಕೊನೆಗೂ ಮುಗಿದಿದೆ. ತಮ್ಮ ಅತ್ತೆ ಸುನೀತಾ ಜೊತೆ ಕಾಣಿಸಿಕೊಂಡ ಕೃಷ್ಣ ಮತ್ತು ಪತ್ನಿ ಕಾಶ್ಮೀರಾ, ನಮ್ಮ ವನವಾಸ ಮುಗಿಯಿತು ಎಂದು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8ddzbjsw4jpv5dv3egmhfh,imgname-krushna-govinda-mami-sunita-1776251501937.jpg" type="image/jpeg" height="390" width="690"/>
            <content:encoded><![CDATA[&lt;p&gt;Actor Govinda News: ಬಾಲಿವುಡ್ ನಟ ಗೋವಿಂದ ಮತ್ತು ಅವರ ಅಳಿಯ ಕೃಷ್ಣ ಅಭಿಷೇಕ್ ಕುಟುಂಬದ ನಡುವಿನ ಮುನಿಸು ಕೊನೆಗೂ ಮುಗಿದಿದೆ. ತಮ್ಮ ಅತ್ತೆ ಸುನೀತಾ ಜೊತೆ ಕಾಣಿಸಿಕೊಂಡ ಕೃಷ್ಣ ಮತ್ತು ಪತ್ನಿ ಕಾಶ್ಮೀರಾ, ನಮ್ಮ ವನವಾಸ ಮುಗಿಯಿತು ಎಂದು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬಾಲಿವುಡ್ ನಟ ಗೋವಿಂದ (Govinda) ಮತ್ತು ಅವರ ಅಳಿಯ, ಖ್ಯಾತ ಹಾಸ್ಯನಟ ಕೃಷ್ಣ ಅಭಿಷೇಕ್ (Krushna Abhishek) ನಡುವಿನ ಮುನಿಸು ಕೊನೆಗೂ ಮುಗಿಯುವ ಲಕ್ಷಣ ಕಾಣಿಸುತ್ತಿದೆ. ಸುಮಾರು 7 ವರ್ಷಗಳಿಂದ ಈ ಇಬ್ಬರ ಕುಟುಂಬಗಳ ನಡುವೆ ಜಗಳವಿತ್ತು. ಈ ಬೆಳವಣಿಗೆಯಿಂದ ಅಭಿಮಾನಿಗಳಿಗೂ ಬೇಸರವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.&amp;nbsp;&lt;/p&gt;&lt;p&gt;ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಗೋವಿಂದ ಪತ್ನಿ ಸುನೀತಾ ಅಹುಜಾ (Sunita Ahuja) ಕಾಣಿಸಿಕೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ಕೃಷ್ಣ ಅಭಿಷೇಕ್ ಮತ್ತು ಅವರ ಪತ್ನಿ ಕಾಶ್ಮೀರಾ ಶಾ (Kashmera Shah) ಕೂಡ ಇದ್ದರು. ಈ ವೇಳೆ ಮೂವರ ನಡುವಿನ ಬಾಂಧವ್ಯ ನೋಡಿದರೆ, ಕುಟುಂಬದಲ್ಲಿ ಎಲ್ಲವೂ ಸರಿಹೋದಂತಿದೆ.&lt;/p&gt;&lt;img&gt;&lt;p&gt;ಕಾರ್ಯಕ್ರಮದ ವೇಳೆ ಕೃಷ್ಣ ಮತ್ತು ಕಾಶ್ಮೀರಾ, ತಮ್ಮ ಮಾಮಿ ಸುನೀತಾರನ್ನು ಪಾಪರಾಜಿಗಳ ಮುಂದೆ ಕರೆತಂದು ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟರು. ಈ ಸಂದರ್ಭದಲ್ಲಿ ಅವರ ನಡುವೆ ನಗು, ತಮಾಷೆ ಮತ್ತು ಆತ್ಮೀಯತೆ ಎದ್ದು ಕಾಣುತ್ತಿತ್ತು. ಇದು ಅಭಿಮಾನಿಗಳ ಮನಗೆದ್ದಿದೆ. ಈ ವೇಳೆ ಮಾತನಾಡಿದ ಸುನೀತಾ ಅಹುಜಾ, &quot;ಇವರ 14 ವರ್ಷದ ವನವಾಸ ಈಗ ಮುಗೀತು&quot; ಎಂದು ಹೇಳಿದರು. ಅವರ ಈ ಹೇಳಿಕೆ, ಸಂಬಂಧದಲ್ಲಿನ ಬಿರುಕು ಮಾಯವಾಗಿದೆ ಎಂಬುದರ ಸ್ಪಷ್ಟ ಸಂಕೇತ ನೀಡಿತು.&amp;nbsp;&lt;/p&gt;&lt;p&gt;ಅಷ್ಟರಲ್ಲೇ, ಕಾಶ್ಮೀರಾ ಶಾ ತಮಾಷೆಯಾಗಿ, &quot;ನಮ್ಮ ವನವಾಸ ಮುಗೀತು, ಇನ್ನೊಬ್ಬರದ್ದು ಶುರುವಾಯ್ತು&quot; ಎಂದರು. ಆದರೆ ತಕ್ಷಣವೇ ತಮ್ಮ ಮಾತನ್ನು ಸರಿಪಡಿಸಿಕೊಂಡು ನಗುತ್ತಾ ಸುನೀತಾರನ್ನು ಅಪ್ಪಿಕೊಂಡರು.&lt;/p&gt;&lt;img&gt;&lt;p&gt;ಇನ್ನೊಂದೆಡೆ, ಗೋವಿಂದ ಮತ್ತು ಸುನೀತಾ ದಾಂಪತ್ಯದ ಬಗ್ಗೆಯೂ ಕಳೆದ ಕೆಲವು ಸಮಯದಿಂದ ಹಲವು ವದಂತಿಗಳು ಹರಿದಾಡುತ್ತಿವೆ. ಮಾಧ್ಯಮ ವರದಿಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ವಿಚ್ಛೇದನದ ಮಾತುಕತೆ ನಡೆಯುತ್ತಿದೆ ಎನ್ನಲಾಗಿತ್ತು. ಅಷ್ಟೇ ಅಲ್ಲ, ಗೋವಿಂದ ಅವರ ಅಫೇರ್ ಬಗ್ಗೆಯೂ ಚರ್ಚೆಗಳು ಜೋರಾಗಿದ್ದವು. ಆದರೆ, ಈ ಸುದ್ದಿಗಳು ಇದುವರೆಗೂ ಅಧಿಕೃತವಾಗಿ ದೃಢಪಟ್ಟಿಲ್ಲ. ಸದ್ಯಕ್ಕೆ, ಕೃಷ್ಣ ಅಭಿಷೇಕ್ ಮತ್ತು ಅವರ ಮಾಮಿ ಸುನೀತಾ ನಡುವಿನ ಸಂಬಂಧ ಮತ್ತೆ ಸಿಹಿಯಾಗಿರುವುದು ಅಭಿಮಾನಿಗಳಿಗೆ ಸಮಾಧಾನ ತಂದಿದೆ.&amp;nbsp;&lt;/p&gt;&lt;img&gt;&lt;p&gt;ಇಷ್ಟು ದಿನಗಳ ನಂತರ ಕುಟುಂಬವನ್ನು ಮತ್ತೆ ಒಟ್ಟಾಗಿ ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ. ಈಗ ಎಲ್ಲರ ಕಣ್ಣು ಗೋವಿಂದ ಮತ್ತು ಸುನೀತಾ ಸಂಬಂಧದ ಬಗ್ಗೆ ಹಬ್ಬಿರುವ ವದಂತಿಗಳ ಮೇಲಿದೆ. ಈ ಬಗ್ಗೆ ಯಾವಾಗ ಸತ್ಯಾಂಶ ಹೊರಬೀಳಲಿದೆ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/actor-govinda-home-krushna-abhishek-kashmira-shah-and-mami-sunita-ahuja-re-union-s9875w6"/>
        </item>
        <item>
            <title><![CDATA[ನನ್ನ ಥರ ಯೋಚನೆ ಮಾಡೋರು ಸಿಕ್ಕಿಲ್ಲ ಅಂದ್ರೆ ಮದುವೆ ಬೇಡ ಹೇಳಿದ್ದೆ: Puttakkana Makkalu Serial ಸಂಜನಾ ಬುರ್ಲಿ]]></title>
            <link>https://kannada.asianetnews.com/tv-talk/puttakkana-makkalu-serial-actress-sanjana-burli-samarth-marriage-story/articleshow-uuwr1cp</link>
            <guid isPermaLink="true">https://kannada.asianetnews.com/tv-talk/puttakkana-makkalu-serial-actress-sanjana-burli-samarth-marriage-story/articleshow-uuwr1cp</guid>
            <pubDate>Tue, 14 Apr 2026 11:40:47 +0530</pubDate>
            <description><![CDATA[&lt;p&gt;Actress Sanjana Burli: ಪುಟ್ಟಕ್ಕನ ಮಕ್ಕಳು, ಶ್ರೀಗಂಧದ ಗುಡಿ ಧಾರಾವಾಹಿ ನಟಿ ಸಂಜನಾ ಬುರ್ಲಿ ಅವರು ಡಾಕ್ಟರ್&zwnj; ಸಮರ್ಥ್&zwnj; ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಸ್ಟೋರಿ, ಹೇಗೆ ಪರಿಚಯ ಆಯ್ತು ಎಂಬುದನ್ನು ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್&zwnj; ಜೊತೆ ಬಿಚ್ಚಿಟ್ಟಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp59qzsch3y6wxta53x7mhry,imgname-new-project--83--1776146972460.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಸಂಜನಾ ಬುರ್ಲಿ ( Sanjana Burli ) ಹಾಗೂ ಸಮರ್ಥ್&zwnj; ಚೆನ್ನಗಿರಿ ಅವರು ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರದ್ದು ಲವ್?&zwnj; ಅರೇಂಜ್&zwnj; ಮ್ಯಾರೇಜ್&zwnj; ಎಂಬ ಬಗ್ಗೆ ಅನೇಕರಿಗೆ ಡೌಟ್&zwnj; ಇತ್ತು. ಈ ಬಗ್ಗೆ ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj;ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.&lt;/p&gt;&lt;h2&gt;ಮೆಡಿಕಲ್&zwnj; ಇಂಜಿನಿಯರಿಂಗ್&zwnj; ಓದಿದ್ದೇನೆ&lt;/h2&gt;&lt;p&gt;ನನ್ನ ಫ್ರೆಂಡ್&zwnj; ಮೂಲಕ ಒಂದು ಕಾರ್ಯಕ್ರಮದಲ್ಲಿ ಸಮರ್ಥ್&zwnj; ಪರಿಚಯ ಆಯ್ತು. ನಾವು ನಾರ್ಮಲ್&zwnj; ಆಗಿ ಮಾತನಾಡಿಕೊಂಡಿದ್ದೆವು, ಒಂದು ವರ್ಷ ಆಗಿತ್ತು. ಆಗ ನಮ್ಮಿಬ್ಬರ ಆಲೋಚನೆಗಳು, ಉದ್ದೇಶ ಎಲ್ಲವೂ ಸಮನಾಗಿದೆ ಎಂದು ಅರ್ಥ ಆಯ್ತು. ನಾನು ಮೆಡಿಕಲ್&zwnj; ಇಂಜಿನಿಯರಿಂಗ್&zwnj; ಓದಿದ್ದೇನೆ, ಸಮರ್ಥ್&zwnj; ಡಾಕ್ಟರ್.&zwnj; ಹೀಗಾಗಿ ನಾವಿಬ್ಬರೂ ಮೆಡಿಕಲ್&zwnj; ಬಗ್ಗೆ ಹೆಚ್ಚು ಮಾತನಾಡುತ್ತಿದ್ದೆವು. ಇನ್ನು ಮದುವೆ ಆಗೋಣ ಎಂದು ಮನೆಯಲ್ಲಿ ಹೇಳಿದೆವು. ಆಮೇಲೆ ಎರಡೂ ಕುಟುಂಬದವರು ಒಪ್ಪಿ ಮದುವೆ ಮಾಡಿದರು ಎಂದು ಸಂಜನಾ ಬುರ್ಲಿ ಹೇಳಿದ್ದಾರೆ.&lt;/p&gt;&lt;h2&gt;ಮನೆಯಲ್ಲೂ ಹಾಗೆ ಹೇಳಿದ್ದೆ&hellip;&lt;/h2&gt;&lt;p&gt;ನಾನು ಈ ಮದುವೆಯಲ್ಲಿ ಲವ್&zwnj; ಮ್ಯಾರೇಜ್&zwnj; ಅಥವಾ ಅರೇಂಜ್&zwnj; ಮ್ಯಾರೇಜ್&zwnj; ಎಂದು ಹೇಳಲು ಇಷ್ಟಪಡೋದಿಲ್ಲ. ನಾನು ಮೊದಲು ಮದುವೆ ಬಗ್ಗೆ ಯೋಚನೆ ಮಾಡಿರಲಿಲ್ಲ. ನನ್ನ ರೀತಿ ಆಲೋಚನೆಗಳು, ವಿಚಾರಧಾರೆಗಳನ್ನು ಇಟ್ಟುಕೊಳ್ಳುವವರು ತುಂಬ ಅಪರೂಪ, ಈ ರೀತಿ ಹುಡುಗ ಸಿಕ್ಕರೆ ಮದುವೆ ಆಗೋಣ, ಇಲ್ಲ ಅಂದ್ರೆ ಮದುವೆ ಬೇಡ ಎಂದು ಫಿಕ್ಸ್&zwnj; ಆಗದ್ದೆ. ನಮ್ಮ ಮನೆಯಲ್ಲಿ ಹುಡುಗನನ್ನು ನೋಡೋಕೆ ಆರಂಭಿಸಿದ್ದರು. ಆಮೇಲೆ ಅವರಿಗೂ ಕೂಡ ನನ್ನ ಥರ ಆಲೋಚನೆ ಮಾಡೋ ಹುಡುಗ ಸಿಕ್ಕರೆ ಹೇಳಿ ಅಂತಲೇ ಹೇಳಿದ್ದೆ ಎಂದು ಸಂಜನಾ ಬುರ್ಲಿ ಹೇಳಿದ್ದಾರೆ.&lt;/p&gt;&lt;p&gt;ಮದುವೆ ಆದಮೇಲೂ ಕೂಡ ನಾನು ನಟನೆ ಮಾಡ್ತೀನಿ, ಸಮರ್ಥ್&zwnj; ಕಡೆಯಿಂದ ನನಗೆ ಯಾವುದೇ ನಿಯಮ ಹಾಕಿಲ್ಲ. ಮದುವೆ ಆಗಿದ್ದೀನಿ ಎನ್ನೋದು ಬಿಟ್ಟರೆ ನಾನು ಯಾವುದರಿಂದಲೂ ದೂರ ಹೋಗಿಲ್ಲ. ರಾಜ್ಯಶಾಸ್ತ್ರದಲ್ಲಿ ಎಂಎ ಮಾಡುತ್ತಿದ್ದೇನೆ, ಮುಂದೆ ಪಿಎಚ್&zwnj;ಡಿ ಮಾಡೋ ಆಸೆ ಇದೆ, ಯುಪಿಎಸ್&zwnj;ಸಿ ಪರೀಕ್ಷೆ ಬರೆಯುವ ಆಸೆ ಇದೆ ಎಂದು ಸಂಜನಾ ಬುರ್ಲಿ ಹೇಳಿದ್ದಾರೆ.&lt;/p&gt;&lt;h2&gt;ಸಮರ್ಥ್&zwnj; ಕುಟುಂಬಸ್ಥರು ಯಾರು?&lt;/h2&gt;&lt;p&gt;ಸಮರ್ಥ್&zwnj; ಅವರ ತಂದೆ ಕೂಡ ಚೆನ್ನಗಿರಿಯಲ್ಲಿ ಮೆಡಿಕಲ್&zwnj; ಸ್ಟೋರ್ಸ್&zwnj; ಇಟ್ಟುಕೊಂಡಿದ್ದಾರೆ. ನನ್ನ ತಂದೆ-ತಾಯಿ ಕೂಡ ಫಾರ್ಮಸಿ ಬ್ಯಾಕ್&zwnj;ಗ್ರೌಂಡ್&zwnj;ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮರ್ಥ್&zwnj; ಕೂಡ ಡಾಕ್ಟರ್&zwnj;, ನಾನು ಮೆಡಿಕಲ್&zwnj; ಇಂಜಿನಿಯರಿಂಗ್&zwnj; ಓದಿದ್ದೇನೆ. ಎರಡೂ ಕುಟುಂಬಸ್ಥರ ಬ್ಯಾಕ್&zwnj;ಗ್ರೌಂಡ್&zwnj; ಒಂದೇ ಇದೆ. ಒಟ್ಟಿನಲ್ಲಿ ವಿಧಿ ನಮ್ಮಿಬ್ಬರನ್ನು ಒಟ್ಟಿಗೆ ಕರೆತಂದಿದೆ.&lt;/p&gt;&lt;h2&gt;ಮದುವೆ ಚೆನ್ನಾಗಿ ಆಯ್ತು&lt;/h2&gt;&lt;p&gt;ಪ್ರಕೃತಿ ಮಧ್ಯೆ ಮದುವೆ ಆಗೋ ಆಸೆ ಇತ್ತು. ಹೀಗೆ ಪ್ಲ್ಯಾನ್&zwnj; ಮಾಡಿದ್ದೆವು. ನಮ್ಮ ಕುಟುಂಬಸ್ಥರು, ಬಂಧು ಮಿತ್ರರು ಎಲ್ಲರೂ ಇದ್ದರು. ನಾವು ಮದುವೆಯಲ್ಲಿ ಎಲ್ಲಿಯೂ ಪ್ಲಾಸ್ಟಿಕ್&zwnj; ಬಳಸಿಲ್ಲ. ಪ್ರಾಣಿ ಹಿಂಸೆ ಮಾಡಿ ಸಿಗುವ ಆಹಾರ ನಮಗೆ ಇಷ್ಟ ಇರಲಿಲ್ಲ. ಹೀಗಾಗಿ ರಾಗಿ, ಬಾದಾಮಿಯಿಂದ ಹಾಲು ತಯಾರಿಸಿ, ಅದನ್ನು ಅಡುಗೆಗೆ ಬಳಸಿದ್ದೇವೆ, 98% ವೇಗನ್&zwnj; ಫುಡ್&zwnj; ಇತ್ತು. ನಮ್ಮ ಸೀರೆಯನ್ನು ಕೂಡ ಗಿಡಗಳಿಂದ ತಯಾರಿಸಲಾಗಿತ್ತು, ಎಲ್ಲಿಯೂ ರೇಷ್ಮೆ ಬಳಕೆ ಮಾಡಿಲ್ಲ&lt;/p&gt;&lt;h2&gt;ಖುಷಿಯಾಯ್ತು&lt;/h2&gt;&lt;p&gt;ಮೋಕ್ಷಿತಾ ಪೈ ನನ್ನ ಸ್ನೇಹಿತೆ. ಅವರು ಮದುವೆಗೆ ಬಂದಿದ್ರು. ಭಾಸ್ಕರ್&zwnj; ರಾವ್&zwnj; ಸೇರಿದಂತೆ ಗಂಧದ ಗುಡಿ ಸೀರಿಯಲ್&zwnj; ಟೀಂ, ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟೀಂ ಕೂಡ ಬಂದಿದ್ದು, ಖುಷಿ ತಂದಿದೆ.&lt;/p&gt;&lt;p&gt;&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/tv-talk/puttakkana-makkalu-serial-actress-sanjana-burli-samarth-marriage-story/articleshow-uuwr1cp"/>
        </item>
        <item>
            <title><![CDATA[ಬ್ರೇಕಪ್‌ ಬಳಿಕ ಹೊಸ ಹುಡುಗಿ ಫೋಟೋ ಶೇರ್‌ ಮಾಡಿದ ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ! ಯಾರದು?]]></title>
            <link>https://kannada.asianetnews.com/gallery/tv-talk/youtuber-brindavana-serial-actor-varun-aradya-introduce-girlfriend-vhuvgah</link>
            <guid isPermaLink="true">https://kannada.asianetnews.com/gallery/tv-talk/youtuber-brindavana-serial-actor-varun-aradya-introduce-girlfriend-vhuvgah</guid>
            <pubDate>Thu, 16 Apr 2026 16:24:18 +0530</pubDate>
            <description><![CDATA[&lt;p&gt;Youtuber Varun Aradya: ಇತ್ತೀಚೆಗೆ ಯುಟ್ಯೂಬರ್&zwnj; ಸ್ಯಾಮ್&zwnj; ಸಮೀರ್&zwnj; ಅವರು ಹುಡುಗಿ ಫಿಕ್ಸ್&zwnj; ಎಂದು ಫೋಟೋ, ವಿಡಿಯೋಗಳನ್ನು ಹಂಚಿಕೊಂಡರು. ಈಗ ಬೃಂದಾವನ ಧಾರಾವಾಹಿ ನಟ, ಯುಟ್ಯೂಬರ್&zwnj; ವರುಣ್&zwnj; ಆರಾಧ್ಯ ಅವರು ಕೂಡ ಹುಡುಗಿ ಇರೋದನ್ನು ಅಧಿಕೃತಪಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpaymmpm0yc2t8fqnx75778r,imgname-new-project--94--1776336655060.jpg" type="image/jpeg" height="390" width="690"/>
            <content:encoded><![CDATA[&lt;p&gt;Youtuber Varun Aradya: ಇತ್ತೀಚೆಗೆ ಯುಟ್ಯೂಬರ್&zwnj; ಸ್ಯಾಮ್&zwnj; ಸಮೀರ್&zwnj; ಅವರು ಹುಡುಗಿ ಫಿಕ್ಸ್&zwnj; ಎಂದು ಫೋಟೋ, ವಿಡಿಯೋಗಳನ್ನು ಹಂಚಿಕೊಂಡರು. ಈಗ ಬೃಂದಾವನ ಧಾರಾವಾಹಿ ನಟ, ಯುಟ್ಯೂಬರ್&zwnj; ವರುಣ್&zwnj; ಆರಾಧ್ಯ ಅವರು ಕೂಡ ಹುಡುಗಿ ಇರೋದನ್ನು ಅಧಿಕೃತಪಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹೌದು, ವರುಣ್&zwnj; ಆರಾಧ್ಯ ಅವರು ಕೆಲ ದಿನಗಳಿಂದ ಹುಡುಗಿಯನ್ನು ಪ್ರೀತಿಸುತ್ತಿದ್ದಾರೆ ಎಂದು ಹಿಂಟ್&zwnj; ಕೊಡುವ ಫೋಟೋ, ವಿಡಿಯೋವನ್ನು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ. ಈಗ ಅವರು ಇನ್ನೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಾನು, ನೀನು, ನಾವು ಎಂದು ಕ್ಯಾಪ್ಶನ್&zwnj; ಇರುವ ಫೋಟೋವನ್ನು ವರುಣ್&zwnj; ಆರಾಧ್ಯ ಅವರು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹುಡುಗಿ ಫೋಟೋವನ್ನು ರಿವೀಲ್&zwnj; ಮಾಡಿಲ್ಲ. ಅನೇಕರು ಈ ಜೋಡಿಗೆ ಶುಭಾಶಯ ತಿಳಿಸಿದ್ದು, ಹುಡುಗಿ ಹೆಸರು ರಿವೀಲ್&zwnj; ಮಾಡಿ ಎಂದು ಬೇಡಿಕೆ ಇಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಶೀಘ್ರದಲ್ಲೇ ಅವರು ಹುಡುಗಿ ಯಾರೆಂದು ರಿವೀಲ್&zwnj; ಮಾಡಲಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ನಾಲ್ಕು ವರ್ಷಗಳ ಕಾಲ ಪ್ರೀತಿ ಮಾಡಿದ್ದ ವರುಣ್&zwnj; ಅವರು ಬ್ರೇಕಪ್&zwnj; ಮಾಡಿಕೊಂಡಿದ್ದರು. ಈ ಬ್ರೇಕಪ್&zwnj; ದೊಡ್ಡ ಮಟ್ಟದಲ್ಲಿ ಚರ್ಚಯಾಗಿತ್ತು, ಪೊಲೀಸ್&zwnj; ಠಾಣೆ ಮೆಟ್ಟಿಲೇರಿತ್ತು.&lt;/p&gt;&lt;img&gt;&lt;p&gt;ಬ್ರೇಕಪ್&zwnj; ಬಳಿಕ ವರುಣ್&zwnj; ಜೀವನಕ್ಕೆ ಹೊಸ ಹುಡುಗಿ ಆಗಮನ ಆಗಿದೆ. ವರುಣ್&zwnj; ಅಕ್ಕ ಚೈತ್ರಾಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ, ಇವರು ಯಾವಾಗ ಮದುವೆ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/youtuber-brindavana-serial-actor-varun-aradya-introduce-girlfriend-vhuvgah"/>
        </item>
        <item>
            <title><![CDATA[Kannada Actresses: ಗಡಿ ದಾಟಿದ ಪ್ರೇಮ; ಪರರಾಜ್ಯದವರನ್ನು ಮದುವೆಯಾದ ಕನ್ನಡದ ಕಿರುತೆರೆ ನಟಿಯರಿವರು!]]></title>
            <link>https://kannada.asianetnews.com/gallery/tv-talk/kannada-tv-actress-who-married-to-another-state-actor-xmorb2m</link>
            <guid isPermaLink="true">https://kannada.asianetnews.com/gallery/tv-talk/kannada-tv-actress-who-married-to-another-state-actor-xmorb2m</guid>
            <pubDate>Tue, 14 Apr 2026 12:45:46 +0530</pubDate>
            <description><![CDATA[&lt;p&gt;Kannada Tv Actress: ಕನ್ನಡದ ಕೆಲ ನಟಿಯರು ಬೇರೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ನಟಿಸಿ ಕೂಡ ಹೆಸರು ಮಾಡಿದ್ದಾರೆ. ಇನ್ನೂ ಕೆಲ ನಟಿಯರು ಸಹನಟರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹಾಗಾದರೆ ಅವರು ಯಾರು? ಯಾರು? ಈ ಆರ್ಟಿಕಲ್&zwnj; ನೋಡಿ. ಒಟ್ಟಿನಲ್ಲಿ ಪ್ರೀತಿ ಮುಖ್ಯ ಅಲ್ವೇ?&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp5d7t98rnxbjq4eznd5besj,imgname-new-project--84--1776150636840.jpg" type="image/jpeg" height="390" width="690"/>
            <content:encoded><![CDATA[&lt;p&gt;Kannada Tv Actress: ಕನ್ನಡದ ಕೆಲ ನಟಿಯರು ಬೇರೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ನಟಿಸಿ ಕೂಡ ಹೆಸರು ಮಾಡಿದ್ದಾರೆ. ಇನ್ನೂ ಕೆಲ ನಟಿಯರು ಸಹನಟರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹಾಗಾದರೆ ಅವರು ಯಾರು? ಯಾರು? ಈ ಆರ್ಟಿಕಲ್&zwnj; ನೋಡಿ. ಒಟ್ಟಿನಲ್ಲಿ ಪ್ರೀತಿ ಮುಖ್ಯ ಅಲ್ವೇ?&amp;nbsp;&lt;/p&gt;&lt;img&gt;&lt;p&gt;ದೇವಿ, ಅಗ್ನಿಸಾಕ್ಷಿ, ಸೀತಾರಾಮ, ಶುಭ ವಿವಾಹ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅನುಕೂಲ್&zwnj; ಮಿಶ್ರಾ ಎನ್ನುವವರನ್ನು ಮದುವೆಯಾಗಿದ್ದಾರೆ. ಅನುಕೂಲ್&zwnj; ಅವರು ಉತ್ತರಾಖಂಡದವರು. ಇಂಡಿಯನ್&zwnj; ಏರ್&zwnj; ಫೋರ್ಸ್&zwnj;ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರದ್ದು ಅರೇಂಜ್&zwnj; ಮ್ಯಾರೇಜ್&zwnj; ಆಗಿತ್ತು.&lt;/p&gt;&lt;img&gt;&lt;p&gt;ಕನ್ನಡ ನಟಿ ಶ್ರೇಯಾ ಅಂಚನ್&zwnj; ಅವರು ಅರಮನೆ ಧಾರಾವಾಹಿಯಲ್ಲಿ ನಟಿಸಿದ್ದರು. ಸಿನಿಮಾದಲ್ಲಿಯೂ ನಟಿಸಿದ್ದ ಅವರು ತಮಿಳು ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದರು. ತಮಿಳು ಧಾರಾವಾಹಿ ಸಹನಟ ಸಿಧು ಸಿದ್&zwnj; ಅವರನ್ನು ಪ್ರೀತಿಸಿದ್ದ ಶ್ರೇಯಾ ಅವರನ್ನು ಮದುವೆಯಾಗಿ ಅನ್ಯೋನ್ಯವಾಗಿ ಬಾಳುತ್ತಿದ್ದಾರೆ.&lt;/p&gt;&lt;img&gt;&lt;p&gt;ನಟಿ ಶೋಭಾ ಶೆಟ್ಟಿ ಅವರು ಈಗಾಗಲೇ ತೆಲುಗು ನಟ ಯಶವಂತ್&zwnj; ಅವರ ಜೊತೆ ಎಂಗೇಜ್&zwnj; ಆಗಿದ್ದಾರೆ. ಇನ್ನೂ ಮದುವೆ ಡೇಟ್&zwnj; ರಿವೀಲ್&zwnj; ಆಗಿಲ್ಲ.&lt;/p&gt;&lt;img&gt;&lt;p&gt;ಬೆಂಗಳೂರು ಮೂಲದ ಕೀರ್ತಿ ಅವರು ತೆಲುಗು ನಟ ಜೈ ಧನುಷ್ ಅವರನ್ನು ಮದುವೆಯಾಗಿದ್ದಾರೆ. ಧನುಷ್&zwnj; ಅವರಿಗೆ ಮೊದಲೇ ಮದುವೆಯಾಗಿ ಮಗಳಿದ್ದಳು ಎನ್ನಲಾಗಿದೆ. ಡಿವೋರ್ಸ್&zwnj; ಬಳಿಕ ಎರಡನೇ ಮದುವೆಯಾಗಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು ಮೂಲದ ಕೀರ್ತಿ ಸಹೋದರಿ ಆಗಿರುವ ಮಂಜುಳಾ ಅವರು ನಟ ನಿರುಪಮ್&zwnj; ಪರತಾಳ ಅವರನ್ನು ಮದುವೆಯಾಗಿದ್ದಾರೆ. ಇವರದ್ದು ಲವ್&zwnj; ಮ್ಯಾರೇಜ್&lt;/p&gt;&lt;img&gt;&lt;p&gt;ಅವನು ಮತ್ತೆ ಶ್ರಾವಣಿ ಧಾರಾವಾಹಿಯಲ್ಲಿ ನಟಿಸಿದ್ದ ಚೈತ್ರಾ ರೆಡ್ಡಿ ಅವರು 2020ರಲ್ಲಿ ತಮಿಳು ಸಿನಿಮಾಟೋಗ್ರಾಫರ್&zwnj; ರಾಕೇಶ್&zwnj; ಅವರನ್ನು ಮದುವೆಯಾಗಿದ್ದಾರೆ. ಚೈತ್ರಾ ಅವರು ತಮಿಳುನಾಡಿನಲ್ಲಿ ಸೆಟಲ್&zwnj; ಆಗಿದ್ದು, ಅಲ್ಲಿಯೇ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/kannada-tv-actress-who-married-to-another-state-actor-xmorb2m"/>
        </item>
        <item>
            <title><![CDATA[ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದ ಕಿಶನ್-ನಮ್ಮು… ನಮೃತಾ ಹುಟ್ಟುಹಬ್ಬಕ್ಕೆ ಗುಟ್ಟು ಬಿಚ್ಚಿಟ್ಟ ಬಿಳಗಲಿ]]></title>
            <link>https://kannada.asianetnews.com/tv-talk/kishen-bilagali-wishes-namratha-gowda-on-her-birthday-with-special-video/articleshow-xp26bzm</link>
            <guid isPermaLink="true">https://kannada.asianetnews.com/tv-talk/kishen-bilagali-wishes-namratha-gowda-on-her-birthday-with-special-video/articleshow-xp26bzm</guid>
            <pubDate>Wed, 15 Apr 2026 12:56:32 +0530</pubDate>
            <description><![CDATA[&lt;p&gt;ಕನ್ನಡ ಕಿರುತೆರೆ ನಟಿ ನಮೃತಾ ಗೌಡ, ಇತ್ತೀಚೆಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಡ್ಯಾನ್ಸರ್, ನಟ ಕಿಶನ್ ಬಿಳಗಲಿ ಇಬ್ಬರ ಮುದ್ದಾದ ವಿಡಿಯೋ ಶೇರ್ ಮಾಡಿ, ದ್ವೇಷದಿಂದ ಹೇಗೆ ಸ್ನೇಹ ಪ್ರಾರಂಭ ಆಯಿತು, ಎನ್ನುವ ಮಧುರ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp80gme9cmkcp7f66dzddp6x,imgname-kishen-namratha-1776237957576.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ನಮೃತಾ ಗೌಡ ಹುಟ್ಟುಹಬ್ಬಕ್ಕೆ ಕಿಶನ್ ಬಿಳಗಲಿ ಸ್ಪೆಷಲ್ ವಿಶ್&lt;/strong&gt;&lt;/h2&gt;&lt;p&gt;ಬಾಲ ನಟಿಯಾಗಿ ಕನ್ನಡ ಕಿರುತೆರೆಯಲ್ಲಿ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡು, ಎರಡನೇ ನಾಯಕಿಯಾಗಿ &lsquo;ಪುಟ್ಟ ಗೌರಿಯ ಮದುವೆ&rsquo; ಮೂಲಕ ಎಂಟ್ರಿ ಕೊಟ್ಟು, &lsquo;ನಾಗಿಣಿ 2&rsquo; ಮೂಲಕ ನಾಯಕಿಯಾಗಿ ಮಿಂಚಿದ ನಟಿ ನಮೃತಾ ಗೌಡ ಇದೀಗ ಕರ್ಣ ಧಾರಾವಾಹಿಯಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರು ಇತ್ತೀಚೆಗೆ ಅಂದರೆ ಏಪ್ರಿಲ್ 14 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ನಟಿ ತಮ್ಮ ಸ್ನೇಹಿತರು, ಸೀರಿಯಲ್ ತಂಡದ ಜೊತೆ ಗ್ರ್ಯಾಂಡ್ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ನಮೃತಾ ಹುಟ್ಟುಹಬ್ಬಕ್ಕೆ ನಟ, ಡ್ಯಾನ್ಸರ್ ಕಿಶನ್ ಬಿಳಗಲಿ ಕೂಡ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.&lt;/p&gt;&lt;p&gt;ನಮೃತಾ ಗೌಡ ಹುಟ್ಟುಹಬ್ಬಕ್ಕಾಗಿ, ಕಿಶನ್ ಸ್ಪೆಷಲ್ ವಿಡಿಯೋ ಮಾಡಿ, ಇಬ್ಬರ ಹಲವಾರು ಡ್ಯಾನ್ಸ್ ವಿಡಿಯೋಗಳನ್ನು ಜೊತೆ ಸೇರಿಸಿ, ಒಂದು ಮುದ್ದಾದ ವಿಡಿಯೋ ಮಾಡಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ್ದಾರೆ. ತಮ್ಮ ಶುಭಾಶಯದಲ್ಲಿ ಯಾವ ರೀತಿ ಒಬ್ಬರಿಗೊಬ್ಬರು ಕಂಡರೇನೆ ಆಗದೇ ಇದ್ದವರು, ಸ್ನೇಹಿತರಾಗಿದ್ದು ಹೇಗೆ ಅನ್ನೋದನ್ನು ಸಹ ತಿಳಿಸಿದ್ದಾರೆ. ಅಂದ ಹಾಗೆ ಕಿಶನ್ ವಿಶ್ ಹೀಗಿತ್ತು. &ldquo; ಹುಟ್ಟುಹಬ್ಬದ ಶುಭಾಶಯಗಳು ನಮ್ಮೂ ! ನಾವು ಮೊದಲು ಭೇಟಿಯಾದಾಗ ಒಬ್ಬರನ್ನೊಬ್ಬರು ದ್ವೇಷಿಸುವುದರಿಂದ ಹಿಡಿದು, ಏನೇ ಆದರೂ ಒಬ್ಬರಿಗೊಬ್ಬರು ಜೊತೆಗಿರುವವರೆಗೆ? ನಮ್ಮ ಸ್ನೇಹ ಬಹಳ ದೂರ ಬಂದಿದೆ. ನಾವು ಜೀವನದ ಎಲ್ಲಾ ಹಂತಗಳಲ್ಲಿ ಒಬ್ಬರನ್ನೊಬ್ಬರು ನೋಡಿದ್ದೇವೆ, ನಕ್ಕಿದ್ದೇವೆ, ಅತ್ತಿದ್ದೇವೆ, ಹೋರಾಡಿದ್ದೇವೆ ಮತ್ತು ವಿಕಸನಗೊಂಡಿದ್ದೇವೆ. ಸಮಯ ಹಾರುತ್ತಿದೆ ಮತ್ತು ವಿಷಯಗಳು ಬದಲಾಗುತ್ತಿವೆ. ಆದರೆ ನಾವು ಯಾವಾಗಲೂ ಕುಟುಂಬದಂತೆ ಇದ್ದೇವೆ ಮತ್ತು ನಾನು ಯಾವಾಗಲೂ ನಿನಗಾಗಿ ಇರುತ್ತೇನೆ ಮತ್ತು ನಿನು ಯಾವಾಗಲೂ ನನ್ನ ನೆಚ್ಚಿನ ಡ್ಯಾನ್ಸ್ ಪಾರ್ಟ್ನರ್ ಆಗುವೆ ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;ಇದರ ಜೊತೆಗೆ ನಮೃತಾ ಸಾಧನೆಗಳನ್ನು ಮೆಚ್ಚಿಕೊಂಡು, ನೀನು ಜೀವನವನ್ನು ಸ್ವತಂತ್ರವಾಗಿ ಎದುರಿಸಿದ್ದೀರಿ ಮತ್ತು ನಿನ್ನ ಸ್ವಂತ ಪ್ರಯತ್ನದಿಂದ ಬಹಳ ದೂರ ಬಂದಿರುವೆ ಮತ್ತು ಅದು ಸುಲಭದ ಸಾಧನೆಯಲ್ಲ, ಹೆಮ್ಮೆ ಪಡಿ, ಆ ಕಿಡಿಯನ್ನು ಮುಂದುವರಿಸಿ ಮತ್ತು ಜೀವನದ ಪ್ರತಿಯೊಂದು ಅಂಶವನ್ನು ಆನಂದಿಸಿ .. ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು. ಸಂತೋಷದಿಂದ ಕಳೆಯಿರಿ ಎಂದಿದ್ದಾರೆ.&lt;/p&gt;&lt;p&gt;ಕಿಶನ್ ಬಿಳಗಲಿ ವಿಶ್ ಮಾಡಿದ್ದು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿಮ್ಮ ಸ್ನೇಹ ಹೀಗೆಯೆ ಇರಲಿ, ಇಬ್ಬರ ಕಾಂಬಿನೇಶನ್ ನಲ್ಲಿ ಇನ್ನೂ ಹೆಚ್ಚು ಹೆಚ್ಚು ನೃತ್ಯಗಳು ಬರಲಿ ಎಂದು ಹಾರೈಸಿದ್ದಾರೆ. ಅಂದ ಹಾಗೆ ಈ ಹಿಂದೆ ಕಿಶನ್ ಮತ್ತು ನಮೃತಾ ಲವ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಅದಕ್ಕೆ ನಮೃತಾ ಖಡಕ್ ಆಗಿ ಉತ್ತರ ನೀಡಿ, ನಾವಿಬ್ಬರು ಒಳ್ಳೆಯ ಸ್ನೇಹಿತರು ಮತ್ತು ಡ್ಯಾನ್ಸ್ ಪಾರ್ಟ್ನರ್ ಅಷ್ಟೇ, ಬೇರೆನೂ ಅಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಹೇಳಿದ್ದರು.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Kishen Bilagali (@kishenbilagali)&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/tv-talk/kishen-bilagali-wishes-namratha-gowda-on-her-birthday-with-special-video/articleshow-xp26bzm"/>
        </item>
    </channel>
</rss>
