<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 07 May 2026 15:06:51 +0530</lastBuildDate>
        <atom:link href="https://kannada.asianetnews.com/rss/tv-talk" rel="self" type="application/rss+xml"/>
        <item>
            <title><![CDATA[ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ಕಮಲಿ ಧಾರಾವಾಹಿ ನಟ ನಿರಂಜನ್‌ ಬಿಎಸ್]]></title>
            <link>https://kannada.asianetnews.com/gallery/tv-talk/kamali-kannada-serial-actor-niranjan-bs-marriage-talk-with-amulya-gowda-13u83uq</link>
            <guid isPermaLink="true">https://kannada.asianetnews.com/gallery/tv-talk/kamali-kannada-serial-actor-niranjan-bs-marriage-talk-with-amulya-gowda-13u83uq</guid>
            <pubDate>Sun, 08 Feb 2026 10:21:51 +0530</pubDate>
            <description><![CDATA[&lt;p&gt;Amulya And Niranjan Bs: ಕಮಲಿ ಧಾರಾವಾಹಿ ನಟ ನಿರಂಜನ್&zwnj; ಬಿಎಸ್&zwnj;, ನಟಿ ಅಮೂಲ್ಯ ಗೌಡ ಅವರು ಲವ್&zwnj; ಮಾಡುತ್ತಿದ್ದಾರೆ, ಮದುವೆ ಆಗುತ್ತಾರೆ ಎಂಬ ಮಾತು ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಈಗ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ನಟಿಸುತ್ತಿರುವ ನಿರಂಜನ್&zwnj; ಬಿಎಸ್&zwnj; ಅವರು ಈ ಬಗ್ಗೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgxs41rwsst1p6qgnvkpya1c,imgname-new-project---2026-02-08t101428.226-1770525951772.jpg" type="image/jpeg" height="390" width="690"/>
            <content:encoded><![CDATA[&lt;p&gt;Amulya And Niranjan Bs: ಕಮಲಿ ಧಾರಾವಾಹಿ ನಟ ನಿರಂಜನ್&zwnj; ಬಿಎಸ್&zwnj;, ನಟಿ ಅಮೂಲ್ಯ ಗೌಡ ಅವರು ಲವ್&zwnj; ಮಾಡುತ್ತಿದ್ದಾರೆ, ಮದುವೆ ಆಗುತ್ತಾರೆ ಎಂಬ ಮಾತು ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಈಗ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ನಟಿಸುತ್ತಿರುವ ನಿರಂಜನ್&zwnj; ಬಿಎಸ್&zwnj; ಅವರು ಈ ಬಗ್ಗೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಾನು ಯಾವ ಧಾರಾವಾಹಿಗಳಲ್ಲಿ ನಟಿಸಿದ್ದೀನೋ, ಆ ಸೀರಿಯಲ್&zwnj; ನಟಿಯ ಜೊತೆ ನನ್ನ ಜೋಡಿ ಮಾಡ್ತಾರೆ, ಮದುವೆ ಆಗಿದೆ, ಮಗು ಆಗಿದೆ ಎಂದು ಯುಟ್ಯೂಬ್&zwnj;ನಲ್ಲಿ ರಾಜಾರೋಷವಾಗಿ ಹೇಳುತ್ತಾರೆ. ಈ ರೀತಿ ಸುಳ್ಳು ಮಾಹಿತಿ ಕೊಟ್ಟರೆ ಏನು ಮಾಡೋಣ? ಎಂದಿದ್ದಾರೆ ನಿರಂಜನ್.&zwnj;&amp;nbsp;&lt;/p&gt;&lt;img&gt;&lt;p&gt;ನಾನು ಕಮಲಿ ಧಾರಾವಾಹಿ ನಟಿ ಅಮೂಲ್ಯ ಗೌಡ ಜೊತೆ ಒಳ್ಳೆಯ ಸ್ನೇಹ ಹೊಂದಿದ್ದೇನೆ. ನಾವು ಆಗಾಗ ಭೇಟಿ ಆಗ್ತೀವಿ, ಫೋನ್&zwnj;ನಲ್ಲಿ ಮಾತಾಡ್ತೀವಿ. ನಮ್ಮಿಬ್ಬರಿಗೂ ಸ್ಪಷ್ಟತೆ ಇದೆ. ಅಧಿಕೃತ ಆಗುವವರೆಗೂ ಏನೂ ಹೇಳೋದು ಬೇಡ, ಎಲ್ಲರ ಪ್ರೀತಿ ಹಾಗೆ ಇರಲಿ ಎಂದು ನಿರಂಜನ್&zwnj; ಹೇಳಿದ್ದಾರೆ.&lt;/p&gt;&lt;img&gt;&lt;p&gt;ನನಗೆ ಅಮೂಲ್ಯ ಜೊತೆ ಇರಲು, ನಟಿಸಲು ತುಂಬ ಆಸೆ ಇದೆ. ಆದರೆ ಸದ್ಯ ಇಬ್ಬರು ಬೇರೆ ಬೇರೆ ಪ್ರಾಜೆಕ್ಟ್&zwnj;ನಲ್ಲಿ ಬ್ಯುಸಿ ಇದ್ದೇವೆ. ಮುಂದೆ ಅವಕಾಶ ಬರತ್ತಾ ಅಂತ ನೋಡೋಣ ಎಂದು ನಿರಂಜನ್&zwnj; ಹೇಳಿದ್ದಾರೆ.&lt;/p&gt;&lt;img&gt;&lt;p&gt;ನನ್ನ ಲೈಫ್&zwnj;ನಲ್ಲಿ ಏನೂ ಇಲ್ಲ ಅಂದಾಗ ನನ್ನ ಮೇಲೆ ನಂಬಿಕೆ ಇಡುವ ವ್ಯಕ್ತಿ ಸಿಗೋದು ಅಪರೂಪ. ಅಮೂಲ್ಯ ಕೂಡ ನಾನು ಏನೂ ಇಲ್ಲ ಎಂದಾಗ, ಸಾಧನೆ ಮಾಡದಿದ್ದ ಟೈಮ್&zwnj;ನಲ್ಲಿ ನನ್ನ ಜೊತೆ ನಿಂತರು ಎಂದು ನಿರಂಜನ್&zwnj; ಬಿಎಸ್&zwnj; ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಈ ಹಿಂದೆ ತೆಲುಗು ಶೋವೊಂದರಲ್ಲಿ ಅಮೂಲ್ಯ ಅವರು ನಿರಂಜನ್&zwnj;ಗೆ ಫೋನ್&zwnj; ಮಾಡಬೇಕು ಎಂದು ಹೇಳಿದ್ದರು. ಆಗ ನಿರಂಜನ್&zwnj; ಫೋಸ್&zwnj; ರಿಸೀವ್&zwnj; ಮಾಡಿದಕೂಡಲೇ, ಅಮೂಲ್ಯ ಅವರು ನನ್ನ ಫೋನ್&zwnj; ಸ್ಪೀಕರ್&zwnj;ನಲ್ಲಿದೆ ಎಂದು ಹೇಳಿದ್ದರು. ಅಮೂಲ್ಯ ನಿರಂಜನ್&zwnj; ಅವರಿಗೆ ನನ್ನಾ ಎಂದು ಕರೆಯುತ್ತಾರಂತೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/kamali-kannada-serial-actor-niranjan-bs-marriage-talk-with-amulya-gowda-13u83uq"/>
        </item>
        <item>
            <title><![CDATA[ಲೀಲಾ..ಬಂದ್ಬಿಡೇ..; ಶಾಂತಂ ಪಾಪಂ ಎಫೆಕ್ಟ್, ನನ್ನ ಹೆಂಡ್ತಿ ನೇಣು ಹಾಕಿಕೊಳ್ಳೋಕೆ ಹೋದ್ಳು: ಮತ್ತೆ ಕಣ್ಣೀರಿಟ್ಟ ಮಂಜು!]]></title>
            <link>https://kannada.asianetnews.com/gallery/tv-talk/colors-kannada-shantham-papam-full-episode-leela-and-manju-video-1qenoho</link>
            <guid isPermaLink="true">https://kannada.asianetnews.com/gallery/tv-talk/colors-kannada-shantham-papam-full-episode-leela-and-manju-video-1qenoho</guid>
            <pubDate>Sun, 08 Feb 2026 11:01:08 +0530</pubDate>
            <description><![CDATA[&lt;p&gt;Leela Manju: ಲೀಲಾ, ಬಂದ್ಬಿಡು ಲೀಲಾ, ಬಂಗಾರಿ, ಚಿನ್ನಿ ಬಂದ್ಬಿಡೇ. ಲೀಲಾ ನೀನು ನನ್ನ ಫ್ಲೇವರ್&zwnj; ಕಣೇ ಎಂದು ಹೇಳಿದ್ದ ಮಂಜು ಡೈಲಾಗ್&zwnj; ಸಿಕ್ಕಾಪಟ್ಟೆ ವೈರಲ್&zwnj; ಆಗಿತ್ತು. ಇದೇನು ಸಿನಿಮಾ ಡೈಲಾಗ್&zwnj; ಅಲ್ಲ, ಬದಲಾಗಿ ಲೀಲಾ-ಮಂಜು ಮದುವೆ ಕಥೆ ವ್ಯಥೆ ಆಗಿತ್ತು.ಲೀಲಾ ಮನೆ ಬಿಟ್ಟು ಹೋಗಲು ರೆಡಿ ಆಗಿದ್ದಾರಂತೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgxvezj35cy2rr9tkkzh2a5s,imgname-new-project---2026-02-08t105146.930-1770528407107.jpg" type="image/jpeg" height="390" width="690"/>
            <content:encoded><![CDATA[&lt;p&gt;Leela Manju: ಲೀಲಾ, ಬಂದ್ಬಿಡು ಲೀಲಾ, ಬಂಗಾರಿ, ಚಿನ್ನಿ ಬಂದ್ಬಿಡೇ. ಲೀಲಾ ನೀನು ನನ್ನ ಫ್ಲೇವರ್&zwnj; ಕಣೇ ಎಂದು ಹೇಳಿದ್ದ ಮಂಜು ಡೈಲಾಗ್&zwnj; ಸಿಕ್ಕಾಪಟ್ಟೆ ವೈರಲ್&zwnj; ಆಗಿತ್ತು. ಇದೇನು ಸಿನಿಮಾ ಡೈಲಾಗ್&zwnj; ಅಲ್ಲ, ಬದಲಾಗಿ ಲೀಲಾ-ಮಂಜು ಮದುವೆ ಕಥೆ ವ್ಯಥೆ ಆಗಿತ್ತು.ಲೀಲಾ ಮನೆ ಬಿಟ್ಟು ಹೋಗಲು ರೆಡಿ ಆಗಿದ್ದಾರಂತೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮಂಜು ಹಾಗೂ ಲೀಲಾ ಕಥೆ ಇಡೀ ನಾಡಿಗೆ ಗೊತ್ತಾಗುವ ರೀತಿ ಆಗಿದೆ. ಇಬ್ಬರು ಮಕ್ಕಳು, ಪತಿಯನ್ನು ಬಿಟ್ಟು ಬೇರೆ ವ್ಯಕ್ತಿಯ ಜೊತೆಗೆ ಹೋಗಿದ್ದ ಲೀಲಾ, ಆಮೇಲೆ ಮತ್ತೆ ಗಂಡನ ಬಳಿಗೆ ಬಂದಿದ್ದರು. ಇವರಿಬ್ಬರ ವೈಯಕ್ತಿಕ ವಿಷಯ ಬೀದಿಯಲ್ಲಿ ಚರ್ಚೆ ಆಗಿತ್ತು. ಆದರೆ ಲೀಲಾಗೆ ಈ ಹಿಂದೆಯೂ ಮದುವೆ ಆಗಿತ್ತು. ಇವರ ವಿಷಯವನ್ನು ಇಟ್ಟುಕೊಂಡು ಶಾಂತಂ ಪಾಪಂ ಕಥೆ ಮಾಡಿದ್ದಾರೆ ಎಂದು ಲೀಲಾ, ಮಂಜು ಆರೋಪ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಹೌದು, ಇತ್ತೀಚೆಗೆ ಶಾಂತಂ ಪಾಪಂ ಸಿರೀಸ್&zwnj;ನಲ್ಲಿ ಮಂಜು ಮತ್ತು ಶೀಲಾ ಹೆಸರಿನಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡ ವಿಷಯದ ಬಗ್ಗೆ ಎಪಿಸೋಡ್&zwnj; ಪ್ರಸಾರ ಆಗಿತ್ತು. ಇವರು ನಮ್ಮ ವಿಷಯವನ್ನು ಇಟ್ಟುಕೊಂಡು ಸಂಸಾರವನ್ನು ಹಾಳು ಮಾಡಿದ್ದಾರೆ ಎಂದು ಮಂಜು ಅವರು ಆರೋಪ ಮಾಡಿ ಹೊಸ ವಿಡಿಯೋವನ್ನು ಶೇರ್&zwnj; ಮಾಡಿದ್ದಾರೆ.&lt;/p&gt;&lt;img&gt;&lt;p&gt;ಮಂಜು ಅವರು ವಿಡಿಯೋ ಮಾಡುತ್ತ, &ldquo;ನನ್ನ ಹೆಂಡ್ತಿ ಮನೆ ಬಿಟ್ಟು ಹೋಗ್ತಿನಿ ಅಂತಾಳೆ, ಮೊನ್ನೆ ನೇ*ಣು ಹಾಕಿಕೊಂಡಿದ್ದಳು. ಏನಿಕ್ಕೆ ಎಂದು ಗೊತ್ತಿಲ್ಲ&rdquo; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಎಷ್ಟು ಅಂತ ಅನುಭವಿಸೋದು? ಯಾಕೆ ವಿಡಿಯೋ ಮಾಡ್ತಿದ್ಯಾ? ಏನಿಕ್ಕೆ ವಿಡಿಯೋ ಮಾಡ್ತಿದ್ಯಾ? ನೀನು ನನಗೆ ಬೇಡ, ಬೇಡವೇ ಬೇಡ, ಸಾಯೋಕೆ ಆಗೋದಿಲ್ಲ. ಶಾಂತಂ ಪಾಪಂ ಅವರು ಸ್ಟೋರಿ ಎತ್ತುಕೊಂಡು ಮಾಡಿದ್ದರು. ಎಂಥೆಂಥ ಮಾತುಗಳನ್ನು ಆಡುತ್ತಿದ್ದಾರೆ ಗೊತ್ತಾ? ನೀನು ಮೂರು ತಿಂಗಳು ಮಾತ್ರ ಚೆನ್ನಾಗಿ ನೋಡಿಕೊಳ್ಳೋದು ಎಂದು ಎಲ್ಲರೂ ಹೇಳಿದರು. ನೀನು ಹಾಗೆ ಮಾಡ್ತಿದ್ಯಾ. ನನ್ನ ಮಾನ ಮರ್ಯಾದೆ ಎಲ್ಲವೂ ಹೋಗಿದೆ, ಇನ್ನೂ ಹೋಗಲಿ ಎಂದು ಲೀಲಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಕೊನೆಗೆ ಮಂಜು ಅವರು, &ldquo;ನಾನು ಏನು ಅಂದೆ? ಹೋಗೆ ಸುಮ್ಮನೆ&rdquo; ಎಂದು ಹೇಳಿದ್ದಾರೆ. ಈ ಮಾತು ಕೇಳಿ ಅವರ ಮಕ್ಕಳು ಕೂಡ ಎಲ್ಲೂ ಹೋಗಬೇಡ, ಅಪ್ಪ ಜೊತೆ ಇರು ಎಂದು ಹೇಳಿದ್ದಾರೆ. ಆ ಮಕ್ಕಳು ಈ ಮಾತು ಹೇಳುವಾಗ ನಕ್ಕಿದ್ದಾರೆ. ಲೀಲಾ ಮಾತು ಕೇಳಿ ಮಂಜು ಅವರು ಹೋಗು ಮತ್ತೆ ಎಂದು ಕೂಗಿದ್ದಾರೆ.&lt;/p&gt;&lt;img&gt;&lt;p&gt;ಲೀಲಾ ಹಾಗೂ ಮಂಜು ಅವರ ಈ ವಿಡಿಯೋ ನೋಡಿ ಅನೇಕರು, ಇದೆಲ್ಲವೂ ನಾಟಕ, ಇವರದ್ದು ಇದೇ ಆಯ್ತು ಎಂದೆಲ್ಲ ಕಾಮೆಂಟ್&zwnj; ಮಾಡುತ್ತಿದ್ದಾರೆ. ವ್ಯೂಸ್&zwnj; ಬೇಕು, ಲೈಕ್ಸ್&zwnj; ಬೇಕು, ಫಾಲೋವರ್ಸ್&zwnj; ಆಗಬೇಕು ಎಂದು ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/colors-kannada-shantham-papam-full-episode-leela-and-manju-video-1qenoho"/>
        </item>
        <item>
            <title><![CDATA[ಲೀಲಾ..ನೀನು ನನ್ನ ಫ್ಲೇವರ್‌ ಕಣೇ.. ನೆಗೆಟಿವ್‌ ಕಾಮೆಂಟ್ಸ್‌, ಟ್ರೋಲ್‌ ಅಸ್ತ್ರವಾಯ್ತು: ಹಣ ಮಾಡ್ತಿರೋ ಮಂಜು!]]></title>
            <link>https://kannada.asianetnews.com/gallery/tv-talk/santhu-leela-and-manjunath-video-instagram-account-promotion-eyx8vor</link>
            <guid isPermaLink="true">https://kannada.asianetnews.com/gallery/tv-talk/santhu-leela-and-manjunath-video-instagram-account-promotion-eyx8vor</guid>
            <pubDate>Sun, 08 Feb 2026 12:07:27 +0530</pubDate>
            <description><![CDATA[&lt;p&gt;Leela And Manju Video: ಮಾಧ್ಯಮಕ್ಕೆ ಬಂದು ಸಂಸಾರದ ವಿಷಯವನ್ನು ಹೇಳಿಕೊಂಡು ಅತ್ತಿದ್ದ ಲೀಲಾ, ಮಂಜು ಈಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ವಿಡಿಯೋ ಮಾಡಿ ಬಂದ್ಬಿಡು ಲೀಲಾ, ನನ್ನ ಬಂಗಾರಿ, ಚಿನ್ನಿ ಬಂದ್ಬಿಡೇ, ನೀನು ನನ್ನ ಫ್ಲೇವರ್&zwnj; ಕಣೇ ಎಂದು ಹೇಳಿದ್ದ ಮಂಜು ದುಡಿಮೆಗೆ ಹೊಸ ದಾರಿ ಕಂಡುಕೊಂಡಿದ್ದರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgxz76q78pfcxfnsv8tt8gwd,imgname-new-project---2026-02-08t120157.211-1770532346599.jpg" type="image/jpeg" height="390" width="690"/>
            <content:encoded><![CDATA[&lt;p&gt;Leela And Manju Video: ಮಾಧ್ಯಮಕ್ಕೆ ಬಂದು ಸಂಸಾರದ ವಿಷಯವನ್ನು ಹೇಳಿಕೊಂಡು ಅತ್ತಿದ್ದ ಲೀಲಾ, ಮಂಜು ಈಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ವಿಡಿಯೋ ಮಾಡಿ ಬಂದ್ಬಿಡು ಲೀಲಾ, ನನ್ನ ಬಂಗಾರಿ, ಚಿನ್ನಿ ಬಂದ್ಬಿಡೇ, ನೀನು ನನ್ನ ಫ್ಲೇವರ್&zwnj; ಕಣೇ ಎಂದು ಹೇಳಿದ್ದ ಮಂಜು ದುಡಿಮೆಗೆ ಹೊಸ ದಾರಿ ಕಂಡುಕೊಂಡಿದ್ದರು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮಂಜು ಅವರು ಕ್ಯಾಬ್&zwnj; ಡ್ರೈವರ್&zwnj; ಆಗಿ ಕೆಲಸ ಮಾಡುತ್ತಿದ್ದರು. ತನ್ನ ಹೆಂಡತಿ ಬೇರೆ ವ್ಯಕ್ತಿ ಜೊತೆ ಓಡಿ ಹೋದಳು ಎಂದು ಮಂಜು ಗೋಳಿಟ್ಟಿದ್ದರು. ಇಬ್ಬರು ಮಕ್ಕಳನ್ನು ಬಿಟ್ಟು ಹೆಂಡತಿ ಓಡಿ ಹೋದಳು ಎಂದು ಮಂಜು ಕಣ್ಣೀರು ಹಾಕಿದ್ದರು.&lt;/p&gt;&lt;img&gt;&lt;p&gt;ನನಗೆ ಮಂಜು ಹಿಂಸೆ ಕೊಡ್ತಾನೆ, ನನಗೆ ಅವನು ಇಷ್ಟ ಇಲ್ಲ, ನನಗೆ ಬೇರೆ ಪ್ರೀತಿ ಸಿಕ್ಕಿದೆ, ನಾನು ಮಂಜು ಜೊತೆ ಜೀವನ ಮಾಡೋಕೆ ಆಗೋದಿಲ್ಲ ಎಂದು ಲೀಲಾ ಹೇಳಿದ್ದರು.&lt;/p&gt;&lt;img&gt;&lt;p&gt;ಆಮೇಲೆ ಒಂದಿಷ್ಟು ಚರ್ಚೆಗಳ ಬಳಿಕ ಲೀಲಾ ಅವರು ಮಕ್ಕಳಿಗೋಸ್ಕರ ಮಂಜು ಜೊತೆ ವಾಸ ಮಾಡಲು ಒಪ್ಪಿದ್ದರು. ಇದಾದ ಬಳಿಕ ಇವರು ನಾನು, ನೀನು ಇಬ್ಬರು ಒಂದೇ ಎನ್ನೋ ಥರ ವಿಡಿಯೋ ಮಾಡಿ ಸೋಶಿಯಲ್&zwnj; ಮೀಡಿಯಾದಲ್ಲಿ ಅಪ್&zwnj;ಲೋಡ್&zwnj; ಮಾಡುತ್ತಿದ್ದರು.&lt;/p&gt;&lt;img&gt;&lt;p&gt;ಇವರ ಬಗ್ಗೆ ಎಷ್ಟು ಟ್ರೋಲ್&zwnj; ಆಯ್ತೋ, ಎಷ್ಟು ಜನರು ನೆಗೆಟಿವ್&zwnj; ಕಾಮೆಂಟ್&zwnj; ಮಾಡಿದರೋ ಅಷ್ಟೇ ಇವರ ಸೋಶಿಯಲ್&zwnj; ಮೀಡಿಯಾ ವೀಕ್ಷಣೆ, ಫಾಲೋವರ್ಸ್&zwnj; ಕೂಡ ಹೆಚ್ಚುತ್ತ ಹೋಯಿತು. ಇದನ್ನೇ ಅವರು ಬಳಸಿಕೊಂಡರು.&lt;/p&gt;&lt;img&gt;&lt;p&gt;ಅಂದಹಾಗೆ ಇವರಿಬ್ಬರ ಸೋಶಿಯಲ್&zwnj; ಮೀಡಿಯಾ ಅಕೌಂಟ್&zwnj;ಗೆ ಸಾವಿರಾರು ಜನರು ಫಾಲೋವರ್ಸ್&zwnj; ಇದ್ದಾರೆ. ಅನೇಕರು ಬ್ರ್ಯಾಂಡ್&zwnj;ಗಳ ಪ್ರಮೋಶನ್&zwnj;ಗೋಸ್ಕರ ಲೀಲಾ, ಮಂಜು ಅವರನ್ನು ಕಾಂಟ್ಯಾಕ್ಟ್&zwnj; ಮಾಡಿದ್ದಾರೆ. ಇವರಿಬ್ಬರು ಸೇರಿಕೊಂಡು ಒಂದಿಷ್ಟು ಜಾಹೀರಾತುಗಳ ಪ್ರಚಾರ ಮಾಡಿ ಹಣ ಗಳಿಸಿದ್ದಾರೆ.&lt;/p&gt;&lt;img&gt;&lt;p&gt;ಇಂದು ಸೋಶಿಯಲ್&zwnj; ಮೀಡಿಯಾದಲ್ಲಿ ಫಾಲೋವರ್ಸ್&zwnj; ಇದ್ದರೆ ಸಾಕು, ಪ್ರೊಡಕ್ಟ್&zwnj;ಗಳು ತಮ್ಮ ಪ್ರಚಾರಕ್ಕೆ ಇವರನ್ನು ಫಾಲೋ ಮಾಡುತ್ತಾರೆ. ಇದೇ ಮಾದರಿಯನ್ನು ಬಳಸಿಕೊಂಡು ಅನೇಕರು ತಿಂಗಳಿಗೆ ಒಂದು ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಗಳಿಸುತ್ತಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/santhu-leela-and-manjunath-video-instagram-account-promotion-eyx8vor"/>
        </item>
        <item>
            <title><![CDATA[ಏಕಾಏಕಿ ಬಂದು ಕೈಕೊಟ್ಟ ಕಿಪ್ಪಿ ಕೀರ್ತಿ ಎಕ್ಸ್​:  Bigg Boss ರಕ್ಷಿತಾ ಶೆಟ್ಟಿ ಫುಲ್​ ಶಾಕ್​- ಆಮೇಲೇನಾಯ್ತು ನೋಡಿ]]></title>
            <link>https://kannada.asianetnews.com/gallery/tv-talk/kippi-keerthis-friend-muttu-meets-rakshita-shetty-as-she-shocked-suc-zgs26tp</link>
            <guid isPermaLink="true">https://kannada.asianetnews.com/gallery/tv-talk/kippi-keerthis-friend-muttu-meets-rakshita-shetty-as-she-shocked-suc-zgs26tp</guid>
            <pubDate>Sun, 08 Feb 2026 12:58:43 +0530</pubDate>
            <description><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿಗೆ, ಸೋಷಿಯಲ್ ಮೀಡಿಯಾ ಇನ್​ಫ್ಲುಯರೆನ್ಸರ್ ಕಿಪ್ಪಿ ಕೀರ್ತಿಯ ಮಾಜಿ ಪ್ರಿಯಕರ ಮುತ್ತು ಏಕಾಏಕಿ ಎದುರಾಗಿ ಶಾಕ್ ನೀಡಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಕಂಗಾಲಾದ ರಕ್ಷಿತಾ ಅವರ ವಿಡಿಯೋ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgy27ey53ecy26j652d2mj3k,imgname-muttu-and-rakshita-shetty-1770535500741.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿಗೆ, ಸೋಷಿಯಲ್ ಮೀಡಿಯಾ ಇನ್​ಫ್ಲುಯರೆನ್ಸರ್ ಕಿಪ್ಪಿ ಕೀರ್ತಿಯ ಮಾಜಿ ಪ್ರಿಯಕರ ಮುತ್ತು ಏಕಾಏಕಿ ಎದುರಾಗಿ ಶಾಕ್ ನೀಡಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಕಂಗಾಲಾದ ರಕ್ಷಿತಾ ಅವರ ವಿಡಿಯೋ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ಬಿಗ್​ಬಾಸ್​ ರಕ್ಷಿತಾ ಶೆಟ್ಟಿ (Bigg Boss Raskhita Shetty) ಸದ್ಯ ಸೆಲೆಬ್ರಿಟಿ ಆಗಿದ್ದಾರೆ. ಅವರಿಗೆ ಇದೀಗ ಸಕತ್​ ಡಿಮಾಂಡ್​ ಇದೆ. ಇದೇ ಕಾರಣಕ್ಕೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಸೆಲೆಬ್ರಿಟಿ ಆದ ತಕ್ಷಣ ಅಭಿಮಾನಿಗಳನ್ನು ನಿರಾಸೆ ಮಾಡಬಾರದು ಎನ್ನುವುದು ನಿಜವಾದರೂ, ಎಷ್ಟೋ ಸಂದರ್ಭಗಳಲ್ಲಿ ಅವರು ಪೇಚಿಗೆ ಸಿಲುಕುವುದೂ ಇದೆ.&lt;/p&gt;&lt;img&gt;&lt;p&gt;ಸೋಷಿಯಲ್​ ಮೀಡಿಯಾ ಇನ್​ಫ್ಲುಯರೆನ್ಸರ್​ ಕಿಪ್ಪಿ ಕೀರ್ತಿ ಎಲ್ಲರಿಗೂ ಗೊತ್ತಿರುವವರೇ. ಹಾಯ್​ ಜನರೇ ಎನ್ನುವ ಮೂಲಕ ಇವರು ಸಕತ್​ ಫೇಮಸ್​ ಆಗಿದ್ದಾರೆ. ಅದರಲ್ಲಿಯೂ ಇವರು ಕೆಲ ತಿಂಗಳ ಹಿಂದೆ ಸಕತ್​ ಸುದ್ದಿ ಮಾಡಿದ್ದು, ಮುತ್ತು ಎನ್ನುವ ಬಾಯ್​ಫ್ರೆಂಡ್​ ಪರಿಚಯ ಮಾಡಿಸುವ ಮೂಲಕ.&lt;/p&gt;&lt;img&gt;&lt;p&gt;ಅದಾದ ಬಳಿಕ, ತಾವು ಬ್ರೇಕಪ್​ ಮಾಡಿಕೊಂಡಿರುವ ಬಗ್ಗೆ ಕಣ್ಣೀರು ಹಾಕಿದ್ದರು ಕಿಪ್ಪಿ ಕೀರ್ತಿ. ಈ ಬಗ್ಗೆ ಬೇಸರ ವ್ಯಕ್ತಪಡಿಸಿ ಎಕ್ಸ್​ ಬಾಯ್​ಫ್ರೆಂಡ್ ಬಗ್ಗೆ ಒಂದು ಪೋಸ್ಟ್​ ಹಾಕಿದ್ದರು. &ldquo;ಎಲ್ಲೇ ಇರು, ಚೆನ್ನಾಗಿರು, ಖುಷಿಯಾಗಿರು ಅಷ್ಟೇ ಯಾವತ್ತೂ ಪ*** ಮುಖ ತೋರ್ಸೋದಿಲ್ಲ. ನೀನು ನನ್ನ ಬಗ್ಗೆ ತಪ್ಪು ತಿಳ್ಕೊಂಡು ದೂರ ಮಾಡಿದೆ ಅಲ್ವಾ ? ಹೇಗಿರಲಿ ನಾನು ಅಂತ ಗೊತ್ತಿಲ್ಲ. ಎಲ್ಲರಿಗೂ ಹಾಲು ಕುಡಿದಷ್ಟು ಸಂತೋಷ ಆಗಿರಬಹುದು , ಚೆನ್ನಾಗಿರಿ ಅಂತ ಅಷ್ಟೇ ಬಯಸೋದು. ನನಗೆ ಇನ್ನೇನು ಬೇಡ. ನಿನ್ನ ಮರೆಯೋಕೆ ಕಷ್ಟ ಆಗಬಹುದು. ಆದರೆ ಮರೆಯೋದಿಲ್ಲ, ಇನ್ಮುಂದೆ ನಾನು ಯಾರನ್ನೂ ಮದುವೆನೂ ಆಗಲ್ಲ. ಇದು ಪ್ರೀತಿ ಮೇಲೆ ಆಣೆ . ಸ್ವಲ್ಪ ಆದ್ರೂ ನೀನು ನನ್ನ ಮಾತು ಕೇಳಬಹುದಿತ್ತು, ಆದ್ರೆ ನೀನು ನನ್ ಮೇಲೆ ಅನುಮಾನ ಪಟ್ಟೆ&rdquo; ಎಂದು ಕಿಪ್ಪಿ ಕೀರ್ತಿ ಪೋಸ್ಟ್&zwnj; ಹಂಚಿಕೊಂಡಿದ್ದರು.&lt;/p&gt;&lt;img&gt;&lt;p&gt;ಇದಾದ ಬಳಿಕ ಕಿಪ್ಪಿ ಇನ್ನೊಬ್ಬರ ಜೊತೆ ಲವ್​ನಲ್ಲಿ ಬಿದ್ದಿದ್ದಾರೆ ಎನ್ನಲಾಗಿತ್ತು. ಕಿಪ್ಪಿ ಕೀರ್ತಿ ಅವರಿಗೆ ಒಂದಷ್ಟು ಅವಕಾಶಗಳು ಹುಡುಕಿ ಬರುತ್ತಿದ್ದ ಕಾರಣದಿಂದಾಗಿ, ಅವರ ಜೊತೆ ರೀಲ್ಸ್​ ಮಾಡಿದರೆ ತಾವೂ ಫೇಮಸ್​ ಆಗಬಹುದು ಎನ್ನುವ ಕಾರಣಕ್ಕೆ, ಅವರನ್ನು ಬಳಸಿಕೊಂಡವರೂ ಇದ್ದಾರೆ. ತಮ್ಮ ಬಗ್ಗೆ ಏನೇ ನೆಗೆಟಿವ್​ ಮಾತನಾಡಿದರೂ, ಬಾಡಿ ಶೇಮಿಂಗ್​ ಮಾಡಿದರೂ ಅದನ್ನೇ ಚಾಲೆಂಜ್​ ಆಗಿ ತೆಗೆದುಕೊಂಡು ಕೀರ್ತಿ ಗಳಿಸುತ್ತಿದ್ದಾರೆ ಕಿಪ್ಪಿ.&lt;/p&gt;&lt;img&gt;&lt;p&gt;ಆದರೆ, ಇದೀಗ ಅವರ ಎಕ್ಸ್​ ಮುತ್ತು, ಏಕಾಏಕಿ ರಕ್ಷಿತಾ ಶೆಟ್ಟಿ ಅವರನ್ನು ಕಂಡು ಶೇಕ್​ಹ್ಯಾಂಡ್​ ಮಾಡಿದ್ದಾರೆ. ಪಾಪ ರಕ್ಷಿತಾಗೆ ಇವರು ಯಾರು ಎಂದು ತಿಳಿಯದೇ ಶೇಕ್​ ಹ್ಯಾಂಡ್ ಮಾಡಿದ್ದು ನೋಡಿ ಕಂಗಾಲಾಗಿದ್ದಾರೆ. ಮುಖದಲ್ಲಿ ಸಕತ್​ ಟೆನ್ಷನ್​ ಇರುವುದನ್ನು ನೋಡಬಹುದು.&lt;/p&gt;&lt;img&gt;&lt;p&gt;ಬಳಿಕ ಮುತ್ತು ತಮ್ಮನ್ನು ತಾವು ಪರಿಚಯಿಸಿಕೊಂಡಾಗ, ರಕ್ಷಿತಾ ಮುಖದಲ್ಲಿ ಸ್ವಲ್ಪ ನಗುವನ್ನು ನೋಡಬಹುದು. ಆದರೂ ಏಕಾಏಕಿ ಬಂದು ಹೀಗೆ ಮಾಡಿದ್ದಕ್ಕೆ, ಮುತ್ತು ಅವರನ್ನು ರಕ್ಷಿತಾ ಫ್ಯಾನ್​ ಬೈಯುತ್ತಿದ್ದಾರೆ. ಈಕೆ ಕಿಪ್ಪಿ ಕೀರ್ತಿ ಅಲ್ಲ, ರಕ್ಷಿತಾ. ಏನಾದರೂ ಹೆಚ್ಚೂ ಕಮ್ಮಿ ಮಾಡಿದ್ರೆ ಬಾರಿಸ್ತಾಳೆ ಅಷ್ಟೇ ಎಂದು ಕಮೆಂಟ್​ ಹಾಕುತ್ತಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/kippi-keerthis-friend-muttu-meets-rakshita-shetty-as-she-shocked-suc-zgs26tp"/>
        </item>
        <item>
            <title><![CDATA[ಎಲ್ಲಾ ಓಕೆ, ಆದ್ರೂ ವೀಕ್ಷಕರು ಮಾತ್ರ ನಂಬ್ತಿಲ್ಲ; ಅಮೃತಧಾರೆ ಬಗ್ಗೆ ಹೀಗೊಂದು ಅನುಮಾನ]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-viewers-have-doubts-about-shakuntala-meanwhile-kd-jaidev-goes-to-jail-mrq-1kxhezm</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-viewers-have-doubts-about-shakuntala-meanwhile-kd-jaidev-goes-to-jail-mrq-1kxhezm</guid>
            <pubDate>Thu, 07 May 2026 14:29:59 +0530</pubDate>
            <description><![CDATA[&lt;p&gt;ಅಮೃತಧಾರೆ ಧಾರಾವಾಹಿ ಮುಕ್ತಾಯದ ವದಂತಿಗಳ ನಡುವೆ ವೀಕ್ಷಕರು ಕೆಲವೊಂದು ಪಾತ್ರವನ್ನು ಅನುಮಾನಿಸುತ್ತಿದ್ದಾರೆ. ದಿಯಾಳ ದೂರಿನಿಂದ ಜೈದೇವ್ ಜೈಲು ಸೇರಿದ್ದು, ಧಾರಾವಾಹಿಯ ಕಥೆಯು ರೋಚಕ ತಿರುವು ಪಡೆದುಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0t8wtb3myergf21x8yef1b,imgname-amruthadhaare--5--1778144015179.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಧಾರಾವಾಹಿ ಮುಕ್ತಾಯದ ವದಂತಿಗಳ ನಡುವೆ ವೀಕ್ಷಕರು ಕೆಲವೊಂದು ಪಾತ್ರವನ್ನು ಅನುಮಾನಿಸುತ್ತಿದ್ದಾರೆ. ದಿಯಾಳ ದೂರಿನಿಂದ ಜೈದೇವ್ ಜೈಲು ಸೇರಿದ್ದು, ಧಾರಾವಾಹಿಯ ಕಥೆಯು ರೋಚಕ ತಿರುವು ಪಡೆದುಕೊಂಡಿದೆ.&lt;/p&gt;&lt;img&gt;&lt;p&gt;ಕಳೆದ ನಾಲ್ಕೈದು ದಿನಗಳಿಂದ ಜೀ ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ ಮುಕ್ತಾಯಗೊಳ್ಳಲಿದೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿವೆ. ಜೈದೇವ್&zwnj;ನನ್ನು ಹೊರತುಪಡಿಸಿ ಗೌತಮ್ ತನ್ನೆಲ್ಲಾ ಕುಟುಂಬಸ್ಥರೊಂದಿಗೆ ದಿವಾನ್ ಮನೆ ಸೇರಿದ್ದಾನೆ. ಸೀರಿಯಲ್&zwnj;ನ ಪ್ರಮುಖ ಪಾತ್ರಧಾರಿ ಶಕುಂತಲಾ ಸಹ ತನ್ನ ಕೆಟ್ಟ ಚಾಳಿಯನ್ನು ಮರೆತು ಒಳ್ಳೆಯವಳಾಗಿದ್ದಾಳೆ. ಇದಕ್ಕೂ ಮೊದಲು ಶಕುನಿ ಮಾಮ ಸಹ ಚೇಂಜ್ ಆಗಿದ್ರು.&lt;/p&gt;&lt;img&gt;&lt;p&gt;ಹೌದು, ಶಕುಂತಲಾ ಬದಲಾಗಿರೋದನ್ನು ಸೀರಿಯಲ್ ವೀಕ್ಷಕರು ಮಾತ್ರ ನಂಬುತ್ತಿಲ್ಲ. ಇಂದು ಬಿಡುಗಡೆಯಾಗಿರುವ ಪ್ರೋಮೋಗೆ ಕಮೆಂಟ್ ಮಾಡಿರುವ ವೀಕ್ಷಕರು, ಶಕುಂತಲಾ ದೇವಿದು ನಾಟಕಾನೇ ಇರುತ್ತದೆ. ನಂಬಬೇಡಿ. ಯಾಕೋ ಶಕುಂತಲಾ ನಾಟಕ ಮಾಡ್ತಿದ್ದಾಳೆ ಅನ್ನಿಸುತ್ತಿದೆ ಯಾರು ಇದನ್ನ ನಂಬಬಾರದು ಹಾಗೇ ಮೋಸ ಹೋಗ್ಬಾರ್ದು ಅನ್ನೋದೇ ನನ್ನ ಸಲಹೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಶಕುಂತಲಾ ಎರಡನೇಯ ಇನ್ನಿಂಗ್ಸ್ ಆರಂಭ, ಗುಂಡು ಡಕ್ ಔಟ್ ಆಗೋದು ನಿಶ್ಚಿತ ಮತ್ತು ಚತುರ ನಿರ್ದೇಶಕ ಎಂದು ಹೇಳಿದ್ದಾರೆ. ಈ ರೀತಿಯ ಸಾಲು ಸಾಲು ಕಮೆಂಟ್&zwnj;ಗಳು ಪ್ರೋಮೋಗೆ ಬಂದಿದ್ದು, ಸೀರಿಯಲ್ ಮುಗಿಯುತ್ತೆ ಅನ್ನೋದಕ್ಕೂ ವೀಕ್ಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ದಿಯಾ ಬೇಬಿಯನ್ನು ಮನವೊಲಿಸಲು ಜೈದೇವ್&zwnj; ನಿರಂತರವಾಗಿ ಪ್ರಯತ್ನದಲ್ಲಿದ್ದಾರೆ.&lt;/p&gt;&lt;img&gt;&lt;p&gt;ದಿಯಾ ಮನೆ ಮುಂದೆಯೇ ಸುತ್ತಾಡುತ್ತಿದ್ದ ಜೈದೇವ್ ಸದ್ಯ ಜೈಲು ಸೇರಿದ್ದಾನೆ. ತನ್ನ ಮನೆ ಮುಂದೆ ಬರದಂತೆ ಎಚ್ಚರಿಕೆ ನೀಡಿದರೂ ಜೈದೇವ್ ಅಲ್ಲೇ ಸುತ್ತಾಡುತ್ತಿದ್ದನು. ಇದರಿಂದ ಬೇಸತ್ತ ದಿಯಾ, ಪೊಲೀಸರಿಗೆ ದೂರು ನೀಡಿದ್ದಳು. ಇಂದಿನ ಪ್ರೋಮೋದಲ್ಲಿ ಜೈದೇವ್&zwnj;ನನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರೋದನ್ನು ತೋರಿಸಲಾಗಿದೆ.&lt;/p&gt;&lt;img&gt;&lt;p&gt;ಶಕುಂತಲಾಗೆ ಜೈದೇವ್, ಪಾರ್ಥ್, ಮಹಿಮಾ ಮತ್ತು ಅಶ್ವಿನಿ ಎಂಬ ನಾಲ್ಕು ಮಕ್ಕಳು. ಕಳೆದ ಹಲವು ತಿಂಗಳುಗಳಿಂದ ಅಶ್ವಿನಿ ಪಾತ್ರವನ್ನು ತೆರೆಯ ಹಿಂದೆ ಸರಿಸಲಾಗಿದೆ. ಅಶ್ವಿನಿ ಎಲ್ಲಿ ಹೋದ್ಳು ಎಂಬುದರ ಬಗ್ಗೆ ವೀಕ್ಷಕರು ಆಗಾಗ ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಮಹಿಮಾ ಪಾತ್ರಧಾರಿಯೂ ಮೂರು ಬಾರಿ ಬದಲಾಗಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-viewers-have-doubts-about-shakuntala-meanwhile-kd-jaidev-goes-to-jail-mrq-1kxhezm"/>
        </item>
        <item>
            <title><![CDATA[Karna Serial: ನಿಧಿ-ಕರ್ಣ ಎಂಗೇಜ್​ಮೆಂಟ್​ ನೋಡಿ ವೀಕ್ಷಕರು ಶಾಕ್​! ಆ ತಲೆ ಎಲ್ಲಿದೆ ಕೇಳ್ತಿದ್ದಾರೆ ನೆಟ್ಟಿಗರು]]></title>
            <link>https://kannada.asianetnews.com/gallery/tv-talk/karna-serial-nidhi-and-karna-engagement-got-over-in-weird-situation-suc-2lkmqth</link>
            <guid isPermaLink="true">https://kannada.asianetnews.com/gallery/tv-talk/karna-serial-nidhi-and-karna-engagement-got-over-in-weird-situation-suc-2lkmqth</guid>
            <pubDate>Wed, 06 May 2026 17:23:05 +0530</pubDate>
            <description><![CDATA[ಕರ್ಣ ಧಾರಾವಾಹಿಯಲ್ಲಿ, ನಿಧಿ ಮತ್ತು ಅರ್ಜುನ್ ನಿಶ್ಚಿತಾರ್ಥವನ್ನು ವಿಲನ್ ರಮೇಶ್ ಏರ್ಪಡಿಸುತ್ತಾನೆ. ಆದರೆ, ಕರ್ಣನು ಒಂದು ವಿಶಿಷ್ಟ ಯೋಜನೆಯ ಮೂಲಕ, ಕತ್ತಲೆಯಲ್ಲಿ ತಾನೇ ನಿಧಿಗೆ ಉಂಗುರ ತೊಡಿಸಿ ನಿಶ್ಚಿತಾರ್ಥವನ್ನು ತನ್ನದಾಗಿಸಿಕೊಳ್ಳುತ್ತಾನೆ. ಈ ವಿಚಿತ್ರ ಐಡಿಯಾ ನೋಡಿ ವೀಕ್ಷಕರು ಅಚ್ಚರಿಗೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqyhy6qndgassd9eb0m1gamz,imgname-karna-03-1778068167413.jpg" type="image/jpeg" height="390" width="690"/>
            <content:encoded><![CDATA[ಕರ್ಣ ಧಾರಾವಾಹಿಯಲ್ಲಿ, ನಿಧಿ ಮತ್ತು ಅರ್ಜುನ್ ನಿಶ್ಚಿತಾರ್ಥವನ್ನು ವಿಲನ್ ರಮೇಶ್ ಏರ್ಪಡಿಸುತ್ತಾನೆ. ಆದರೆ, ಕರ್ಣನು ಒಂದು ವಿಶಿಷ್ಟ ಯೋಜನೆಯ ಮೂಲಕ, ಕತ್ತಲೆಯಲ್ಲಿ ತಾನೇ ನಿಧಿಗೆ ಉಂಗುರ ತೊಡಿಸಿ ನಿಶ್ಚಿತಾರ್ಥವನ್ನು ತನ್ನದಾಗಿಸಿಕೊಳ್ಳುತ್ತಾನೆ. ಈ ವಿಚಿತ್ರ ಐಡಿಯಾ ನೋಡಿ ವೀಕ್ಷಕರು ಅಚ್ಚರಿಗೊಂಡಿದ್ದಾರೆ.&lt;img&gt;&lt;p&gt;ಸದ್ಯ ಕರ್ಣ ಸೀರಿಯಲ್​ (Karna Serial)ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಸಿಕ್ಕಿದೆ. ಹೇಗಾದ್ರೂ ಮಾಡಿ ನಿಧಿ ಮತ್ತು ಅರ್ಜುನ್​ ಮದುವೆಯನ್ನು ಮಾಡಿಯೇ ತೀರಬೇಕು ಎಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾನೆ ವಿಲನ್​ ರಮೇಶ್​. ಅದೇ ಇನ್ನೊಂದೆಡೆ, ತನ್ನ ಅಕ್ಕ ನಿತ್ಯಾ ಕರ್ಣನನ್ನು ಲವ್​ ಮಾಡ್ತಿರೋ ವಿಷಯ ತಿಳಿದಿರುವ ನಿಧಿ, ಅಕ್ಕ ಮತ್ತು ಕರ್ಣ ಒಂದಾಗಿ ಇರಬೇಕು ಎಂದು ತನ್ನ ಪ್ರೀತಿಯನ್ನು ತ್ಯಾಗ ಮಾಡಲು ಹೊರಟಿದ್ದಾಳೆ.&lt;/p&gt;&lt;img&gt;&lt;p&gt;ಇದರ ನಡುವೆಯೇ, ನಿಧಿ ಮತ್ತು ಅರ್ಜುನ್​ ಎಂಗೇಜ್​ಮೆಂಟ್​ ಆಗುವ ಕಾಲ ಬಂದಿದೆ. ಮೊದಲಿಗೆ ನಿಧಿ ಏಕೆ ಹೀಗೆ ತನ್ನನ್ನು ಅವಾಯ್ಡ್​ ಮಾಡುತ್ತಿದ್ದಾಳೆ ಎಂದು ಕರ್ಣನಿಗೆ ತಿಳಿದಿರಲಿಲ್ಲ. ಆದರೆ ಕೊನೆಗೆ ವಿಷಯ ತಿಳಿದಿದೆ. ಆದ್ದರಿಂದ ರಮೇಶ್​ಗೆ ಅವನದ್ದೇ ಭಾಷೆಯಲ್ಲಿ ತಿರುಗೇಟು ಕೊಡಲು ಮುಂದಾಗಿದ್ದಾನೆ.&lt;/p&gt;&lt;img&gt;&lt;p&gt;ಎಂಗೇಜ್​ಮೆಂಟ್​ಗೆ ತಾನೇ ಖುದ್ದು ನಿಂತು ಎಲ್ಲಾ ಕಾರ್ಯ ಮಾಡುತ್ತಿರುವುದನ್ನು ನೋಡಿ ರಮೇಶ್​ಗೆ ತಲೆ ತಿರುಗಿದೆ. ಏನೋ ಎಡವಟ್ಟು ಆಗ್ತಿದೆ ಎಂದು ಎನ್ನಿಸಿದೆ. ಆದರೂ ಕರ್ಣ ಯಾಕೆ ನಿಧಿ ಮತ್ತು ಅರ್ಜುನನ ಎಂಗೇಜ್​ಮೆಂಟ್​ಗೆ ಇಷ್ಟು ಉತ್ಸುಕನಾಗಿದ್ದಾನೆ ಎನ್ನೋದು ಅವನಿಗೆ ಗೊತ್ತಾಗ್ತಿಲ್ಲ.&lt;/p&gt;&lt;img&gt;&lt;p&gt;ಇದೀಗ ಎಂಗೇಜ್​ಮೆಂಟ್​ ನಡೆಯುತ್ತಿದೆ. ಇಲ್ಲೇ ಇರೋದು ವಿಶೇಷ. ಅರ್ಜುನ್​ನನ್ನು ಮಹಡಿ ಮೇಲೆ ಕಳಿಸಿರುವ ಕರ್ಣ, ಅಲ್ಲಿಂದ ಒಂದು ದಾರ ಬಿಟ್ಟಿದ್ದಾನೆ. ಆ ದಾರವನ್ನು ನಿಧಿಯ ಬೆರಳಿಗೆ ಸುತ್ತಿದ್ದಾನೆ. ಅರ್ಜುನ್​ ಅಲ್ಲಿಂದ ಉಂಗುರ ಹಾಕಿದರೆ ಅದು ನಿಧಿಯ ಬೆರಳಿಗೆ ಬರುತ್ತದೆ ಎನ್ನುವುದು ಲಾಜಿಕ್​!&lt;/p&gt;&lt;img&gt;&lt;p&gt;ಕೊನೆಗೆ ದಾರ ಕೆಳಗೆ ಬರುವ ಸಮಯದಲ್ಲಿಯೇ ಲೈಟ್​ ಆಫ್ ಮಾಡಲಾಗಿದೆ. ಬೆರಳಿನ ಹತ್ತಿರ ಉಂಗುರ ಬಂದಾಗ ಕರ್ಣ ಆ ಉಂಗುರವನ್ನು ತಾನೇ ನಿಧಿಗೆ ತೊಡಿಸಿದ್ದಾನೆ. ಅಲ್ಲಿಗೆ ಕರ್ಣ ಮತ್ತು ನಿಧಿ ಎಂಗೇಜ್​ಮೆಂಟ್​ ಮುಗಿದಿದೆ.&lt;/p&gt;&lt;img&gt;&lt;p&gt;ಇದನ್ನು ನೋಡಿದ ವೀಕ್ಷಕರಿಗೆ ಖುಷಿಯಾದರೂ, ಇಂಥ ಐಡಿಯಾ ಕೊಟ್ಟಿರೋ ತಲೆ ಯಾರದ್ದು ಎಂದು ಪ್ರಶ್ನಿಸುತ್ತಿದ್ದಾರೆ. ದಾರದಿಂದ ಉಂಗುರ ಬಂದರೆ, ಅದು ನೇರವಾಗಿ ಬೆರಳಿಗೆ ಹೋಗಿ ಕುಳಿತುಕೊಳ್ಳಲು ಸಾಧ್ಯನಾ ಎನ್ನುವುದು ಅವರ ಪ್ರಶ್ನೆ. ಇಂಥ ಹುಚ್ಚು ಲಾಜಿಕ್​ ಎಲ್ಲಿಯೂ ನೋಡಿರಲಿಲ್ಲ ಎಂದು ಕೆಲವರು ಹೇಳುತ್ತಿದ್ದರೆ, ಇಂಥದ್ದೊಂದು ವಿಭಿನ್ನ ಐಡಿಯಾ ಬಂದವರಿಗೆ ದೊಡ್ಡ ಸಲಾಂ ಎನ್ನುತ್ತಿದ್ದಾರೆ ಮತ್ತೆ ಕೆಲವರು. ಒಟ್ಟಿನಲ್ಲಿ ಈ ಪ್ಲ್ಯಾನ್​ ಮಾಡಿರೋ ಹಿಂದಿನ ತಲೆ ಎಲ್ಲಿದೆ ಎಂದು ಹುಡುಕಾಟ ನಡೆಸುತ್ತಿದ್ದಾರೆ ವೀಕ್ಷಕರು!&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-nidhi-and-karna-engagement-got-over-in-weird-situation-suc-2lkmqth"/>
        </item>
        <item>
            <title><![CDATA[Amruthadhaare: ಅಂದ್ಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು: ಸೀರಿಯಲ್​ ವಿರುದ್ಧ ವೀಕ್ಷಕರ ಭಾರಿ ಆಕ್ರೋಶ]]></title>
            <link>https://kannada.asianetnews.com/gallery/tv-talk/amruthadhaare-serial-viewers-angry-as-serial-not-completed-suc-3gwur0x</link>
            <guid isPermaLink="true">https://kannada.asianetnews.com/gallery/tv-talk/amruthadhaare-serial-viewers-angry-as-serial-not-completed-suc-3gwur0x</guid>
            <pubDate>Tue, 05 May 2026 22:16:34 +0530</pubDate>
            <description><![CDATA[ಐದು ವರ್ಷಗಳ ನಂತರ ಒಂದಾದ ಭೂಮಿಕಾ ಮತ್ತು ಗೌತಮ್ ಕಥೆ ಮುಗಿಯಿತು ಎಂದುಕೊಂಡರೆ, ಈಗ ಜ್ಯೋತಿಷಿಯೊಬ್ಬರ ಎಂಟ್ರಿಯಾಗಿದೆ. ಮಗಳಿಂದಲೇ ಗಂಡನಿಗೆ ಕಂಟಕ, ಮತ್ತೊಂದು ಮಗು ಜನಿಸಲಿದೆ ಎಂಬ ಭವಿಷ್ಯದಿಂದಾಗಿ ಸೀರಿಯಲ್ ಅಂತ್ಯವಿಲ್ಲದೆ ಮುಂದುವರಿಯುತ್ತಿದ್ದು, ಇದು ವೀಕ್ಷಕರ ಕೋಪಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqwggvsqjssrfa6wabr05wst,imgname-amruthadhaare-1777999572791.jpg" type="image/jpeg" height="390" width="690"/>
            <content:encoded><![CDATA[ಐದು ವರ್ಷಗಳ ನಂತರ ಒಂದಾದ ಭೂಮಿಕಾ ಮತ್ತು ಗೌತಮ್ ಕಥೆ ಮುಗಿಯಿತು ಎಂದುಕೊಂಡರೆ, ಈಗ ಜ್ಯೋತಿಷಿಯೊಬ್ಬರ ಎಂಟ್ರಿಯಾಗಿದೆ. ಮಗಳಿಂದಲೇ ಗಂಡನಿಗೆ ಕಂಟಕ, ಮತ್ತೊಂದು ಮಗು ಜನಿಸಲಿದೆ ಎಂಬ ಭವಿಷ್ಯದಿಂದಾಗಿ ಸೀರಿಯಲ್ ಅಂತ್ಯವಿಲ್ಲದೆ ಮುಂದುವರಿಯುತ್ತಿದ್ದು, ಇದು ವೀಕ್ಷಕರ ಕೋಪಕ್ಕೆ ಕಾರಣವಾಗಿದೆ.&lt;img&gt;&lt;p&gt;ಐದು ವರ್ಷಗಳಿಂದ ದೂರವಾಗಿದ್ದ ಭೂಮಿಕಾ ಮತ್ತು ಗೌತಮ್&zwnj; ಕೊನೆಗೂ ಒಂದಾದರು. ಅತ್ತ ಜೈದೇವ್&zwnj; ಬೀದಿಪಾಲಾದ. ವಿಲನ್&zwnj; ಶಕುಂತಲಾಕ್ಕೆ ಕೊನೆಗೂ ಮಗ ಗೌತಮ್&zwnj;ನೇ ಆಸರೆಯಾದ. ಇಷ್ಟು ಆಗುತ್ತಿದ್ದಂತೆಯೇ ಸೀರಿಯಲ್&zwnj; ಮುಗಿಯಿತು ಎಂದುಕೊಂಡವರೇ ವೀಕ್ಷಕರು. ಅವರ ಬಳಿ ಇರುವ ಮಿಂಚುನೇ ಸ್ವಂತ ಮಗಳು ಎಂದು ತಿಳಿದು ಹ್ಯಾಪ್ಪಿ ಎಂಡಿಂಗ್&zwnj; ಆಗುತ್ತದೆ ಎಂದು ಖುಷಿಪಟ್ಟವರು ಹಲವರು.&lt;/p&gt;&lt;img&gt;&lt;p&gt;ಆದರೆ ಟಿಆರ್&zwnj;ಪಿಯಲ್ಲಿ ಮುಂದೆ ಇರುವ ಸೀರಿಯಲ್&zwnj;ಗಳನ್ನು ಹೀಗೆ ಮುಗಿಸಲು ಸಾಧ್ಯವಿದೆಯೆ? ಖಂಡಿತಾ ಇಲ್ಲ. ಅದಕ್ಕಾಗಿ ಈಗ ಜ್ಯೋತಿಷಿಯ ಎಂಟ್ರಿ ಕೊಡಲಾಗಿದೆ. ಗೌತಮ್&zwnj; ಜಾತಕದಲ್ಲಿ ಮಗಳಿಂದಲೇ ಅಪಾಯ ಎಂದು ಜ್ಯೋತಿಷಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಜೊತೆಗೆ ಇಬ್ಬರಿಗೂ ಮತ್ತೊಂದು ಮಗು ಹುಟ್ಟತ್ತೆ ಎಂದಿದ್ದಾರೆ. ಇಬ್ಬರಿಗೂ ಮತ್ತೊಂದು ಮಗು ಹುಟ್ಟುತ್ತೋ ಬಿಡುತ್ತೋ, ಆದರೆ ಹೀಗೆ ವಿನಾ ಕಾರಣ, ಹೀಗೆ ಸೀರಿಯಲ್&zwnj; ಎಳೆಯುತ್ತಿರುವ ಬಗ್ಗೆ ವೀಕ್ಷಕರು ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಎಲ್ಲವೂ ಚೆನ್ನಾಗಿ ಎಂಡ್&zwnj; ಆಗಿತ್ತು. ಇಷ್ಟು ವರ್ಷ ಗೋಳಾಡಿದ ಗೌತಮ್&zwnj; ಮತ್ತು ದಂಪತಿಗೆ ಇನ್ನಾದರೂ ಒಳ್ಳೆಯದಾಗಲಿ ಎನ್ನುತ್ತಿರುವಾಗಿ ಮತ್ತೆ ಸೀರಿಯಲ್&zwnj; ಎಳೆಯುವದರಲ್ಲಿ ಅರ್&zwj;ಥವೇನಿದೆ, ಇನ್ನಂತೂ ನಾವು ಸೀರಿಯಲ್&zwnj; ನೋಡಲ್ಲ ಎಂದು ಕೋಪ ವ್ಯಕ್ತಪಡಿಸುತ್ತಿದ್ದಾರೆ ಸೀರಿಯಲ್&zwnj; ಪ್ರೇಮಿಗಳು.&lt;/p&gt;&lt;img&gt;&lt;p&gt;ಅಷ್ಟಕ್ಕೂ ಹೀಗೆ ಧಮ್ಕಿ ಕೊಡುವ ಸೀರಿಯಲ್&zwnj; ಪ್ರೇಮಿಗಳು ಸೀರಿಯಲ್&zwnj; ಅಂತೂ ಬಿಡುವುದಿಲ್ಲ ಎನ್ನುವುದು ನಿರ್ದೇಶಕರಿಗೂ ತಿಳಿದಿರುತ್ತದೆ. ಆದರೆ ಮತ್ತೆ ಗೋಳು ಶುರುವಾಯ್ತಲ್ಲ ಎನ್ನುವ ನೋವು ಅವರದ್ದು ಅಷ್ಟೇ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ ಜೈದೇವ ಬೀದಿಪಾಲಾಗಿ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಇವನಿಗೆ ಏನಾದ್ರೂ ಭೂಮಿಕಾ-ಗೌತಮ್​ ಮಗಳು ಸಿಕ್ಕು ಆಕೆಯನ್ನು ತನ್ನ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-serial-viewers-angry-as-serial-not-completed-suc-3gwur0x"/>
        </item>
        <item>
            <title><![CDATA[ಅಯ್ಯೋ ಇದೆಂಥಾ ಶ್ರೀ ಗಂಧದಗುಡಿ ಸಂಬಂಧ? ಸ್ವಂತ ತಮ್ಮ ಹರಿಯನ್ನ ಭಾಮೈದನನ್ನಾಗಿ ಮಾಡಿಕೊಂಡ ಮುತ್ತು!]]></title>
            <link>https://kannada.asianetnews.com/gallery/tv-talk/shree-gandhada-gudi-serial-mutturaj-calls-brother-hari-as-bhamaida-twist-shock-chandana-sat-4sg3i94</link>
            <guid isPermaLink="true">https://kannada.asianetnews.com/gallery/tv-talk/shree-gandhada-gudi-serial-mutturaj-calls-brother-hari-as-bhamaida-twist-shock-chandana-sat-4sg3i94</guid>
            <pubDate>Wed, 06 May 2026 15:12:18 +0530</pubDate>
            <description><![CDATA[&lt;p&gt;ಚಂದನಾ, ಮುತ್ತುನನ್ನು ಅಣ್ಣ ಎಂದು ಕರೆಯುವುದರಿಂದ ಹರಿಗೆ ಕಸಿವಿಸಿಯಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಹೋದ ಮುತ್ತು, ಕೊನೆಗೆ ತನ್ನ ತಮ್ಮ ಹರಿಯನ್ನೇ 'ಭಾಮೈದ' ಎಂದು ಕರೆಯಲು ನಿರ್ಧರಿಸುತ್ತಾನೆ. ಈ ಅನಿರೀಕ್ಷಿತ ನಿರ್ಧಾರದಿಂದ ಚಂದನಾಳ ಮನಸ್ಸಿಗೆ ಏನಾಯ್ತು ನೀವೇ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqy9x6q4z818w6faby3ndfpw,imgname-sri-gandhada-gudi-1778059746020.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಂದನಾ, ಮುತ್ತುನನ್ನು ಅಣ್ಣ ಎಂದು ಕರೆಯುವುದರಿಂದ ಹರಿಗೆ ಕಸಿವಿಸಿಯಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಹೋದ ಮುತ್ತು, ಕೊನೆಗೆ ತನ್ನ ತಮ್ಮ ಹರಿಯನ್ನೇ 'ಭಾಮೈದ' ಎಂದು ಕರೆಯಲು ನಿರ್ಧರಿಸುತ್ತಾನೆ. ಈ ಅನಿರೀಕ್ಷಿತ ನಿರ್ಧಾರದಿಂದ ಚಂದನಾಳ ಮನಸ್ಸಿಗೆ ಏನಾಯ್ತು ನೀವೇ ನೋಡಿ.&lt;/p&gt;&lt;img&gt;&lt;p&gt;ಪರಿಸ್ಥಿತಿಯ ಕೈಗೊಂಬೆಯಾಗಿ ಹರಿಯ ಕೈಯಿಂದ ಪೊಲೀಸ್ ಠಾಣೆಯಲ್ಲಿ ಚಂದನಾ ತಾಳಿ ಕಟ್ಟಿಸಿಕೊಂಡಿದ್ದಾಳೆ. &amp;nbsp;ಇದೀಗ ಅಪ್ಪನ ಮನೆಯಲ್ಲಿ ಒಲ್ಲದ ಮದುವೆ ಮುರಿದುಕೊಂಡು ಹರಿಯ ಮನೆಗೆ ಬಂದಿದ್ದಾಳೆ. ಆದರೆ, 5 ಜನ ಗಂಡಸರು ಇರುವ ಶ್ರೀಗಂಧದ ಗುಡಿ ಮನೆಯಲ್ಲಿ ದೊಡ್ಡವನಾದ ಮುತ್ತುನನ್ನು ಅಣ್ಣ ಎಂದು ಕರೆಯುತ್ತಾಳೆ. ಆದರೆ, ಇದೀಗ ಚಂದನಾ, ಮುತ್ತುನನ್ನು ಅಣ್ಣ ಎಂದು ಕರೆಯುತ್ತಿರುವುದಕ್ಕೆ ಹರಿಗೆ ತುಂಬಾ ಕಸಿವಿಸಿಯಾಗಿದೆ.&lt;/p&gt;&lt;img&gt;&lt;p&gt;ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀಗಂಧದ ಗುಡಿ ಧಾರಾವಾಹಿಯಲ್ಲಿ ಚಂದನಾ ಮತ್ತು ಹರಿಯ ಲವ್ ಸ್ಟೋರಿ ಇದೀಗ ಬ್ರೇಕಪ್ ಆಗುವ ಹಂತಕ್ಕೆ ತಲುಪಿದೆ.&lt;/p&gt;&lt;p&gt;ಚಂದನಾ ಮುತ್ತಿಗೆ ಅಣ್ಣ ಎಂದು ಕರೆಯುತ್ತಿರುವುದಕ್ಕೆ ನಾನು ಗಂಡ ಎಂಬ ಭಾವನೆ ಬರುತ್ತಿಲ್ಲ ಎಂದು ಹರಿ ಸಿಟ್ಟು ಹೊರಹಾಕಿದ್ದಾನೆ. ಇನ್ನುಮುಂದೆ ಚಂದನಾ ನಿನ್ನನ್ನ ಅಣ್ಣ ಎಂದು ಕರೆಯಬಾರದು ಹಾಗೆ ಮಾಡು ಎಂದು ಮುತ್ತುಗೆ ಹೇಳುತ್ತಾನೆ.&lt;/p&gt;&lt;img&gt;&lt;p&gt;ತಮ್ಮನ ಸಂಸಾರ ಸರಿ ಮಾಡುವುದಕ್ಕೆ ಮುತ್ತು ಸೀದಾ ಚಂದನಾಗೆ ಹೋಗಿ ಅಣ್ಣ ಎಂದು ಕರೆಯಬೇಡ ಎನ್ನುತ್ತಾನೆ. ಆಗ ಚಂದನಾ ಗಳಗಳನೇ ಅಳುತ್ತಾಳೆ. ಇದರಿಂದ ಹರಿಯ ಪ್ಲ್ಯಾನ್ ಉಲ್ಟಾ ಆಗುತ್ತದೆ. ಹೀಗಾಗಿ, ಮುತ್ತು ಬೇರೆಯದೇಒಂದು ಉಪಾಯ ಮಾಡಿದ್ದಾನೆ.&lt;/p&gt;&lt;img&gt;&lt;p&gt;ಮುತ್ತುಗೆ ಚಂದನಾನ ತಂಗಿ ಅಲ್ಲ ಅನ್ನೋದಕ್ಕಿಂತ ಹರಿನ ತಮ್ಮ ಅಲ್ಲ ಅನ್ನೋದೇ ಹೆಚ್ಚು ಸುಲಭ! ಹೌದು, ಈ ಮಾತು ಸ್ವತಃ ಚಂದನಾ-ಹರಿ ಹಾಗೂ ಮುತ್ತು ನಡುವೆ ಅನ್ವಯವಾಗುತ್ತಿದೆ. ಇಲ್ಲಿಚಂದನಾಗೆ ಮುತ್ತು ಅಣ್ಣ ಎನ್ನಬೇಡ ಎಂದಿದ್ದಕ್ಕೆ ದೊಡ್ಡ ರಾದ್ದಾಂತವೇ ನಡೆಯುತು.&lt;/p&gt;&lt;p&gt;ಹಾಗಾಗಿ, ಚಂದನಾಳ ಮುಂದೆ ನಿಂತು ನೀನು ನನ್ನೊಂದಿಗೆ ರಕ್ತ ಹಂಚಿಕೊಂಡು ಹುಟ್ಟದಿದ್ದರೂ ಸ್ವಂತ ತಂಗಿಗಿಂತಲೂ ಹೆಚ್ಚು. ಹೀಗಾಗಿ, ನೀನು ನನಗೆ ಅಣ್ಣ ಎನ್ನುವುದನ್ನ ನಾನು ಬೇಡ ಅನ್ನೋದಿಲ್ಲ. ಆದರೆ, ನಾನೇ ಹರಿಯನ್ನ ಭಾಮೈದ ಎಂದು ಕರೆಯುತ್ತೇನೆ ಎಂದು ಹೇಳುತ್ತಾನೆ.&lt;/p&gt;&lt;img&gt;&lt;p&gt;ಇದೀಗ ಹರಿ ತನ್ನ ಒಡಹುಟ್ಟಿದ ಸ್ವಂತ ತಮ್ಮನನ್ನೇ ಭಾಮೈದ ಎಂದು ಕರೆಯುತ್ತಾನೆ. ಇದರಿಂದ ಚಂದನಾಳ ಮನಸ್ಸಿಗೆ ಕಸಿವಿಸಿ ಆಗುತ್ತದೆ. ಮಾತನ್ನು ಮುಂದವರೆಸಿದ ಮುತ್ತು ನೀನು ಮತ್ತು ಹರಿ ಗಂಡ-ಹೆಂಡತಿಯಾಗಿ ನೂರು ಕಾಲ ಸಂತೋಷದಿಂದ ಒಟ್ಟಿಗೆ ಬಾಳಬೇಕು.&lt;/p&gt;&lt;img&gt;&lt;p&gt;ನಿಮ್ಮ ಮದುವೆ ನಡೆಯಬೇಕು ಎಂದು ದೇವರ ಇಚ್ಛೆಯೇ ಆಗಿರುತ್ತದೆ.ನೀನು ನನಗೆ ತಂಗಿ ಆದಮೇಲೆ ಹರಿ ನನಗೆ ಭಾಮೈದ ಆಗುತ್ತಾನೆ. ಅವನನ್ನು ಇನ್ನುಮುಂದೆ ಭಾಮೈದ ಎನ್ನುತ್ತೇನೆ. ಇವಾಗೆಲ್ಲಾ ಕ್ಲಿಯರ್ ಆಯ್ತು ಅಲ್ವಾ? ನನ್ನ ತಂಗಿ ಮತ್ತು ಭಾಮೈದ ಚೆನ್ನಾಗಿ ಬಾಳಬೇಕು ಅಂತಾ ಅನ್ನೋದು ಅಣ್ಣನ ಆಸೆ ಅಲ್ವಾ? ನನ್ನ ಮಾತು ನಡೆಸಿಕೊಡ್ತೀಯ ಅಲ್ವಾ ಎಂದು ಹೇಳುತ್ತಾನೆ.&lt;/p&gt;]]></content:encoded>
            <category>tv-talk</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/shree-gandhada-gudi-serial-mutturaj-calls-brother-hari-as-bhamaida-twist-shock-chandana-sat-4sg3i94"/>
        </item>
        <item>
            <title><![CDATA[ವರ್ಷಗಳಿಂದ NO 1 ಸ್ಥಾನಕ್ಕೆ ಪೈಪೋಟಿ ಕೊಟ್ಟಿದ್ದ ಕನ್ನಡ ಧಾರಾವಾಹಿ ಇದೇ ತಿಂಗಳು ಅಂತ್ಯ ಆಗಲಿದೆಯಾ?]]></title>
            <link>https://kannada.asianetnews.com/tv-talk/will-zee-kannada-amruthadhaare-kannada-serial-end-by-1000-episode/articleshow-53m0p0q</link>
            <guid isPermaLink="true">https://kannada.asianetnews.com/tv-talk/will-zee-kannada-amruthadhaare-kannada-serial-end-by-1000-episode/articleshow-53m0p0q</guid>
            <pubDate>Tue, 05 May 2026 10:05:12 +0530</pubDate>
            <description><![CDATA[&lt;p&gt;Amruthadhaare Kannada Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಒಂದಿಷ್ಟು ಬೆಳವಣಿಗೆಗಳು ನಡೆಯುತ್ತಿವೆ, ಹೀಗಿರುವಾಗ 1000 ಎಪಿಸೋಡ್&zwnj;ಗೆ ಈ ಧಾರಾವಾಹಿ ಅಂತ್ಯ ಆಗಲಿದೆಯಾ ಎಂಬ ಪ್ರಶ್ನೆ ಬಂದಿದೆ. ಹಾಗಾದರೆ ಮುಂದೆ ಏನಾಗಬಹುದು?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqv6khjb5zt25gg2q0378e24,imgname-new-project---2026-05-05t100302.278-1777955620427.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Kannada Serial ) ಗೌತಮ್&zwnj; ದಿವಾನ್&zwnj;ಗೆ ಅವನ ಸಾಮ್ರಾಜ್ಯ ಸಿಕ್ಕಿದೆ. ಇನ್ನೊಂದು ಕಡೆ ಜಯದೇವ್&zwnj; ಅಧಃಪತನ ಕೂಡ ಆಗಿದೆ, ಶಕುಂತಲಾಗೆ ಬುದ್ಧಿ ಬಂದಿದೆ. ಜಯದೇವ್&zwnj;ನನ್ನು ಬಿಟ್ಟು ಎಲ್ಲರೂ ಜೊತೆಗೆ ಇದ್ದಾರೆ. ಇದನ್ನೆಲ್ಲ ನೋಡಿದ್ರೆ ಸೀರಿಯಲ್&zwnj; ಎಂಡ್&zwnj; ಆಗಲಿದೆಯಾ ಎಂಬ ಪ್ರಶ್ನೆ ಬಂದಿದೆ.&lt;/p&gt;&lt;h2&gt;ಯಾವಾಗ ಧಾರಾವಾಹಿ ಅಂತ್ಯ ಆಗತ್ತೆ?&lt;/h2&gt;&lt;p&gt;ಹೌದು, ಅಮೃತಧಾರೆ ಧಾರಾವಾಹಿ ಕಥೆ ನೋಡಿದರೆ, ಎಲ್ಲ ಕಡೆ ಸಮಸ್ಯೆ ಬಗೆಹರಿಯುವಂತೆ ಕಾಣ್ತಿದೆ. ಹೀಗಾದರೆ ಸೀರಿಯಲ್&zwnj; ಮುಗಿಯಲೇಬೇಕು ಅಲ್ವಾ? ಕೆಲವು ದಿನಗಳಿಂದ ಈ ಧಾರಾವಾಹಿ ಅಂತ್ಯ ಆಗಲಿದೆ ಎನ್ನಲಾಗಿತ್ತು. ರಾಜೇಶ್&zwnj; ನಟರಂಗ ಕೂಡ, &ldquo;ಯಾವಾಗ ಸೀರಿಯಲ್&zwnj; ಮುಗಿಯಬೇಕೋ ಆಗ ಮುಗಿಯತ್ತೆ, ರೈಟರ್ಸ್&zwnj;, ವಾಹಿನಿ ಅವರಿಗೆ ಬೇಕಾದಾಗ ಸೀರಿಯಲ್&zwnj; ಮುಗಿಸ್ತಾರೆ. ಈ ಬಗ್ಗೆ ನಮ್ಮ ಬಳಿ ಚರ್ಚೆ ಮಾಡಿಲ್ಲ. ಎಲ್ಲದಕ್ಕೂ ಅಂತ್ಯ ಎನ್ನೋದು ಇರುತ್ತದೆ. ಹಾಗೆ ಅಮೃತಧಾರೆ ಧಾರಾವಾಹಿ ಕೂಡ ಒಂದಲ್ಲ ಒಂದಿನ ಎಂಡ್&zwnj; ಆಗಲಿದೆ&rdquo; ಎನ್ನಲಾಗಿದೆ.&lt;/p&gt;&lt;h2&gt;ಸೀರಿಯಲ್&zwnj; ಶುರುವಾಗಿ 3 ವರ್ಷ&lt;/h2&gt;&lt;p&gt;ಇಲ್ಲಿಯವರೆಗೆ 949 ಎಪಿಸೋಡ್&zwnj;ಗಳು ಪ್ರಸಾರ ಆಗಿವೆ. ಸರಿಯಾಗಿ 1000 ಎಪಿಸೋಡ್&zwnj;ಗೆ ಸೀರಿಯಲ್&zwnj; ಅಂತ್ಯ ಆಗಬಹುದು ಎನ್ನಲಾಗ್ತಿದೆ. 2023 ಮೇ 29ಕ್ಕೆ ಈ ಧಾರಾವಾಹಿ ಆರಂಭವಾಗಿದ್ದು, ಈಗಾಗಲೇ 1000 ಎಪಿಸೋಡ್&zwnj;ಗಳ ಮುನ್ನುಗ್ಗುತ್ತಿದೆ. ಒಟ್ಟೂ ಮೂರು ವರ್ಷಗಳ ಧಾರಾವಾಹಿಯಲ್ಲಿ ಸಾಕಷ್ಟು ವಾರಗಳ ಕಾಲ ನಂ 1 ಪಟ್ಟಕ್ಕೆ ಏರಿತ್ತು.&lt;/p&gt;&lt;h2&gt;ಧಾರಾವಾಹಿಯಲ್ಲಿ ಏನಾಗಿದೆ?&lt;/h2&gt;&lt;p&gt;ಗೌತಮ್&zwnj; ದಿವಾನ್&zwnj; ಮನೆಯವರ ಒತ್ತಾಯಕ್ಕೆ ಭೂಮಿಕಾಳನ್ನು ಮದುವೆ ಆಗ್ತಾನೆ. ಈ ಜೋಡಿ ಲೇಟ್&zwnj; ಆಗಿ ಮದುವೆ ಆಗುವುದು. ಆಮೇಲೆ ಇವರಿಗೆ ಅವಳಿ ಮಕ್ಕಳು ಹುಟ್ಟುತ್ತಾರೆ. ಇನ್ನು ಗೌತಮ್&zwnj; ಮಲತಾಯಿ ಶಕುಂತಲಾ ಕೂಡ ಭೂಮಿಕಾ ಮಗಳನ್ನು ಕಿಡ್ನ್ಯಾಪ್&zwnj; ಮಾಡಿಸಿದ್ದಳು, ಆದರೆ ಆ ಮಗು ಇನ್ನೂ ಸಿಕ್ಕಿಲ್ಲ. ಇನ್ನೊಂದು ಕಡೆ ಶಕುಂತಲಾ ಮಗ ಜಯದೇವ್&zwnj; ಕೂಡ, ಗೌತಮ್&zwnj;ನ ಆಸ್ತಿಯನ್ನು ಕಿತ್ತುಕೊಂಡ. ಭೂಮಿಕಾ ಹಾಗೂ ಗೌತಮ್&zwnj; ದೂರ ದೂರ ಆಗುವಂತೆ ಮಾಡಿದರು. ಕೊನೆಗೂ ಈ ಜೋಡಿ ಒಂದಾಯಿತು. ಆಮೇಲೆ ಜಯದೇವ್&zwnj; ತನ್ನ ಕುತಂತ್ರದಿಂದ ಇನ್ನಷ್ಟು ದುಡ್ಡು ಮಾಡಲು ಹೋಗಿ, ಆಸ್ತಿಯನ್ನು ಕಳೆದುಕೊಂಡು, ಉಳಿದ ಸ್ವಲ್ಪ ಹಣವನ್ನು ಅವನ ಎರಡನೇ ಪತ್ನಿ ದಿಯಾ ಎತ್ತಿಕೊಂಡು ಹೋದಳು. ಈಗ ಗೌತಮ್&zwnj; ತನ್ನೆಲ್ಲ ಆಸ್ತಿಯನ್ನು ಪಡೆದುಕೊಂಡು, ಮತ್ತೆ ದಿವಾನ್&zwnj; ಸಾಮ್ರಾಜ್ಯಕ್ಕೆ ಮರಳಲಿದ್ದಾನೆ. ಜಯದೇವ್&zwnj; ಈಗ ಬೀದಿಗೆ ಬಿದ್ದಿದ್ದಾನೆ, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.&lt;/p&gt;&lt;h2&gt;ಪಾತ್ರಧಾರಿಗಳು&lt;/h2&gt;&lt;p&gt;ರಾಜೇಶ್&zwnj; ನಟರಂಗ, ಛಾಯಾ ಸಿಂಗ್&zwnj;,&zwnj; ಸಿಲ್ಲಿ ಲಲ್ಲಿ ಆನಂದ್, ವನಿತಾ ವಾಸು, ಕೃಷ್ಣಮೂರ್ತಿ ಕವತ್ತಾರ್&zwnj;, ಕರಣ್&zwnj; ಕೆ ಆರ್&zwnj;, ಚೈತ್ರಾ ಶೆಣೈ, ಸಿಹಿ ಕಹಿ ಚಂದ್ರು, ರಾಣವ್&zwnj; ಗೌಡ ಮುಂತಾದವರು ನಟಿಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/tv-talk/will-zee-kannada-amruthadhaare-kannada-serial-end-by-1000-episode/articleshow-53m0p0q"/>
        </item>
        <item>
            <title><![CDATA['ಅಮೃತವರ್ಷಿಣಿ' ರಜಿನಿ ವಿರುದ್ಧ ಗಂಭೀರ ಆರೋಪ: ನಿರ್ದೇಶಕರಿಂದ ಫಿಲಂ ಚೇಂಬರ್​​ಗೆ ದೂರು]]></title>
            <link>https://kannada.asianetnews.com/gallery/sandalwood/complaint-against-amrutavarshini-actress-rajini-to-film-chamber-suc-7t8b5wo</link>
            <guid isPermaLink="true">https://kannada.asianetnews.com/gallery/sandalwood/complaint-against-amrutavarshini-actress-rajini-to-film-chamber-suc-7t8b5wo</guid>
            <pubDate>Mon, 04 May 2026 21:32:23 +0530</pubDate>
            <description><![CDATA[&lt;p&gt;'ಅಸುರನ ಕೈಯಲ್ಲಿ ಪಾರಿಜಾತ' ಚಿತ್ರದ ಪ್ರಚಾರಕ್ಕೆ ಬಾರದೆ, ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ನಟಿ ರಜಿನಿ ವಿರುದ್ಧ ನಿರ್ಮಾಪಕರು ಫಿಲಂ ಚೇಂಬರ್&zwnj;ಗೆ ದೂರು ನೀಡಿದ್ದಾರೆ. ಸಿನಿಮಾ ಇದೇ ತಿಂಗಳು 22 ರಂದು ಬಿಡುಗಡೆಯಾಗಲಿದ್ದು, ನಟಿ ಕರೆ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqsvf0rvq1pyzrxcyg5pc4w8,imgname-rajini-1777910383387.jpg" type="image/jpeg" height="390" width="690"/>
            <content:encoded><![CDATA[&lt;p&gt;'ಅಸುರನ ಕೈಯಲ್ಲಿ ಪಾರಿಜಾತ' ಚಿತ್ರದ ಪ್ರಚಾರಕ್ಕೆ ಬಾರದೆ, ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ನಟಿ ರಜಿನಿ ವಿರುದ್ಧ ನಿರ್ಮಾಪಕರು ಫಿಲಂ ಚೇಂಬರ್&zwnj;ಗೆ ದೂರು ನೀಡಿದ್ದಾರೆ. ಸಿನಿಮಾ ಇದೇ ತಿಂಗಳು 22 ರಂದು ಬಿಡುಗಡೆಯಾಗಲಿದ್ದು, ನಟಿ ಕರೆ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಒಂದೆಡೆ ಹಣ ಕೊಡದೆ ತೊಂದರೆ ಕೊಡುತ್ತಿರುವುದಾಗಿ ದೂರಿ ನಿರ್ಮಾಪಕನ ವಿರುದ್ಧ &lsquo;ವಸುದೇವ ಕುಟುಂಬ&rsquo; ಧಾರಾವಾಹಿಯ ತಾರೆಯರು ಗಂಭೀರ ಆರೋಪ ಮಾಡಿ ದೂರು ನೀಡಿ ಬಹುದೊಡ್ಡ ಸದ್ದು ಮಾಡಿದ್ದರೆ, ಅದೇ ಇನ್ನೊಂದೆಡೆ, ಹಣ ಪಡೆದು ಪ್ರಚಾರಕ್ಕೆ ಬಾರದೆ ಸತಾಯಿಸುತ್ತಿರುವುದಾಗಿ ದೂರಿ ನಟಿ ರಜಿನಿ ವಿರುದ್ಧ ದೂರು ದಾಖಲಾಗಿದೆ.&lt;/p&gt;&lt;img&gt;&lt;p&gt;ಸದ್ಯ ರಿಯಾಲಿಟಿ ಷೋನಲ್ಲಿ ಬಿಜಿಯಾಗಿರುವ, ಈಚೆಗಷ್ಟೇ ಮದುವೆಯಾಗಿರುವ &lsquo;ಅಮೃತವರ್ಷಿಣಿ&rsquo; ಸೀರಿಯಲ್​ ನಟಿ ರಜಿನಿ ವಿರುದ್ಧ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರುಗಳು ಫಿಲಂ ಚೇಂಬರ್​​ಗೆ ದೂರು ನೀಡಿದ್ದಾರೆ. ಸಿನಿಮಾನಲ್ಲಿ ನಟಿಸಿ ಅವರು ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವುದು ನಟಿಯ ವಿರುದ್ಧ ಇರುವ ಆರೋಪ.&lt;/p&gt;&lt;img&gt;&lt;p&gt;ಅಷ್ಟಕ್ಕೂ ನಟಿ ರಜಿನಿ ನಟಿಸಿರುವುದು, ಕಾರ್ತಿಕ್ ಎಂಬುವರು ಮೀಕ್ಷಾ ಬ್ಯಾನರ್ ಅಡಿ ನಿರ್ಮಾಣ ಮಾಡುತ್ತಿರುವ &lsquo;ಅಸುರನ ಕೈಯಲ್ಲಿ ಪಾರಿಜಾತ&rsquo; ಹೆಸರಿನ ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ರಜಿನಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಮಾಡಿದ್ದಾರೆ. ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಕ್ಕೆ ನಟಿ ಬರುತ್ತಿಲ್ಲ ಎಂದು ದೂರಲಾಗಿದೆ.&lt;/p&gt;&lt;img&gt;&lt;p&gt;ಈ ಚಿತ್ರವನ್ನು ವಿಘ್ನೇಶ್&zwnj; ನಿರ್ದೇಶಿಸಿದ್ದಾರೆ. ಇದೇ 22ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ, ಪ್ರಮೋಷನ್​ ಮಾಡುವುದು ಅಗತ್ಯವಾಗಿದೆ. ಆದರೆ ನಟಿ ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವುದು ಆರೋಪ. ಚಿತ್ರತಂಡದ ಫೋನ್&zwnj; ಕರೆಗಳನ್ನು ರಜಿನಿ ಸ್ವೀಕರಿಸುತ್ತಿಲ್ಲ ಮತ್ತು ನಿರ್ದೇಶಕರ ನಂಬರ್&zwnj; ಅನ್ನ ಬ್ಲಾಕ್&zwnj; ಮಾಡಿದ್ದಾರೆ ಎಂದು ವಿಘ್ನೇಶ್&zwnj; ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;img&gt;&lt;p&gt;ಸಿನಿಮಾದ ಪ್ರಚಾರಕ್ಕೆ ಬರುವಂತೆ ನಟಿಯನ್ನು ಕರೆದರೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂದು ನಿರ್ದೇಶಕ ವಿಘ್ನೇಶ್ ಹೇಳಿದ್ದಾರೆ. ಟ್ರೈಲರ್ ರಿಲೀಸ್​​ಗೆ ಕರೆದರೆ ಅಂದು ಬರ್ತ್​ ಡೇ ಇದೆ ಬರಲ್ಲ ಎಂದರು. ಪ್ರಚಾರಕ್ಕೆ ಕರೆದರೆ ಸೀರಿಯಲ್ ಶೂಟಿಂಗ್​​ನಲ್ಲಿ ಬ್ಯುಸಿ ಇದ್ದೀನಿ ಎಂದರು. ನಮ್ಮ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದು, ಫೋನ್ ರಿಸೀವ್ ಮಾಡುತ್ತಿಲ್ಲ ಎಂದಿದ್ದಾರೆ.&lt;/p&gt;&lt;img&gt;&lt;p&gt;ರಜಿನಿ ಅವರು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡ ಸಂಭಾವನೆಯನ್ನ ಪಡೆದಿದ್ದಾರೆ. ಆದರೆ, ಪ್ರಚಾರದ ವಿಚಾರ ಬಂದಾಗ, ಹತ್ತಾರು ಸಬೂಬುಗಳನ್ನ ನೀಡುತ್ತಿದ್ದಾರೆ. ಸಿನಿಮಾದದ ಪ್ರಚಾರಕ್ಕಾಗಿ ಬರಲು ನಟಿ ರಜಿನಿ ಅವರು ಹೆಚ್ಚುವರಿ ಹಣದ ಬೇಡಿಕೆ ಇಟ್ಟಿದ್ದಾರೆ. ಸಿನಿಮಾ ರೀಲ್ಸ್&zwnj;ಗಳನ್ನ ಸೋಷಿಯಲ್&zwnj; ಮೀಡಿಯಾಗಳಲ್ಲಿ ಹಂಚಿಕೊಳ್ಳಲು ಕೇಳಿದಾಗಲೂ, ಅದಕ್ಕೆ ಪ್ರತ್ಯೇಕ ಹಣ ನೀಡುವಂತೆ ಕೇಳುತ್ತಿದ್ದಾರೆ ಎನ್ನಲಾಗಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/complaint-against-amrutavarshini-actress-rajini-to-film-chamber-suc-7t8b5wo"/>
        </item>
        <item>
            <title><![CDATA[Amruthadhaare Serial: ಜಯದೇವ್‌ನನ್ನು ಬೀದಿಗೆ ತಂದ ದಿಯಾ ಬೇಬಿ; ಅಂಥ ದ್ವೇಷ ಏನಿತ್ತು?]]></title>
            <link>https://kannada.asianetnews.com/gallery/tv-talk/amruthadhaare-kannada-serial-episode-update-why-diya-hates-jayadev-9sxnwy8</link>
            <guid isPermaLink="true">https://kannada.asianetnews.com/gallery/tv-talk/amruthadhaare-kannada-serial-episode-update-why-diya-hates-jayadev-9sxnwy8</guid>
            <pubDate>Wed, 06 May 2026 15:35:54 +0530</pubDate>
            <description><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್&zwnj; ಈಗ ಬೀದಿಗೆ ಬಂದಿದ್ದಾನೆ. ಇದನ್ನು ನೋಡಿ ವೀಕ್ಷಕರಿಗೆ ಸಖತ್&zwnj; ಖುಷಿಯಾಗಿದೆ. ಒಂದು ತುತ್ತು ಅನ್ನಕ್ಕೂ ಕೂಡ ಜಯದೇವ್&zwnj;, ಪರದಾಡುವ ಸ್ಥಿತಿ ಬಂದಿದೆ. ದಿಯಾ ಮಾತ್ರ ತಪ್ಪು ಮಾಡಿದರೂ ಕೂಡ ಜನರು ಅವಳು ಮಾಡಿದ್ದೇ ಸರಿ ಎನ್ನುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyba7gedhytqm03qk635bn9,imgname-new-project---2026-05-06t151257.111-1778061221390.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್&zwnj; ಈಗ ಬೀದಿಗೆ ಬಂದಿದ್ದಾನೆ. ಇದನ್ನು ನೋಡಿ ವೀಕ್ಷಕರಿಗೆ ಸಖತ್&zwnj; ಖುಷಿಯಾಗಿದೆ. ಒಂದು ತುತ್ತು ಅನ್ನಕ್ಕೂ ಕೂಡ ಜಯದೇವ್&zwnj;, ಪರದಾಡುವ ಸ್ಥಿತಿ ಬಂದಿದೆ. ದಿಯಾ ಮಾತ್ರ ತಪ್ಪು ಮಾಡಿದರೂ ಕೂಡ ಜನರು ಅವಳು ಮಾಡಿದ್ದೇ ಸರಿ ಎನ್ನುತ್ತಿದ್ದಾರೆ.&lt;/p&gt;&lt;img&gt;&lt;p&gt;ಹೌದು, ಜಯದೇವ್&zwnj; ಆಸ್ತಿಯನ್ನು ದಿಯಾ ಕಿತ್ತುಕೊಂಡಿದ್ದಾಳೆ. ಅವನಿಗೆ ಗೊತ್ತಾಗದಂತೆ ನಿತ್ಯ ಜಯದೇವ್&zwnj;ಗೆ ಆಲ್ಕೋಹಾಲ್&zwnj; ಕುಡಿಸಿ, ಮರಳು ಮಾಡುತ್ತಿದ್ದಳು. ನಶೆಯಲ್ಲಿ ತೇಲಿಸಿ, ಆಮೇಲೆ ಒಂದಿನ ಎಲ್ಲ ಹಣ, ಬಂಗಾರವನ್ನು ತಗೊಂಡು ಹಾಗಿದ್ದಾಳೆ. ಮನೆಯಲ್ಲಿ ಅಥವಾ ತನ್ನವರ ಬಳಿ ಕೂಡ ಮದುವೆ ಆಗಿದೆ ಎಂದು ಹೇಳಿಕೊಂಡಿಲ್ಲ, ಅಲ್ಲೂ ಸುಳ್ಳು ಹೇಳಿದ್ದಾಳೆ.&lt;/p&gt;&lt;img&gt;&lt;p&gt;ದಿಯಾಗೆ ಜಯದೇವ್&zwnj; ಕಂಡರೆ ಯಾಕೆ ಇಷ್ಟ ಇಲ್ಲ ಎನ್ನೋದು ಪ್ರಶ್ನೆ ಆಗಿದೆ. ಜಯದೇವ್&zwnj; ಬೇಕು ಎಂದು ಅವಳು ಮದುವೆಯಾದಳು. ದಿಯಾ ತಂದೆಗೆ ಮಗಳು ಇಂಥ ಕೆಲಸ ಮಾಡೋದು ಇಷ್ಟ ಇರಲಿಲ್ಲ. ಗೌತಮ್&zwnj; ದಿವಾನ್&zwnj; ಕಂಪೆನಿಯಲ್ಲಿ ದಿಯಾ ತಂದೆ ಕೆಲಸ ಮಾಡುತ್ತಿದ್ದರು. ಯಾರು ಎಷ್ಟೇ ಬುದ್ಧಿ ಹೇಳಿದರೂ ಅವಳು ಕೇಳಲೇ ಇಲ್ಲ.&lt;/p&gt;&lt;img&gt;&lt;p&gt;ಇನ್ನೊಂದು ಕಡೆ ದಿಯಾ ಮದುವೆಯಾದಮೇಲೆ ಬದಲಾದಳೋ ಅಥವಾ ಆಗ ಅವಳ ಅಸಲಿ ಮುಖ ತೋರಿಸಿದಳೋ ಏನೋ! ನಿತ್ಯವೂ ಅವಳು ಜಯದೇವ್&zwnj;, ಶಕುಂತಲಾ ವಿರುದ್ಧ ಕತ್ತಿ ಮಸಿಯುತ್ತಿದ್ದಳು. ದಿಯಾ ಮನೆ ಬಿಟ್ಟು ತನ್ನ ಮನೆಗೆ ಹೋಗಿದ್ದಾಳೆ. ಈಗ ಬೇರೆ ಮನೆಗೆ ಹೋಗಿರೋ ಅವಳು ಜಯದೇವ್&zwnj;ನಿಗೆ ಕಪಾಳ ಮೋಕ್ಷ ಮಾಡಿ ಆ ಮನೆಯಿಂದಲೂ ಹೊರಹಾಕಿದ್ದಳೆ.&lt;/p&gt;&lt;img&gt;&lt;p&gt;ನಾನು ಹೆಂಡ್ತಿಯಾದರೂ ಕೂಡ ನನಗೆ ಆ ಸ್ಥಾನ ಕೊಟ್ಟಿಲ್ಲ, ನಾನು ಮೂಲೆಗುಂಪಾಗಿದ್ದೆ, ನನ್ನನ್ನು ಹೆಂಡ್ತಿ ಅಥವಾ ಸೊಸೆ ಎಂದು ಸ್ವೀಕಾರ ಮಾಡಿಲ್ಲ ಎಂದು ಅವಳು ಜಯದೇವ್&zwnj;ಗೆ ಬೈಯ್ದಿದ್ದಾಳೆ. ದಿಯಾ ಮೋಸ ಮಾಡಿದ್ದಕ್ಕೆ ವೀಕ್ಷಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/amruthadhaare-kannada-serial-episode-update-why-diya-hates-jayadev-9sxnwy8"/>
        </item>
        <item>
            <title><![CDATA[ಸ್ವಿಟ್ಜರ್ಲ್ಯಾಂಡಲ್ಲಿ ಮೇಘಾ ಶೆಟ್ಟಿ … ವಿದೇಶಿ ಬೀದಿಯಲ್ಲಿ ಜೊತೆ ಜೊತೆಯಲಿ ನಟಿ ರೋಮಿಂಗ್]]></title>
            <link>https://kannada.asianetnews.com/webstories/tv-talk/actress-megha-shetty-enjoying-in-switzerland-9z349pk</link>
            <guid isPermaLink="true">https://kannada.asianetnews.com/webstories/tv-talk/actress-megha-shetty-enjoying-in-switzerland-9z349pk</guid>
            <pubDate>Tue, 05 May 2026 17:25:39 +0530</pubDate>
            <description><![CDATA[&lt;p&gt;ಕನ್ನಡ ಕಿರುತೆರೆಯಲ್ಲಿ ಮಿಂಚಿ ಸದ್ಯ ಹಿರಿತೆರೆಯಲ್ಲಿ ಮೋಡಿ ಮಾಡುತ್ತಿರುವ ಬೆಡಗಿ ಮೇಘಾ ಶೆಟ್ಟಿ, ಸದ್ಯ ಸ್ವಿಟ್ಜರ್ಲ್ಯಾಂಡಲ್ಲಿ ಸುಂದರ ಬೀದಿಯಲ್ಲಿ ಅಲೆಯುತ್ತಾ, ಅಲ್ಲಿನ ಆಹಾರ ಸವೆಯುತ್ತಾ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಪಯಣದ ಸುಂದರ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqvzqw4eyxdepreraqt6ykrm,imgname-megha-shetty--3--1777981976718.jpg" type="image/jpeg" height="390" width="690"/>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/webstories/tv-talk/actress-megha-shetty-enjoying-in-switzerland-9z349pk"/>
        </item>
        <item>
            <title><![CDATA[ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-update-kd-jaidev-arrested-on-complaint-filed-by-dia-baby-mrq-aoag153</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-update-kd-jaidev-arrested-on-complaint-filed-by-dia-baby-mrq-aoag153</guid>
            <pubDate>Wed, 06 May 2026 20:57:18 +0530</pubDate>
            <description><![CDATA[ಅಮೃತಧಾರೆ ಧಾರಾವಾಹಿಯಲ್ಲಿ, ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿರುವ ಜೈದೇವ್, ದಿಯಾಳ ದೂರಿನಿಂದ ಜೈಲು ಸೇರಿದ್ದಾನೆ. ಮತ್ತೊಂದೆಡೆ, ಗೌತಮ್ ತನ್ನ ಕುಟುಂಬವನ್ನು ಒಂದುಗೂಡಿಸಿದ್ದು, ಭೂಮಿಕಾ ದಿವಾನ್ ಮನೆಗೆ ಸೊಸೆಯಾಗಿ ಗೃಹಪ್ರವೇಶ ಮಾಡಿದ್ದಾಳೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqyy2vyjk8r9a4r9scnca5jn,imgname-amruthadhaare-1778080903122.jpg" type="image/jpeg" height="390" width="690"/>
            <content:encoded><![CDATA[ಅಮೃತಧಾರೆ ಧಾರಾವಾಹಿಯಲ್ಲಿ, ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿರುವ ಜೈದೇವ್, ದಿಯಾಳ ದೂರಿನಿಂದ ಜೈಲು ಸೇರಿದ್ದಾನೆ. ಮತ್ತೊಂದೆಡೆ, ಗೌತಮ್ ತನ್ನ ಕುಟುಂಬವನ್ನು ಒಂದುಗೂಡಿಸಿದ್ದು, ಭೂಮಿಕಾ ದಿವಾನ್ ಮನೆಗೆ ಸೊಸೆಯಾಗಿ ಗೃಹಪ್ರವೇಶ ಮಾಡಿದ್ದಾಳೆ.&lt;img&gt;&lt;p&gt;ಅಮೃತಧಾರೆ ಸೀರಿಯಲ್&zwnj;ನಲ್ಲಿ ಆರಂಭದ ಸಂಚಿಕೆಯಿಂದಲೂ ಜೈದೇವ್ ಪಾತ್ರವನ್ನು ಸಿಕ್ಕಾಪಟ್ಟೆ ರಾಯಲ್ ಆಗಿ ತೋರಿಸಲಾಗಿತ್ತು. ಇದೀಗ ಎಲ್ಲವನ್ನು ಕಳೆದುಕೊಂಡ ಜೈದೇವ್, ಬರೀಗಾಲಿನಲ್ಲಿ ಬೀದಿ ಬೀದಿ ಸುತ್ತುತ್ತಿದ್ದಾನೆ. ಜೀವನದುದ್ದಕ್ಕೂ ಜೈದೇವ್, ನಂಬಿದ್ದು ದಿಯಾ ಬೇಬಿಯನ್ನು ಮಾತ್ರ. ಇದೀಗ ಆಕೆಯೇ ಕೈಕೊಟ್ಟಿದ್ದಾಳೆ.&lt;/p&gt;&lt;img&gt;&lt;p&gt;ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಜೈದೇವ್, ದಿಯಾ ಮನೆ ಮುಂದೆಯೇ ಸುತ್ತಾಡುತ್ತಿದ್ದಾನೆ. ಜೈದೇವ್&zwnj;ನಿಂದ ಬೇಸತ್ತಿರೋ ದಿಯಾ ಬೇಬಿ ಒಂದು ಹೆಜ್ಜೆ ಮುಂದೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ದಿಯಾ ದೂರಿನಂತೆ ಪೊಲೀಸರು ಜೈದೇವ್&zwnj;ನನ್ನು ಬಂಧಿಸಿದ್ದಾರೆ.&lt;/p&gt;&lt;img&gt;&lt;p&gt;ತನ್ನ ಜೀವನದಲ್ಲಿ ಇಷ್ಟೆಲ್ಲಾ ನಡೀತಾ ಇದ್ರೂ ಜೈದೇವ್&zwnj;ನ ಸ್ವ್ಯಾಗ್ ಮಾತ್ರ ಕಡಿಮೆಯಾಗ್ತಿಲ್ಲ. ಮುಂದಿನ ಸಂಚಿಕೆಯಲ್ಲಿ ಜೈಲು ಸೇರಿರುವ ಜೈದೇವ್&zwnj;ನನ್ನು ನೋಡಬಹುದು. ಈಗಾಗಲೇ ಕಳ್ಳನೊಬ್ಬ ಜೈದೇವ್ ಬಳಿಯಲ್ಲಿದ್ದ ವಾಚ್, ಉಂಗುರು ಕದ್ದುಕೊಂಡು ಹೋಗಿದ್ದಾನೆ. ಬಿಡಿಗಾಸು ಇಲ್ಲದೇ ತಿರುಕನಾಗಿರುವ ಜೈದೇವ್, ಕತ್ತಲಕೋಣೆಯಲ್ಲಿ ಚಡ್ಡಿ ಮೇಲೆ ಮಲಗಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಮಲಗಿದ್ದಾನೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ ಗೌತಮ್ ತನ್ನ ಎಲ್ಲಾ ಕುಟುಂಬಸ್ಥರೊಂದಿಗೆ ತಂದೆ ಕಟ್ಟಿಸಿದ ದಿವಾನ್ ಅರಮನೆಗೆ ಬಂದಿದ್ದಾನೆ. ಆರಂಭದಲ್ಲಿ ಪಾರ್ಥ್ ಮತ್ತು ಮಹಿಮಾ ಹಿಂದೇಟು ಹಾಕಿದ್ದರು. ಆದ್ರೆ ಗೌತಮ್&zwnj;ನ ತಿಳುವಳಿಕೆ ಮಾತಿನಿಂದ ಪಾರ್ಥ್ ಮತ್ತೆ ಮನೆಗೆ ಬರಲು ಒಪ್ಪಿದ್ದಾನೆ. ಶಕುಂತಲಾ ಸಹ ಬದಲಾಗಿದ್ದು, ಗೌತಮ್&zwnj;ನನ್ನು ಹಾಡಿ ಹೊಗಳಿದ್ದಾಳೆ.&lt;/p&gt;&lt;img&gt;&lt;p&gt;ದಿವಾನ್ ಮನೆಗೆ ಸೊಸೆ ಭೂಮಿಕಾಳನ್ನು ಶಕುಂತಲಾಳೇ ಆರತಿ ಬೆಳಗಿ ಸ್ವಾಗತಿಸಿದ್ದಾಳೆ. ನಂತರ ಅಕ್ಕಿ ಸೇರು ಒದ್ದು, ಭೂಮಿಕಾ ಗ್ರ್ಯಾಂಡ್&zwnj; ಆಗಿ ಎಂಟ್ರಿ ಕೊಟ್ಟಿದ್ದಾಳೆ. ಅಮೃತಧಾರೆ ಸೀರಿಯಲ್&zwnj;ನ ಬಹುತೇಕ ಎಲ್ಲಾ ನೆಗೆಟಿವ್ ಪಾತ್ರಗಳು ಅಂತ್ಯವಾಗ್ತಿರೋದರಿಂದ, ಧಾರಾವಾಹಿ ಕೊನೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-update-kd-jaidev-arrested-on-complaint-filed-by-dia-baby-mrq-aoag153"/>
        </item>
        <item>
            <title><![CDATA[‘ಆಸೆ’ ಸೀರಿಯಲ್ ನಾಯಕ ಸೂರ್ಯನ ದುರಂತ ಅಂತ್ಯ… ವೀಕ್ಷಕರು ನಂಬೋದಕ್ಕೆ ತಯಾರಿಲ್ಲ!]]></title>
            <link>https://kannada.asianetnews.com/tv-talk/aase-serial-update-hero-suryas-death-shocks-everyone/articleshow-bf8f5hl</link>
            <guid isPermaLink="true">https://kannada.asianetnews.com/tv-talk/aase-serial-update-hero-suryas-death-shocks-everyone/articleshow-bf8f5hl</guid>
            <pubDate>Wed, 06 May 2026 21:04:09 +0530</pubDate>
            <description><![CDATA[&lt;p&gt;Aase serial : ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ &lsquo;ಆಸೆ&rsquo; ಧಾರಾವಾಹಿಯಲ್ಲಿ ಮಹಾ ತಿರುವು ಸಿಕ್ಕಿದೆ. ಒಂದೆಡೆ ರೋಹಿಣಿಯ ಸತ್ಯದ ಅನಾವರಣ ಆಗಿದ್ರೆ, ಮತ್ತೊಂದೆಡೆ, ರೌಡಿಗಳ ಜೊತೆಗಿನ ಹೋರಾಟದಲ್ಲಿ ನಾಯಕ ಸೂರ್ಯ ದುರಂತ ಅಂತ್ಯ ಕಂಡಿದ್ದಾನೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyys19psyj77ka15hwb0g2c,imgname-aase-serial-1778081629492.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;&lsquo;ಆಸೆ&rsquo; ಸೀರಿಯಲ್ ನಾಯಕ ಸೂರ್ಯನ ದುರಂತ ಅಂತ್ಯ&lt;/strong&gt;&lt;/h2&gt;&lt;p&gt;ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತಿರುವ &lsquo;ಆಸೆ&rsquo; ಧಾರಾವಾಹಿ, ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಮಿಡಲ್ ಕ್ಲಾಸ್ ಕುಟುಂಬದ ಜೀವನದ ಕುರಿತಾದ ಸುಂದರ ಕಥೆಯನ್ನು ಹೊಂದಿದ ಧಾರಾವಾಹಿ ಇದಾಗಿದೆ. ಆದರೆ ಇದೀಗ ಧಾರಾವಾಹಿಯಲ್ಲಿ ಸಾಲು ಸಾಲು ಟ್ವಿಸ್ಟ್ ಗಳು ಕಾಣಿಸಿಕೊಂಡಿವೆ. ಮಹಾತಿರುವುಗಳನ್ನು ಕಂಡು ವೀಕ್ಷಕರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಧಾರಾವಾಹಿಯಲ್ಲಿ ಆಗುತ್ತಿರುವುದು ಏನು? ಎರಡು ಮಹಾತಿರುವುಗಳು ಕನಸೊ? ನನಸೋ? ಅನ್ನೋದನ್ನು ನೋಡೋಣ,&lt;/p&gt;&lt;p&gt;ಆಸೆ ಧಾರಾವಾಹಿಯಲ್ಲಿ ಮೊದಲನೇ ಟ್ವಿಸ್ಟ್ ಎಂದರೆ, ಇಷ್ಟು ದಿನ ರೋಹಿಣಿ ಕಾಯ್ದುಕೊಂಡು ಬಂದಿದ್ದ ಒಡಲ ಸತ್ಯ ಇದೀಗ ಸೂರ್ಯನ ಮುಂದೆ ಬಯಲಾಗಿದೆ. ಈ ವಿಷ್ಯ ಮೊದಲೇ ಮೀನಾಗೆ ತಿಳಿದಿತ್ತು. ರೋಹಿಣಿಗೆ ಬಾಲ್ಯ ವಿವಾಹವಾಗಿರುತ್ತೆ, ಮದ್ಯವಯಸ್ಕ ವ್ಯಕ್ತಿಯನ್ನು ಮದುವೆಯಾಗಿದ್ದ ರೋಹಿಣಿಗೆ ಒಂದು ಮಗುವಾಗುತ್ತಿದ್ದಂತೆ, ಗಂಡ ಎನ್ನುವ ವ್ಯಕ್ತಿ ಸಾವನ್ನಪ್ಪಿರುತ್ತಾನೆ. ಆ ಸಂದರ್ಭದಲ್ಲಿ ರೋಹಿಣಿಗೆ ಹತ್ತಿರವಾಗಿದ್ದು, ಮನೋಜ. ರೋಹಿಣಿ ತನ್ನ ಹಳೆಯ ಸತ್ಯವನ್ನು ಮುಚ್ಚಿಟ್ಟು, ಮನೋಜ್ ಜೊತೆ ಮದುವೆಯಾಗಿರುತ್ತಾಳೆ. ಆದರೆ ಮೀನಾಗೆ ವಿಷಯ ಗೊತ್ತಾದ ಮೇಲೆ ಅವಳಿಗೆ ಬುದ್ದಿ ಹೇಳಿದ್ದಳು. ನಾನೇ ಆ ವಿಷ್ಯವನ್ನು ಮನೆ ಮಂದಿ ಮುಂದೆ ಹೇಳುತ್ತೇನೆ ಎಂದು ರೋಹಿಣಿ ಹೇಳಿದ್ದಳು. ಇದೀಗ ಸೂರ್ಯನಿಗೆ ಕ್ರಿಶ್ ರೋಹಿಣಿಯ ಸ್ವಂತ ಮಗು ಎನ್ನುವ ಸತ್ಯ ಗೊತ್ತಾಗಿದೆ. ಸೂರ್ಯ ಅದನ್ನು ಮನೆ ಮಂದಿ ಮುಂದೆ ಹೇಳುತ್ತಾನೆ. ಇದರಿಂದ ಕೋಪಗೊಂಡ ಮನೆಮಂದಿ ರೋಹಿಣಿಯನ್ನು ಮನೆಯಿಂದ ಹೊರ ಹಾಕುತ್ತಾರೆ.&lt;/p&gt;&lt;p&gt;ಧಾರಾವಾಹಿಯ ಇನ್ನೊಂದು ಟ್ವಿಸ್ಟ್ ಎಂದರೆ ಅದು ಕಥೆಯ ಜೀವಾಳವೇ ಆಗಿದ್ದ ಸೂರ್ಯನ ಸಾವು. ಹೌದು, ರೌಡಿಗಳ ಜೊತೆ ನಡೆದ ಹೊಡೆದಾಟದಲ್ಲಿ ಸೂರ್ಯ ಮೃತಪಟ್ಟಿರುವಂತೆ ತೋರಿಸಲಾಗಿದೆ. ಸೂರ್ಯನ ಸಾವಿನ ಸುದ್ದಿ ಕೇಳಿ ಕುಟುಂಬ ಶಾಕ್ ನಲ್ಲಿದೆ. ಮನೆಗೆ ಬಂದ ಸೂರ್ಯನ ಮೃತ ದೇಹವನ್ನು ನೋಡಿ, ಮೀನಾಳಿಗೆ ಇದು ನಿಜವೋ? ಸುಳ್ಳೋ ಎಂದು ನಂಬಲು ಆಗದೇ ಇರುವಂತೆ ಕುಸಿದು ಹೋಗಿದ್ದಾಳೆ. ಸಕ್ರೆಬೈಲು ಶಾಂತಿ ಕೂಡ ಕಣ್ಣೀರಿಡುತ್ತಿದ್ದಾಳೆ. ಶಾಂತಿಯನ್ನು ನೋಡಿ ರಂಗನಾಥ್, ಅವನು ಬದುಕಿರುವಾಗ ಒಂದು ದಿನವೂ ಅವನ ನೆರಳು ಸೋಕದಂತೆ ನಡೆದುಕೊಂಡು ಬಿಟ್ಟೆಯಲ್ಲ. ಈಗ ನೀನು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರೂ ಸಿಗದೆ ಇರುವಷ್ಟು ದೂರ ಹೋಗಿ ಬಿಟ್ಟಿದ್ದಾನೆ, ನನ್ನ ಮಗನನ್ನ ಕರೆದುಕೊಂಡು ಬಿಟ್ಯಲ್ಲಪ್ಪ, ನನ್ನ ಮಗ ದೂರವಾಗಿ ಹೋದ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.&lt;/p&gt;&lt;h3&gt;&lt;strong&gt;ವೀಕ್ಷಕರು ಏನೆಂದು ಹೇಳುತ್ತಿದ್ದಾರೆ?&lt;/strong&gt;&lt;/h3&gt;&lt;p&gt;ಇನ್ನು ಹೊಸ ಪ್ರೊಮೋವನ್ನು ನೋಡಿ ವೀಕ್ಷಕರು ಕೂಡ ಶಾಕ್ ಆಗಿದ್ದಾರೆ. ಕಥೆಯ ಜೀವಾಳವೇ ಸೂರ್ಯ ಆತನೇ ಸಾವನ್ನಪ್ಪಿದರೆ ಕಥೆಗೆ ಅರ್ಥವೇ ಇಲ್ಲ, ಕಥೆಯೇ ಇಲ್ಲ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಇದು ರೋಹಿಣಿಯ ಕನಸು, ಸೂರ್ಯನಿಗೆ ಏನೂ ಆಗೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಧಾರಾವಾಹಿಯಲ್ಲಿ ಏನಾಗಲಿದೆ ನೋಡೋದಕ್ಕೆ ಇನ್ನೂ ಕಾಯಬೇಕು.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Star Suvarna (@starsuvarna)&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/tv-talk/aase-serial-update-hero-suryas-death-shocks-everyone/articleshow-bf8f5hl"/>
        </item>
        <item>
            <title><![CDATA[ಪತ್ನಿ ವಜ್ರದೋಲೆ ಕಳೆದಾಗ ಹುಡುಕಿ ಕೊಟ್ಟಿದ್ದ ಕೊರಗಜ್ಜ: ರೋಚಕ ಘಟನೆ ನೆನೆದ ವಿಜಯ ರಾಘವೇಂದ್ರ]]></title>
            <link>https://kannada.asianetnews.com/gallery/astrology/vijay-raghavendra-recalls-a-thrilling-incident-about-koragajja-when-wife-lost-ear-ring-suc-cr4idt4</link>
            <guid isPermaLink="true">https://kannada.asianetnews.com/gallery/astrology/vijay-raghavendra-recalls-a-thrilling-incident-about-koragajja-when-wife-lost-ear-ring-suc-cr4idt4</guid>
            <pubDate>Tue, 05 May 2026 20:19:17 +0530</pubDate>
            <description><![CDATA[ತುಳುನಾಡಿನ ಪ್ರಸಿದ್ಧ ದೈವ ಕೊರಗಜ್ಜನ ಮಹಿಮೆ ಅಪಾರ. ನಟ ವಿಜಯ ರಾಘವೇಂದ್ರ ಅವರು ತಮ್ಮ ಪತ್ನಿ ಸ್ಪಂದನಾ ಅವರ ಕಳೆದುಹೋದ ವಜ್ರದ ಓಲೆಯು, ಕೊರಗಜ್ಜನನ್ನು ಬೇಡಿಕೊಂಡ ಕೆಲವೇ ನಿಮಿಷಗಳಲ್ಲಿ ಪವಾಡಸದೃಶವಾಗಿ ಸಿಕ್ಕ ಘಟನೆಯನ್ನು ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqw9reyg8qj354x1t1kn81je,imgname-vijaya-raghavendra-and-spandana-1777992481744.jpg" type="image/jpeg" height="390" width="690"/>
            <content:encoded><![CDATA[ತುಳುನಾಡಿನ ಪ್ರಸಿದ್ಧ ದೈವ ಕೊರಗಜ್ಜನ ಮಹಿಮೆ ಅಪಾರ. ನಟ ವಿಜಯ ರಾಘವೇಂದ್ರ ಅವರು ತಮ್ಮ ಪತ್ನಿ ಸ್ಪಂದನಾ ಅವರ ಕಳೆದುಹೋದ ವಜ್ರದ ಓಲೆಯು, ಕೊರಗಜ್ಜನನ್ನು ಬೇಡಿಕೊಂಡ ಕೆಲವೇ ನಿಮಿಷಗಳಲ್ಲಿ ಪವಾಡಸದೃಶವಾಗಿ ಸಿಕ್ಕ ಘಟನೆಯನ್ನು ಹಂಚಿಕೊಂಡಿದ್ದಾರೆ.&lt;img&gt;&lt;p&gt;ಕೊರಗಜ್ಜ ಮತ್ತು ಕೊರಗಜ್ಜನ ದೇವಸ್ಥಾನವು ತುಳುನಾಡು ಪ್ರದೇಶದಲ್ಲಿ ಅತ್ಯಂತ ಪವಿತ್ರವಾದ ಮತ್ತು ಬೇಡಿಕೆಯಿರುವ ಸ್ಥಳಗಳಲ್ಲಿ ಒಂದಾಗಿದೆ. ದಕ್ಷಿಣದಿಂದ ಉತ್ತರದವರೆಗೆ ಕೊರಗಜ್ಜನನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಮಂಗಳೂರು ಸೇರಿದಂತೆ ದಕ್ಷಿಣದ ಹಲವು ಭಾಗಗಳಲ್ಲಿ ಇವರನ್ನು ಕೊರಗಜ್ಜ ಎಂದೇ ಕರೆಯುತ್ತಾರೆ.&lt;/p&gt;&lt;img&gt;&lt;p&gt;ತುಳುನಾಡಿನಾದ್ಯಂತ ಹೆಚ್ಚು ಪೂಜಿಸುವ ದೈವವೆಂದರೆ ಕೊರಗಜ್ಜ . ಕಳೆದುಹೋದ ಯಾವುದನ್ನಾದರೂ ಮರಳಿ ಪಡೆಯಲು, ಮಾಡಬೇಕಾದ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಥವಾ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳು ಮೊದಲ ಮತ್ತು ಅಗ್ರಗಣ್ಯವಾಗಿ, ಜನರು ಈ ದೈವವನ್ನು ನೆನಪಿಸಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಈ ಕೊರಗಜ್ಜನ ಮಹಿಮೆ ಹಾಗೂ ತಮ್ಮ ಜೀವನದಲ್ಲಿ ಆದ ವಿಚಿತ್ರ ಘಟನೆಯನ್ನು ನಟ ವಿಜಯ ರಾಘವೇಂದ್ರ ಅವರು chilling_with_chilimbi ಚಾನೆಲ್&zwnj;ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಅಂದು ನಾನು ಮತ್ತು ಪತ್ನಿ ಸ್ಪಂದನಾ ಕೊರಗಜ್ಜನ ಭೇಟಿಯಾಗಿ ಒಂದು ಮನೆಗೆ ಹೋಗಿದ್ದೆವು. ಆ ಸಂದರ್ಭದಲ್ಲಿ ಸ್ಪಂದನಾಳ ಒಂದು ವಜ್ರದ ಓಲೆ ಬಿದ್ದೋಯಿತು. ಅದನ್ನು ಗಮನಿಸಿ ಆಕೆ ಸಿಕ್ಕಾಪಟ್ಟೆ ಗಾಬರಿಗೊಂಡಳು ಎಂದು ನೆನಪಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಎಲ್ಲಿ ಹುಡುಕಿದರೂ ಸಿಗಲಿಲ್ಲ. ಕಾರಿನಲ್ಲಿ, ಎಲ್ಲಾ ಜಾಗದಲ್ಲಿ ಹುಡುಕಿದರೂ ಸಿಗಲಿಲ್ಲ. ಆಕೆಗೆ ಅದೇನು ಎನ್ನಿಸಿತೋ ಗೊತ್ತಿಲ್ಲ. ಕೊರಗಜ್ಜನನ್ನು ನೆನಪಿಸಿಕೊಂಡು ಒಂದು ಕ್ಷಣ ಕೊರಗಜ್ಜಾ ನನ್ನ ಓಲೆ ವಾಪಸ್ ಕೊಡಿಸು ಎಂದು ಬೇಡಿಕೊಂಡಳು ಎಂದಿರುವ ನಟ, ಆ ಕ್ಷಣ ಆದ ಅದ್ಭುತವನ್ನು ನೆನಪಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಏನಾಶ್ಚರ್ಯವೋ ಗೊತ್ತಿಲ್ಲ. ಅವಳು ಹೀಗೆ ಬೇಡಿಕೊಂಡು ಹತ್ತೇ ನಿಮಿಷ. ನನಗೆ ಅದ್ಯಾಕೆ ಹಾಗೆ ಅನ್ನಿಸಿತೋ ಗೊತ್ತಿಲ್ಲ. ಅಲ್ಲೊಂದು ಡ್ರೈನೇಜ್&zwnj; ಇತ್ತು. ಅದು ಒಣಗಿತ್ತು. ಅಪ್ಪಿ ತಪ್ಪಿಯೂ ಅಲ್ಲಿ ನೋಡಲು ಹೋಗುತ್ತಲೇ ಇರಲಿಲ್ಲ. ಆದರೆ ಅದ್ಯಾಕೆ ಆ ಸಮಯದಲ್ಲಿ ಹಾಗೆ ಬುದ್ಧಿ ಬಂತೋ ಗೊತ್ತಿಲ್ಲ. ಅಲ್ಲಿ ನೋಡಿದಾಗ, ಅವಳ ಓಲೆ ಅಲ್ಲಿಯೇ ಹೊಳೆಯುತ್ತಿತ್ತು. ಇದು ಅಂದು ನಡೆದ ಪವಾಡ ಎಂದಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/astrology/vijay-raghavendra-recalls-a-thrilling-incident-about-koragajja-when-wife-lost-ear-ring-suc-cr4idt4"/>
        </item>
        <item>
            <title><![CDATA[Amruthadhaare Serial: ಬಟ್ಟೆ ಬಿಚ್ಚಿದ ಪೊಲೀಸ್ರು, ಕಮ್ಮಿಯಾಗದ ಜಯದೇವ್‌ ಕೊಬ್ಬು; ಕೊನೇ ಎಪಿಸೋಡ್‌ನಲ್ಲಿ ಏನಾಗುತ್ತೆ?]]></title>
            <link>https://kannada.asianetnews.com/gallery/tv-talk/amruthadhaare-kannada-serial-episode-update-jayadev-is-in-police-station-cygdvlo</link>
            <guid isPermaLink="true">https://kannada.asianetnews.com/gallery/tv-talk/amruthadhaare-kannada-serial-episode-update-jayadev-is-in-police-station-cygdvlo</guid>
            <pubDate>Thu, 07 May 2026 11:41:02 +0530</pubDate>
            <description><![CDATA[&lt;p&gt;Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್&zwnj; ಈಗ ಜೈಲಿಗೆ ಸೇರಿದ್ದಾನೆ. ಪದೇ ಪದೇ ಅವನು ದಿಯಾ ಮನೆಗೆ ಹೋಗಿ ತೊಂದರೆ ಕೊಡುತ್ತಿದ್ದನು, ಇದನ್ನು ನೋಡಿ ಅವಳೇ ಪೊಲೀಸ್&zwnj; ಠಾಣೆ ಮೆಟ್ಟಿಲೇರಿದ್ದಾಳೆ. ಜಯದೇವ್&zwnj;ನನ್ನು ಸ್ಟೇಶನ್&zwnj;ಗೆ ಹಾಕಲಾಗಿದೆ. ಅವನೀಗ ಅಲ್ಲಿಯೂ ಧಿಮಾಕು ಕಡಿಮೆ ಆಗಿಲ್ಲ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0gqad7nd8rwttmnwfp894e,imgname-new-project---2026-05-07t113531.215-1778134002087.jpg" type="image/jpeg" height="390" width="690"/>
            <content:encoded><![CDATA[&lt;p&gt;Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್&zwnj; ಈಗ ಜೈಲಿಗೆ ಸೇರಿದ್ದಾನೆ. ಪದೇ ಪದೇ ಅವನು ದಿಯಾ ಮನೆಗೆ ಹೋಗಿ ತೊಂದರೆ ಕೊಡುತ್ತಿದ್ದನು, ಇದನ್ನು ನೋಡಿ ಅವಳೇ ಪೊಲೀಸ್&zwnj; ಠಾಣೆ ಮೆಟ್ಟಿಲೇರಿದ್ದಾಳೆ. ಜಯದೇವ್&zwnj;ನನ್ನು ಸ್ಟೇಶನ್&zwnj;ಗೆ ಹಾಕಲಾಗಿದೆ. ಅವನೀಗ ಅಲ್ಲಿಯೂ ಧಿಮಾಕು ಕಡಿಮೆ ಆಗಿಲ್ಲ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಎಲ್ಲ ಆಸ್ತಿಯನ್ನು ಕಳೆದುಕೊಂಡರೂ ಕೂಡ ಅವನಿಗೆ ಪಾಪಪ್ರಜ್ಞೆ ಕಾಡ್ತಿಲ್ಲ, ನಾನು ಮಾಡಿದ್ದು ತಪ್ಪು ಅಂತ ಕೂಡ ಅವನಿಗೆ ಅನಿಸಿಲ್ಲ. ಒಂದು ತುತ್ತು ಊಟ ಸಿಕ್ಕಿಲ್ಲ ಅಂದ್ರೂ ಅವನಿಗೆ ಕೊಬ್ಬು ಕಡಿಮೆ ಆಗಿಲ್ಲ. ಇದು ವೀಕ್ಷಕರಿಗೆ ಇನ್ನಷ್ಟು ಕೋಪ ತರಿಸಿದೆ.&lt;/p&gt;&lt;img&gt;&lt;p&gt;ಗೌತಮ್&zwnj; ದಿವಾನ್&zwnj; ಹಾಗೂ ಭೂಮಿಕಾ ಸೇರಿ ಇಡೀ ಕುಟುಂಬ ಆ ಮನೆಗೆ ಕಾಲಿಟ್ಟಿದೆ. ಎಲ್ಲರೂ ಈ ಖುಷಿಯಿಂದ ಇದ್ದಾರೆ. ಅಂದಹಾಗೆ ಮಲ್ಲಿ ಹಾಗೂ ಸುನೀಲ್&zwnj; ಮಾತ್ರ ಕಾಣಿಸ್ತಿಲ್ಲ. ಗೌತಮ್&zwnj; ತಂಗಿ, ತಾಯಂದಿರು, ಪಾರ್ಥ-ಅಪೇಕ್ಷಾ, ಮಹಿಮಾ ಮುಂತಾದವರು ಕೂಡ ಆ ಮನೆಗೆ ಕಾಲಿಡಲಿದ್ದಾರೆ. ಒಟ್ಟಿನಲ್ಲಿ ದಿವಾನ್&zwnj; ಕುಟುಂಬದ ಕಳೆ ಮತ್ತೆ ಬರುತ್ತಿದೆ.&lt;/p&gt;&lt;img&gt;&lt;p&gt;ಮಗಳಿಂದಲೇ ಗೌತಮ್&zwnj;ಗೆ ಅಪಾಯ ಎಂದು ಜ್ಯೋತಿಷಿ ಹೇಳಿದ್ದಾರೆ. ಈಗ ಮಗಳನ್ನು ಹುಡುಕುವ ಸಮಯ ಕೂಡ ಬಂದಿದೆ. ಒಟ್ಟಿನಲ್ಲಿ ಗೌತಮ್&zwnj; ಮನೆಯಲ್ಲಿರುವ ಮಿಂಚುನೇ ತನ್ನ ಮಗಳು ಎಂದು ಅವನಿಗೆ ಗೊತ್ತಾಗೋ ಸಮಯ ಹತ್ತಿರದಲ್ಲಿದೆ.&lt;/p&gt;&lt;img&gt;&lt;p&gt;ಈಗ ಜಯದೇವ್&zwnj; ಪೊಲೀಸ್&zwnj; ಠಾಣೆಯಲ್ಲಿದ್ದಾನೆ. ಸ್ಟೇಶನ್&zwnj;ನಲ್ಲಿ ಅವನಿಗೆ ಬಟ್ಟೆ ಕೂಡ ಇಲ್ಲ. ಮುಂದೆ ಅವನಿಗೆ ಜಾಮೀನು ಸಿಕ್ಕಿ, ಹೊರಗಡೆ ಬಂದರೆ ಮತ್ತೆ ಗೌತಮ್&zwnj;ಗೆ ತೊಂದರೆ ಕೊಡಲೂಬಹುದು. ಅವನು ಇನ್ನಂತೂ ಸುಮ್ಮನೆ ಇರೋದಿಲ್ಲ.&lt;/p&gt;&lt;img&gt;&lt;p&gt;ಗೌತಮ್&zwnj; ಮಗಳು ಮಿಂಚುಳನ್ನು ಜಯದೇವ್&zwnj; ಕಿಡ್ನ್ಯಾಪ್&zwnj; ಮಾಡಲೂಬಹುದು, ಅವಳನ್ನು ಗೌತಮ್&zwnj; ಕಾಪಾಡಲು ಹೋಗುತ್ತಾನೆ. ಅಲ್ಲಿ ಅವನ ಜೀವಕ್ಕೆ ಅಪಾಯ ಆಗಲೂಬಹುದು. ಆ ನಂತರ ಗೌತಮ್&zwnj; ಸೇವ್&zwnj; ಆಗಲೂಬಹುದು. ಇದೇ ರೀತಿ ಕಥೆ ಅಂತ್ಯ ಆಗಲೂಬಹುದು!&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/amruthadhaare-kannada-serial-episode-update-jayadev-is-in-police-station-cygdvlo"/>
        </item>
        <item>
            <title><![CDATA[Agnisakshi Serial: ಅಗ್ನಿಸಾಕ್ಷಿ ಸೀರಿಯಲ್‌ಗೋಸ್ಕರ ಕಲರ್ಸ್‌ ಕನ್ನಡದಲ್ಲಿ ಯಾವ ಧಾರಾವಾಹಿ ಅಂತ್ಯ ಆಗುತ್ತೆ?]]></title>
            <link>https://kannada.asianetnews.com/gallery/tv-talk/which-serial-will-end-on-colors-kannada-for-the-serial-agnisakshi-dgwhzv8</link>
            <guid isPermaLink="true">https://kannada.asianetnews.com/gallery/tv-talk/which-serial-will-end-on-colors-kannada-for-the-serial-agnisakshi-dgwhzv8</guid>
            <pubDate>Tue, 05 May 2026 12:06:04 +0530</pubDate>
            <description><![CDATA[&lt;p&gt;Colors Kannada Serial: ಕಲರ್ಸ್&zwnj; ಕನ್ನಡ ವಾಹಿನಿಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಸೀರಿಯಲ್&zwnj; ಪ್ರಸಾರ ಆಗಲಿದೆ. ಈಗಾಗಲೇ ಪ್ರೋಮೋ ಕೂಡ ಬಂದಿದೆ. ಹಾಗಿದ್ರೆ ಈ ಧಾರಾವಾಹಿ ಕಾರಣಕ್ಕೆ ಯಾವ ಧಾರಾವಾಹಿ ಎಂಡ್&zwnj; ಆಗಲಿದೆ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqvd7abt7qg6c4s81sq7cmng,imgname-new-project---2026-05-05t115718.154-1777962559866.jpg" type="image/jpeg" height="390" width="690"/>
            <content:encoded><![CDATA[&lt;p&gt;Colors Kannada Serial: ಕಲರ್ಸ್&zwnj; ಕನ್ನಡ ವಾಹಿನಿಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಸೀರಿಯಲ್&zwnj; ಪ್ರಸಾರ ಆಗಲಿದೆ. ಈಗಾಗಲೇ ಪ್ರೋಮೋ ಕೂಡ ಬಂದಿದೆ. ಹಾಗಿದ್ರೆ ಈ ಧಾರಾವಾಹಿ ಕಾರಣಕ್ಕೆ ಯಾವ ಧಾರಾವಾಹಿ ಎಂಡ್&zwnj; ಆಗಲಿದೆ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಲರ್ಸ್&zwnj; ಕನ್ನಡ ವಾಹಿನಿಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯು ಪ್ರಸಾರ ಆಗಲಿದೆ. ಈ ಸೀರಿಯಲ್&zwnj; ಪ್ರಸಾರದ ದಿನಾಂಕವನ್ನು ಹೇಳಿಲ್ಲ. ಆದರೆ ಅತಿ ಶೀಘ್ರದಲ್ಲಿಯೇ ಧಾರಾವಾಹಿ ಬರಲಿದೆ, ಇದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.&lt;/p&gt;&lt;img&gt;&lt;p&gt;ಅವನು ಅಹಂಕಾರದ ಅಗ್ನಿಪರ್ವತ.. ಅವಳು ಸ್ವಾಭಿಮಾನದ ಚಂಡಮಾರುತ.. ಇವರಿಬ್ಬರ ಮುಖಾಮುಖಿಯೇ ಒಂದು &lsquo;ಸಮರ&rsquo; ಪ್ರೇಮಕತೆ! ಬರ್ತಿದೆ ಹೊಸ ಕತೆ.. ಅಗ್ನಿಸಾಕ್ಷಿ ಎಂಬ ಬರಹದಡಿಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯ ಪ್ರೋಮೋ ರಿಲೀಸ್&zwnj; ಆಗಿದೆ.&lt;/p&gt;&lt;img&gt;&lt;p&gt;ಅಗ್ನಿಸಾಕ್ಷಿ ಧಾರಾವಾಹಿಗೋಸ್ಕರ ಕಲರ್ಸ್&zwnj; ಕನ್ನಡ ವಾಹಿನಿಯ ಒಂದು ಸೀರಿಯಲ್&zwnj; ಎಂಡ್&zwnj; ಆಗಬೇಕು. ಹಾಗಿದ್ರೆ ಯಾವ ಧಾರಾವಾಹಿ ಅಂತ್ಯ ಆಗಲಿದೆ ಎಂಬ ಕುತೂಹಲ ಇರಬಹುದು.&lt;/p&gt;&lt;img&gt;&lt;p&gt;ಪ್ರೇಮಕಾವ್ಯ ಧಾರಾವಾಹಿ 3.1&lt;/p&gt;&lt;p&gt;ರಾಣಿ ಧಾರಾವಾಹಿ 1.7&lt;/p&gt;&lt;p&gt;ಭಾಗ್ಯಲಕ್ಷ್ಮೀ 3.6&lt;/p&gt;&lt;p&gt;ಮುದ್ದು ಸೊಸೆ ಧಾರಾವಾಹಿ 4.6&lt;/p&gt;&lt;p&gt;ಗೌರಿ ಕಲ್ಯಾಣ ಧಾರಾವಾಹಿ 4.4&lt;/p&gt;&lt;p&gt;ಗಂಧದಗುಡಿ ಧಾರಾವಾಹಿ 5.2&lt;/p&gt;&lt;p&gt;ನಂದಗೋಕುಲ ಧಾರಾವಾಹಿ 5.4&lt;/p&gt;&lt;p&gt;ಭಾರ್ಗವಿ ಎಲ್&zwnj;ಎಲ್&zwnj;ಬಿ ಧಾರಾವಾಹಿ 3.0&lt;/p&gt;&lt;p&gt;ಪವಿತ್ರ ಬಂಧನ ಧಾರಾವಾಹಿ 2.8&lt;/p&gt;&lt;img&gt;&lt;p&gt;ಬಹುಶಃ ಸೀರಿಯಲ್&zwnj; ಟಿಆರ್&zwnj;ಪಿ ಕಡಿಮೆ ಇದ್ದ ಸೀರಿಯಲ್&zwnj; ಎಂಡ್&zwnj; ಆಗಬಹುದು ಅಥವಾ ಇನ್ಯಾವುದೋ ಧಾರಾವಾಹಿ ತಾರಾಗಣದಲ್ಲಿ ಸಮಸ್ಯೆ ಇದ್ದಾಗ, ಲಾಭ ಬರದಿದ್ದಾಗ ಸೀರಿಯಲ್&zwnj; ಎಂಡ್&zwnj; ಆಗಲೂಬಹುದು. ಭಾರ್ಗವಿ ಎಲ್&zwnj;ಎಲ್&zwnj;ಬಿ ಧಾರಾವಾಹಿ ಅಥವಾ ಪ್ರೇಮ ಕಾವ್ಯ ಸೀರಿಯಲ್&zwnj; ಅಂತ್ಯ ಆಗಲೂಬಹುದು! ಈ ಬಗ್ಗೆ ವಾಹಿನಿ ಅಧಿಕೃತವಾಗಿ ಹೇಳಿಲ್ಲ.&amp;nbsp;&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/which-serial-will-end-on-colors-kannada-for-the-serial-agnisakshi-dgwhzv8"/>
        </item>
        <item>
            <title><![CDATA[Amruthadhaare Serial: ಹೆಣ್ಣಿನ ಕಣ್ಣೀರಿನ ಶಾಪ ಬಿಡ್ಲೇ ಇಲ್ಲ, ಮತ್ತೆ ಬಂದ ದಿಯಾ; ಸರ್ವನಾಶವಾದ ಜಯದೇವ್‌]]></title>
            <link>https://kannada.asianetnews.com/gallery/tv-talk/amruthadhaare-kannada-serial-episode-update-diya-scolds-jayadev-e0ep2xg</link>
            <guid isPermaLink="true">https://kannada.asianetnews.com/gallery/tv-talk/amruthadhaare-kannada-serial-episode-update-diya-scolds-jayadev-e0ep2xg</guid>
            <pubDate>Mon, 04 May 2026 16:00:27 +0530</pubDate>
            <description><![CDATA[&lt;p&gt;Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಬೇಬಿ ದಿಯಾ ವಿದೇಶಕ್ಕೆ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವಳು ಜಯದೇವ್&zwnj;ನ ಎಲ್ಲ ಆಸ್ತಿಯನ್ನು ತಗೊಂಡು ಎಸ್ಕೇಪ್&zwnj; ಆಗಿದ್ದಳು. ಈಗ ಅವಳ ಜಾಗಕ್ಕೆ ಬಂದ ಜಯದೇವ್&zwnj;ನನ್ನು ಕತ್ತು ಹಿಡಿದು ಆಚೆ ನೂಕಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqs7yq5fwkc9v6fyj49da5f9,imgname-new-project---2026-05-04t154227.609-1777889926305.jpg" type="image/jpeg" height="390" width="690"/>
            <content:encoded><![CDATA[&lt;p&gt;Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಬೇಬಿ ದಿಯಾ ವಿದೇಶಕ್ಕೆ ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವಳು ಜಯದೇವ್&zwnj;ನ ಎಲ್ಲ ಆಸ್ತಿಯನ್ನು ತಗೊಂಡು ಎಸ್ಕೇಪ್&zwnj; ಆಗಿದ್ದಳು. ಈಗ ಅವಳ ಜಾಗಕ್ಕೆ ಬಂದ ಜಯದೇವ್&zwnj;ನನ್ನು ಕತ್ತು ಹಿಡಿದು ಆಚೆ ನೂಕಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹೆಣ್ಣಿನ ಕಣ್ಣೀರಿಗೆ ಕಾರಣವಾದವರು ಉಳಿದ ಚರಿತ್ರೆಯೇ ಇಲ್ಲ. ಕಟ್ಟಿಕೊಂಡ ಹೆಂಡ್ತಿ ಮಲ್ಲಿಗೆ ಮೋಸ ಮಾಡಿ ಜಯದೇವ್&zwnj;, ಇನ್ನೊಂದು ಮದುವೆ ಆದನು. ಯಾರು ಎಷ್ಟೇ ಹೇಳಿದರೂ ಕೂಡ ಅವನು ಕೇಳದೆ, ದಿಯಾಳನ್ನು ಮದುವೆ ಆದನು. ತನ್ನ ಕುತಂತ್ರದಿಂದ ಬಹುತೇಕ ಆಸ್ತಿಯನ್ನು ಜಯದೇವ್&zwnj; ಕಳೆದುಕೊಂಡಿದ್ದನು. ಒಂದಿಷ್ಟು ಆಸ್ತಿ, ಹಣ, ಬಂಗಾರ ಎಲ್ಲ ಮನೆಯಲ್ಲಿತ್ತು. ಆ ಹಣವನ್ನು ದಿಯಾ ತಗೊಂಡು ಹೋಗಿದ್ದಾಳೆ.&lt;/p&gt;&lt;img&gt;&lt;p&gt;ಅರಸನಕೋಟೆ ಅಖಿಲಾಂಡೇಶ್ವರಿ ಸಹಾಯ ಪಡೆದು ಗೌತಮ್ ದಿವಾನ್&zwnj;, ಹರಾಜಿಗೆ ಬಂದ ದಿವಾನ್&zwnj; ಮನೆ, ಕಂಪೆನಿಯೆಲ್ಲವನ್ನು ಮರಳಿ ಪಡೆದಿದ್ದಾನೆ. ಈಗ ಅವನು ಹೊಸ ಮನೆಗೆ ಕಾಲಿಡಬೇಕು. ಅದೇ ಟೈಮ್&zwnj;ನಲ್ಲಿ ಇನ್ನೊಂದು ವಿಷಯ ಗೊತ್ತಾಗಿದೆ.&lt;/p&gt;&lt;img&gt;&lt;p&gt;ಗೌತಮ್&zwnj;ಗೆ ಜನಿಸಿದ ಮಗಳಿಂದ ಅವನ ಪ್ರಾಣಕ್ಕೆ ಅಪಾಯ ಇದೆ ಎಂದು ಜ್ಯೋತಿಷಿ ಹೇಳಿದ್ದಾನೆ. ಇದರಿಂದ ಭೂಮಿಕಾ ಟೆನ್ಶನ್&zwnj; ಮಾಡಿಕೊಂಡಿದ್ದರೆ, ಗೌತಮ್&zwnj; ಮಾತ್ರ, &ldquo;ನಮ್ಮ ಮಗಳು ಇನ್ನೂ ಬದುಕಿದ್ದಾಳೆ ಎಂದು ಅರ್ಥ ಆಯಿತು&rdquo; ಎಂದು ಖುಷಿ ಹೊರಹಾಕಿದ್ದಾನೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.&lt;/p&gt;&lt;img&gt;&lt;ul&gt; &lt;li&gt;ಇದೊಂದು ಮುಗಿಯದ ಗೋಳು ಮತ್ತೆ ಬೋರ್ ಹೊಡೆಸೋಕೆ ಶುರು ಮಾಡಿದ ಡೈರೆಕ್ಟರ್&lt;/li&gt; &lt;li&gt;ಜೆಡಿ ಅಹಂ ಇಳಿದಿಲ್ಲ, ಗೌತಮ್ ಭೂಮಿಕಾಗೆ ಕಷ್ಟ ತಪ್ಪಲಿಲ್ಲ, ಅಮೃತಧಾರೆ ಟೈಟಲ್&zwnj;ಗೆ ಅರ್ಥವೇ ಇಲ್ಲ.&lt;/li&gt; &lt;li&gt;ಯಾರ ಜಾತಕದಲ್ಲೂ ಕಂಠಕ ಬರಲ್ಲ..ಕಂಟಕ ಬರುವುದು ಮನುಷ್ಯ ಜಾತಿಯ ರಾಕ್ಷಸರಿಂದ&lt;/li&gt; &lt;li&gt;ಇಟ್ಕೊಂಡ್ ಇರೋಳು ಇರೋತನಕ, ಕಟ್ಟಿಕೊಂಡು ಇರೋಳು ಕೊನೆತನಕ&lt;/li&gt; &lt;li&gt;ಜಯದೇವಗೆ ಬುದ್ದಿ ಕಲಿಸಬೇಕಿತ್ತು.ಅವನು ಸೋಲಬೇಕು.ಆಗ ಧರ್ಮ ಜಾತಿ ಸಾಧಿಸಿದಂತೆ.ಇಲ್ಲದಿದ್ದರೆ ಕೆಟ್ಟವರಿಗೆ ಒಳ್ಳೆಯದಾಗುತ್ತದೆ ಎಂಬ ದುಷ್ಟ ಸಂದೇಶ ಹೋಗಿಬಿಡುತ್ತದೆ&lt;/li&gt; &lt;li&gt;ಇದುವರೆಗೂ ಹೆಣ್ಣು ಮಗುವಿಗೆ ಒಂದು closure ಕೊಟ್ಟಿರಲಿಲ್ಲ. ಅದಕ್ಕೇ ಕಂಟಕ ಕಥೆ&lt;/li&gt; &lt;li&gt;ಕೇಡಿ ಜಯ ದೇವ ಗೆ ಸರಿಯಾಗಿ ಆಗಿದೆ ನೋಡಿ ಬೇಬಿ ಬೇಬಿ ಅಂತ ಇದಾ ಬೇಬಿ ಸರಿಯಾಗಿ ಮಾಡಿದ್ದಾಳೆ&lt;/li&gt;&lt;/ul&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/amruthadhaare-kannada-serial-episode-update-diya-scolds-jayadev-e0ep2xg"/>
        </item>
        <item>
            <title><![CDATA[ದಿಯಾ ಮದ್ವೆ ಫಿಕ್ಸ್​ ಆಗಿದೆ ಕಣೋ, ನಿನ್​ ಹುಡ್ಗಿ ಜೊತೆ ಹೋಗು: Amruthadhaare ಜೈದೇವ್​ಗೆ ಫ್ಯಾನ್ಸ್​ ಬುದ್ಧಿಮಾತು]]></title>
            <link>https://kannada.asianetnews.com/gallery/tv-talk/amruthadhaare-serial-fans-not-happy-with-jaidevs-present-situation-suc-fgwpuna</link>
            <guid isPermaLink="true">https://kannada.asianetnews.com/gallery/tv-talk/amruthadhaare-serial-fans-not-happy-with-jaidevs-present-situation-suc-fgwpuna</guid>
            <pubDate>Wed, 06 May 2026 19:42:54 +0530</pubDate>
            <description><![CDATA[ಸಹಸ್ರಾರು ಕೋಟಿ ಒಡೆಯನಾಗಿದ್ದ 'ಅಮೃತಧಾರೆ' ಸೀರಿಯಲ್&zwnj;ನ ಜೈದೇವ್ ಈಗ ಬೀದಿಗೆ ಬಿದ್ದಿದ್ದಾನೆ. ಪತ್ನಿ ದಿಯಾ ತಿರಸ್ಕರಿಸಿದ ನಂತರ, ಅವನ ಸ್ಥಿತಿ ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ವಿಲನ್ ಪಾತ್ರವಾದರೂ ಜೈದೇವ್&zwnj;ನ ಈ ದುಸ್ಥಿತಿಯನ್ನು ಅಭಿಮಾನಿಗಳು ಸಹಿಸುತ್ತಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kqysycj3gmxa6j7fpk3jhew5,imgname-amruthadhaare-1778076561986.jpg" type="image/jpeg" height="390" width="690"/>
            <content:encoded><![CDATA[ಸಹಸ್ರಾರು ಕೋಟಿ ಒಡೆಯನಾಗಿದ್ದ 'ಅಮೃತಧಾರೆ' ಸೀರಿಯಲ್&zwnj;ನ ಜೈದೇವ್ ಈಗ ಬೀದಿಗೆ ಬಿದ್ದಿದ್ದಾನೆ. ಪತ್ನಿ ದಿಯಾ ತಿರಸ್ಕರಿಸಿದ ನಂತರ, ಅವನ ಸ್ಥಿತಿ ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ವಿಲನ್ ಪಾತ್ರವಾದರೂ ಜೈದೇವ್&zwnj;ನ ಈ ದುಸ್ಥಿತಿಯನ್ನು ಅಭಿಮಾನಿಗಳು ಸಹಿಸುತ್ತಿಲ್ಲ.&lt;img&gt;&lt;p&gt;ಅಮೃತಧಾರೆ ಸೀರಿಯಲ್​ (Amruthadhaare)ನಲ್ಲಿ ಸದ್ಯ ಜೈದೇವನ ಸ್ಥಿತಿ ನೋಡಲು ಆಗುತ್ತಿಲ್ಲ. ಸಹಸ್ರಾರು ಕೋಟಿ ಒಡೆಯನಾಗಿರೋ ಜೈದೇವ್​ ಈಗ ತುತ್ತು ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ.&lt;/p&gt;&lt;img&gt;&lt;p&gt;ಪತ್ನಿ ದಿಯಾಳ ಮನೆಯ ಮುಂದೆ ಬಂದು, ಆತ ಗೋಳಾಡುತ್ತಿದ್ದಾನೆ. ನನ್ನನ್ನು ನಾಯಿಯ ಥರ ನೋಡಬೇಡ, ಹೀಗೆ ಮಾಡಬೇಡ. ನಾನು ಬೀದಿಗೆ ಬಂದಿದ್ದೇನೆ ಎಂದೆಲ್ಲಾ ಅಳುತ್ತಿದ್ದರೂ, ಅವಳು ಕಾರಿನಲ್ಲಿ ಕೇರೇ ಮಾಡದೇ ಹೋಗಿದ್ದಾಳೆ.&lt;/p&gt;&lt;img&gt;&lt;p&gt;ಈ ದೃಶ್ಯಗಳನ್ನು ನೋಡಿದ ಜೈದೇವ್​ ಫ್ಯಾನ್ಸ್​ಗೆ ಭಾರಿ ನೋವು ಉಂಟಾಗಿದೆ. ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ವಿಲನ್​ಗಳನ್ನು ಕಂಡರೆ ಹೊರಗಡೆ ಅವರೇನಾದ್ರೂ ಸಿಕ್ಕರೆ ಅವರು ನಿಜಕ್ಕೂ ವಿಲನ್​ಗಳೇ ಎನ್ನುವ ಹಾಗೆ ಹಲವು ಅಭಿಮಾನಿಗಳು ಮಾಡುವುದು ಉಂಟು. ಆದರೆ ಜೈದೇವ್​ ವಿಷ್ಯದಲ್ಲಿ ಹಾಗಲ್ಲ.&lt;/p&gt;&lt;img&gt;&lt;p&gt;ಜೈದೇವ್​ ಪಾತ್ರಧಾರಿ ರಾಣವ್​ ಗೌಡ ಅವರ ಫ್ಯಾನ್ಸ್​ಗೆ ಜೈದೇವ್​ ವಿಲನ್​ ಆಗಿದ್ರೂ ಚೆಂದನೇ. ಮೆರೆಯುತ್ತಿದ್ದ ಜೈದೇವ್​ನನ್ನು ಈ ರೀತಿ ಬೀದಿಯಲ್ಲಿ ನೋಡುವುದು ಅವರಿಗೆ ಇಷ್ಟವಾಗುತ್ತಿಲ್ಲ.&lt;/p&gt;&lt;img&gt;&lt;p&gt;ಅಷ್ಟಕ್ಕೂ ರಾಣವ್​ ಗೌಡ ಅವರ ಮದುವೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ನ ರಾಧಾ ಭಗವತಿ ಅವರ ಜೊತೆ ನೆರವೇರಲಿದೆ. ಅದಕ್ಕಾಗಿಯೇ ಭಾವಿ ಗಂಡನನ್ನು ಕರ್ಕೊಂಡು ಹೋಗು, ನಟನ ಸ್ಥಿತಿ ನೋಡಲು ಆಗ್ತಿಲ್ಲ ಎಂದು ಗೋಗರೆಯುತ್ತಿದ್ದಾರೆ ಸೀರಿಯಲ್​​ ಪ್ರೇಮಿಗಳು. ಅದೇ ಇನ್ನೊಂದೆಡೆ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರ ಮದುವೆಯೂ ಫಿಕ್ಸ್​ ಆಗಿರೋದ್ರಿಂದ ಇವಳನ್ನು ಬಿಟ್ಟುಬಿಡು ಎನ್ನುತ್ತಿದ್ದಾರೆ ಫ್ಯಾನ್ಸ್​.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಜೈದೇವ್​ ಕ್ಯಾರೆಕ್ಟರ್​ ಹೀಗೆ ಬೀದಿಗೆ ಬಂದಿರುವುದನ್ನು ಹಲವರು ಸಹಿಸುತ್ತಿಲ್ಲ. ವಿಲನ್​ ಆಗಿರೋ ಆತನಿಗೆ ಇದು ಸರಿಯಾದ ಶಿಕ್ಷೆ ಎಂದು ಮತ್ತೆ ಕೆಲವರು ಹೇಳುತ್ತಿದ್ದರೂ, ಅಭಿಮಾನಿಗಳು ಮಾತ್ರ ನಿರಾಶರಾಗಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-serial-fans-not-happy-with-jaidevs-present-situation-suc-fgwpuna"/>
        </item>
        <item>
            <title><![CDATA[Bigg Boss ರಕ್ಷಿತಾ ಶೆಟ್ಟಿ ಮಾತಿಗೆ ವರ್ತೂರು ಸಂತೋಷ್​ ಸಿಕ್ಕಾಪಟ್ಟೆ ಅಸಮಾಧಾನ: 2 ಲಕ್ಷದ ಕಥೆ ಏನಾಯ್ತು]]></title>
            <link>https://kannada.asianetnews.com/gallery/tv-talk/varturu-santosh-gave-2-lakhs-to-bigg-boss-rakshita-shetty-as-promised-suc-h9ng6yy</link>
            <guid isPermaLink="true">https://kannada.asianetnews.com/gallery/tv-talk/varturu-santosh-gave-2-lakhs-to-bigg-boss-rakshita-shetty-as-promised-suc-h9ng6yy</guid>
            <pubDate>Wed, 06 May 2026 11:57:51 +0530</pubDate>
            <description><![CDATA[ಬಿಗ್​ಬಾಸ್​ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ಹಣ ನೀಡುವುದಾಗಿ ವರ್ತೂರು ಸಂತೋಷ್ ಘೋಷಿಸಿದ್ದರು. ಆದರೆ ರಕ್ಷಿತಾ ಅವರ ಮಾತಿನ ವೈಖರಿಯಿಂದ ಅಸಮಾಧಾನಗೊಂಡಿದ್ದ ವರ್ತೂರು, ಕೊನೆಗೆ ಅವರಿದ್ದಲ್ಲಿಗೆ ಹೋಗಿ ಹಣ ನೀಡಿ ಮಾತು ಉಳಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khgpwrwmze154nm7bnnqpvh3,imgname-bigg-boss-varthur-santhosh-and-rakshita-shetty-1771161150356.jpg" type="image/jpeg" height="390" width="690"/>
            <content:encoded><![CDATA[ಬಿಗ್​ಬಾಸ್​ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ಹಣ ನೀಡುವುದಾಗಿ ವರ್ತೂರು ಸಂತೋಷ್ ಘೋಷಿಸಿದ್ದರು. ಆದರೆ ರಕ್ಷಿತಾ ಅವರ ಮಾತಿನ ವೈಖರಿಯಿಂದ ಅಸಮಾಧಾನಗೊಂಡಿದ್ದ ವರ್ತೂರು, ಕೊನೆಗೆ ಅವರಿದ್ದಲ್ಲಿಗೆ ಹೋಗಿ ಹಣ ನೀಡಿ ಮಾತು ಉಳಿಸಿಕೊಂಡಿದ್ದಾರೆ.&lt;img&gt;&lt;p&gt;ಅರೆಬರೆ ಕನ್ನಡದಿಂದಲೇ ಲಕ್ಷಾಂತರ ಮಂದಿಗೆ ಹುಚ್ಚು ಹಿಡಿಸಿರುವ, ಅಪಾರ ಅಭಿಮಾನಿಗಳನ್ನು ಪಡೆದಿರುವ ಮಂಗಳೂರು ಪುಟ್ಟಿ ಎಂದೇ ಫೇಮಸ್​ ಆದವರು ಬಿಗ್​ಬಾಸ್​ ರಕ್ಷಿತಾ ಶೆಟ್ಟಿ (Bigg Boss Rakshita Shetty).&lt;/p&gt;&lt;img&gt;&lt;p&gt;ಈಕೆ ಮಾತನಾಡಲು ಶುರು ಮಾಡಿದ್ರು ಎಂದರೆ, ಅದನ್ನು ಜನರು ಫುಲ್​ ಕೇಳದೇ ಇರುವುದೇ ಇಲ್ಲ. ಏಕೆಂದರೆ, ಏನೋ ಹೇಳಲು ಹೋಗಿ ಇನ್ನೇನೋ ಹೇಳಿ, ಅಲ್ಲೊಂದು ತಮಾಷೆ ತಂದಿಡುವಲ್ಲಿ ರಕ್ಷಿತಾದು ಎತ್ತಿದ ಕೈ. ಕನ್ನಡ ಸರಿಯಾಗಿ ಬರದ ಕಾರಣದಿಂದಾಗಿ ರಕ್ಷಿತಾ ಆಡುವ ಮಾತುಗಳು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತದೆ.&lt;/p&gt;&lt;img&gt;&lt;p&gt;ಬಿಗ್​ಬಾಸ್​ 12 (Bigg Boss 12) ಮುಗಿದರೂ ಕೆಲವು ಸ್ಪರ್ಧಿಗಳ ಹವಾ ಇನ್ನೂ ನಿಂತಿಲ್ಲ. ಅವರಲ್ಲಿ ಒಬ್ಬರು ರಕ್ಷಿತಾ ಶೆಟ್ಟಿ (Rakshita Shetty). ಈ ಬಾರಿಯ ಬಿಗ್​ಬಾಸ್​ನಲ್ಲಿ ಮೊದಲ ರನ್ನರ್​ ಅಪ್​ಗೆ ಎರಡು ಲಕ್ಷ ರೂಪಾಯಿ ನೀಡುವುದಾಗಿ, ಬಿಗ್​ಬಾಸ್​ 10ರ ಸ್ಪರ್ಧಿ ವರ್ತೂರು ಸಂತೋಷ್​ ಘೋಷಣೆ ಮಾಡಿದ್ದರು. ಅದರಂತೆ ಅವರು ಈಗ ರಕ್ಷಿತಾ ಶೆಟ್ಟಿ ಅವರಿಗೆ ಹಣ ನೀಡಬೇಕಿದೆ.&lt;/p&gt;&lt;img&gt;&lt;p&gt;ಅದರಂತೆಯೇ, ವರ್ತೂರು ಅವರು ರಕ್ಷಿತಾ ಶೆಟ್ಟಿ ಕೆಲ ದಿನಗಳ ಹಿಂದೆ ಅವರು ಕರೆ ಮಾಡಿ ಹಣವನ್ನು ನೀಡುವುದಾಗಿ ಹೇಳಿದ್ದರು. ಕೊನೆಗೆ ರಕ್ಷಿತಾ ತಾವು ಇನ್ನೂ ಹಣ ಪಡೆದಿಲ್ಲ. ಅವರ ಮನೆಗೆ ಹೋಗಿಲ್ಲ ಎಂದಿದ್ದರು.&lt;/p&gt;&lt;img&gt;&lt;p&gt;ಇದೀಗ ಮತ್ತೊಮ್ಮೆ ವರ್ತೂರು ಅವರಿಗೆ ಇದೇ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ವರ್ತೂರು ಅವರು ರಕ್ಷಿತಾ ಬಗ್ಗೆ ಸಿಕ್ಕಾಪಟ್ಟೆ ಅಸಮಾಧಾನ ಹೊರಹಾಕಿದ್ದಾರೆ. ಅವಳು ಏನ್​ ಮಾತಾಡ್ತಾಳೋ ಗೊತ್ತಾಗಲ್ಲ. ಅವಳೇನು ಚಿಕ್ಕ ಹುಡುಗಿಯಲ್ಲ. ಮೆಚ್ಯೂರ್​ ಆಗಿದ್ದಾಳೆ. ನಾನು ಹೇಳಿದ್ದು ಅವಳಿಗೆ ಗೊತ್ತಾಗಲ್ಲ, ಅವಳು ಹೇಳಿದ್ದು ನನಗೆ ಗೊತ್ತಾಗಲ್ಲ. ಏನೇನೋ ಮಾತಾಡ್ತಾಳೆ ಎಂದು ಅಸಮಾಧಾನ ಹೊರಹಾಕಿದ್ದಾರೆ ವರ್ತೂರು.&lt;/p&gt;&lt;img&gt;&lt;p&gt;ಅವಳು ಇನ್ನೂ ಇಲ್ಲಿಗೆ ಬಂದಿರಲಿಲ್ಲ. ಅದಕ್ಕಾಗಿ ದುಡ್ಡು ಕೊಟ್ಟಿರಲಿಲ್ಲ. ಬೆಂಗಳೂರಿಗೆ ಬಂದಾಗ, ಮನೆಗೆ ಕರೆದಿದ್ದೆ. ಅವಳಿಗೆ ನಾನು ಹೇಳಿದ್ದು ಅರ್ಥ ಆಗತ್ತೋ ಇಲ್ವೋ ಗೊತ್ತಾಗಲ್ಲ. ಏನೇನೋ ಮಾತಾಡ್ತಾಳೆ. ಅದಕ್ಕಾಗಿಯೇ ನಾನು ನನ್ನ ಮಾತು ಈಡೇರಿಸಲು ಅವಳು ಇದ್ದಲ್ಲಿಯೇ ಹೋಗಿ ಹಣ ಕೊಟ್ಟು ಬಂದಿದ್ದೇನೆ ಎಂದಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/varturu-santosh-gave-2-lakhs-to-bigg-boss-rakshita-shetty-as-promised-suc-h9ng6yy"/>
        </item>
        <item>
            <title><![CDATA[Amruthadhaare ರೋಚಕ ಟ್ವಿಸ್ಟ್‌: ಕಳೆದು ಹೋದ ಮಗಳೇ ಗೌತಮ್‌ ಪಾಲಿನ ವಿಲನ್‌? ಯಾರೀಕೆ]]></title>
            <link>https://kannada.asianetnews.com/gallery/tv-talk/amruthadhaare-serial-twist-missing-daughter-as-villain-to-gowtham-suc-llqwxa8</link>
            <guid isPermaLink="true">https://kannada.asianetnews.com/gallery/tv-talk/amruthadhaare-serial-twist-missing-daughter-as-villain-to-gowtham-suc-llqwxa8</guid>
            <pubDate>Tue, 05 May 2026 20:02:57 +0530</pubDate>
            <description><![CDATA[&lt;p&gt;&lsquo;ಅಮೃತಧಾರೆ&rsquo; ಧಾರಾವಾಹಿಯಲ್ಲಿ ಜ್ಯೋತಿಷಿಯೊಬ್ಬರು ಗೌತಮ್ ಜೀವಕ್ಕೆ ಹೆತ್ತ ಮಗಳಿಂದಲೇ ಅಪಾಯವಿದೆ ಎಂದು ನುಡಿದಿದ್ದಾರೆ. ಇದರಿಂದ ಭೂಮಿಕಾ ಮತ್ತೊಮ್ಮೆ ಗರ್ಭಿಣಿಯಾಗುತ್ತಾಳಾ ಅಥವಾ ಸದ್ಯ ಇರುವ ಮಗಳಿಂದ ತೊಂದರೆಯೇ ಎಂಬ ಗೊಂದಲ ಮೂಡಿದೆ. ಆದರೆ, ಕಳೆದುಹೋದ ಅವಳಿ ಮಗಳಿಂದಲೇ &amp;nbsp;ಕಂಟಕ ಎನ್ನಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqw8sm0v3623th65j5t2zytr,imgname-missing-girl-1777991471131.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಅಮೃತಧಾರೆ&rsquo; ಧಾರಾವಾಹಿಯಲ್ಲಿ ಜ್ಯೋತಿಷಿಯೊಬ್ಬರು ಗೌತಮ್ ಜೀವಕ್ಕೆ ಹೆತ್ತ ಮಗಳಿಂದಲೇ ಅಪಾಯವಿದೆ ಎಂದು ನುಡಿದಿದ್ದಾರೆ. ಇದರಿಂದ ಭೂಮಿಕಾ ಮತ್ತೊಮ್ಮೆ ಗರ್ಭಿಣಿಯಾಗುತ್ತಾಳಾ ಅಥವಾ ಸದ್ಯ ಇರುವ ಮಗಳಿಂದ ತೊಂದರೆಯೇ ಎಂಬ ಗೊಂದಲ ಮೂಡಿದೆ. ಆದರೆ, ಕಳೆದುಹೋದ ಅವಳಿ ಮಗಳಿಂದಲೇ &amp;nbsp;ಕಂಟಕ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಅಮೃತಧಾರೆ ಸೀರಿಯಲ್&zwnj; (Amruthadhaare Serial) ಇದೀಗ ರೋಚಕ ಹಂತ ತಲುಪಿದೆ. ಇನ್ನೇನು ಸೀರಿಯಲ್&zwnj; ಮುಗಿಯತ್ತೆ ಎಂದುಕೊಂಡಾಗಲೇ ಅದು ಮುಗಿಯಲ್ಲ ಎನ್ನುವುದು ತಿಳಿದಿದೆ. ಇದಕ್ಕೆ ಕಾರಣ, ಜ್ಯೋತಿಷಿ ಕೊಟ್ಟ ಹಿಂಟ್&zwnj;.&lt;/p&gt;&lt;img&gt;&lt;p&gt;ಭೂಮಿಕಾ ಮತ್ತೆ ಗರ್ಭಿಣಿಯಾಗ್ತಾಳೆ ಎಂದಿರೋ ಜ್ಯೋತಿಷಿ, ಹೆತ್ತ ಮಗಳಿಂದಲೇ ಗೌತಮ್&zwnj; ಜೀವಕ್ಕೆ ಅಪಾಯ ಎಂದಿದ್ದಾರೆ. ಆದರೆ ಇಲ್ಲಿ ನಿಜವಾಗಿಯೂ ವೀಕ್ಷಕರನ್ನು ಗೊಂದಲಗೊಳಿಸಲು ಹೀಗೆ ಹೇಳಲಾಗಿದೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಇದರ ಅರ್ಥ, ಭೂಮಿಕಾ ಗರ್ಭಿಣಿ ಆಗ್ತಾಳೋ, ಬಿಡ್ತಾಳೋ ಆದರೆ, ನಿಮಗೆ ಹುಟ್ಟಿದ ಮಗಳಿಂದಲೇ ತೊಂದರೆ ಎಂದರೆ, ಅದು ಕಳೆದು ಹೋಗಿರುವ ಅವಳಿ ಮಗಳು ಎನ್ನುವುದು ವೀಕ್ಷಕರ ಅಭಿಪ್ರಾಯ.&lt;/p&gt;&lt;img&gt;&lt;p&gt;ಸದ್ಯ ಭೂಮಿಕಾ ಮತ್ತು ಗೌತಮ್ ಬಳಿ ಇರುವಾಕೆಯೇ ಅವರ ನಿಜವಾದ ಮಗಳು ಇರಬಹುದು. ಸೀರಿಯಲ್&zwnj; ಎಂಡ್&zwnj;ನಲ್ಲಿ ಹೀಗೆ ಮಾಡಿ ಸೀರಿಯಲ್&zwnj; ಮುಗಿಸ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಅದನ್ನು ಸದ್ಯ ಮುಗಿಸುವ ಹಾಗೆ ಕಾಣಿಸುವುದಿಲ್ಲ.&lt;/p&gt;&lt;img&gt;&lt;p&gt;ಜ್ಯೋತಿಷಿಯ ಈ ಮಾತಿನಿಂದ ಇನ್ನೂ ಕೆಲವು ವರ್ಷ ಅಮೃತಧಾರೆ ಮುಂದುವರೆಯುವಂತೆ ಕಾಣುತ್ತಿದೆ. ಇದರ ಅರ್ಥ, ಮಗಳಿಂದ ತೊಂದರೆ ಎಂದರೆ ಅದು ಕಳೆದು ಹೋಗಿರುವ ಮಗಳಿಂದ ಎನ್ನುವುದು ಈಗ ನಿಶ್ಚಿತವಾಗಿದೆ. ಹಾಗಿದ್ದರೆ ಆ ಮಗಳು ಎಲ್ಲಿದ್ದಾಳೆ ಎನ್ನುವುದು ಸದ್ಯಕ್ಕಿರುವ ಕುತೂಹಲ.&lt;/p&gt;&lt;img&gt;&lt;p&gt;ಜ್ಯೋತಿಷಿಯ ಮಾತು ಕೇಳಿ ಕೆಲವರು ಭೂಮಿಕಾ &amp;nbsp;ಮತ್ತು ಗೌತಮ್​ಗೆ ಇನ್ನೊಂದು ಹೆಣ್ಣುಮಗು ಹುಟ್ಟುತ್ತದೆ. ಅದರಿಂದ ಸಮಸ್ಯೆ ಆಗಬಹುದು ಎಂದು ಹೇಳುತ್ತಿದ್ದರಾದರೂ, ಸದ್ಯದ ಮಟ್ಟಿಗೆ ಮಿಸ್ಸಿಂಗ್​ ಮಗಳ ಬಗ್ಗೆ ಇನ್ನೂ ತೋರಿಸದ ಕಾರಣದಿಂದ ಆಕೆಯೇ ವಿಲನ್​ ಆಗಿ ಬಂದು ತೊಂದರೆ ಕೊಡಬಹುದು ಎನ್ನಲಾಗುತ್ತಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-serial-twist-missing-daughter-as-villain-to-gowtham-suc-llqwxa8"/>
        </item>
        <item>
            <title><![CDATA[ನಮೃತಾ ಗೌಡ ಮುದ್ದಾದ ಫೋಟೊ ಶೂಟ್…  ಫೋಟೊಗ್ರಾಫರ್ ಯಾರು ಗೊತ್ತಾ?]]></title>
            <link>https://kannada.asianetnews.com/webstories/tv-talk/namratha-gowda-looks-beautiful-in-saree-photo-credit-goes-to-bhavya-gowda-wx1y621</link>
            <guid isPermaLink="true">https://kannada.asianetnews.com/webstories/tv-talk/namratha-gowda-looks-beautiful-in-saree-photo-credit-goes-to-bhavya-gowda-wx1y621</guid>
            <pubDate>Wed, 06 May 2026 18:34:02 +0530</pubDate>
            <description><![CDATA[&lt;p&gt;Namratha Gowda: ಕನ್ನಡ ಕಿರುತೆರೆಯ ಬ್ಯೂಟಿ ನಮೃತಾ ಗೌಡ ನೇರಳೆ ಬಣ್ಣದ ಸೀರೆಯಲ್ಲಿ ತುಂಬಾನೆ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇವರ ಈ ಮುದ್ದಾದ ಫೋಟೊಗೆ ಫೋಟೊಗ್ರಾಫರ್ ಆಗಿರುವವರು ಯಾರು ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyp4fnddhpaqv8r74zyz18j,imgname-namratha-gowda--7--1778072567469.jpg" type="image/jpeg" height="390" width="690"/>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/webstories/tv-talk/namratha-gowda-looks-beautiful-in-saree-photo-credit-goes-to-bhavya-gowda-wx1y621"/>
        </item>
        <item>
            <title><![CDATA[ಕೊನೆಗೂ ಬೀದಿಪಾಲಾದ ಅಮೃತಧಾರೆಯ ಕೆಡಿ; ಆದ್ರೂ ಜೈದೇವ್‌ಗೆ ಅಭಿಮಾನಿಗಳಿಂದ ಬಹುಪರಾಕ್]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-big-update-jaidev-has-reached-a-point-where-he-is-struggling-to-even-afford-food-mrq-wyg84ep</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-big-update-jaidev-has-reached-a-point-where-he-is-struggling-to-even-afford-food-mrq-wyg84ep</guid>
            <pubDate>Tue, 05 May 2026 13:11:39 +0530</pubDate>
            <description><![CDATA[ಅಮೃತಧಾರೆ ಸೀರಿಯಲ್&zwnj;ನಲ್ಲಿ ಜೈದೇವ್ ಪಾತ್ರವು ಬೀದಿಗೆ ಬಂದು ತಿರುಕನಂತಾಗಿದೆ. ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಅವನ ಸ್ಥಿತಿ ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇತ್ತ ಗೌತಮ್ ತನ್ನ ಕುಟುಂಬದೊಂದಿಗೆ ದಿವಾನ್ ಮನೆಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqvgs0h99z2ssyeevzhk0fwz,imgname-amruthadhaare--5--1777966285353.jpg" type="image/jpeg" height="390" width="690"/>
            <content:encoded><![CDATA[ಅಮೃತಧಾರೆ ಸೀರಿಯಲ್&zwnj;ನಲ್ಲಿ ಜೈದೇವ್ ಪಾತ್ರವು ಬೀದಿಗೆ ಬಂದು ತಿರುಕನಂತಾಗಿದೆ. ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಅವನ ಸ್ಥಿತಿ ಕಂಡು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇತ್ತ ಗೌತಮ್ ತನ್ನ ಕುಟುಂಬದೊಂದಿಗೆ ದಿವಾನ್ ಮನೆಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾನೆ.&lt;img&gt;&lt;p&gt;ಅಮೃತಧಾರೆ ಸೀರಿಯಲ್ ಕೊನೆಯ ಹಂತದಲ್ಲಿದೆ ಎಂದು ಹೇಳಲಾಗುತ್ತಿದ್ದು, ವೀಕ್ಷಕರು ಮುಂದೆ ಕಥೆ ವಿಸ್ತರಣೆ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಸೀರಿಯಲ್&zwnj;ನಲ್ಲಿರೋ ವಿಲನ್&zwnj;ಗಳೆಲ್ಲಾ ಒಳ್ಳೆಯವರು ಆಗ್ತಿದ್ದಾರೆ. ಬಾಕಿ ಉಳಿದಿರೋದು ಮಾತ್ರ ಕೆಡಿ ಜೈದೇವ್ ಮಾತ್ರ.&lt;/p&gt;&lt;img&gt;&lt;p&gt;ಆರಂಭದಿಂದಲೂ ಜೈದೇವ್ ಪಾತ್ರವನ್ನು ತುಂಬಾನೇ ಸ್ಟೈಲಿಶ್ ಆಗಿ ತೋರಿಸಿಕೊಂಡು ಬರಲಾಗಿತ್ತು. ಗೌತಮ್ ಮತ್ತು ಭೂಮಿಕಾ ಮುಂದೇ ಪದೇ ಪದೇ ಸೋತ್ರೂ ಜೈದೇವ್ ಸ್ವ್ಯಾಗ್ ಮಾತ್ರ ಕಡಿಮೆಯಾಗಿರಲಿಲ್ಲ. ಆದ್ರೆ ಇದೀಗ ಜೈದೇವ್&zwnj; ಪಾತ್ರವನ್ನು ತಿರುಕನಂತೆ ತೋರಿಸಲಾಗ್ತಿದೆ. ಇದಕ್ಕೆ ಜೈದೇವ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜೈದೇವವ್ ನಟನೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ತನ್ನ ಪಾಪಕೃತ್ಯಗಳಿಂದ ಬೀದಿಗೆ ಬಂದಿರೋ ಜೈದೇವ್, ಸದ್ಯ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಗೆ ಬಂದಿದ್ದಾನೆ. ಕೈಯಲ್ಲಿ ಬಿಡಿಗಾಸು ಇಲ್ಲದಿದ್ರೂ ಜೈದೇವ್&zwnj;ಗೆ ಫಾಸ್ಟ್&zwnj;ಫುಡ್ ತಿನ್ನೋ ಆಸೆ. ಆದ್ರೆ ಮುಂಗಡ ಹಣ ನೀಡದ ಕಾರಣ ಜೈದೇವ್&zwnj;ಗೆ ಇಷ್ಟದ ಆಹಾರ ಸಿಕ್ಕಿಲ್ಲ. ಇದೀಗ ರಸ್ತೆ ಬದಿಯಲ್ಲಿರುವ ಅಂಗಡಿಗೆ ಬಂದು ಊಟ ಮಾಡಿದ್ದಾನೆ. ಆದ್ರೆ ಈ ಊಟದ ಹಣ ನೀಡಲು ಜೈದೇವ್ ಬಳಿ ಒಂದು ರೂಪಾಯಿಯೂ ಇಲ್ಲ. ಮುಂದೇನು ಮಾಡ್ತಾನೆ ಅನ್ನೋದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.&lt;/p&gt;&lt;img&gt;&lt;p&gt;ರಾಜನಂತಿದ್ದ ಜೈದೇವ್&zwnj;, ತಿರುಕುನಾಗಿರುವ ಪ್ರೋಮೋವನ್ನು ಇಂದು ಬಿಡುಗಡೆ ಮಾಡಲಾಗಿದೆ. ಅಂಗಡಿಯೊಂದರ ಮುಂದೆ ಮಲಗಿದ್ದ ಜೈದೇವ್ ಧರಿಸಿದ್ದ ವಾಚ್, ಉಂಗುರಗಳನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿದ್ದಾನೆ. ಇತ್ತ ಬೇಬಿ ದಿಯಾ ಮನೆ ಮುಂದಿರೋ ಸೆಕ್ಯುರಿಟಿ ಬಳಿ ಬೀಡಿ ಪಡೆದು ಸೇದಿ ತನ್ನ ಚಟ ತೀರಿಸಿಕೊಂಡಿದ್ದಾರೆ. ಕಾಲಲ್ಲಿ ಚಪ್ಪಲಿ ಇಲ್ಲದೇ ಜೈದೇವ್ ಓಡಾಡುತ್ತಿದ್ದಾನೆ.&lt;/p&gt;&lt;img&gt;&lt;p&gt;ಈ ಎಲ್ಲಾ ಬೆಳವಣಿಗೆ ನಡುವೆ ಗೌತಮ್ ತನ್ನ ಕುಟುಂಬದೊಂದಿಗೆ ದಿವಾನ್ ಮನೆತನದ ಮನೆಗೆ ಹಿಂದಿರುಗುತ್ತಿದ್ದು, ಇದಕ್ಕಾಗಿ ಪೂಜೆ ಸಹ ಏರ್ಪಾಟು ಮಾಡಿದ್ದಾನೆ. ತಾಯಿ ಶಕುಂತಲಾಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತೇನೆ ಎಂಬ ಪಾರ್ಥ ಮತ್ತು ಮಹಿಮಾ ಮಾತಿಗೆ ಗೌತಮ್ ಬೇಸರ ವ್ಯಕ್ತಪಡಿಸಿದ್ದಾನೆ.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-big-update-jaidev-has-reached-a-point-where-he-is-struggling-to-even-afford-food-mrq-wyg84ep"/>
        </item>
        <item>
            <title><![CDATA[ಜೈಲಲ್ಲಿ ದರ್ಶನ್​ಗೆ ದುಃಸ್ಥಿತಿ, ನಂಗೆ ರಾಯಲ್​​ ಟ್ರೀಟ್​ಮೆಂಟ್​: ಕ್ಯಾಮೆರಾ ಆಫ್​ ಆದ್ಮೇಲೆ Dog Satish​ ಗುಟ್ಟು ರಟ್ಟು]]></title>
            <link>https://kannada.asianetnews.com/gallery/tv-talk/bigg-boss-dog-satish-about-darshan-in-jail-and-royal-treatement-secret-suc-yttiu9c</link>
            <guid isPermaLink="true">https://kannada.asianetnews.com/gallery/tv-talk/bigg-boss-dog-satish-about-darshan-in-jail-and-royal-treatement-secret-suc-yttiu9c</guid>
            <pubDate>Thu, 07 May 2026 14:06:07 +0530</pubDate>
            <description><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಜೈಲಿನಲ್ಲಿ ನಟ ದರ್ಶನ್&zwnj;ಗೆ ಸಿಗುತ್ತಿರುವ ಟ್ರೀಟ್ಮೆಂಟ್ ಬಗ್ಗೆ ಮಾತನಾಡಿದ್ದಾರೆ. ತಮಗೆ &amp;nbsp;'ರಾಯಲ್ ಟ್ರೀಟ್ಮೆಂಟ್' ಸಿಕ್ಕಿತ್ತು, ಆದರೆ ದರ್ಶನ್&zwnj;ಗೆ ಹಾಗಾಗುತ್ತಿಲ್ಲ ಎಂದಿದ್ದಾರೆ. ರಾಜಮರ್ಯಾದೆಯ ಹಿಂದಿನ ಗುಟ್ಟಿನ ಬಗ್ಗೆ ಹೇಳಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0s4zx2qfc1rtbqyp3g6wz5,imgname-bigg-boss-dog-satish-and-darshan-1778142838690.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಜೈಲಿನಲ್ಲಿ ನಟ ದರ್ಶನ್&zwnj;ಗೆ ಸಿಗುತ್ತಿರುವ ಟ್ರೀಟ್ಮೆಂಟ್ ಬಗ್ಗೆ ಮಾತನಾಡಿದ್ದಾರೆ. ತಮಗೆ &amp;nbsp;'ರಾಯಲ್ ಟ್ರೀಟ್ಮೆಂಟ್' ಸಿಕ್ಕಿತ್ತು, ಆದರೆ ದರ್ಶನ್&zwnj;ಗೆ ಹಾಗಾಗುತ್ತಿಲ್ಲ ಎಂದಿದ್ದಾರೆ. ರಾಜಮರ್ಯಾದೆಯ ಹಿಂದಿನ ಗುಟ್ಟಿನ ಬಗ್ಗೆ ಹೇಳಿದ್ದೇನು?&lt;/p&gt;&lt;img&gt;&lt;p&gt;ಬಾಯಿ ಬಿಟ್ಟರೆ ಕೋಟಿ ಕೋಟಿಯಲ್ಲಿ ಮಾತನಾಡುವ, ತಮಗಿಂತ ಸುಂದರ ಯಾರೂ ಇಲ್ಲ ಎನ್ನುವ, ತಾನೊಬ್ಬನಿದ್ದರೆ ಬಿಗ್​ಬಾಸ್ ಕನ್ನಡವನ್ನು ವಿಶ್ವದ ಮಟ್ಟಕ್ಕೆ ಒಯ್ಯುತ್ತೇನೆ ಎನ್ನುವ, ತನ್ನ ಹಿಂದೆ ಮುಂದೆ ಸುರಸುಂದರಿಯರು ತಿರುಗುತ್ತಾರೆ, ರಾಜಕಾರಣಿಗಳು, ಮಾಧ್ಯಮದವರು ನನ್ನ ಪಾಕೆಟ್​ನಲ್ಲಿ ಇದ್ದಾರೆ ಎಂದೆಲ್ಲಾ ಹೇಳುವ Bigg Boss ಖ್ಯಾತಿಯ ಡಾಗ್​ ಸತೀಶ್​ ಇದೀಗ ತಮ್ಮ ಬಳಿ ಇರುವ ನಾಯಿಯ ಬೆಲೆ 100 ಕೋಟಿ ಎಂದು ಹೇಳುವ ಮೂಲಕ ಸಾಕಷ್ಟು ಬಾರಿ ಟ್ರೋಲ್​ಗೆ ಒಳಗಾಗಿದ್ದು ಗೊತ್ತೇ ಇದೆ.&lt;/p&gt;&lt;img&gt;&lt;p&gt;ಅದೇ 100 ಕೋಟಿ ಎನ್ನುವ ನಾಯಿಯ ಹುಟ್ಟುಹಬ್ಬವನ್ನು ಆಚರಿಸಿದರೋ ಡಾಗ್​ ಸತೀಶ್​, ಇದೀಗ ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ದರ್ಶನ್​ ಕುರಿತು ಕೇಳಿರುವ ಪ್ರಶ್ನೆಗೆ ಕುತೂಹಲ ಎನ್ನುವಂಥ ಉತ್ತರವನ್ನು ಕೊಟ್ಟಿದ್ದಾರೆ. ಅಷ್ಟಕ್ಕೂ ಡಾಗ್​ ಸತೀಶ್​ ಅವರ ಮೇಲೆ ಇದಾಗಲೇ ಕೇಸ್​ ಕೂಡ ಆಗಿತ್ತು. ವೂಲ್ಫ್ ಡಾಗ್ ಅನ್ನು ಖರೀದಿಸಿರುವ ಬಗ್ಗೆ ಅವರು ಪೋಸ್ಟ್​ ಹಾಕಿದ್ದರು. ಇದು ಬಿಗ್​ಬಾಸ್​ಗೂ ಹೋಗುವ ಮುನ್ನ ನಡೆದಿದ್ದ ಘಟನೆ. ಐವತ್ತು ಕೋಟಿ ರೂ. ಶ್ವಾನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯವು ಬೆಂಗಳೂರಿನಲ್ಲಿ ಅವರ ನಿವಾಸದ ಮೇಲೆ ದಾಳಿ ಕೂಡ ನಡೆಸಿತ್ತು. ಹಲವಾರು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ನಾಯಿಯ ಬೆಲೆ 50 ಕೋಟಿ ರೂ. ಎಂದು ಹೇಳಿರುವುದು ಸುಳ್ಳು ಎಂದೇ ಹೇಳಿದ್ದರು. ಕೊನೆಗೆ ಸತೀಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.&lt;/p&gt;&lt;img&gt;&lt;p&gt;ಇದರ ಬೆಲೆ 4.4 ಮಿಲಿಯನ್ ಪೌಂಡ್ ಆಗಿದ್ದು ಭಾರತದ ರೂಪಾಯಿಗೆ ಈ ಹಣವನ್ನು ಹೋಲಿಕೆ ಮಾಡಿದರೆ ಇದು 49 ಕೋಟಿ ರೂ. ಮೌಲ್ಯದ್ದು ಎಂದು ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಾಡು ತೋಳ ಹಾಗೂ ಕಕೇಶಿಯನ್ ಶೆಪರ್ಡ್ ಎಂಬ ಎರಡು ತಳಿಗಳ ಮಿಶ್ರಣವಾಗಿದ್ದ ಈ ನಾಯಿಯು ತೀರಾ ಅಪರೂಪದಲ್ಲಿ ಅಪರೂಪದ್ದು ಎಂದು ಸತೀಶ್ ಹೇಳಿಕೊಂಡಿದ್ದರು. ಆದರೆ ಇವೆಲ್ಲವೂ ಸುಳ್ಳು ಎಂದು ಅಧಿಕಾರಿಗಳು ತಿಳಿಸಿದ್ದರು. ಇದೇ ವಿಚಾರ ಹಾಗೂ ಬಳಿಕ ಪತ್ನಿಯಿಂದ ಡಿವೋರ್ಸ್​ ವಿಚಾರವಾಗಿ ಬಹಳ ಸದ್ದು ಮಾಡಿದ್ದ ಡಾಗ್​ ಸತೀಶ್​ ಅವರಿಗೆ ಬಿಗ್​ಬಾಸ್​​ ಆಫರ್​ ಕೊಟ್ಟಿತ್ತು. ಇದೀಗ ಅವರು ಬಿಗ್​ಬಾಸ್​ ಸತೀಶ್​ ಆಗಿ ಫೇಮಸ್​ ಆಗಿದ್ದಾರೆ.&lt;/p&gt;&lt;img&gt;&lt;p&gt;ಇದೀಗ ಜೈಲಿನಲ್ಲಿ ತಮಗೆ ಕೊಟ್ಟಿರುವ ಟ್ರೀಟ್​ಮೆಂಟ್​ ಹಾಗೂ ದರ್ಶನ್​ ಅವರಿಗೆ ಕೊಡುತ್ತಿರುವ ಟ್ರೀಟ್​ಮೆಂಟ್​ ಬಗ್ಗೆ ಮಾತನಾಡಿದ್ದಾರೆ. ತಮಗೆ ಜೈಲಿನಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು ದರ್ಶನ್​ ಅವರು ಕೋರ್ಟ್​ ಮೊರೆ ಹೋಗಿರುವ ಬಗ್ಗೆ ಕೇಳಿದಾಗ, ಸತೀಶ್​ ಅವರು, ಜೈಲಿನಲ್ಲಿ ಇದೆಲ್ಲಾ ಕಾಮನ್​. ಅಲ್ಲಿ ಆಗದವರೂ ಇರ್ತಾರೆ,, ಒಳ್ಳೆಯವರು, ಕೆಟ್ಟವರು, ಆಪೋಸಿಟ್​ ಇದ್ದವರು ಎಲ್ಲರೂ ಇರ್ತಾರೆ. ಅದಕ್ಕೆ ದರ್ಶನ್​ ಅವರಿಗೆ ಹಾಗೆ ಆಗ್ತಿದೆ. ಆದರೆ ನನಗಂತೂ ಹೀಗಾಗಲಿಲ್ಲ, ರಾಯಲ್​ ಟ್ರೀಟ್​ಮೆಂಟ್ ಸಿಕ್ಕಿತ್ತು, ರಾಜನ ರೀತಿ ಇದ್ದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಈ ಹಿಂದೆ ಕೂಡ ಸತೀಶ್​ ಜೈಲಿನಲ್ಲಿ ತಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಂಡರು ಎನ್ನುವ ಬಗ್ಗೆ ವಿವರಿಸಿದ್ದರು. ಜೈಲು ದಿ ಬೆಸ್ಟ್​. ಅಪ್ಪ-ಅಮ್ಮನಿಗಿಂತಲೂ ಅಲ್ಲಿ ಇರುವವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಹೊರಗಡೆ ಇರುವ ಬದಲು ಒಳಗಡೆ ಇರುವುದೇ ತುಂಬಾ ಲೇಸು ಎಂದು ಹೇಳಿದ್ದರು. ಆಚೆ ನೆಮ್ಮದಿ ಇಲ್ಲ ಎಂದೂ ಹೇಳಿದ್ದರು. ಏನಾದ್ರೂ ಇಶ್ಯು ಮಾಡಿ ಒಳಗೆ ಕಳಿಸುವ ಹಾಗಿದ್ರೆ ಕಳಿಸಿ ಸರ್​ ಎಂದು ಕೂಡ ಹೇಳಿದ್ದರು.&lt;/p&gt;&lt;img&gt;&lt;p&gt;ಹಾಗಿದ್ದರೆ, ಇದಕ್ಕೆ ಕಾರಣ ಏನು? ನಿಮಗೆ ರಾಯಲ್ ಟ್ರೀಟ್​ಮೆಂಟ್​ ಪೊಲೀಸರು ಯಾಕೆ ಕೊಟ್ಟರು ಎನ್ನುವ ಪ್ರಶ್ನೆಗೆ ಮಾತ್ರ, ಸತೀಶ್​ ಅವೆಲ್ಲಾ ಸೀಕ್ರೇಟ್​, ಕ್ಯಾಮೆರಾ ಆಫ್​ ಮಾಡಿದ್ರೆ ಅದರ ಗುಟ್ಟನ್ನು ಹೇಳುತ್ತೇನೆ ಎಂದಿದ್ದಾರೆ. ಜೈಲಿನಲ್ಲಿ ಏಕೆ ಹೀಗೆಲ್ಲಾ ರಾಯಲ್​ ಟ್ರೀಟ್​ಮೆಂಟ್​ ಕೊಡ್ತಾರೆ ಎಂದು ಓಪನ್ ಆಗಿ ಹೇಳುವ ಹಾಗಿಲ್ಲ. ಕ್ಯಾಮೆರಾ ಮುಂದೆ ಹೇಳಿದರೆ ಕಷ್ಟ ಎನ್ನುವುದು ಅವರ ಮಾತು!&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-dog-satish-about-darshan-in-jail-and-royal-treatement-secret-suc-yttiu9c"/>
        </item>
    </channel>
</rss>
