<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 08 Jul 2026 22:23:27 +0530</lastBuildDate>
        <atom:link href="https://kannada.asianetnews.com/rss/tv-talk" rel="self" type="application/rss+xml"/>
        <item>
            <title><![CDATA[Agnisakshi Serial Chandrika Maya: ವಿದೇಶದಿಂದ ಕರ್ನಾಟಕಕ್ಕೆ ಬರ್ತಿದ್ದಂತೆ 'ಅಗ್ನಿಸಾಕ್ಷಿ' ಅಕ್ಕ ತಂಗಿ ಭೇಟಿ]]></title>
            <link>https://kannada.asianetnews.com/gallery/tv-talk/agnisakshi-kannada-serial-chandrika-real-name-rajeshwari-parthasarathy-ishita-varsha-1bcci8p</link>
            <guid isPermaLink="true">https://kannada.asianetnews.com/gallery/tv-talk/agnisakshi-kannada-serial-chandrika-real-name-rajeshwari-parthasarathy-ishita-varsha-1bcci8p</guid>
            <pubDate>Tue, 07 Jul 2026 15:48:11 +0530</pubDate>
            <description><![CDATA[&lt;p&gt;Agnisakshi Serial: 2013 ರಲ್ಲಿ &lsquo;ಅಗ್ನಿಸಾಕ್ಷಿ&rsquo; ಧಾರಾವಾಹಿ ಪ್ರಸಾರ ಆಗಿತ್ತು. ಇದು ಕನ್ನಡದ ಸೂಪರ್&zwnj; ಹಿಟ್&zwnj; ಧಾರಾವಾಹಿಗಳಲ್ಲಿ ಒಂದಾಗಿತ್ತು. ಸಿದ್ದಾರ್ಥ್&zwnj;, ಸನ್ನಿಧಿ, ಮಾಯಾ, ಚಂದ್ರಿಕಾ ಪಾತ್ರಗಳು ವೀಕ್ಷಕರಿಗೆ ಇಷ್ಟ ಆಗಿತ್ತು. ಈಗ ಚಂದ್ರಿಕಾ ಪಾತ್ರಧಾರಿ ರಾಜೇಶ್ವರಿ, ಇಷಿತಾ ವರ್ಷ ಭೇಟಿ ಆಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy0j8ch2dwe9ddc5knqkx5j,imgname-new-project---2026-07-07t152452.626-1783418659217.jpg" type="image/jpeg" height="390" width="690"/>
            <content:encoded><![CDATA[&lt;p&gt;Agnisakshi Serial: 2013 ರಲ್ಲಿ &lsquo;ಅಗ್ನಿಸಾಕ್ಷಿ&rsquo; ಧಾರಾವಾಹಿ ಪ್ರಸಾರ ಆಗಿತ್ತು. ಇದು ಕನ್ನಡದ ಸೂಪರ್&zwnj; ಹಿಟ್&zwnj; ಧಾರಾವಾಹಿಗಳಲ್ಲಿ ಒಂದಾಗಿತ್ತು. ಸಿದ್ದಾರ್ಥ್&zwnj;, ಸನ್ನಿಧಿ, ಮಾಯಾ, ಚಂದ್ರಿಕಾ ಪಾತ್ರಗಳು ವೀಕ್ಷಕರಿಗೆ ಇಷ್ಟ ಆಗಿತ್ತು. ಈಗ ಚಂದ್ರಿಕಾ ಪಾತ್ರಧಾರಿ ರಾಜೇಶ್ವರಿ, ಇಷಿತಾ ವರ್ಷ ಭೇಟಿ ಆಗಿದ್ದಾರೆ.&lt;/p&gt;&lt;img&gt;&lt;p&gt;2013ರ ಸೂಪರ್&zwnj; ಹಿಟ್&zwnj; ಅಗ್ನಿಸಾಕ್ಷಿ ಧಾರಾವಾಹಿಯ ಕಲಾವಿದರು ಭೇಟಿ ಆಗಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಈ ಜೋಡಿ ಅಕ್ಕ ಚಂದ್ರಿಕಾ- ತಂಗಿ ಮಾಯಾ ಆಗಿ ನಟಿಸಿತ್ತು. ಈ ಜೋಡಿಗೆ ಸಾಕಷ್ಟು ಅಭಿಮಾನಿಗಳು ಇದ್ದರು.&amp;nbsp;&lt;/p&gt;&lt;img&gt;&lt;p&gt;ಧಾರಾವಾಹಿ, ನಟನೆಯಿಂದಾಚೆ ಕೂಡ ಇವರಿಬ್ಬರು ಸ್ನೇಹಿತೆಯರು. ಬೇರೆ ಬೇರೆ ದೇಶದಲ್ಲಿ ಬದುಕುತ್ತಿದ್ದರೂ ಕೂಡ ಒಂದೇ ಬಾಂಧವ್ಯ ಹೊಂದಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಚಂದ್ರಿಕಾ ಪಾತ್ರಧಾರಿ ನಟಿ ರಾಜೇಶ್ವರಿ ಪಾರ್ಥಸಾರಥಿ ಅವರು ವಿದೇಶದಲ್ಲಿದ್ದಾರೆ. ಕಲ್ಯಾಣ್&zwnj; ಕ್ರಿಶ್&zwnj; ಅವರನ್ನು ಮದುವೆಯಾದ ಬಳಿಕ ಅವರು ವಿದೇಶದಲ್ಲಿ ನೆಲೆಸಿದ್ದಾರೆ. 2016ರಲ್ಲಿ ಇವರ ಮದುವೆ ಆಗಿತ್ತು.&amp;nbsp;&lt;/p&gt;&lt;img&gt;&lt;p&gt;ರಾಜೇಶ್ವರಿ ಪಾರ್ಥಸಾರಥಿ ಅವರಿಗೆ ಓರ್ವ ಮಗಳು ಕೂಡ ಇದ್ದಾಳೆ. ಮಗಳು ವಿದೇಶದಲ್ಲಿ ಬೆಳೆದರೂ ಕೂಡ, ಭಾರತ, ಕರ್ನಾಟಕದ ಸಂಪ್ರದಾಯವನ್ನು ಕಲಿಸುತ್ತಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ರಾಜೇಶ್ವರಿ ಅವರು ಭಾರತಕ್ಕೆ ಬಂದಾಗ ಇಷಿತಾ ವರ್ಷಾ ಸೇರಿದಂತೆ ಸ್ನೇಹಿತರನ್ನು ಭೇಟಿ ಆಗುತ್ತಾರೆ. ಈ ಬಾರಿ ರಾಜೇಶ್ವರಿ, ಇಷಿತಾ ಅವರು ಒಂದಿಷ್ಟು ಜಾಗಗಳಿಗೆ ಭೇಟಿ ಕೊಟ್ಟಿದ್ದರು.&amp;nbsp;&lt;/p&gt;&lt;img&gt;&lt;p&gt;ಈ ಜೋಡಿ ಕೆಲ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದೆ.&amp;nbsp;&lt;/p&gt;&lt;img&gt;&lt;p&gt;ಇಷಿತಾ ವರ್ಷ ಅವರು ಫೋಟೋಗ್ರಾಫರ್&zwnj; ಕೂಡ ಹೌದು. ವನ್ಯಜೀವಿಗಳ ಫೋಟೋಗ್ರಫಿ ಆರಂಭಿಸಿರುವ ಅವರು ಈ ಬಾರಿ ರಾಜೇಶ್ವರಿಗೂ ಕೂಡ ಕಾಡು, ವನ್ಯಜೀವಿಗಳ ಪರಿಚಯ ಮಾಡಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಕಾಡು, ವನ್ಯಜೀವಿಗಳನ್ನು ನೋಡಿ ರಾಜೇಶ್ವರಿ ಅವರಿಗೆ ಖುಷಿ ಆಗಿದೆ. ಇದನ್ನು ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&amp;nbsp;&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/agnisakshi-kannada-serial-chandrika-real-name-rajeshwari-parthasarathy-ishita-varsha-1bcci8p"/>
        </item>
        <item>
            <title><![CDATA[Vaishnavi Gowda: ಮದುವೆ ಬಳಿಕ ಮತ್ತೆ ಬಂದ ವೈಷ್ಣವಿ, ಮನೆಮನೆಗೆ ಬರಲಿರುವ 'ಅಗ್ನಿಸಾಕ್ಷಿ' ಸನ್ನಿಧಿ!]]></title>
            <link>https://kannada.asianetnews.com/tv-talk/tv-serial-agnisakshi-actress-vaishnavi-gowda-comes-again-to-small-screen-with-new-serial-soon/articleshow-4rzrb3y</link>
            <guid isPermaLink="true">https://kannada.asianetnews.com/tv-talk/tv-serial-agnisakshi-actress-vaishnavi-gowda-comes-again-to-small-screen-with-new-serial-soon/articleshow-4rzrb3y</guid>
            <pubDate>Wed, 08 Jul 2026 21:58:11 +0530</pubDate>
            <description><![CDATA[&lt;p&gt;ಸೀತಾ ರಾಮ ಮುಗಿಯುತ್ತಿದ್ದಂತೆ ವೈಷ್ಣವಿ ಗೌಡ ಮದುವೆ ಸುದ್ದಿಯೂ ಕೇಳಿಬಂತು. ಉತ್ತರ ಭಾರತದ ಅನುಕೂಲ್ ಮೀಶ್ರಾ ಜೊತೆಗೆ ಕಳೆದ ವರ್ಷ ಸಪ್ತಪದಿ ತುಳಿದಿದ್ರು ವೈಷ್ಣವಿ. ಈಗ ಮತ್ತೆ ಹೊಸ ಸುದ್ದಿಯ ಮೂಲಕ ಫ್ಯಾನ್ಸ್&zwnj; ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx18thwy49pcnc99nm089agn,imgname-vaishnavi-gowda--1--1783527983006.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಕಿರುತೆರೆ ಕ್ವೀನ್ ಕಂಬ್ಯಾಕ್..ಹೆಣ್ಣುಮಕ್ಕಳು ಸಖತ್ ಖುಷ್..!&lt;/strong&gt;&lt;/h2&gt;&lt;p&gt;ಕನ್ನಡ ಕಿರುತೆರೆಯಲ್ಲೇ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರೋ ನಟಿಯರಲ್ಲಿ &lsquo;ಅಗ್ನಿಸಾಕ್ಷಿ&rsquo; ಖ್ಯಾತಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ (Vaishnavi Gowda) ಮುಂಚೂಣಿಯಲ್ಲಿ ಇದಾರೆ. ಕಳೆದ ವರ್ಷ ವೈಷ್ಣವಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಒಂದೇ ವರ್ಷಕ್ಕೆ ವೈಷ್ಣವಿ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ಹೌದು... ಮದುವೆ ಬೆನ್ನಲ್ಲೇ ವೈಷ್ಣವಿ ಮತ್ತೆ ಕಿರುತೆರೆಗೆ ಕಮ್&zwnj;ಬ್ಯಾಕ್ ಮಾಡ್ತಿದ್ದಾರೆ.&lt;/p&gt;&lt;h3&gt;ಮದುವೆ ಬಳಿಕ ಮತ್ತೆ ಬಣ್ಣ ಹಚ್ಚಿದ ವೈಷ್ಣವಿ..! ಮತ್ತೆ ಕಿರುತೆರೆಗೆ ವೈಷ್ಣವಿ ಗೌಡ ಗ್ರ್ಯಾಂಡ್ ಎಂಟ್ರಿ&lt;/h3&gt;&lt;p&gt;ಕನ್ನಡ ಕಿರುತೆರೆ ವೀಕ್ಷಕರ ಪಾಲಿಗೆ ಮನೆಮಗಳು ಅನ್ನಿಸಿಕೊಂಡವರು ವೈಷ್ಣವಿ ಗೌಡ. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಆಗಿ ಇಡೀ ಕರ್ನಾಟಕದ ಅಚ್ಚುಮೆಚ್ಚಿನ ಸೊಸೆಯಾಗಿದ್ರು ವೈಷ್ಣವಿ.&lt;/p&gt;&lt;p&gt;ಅಗ್ನಿಸಾಕ್ಷಿಯ ಯಶಸ್ಸಿನ ಬೆನ್ನಲ್ಲೇ ವೈಷ್ಣವಿ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟಿದ್ರು, ಆದ್ರೆ ಕಿರುತೆರೆಯಲ್ಲಿ ವೈಷುಗೆ ಸಿಕ್ಕ ಸಕ್ಸಸ್ ಬಿಗ್ ಸ್ಕ್ರೀನ್​ನಲ್ಲಿ ಅಷ್ಟಾಗಿ ಸಿಕ್ಕಲಿಲ್ಲ. ವೈಷ್ಣವಿ ನಟಿಸಿದ ಚಿತ್ರಗಳ್ಯಾವವೂ ಯಶಸ್ಸು ಕಾಣಲಿಲ್ಲ.&lt;/p&gt;&lt;p&gt;ಸೀತಾರಾಮ ಸೀರಿಯಲ್ ಮೂಲಕ ವೈಷ್ಣವಿ ಮತ್ತೆ ಕಿರುತೆರೆಯಲ್ಲಿ ಜರ್ನಿ ಮುಂದುವರೆಸಿದ್ರು. ಸೀತಾರಾಮ ಸೀರಿಯಲ್ ಕೂಡ ಸೂಪರ್ ಹಿಟ್ ಆಗಿ ಎಲ್ಲರ ಮನೆಮಗಳ ಪಟ್ಟ ಪಡೆದುಕೊಂಡಿದ್ರು ವೈಷ್ಣವಿ.&lt;/p&gt;&lt;p&gt;ಸೀತಾ ರಾಮ ಮುಗಿಯುತ್ತಿದ್ದಂತೆ ವೈಷ್ಣವಿ ಗೌಡ ಮದುವೆ ಸುದ್ದಿಯೂ ಕೇಳಿಬಂತು. ಉತ್ತರ ಭಾರತದ ಅನುಕೂಲ್ ಮೀಶ್ರಾ ಜೊತೆಗೆ ಕಳೆದ ವರ್ಷ ಸಪ್ತಪದಿ ತುಳಿದಿದ್ರು ವೈಷ್ಣವಿ.&lt;/p&gt;&lt;p&gt;ಮದುವೆಯಾದ ಮೇಲೆ ವೈಷ್ಣವಿ ಆಕ್ಟಿಂಗ್&zwnj;ಗೆ ಬ್ರೇಕ್ ಹಾಕ್ತಾರಾ ಅನ್ನೋ ಆತಂಕ ಅಭಿಮಾನಿಗಳಲ್ಲಿ ಇತ್ತು. ಆದರೆ, ಆ ಎಲ್ಲಾ ಕೌತುಕಗಳಿಗೆ ಈಗ ತೆರೆ ಬಿದ್ದಿದ್ದು, ವೈಷ್ಣವಿ ಮತ್ತೆ ಕಿರುತೆರೆ ಪ್ರೇಕ್ಷಕರನ್ನ ರಂಜಿಸಲು ಹೊಸ ಧಾರಾವಾಹಿಯೊಂದಿಗೆ ಅಖಾಡಕ್ಕಿಳಿತಾ ಇದ್ದಾರೆ.&lt;/p&gt;&lt;p&gt;ಹೌದು, ಹೊಸ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ನಟಿಸ್ತಾ ಇದ್ದಾರೆ. &lsquo;ಗೆಳತಿ ಗಾಯತ್ರಿ&rsquo; ಅನ್ನೋ ಮಹಿಳಾ ಪ್ರಧಾನ ಕಥೆ ಹೊಂದಿರುವ ಧಾರಾವಾಹಿ ಮೂಲಕ ವೈಷ್ಣವಿ ಗೌಡ ಕಿರುತೆರೆಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಇಷ್ಟು ದಿನ ವೈಷುನ ಮಿಸ್ ಮಾಡಿಕೊಂಡಿದ್ದ ಫ್ಯಾನ್ಸ್ ಮತ್ತೆ ಮನೆಮಗಳನ್ನ ಮನೆಗೆ ಬರಮಾಡಿಕೊಳ್ಳೋದಕ್ಕೆ ಸಜ್ಜಾಗಿದ್ದಾರೆ..!&lt;/p&gt;&lt;p&gt;ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ...&lt;/p&gt;&lt;p&gt;&lt;/p&gt;]]></content:encoded>
            <category>tv-talk</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/tv-serial-agnisakshi-actress-vaishnavi-gowda-comes-again-to-small-screen-with-new-serial-soon/articleshow-4rzrb3y"/>
        </item>
        <item>
            <title><![CDATA[Train Timing: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಅಲರ್ಟ್: ಕೆಲವು ರೈಲು ರದ್ದು, ಇನ್ನು ಕೆಲವಕ್ಕೆ ಹೊಸ ಮಾರ್ಗ!]]></title>
            <link>https://kannada.asianetnews.com/gallery/tv-talk/details-of-the-changes-made-to-the-trains-july-august-2026-7gbmonq</link>
            <guid isPermaLink="true">https://kannada.asianetnews.com/gallery/tv-talk/details-of-the-changes-made-to-the-trains-july-august-2026-7gbmonq</guid>
            <pubDate>Mon, 06 Jul 2026 18:00:42 +0530</pubDate>
            <description><![CDATA[&lt;p&gt;Indian Railways Update: ರೈಲ್ವೆ ಇಲಾಖೆಯು ವಿವಿಧ ತಾಂತ್ರಿಕ / ನಿರ್ವಹಣಾ ಕಾರಣಗಳಿಂದಾಗಿ ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಿದೆ. ಜುಲೈ 5, ಜುಲೈ 6, 2026 ರಂದು ಪ್ರಾರಂಭವಾಗುವ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwhg5w686e2g8fy4n24aagfb,imgname-gemini-generated-image-gvz3gsgvz3gsgvz3-1782998823112.png" type="image/jpeg" height="390" width="690"/>
            <content:encoded><![CDATA[&lt;p&gt;Indian Railways Update: ರೈಲ್ವೆ ಇಲಾಖೆಯು ವಿವಿಧ ತಾಂತ್ರಿಕ / ನಿರ್ವಹಣಾ ಕಾರಣಗಳಿಂದಾಗಿ ರೈಲುಗಳ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಿದೆ. ಜುಲೈ 5, ಜುಲೈ 6, 2026 ರಂದು ಪ್ರಾರಂಭವಾಗುವ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ.&lt;/p&gt;&lt;img&gt;&lt;p&gt;ರೈಲು ಸಂಖ್ಯೆ 16587 (ಯಶವಂತಪುರ - ಬಿಕಾನೇರ್ ಜಂಕ್ಷನ್): ಜುಲೈ 5, 2026 ರಂದು ಪ್ರಯಾಣ ಆರಂಭಿಸುವ ಈ ರೈಲು ಇನ್ಮುಂದೆ ದೌಂಡ್ - ಮನ್ಮಾಡ್ - ಜಲಗಾಂವ್ - ಪಾಲ್ಧಿ - ಸೂರತ್ ಮಾರ್ಗವಾಗಿ ಸಂಚರಿಸಲಿದೆ.&lt;/p&gt;&lt;p&gt;ರೈಲು ಸಂಖ್ಯೆ 16537 (ಕೆ.ಎಸ್.ಆರ್ ಬೆಂಗಳೂರು - ಜೋಧ್&zwnj;ಪುರ): ಜುಲೈ 5, 2026 ರಂದು ಪ್ರಯಾಣ ಆರಂಭಿಸುವ ಈ ರೈಲನ್ನು ದೌಂಡ್ - ಮನ್ಮಾಡ್ - ಜಲಗಾಂವ್ - ಪಾಲ್ಧಿ - ಸೂರತ್ ಮಾರ್ಗಕ್ಕೆ ಬದಲಾಯಿಸಲಾಗಿದೆ.&lt;/p&gt;&lt;p&gt;ರೈಲು ಸಂಖ್ಯೆ 16588 (ಬಿಕಾನೇರ್ ಜಂಕ್ಷನ್ - ಯಶವಂತಪುರ): ಜುಲೈ 5, 2026 ರಂದು ಹೊರಡುವ ಈ ರೈಲು ಸೂರತ್ - ಪಾಲ್ಧಿ - ಜಲಗಾಂವ್ - ಮನ್ಮಾಡ್ - ದೌಂಡ್ ಮಾರ್ಗವಾಗಿ ಸಂಚರಿಸಲಿದೆ.&lt;/p&gt;&lt;p&gt;ರೈಲು ಸಂಖ್ಯೆ 16531 (ಅಜ್ಮೀರ್ - ಕೆ.ಎಸ್.ಆರ್ ಬೆಂಗಳೂರು): ಜುಲೈ 6, 2026 ರಂದು ಪ್ರಯಾಣ ಆರಂಭಿಸುವ ಈ ರೈಲು ಸೂರತ್ - ಪಾಲ್ಧಿ - ಮನ್ಮಾಡ್ - ದೌಂಡ್ ಕಾರ್ಡ್ ಲೈನ್ - ಪುಣೆ ಮಾರ್ಗವಾಗಿ ಚಲಿಸಲಿದೆ.&lt;/p&gt;&lt;img&gt;&lt;p&gt;ರೈಲು ಸಂಖ್ಯೆ 11302 (ಕೆ.ಎಸ್.ಆರ್ ಬೆಂಗಳೂರು - ಸಿ.ಎಸ್.ಎಮ್.ಟಿ ಮುಂಬೈ): ಜುಲೈ 5, 2026 ರಂದು ಬೆಂಗಳೂರಿನಿಂದ ಹೊರಡುವ ಈ ರೈಲನ್ನು ಸೋಲಾಪುರ ನಿಲ್ದಾಣದಲ್ಲೇ ಕೊನೆಗೊಳಿಸಲಾಗುವುದು (ಶಾರ್ಟ್ ಟರ್ಮಿನೇಟ್). ಅಂದರೆ ಈ ರೈಲು ಸೋಲಾಪುರದಿಂದ ಮುಂಬೈ ನಡುವೆ ಸಂಚರಿಸುವುದಿಲ್ಲ.&lt;/p&gt;&lt;img&gt;&lt;p&gt;ರೈಲು ಸಂಖ್ಯೆ 11139 (ಸಿ.ಎಸ್.ಎಮ್.ಟಿ ಮುಂಬೈ - ಹೊಸಪೇಟೆ): ಜುಲೈ 6, 2026 ರಂದು ಹೊರಡಬೇಕಿದ್ದ ಈ ರೈಲು ಮುಂಬೈ ಬದಲಿಗೆ ಖಡ್ಕಿ (Khadki) ನಿಲ್ದಾಣದಿಂದ ತನ್ನ ಪ್ರಯಾಣವನ್ನು ಆರಂಭಿಸಲಿದೆ.&lt;/p&gt;&lt;p&gt;&lt;strong&gt;ಸೂಚನೆ: &lt;/strong&gt;ಪ್ರಯಾಣಿಕರು ಅನಾನುಕೂಲತೆಯನ್ನು ತಪ್ಪಿಸಲು ತಮ್ಮ ಪ್ರಯಾಣವನ್ನು ಯೋಜಿಸುವ ಮುನ್ನ ರೈಲ್ವೆ ಇಲಾಖೆಯ ಅಧಿಕೃತ ಹೆಲ್ಪ್&zwnj;ಲೈನ್ ಅಥವಾ ವೆಬ್&zwnj;ಸೈಟ್ ಮೂಲಕ ಹೆಚ್ಚಿನ ಮಾಹಿತಿ ಹಾಗೂ ನಿಖರವಾದ ಸಮಯವನ್ನು ಖಚಿತಪಡಿಸಿಕೊಳ್ಳಲು ಕೋರಲಾಗಿದೆ.&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/details-of-the-changes-made-to-the-trains-july-august-2026-7gbmonq"/>
        </item>
        <item>
            <title><![CDATA[Kiran Raj Birthday: ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ಕರ್ಣ’ ಧಾರಾವಾಹಿ ನಟಿ ರಿಯಾ ಕೊಟ್ರು ಸರ್ಪೈಸ್… ನಟ ಫುಲ್ ಖುಷ್]]></title>
            <link>https://kannada.asianetnews.com/gallery/tv-talk/ankita-jayaram-gives-surprise-to-karna-serial-actor-kiran-raj-on-his-birthday-7xm6iay</link>
            <guid isPermaLink="true">https://kannada.asianetnews.com/gallery/tv-talk/ankita-jayaram-gives-surprise-to-karna-serial-actor-kiran-raj-on-his-birthday-7xm6iay</guid>
            <pubDate>Mon, 06 Jul 2026 15:33:40 +0530</pubDate>
            <description><![CDATA[&lt;p&gt;Kiran Raj Birthday: ಕನ್ನಡ ಕಿರುತೆರೆಯ ಸ್ಟಾರ್ ನಟ ಕಿರಣ್ ರಾಜ್ ಇತ್ತೀಚೆಗೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ನಟನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕರ್ಣ ಸೀರಿಯಲ್ ನಟಿ ಸರ್ಪ್ರೈಸ್ ಕೊಟ್ಟಿದ್ದಾರೆ. ಇದನ್ನು ನೋಡಿ ಕಿರಣ್ ರಾಜ್ ಸಿಕ್ಕಾಪಟ್ಟೆ ಖುಷಿ ಪಟ್ಟು ಏನು ಹೇಳಿದ್ದಾರೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwve0rejkmmr5dk95pq0w8pd,imgname-kiran-raj-1783332102610.jpg" type="image/jpeg" height="390" width="690"/>
            <content:encoded><![CDATA[&lt;p&gt;Kiran Raj Birthday: ಕನ್ನಡ ಕಿರುತೆರೆಯ ಸ್ಟಾರ್ ನಟ ಕಿರಣ್ ರಾಜ್ ಇತ್ತೀಚೆಗೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ನಟನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕರ್ಣ ಸೀರಿಯಲ್ ನಟಿ ಸರ್ಪ್ರೈಸ್ ಕೊಟ್ಟಿದ್ದಾರೆ. ಇದನ್ನು ನೋಡಿ ಕಿರಣ್ ರಾಜ್ ಸಿಕ್ಕಾಪಟ್ಟೆ ಖುಷಿ ಪಟ್ಟು ಏನು ಹೇಳಿದ್ದಾರೆ ಗೊತ್ತಾ?&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಸ್ಟಾರ್ ನಟ ಹಾಗೂ &lsquo;ಕರ್ಣ&rsquo; ಧಾರಾವಾಹಿ ನಾಯಕ ಕಿರಣ್ ರಾಜ್ ಜುಲೈ 5ರಂದು ತಮ್ಮ 33ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೂಡ ಸಂಭ್ರಮದಿಂದ ವಿಶ್ ಮಾಡಿದ್ದಾರೆ. ಕರ್ಣ ಸೀರಿಯಲ್ ತಂಡ ಕೂಡ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.&lt;/p&gt;&lt;img&gt;&lt;p&gt;&lsquo;ಕರ್ಣ&rsquo; ಧಾರಾವಾಹಿಯಲ್ಲಿ ರಿಯಾ ಪಾತ್ರದ ಮೂಲಕ ಎಂಟ್ರಿ ಕೊಟ್ಟು, ಇದೀಗ ಸಂಜಯ್ ಪತ್ನಿ ಪಾತ್ರದಲ್ಲಿ ಮಿಂಚುತ್ತಿರುವ ರಿಯಾ ಆಲಿಯಾ ಅಂಕಿತಾ ಜಯರಾಮ್ ಅವರು ಕಿರಣ್ ರಾಜ್ ಹುಟ್ಟುಹಬ್ಬದ ದಿನ ಅವರಿಗೆ ಸರ್ಪ್ರೈಸ್ ಆಗಿ ಏನೋ ಮಾಡಿದ್ದು, ಅದನ್ನು ನೋಡಿ ಕಿರಣ್ ರಾಜ್ ಸಿಕ್ಕಾಪಟ್ಟೆ ಖುಷಿ ಪಟ್ಟು ಏನು ಹೇಳಿದ್ದಾರೆ ಗೊತ್ತಾ?&lt;/p&gt;&lt;img&gt;&lt;p&gt;ನಟಿ ಅಂಕಿತಾ ಜಯರಾಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಿರಣ್ ರಾಜ್ ಜೊತೆಗಿನ ವಿಡಿಯೋವೊಂದನ್ನು ಶೇರ್ ಮಾಡಿ, Happiest birthday ಕಿರಣ್ ರಾಜ್ ಅಣ್ಣ. ಇಂದು ಕರ್ಣ ಧಾರಾವಾಹಿಯ ಸೆಟ್ ನಲ್ಲಿ ನಮ್ಮ ಹೀರೋ ಕಿರಣ್ ರಾಜ್ ಅಣ್ಣನ ಹುಟ್ಟು ಹಬ್ಬದ ಸಂಭ್ರಮಾಚರಣೆ ಎಂದು ಬರೆದುಕೊಂಡು ವಿಶೇಷ ಮಾಹಿತಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಹುಟ್ಟುಹಬ್ಬಕ್ಕೆ ಎಲ್ಲರೂ ಕೇಕ್ ತಂದು ಕಟ್ ಮಾಡೋದು ವಾಡಿಕೆ.... ಆದರೆ ಸ್ವಲ್ಪ ಡಿಪರೆಂಟ್ ಇರಲಿ ಅಂತ ನಾನೇ ತಯಾರು ಮಾಡಿರೋ ಸಿಹಿ ಏನು ಅಂತ ನೋಡಿ, Keeping it raw cuz felt cute. ಎಂದು ಅಂಕಿತಾ ಬರೆದುಕೊಂಡಿದ್ದಾರೆ. ಅಂದ ಹಾಗೆ ಕಿರಣ್ ರಾಜ್ ಗಾಗಿ ರಿಯಾ ಮಾಡಿ ತಂದಿದ್ದು ಕ್ಯಾರೆಟ್ ಹಲ್ವಾ? ಅದನ್ನು ತಿಂದು ಕಿರಣ್ ಏನು ಹೇಳಿದ್ರು ನೋಡಿ.&lt;/p&gt;&lt;img&gt;&lt;p&gt;ವಿಡಿಯೋದಲ್ಲಿ ಕಾಣಿಸಿರುವಂತೆ ಅಂಕಿತಾ ಕಿರಣ್ ಅವರಿಗೆ ಹ್ಯಾಪಿ ಬರ್ತ್ ಡೇ ಒನ್ಸ್ ಅಗೈನ್ ಎನ್ನುತ್ತಾ, ನಾನು ಓದೋದಕ್ಕೆ ಬಿಟ್ಟು, ಬೇರೆ ಯಾವುದಕ್ಕೂ ಎದ್ದೇಳಲ್ಲ, ಇವತ್ತು ನನ್ನ ಕೈಯಾರೆ ಹಲ್ವಾ ತಯಾರಿಸಿದ್ದೀನಿ ಎಂದಿದ್ದಾರೆ, ಅದಕ್ಕೆ ಕಿರಣ್ ರಾಜ್ ಇದು ಟಾಪ್ ಕ್ಲಾಸ್ ಗಾಜರ್ ಹಲ್ವಾ, ಸ್ವೀಟ್ ಆಗಿದೆ, ಅವತ್ತು ಇರ್ಲಿಲ್ಲ, ಸಖತ್ ಆಗಿದೆ ಎಂದು ಹೊಗಳಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಅಂಕಿತಾ ತಾವೇ ಕೈಯಾರೆ ಹಲ್ವಾ ತಿನ್ನಿಸಿದ ಮೇಲೆ, ಕಿರಣ್ ಇದು ಫುಲ್ ನಂಗೇ ಅಲ್ವಾ ಎಂದಿದ್ದಾರೆ. ಅಂಕಿತಾ ಹೌದು ಎಂದಿದ್ದಕ್ಕೆ ಕಿರಣ್, ಎಸ್ ಡಬ್ಬಿ ನಾಳೆ ಕೊಡ್ತೀನಿ ಎನ್ನುತ್ತಾ, ಮುದ್ದಾದ ನಗು ಬೀರುತ್ತಾ, ಡಬ್ಬಿ ಮುಚ್ಚಿಟ್ಟು, ಮತ್ತೆ ಜೋರಾಗಿ ನಕ್ಕಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/ankita-jayaram-gives-surprise-to-karna-serial-actor-kiran-raj-on-his-birthday-7xm6iay"/>
        </item>
        <item>
            <title><![CDATA[ಆ ಹುಡ್ಗಿ ಮನೆ ಬಿಟ್ಟು ನಮ್​ ಮನೆಗೆ ಬಂದು ಬಿಟ್ಟಳು: ಪ್ಲೀಸ್​ ​ ಹೀಗೆಲ್ಲಾ ಮಾಡ್ಬೇಡಿ; ಕಂಪ್ಲೇಂಟ್​ ಆಗತ್ತೆ- ಭವ್ಯಾ ಗೌಡ ಮನವಿ]]></title>
            <link>https://kannada.asianetnews.com/gallery/tv-talk/karna-serial-nidhi-urf-bhavya-gowda-asking-fans-not-to-disturb-her-flower-business-by-calling-suc-ake67g2</link>
            <guid isPermaLink="true">https://kannada.asianetnews.com/gallery/tv-talk/karna-serial-nidhi-urf-bhavya-gowda-asking-fans-not-to-disturb-her-flower-business-by-calling-suc-ake67g2</guid>
            <pubDate>Tue, 07 Jul 2026 22:26:29 +0530</pubDate>
            <description><![CDATA[&lt;p&gt;'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ಭವ್ಯಾ ಗೌಡ ತಮ್ಮ ಹೊಸ ಹೂವಿನ ಉದ್ಯಮಕ್ಕೆ ಅಭಿಮಾನಿಗಳಿಂದಲೇ ತೊಂದರೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಾಪಾರದ ಫೋನ್ ಸಂಖ್ಯೆಗೆ ಕರೆ ಮಾಡಿ ತೊಂದರೆ ನೀಡಿದರೆ, ಮತ್ತೊಬ್ಬ ಯುವತಿ ನಟಿಯಾಗುವ ಆಸೆಯಿಂದ &amp;nbsp;ಮನೆಗೆ ಬಂದಿರುವ ಬಗ್ಗೆ ತಿಳಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyqtyz0gppdfvqw2xfqbq3n,imgname-bhavya-gowda-1783443061728.jpg" type="image/jpeg" height="390" width="690"/>
            <content:encoded><![CDATA[&lt;p&gt;'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ಭವ್ಯಾ ಗೌಡ ತಮ್ಮ ಹೊಸ ಹೂವಿನ ಉದ್ಯಮಕ್ಕೆ ಅಭಿಮಾನಿಗಳಿಂದಲೇ ತೊಂದರೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಾಪಾರದ ಫೋನ್ ಸಂಖ್ಯೆಗೆ ಕರೆ ಮಾಡಿ ತೊಂದರೆ ನೀಡಿದರೆ, ಮತ್ತೊಬ್ಬ ಯುವತಿ ನಟಿಯಾಗುವ ಆಸೆಯಿಂದ &amp;nbsp;ಮನೆಗೆ ಬಂದಿರುವ ಬಗ್ಗೆ ತಿಳಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಕರ್ಣ ಸೀರಿಯಲ್​ ನಿಧಿಯಾಗಿ ಎಲ್ಲರ ಮನ ಸೆಳೆಯುತ್ತಿರುವ ನಟಿ ಭವ್ಯಾ ಗೌಡ ಅವರು, ಕೆಲ ತಿಂಗಳುಗಳಿಂದ ಸಹೋದರಿ ದಿವ್ಯಾ ಗೌಡ ಜೊತೆ ಸೇರಿ 'ಹೌಸ್ ಆಫ್ ಫ್ಲವರ್ಸ್' ಎಂಬ ಹೊಸ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ ಒಣ ಹೂವುಗಳನ್ನು ಬಳಸಿ ಕೈಯಿಂದ ತಯಾರಿಸಿದ ಬೊಕ್ಕೆಗಳನ್ನು (handmade bouquets) ಅವರು ಮಾರಾಟ ಮಾಡುತ್ತಿದ್ದಾರೆ. ಒಣ ಹೂವುಗಳನ್ನು ಬಳಸಿ ವಿಶಿಷ್ಟವಾದ, ಕೈಯಿಂದ ಮಾಡಿದ ಹೂವಿನ ಬೊಕ್ಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.&lt;/p&gt;&lt;img&gt;&lt;p&gt;ಇದರ ಬಗ್ಗೆ ಅವರು ಮಾಹಿತಿ ನೀಡುತ್ತಲೇ, ಹೂವಿನ ಬಗ್ಗೆ ವಿಚಾರಿಸೋದನ್ನು ಬಿಟ್ಟು ಮೊಬೈಲ್​ ನಂಬರ್​ ಸಿಕ್ಕಿಬಿಟ್ಟಿದೆ ಎನ್ನುವ ಖುಷಿಯಲ್ಲಿ ಭವ್ಯಾ ಗೌಡ ಅವರ ಜೊತೆಗೆಮಾತನಾಡಲು ಅಭಿಮಾನಿಗಳು ದಿನನಿತ್ಯವೂ ಆಮೊಬೈಲ್​ಗೆ ಕರೆಮಾಡಿ ಬಿಜಿನೆಸ್​ಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಭವ್ಯಾ ಅವರು ನೋವು ತೋಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಫೋನ್​ ನನ್ನ ಬಳಿ ಇರುವುದಿಲ್ಲ. ಅದು ಬಿಜಿನೆಸ್​ ಮಾಡುವವರ ಬಳಿ ಇರುತ್ತದೆ. ಅವರಿಗೆ ಕಾಲ್​ಮಾಡಿ ನನ್ನ ಬಗ್ಗೆ ವಿಚಾರಿಸೋದು, ಫೋನ್​ ನಂಬರ್​ ಕೇಳೋದು ಹೀಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ.ಪ್ಲೀಸ್​ ಹಾಗೆಲ್ಲಾ ಮಾಡಿ ಬಿಜಿನೆಸ್​ಗೆ ತೊಂದರೆ ಮಾಡಬೇಡಿ ಎಂದು ಭವ್ಯಾ ಕೇಳಿಕೊಂಡಿದ್ದಾರೆ..&lt;/p&gt;&lt;img&gt;&lt;p&gt;ಒಬ್ಬ ಹುಡುಗಿ ಕೆಲವು ದಿನಗಳ ಹಿಂದೆ ಬಂದು ಆ್ಯಕ್ಟಿಂಗ್​ಮಾಡಬೇಕು, ಇಲ್ಲೇ ಇರ್ತೇನೆ ಎಂದು ಬಂದುಬಿಟ್ಟಳು.ಮೊದಲಿಗೆ ಆ ಹುಡುಗಿಯ ಅಕ್ಕ ಬಂದು ಕರೆದುಕೊಂಡು ಹೋದರು. ಮತ್ತೊಮ್ಮೆ ಬಂದ ಹುಡುಗಿ, ನಿನ್ನೆ ಕೂಡ ಮತ್ತೆ ಬಂದಿದ್ದಾಳೆ. ಮನೆ ಬಿಟ್ಟು ಬಂದಿದ್ದೇನೆ. ನನಗೆ ನೀವು ಆ್ಯಕ್ಟಿಂಗ್​ ಕಲಿಸಲೇಬೇಕು. ಎಲ್ಲಿಯೂ ಹೋಗಲ್ಲ ಎಂದು ಬಟ್ಟೆ ಪ್ಯಾಕ್​ ಮಾಡಿಕೊಂಡು ಬಂದಿದ್ದಾಳೆ. ಹೀಗೆಲ್ಲಾ ಆದ್ರೆ ತುಂಬಾ ಭಯ ಆಗುತ್ತೆ ಎಂದಿದ್ದಾರೆ ನಟಿ.&lt;/p&gt;&lt;img&gt;&lt;p&gt;ಕೊನೆಗೆ ಆ ಹುಡುಗಿ ನೇರವಾಗಿ ನಮ್ಮ ಮನೆಗೆ ಮಧ್ಯರಾತ್ರಿ ಬಂದಿದ್ದಾಳೆ. ನಮ್ಮ ಓನರ್​ ನೋಡಿ ಭಯಪಟ್ಟುಕೊಂಡಿದ್ದಾರೆ. ಹೀಗೆ ತೊಂದರೆ ಕೊಟ್ಟರೆ ಪೊಲೀಸ್​ ಕಂಪ್ಲೇಂಟ್​ ಕೊಡುವುದಾಗಿ ಅವರು ಹೇಳಿದ್ದಾರೆ. ಹೀಗೆಲ್ಲಾ ಆದರೆ ದೊಡ್ಡ ಇಶ್ಯು ಆಗುತ್ತದೆ, ದಯವಿಟ್ಟು ಸಹಕರಿಸಿ ಎಂದು ನಟಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ನಮಗೂ ನಮ್ಮ ಪರ್ಸನಲ್​ ಲೈಫ್​ ಇದೆ. ಅದನ್ನು ಬದುಕಲು ಬಿಡಿ. ನನ್ನ ಸೋಷಿಯಲ್​ ಮೀಡಿಯಾ ಖಾತೆಗೆ ಎಷ್ಟೇ ಮೆಸೇಜ್ ಮಾಡಿ, ನಾನು ರೆಸ್ಪಾನ್ಸ್​ ಮಾಡುತ್ತೇನೆ. ಅದನ್ನು ಬಿಟ್ಟು ಹೀಗೆಲ್ಲಾ ನಮ್ಮ ಬಿಜಿನೆಸ್​ಗೆ ಬಂದು ತೊಂದರೆ ಕೊಡಬೇಡಿ ಎಂದಿದ್ದಾರೆ ನಟಿ ಭವ್ಯಾ ಗೌಡ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-nidhi-urf-bhavya-gowda-asking-fans-not-to-disturb-her-flower-business-by-calling-suc-ake67g2"/>
        </item>
        <item>
            <title><![CDATA[ಕೋಳಿ ಜೊತೆ ಕರ್ಣನ ನಿಧಿ: ಗಂಡನನ್ನು ಬಿಟ್ಟು ಇಲ್ಲೇನು ಮಾಡ್​ತಿದ್ಯಾ ಕೇಳಿದ್ದಾರೆ ಫ್ಯಾನ್ಸ್​]]></title>
            <link>https://kannada.asianetnews.com/gallery/tv-talk/karna-serial-nidhi-urf-bhavya-gowda-with-chicken-cute-video-viral-suc-beig3pc</link>
            <guid isPermaLink="true">https://kannada.asianetnews.com/gallery/tv-talk/karna-serial-nidhi-urf-bhavya-gowda-with-chicken-cute-video-viral-suc-beig3pc</guid>
            <pubDate>Tue, 07 Jul 2026 20:34:02 +0530</pubDate>
            <description><![CDATA[&lt;p&gt;ಕರ್ಣ ಸೀರಿಯಲ್ ಖ್ಯಾತಿಯ ನಿಧಿ ಅಲಿಯಾಸ್ ಭವ್ಯಾ ಗೌಡ, ಕೋಳಿಯೊಂದಿಗೆ ಆಟವಾಡುವ ವಿಡಿಯೋದಿಂದ ಸದ್ದು ಮಾಡುತ್ತಿದ್ದಾರೆ. ಕರ್ಣನೊಂದಿಗೆ ಮದುವೆಯಾಗಿ ಸೀರಿಯಲ್&zwnj;ನಲ್ಲಿ ಮಿಂಚುತ್ತಿರುವ ಇವರು, ಬಿಗ್&zwnj;ಬಾಸ್ ಸ್ಪರ್ಧಿ ಹಾಗೂ 'ಲ್ಯಾಂಡ್&zwnj;ಲಾರ್ಡ್' ಚಿತ್ರದ ನಾಯಕಿಯೂ ಹೌದು. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyhhyv2ywtcbdf9a0a4g593,imgname-bhavya-gowda-1783436475234.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ಣ ಸೀರಿಯಲ್ ಖ್ಯಾತಿಯ ನಿಧಿ ಅಲಿಯಾಸ್ ಭವ್ಯಾ ಗೌಡ, ಕೋಳಿಯೊಂದಿಗೆ ಆಟವಾಡುವ ವಿಡಿಯೋದಿಂದ ಸದ್ದು ಮಾಡುತ್ತಿದ್ದಾರೆ. ಕರ್ಣನೊಂದಿಗೆ ಮದುವೆಯಾಗಿ ಸೀರಿಯಲ್&zwnj;ನಲ್ಲಿ ಮಿಂಚುತ್ತಿರುವ ಇವರು, ಬಿಗ್&zwnj;ಬಾಸ್ ಸ್ಪರ್ಧಿ ಹಾಗೂ 'ಲ್ಯಾಂಡ್&zwnj;ಲಾರ್ಡ್' ಚಿತ್ರದ ನಾಯಕಿಯೂ ಹೌದು. &amp;nbsp;&lt;/p&gt;&lt;img&gt;&lt;p&gt;ಭವ್ಯಾ ಗೌಡ ಎಂದರೆ ಕೆಲವರಿಗೆ ತಿಳಿಯಲಿಕ್ಕಿಲ್ಲ. ಆದರೆ ಕರ್ಣ ಸೀರಿಯಲ್ (Karna Serial) ನಿಧಿ ಎಂದಾಕ್ಷಣ ಸೀರಿಯಲ್ ಪ್ರಿಯರ ಕಣ್ಣುಗಳು ಅರಳುತ್ತವೆ. ಇತ್ತ ಕರ್ಣ ಸೀರಿಯಲ್&zwnj;ನಲ್ಲಿ ಅಂತೂ ಕರ್ಣನ ಜೊತೆ ನಿಧಿಯ ಮದುವೆಯಾಗಿದೆ. ನಿಧಿ ಕನಸು ನನಸಾಗಿದ್ದು ಮಾತ್ರವಲ್ಲದೇ ಇಡೀ ಸಂಸಾರವನ್ನು ನಿಭಾಯಿಸುವ ಶಕ್ತಿಯನ್ನೂ ಹೊಂದಿದ್ದಾಳೆ.&lt;/p&gt;&lt;img&gt;&lt;p&gt;ನಿಧಿ ಮತ್ತು ಕರ್ಣ ಒಂದಾಗಲಿ ಎಂದು ಕನಸು ಕಾಣುತ್ತಿದ್ದ ವೀಕ್ಷಕರಿಗೆ ಇದು ಸಿಕ್ಕಾಪಟ್ಟೆ ಖುಷಿ ಕೊಟ್ಟಿದ್ದು, ಇದೀಗ ಇಬ್ಬರೂ ಸೇರಿ ರಮೇಶನ ಸೊಕ್ಕನ್ನು ಮುರಿಯಬೇಕಿದೆ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್&zwnj; ಜನರ ಮೆಚ್ಚುಗೆ ಗಳಿಸುತ್ತಲೇ ಸಾಗಿದೆ. ಕರ್ಣ ಮತ್ತು ನಿಧಿಯ ರೊಮಾನ್ಸ್&zwnj; ಎಲ್ಲರಿಗೂ ಮೆಚ್ಚುಗೆ ಆಗುತ್ತಿದೆ.&lt;/p&gt;&lt;img&gt;&lt;p&gt;ಇದರ ನಡುವೆಯೇ, ನಿಧಿ ಅರ್ಥಾತ್&zwnj; ಭವ್ಯಾ ಗೌಡ (Bhavya Gowda) ಕೋಳಿಯ ಜೊತೆ ಆಟವಾಡುತ್ತಿರುವ ವಿಡಿಯೋ ಒಂದು ಸೋಷಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗುತ್ತಿದೆ. ಇದನ್ನು ನೋಡಿ ಫ್ಯಾನ್ಸ್&zwnj; ಸಿಕ್ಕಾಪಟ್ಟೆ ಖುಷಿ ಪಟ್ಟುಕೊಂಡಿದ್ದಾರೆ. ಕರ್ಣನ ಬಿಟ್ಟು ಕೋಳಿ ಜೊತೆ ಯಾಕಮ್ಮಾ ಎಂದು ನಟಿಯ ಕಾಲೆಳೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ನಟಿ ಭವ್ಯಾ ಗೌಡ (Bhavya Gowda) ಕುರಿತು ಹೇಳುವುದಾದರೆ, ಅವರು ಇದೀಗ ಕರ್ಣ ಸೀರಿಯಲ್​ ನಿಧಿ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಇದಕ್ಕೂ ಮುನ್ನ ಅವರು 'ಗೀತಾ' ಸೀರಿಯಲ್​ನಲ್ಲಿ ನಟಿಸಿದ್ದರು. 'ಬಿಗ್&zwnj;ಬಾಸ್ ಕನ್ನಡ ಸೀಸನ್ 11' ನ ಸ್ಪರ್ಧಿಯಾಗಿ ಮನೆಮಾತಾಗಿದ್ದಾರೆ.&lt;/p&gt;&lt;img&gt;&lt;p&gt;ನಟಿ ಭವ್ಯಾ, ಇದಾಗಲೇ ನಟಿ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. 'ಲ್ಯಾಂಡ್&zwnj;ಲಾರ್ಡ್' ಚಿತ್ರದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಚಿತ್ರವಿದು. ಗಗನಸಖಿಯಾಗುವ ಹಂಬಲವಿದ್ದ ನಟಿ, ನಟನಾ ವೃತ್ತಿಗೆ ಕಾಲಿಟ್ಟು ಯಶಸ್ವಿ ನಟಿ ಎನ್ನಿಸಿಕೊಳ್ಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಭವ್ಯಾ ಅವರ ಲವ್​ಸ್ಟೋರಿ ಬಗ್ಗೆ ಇದಾಗಲೇ ರಿವೀಲ್​ ಆಗಿದೆ. ಅವರು ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್&zwnj; ಇದ್ದಾರೆ ಎಂದು ಹಿಂದೊಮ್ಮೆ ಹೇಳಿದ್ದರು. ನಿಮಗೆ ಯಾರಾದರೂ ಕ್ರಶ್&zwnj; ಇದ್ದಾರಾ ಎಂದು ಭವ್ಯಾ ಗೌಡ ಅವರಿಗೆ ಎಷಿಯಾನೆಟ್&zwnj; ಸುವರ್ಣ ನ್ಯೂಸ್&zwnj; ಪ್ರಶ್ನೆ ಮಾಡಿತ್ತು, ಆಗಲೇ ಅವರು ಹೌದು, ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್&zwnj; ಇದ್ದಾರೆ ಎಂದು ಹೇಳಿದ್ದರು. ಅವರು ಯಾರು ಎನ್ನುವುದು ಇನ್ನಷ್ಟೇ ರಿವೀಲ್​ ಆಗಬೇಕಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-nidhi-urf-bhavya-gowda-with-chicken-cute-video-viral-suc-beig3pc"/>
        </item>
        <item>
            <title><![CDATA[Photos: ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು; ಪ್ರಕೃತಿ ಮಡಿಲಲ್ಲಿ ಬೃಹತ್‌ ಮನೆ ಕಟ್ಟಿದ Anchor Akul Balaji]]></title>
            <link>https://kannada.asianetnews.com/gallery/tv-talk/kannada-telugu-anchor-akul-balaji-bengaluru-new-home-photos-dqy15yz</link>
            <guid isPermaLink="true">https://kannada.asianetnews.com/gallery/tv-talk/kannada-telugu-anchor-akul-balaji-bengaluru-new-home-photos-dqy15yz</guid>
            <pubDate>Mon, 06 Jul 2026 13:17:54 +0530</pubDate>
            <description><![CDATA[&lt;p&gt;Anchor Akul Balaji Home Photos: ನಿರೂಪಕ ಅಕುಲ್&zwnj; ಬಾಲಾಜಿ ಅವರು ಮೂಲತಃ ಆಂಧ್ರದವರು, ಆದರೆ ಕನ್ನಡ ಕಲಿತು, ಕನ್ನಡದಲ್ಲಿ ಅತಿ ಹೆಚ್ಚು ನಿರೂಪಣೆ ಮಾಡಿ ಇಲ್ಲಿಯೇ ಹೆಸರು ಗಳಿಸಿದ್ದಾರೆ. ಈಗ ಇಲ್ಲಿಯೆ ಹೊಸದಾಗಿ ಮನೆ ಕೂಡ ಕಟ್ಟಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwv60ve92e2m5m2czns0n9qx,imgname-new-project---2026-07-06t131038.847-1783323717065.jpg" type="image/jpeg" height="390" width="690"/>
            <content:encoded><![CDATA[&lt;p&gt;Anchor Akul Balaji Home Photos: ನಿರೂಪಕ ಅಕುಲ್&zwnj; ಬಾಲಾಜಿ ಅವರು ಮೂಲತಃ ಆಂಧ್ರದವರು, ಆದರೆ ಕನ್ನಡ ಕಲಿತು, ಕನ್ನಡದಲ್ಲಿ ಅತಿ ಹೆಚ್ಚು ನಿರೂಪಣೆ ಮಾಡಿ ಇಲ್ಲಿಯೇ ಹೆಸರು ಗಳಿಸಿದ್ದಾರೆ. ಈಗ ಇಲ್ಲಿಯೆ ಹೊಸದಾಗಿ ಮನೆ ಕೂಡ ಕಟ್ಟಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬೆಟ್ಟ ಗುಡ್ಡಗಳ ಮಧ್ಯೆ ಸ್ವತಂತ್ರವಾಗಿ ಒಂದು ಮನೆ ಕಟ್ಟಿದ್ದಾರೆ. ಎಲ್ಲಿ ನೋಡಿದರೂ ಹಸಿರುವ ಕಾಣುವಂಥ ಜಾಗದಲ್ಲಿ ದೊಡ್ಡದಾಗಿ ಮನೆ ಕಟ್ಟಲಾಗಿದೆ. ಇನ್ನು ಈ ಕಾಲಕ್ಕೆ ತಕ್ಕಂತೆ ಇಂಟಿರಿಯರ್&zwnj; ಡಿಸೈನ್&zwnj; ಕೂಡ ಆಗಿದೆ. ಹಸಿರಿನ ಮಧ್ಯೆ ಸುಂದರವಾದ, ವ್ಯವಸ್ಥಿತವಾದ ಮನೆ ಇದ್ದರೆ ಇನ್ನೇನು ಬೇಕು ಹೇಳಿ. ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು ನೆಮ್ಮದಿ ಸಿಗುತ್ತದೆ.&lt;/p&gt;&lt;img&gt;&lt;p&gt;&ldquo;ಪ್ರಕೃತಿಯ ಮಡಿಲಲ್ಲಿ ನಮ್ಮ ಪುಟ್ಟ, ಮುದ್ದಾದ ಮನೆ. ಮನಸ್ಸು ಮತ್ತೆ ಮತ್ತೆ ಮರಳಿಬರಲು ಬಯಸುವ ನೆಮ್ಮದಿಯ ತಾಣ&rdquo; ಎಂದು ಅಕುಲ್&zwnj; ಬಾಲಾಜಿ ಪತ್ನಿ ಜ್ಯೋತಿ ಅವರು ಸೋಶಿಯಲ್&zwnj; ಮೀಡಿಯಾ ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಹಿಂದೆ ಅಕುಲ್&zwnj; ಬಾಲಾಜಿ ಅವರು ರೆಸಾರ್ಟ್&zwnj; ಕೂಡ ಮಾಡಿದ್ದು, ಅಲ್ಲಿಯೂ ಉದ್ಯಮ ನಡೆಯುತ್ತಿದೆ ಎನ್ನಲಾಗಿದೆ. ಬೆಂಗಳೂರಿನ ನಗರದಲ್ಲಿ ಮನೆ ಮಾಡಿದ್ದ ಅಕುಲ್&zwnj; ಬಾಲಾಜಿ ಅವರು ಈಗ ಸಿಟಿಯಿಂದ ಸ್ವಲ್ಪ ಆಚೆಗೆ ಹೋಗಿ ಮನೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಮನೆ ಹೀಗಿರಬೇಕು ಎಂದು ಅವರು ಮುತುವರ್ಜಿ ವಹಿಸಿ, ತಾವೇ ಖುದ್ದಾಗಿ ನಿಂತು ಕೆಲಸ ಮಾಡಿದ್ದಾರೆ. ಈ ವಿಡಿಯೋವನ್ನು ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಹೊರಭಾಗದಲ್ಲಿ ಈ ಮನೆ ಇದೆ ಎನ್ನಲಾಗಿದೆ. ಈ ಬಗ್ಗೆ ಅಕುಲ್&zwnj; ಬಾಲಾಜಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.&amp;nbsp;&lt;/p&gt;&lt;img&gt;&lt;p&gt;ಈ ಮನೆಯನ್ನು ಹೊರಭಾಗದಿಂದ ನೋಡಲು ಖುಷಿ ಆಗುತ್ತದೆ.&amp;nbsp;&lt;/p&gt;&lt;img&gt;&lt;p&gt;ಶೀಘ್ರದಲ್ಲಿ ಇಡೀ ಮನೆಯ ವಿಡಿಯೋವನ್ನು ಶೇರ್&zwnj; ಮಾಡ್ತೀವಿ ಎಂದು ಅಕುಲ್&zwnj; ಬಾಲಾಜಿ ಅವರು ಹೇಳಿದ್ದಾರೆ.&amp;nbsp;&lt;/p&gt;]]></content:encoded>
            <category>tv-talk</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/kannada-telugu-anchor-akul-balaji-bengaluru-new-home-photos-dqy15yz"/>
        </item>
        <item>
            <title><![CDATA[Actress Car: ಅಂತರಪಟ ಆರಾಧನಾ ಮನೆಗೆ ಬಂತು ಹೊಸ ಕಿಯಾ ಸೆಲ್ಟೋಸ್; ಹೊಸ ಕಾರು ಖರೀದಿ ಮಾಡಲಿ ಇದೇ ಕಾರಣ!]]></title>
            <link>https://kannada.asianetnews.com/gallery/tv-talk/kannada-serial-actress-radhyaa-raj-buys-new-kia-seltos-car-features-and-her-emotional-journey-sat-e0652pw</link>
            <guid isPermaLink="true">https://kannada.asianetnews.com/gallery/tv-talk/kannada-serial-actress-radhyaa-raj-buys-new-kia-seltos-car-features-and-her-emotional-journey-sat-e0652pw</guid>
            <pubDate>Wed, 08 Jul 2026 20:03:18 +0530</pubDate>
            <description><![CDATA[&lt;p&gt;'ಅಂತರಪಟ' ಧಾರಾವಾಹಿ ಖ್ಯಾತಿಯ ನಟಿ ರಾಧ್ಯಾ ರಾಜ್ ತಮ್ಮ 10 ವರ್ಷಗಳ ಹೋರಾಟದ ಫಲವಾಗಿ ಹೊಸ 'ಕಿಯಾ ಸೆಲ್ಟೋಸ್' ಕಾರನ್ನು ಖರೀದಿಸಿದ್ದಾರೆ. ತಮ್ಮ 17ನೇ ವಯಸ್ಸಿನಿಂದ 27ನೇ ವಯಸ್ಸಿನವರೆಗಿನ ಕಷ್ಟದ ಪಯಣವನ್ನು ನೆನಪಿಸಿಕೊಂಡು, &amp;nbsp;ತಮ್ಮ ಜನ್ಮದಿನದ ಉಡುಗೊರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx11kac7h93f18ra3ygtxv1f,imgname-actress-radhya-raj-new-car-kia-seltos-1783520405895.jpg" type="image/jpeg" height="390" width="690"/>
            <content:encoded><![CDATA[&lt;p&gt;'ಅಂತರಪಟ' ಧಾರಾವಾಹಿ ಖ್ಯಾತಿಯ ನಟಿ ರಾಧ್ಯಾ ರಾಜ್ ತಮ್ಮ 10 ವರ್ಷಗಳ ಹೋರಾಟದ ಫಲವಾಗಿ ಹೊಸ 'ಕಿಯಾ ಸೆಲ್ಟೋಸ್' ಕಾರನ್ನು ಖರೀದಿಸಿದ್ದಾರೆ. ತಮ್ಮ 17ನೇ ವಯಸ್ಸಿನಿಂದ 27ನೇ ವಯಸ್ಸಿನವರೆಗಿನ ಕಷ್ಟದ ಪಯಣವನ್ನು ನೆನಪಿಸಿಕೊಂಡು, &amp;nbsp;ತಮ್ಮ ಜನ್ಮದಿನದ ಉಡುಗೊರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ನಟಿ ರಾಧ್ಯಾ ರಾಜ್ ತಮ್ಮ ಜೀವನದ ದೊಡ್ಡ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. 17ನೇ ವಯಸ್ಸಿನ ಹೋರಾಟದಿಂದ 27ನೇ ವಯಸ್ಸಿನ ಈ ಯಶಸ್ಸಿನವರೆಗೆ ಅವರ ಪಯಣ ಓದುಗರಿಗೆ ಸ್ಫೂರ್ತಿದಾಯಕವಾಗಿದೆ.&lt;/p&gt;&lt;p&gt;ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ ಎಂಬ ಮಾತಿಗೆ ಸಾಕ್ಷಿಯಾಗಿದ್ದಾರೆ ಕನ್ನಡ ಕಿರುತೆರೆಯ ಪ್ರತಿಭಾನ್ವಿತ ನಟಿ ರಾಧ್ಯಾರಾಜ್. ಕಲರ್ಸ್ ಕನ್ನಡದ ಜನಪ್ರಿಯ 'ಅಂತರಪಟ' ಧಾರಾವಾಹಿಯ ಮೂಲಕ ಮನೆಮಾತಾಗಿರುವ ಇವರು, ಇದೀಗ ಐಷಾರಾಮಿ 'ಕಿಯಾ ಸೆಲ್ಟೋಸ್' (Kia Seltos) ಕಾರನ್ನು ಖರೀದಿಸುವ ಮೂಲಕ ಸಂಭ್ರಮದಲ್ಲಿದ್ದಾರೆ. ಕುಟುಂಬದೊಂದಿಗೆ ಶೋರೂಮ್&zwnj;ಗೆ ತೆರಳಿ ಕಾರು ಖರೀದಿಸಿದ ನಟಿ, ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗಿದೆ.&lt;/p&gt;&lt;img&gt;&lt;p&gt;&lt;strong&gt;ಬ್ಯಾಕ್&zwnj;ಸ್ಟೇಜ್ ಡ್ಯಾನ್ಸರ್&zwnj;ನಿಂದ ನಾಯಕ ನಟಿಯವರೆಗೆ..&lt;/strong&gt;&lt;/p&gt;&lt;p&gt;ರಾಧ್ಯಾ ರಾಜ್ ಅವರು ಇಂದು ಈ ಮಟ್ಟಕ್ಕೆ ಬೆಳೆದು ನಿಲ್ಲಲು ಸುಲಭದ ಹಾದಿಯನ್ನೇನೂ ತುಳಿದಿಲ್ಲ. ಈ ಬಗ್ಗೆ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಬರೆದುಕೊಂಡಿರುವ ಅವರು, 'ನನಗೆ 17 ವರ್ಷವಿದ್ದಾಗ ನಾನು ಒಬ್ಬ ಸಾಮಾನ್ಯ ಹುಡುಗಿಯಾಗಿದ್ದೆ. ಬ್ಯಾಕ್&zwnj;ಸ್ಟೇಜ್&zwnj;ನಲ್ಲಿ ನಿಂತು ಡ್ಯಾನ್ಸ್ ಮಾಡುತ್ತಾ, ಕಣ್ಣಲ್ಲಿ ಸಾವಿರಾರು ಕನಸುಗಳನ್ನು ಹೊತ್ತಿದ್ದೆ. ನನ್ನ ಜೀವನದಲ್ಲಿ ಯಾವುದೇ ಶಾರ್ಟ್&zwnj;ಕಟ್&zwnj;ಗಳಿರಲಿಲ್ಲ, ಆಸರೆ ನೀಡಲು ಯಾರೂ ಇರಲಿಲ್ಲ. ಕೇವಲ ಹೋರಾಟಗಳು, ಮೌನವಾಗಿ ಸುರಿಸಿದ ಕಣ್ಣೀರು ಮತ್ತು ನಿದ್ರೆಯಿಲ್ಲದ ರಾತ್ರಿಗಳಷ್ಟೇ ಜೊತೆಗಿದ್ದವು' ಎಂದು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;'ಇಂದು 27ನೇ ವಯಸ್ಸಿನಲ್ಲಿ ನನ್ನ ಮೊದಲ ಕಾರಿನ ಕೀ ಹಿಡಿದಿದ್ದೇನೆ. ಹಲವರಿಗೆ ಇದು ಕೇವಲ ಕಾರು ಇರಬಹುದು, ಆದರೆ ನನಗೆ ಇದು ವರ್ಷಗಳ ತ್ಯಾಗ, ಧೈರ್ಯ ಮತ್ತು ನನ್ನ ಮೇಲಿದ್ದ ನಂಬಿಕೆಗೆ ಸಿಕ್ಕ ಜಯ. ನನ್ನ ತಂದೆ-ತಾಯಿಯ ಕಣ್ಣಲ್ಲಿ ಹೆಮ್ಮೆಯನ್ನು ನೋಡುವುದೇ ಈ ಕ್ಷಣದ ಅತ್ಯಂತ ಅಮೂಲ್ಯವಾದ ಭಾಗ' ಎಂದಿದ್ದಾರೆ. ಈ ಕಾರನ್ನು ಅವರು ತಮಗೆ ತಾವೇ ನೀಡಿಕೊಂಡ 'ಜನ್ಮದಿನದ ಉಡುಗೊರೆ' ಎಂದು ಕರೆದಿದ್ದಾರೆ.&lt;/p&gt;&lt;img&gt;&lt;p&gt;ಕಾರು ಖರೀದಿ ವೇಳೆ ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸಿ, ಸಿಹಿ ತಿನ್ನುವ ಮೂಲಕ ತಮ್ಮ ಜನ್ಮದಿನವನ್ನೂ ಆಚರಣೆ ಮಾಡಿಕೊಂಡಿದ್ದಾರೆ. ಕುಟುಂಬ ಸದಸ್ಯರೆಲ್ಲರೂ ರಾಧ್ಯಾ ರಾಜ್&zwnj;ಗೆ ಶುಭ ಕೋರಿದ್ದಾರೆ.&amp;nbsp;&lt;/p&gt;&lt;p&gt;ಮತ್ತೊಂದು ವಿಚಾರವೆಂದರೆ ತನ್ವಿಯ ಬಾಲರಾಜ್ ಎಂಬ ಹೆಸರನ್ನು ಹೊಂದಿದ್ದ ನಟಿ ಇತ್ತೀಚೆಗೆ ಜನವರಿ ತಿಂಗಳಲ್ಲಿ ರಾಧ್ಯಾ ರಾಜ್ ಎಂದು ಹೆಸರು ಬದಲಿಸಿಕೊಂಡಿದ್ದರು. ಹೆಸರು ಬದಲಿಸಿಕೊಂಡು 6 ತಿಂಗಳಲ್ಲಿ ಹೊಸ ಕಾರನ್ನು ಖರೀದಿಸಿದ್ದಾರೆ. ಹೆಸರಿನಿಂದಲೂ ಅದೃಷ್ಟ ಖುಲಾಯಿಸಿದೆಯೇ ಎಂದು ಅವರ ಹಿತೈಷಿಗಳು ಕೇಳುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ರಾಧ್ಯಾ ರಾಜ್ ಖರೀದಿಸಿದ ಕಿಯಾ ಸೆಲ್ಟೋಸ್ ವಿಶೇಷತೆಗಳೇನು?&lt;/strong&gt;&lt;/p&gt;&lt;p&gt;ರಾಧ್ಯಾ ರಾಜ್ ಅವರು ಆಯ್ಕೆ ಮಾಡಿಕೊಂಡಿರುವ ಕಿಯಾ ಸೆಲ್ಟೋಸ್ ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಂತ ಪ್ರೀಮಿಯಂ ಮತ್ತು ಸ್ಟೈಲಿಶ್ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ:&lt;/p&gt;&lt;p&gt;&lt;strong&gt;ವಿನ್ಯಾಸ: &lt;/strong&gt;ಕಿಯಾ ಸೆಲ್ಟೋಸ್ ತನ್ನ ಸಿಗ್ನೇಚರ್ 'ಟೈಗರ್ ನೋಸ್' ಗ್ರಿಲ್, ಎಲ್&zwnj;ಇಡಿ ಹೆಡ್&zwnj;ಲ್ಯಾಂಪ್&zwnj;ಗಳು ಮತ್ತು ಆಕರ್ಷಕ ಅಲಾಯ್ ವೀಲ್&zwnj;ಗಳಿಂದಾಗಿ ರಸ್ತೆಯಲ್ಲಿ ಪ್ರೀಮಿಯಂ ಲುಕ್ ನೀಡುತ್ತದೆ.&lt;/p&gt;&lt;p&gt;&lt;strong&gt;ಎಂಜಿನ್ ಮತ್ತು ಪರ್ಫಾರ್ಮೆನ್ಸ್: &lt;/strong&gt;ಈ ಕಾರು 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಸಿಟಿ ಚಾಲನೆ ಮತ್ತು ಲಾಂಗ್ ಡ್ರೈವ್ ಎರಡಕ್ಕೂ ಉತ್ತಮ ಪರ್ಫಾರ್ಮೆನ್ಸ್ ನೀಡುತ್ತದೆ.&lt;/p&gt;&lt;p&gt;&lt;strong&gt;ತಂತ್ರಜ್ಞಾನ ಮತ್ತು ಒಳಾಂಗಣ: &lt;/strong&gt;ಕಾರಿನೊಳಗೆ 10.25 ಇಂಚಿನ ಟ್ವಿನ್ ಡಿಸ್&zwnj;ಪ್ಲೇ (ಇನ್ಫೋಟೈನ್&zwnj;ಮೆಂಟ್ ಮತ್ತು ಕ್ಲಸ್ಟರ್) ಇದ್ದು, ಪನೋರಮಿಕ್ ಸನ್&zwnj;ರೂಫ್ ಕಾರಿಗೆ ಐಷಾರಾಮಿ ಸ್ಪರ್ಶ ನೀಡುತ್ತದೆ. ಇನ್ನು ವೆಂಟಿಲೇಟೆಡ್ ಸೀಟುಗಳು ಮತ್ತು ಬೋಸ್ (Bose) ಸೌಂಡ್ ಸಿಸ್ಟಮ್ ಚಾಲನೆಯ ಅನುಭವವನ್ನು ಸುಧಾರಿಸುತ್ತದೆ.&lt;/p&gt;&lt;p&gt;&lt;strong&gt;ಸುರಕ್ಷತೆ: &lt;/strong&gt;ಸುರಕ್ಷತೆಯ ದೃಷ್ಟಿಯಿಂದ ಈ ಕಾರಿನಲ್ಲಿ 6 ಏರ್&zwnj;ಬ್ಯಾಗ್&zwnj;ಗಳು ಮತ್ತು ADAS Level 2 (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಫೀಚರ್ಸ್&zwnj;ಗಳಿವೆ. ಇದು 360-ಡಿಗ್ರಿ ಕ್ಯಾಮೆರಾವನ್ನು ಸಹ ಹೊಂದಿದ್ದು, ಚಾಲಕನಿಗೆ ಹೆಚ್ಚಿನ ಭದ್ರತೆ ಒದಗಿಸುತ್ತದೆ.&lt;/p&gt;&lt;img&gt;&lt;p&gt;'ಅಂತರಪಟ' ಧಾರಾವಾಹಿಯಲ್ಲಿ ಬಡತನದಿಂದ ಉದ್ಯಮ ಕಟ್ಟುವ ಹಾದಿಯಲ್ಲಿ ಸಾಗುವ 'ಆರಾಧನಾ' ಪಾತ್ರ ಮಾಡಿದ್ದ ರಾಧ್ಯಾ ರಾಜ್, ನಿಜ ಜೀವನದಲ್ಲೂ ಹಂತ ಹಂತವಾಗಿ ಬೆಳೆದು ಇಂದು ಈ ಸಾಧನೆ ಮಾಡಿರುವುದು ಅವರ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರವಾಗಿದೆ. ಇದೀಗ ರಾಧ್ಯಾ ರಾಜ್ ತೆಲುಗು ಕಿರುತೆರೆಯಲ್ಲಿ ಬ್ಯೂಸಿಯಾಗಿದ್ದು, 'ಎನ್ನಾಲ್ಲೋ ವಚ್ಚಿನ ಹೃದಯಂ'ಯ ನಾಯಕಿಯಾಗಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/kannada-serial-actress-radhyaa-raj-buys-new-kia-seltos-car-features-and-her-emotional-journey-sat-e0652pw"/>
        </item>
        <item>
            <title><![CDATA[ಸತ್ಯಶೋಧಕ್ಕೆ ಮುಂದಾದ ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್; ಅಪಘಾತ ಜನ್ಮರಹಸ್ಯ ಬಯಲಾಗುತ್ತಾ?]]></title>
            <link>https://kannada.asianetnews.com/gallery/tv-talk/zee-kannada-karna-serial-find-the-truth-is-now-detective-will-the-secret-of-his-accidental-birth-be-revealed-mrq-emg7e1b</link>
            <guid isPermaLink="true">https://kannada.asianetnews.com/gallery/tv-talk/zee-kannada-karna-serial-find-the-truth-is-now-detective-will-the-secret-of-his-accidental-birth-be-revealed-mrq-emg7e1b</guid>
            <pubDate>Wed, 08 Jul 2026 08:35:39 +0530</pubDate>
            <description><![CDATA[ಕರ್ಣ ಸೀರಿಯಲ್&zwnj;ನಲ್ಲಿ ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್ ಆಗಿ ಬದಲಾಗಿದ್ದಾರೆ. ಪತ್ನಿ ನಿಧಿಯ ತಂದೆ-ತಾಯಿಯ ಸಾವು ಅಪಘಾತವಲ್ಲ, ಕೊಲೆ ಎಂದು ತಿಳಿದು, ಹಳೆಯ ಕ್ಯಾಮೆರಾದ ಸಹಾಯದಿಂದ ಸತ್ಯಶೋಧಕ್ಕೆ ಮುಂದಾಗಿದ್ದಾರೆ. ಈ ತನಿಖೆಯು ಕರ್ಣನ ಜನ್ಮರಹಸ್ಯವನ್ನೂ ಬಯಲು ಮಾಡುವ ಹಾದಿಯಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwztjbka2p60jzb5njfbnshw,imgname-karna--1--1783479479914.jpg" type="image/jpeg" height="390" width="690"/>
            <content:encoded><![CDATA[ಕರ್ಣ ಸೀರಿಯಲ್&zwnj;ನಲ್ಲಿ ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್ ಆಗಿ ಬದಲಾಗಿದ್ದಾರೆ. ಪತ್ನಿ ನಿಧಿಯ ತಂದೆ-ತಾಯಿಯ ಸಾವು ಅಪಘಾತವಲ್ಲ, ಕೊಲೆ ಎಂದು ತಿಳಿದು, ಹಳೆಯ ಕ್ಯಾಮೆರಾದ ಸಹಾಯದಿಂದ ಸತ್ಯಶೋಧಕ್ಕೆ ಮುಂದಾಗಿದ್ದಾರೆ. ಈ ತನಿಖೆಯು ಕರ್ಣನ ಜನ್ಮರಹಸ್ಯವನ್ನೂ ಬಯಲು ಮಾಡುವ ಹಾದಿಯಲ್ಲಿದೆ.&lt;img&gt;&lt;p&gt;ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್ ಆದ್ರು; ಅಪಘಾತ, ಜನ್ಮರಹಸ್ಯ ಬಯಲಾಗುತ್ತಾ?&lt;/p&gt;&lt;p&gt;ಕರ್ಣ ಸೀರಿಯಲ್&zwnj; ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಡಾಕ್ಟರ್ ಕರ್ಣ ಇದೀಗ ಡಿಟೆಕ್ಟಿವ್ ಆಗಿ ಬದಲಾಗಿದ್ದಾರೆ. ಶಾಂತಿ ಅಜ್ಜಿ ತಂದುಕೊಟ್ಟ ಕ್ಯಾಮೆರಾ ಹಿಡಿದು ಹೋಗಿರುವ ಕರ್ಣನಿಗೆ ಅಚ್ಚರಿ ಸತ್ಯಗಳು ಕಣ್ಮುಂದೆ ಬಂದಿದೆ. ಸತ್ಯಶೋಧಕ್ಕೆ ಮುಂದಾಗಿರುವ ಕರ್ಣ, ಪತ್ನಿ ನಿಧಿ ತಂದೆ-ತಾಯಿ ಸಾವಿರ ರಹಸ್ಯ ಹುಡುಕಲು ಹೊರಟಿದ್ದಾನೆ.&lt;/p&gt;&lt;img&gt;&lt;p&gt;ಈ ಹಿಂದೆ ಮಾರಿಗುಡಿಗೆ ಹೋದಾಗ ನಿಧಿಗೆ ಹಳೆಯ ಕ್ಯಾಮೆರಾವೊಂದು ಸಿಕ್ಕಿತ್ತು. ಇದೀಗ ಕ್ಯಾಮೆರಾದಲ್ಲಿನ ಕೆಲ ಫೋಟೋಗಳು ಕರ್ಣನ ಕೈ ಸೇರಿವೆ. ಈ ಫೋಟೋದಲ್ಲಿ ಮಾರಿಗುಡಿಯಲ್ಲಿದ್ದ ಚೆನ್ನಯ್ಯ ಮತ್ತು ತನ್ನ ತಂದೆ ರಮೇಶ್ ವಶಿಷ್ಠ ಇರೋದನ್ನು ನೋಡಿ ಕರ್ಣ ಗೊಂದಲಕ್ಕೆ ಸಿಲುಕಿದ್ದಾನೆ. ಮತ್ತೊಂದು ಫೋಟೋದಲ್ಲಿ ಮಹಿಳೆಯೊಬ್ಬರ ಫೋಟೋ ಸಹ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;img&gt;&lt;p&gt;ನಿಧಿ ತಂದೆ-ತಾಯಿ ಸಾವು ಅಪಘಾತವಲ್ಲ, ಅದೊಂದು ಕೊ*ಲೆ ಎಂಬ ವಿಷಯ ಕರ್ಣನಿಗೆ ಗೊತ್ತಾಗಿದೆ. ಈ ಸಾವುಗಳಿಗೆ ಕಾರಣ ಎಂದು ಹುಡುಕಲು ಹೊರಟನಿಗೆ ಆತನ ಜನ್ಮರಹಸ್ಯ ಗೊತ್ತಾಗೋದು ಪಕ್ಕಾ ಆಗಿದೆ. ಇಷ್ಟು ದಿನ ಹಣಕ್ಕಾಗಿ ಪೀಡಿಸುತ್ತಿರುವ ಮಹಿಳೆಯೇ ಕರ್ಣನ ತಾಯಿಯಾಗಿದ್ದು, ಈ ಸತ್ಯವೂ ಬಹಿರಂಗಗೊಳ್ಳಬೇಕಿದೆ.&lt;/p&gt;&lt;img&gt;&lt;p&gt;ಈ ಎಲ್ಲಾ ವಿಷಯ ಗೊತ್ತಿರೋ ತಾರಾ ಮಾತ್ರ ತನ್ನದೇ ಸಂಚು ಮಾಡಿಕೊಂಡು ಅಣ್ಣ ರಮೇಶ್&zwnj;ನಿಗೆ ಕಾಟ ಕೊಡುತ್ತಿದ್ದಾಳೆ. ರಮೇಶ್&zwnj;ನಿಗೆ ಕರ್ಣ ತನ್ನ ಸ್ವಂತ ಮಗ ಎಂಬ ಸತ್ಯ ತಿಳಿಯದೇ ಆತನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾನೆ. ತಾಯಿಯಿಂದ ಬೇರ್ಪಟ್ಟು ಕರ್ಣ ಕಸದ ತೊಟ್ಟಿ ಸೇರಿದ್ದೇಗೆ ಎಂಬ ಸತ್ಯ ಗೊತ್ತಿರೋದ ತಾರಾಗೆ ಮಾತ್ರ ಗೊತ್ತಿದೆ.&lt;/p&gt;&lt;img&gt;&lt;p&gt;ಸ್ವಂತ ಅಣ್ಣ ರಮೇಶ್&zwnj; ವಿರುದ್ಧ ತಾರಾ ಸಂಚು ಮಾಡುತ್ತಿರೋದೇಕೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಎಲ್ಲಾ ಕಥೆ ನಡುವೆ ನಿತ್ಯಾ ಮಾತ್ರ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮುಂದೆ ನಿತ್ಯಾ ಆಗಮನ ಮತ್ಯಾವ ಹೊಸ ತಿರುವು ಪಡೆದುಕೊಳ್ಳುತ್ತೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-karna-serial-find-the-truth-is-now-detective-will-the-secret-of-his-accidental-birth-be-revealed-mrq-emg7e1b"/>
        </item>
        <item>
            <title><![CDATA[ಹೋಟೆಲ್​ ಉದ್ಯಮಕ್ಕೆ ಕಾಲಿಟ್ಟ Bigg Boss ಉಗ್ರಂ ಮಂಜು: ಏನಿದರ ಸ್ಪೆಷ್ಯಾಲಿಟಿ? ಎಲ್ಲಿದೆ]]></title>
            <link>https://kannada.asianetnews.com/gallery/tv-talk/bigg-boss-ugram-manju-enters-the-hotel-industry-what-is-his-specialty-where-is-it-suc-f1h9t5k</link>
            <guid isPermaLink="true">https://kannada.asianetnews.com/gallery/tv-talk/bigg-boss-ugram-manju-enters-the-hotel-industry-what-is-his-specialty-where-is-it-suc-f1h9t5k</guid>
            <pubDate>Wed, 08 Jul 2026 20:52:26 +0530</pubDate>
            <description><![CDATA['ಬಿಗ್ ಬಾಸ್' ಖ್ಯಾತಿಯ ನಟ ಉಗ್ರಂ ಮಂಜು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ತಲಘಟ್ಟಪುರದಲ್ಲಿ 'ಮಂಡಿಪೇಟೆ ಮೈಸೂರು ಪಲಾವ್' ಹೆಸರಿನ ಹೋಟೆಲ್ ಆರಂಭಿಸಿದ್ದು, ಈ ಮೂಲಕ ಬಾಣಸಿಗನಾಗಿ ಹೊಸ ಅವತಾರವೆತ್ತಿದ್ದಾರೆ. ತಮ್ಮ ಈ ಹೊಸ ಪ್ರಯತ್ನಕ್ಕೆ ಅವರು ಅಭಿಮಾನಿಗಳ ಬೆಂಬಲ ಕೋರಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx14vrenq1nsb1506avnv7xn,imgname-ugram-manju-1783523828181.jpg" type="image/jpeg" height="390" width="690"/>
            <content:encoded><![CDATA['ಬಿಗ್ ಬಾಸ್' ಖ್ಯಾತಿಯ ನಟ ಉಗ್ರಂ ಮಂಜು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ತಲಘಟ್ಟಪುರದಲ್ಲಿ 'ಮಂಡಿಪೇಟೆ ಮೈಸೂರು ಪಲಾವ್' ಹೆಸರಿನ ಹೋಟೆಲ್ ಆರಂಭಿಸಿದ್ದು, ಈ ಮೂಲಕ ಬಾಣಸಿಗನಾಗಿ ಹೊಸ ಅವತಾರವೆತ್ತಿದ್ದಾರೆ. ತಮ್ಮ ಈ ಹೊಸ ಪ್ರಯತ್ನಕ್ಕೆ ಅವರು ಅಭಿಮಾನಿಗಳ ಬೆಂಬಲ ಕೋರಿದ್ದಾರೆ.&lt;img&gt;&lt;p&gt;ಸಿನಿಮಾಗಳಲ್ಲಿ ವಿಲನ್ ಹಾಗೂ ಪೋಷಕ ನಟನಾಗಿ ಮಿಂಚುತ್ತಿದ್ದ ಉಗ್ರಂ ಮಂಜು, ಎಲ್ಲ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದದ್ದು ʻಬಿಗ್ ಬಾಸ್ʼ ಸೀಸನ್​ ಮೂಲಕ. ಇದೀಗ ಅವರ ಹೆಸರಿನ ಹಿಂದೆ ಬಿಗ್ ಬಾಸ್ ಖ್ಯಾತಿಯ ಎನ್ನುವ ಬಿರುದು ಸೇರಿಕೊಳ್ಳುತ್ತದೆ. ಈಚೆಗಷ್ಟೇ ಇವರ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾ ಬಿಡುಗಡೆಯಾಗಿದೆ. ಇವೆಲ್ಲವುಗಳ ನಡುವೆ ಹೊಸದೊಂದು ಗುಡ್​ನ್ಯೂಸ್ ಕೊಟ್ಟಿದ್ದಾರೆ ಮಂಜು.&lt;/p&gt;&lt;img&gt;&lt;p&gt;ಅಷ್ಟಕ್ಕೂ ನಟ ಉಗ್ರಂ ಮಂಜು (Bigg Boss Ugram Manju) ಕಳೆದ ಜನವರಿಯಲ್ಲಿ ತಮ್ಮ ಸ್ನೇಹಿತೆ ಸಂಧ್ಯಾ ಜೊತೆ ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಜುನಾಥನ ಸಾನಿಧ್ಯದಲ್ಲಿ ಇವರು ವಿವಾಹವಾಗಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದೇ ತಿಂಗಳಿಗೆ ಹೊಸ ಬಿಜಿನೆಸ್​ ಶುರು ಮಾಡಿದ್ದಾರೆ ಉಗ್ರಂ ಮಂಜು. ಅವರು ಹೋಟೆಲ್​ ಉದ್ಯಮವನ್ನು ಆರಂಭ ಮಾಡಿದ್ದಾರೆ. ಈ ಕುರಿತು ವಿಶೇಷ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಇದರಲ್ಲಿ ಮಂಜು ಅವರೇ ಬಾಣಸಿಗನಾಗಿರುವುದನ್ನು ಕಾಣಬಹುದು. ದೊಡ್ಡ ಪಾತ್ರೆಯಲ್ಲಿ ಸೌಟು ಹಿಡಿದು ಅಡುಗೆ ಮಾಡುತ್ತಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಈ ಹೊಸ ಉದ್ಯಮಕ್ಕೆ ಎಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದ ಬೇಕು ಎಂದು ಕೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಾನು ನಿಮ್ಮ ಪ್ರೀತಿಯ ಉಗ್ರಂ ಮಂಜು. ಇಷ್ಟು ದಿನ ಕಲಾವಿದನಾಗಿ ನನಗೆ ನಿಮ್ಮ ಪ್ರೀತಿ ಕೊಟ್ಟಿದ್ದೀರಾ. ಇವಾಗ ಹೋಟೆಲ್ ಉದ್ಯಮ ಪ್ರಾರಂಭ ಮಾಡಿದ್ದೇನೆ. ಇದಕ್ಕೂ ನಿಮ್ಮ ಬೆಂಬಲ, ಆಶೀರ್ವಾದ ಸದಾ ಹೀಗೆ ಇರಲಿ&quot; ಎಂದಿದ್ದಾರೆ.&lt;/p&gt;&lt;img&gt;&lt;p&gt;ಮಂಡಿಪೇಟೆ ಶೈಲಿಯ ರುಚಿಕರ ಆಹಾರಕ್ಕೆ ಫೇಮಸ್ ಆಗಿರುವುದಾಗಿ ತಿಳಿಸಲಾಗಿದೆ. ನಾಟಿ ಶೈಲಿಯ ಹಾಗೂ ಮೈಸೂರು ಶೈಲಿಯ ಪಲಾವ್ ಪ್ರಿಯರಿಗಾಗಿ ಈ ಹೋಟೆಲ್ ಮಸ್ತ್ ತಾಣವಾಗಲಿದೆ. ಅಂದಹಾಗೆ ʻಮಂಡಿಪೇಟೆ ಮೈಸೂರು ಪಲಾವ್ʼ ಹೆಸರಿನ ಈ ಹೋಟೆಲ್​ ಬೆಂಗಳೂರಿನ ತಲಘಟ್ಟಪುರ ಬ್ರಾಂಚ್ ಕನಕಪುರ ರಸ್ತೆಯಲ್ಲಿ ತೆರೆಯಲಾಗಿರುವುದಾಗಿ ನಟ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಕೋಲಾರದ ಉಗ್ರಂ ಮಂಜು ಅವರು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ ಉಗ್ರಂ ಮೂವಿಯಲ್ಲಿ ಖಳ ನಟನಾಗಿ ಅಮೋಘವಾಗಿ ಅಭಿನಯ ಮಾಡಿದ್ದರು. ಈ ಸಿನಿಮಾದಿಂದಲೇ ಇವರಿಗೆ ಉಗ್ರಂ ಎನ್ನುವುದು ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-ugram-manju-enters-the-hotel-industry-what-is-his-specialty-where-is-it-suc-f1h9t5k"/>
        </item>
        <item>
            <title><![CDATA[ಸೀರಿಯಲ್​ ಬಿಟ್ಟು ಓಲಾ ಡ್ರೈವರ್​ ಆದ್ರಾ ನಟ ಕಿರಣ್​ ರಾಜ್​? ಏನಿದು 'ಕರ್ಣ'ನ ಹೊಸ ಅವತಾರ]]></title>
            <link>https://kannada.asianetnews.com/gallery/tv-talk/karna-serial-karna-urf-kiran-raj-driving-auto-and-shared-video-suc-gm15bb7</link>
            <guid isPermaLink="true">https://kannada.asianetnews.com/gallery/tv-talk/karna-serial-karna-urf-kiran-raj-driving-auto-and-shared-video-suc-gm15bb7</guid>
            <pubDate>Mon, 06 Jul 2026 18:46:27 +0530</pubDate>
            <description><![CDATA[&lt;p&gt;'ಕರ್ಣ' ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್ ಅವರು ತಮ್ಮ ಸಮಾಜ ಸೇವೆಯಿಂದ ನಿಜ ಜೀವನದ ಕರ್ಣ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಆಟೋ ಓಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಅಭಿಮಾನಿಗಳು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwvs096b9f8cpy7a5dztbr97,imgname-kiran-raj-1783343621323.jpg" type="image/jpeg" height="390" width="690"/>
            <content:encoded><![CDATA[&lt;p&gt;'ಕರ್ಣ' ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್ ಅವರು ತಮ್ಮ ಸಮಾಜ ಸೇವೆಯಿಂದ ನಿಜ ಜೀವನದ ಕರ್ಣ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಆಟೋ ಓಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಅಭಿಮಾನಿಗಳು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಕರ್ಣ ಸೀರಿಯಲ್​ ಕರ್ಣ ಉರ್ಫ್​ ನಟ ಕಿರಣ್​ ರಾಜ್​ (Kiran Raj) ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್​ ರಾಜ್​ (Karna urf Kiran Raj). ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್&zwnj;ಬುಕ್&zwj;ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್&zwnj;-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ, ಕಿರಣ್ ರಾಜ್ ಅವರನ್ನು ಟಿಆರ್​ಪಿ ಕಿಂಗ್​ ಎಂದೇ ಹೇಳಲಾಗುತ್ತದೆ. ಕರ್ಣ ಸೀರಿಯಲ್​ನಲ್ಲಿಯೂ ಅವರು ಇದನ್ನು ಮೆಂಟೇನ್​ ಮಾಡಿಕೊಂಡು ಬಂದಿದ್ದಾರೆ. ಅವರ ನಟನೆ, ಅಭಿವ್ಯಕ್ತಿಶೀಲ ಕಣ್ಣುಗಳು ಮತ್ತು ಸಂಭಾಷಣೆ, ಕರ್ಣನ ಆಂತರಿಕ ಸಂಘರ್ಷ ಎಲ್ಲವುಗಳಲ್ಲಿಯೂ ನಟ ತಮ್ಮ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಇದೀಗ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ನಟ ಆಟೋ ಓಡಿಸುತ್ತಿರುವ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ನಟ ಆಟೋ ಓಡಿಸುತ್ತಿದ್ದಾರೆ. ಹಿಂದೆ ಕುಳಿತ ಪ್ರಯಾಣಿಕರೊಬ್ಬರಿಗೆ ಓಟಿಪಿ ಕೇಳಿದ್ದಾರೆ. ಅಷ್ಟಕ್ಕೂ ಹಿಂದೆ ಕುಳಿತವರು ಕರ್ಣ ಸೀರಿಯಲ್​ನಲ್ಲಿ ಅವರ ಅಮ್ಮನ ಪಾತ್ರ ಮಾಡುತ್ತಿರುವ ನಟಿಯೇ.&lt;/p&gt;&lt;img&gt;&lt;p&gt;ಆಟೋ ಓಡಿಸುವ ಮೂಲಕ, ತಾವು ಆಟೋ ಓಡಿಸುವುದರಲ್ಲಿಯೂ ಎಕ್ಸ್​ಪರ್ಟ್​ ಎಂದು ತೋರಿಸಿಕೊಟ್ಟಿದ್ದಾರೆ ಕಿರಣ್​ ರಾಜ್​. ಓಟಿಪಿ ಕೇಳಿದ ಕಾರಣದಿಂದ ಜನರು ಸೀರಿಯಲ್​ ಬಿಟ್ಟು, ಓಲಾ, ಊಬರ್​, ರ್ಯಾಪಿಡೋ ಚಾಲಕ ಆಗಿಬಿಟ್ರಾ ನಟ ಎಂದು ನಟನ ಕಾಲೆಳೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್​ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್&zwnj;ಬಾಸ್&zwnj; ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-karna-urf-kiran-raj-driving-auto-and-shared-video-suc-gm15bb7"/>
        </item>
        <item>
            <title><![CDATA[Karna Serial ಅನಿರೀಕ್ಷಿತ ತಿರುವು: ಗಂಡನಿಗೆ ಮಾಲತಿ ಕಪಾಳಮೋಕ್ಷ- ಕಮೆಂಟಿಗರ ರಿಪ್ಲೈಗೆ ಗಂಡಸರು ಶಾಕ್​​]]></title>
            <link>https://kannada.asianetnews.com/gallery/tv-talk/karna-serial-twist-malathi-slaps-her-husband-netizens-reacts-suc-i9oyvy5</link>
            <guid isPermaLink="true">https://kannada.asianetnews.com/gallery/tv-talk/karna-serial-twist-malathi-slaps-her-husband-netizens-reacts-suc-i9oyvy5</guid>
            <pubDate>Tue, 07 Jul 2026 21:07:17 +0530</pubDate>
            <description><![CDATA[ಕರ್ಣ ಸೀರಿಯಲ್&zwnj;ನಲ್ಲಿ ಪತ್ನಿ ಮಾಲತಿ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದ ಪತಿ ರಮೇಶ್&zwnj;ಗೆ ಕಪಾಳ ಮೋಕ್ಷವಾಗಿದೆ. ಸೊಸೆ ನಿಧಿಯ ಬೆಂಬಲದಿಂದ, ಮಾಲತಿ ತನ್ನ ಮೇಲೆ ಕೈ ಮಾಡಲು ಬಂದ ಪತಿಗೆ ತಿರುಗಿ ಹೊಡೆದಿದ್ದು, ಈ ಘಟನೆಗೆ ವೀಕ್ಷಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwykbt0xfcv85ycxnc7dn1ee,imgname-car-05-1783438370845.jpg" type="image/jpeg" height="390" width="690"/>
            <content:encoded><![CDATA[ಕರ್ಣ ಸೀರಿಯಲ್&zwnj;ನಲ್ಲಿ ಪತ್ನಿ ಮಾಲತಿ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದ ಪತಿ ರಮೇಶ್&zwnj;ಗೆ ಕಪಾಳ ಮೋಕ್ಷವಾಗಿದೆ. ಸೊಸೆ ನಿಧಿಯ ಬೆಂಬಲದಿಂದ, ಮಾಲತಿ ತನ್ನ ಮೇಲೆ ಕೈ ಮಾಡಲು ಬಂದ ಪತಿಗೆ ತಿರುಗಿ ಹೊಡೆದಿದ್ದು, ಈ ಘಟನೆಗೆ ವೀಕ್ಷಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.&lt;img&gt;&lt;p&gt;ಸೀರಿಯಲ್&zwnj;ಗೂ, ನಿಜ ಜೀವನಕ್ಕೂ ಅಜಗಜಾಂತರ ವ್ಯತ್ಯಾಸ ಇರತ್ತೆ ಬಿಡಿ. ಸೀರಿಯಲ್&zwnj;ಗಳಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ಆಗುವುದನ್ನು ನೋಡುತ್ತಿರುವಾಗ ಅಥವಾ ವಿಲನ್&zwnj;ಗಳು, ಅವರು ಲೇಡಿನೇ ಆಗಿರಲಿ, ಪುರುಷರೇ ಆಗಿರಲಿ ಟಾರ್ಚರ್&zwnj; ಕೊಡುವುದನ್ನು ನೋಡಿದಾಗ, ಹೋಗಿ ಬಾರಿಸಿಬಿಡಬೇಕು ಎನ್ನಿಸುತ್ತದೆ, ಇವನ್ನೆಲ್ಲಾ ಅವರು ಯಾಕೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸುವವರೇ ನಿಜ ಜೀವನದಲ್ಲಿ ಹೀಗೇನಾದ್ರೂ ಅಕ್ಕ-ಪಕ್ಕದ ಮನೆಯವರು ಮಾಡಿಬಿಟ್ಟರೆ ಸಂತ್ರಸ್ತರ ಮೇಲೆಯೇ ಗೂಬೆ ಕುಳ್ಳರಿಸುವುದು ಇದೆ. ಅದರಲ್ಲಿಯೂ ಸಂಬಂಧಿಕರ ಮನೆಯಲ್ಲಿ ಹೊರಗಿನ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುವಾಗ, ಸಂಬಂಧಿಕರ ಪರವಾಗಿಯೇ ನಿಲ್ಲುವ ಎಷ್ಟು ಪ್ರಕರಣಗಳು ಇಲ್ಲ ಹೇಳಿ.&lt;/p&gt;&lt;img&gt;&lt;p&gt;ಆದರೆ ಮೊದಲೇ ಹೇಳಿದಂತೆ ಸೀರಿಯಲ್&zwnj;ಗಳನ್ನು ನೋಡುವಾಗ ಮಾತ್ರ, ವೀಕ್ಷಕರು ವಿಲನ್&zwnj;ಗಳ ವಿರೋಧಿಗಳಾಗಿರುತ್ತಾರೆ. ಒಂದೆರಡು ಬಾರಿಸಬಾರದಾ ಎಂದು ಹೇಳುವುದೂ ಉಂಟು. ಕರ್ಣ ಸೀರಿಯಲ್&zwnj; (Karna Serial) ವಿಷಯಕ್ಕೆ ಬರುವುದಾದರೆ, ಕುತಂತ್ರಿ ರಮೇಶ್&zwnj;ನನ್ನು ನೋಡಿದರೆ ವೀಕ್ಷಕರು ಉರಿದು ಬೀಳುವುದು ಇದೆ. ಪ್ರತಿಬಾರಿಯೂ ರಮೇಶ್&zwnj; ಮಾಡುವ ಕುತಂತ್ರ ಕಂಡಾಗಲೆಲ್ಲಾ ಕರ್ಣ ಎರಡು ಬಾರಿಸಬಾರದೇ ಎಂದವರೇ ಹೆಚ್ಚು. ಅದರಲ್ಲಿಯೂ ಪತ್ನಿ ಮಾಲತಿ ಮೇಲೆ ಎಸಗುವ ದೌರ್ಜನ್ಯ ಕಂಡಾಗಲೆಲ್ಲಾ ಇದ್ಯಾಕೋ ಪತ್ನಿಯರು ಹೀಗೆ ಸುಮ್ಮನೆ ಇದ್ದರೆ ಆಗುವುದಿಲ್ಲ, ದೌರ್ಜನ್ಯ ಎಷ್ಟು ವರ್ಷ ಸಹಿಸಿಕೊಳ್ಳಬೇಕು ಎಂದು ಹೇಳಿದವರೇ ಎಲ್ಲಾ.&lt;/p&gt;&lt;img&gt;&lt;p&gt;ವೀಕ್ಷಕರ ಆ ಆಸೆ ಕೊನೆಗೂ ನೆರವೇರಿದೆ. ರಮೇಶ್&zwnj; ಪದೇ ಪದೇ ಪತ್ನಿ ಮಾಲತಿ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿದ್ದಾನೆ. ಆದರೆ ಈಗ ಸೊಸೆ ನಿಧಿಯ ಸಪೋರ್ಟ್&zwnj; ಹಾಗೂ ಬುದ್ಧಿಮಾತಿನಿಂದ ಮಾಲತಿ ಬದಲಾಗಿದ್ದಾಳೆ.&lt;/p&gt;&lt;img&gt;&lt;p&gt;ತನ್ನ ಮೇಲೆ ಕೈಮಾಡಲು ಬಂದಿರುವ ಪತಿಯ ಕೈಯನ್ನು ಹಿಡಿದುಕೊಂಡಿದ್ದಾಳೆ. ಮಾತ್ರವಲ್ಲದೇ ತಿರುಗಿ ಪತಿಯ ಕೆನ್ನೆಗೆ ರಪಾರ್&zwnj; ಎಂದು ಬಾರಿಸಿದ್ದಾಳೆ. ಇದನ್ನು ಕಂಡು ರಮೇಶ್&zwnj; ಅಂತೂ ತತ್ತರಿಸಿಹೋಗಿದ್ದಾನೆ. ಕರ್ಣ, ನಿಧಿಗೆ ಮಾಲತಿಯ ಈ ಬದಲಾವಣೆ ಕಂಡು ಖುಷಿಯಾಗಿದೆ.&lt;/p&gt;&lt;img&gt;&lt;p&gt;ಇನ್ನು ಕಮೆಂಟಿಗರ ಕಮೆಂಟ್&zwnj; ನೋಡಿ ರಮೇಶ್&zwnj;ನಂಥ ಪುರುಷರು ಥರ ಥರ ನಡುಗುತ್ತಿದ್ದಾರೆ. ಬಹುತೇಕ ಎಲ್ಲರೂ ಮಾಲತಿ ಪರವೇ ನಿಂತಿದ್ದಾರೆ. ಪುರುಷರು ಕೂಡ ಮಾಲತಿ ಸರಿಯಾಗಿ ಮಾಡಿದ್ದಾಳೆ ಎನ್ನುತ್ತಿದ್ದಾರೆ. ಇಂಥ ಗಂಡಂದಿರಿಗೆ ಹೀಗೆಯೇ ಮಾಡಬೇಕು. ದೌರ್ಜನ್ಯ ಎಂದಿಗೂ ಸಹಿಸಬಾರದು. ಇದು ಎಲ್ಲಾ ಹೆಣ್ಣುಮಕ್ಕಳಿಗೂ ಮಾದರಿಯಾಗಬೇಕು ಎನ್ನುತ್ತಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಪತಿ ರಕ್ಕಸನಾಗಿದ್ದರೂ, ಪತಿಯೇ ಪರದೈವ ಎಂದು ಜೀವನಪೂರ್ತಿ ಆತನ ದೌರ್ಜನ್ಯ ಸಹಿಸಿಕೊಳ್ಳುವುದು ಇನ್ನು ಸಲ್ಲದು, ಪತ್ನಿಯನ್ನು ಗೌರವಿಸುವ ಪತಿಗೆ ಗೌರವ ಕೊಡಿ, ಆದರೆ ಕಾಲ ಕಸಕ್ಕಿಂತ ಕಡೆಯಾಗಿ ನೋಡುವ, ಕ್ಷಣ ಕ್ಷಣಕ್ಕೂ ನರಕಯಾತನೆ ನೀಡುವ ಇಂಥ ಗಂಡಸರಿಗೆ ತಕ್ಕಬುದ್ಧಿ ಕಲಿಸಬೇಕು ಎನ್ನುವ ಕಮೆಂಟಿಗರ ಕಮೆಂಟ್&zwnj; ನೋಡಿ ಹಲವರು ಸುಸ್ತಾಗಿರೋದಂತೂ ಗ್ಯಾರೆಂಟಿ&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-twist-malathi-slaps-her-husband-netizens-reacts-suc-i9oyvy5"/>
        </item>
        <item>
            <title><![CDATA[ಹ್ಯಾಪಿ ಮೂಡ್‌ನಲ್ಲಿರೋ ಗೌತಮ್-ಭೂಮಿಕಾಗೆ ಡಬಲ್ ಶಾಕ್; ಇಬ್ಬರಲ್ಲಿ ಯಾರಿಗೆ ಕಾದಿದೆ ಆಪತ್ತು?]]></title>
            <link>https://kannada.asianetnews.com/gallery/tv-talk/zee-kannada-serial-amruthadhaare-update-double-shock-for-gautham-bhumika-in-a-moment-of-happiness-mrq-ihgglla</link>
            <guid isPermaLink="true">https://kannada.asianetnews.com/gallery/tv-talk/zee-kannada-serial-amruthadhaare-update-double-shock-for-gautham-bhumika-in-a-moment-of-happiness-mrq-ihgglla</guid>
            <pubDate>Wed, 08 Jul 2026 11:46:30 +0530</pubDate>
            <description><![CDATA[&lt;p&gt;Zee Kannada Serial Amruthadhaare Promo Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಆದರೆ, ಎರಡು ದೊಡ್ಡ ಆಘಾತಗಳು ಕಾದಿದ್ದು, ಕಥೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx05cjywc4bh4v68yc91y3cp,imgname-amruthadhaare--1--1783490825180.jpg" type="image/jpeg" height="390" width="690"/>
            <content:encoded><![CDATA[&lt;p&gt;Zee Kannada Serial Amruthadhaare Promo Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಆದರೆ, ಎರಡು ದೊಡ್ಡ ಆಘಾತಗಳು ಕಾದಿದ್ದು, ಕಥೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ.&lt;/p&gt;&lt;img&gt;&lt;p&gt;ಇನ್ನೇನು ಮುಗಿಯುತ್ತೆ ಅಂತ ಅಂದ್ಕೊಂಡಿದ್ದ ಅಮೃತಧಾರೆ ಸೀರಿಯಲ್ ಮತ್ತೊಮ್ಮೆ ಮೊದಲಿನಿಂದ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿವೆ. ಸೀರಿಯಲ್ ಆರಂಭದಲ್ಲಿ ದಿವಾನ್ ಕುಟುಂಬ ಹೇಗಿತ್ತೋ ಅದೇ ಲಯಕ್ಕೆ ಮರುಳಿದೆ. ಹಾಗಾಗಿ ಇಬ್ಬರು ಮುದ್ದಾದ ಮಕ್ಕಳೊಂದಿಗೆ ಗೌತಮ್ ಮತ್ತು ಭೂಮಿಕಾ ಫುಲ್ ಹ್ಯಾಪಿ ಹ್ಯಾಪಿಯಾಗಿದ್ದಾರೆ. ಸಂತೋಷವಾಗಿರುವ ಜೋಡಿಗೆ ಒಂದಲ್ಲ ಎರಡು ಶಾಕ್ ಸಿಗೋದು ಪಕ್ಕಾ ಆಗಿದೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಗೌತಮ್ ಮತ್ತು ಭೂಮಿಕಾ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಮೆಡಿಕಲ್ ರಿಪೋರ್ಟ್ ಸಹ ನಾರ್ಮಲ್ ಎಂದು ತೋರಿಸಲಾಗಿತ್ತು. ಇದರಿಂದ ಖುಷಿಗೊಂಡ ಗೌತಮ್-ಭೂಮಿಕಾ ಖುಷಿಯಿಂದ ಐಸ್&zwnj;ಕ್ರೀಂ ಸವಿದು ಮನೆ ಸೇರಿಕೊಂಡಿದ್ದರು. ಗೌತಮ್-ಭೂಮಿಕಾ ಆಸ್ಪತ್ರೆಯಿಂದ ಹೋಗುತ್ತಿದ್ದಂತೆ ಡಾಕ್ಟರ್ ಬಳಿ ಬಂದ ನರ್ಸ್, ರಿಪೋರ್ಟ್&zwnj;ನಲ್ಲಿರುವ ವ್ಯತ್ಯಾಸದ ಬಗ್ಗೆ ಹೇಳುತ್ತಾರೆ. ರಿಪೋರ್ಟ್ ನೋಡಿದ ವ್ಯದ್ಯರು ಮತ್ತೊಮ್ಮೆ ಪರೀಕ್ಷೆ ಮಾಡುವಂತೆ ಸೂಚಿಸುತ್ತಾರೆ.&lt;/p&gt;&lt;img&gt;&lt;p&gt;ಇಬ್ಬರಲ್ಲಿ ಯಾರ ರಿಪೋರ್ಟ್&zwnj;ನಲ್ಲಿ ವ್ಯತ್ಯಾಸ ಆಗಿದೆ ಎಂಬುದನ್ನು ನಿರ್ದೇಶಕರು ರಿವೀಲ್ ಮಾಡಿಲ್ಲ. ಹಾಗಾಗಿ ಇಬ್ಬರಲ್ಲಿ ಒಬ್ಬರಿಗೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಬಹುದು. ಮತ್ತೊಂದೆಡೆ ಜೈಲಿನಲ್ಲಿದ್ದ ಜೈದೇವ್&zwnj;ಗೆ ಶಕುಂತಲಾಳೇ ಜಾಮೀನು ಕೊಡಿಸಿದ್ದಾಳೆ. ತಮ್ಮ ಬೆನ್ನಹಿಂದೆಯೇ ತಾಯಿ ಶಕುಂತಲಾ ಮಾಡುತ್ತಿರೋ ಕುತಂತ್ರ ಗೊತ್ತಾದ್ರೆ ಗೌತಮ್&zwnj;ಗೆ ಮತ್ತೊಂದು ಬಿಗ್ ಶಾಕ್ ಎದುರಾದಂತೆ ಆಗುತ್ತೆ.&lt;/p&gt;&lt;img&gt;&lt;p&gt;ಗೌತಮ್ ಮತ್ತು ಭೂಮಿಕಾ ವಿರುದ್ಧ ಶಕುಂತಲಾ ಮಾಡುತ್ತಿರುವ ಷಡ್ಯಂತ್ರಕ್ಕೆ ಶಕುನಿ ಮಾಮಾ ಸಾಥ್ ನೀಡ್ತಾನಾ ಎಂಬುದರ ಬಗ್ಗೆ ಅನುಮಾನವಿದೆ. ಜೈಲಿನಿಂದ ಬಂದ ಬಳಿಕ ಗೌತಮ್&zwnj; ಜೊತೆಯಲ್ಲಿ ನಿಂತುಕೊಂಡು ಲಕ್ಷ್ಮೀಕಾಂತ್ ಕೆಲಸ ಮಾಡಿದ್ದನು. ತಂಗಿ ಮತ್ತು ಸೋದರಳಿಯನಿಗೆ ಲಕ್ಷ್ಮೀಕಾಂತ್ ಸಾಥ್ ಕೊಟ್ಟು ಗೌತಮ್ ವಿರುದ್ಧ ಹೋಗ್ತಾನಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.&lt;/p&gt;&lt;img&gt;&lt;p&gt;ಸೀರಿಯಲ್ 2.ಓ ತಿರುವು ಪಡೆದುಕೊಂಡಿರುವ ಕಾರಣ ಮಲ್ಲಿ ಮತ್ತೆ ಕಂಬ್ಯಾಕ್ ಮಾಡುವ ಸಾಧ್ಯತೆಗಳಿವೆ. ಐಪಿಎಸ್ ಅಧಿಕಾರಿಯಾಗಿರುವ ಮಲ್ಲಿ ಮೂಲಕ ಜೈದೇವ್ ಮತ್ತು ಶಕುಂತಲಾ ಪಾತ್ರವನ್ನು ಕೊನೆ ಮಾಡಬಹುದು ಎಂದು ಸೀರಿಯಲ್ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-serial-amruthadhaare-update-double-shock-for-gautham-bhumika-in-a-moment-of-happiness-mrq-ihgglla"/>
        </item>
        <item>
            <title><![CDATA[Niti Taylor: ಸಿಗರೇಟ್‌ನಿಂದ ಆತ ನನ್ನ ಸುಟ್ಟಿದ್ದ; ಖ್ಯಾತ ನಟಿಯ ಶಾಕಿಂಗ್ ಹೇಳಿಕೆಗೆ ಸಿನಿರಂಗ ಶಾಕ್!]]></title>
            <link>https://kannada.asianetnews.com/gallery/cine-world/bollywood-actress-niti-taylor-says-her-life-tragic-incident-in-a-reality-show-recently-lvgnu19</link>
            <guid isPermaLink="true">https://kannada.asianetnews.com/gallery/cine-world/bollywood-actress-niti-taylor-says-her-life-tragic-incident-in-a-reality-show-recently-lvgnu19</guid>
            <pubDate>Wed, 08 Jul 2026 14:50:18 +0530</pubDate>
            <description><![CDATA[&lt;p&gt;ಬಾಲಿವುಡ್ ಇರಲಿ, ಸ್ಯಾಂಡಲ್&zwnj;ವುಡ್ ಇರಲಿ, ಬಣ್ಣದ ಪ್ರಪಂಚ ಎಂದರೆ ಅಲ್ಲಿ ಕೇವಲ ಬೆಳಕು, ಕ್ಯಾಮೆರಾ ಮತ್ತು ಆಕ್ಷನ್-ಕಟ್ ಮಾತ್ರ ಇರುತ್ತದೆ ಎಂದು ಹೆಚ್ಚಿನ ಎಲ್ಲರೂ ಭಾವಿಸುತ್ತಾರೆ. ಆದರೆ, ತೆರೆಯ ಹಿಂದೆ ನಡೆಯುವ ಕೆಲವು ಘಟನೆಗಳು ಸಿನಿಮಾದ ಕಥೆಗಿಂತಲೂ ಭಯಾನಕವಾಗಿರುತ್ತವೆ. ಈ ಟನಿ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0ftzqge6xrvpw3vvvy8cvz,imgname-niti-taylor-1783501782768.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ಇರಲಿ, ಸ್ಯಾಂಡಲ್&zwnj;ವುಡ್ ಇರಲಿ, ಬಣ್ಣದ ಪ್ರಪಂಚ ಎಂದರೆ ಅಲ್ಲಿ ಕೇವಲ ಬೆಳಕು, ಕ್ಯಾಮೆರಾ ಮತ್ತು ಆಕ್ಷನ್-ಕಟ್ ಮಾತ್ರ ಇರುತ್ತದೆ ಎಂದು ಹೆಚ್ಚಿನ ಎಲ್ಲರೂ ಭಾವಿಸುತ್ತಾರೆ. ಆದರೆ, ತೆರೆಯ ಹಿಂದೆ ನಡೆಯುವ ಕೆಲವು ಘಟನೆಗಳು ಸಿನಿಮಾದ ಕಥೆಗಿಂತಲೂ ಭಯಾನಕವಾಗಿರುತ್ತವೆ. ಈ ಟನಿ ಸ್ಟೋರಿ ನೋಡಿ..&lt;/p&gt;&lt;img&gt;&lt;p&gt;ಗ್ಲಾಮರ್ ಲೋಕದ ಕರಾಳ ಮುಖ: ನಟಿ ನೀತಿ ಟೇಲರ್ ಅನುಭವಿಸಿದ ಆ ನರಕಯಾತನೆಯ ಕಥೆ!&lt;/p&gt;&lt;p&gt;ಬಾಲಿವುಡ್ ಇರಲಿ, ಸ್ಯಾಂಡಲ್&zwnj;ವುಡ್ ಇರಲಿ, ಬಣ್ಣದ ಪ್ರಪಂಚ ಎಂದರೆ ಅಲ್ಲಿ ಕೇವಲ ಬೆಳಕು, ಕ್ಯಾಮೆರಾ ಮತ್ತು ಆಕ್ಷನ್-ಕಟ್ ಮಾತ್ರ ಇರುತ್ತದೆ ಎಂದು ಹೆಚ್ಚಿನ ಎಲ್ಲರೂ ಭಾವಿಸುತ್ತಾರೆ. ಆದರೆ, ತೆರೆಯ ಹಿಂದೆ ನಡೆಯುವ ಕೆಲವು ಘಟನೆಗಳು ಸಿನಿಮಾದ ಕಥೆಗಿಂತಲೂ ಭಯಾನಕವಾಗಿರುತ್ತವೆ.&amp;nbsp;&lt;/p&gt;&lt;p&gt;ಸದಾ ನಗುನಗುತ್ತಿರುವಂತೆ ಕಾಣುವ ಖ್ಯಾತ ನಟಿ ನೀತಿ ಟೇಲರ್ (Neeti Taylor) ಅವರ ಬದುಕಿನಲ್ಲೂ ಅಂತಹದ್ದೇ ಒಂದು ಕರಾಳ ಘಟನೆ ಇದೆ. ಅದು ಅವರ ;ನೆನಪಿನ ಪುಟದಿಂದ ಯಾವತ್ತೂ ಮರೆಯಾಗುವುದಿಲ್ಲ; ಎಂದಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋ ಒಂದರಲ್ಲಿ ಅವರು ಬಿಚ್ಚಿಟ್ಟ ಸತ್ಯಗಳು ಕೇಳುಗರ ಮೈ ಜುಂ ಎನಿಸುವಂತಿದೆ.&lt;/p&gt;&lt;img&gt;&lt;p&gt;ಆ ಒಂದು ರಾತ್ರಿ ಮತ್ತು ಆ ಸೈಕೋ ಪ್ರಿಯಕರ!&lt;/p&gt;&lt;p&gt;'ಅಲಾಯನ್ಸ್' ಎಂಬ ರಿಯಾಲಿಟಿ ಶೋನಲ್ಲಿ ಮಿನಿ ಮಾಥುರ್ ಅವರೊಂದಿಗೆ ಮನಬಿಚ್ಚಿ ಮಾತನಾಡಿದ ನೀತಿ ಟೇಲರ್, 'ನಾನು ಹಿಂದೆ ಪ್ರೀತಿಸಿದ ವ್ಯಕ್ತಿ ಎಂತಹ ಕ್ರೂರಿಯಾಗಿದ್ದ' ಎಂಬುದನ್ನು ವಿವರಿಸಿದ್ದಾರೆ.&amp;nbsp;&lt;/p&gt;&lt;p&gt;'ಪ್ರೀತಿಯ ಹೆಸರಿನಲ್ಲಿ ಆತ ನನಗೆ ನೀಡಿದ್ದು ಕೇವಲ ನೋವು ಮತ್ತು ಅವಮಾನ. ಆತ ಕೇವಲ ಲವರ್ ಆಗಿರಲಿಲ್ಲ, ಬದಲಾಗಿ ಒಬ್ಬ 'ಸೈಕೋ'ನಂತೆ ವರ್ತಿಸುತ್ತಿದ್ದ. ಸಣ್ಣ ವಿಷಯಗಳಿಗೂ ನನ್ನ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದ' ಎಂದಿದ್ದಾರೆ.&lt;/p&gt;&lt;img&gt;&lt;p&gt;ಬರ್ತ್&zwnj;ಡೇ ಗಿಫ್ಟ್ ಆಗಿ ಸಿಕ್ಕಿದ್ದು ಸಿಗರೇಟ್ ಬರೆ!&lt;/p&gt;&lt;p&gt;'ಜನ್ಮದಿನ ಎನ್ನುವುದು ಯಾವುದೇ ಕುಟುಂಬದ ಸಂಬಂಧಗಳಲ್ಲಿ ಸಂಭ್ರಮದ ಕ್ಷಣ. ಆದರೆ ನನ್ನ ಪಾಲಿಗೆ ನನ್ನ ಪ್ರಿಯಕರನ ಹುಟ್ಟುಹಬ್ಬ ಜೀವನದ ಅತ್ಯಂತ ಭಯಾನಕ ದಿನವಾಗಿತ್ತು. ಅಂದು ಸಂಭ್ರಮಿಸುವ ಬದಲಿಗೆ ಆತ ಅಟ್ಟಹಾಸ ಮೆರೆದಿದ್ದ.&amp;nbsp;&lt;/p&gt;&lt;p&gt;ಮಾತು ಮಾತಿನಲ್ಲೇ ಜಗಳ ಶುರುವಾಗಿ, ಆ ಕ್ರೂರಿ ನನ್ನ ಕೆನ್ನೆಗೆ ಬಲವಾಗಿ ಹೊಡೆದಿದ್ದ. ಜೊತೆಗೆ, ಆತನ ಕೈಯಲ್ಲಿದ್ದ ಉರಿಯುವ ಸಿಗರೇಟ್&zwnj;ನಿಂದ ನನ್ನ ತೊಡೆಯ ಒಳಭಾಗವನ್ನು ಸುಟ್ಟಿದ್ದ..&lt;/p&gt;&lt;img&gt;&lt;p&gt;ಆ ನೋವು ಇಂದಿಗೂ ನನ್ನನ್ನು ಕಾಡುತ್ತದೆ. ಆ ಸಿಗರೇಟ್ ಬರೆಯ ಗುರುತು ಇಂದಿಗೂ ನನ್ನ ದೇಹದ ಮೇಲಿದೆ. ಅದನ್ನು ನೋಡಿದಾಗಲೆಲ್ಲಾ ನಾನು ಅನುಭವಿಸಿದ ನರಕ ಕಣ್ಣೆದುರು ಬರುತ್ತದೆ&quot; ಎಂದು ನೀತಿ ಹೇಳುವಾಗ ಅವರ ಕಣ್ಣಾಲಿಗಳು ತೇವವಾಗಿದ್ದವು. ಹಳೆಯ ನೆನಪು ಅವರನ್ನು ಯಾವತ್ತೂ ಕಾಡುವಂತೆ ಇದ್ದು, ಅದು ಜೀವನದ ಕೊನೆಯೊಂದಿಗೆ ಕೊನೆಯಾಗಬೇಕಷ್ಟೇ ಎಂದಿದ್ದಾರೆ ನಟಿ.&lt;/p&gt;&lt;img&gt;&lt;p&gt;ಧೈರ್ಯದ ನಿರ್ಧಾರ-ಹೊಸ ಬದುಕು:&lt;/p&gt;&lt;p&gt;ಆ ಘಟನೆ ಬಳಿಕ 'ಹೆಣ್ಣು ಅಬಲೆಯಲ್ಲ' ಎನ್ನುವುದನ್ನು ನೀತಿ ತಮ್ಮ ಹೊಸ ನಿರ್ಧಾರದ ಮೂಲಕ ಸಾಬೀತುಪಡಿಸಿದರು. ಅಂದು ಆ ಸಿಗರೇಟ್ ಸುಟ್ಟ ಘಟನೆ ನಡೆದ ಮರುಕ್ಷಣವೇ ಅವರು ಆ ಸಂಬಂಧಕ್ಕೆ ಎಳ್ಳುನೀರು ಬಿಟ್ಟರು.&amp;nbsp;&lt;/p&gt;&lt;p&gt;&quot;ಇನ್ನು ಸಾಕು&quot; ಎಂದು ಅಲ್ಲಿಂದ ಹೊರಬಂದ ನೀತಿ, ಮತ್ತೆ ಎಂದೂ ಆತನ ಮುಖ ನೋಡಲಿಲ್ಲ. ತನ್ನ ಆತ್ಮಗೌರವಕ್ಕಾಗಿ ಆಕೆ ತೆಗೆದುಕೊಂಡ ಆ ಕಠಿಣ ನಿರ್ಧಾರವೇ ಇಂದು ಆಕೆಯನ್ನು ಸುಭದ್ರವಾಗಿರಿಸಿದೆ. ಜೀವನದಲ್ಲಿ ಹೊಸ ಬೆಳಕು, ಹೊಸ ಗೌರವ ಸಿಗುವಂತೆ ಮಾಡಿದೆ.&lt;/p&gt;&lt;img&gt;&lt;p&gt;ಸೇನಾ ಅಧಿಕಾರಿಯ ಕೈಹಿಡಿದ ನೀತಿ:&lt;/p&gt;&lt;p&gt;ಆ ಕಹಿ ನೆನಪುಗಳ ನಡುವೆಯೇ, ಬದುಕಿನಲ್ಲಿ ಹೊಸ ಭರವಸೆ ಕಂಡುಕೊಂಡಿದ್ದಾರೆ ನೀತಿ ಟೇಲರ್. 2020ರಲ್ಲಿ ಭಾರತೀಯ ಸೇನೆಯ ಧೀಮಂತ ಅಧಿಕಾರಿ ಪರೀಕ್ಷಿತ್ ಬಾವಾ ಅವರನ್ನು ವಿವಾಹವಾದರು. ಕೊರೊನಾ ಲಾಕ್&zwnj;ಡೌನ್ ಸಮಯದಲ್ಲಿ ಸರಳವಾಗಿ ನಡೆದ ಈ ಮದುವೆ ಅವರಿಗೆ ಹೊಸ ಜೀವನ ನೀಡಿತು. ಮದುವೆಯ ನಂತರ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ನೀತಿ ಟೇಲರ್, ಈಗ ಮತ್ತೆ ನಟನೆಯಲ್ಲಿ ಸಕ್ರಿಯರಾಗಿದ್ದಾರೆ.&lt;/p&gt;&lt;p&gt;ಸದ್ಯ ನೀತಿ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ಗಾಳಿಸುದ್ದಿಗಳು ಹರಿದಾಡುತ್ತಿದ್ದರೂ, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅವರು ಧೈರ್ಯವಾಗಿ ಮುಂದೆ ಸಾಗುತ್ತಿದ್ದಾರೆ. ತನ್ನ ಹಳೆಯ ನೋವನ್ನು ಹಂಚಿಕೊಳ್ಳುವ ಮೂಲಕ, ಶೋಷಣೆ ಅನುಭವಿಸುತ್ತಿರುವ ಇತರ ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸವನ್ನು ನೀತಿ ಮಾಡಿದ್ದಾರೆ. ನೀತಿ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.&lt;/p&gt;&lt;p&gt;ಬೆಳ್ಳಿತೆರೆಯ ಸುಂದರಿಯರ ಜೀವನ ನಮಗೆ ಹೂವಿನ ಹಾಸಿಗೆಯಂತೆ ಕಂಡರೂ, ಅದರ ಕೆಳಗೆ ಮುಳ್ಳುಗಳೂ ಇರುತ್ತವೆ ಎಂಬುದಕ್ಕೆ ನೀತಿ ಟೇಲರ್ ಅವರ ಈ ಕಹಿಘಟನೆಯೇ ಸಾಕ್ಷಿ. ನೋವಿನಿಂದ ನರಳಿ ಮುಖದಲ್ಲಿ ನಗು ಮೂಡುವವರೆಗೆ ನಟಿ ನೀತಿ ಸಾಗಿ ಬಂದ ಹಾದಿ ನಿಜಕ್ಕೂ ಸ್ಫೂರ್ತಿದಾಯಕ ಎನ್ನಲೇಬೇಕು.&lt;/p&gt;]]></content:encoded>
            <category>tv-talk</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/bollywood-actress-niti-taylor-says-her-life-tragic-incident-in-a-reality-show-recently-lvgnu19"/>
        </item>
        <item>
            <title><![CDATA[ದೇವಿ, ಸನ್ನಿಧಿ, ಸೀತಾ ಬಳಿಕ ಪಾರ್ವತಿಯಾಗಿ ಸೀರಿಯಲ್‌ಗೆ ಎಂಟ್ರಿಕೊಟ್ಟ ವೈಷ್ಣವಿ ಗೌಡ!; ಇಲ್ಲಿದೆ ಪ್ರೋಮೋ ಸೀಕ್ರೆಟ್ಸ್!]]></title>
            <link>https://kannada.asianetnews.com/gallery/tv-talk/vaishnavi-gowda-new-serial-gelathi-gayathri-sun-udaya-tv-parvathi-promo-san-qgwer69</link>
            <guid isPermaLink="true">https://kannada.asianetnews.com/gallery/tv-talk/vaishnavi-gowda-new-serial-gelathi-gayathri-sun-udaya-tv-parvathi-promo-san-qgwer69</guid>
            <pubDate>Mon, 06 Jul 2026 21:33:13 +0530</pubDate>
            <description><![CDATA[ನಟಿ ವೈಷ್ಣವಿ ಗೌಡ 'ಗೆಳತಿ ಗಾಯತ್ರಿ' ಎಂಬ ಹೊಸ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳುತ್ತಿದ್ದಾರೆ. ಸನ್ ಉದಯದಲ್ಲಿ ಪ್ರಸಾರವಾಗಲಿರುವ ಈ ಸೀರಿಯಲ್&zwnj;ನಲ್ಲಿ ಅವರು 'ಪಾರ್ವತಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಳೆದುಹೋದ ಬಾಲ್ಯದ ಗೆಳತಿಯನ್ನು ಹುಡುಕುವ ಸ್ನೇಹದ ಕಥೆಯನ್ನು ಇದು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kww2h6rrdfecae39c9f09wkj,imgname-vaishnavi-gowda-new-serial-gelathi-gayathri--6--1783353613080.png" type="image/jpeg" height="390" width="690"/>
            <content:encoded><![CDATA[ನಟಿ ವೈಷ್ಣವಿ ಗೌಡ 'ಗೆಳತಿ ಗಾಯತ್ರಿ' ಎಂಬ ಹೊಸ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳುತ್ತಿದ್ದಾರೆ. ಸನ್ ಉದಯದಲ್ಲಿ ಪ್ರಸಾರವಾಗಲಿರುವ ಈ ಸೀರಿಯಲ್&zwnj;ನಲ್ಲಿ ಅವರು 'ಪಾರ್ವತಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಳೆದುಹೋದ ಬಾಲ್ಯದ ಗೆಳತಿಯನ್ನು ಹುಡುಕುವ ಸ್ನೇಹದ ಕಥೆಯನ್ನು ಇದು ಹೊಂದಿದೆ.&lt;img&gt;&lt;p&gt;ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ದೇವಿ ಸೀರಿಯಲ್&zwnj;ನಲ್ಲಿ ದೇವಿ, ಅಗ್ನಿಸಾಕ್ಷಿ ಸೀರಿಯಲ್&zwnj;ನಲ್ಲಿ ಸನ್ನಿಧಿ ಹಾಗೂ ಸೀತಾ ರಾಮ ಸೀರಿಯಲ್&zwnj;ನಲ್ಲಿ ಸೀತಾ ಪಾತ್ರದ ಬಳಿಕ ಮತ್ತೊಂದು ಪೌರಾಣಿಕ ಹೆಸರಿನಲ್ಲಿ ನಟಿ ವೈಷ್ಣವಿ ಗೌಡ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ. ಸನ್&zwnj; ಉದಯದಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿರುವ 'ಗೆಳತಿ ಗಾಯತ್ರಿ' ಸೀರಿಯಲ್&zwnj;ನಲ್ಲಿ ಪ್ರಧಾನ 'ಪಾರ್ವತಿ' ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾೆ.&lt;/p&gt;&lt;img&gt;&lt;p&gt;ಇಂದು ಹೊಸ ಸೀರಿಯಲ್&zwnj;ನ ಪ್ರೋಮೋವನ್ನು ಸನ್&zwnj; ಉದಯ ಹಂಚಿಕೊಂಡಿದ್ದು, 'ಕಳೆದುಹೋದ ಗೆಳತಿಯನ್ನು ಹುಡುಕುತ್ತಾ ಬರುತ್ತಿದ್ದಾಳೆ 'ಪಾರ್ವತಿ'. ಶುರುವಾಗ್ತಿದೆ ಹೊಸ ಕತೆ - 'ಗೆಳತಿ ಗಾಯತ್ರಿ' ಶೀಘ್ರದಲ್ಲಿ' ಎನ್ನುವ ಮೂಲಕ ಹೊಸ ಧಾರವಾಹಿಯನ್ನ ವೀಕ್ಷಕರಿಗೆ ನೀಡುತ್ತಿದೆ. ಇಲ್ಲಿಯವರೆಗೂ ಜೀ ಕನ್ನಡ ಹಾಗೂ ಕಲರ್ಸ್&zwnj; ಕನ್ನಡ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದ ವೈಷ್ಣವಿ ಗೌಡ ಇದೇ ಮೊದಲ ಬಾರಿಗೆ ಸನ್&zwnj; ಉದಯ ನಿರ್ಮಾಣದ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;1 ನಿಮಿಷ 5 ಸೆಕೆಂಡ್&zwnj; ಪ್ರೋಮೋದಲ್ಲಿ ಇರುವ ಅಂಶ ನೋಡೋದಾದರೆ, 'ಮೊದಲನೇ ಸಲ ಸ್ಕೂಲ್&zwnj;ಗೆ ಹೋದಾಗ ಪಕ್ಕಕ್ಕೆ ಬಂದು ಕೂತಳು. ಹೆಸರು ಹೇಳಿ ಪರಿಚಯ ಮಾಡಿಕೊಳ್ಳೋಕು ಮೊದಲೇ, ಫ್ರೆಂಡ್&zwnj;ಶಿಪ್&zwnj; ಬ್ಯಾಂಡ್&zwnj; ಶೇರ್&zwnj; ಮಾಡಿದ್ಲು. ನನ್ನ ಮೊದಲ ಫ್ರೆಂಡ್&zwnj; ಗಾಯತ್ರಿ. ನಾನೇ ಗೆದ್&zwnj;ಬಿಡ್ಲಿ ಅಂತಾ ರನ್ನಂಗ್&zwnj; ರೇಸ್&zwnj;ನ ಬೇಕು ಅಂತಾನೇ ಸೋತಳು. ಅಷ್ಟು ಪ್ರೀತಿ. ನನ್ನ ಬೆಸ್ಟ್&zwnj; ಗೆಳತಿ ಗಾಯತ್ರಿ. ಈಗ ಮನೆ, ಮಗಳು, ಗಂಡ, ಕಾರು ಎಲ್ಲಾ ಇದೆ. ಜೀವದ ಥರ ಇದ್ದ ಗೆಳತಿಯೊಬ್ಬಳನ್ನು ಬಿಟ್ಟು ಎಂದು ಪಾರ್ವತಿ ಪಾತ್ರದಲ್ಲಿರುವ ವೈಷ್ಣವಿ ಹೇಳಿದ್ದಾರೆ. ಅದರೊಂದಿಗೆ ಇದು ಸ್ನೇಹದ ಕಥಾ ಹಂದರ ಹೊಂದಿರುವ ಸೀರಿಯಲ್&zwnj; ಎನ್ನುವುದು ಗೊತ್ತಾಗಿದೆ.&lt;/p&gt;&lt;img&gt;&lt;p&gt;ಪ್ರೋಮೋದ ಕೊನೆಯಲ್ಲಿ '25 ವರ್ಷದಿಂದ ಕಾಯ್ತಿದ್ದೀನಿ ಅಂದ್ರೆ, ನಿಮಗೊಂದು ಸ್ವಲ್ಪ ಓವರ್&zwnj; ಅನ್ಸುತ್ತೆ ಅಲ್ವಾ? ಒಂದ್&zwnj; ಕೆಲ್ಸಾ ಮಾಡಿ. ಕಣ್ಮುಚ್ಚಿಕೊಳ್ಳಿ. ಈಗ ನಿಮ್ಮ ಮೊದಲನೇ ಫ್ರೆಂಡ್&zwnj; ಹೆಸರನ್ನ ಜೋರಾಗಿ ಹೇಳಿಕೊಳ್ಳಿ. ಈಗ ಪ್ರತಿದಿನ ನಿಮ್ಮ ಪಾರು ಏನ್&zwnj; ಫೀಲ್&zwnj; ಮಾಡಿಕೊಳ್ತಿದ್ದಾಳೆ ಅಂತಾ ಅರ್ಥ ಆಗುತ್ತೆ. ಇನ್ನೂ ಕಾಯ್ತಾನೇ ಇದ್ದೀನಿ ನನ್ನ ಗೆಳತಿ ಗಾಯತ್ರಿ ಬರ್ತಾಳೆ ಅಂತಾ. ಬರ್ತಾಳೆ..ಬಂದೇ ಬರ್ತಾಳೆ..' ಎಂದು ಹೇಳಿ ಮುಗಿಸಲಾಗಿದೆ.&lt;/p&gt;&lt;img&gt;&lt;p&gt;ಪ್ರೋಮೋದಲ್ಲಿ ವೈಷ್ಣವಿ ಗೌಡ ಅವರು ಹುಡುಕುತ್ತಿರುವ ಗೆಳತಿ ಗಾಯತ್ರಿ ಯಾರು ಅನ್ನೋದನ್ನು ತೋರಿಸಲಾಗಿಲ್ಲ. ಮೂಲಗಳ ಪ್ರಕಾರ ಕೃತಿಕಾ ರವೀಂದ್ರ ಅವರು ಈ ಪಾತ್ರದಲ್ಲಿ ನಟಿಸಿದ್ದರೆ. ಇತ್ತೀಚೆಗೆ ಇವರಿಬ್ಬರೂ ಹೊಸ ಸೀರಿಯಲ್&zwnj; ಶೂಟಿಂಗ್&zwnj;ನಲ್ಲಿ ಭಾಗಿಯಾಗಿದ್ದು ವರದಿಯಾಗಿತ್ತು. ಇದು ಇದೇ ಸೀರಿಯಲ್&zwnj;ನ ದೃಶ್ಯವಾಗಿರಬಹುದು ಎನ್ನಲಾಗಿದೆ.&lt;/p&gt;&lt;img&gt;&lt;p&gt;ಮದುವೆಯಾದ ಒಂದು ವರ್ಷದ ಬಳಿಕ ವೈಷ್ಣವಿ ಗೌಡ ಸೀರಿಯಲ್&zwnj;ಗೆ ಎಂಟ್ರಿ ಕೊಟ್ಟಿದ್ದಾರೆ. ಕಳೆದ ವರ್ಷದ ಜೂನ್&zwnj; 5 ರಂದು ವೈಷ್ಣವಿ ಏರ್&zwnj;ಫೋರ್ಸ್&zwnj; ಅಧಿಕಾರಿ ಅನುಕೂಲ್&zwnj; ಮಿಶ್ರಾ ಅವರನ್ನು ವಿವಾಹವಾಗಿದ್ದರು. ಅದಾದ ಬಳಿಕ ಸೋಶಿಯಲ್&zwnj; ಮೀಡಿಯಾದಲ್ಲಿ ಗಂಡ ಜೊತೆಗಿನ ಫೋಸ್ಟ್&zwnj;ಗಳ್ನು ಹಂಚಿಕೊಂಡಿದ್ದರು. ಇದರ ನಡುವೆ ಅವರು ಸೀರಿಯಲ್&zwnj;ಗೆ ಮತ್ತೆ ವಾಪಾಸ್&zwnj; ಬರವ ಸುಳಿವನ್ನೂ ನೀಡಿದ್ದರು.&lt;/p&gt;]]></content:encoded>
            <category>tv-talk</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/tv-talk/vaishnavi-gowda-new-serial-gelathi-gayathri-sun-udaya-tv-parvathi-promo-san-qgwer69"/>
        </item>
        <item>
            <title><![CDATA[ಮಳೆಯಿಂದ ಹೆದ್ದಾರಿಯಲ್ಲಿ 9 ಗಂಟೆ ಟ್ರಾಫಿಕ್ ಜಾಮ್: ಪೀರಿಯಡ್ಸ್‌ ನರಕಯಾತನೆ ಬಿಚ್ಚಿಟ್ಟ ಸೀರಿಯಲ್‌ ನಟಿ]]></title>
            <link>https://kannada.asianetnews.com/tv-talk/marathi-actress-dhanashri-kadgaonkar-stuck-mumbai-pune-highway-traffic-periods-san/articleshow-qol02ug</link>
            <guid isPermaLink="true">https://kannada.asianetnews.com/tv-talk/marathi-actress-dhanashri-kadgaonkar-stuck-mumbai-pune-highway-traffic-periods-san/articleshow-qol02ug</guid>
            <pubDate>Wed, 08 Jul 2026 19:39:08 +0530</pubDate>
            <description><![CDATA[ಮರಾಠಿ ನಟಿ ಧನಶ್ರೀ ಕಾಡಗಾಂವ್ಕರ್ ಅವರು ಮಹಾಮಳೆಯಿಂದಾಗಿ ಪುಣೆ-ಮುಂಬೈ ಹೆದ್ದಾರಿಯಲ್ಲಿ 9 ಗಂಟೆಗಳ ಕಾಲ ಟ್ರಾಫಿಕ್&zwnj;ನಲ್ಲಿ ಸಿಲುಕಿಕೊಂಡರು. ಈ ಸಮಯದಲ್ಲಿ ಮುಟ್ಟಿನ ನೋವಿನಿಂದ ಬಳಲಿದರೂ, ತಮ್ಮ ವೃತ್ತಿಪರ ಬದ್ಧತೆಯಿಂದಾಗಿ ಶೂಟಿಂಗ್ ಸ್ಥಳವನ್ನು ತಲುಪಿದ ತಮ್ಮ ಕಠಿಣ ಅನುಭವವನ್ನು ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx10szsppf6g0a7bfxf9yhfs,imgname-actress-dhanashri-kadgaonkar-1783519575862.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜು.8): &lt;/strong&gt;ಮಹಾಮಳೆಯಿಂದಾಗಿ ಮಹಾರಾಷ್ಟ್ರದ ಪ್ರಮುಖ ಹೆದ್ದಾರಿಗಳು ಸಂಪೂರ್ಣ ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿರುವ ಬೆನ್ನಲ್ಲೇ, ಕಿರುತೆರೆಯ ಪ್ರಖ್ಯಾತ ನಟಿಯೊಬ್ಬರು ಪುಣೆ-ಮುಂಬೈ ಹೆದ್ದಾರಿಯಲ್ಲಿ ಬರೋಬ್ಬರಿ ಒಂಬತ್ತು ಗಂಟೆಗಳ ಕಾಲ ಟ್ರಾಫಿಕ್ ಜಾಮ್&zwnj;ನಲ್ಲಿ ಸಿಲುಕಿ ನರಕಯಾತನೆ ಅನುಭವಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಖುದ್ದು ನಟಿಯೇ ತಮ್ಮ ಸೋಶಿಯಲ್&zwnj; ಮೀಡಿಯಾ ಖಾತೆಯಲ್ಲಿ ನೋವಿನ ವಿಚಾರ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಮರಾಠಿ ಟಿವಿ ಸೀರಿಯಲ್&zwnj;ಗಳ ಪ್ರಖ್ಯಾತ ನಟಿ ಧನಶ್ರೀ ಕಾಡಗಾಂವ್ಕರ್ (Dhanashri Kadgaonkar) ಈ ಕಠಿಣ ಪರಿಸ್ಥಿತಿ ಎದುರಾಗಿದೆ. ಮುಂಬೈ-ಪುಣೆ ಎಕ್ಸ್&zwnj;ಪ್ರೆಸ್&zwnj;ವೇ ಹಾಗೂ ಹಳೆಯ ಮುಂಬೈ-ಪುಣೆ ಹೆದ್ದಾರಿಯ ಎರಡೂ ಮಾರ್ಗಗಳಲ್ಲಿ ಭಾರಿ ಮಳೆಯಿಂದಾಗಿ ಸರಣಿ ಭೂಕುಸಿತ ಸಂಭವಿಸಿತ್ತು. ಮುಖ್ಯವಾಗಿ ಪುಣೆ ಯಶವಂತರಾವ್ ಚವಾಣ್ ಎಕ್ಸ್&zwnj;ಪ್ರೆಸ್&zwnj;ವೇಯ 'ಮಿಸ್ಸಿಂಗ್ ಲಿಂಕ್' ಪ್ರದೇಶದಲ್ಲಿ ಬಂಡೆಗಳು ಉರುಳಿ ಬಿದ್ದಿದ್ದವು. ಜೊತೆಗೆ ಹೆದ್ದಾರಿಯ ಹಲವು ಕಡೆಗಳಲ್ಲಿ ಮಂಡಿಯುದ್ದ ನೀರು ನಿಂತಿದ್ದರಿಂದ ಸೋಮವಾರ ಮುಂಜಾನೆಯಿಂದಲೇ ವಾಹನಗಳ ಸಂಚಾರ ಸಂಪೂರ್ಣ ಸ್ತಬ್ಧಗೊಂಡು ಕಿಲೋಮೀಟರ್&zwnj;ಗಟ್ಟಲೆ ಉದ್ದದ ಸಾಲು ನಿರ್ಮಾಣವಾಗಿತ್ತು. ಇದೇ ದಟ್ಟಣೆಯ ಮಧ್ಯೆ ನಟಿ ಧನಶ್ರೀ ಅವರ ಕಾರು ಕೂಡ ಸಿಲುಕಿಕೊಂಡಿತ್ತು.&lt;/p&gt;&lt;h2&gt;&lt;strong&gt;ಮುಟ್ಟಿನ ಸಮಯದ ನರಕಯಾತನೆ ಬಿಚ್ಚಿಟ್ಟ ನಟಿ&lt;/strong&gt;&lt;/h2&gt;&lt;p&gt;ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹೆದ್ದಾರಿಯ ಟ್ರಾಫಿಕ್ ವಿಡಿಯೋ ಹಂಚಿಕೊಂಡಿರುವ ಧನಶ್ರೀ, ಮಹಿಳೆಯರು ಇಂತಹ ಸಂದರ್ಭದಲ್ಲಿ ಎದುರಿಸುವ ಅತ್ಯಂತ ಕಠಿಣ ಪರಿಸ್ಥಿತಿಯನ್ನು ವಿವರಿಸಿದ್ದಾರೆ. &quot;ನಾನು ಯಾವಾಗಲೂ ಮಾಧ್ಯಮಗಳಲ್ಲಿ ಹೆದ್ದಾರಿ ಟ್ರಾಫಿಕ್, ಅಪಘಾತ ಅಥವಾ ಭೂಕುಸಿತದ ಸುದ್ದಿಗಳನ್ನಷ್ಟೇ ನೋಡುತ್ತಿದ್ದೆ. ಆದರೆ ಜುಲೈ 6ರಂದು ನಾನೇ ಸ್ವತಃ ಆ ಕಠಿಣ ಪರಿಸ್ಥಿತಿಯ ಭಾಗವಾಗಿದ್ದೆ. ಈ ರೀತಿ ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಳ್ಳುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ಆಯಾಸ ಹಾಗೂ ಕಿರಿಕಿರಿ ಉಂಟುಮಾಡುತ್ತದೆ. ಆ ಸಮಯದಲ್ಲಿ ನನಗೆ ಪೀರಿಯಡ್ಸ್&zwnj; ಶುರುವಾಗಿತ್ತು.ತೀವ್ರ ನೋವಿನ ನಡುವೆ ನನಗೆ ತುರ್ತಾಗಿ ವಾಶ್&zwnj;ರೂಮ್&zwnj;ಗೆ ಹೋಗಬೇಕಿತ್ತು. ಆದರೆ ಸುತ್ತಲೂ ವಾಹನಗಳಿದ್ದರಿಂದ ಕಾರಿನಿಂದ ಇಳಿದು ಎಲ್ಲಿಗೂ ಹೋಗಲು ಸಾಧ್ಯವಾಗದೆ ತತ್ತರಿಸಿದೆ. ಹತ್ತಿರದ ಫುಡ್ ಕೋರ್ಟ್&zwnj;ಗೆ ಹೋಗಿ ಏನಾದರೂ ತಿನ್ನೋಣ ಅಥವಾ ನಿಶ್ಚಿಂತೆಯಾಗೋಣ ಎಂದರೆ ಅದಕ್ಕೂ ದಾರಿಯಿರಲಿಲ್ಲ&quot; ಎಂದು ತಮ್ಮ ನೋವಿನ ಅನುಭವವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಕಲಾವಿದರ ಕಮಿಟ್&zwnj;ಮೆಂಟ್ ಮತ್ತು ಆತಂಕ&lt;/strong&gt;&lt;/h2&gt;&lt;p&gt;'ರಸ್ತೆಯುದ್ದಕ್ಕೂ ಮಂಡಿ ಉದ್ದಕ್ಕೆ ನೀರು ನಿಂತಿತ್ತು. ಎಲ್ಲಾದರೂ ಇಳಿದು ಮಳೆಯಲ್ಲಿ ನೆನೆದರೆ ಅನಾರೋಗ್ಯ ಕಾಡಬಹುದು. ಸದ್ಯದ ಪರಿಸ್ಥಿತಿಯಲ್ಲಿ ಅನಾರೋಗ್ಯಕ್ಕೆ ಈಡಾಗುವುದನ್ನು ನಾನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಏಕೆಂದರೆ ಸದ್ಯ ಬ್ಯಾಕ್ ಟು ಬ್ಯಾಕ್ ಶೂಟಿಂಗ್ ನಿಗದಿಯಾಗಿದೆ. ಹೆದ್ದಾರಿಯ ಪರಿಸ್ಥಿತಿ ನೋಡಿ ನನ್ನ ಡ್ರೈವರ್, 'ಮೇಡಮ್&zwnj;, ಶೂಟಿಂಗ್ ಸಾಕು, ಪುಣೆಗೆ ವಾಪಸ್ ಹೊರಟುಬಿಡೋಣ' ಎಂದಿದ್ದ. ಆದರೆ ಒಬ್ಬ ಕಲಾವಿದೆಯಾಗಿ ನನಗೆ ನನ್ನ ಕಮಿಟ್&zwnj;ಮೆಂಟ್ ಮುಖ್ಯವಾಗಿತ್ತು. ಧಾರಾವಾಹಿಯ ಮುಂದಿನ ಸಂಚಿಕೆಗಳ ಪ್ರಸಾರ ಬಾಕಿ ಇತ್ತು. ನಾವು ಹೋಗದಿದ್ದರೆ ಶೂಟಿಂಗ್ ನಿಂತು ವಾಹಿನಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ ನೋವಿದ್ದರೂ ಧೃತಿಗೆಡದೆ ಅಲ್ಲೇ ಕಾಯಲು ನಿರ್ಧರಿಸಿದೆ&quot; ಎಂದು ಧನಶ್ರೀ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಕೊನೆಗೂ ಬರೋಬ್ಬರಿ 9 ಗಂಟೆಗಳ ಕಾಲ ಆಮೆಗತಿಯಲ್ಲಿ ಸಾಗಿದ ಪ್ರಯಾಣದ ನಂತರ ಧನಶ್ರೀ ಸುರಕ್ಷಿತವಾಗಿ ಶೂಟಿಂಗ್ ಸೆಟ್ ತಲುಪಿದ್ದಾರೆ. ಹೆದ್ದಾರಿಯ ಜಾಮ್&zwnj;ಗೆ ಬೇಸರಿಸಿದ ಅವರು, &quot;ಕೊನೆಗೂ ನಾನು ಶೂಟಿಂಗ್ ಸ್ಥಳಕ್ಕೆ ಸುರಕ್ಷಿತವಾಗಿ ಬಂದಿಳಿದಿದ್ದೇನೆ. ಪ್ರಕೃತಿಯ ಮುನಿಸಿನ ಮುಂದೆ ಯಾರ ಆಟವೂ ನಡೆಯುವುದಿಲ್ಲ. ಆದರೆ ನಾನು ದೇವರಲ್ಲಿ ಕೈಮುಗಿದು ಕೇಳಿಕೊಳ್ಳುವುದು ಇಷ್ಟೇ, ಯಾರ ಬದುಕೂ ಇಷ್ಟು ದುಸ್ತರವಾಗುವಂತಹ ಭೀಕರ ಹಾಗೂ ಭಯಾನಕ ಪರಿಸ್ಥಿತಿಯನ್ನು ಯಾರಿಗೂ ತರಬೇಡ. ಪ್ರತಿಯೊಬ್ಬರೂ ಸುರಕ್ಷಿತವಾಗಿರಿ&quot; ಎಂದು ಪೋಸ್ಟ್ ಕೊನೆಗೊಳಿಸಿದ್ದಾರೆ. ನಟಿಯ ಈ ಪೋಸ್ಟ್&zwnj;ಗೆ ನೆಟ್ಟಿಗರು ಹಾಗೂ ಸಹ ಕಲಾವಿದರು ವ್ಯಾಪಕ ಪ್ರತಿಕ್ರಿಯೆ ನೀಡುತ್ತಿದ್ದು, ಕಠಿಣ ಪರಿಸ್ಥಿತಿಯಲ್ಲೂ ಜವಾಬ್ದಾರಿ ಮೆರೆದ ಅವರ ವೃತ್ತಿಪರತೆಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Dhanashri Kadgaonkar (@kadgaonkar_dhanashri)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>tv-talk</category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/marathi-actress-dhanashri-kadgaonkar-stuck-mumbai-pune-highway-traffic-periods-san/articleshow-qol02ug"/>
        </item>
        <item>
            <title><![CDATA[RIP ಕಂದಮ್ಮ.. ಅಗಲಿದ ಮುದ್ದಿನ ನಾಯಿಯನ್ನು ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ಕಿಶನ್ ಬಿಳಗಲಿ]]></title>
            <link>https://kannada.asianetnews.com/gallery/tv-talk/kishen-bilagalis-pet-god-death-dancer-shares-emotional-video-with-note-rkq3guu</link>
            <guid isPermaLink="true">https://kannada.asianetnews.com/gallery/tv-talk/kishen-bilagalis-pet-god-death-dancer-shares-emotional-video-with-note-rkq3guu</guid>
            <pubDate>Wed, 08 Jul 2026 14:57:53 +0530</pubDate>
            <description><![CDATA[&lt;p&gt;ಜನಪ್ರಿಯ ಡ್ಯಾನ್ಸರ್, ನಟ ಹಾಗೂ ಕನ್ನಡ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮನ್ನು ಅಗಲಿದ ಮುದ್ದಿನ ಶ್ವಾನವನ್ನು ನೆನಪಿಸಿಕೊಂಡು, ಮಿಸ್ ಯೂ ಕಂದಮ್ಮ ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0gqx7n78t55mdj541m3c7n,imgname-kishen-bilagali-1783502730485.jpg" type="image/jpeg" height="390" width="690"/>
            <content:encoded><![CDATA[&lt;p&gt;ಜನಪ್ರಿಯ ಡ್ಯಾನ್ಸರ್, ನಟ ಹಾಗೂ ಕನ್ನಡ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಮ್ಮನ್ನು ಅಗಲಿದ ಮುದ್ದಿನ ಶ್ವಾನವನ್ನು ನೆನಪಿಸಿಕೊಂಡು, ಮಿಸ್ ಯೂ ಕಂದಮ್ಮ ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ತಮ್ಮ ನೃತ್ಯದ ಮೂಲಕ ಕನ್ನಡಿರನ್ನು ಮೋಡಿ ಮಾಡುತ್ತಿರುವ ನೃತ್ಯ ಪಟು, ನಟ ಹಾಗೂ ಕನ್ನಡ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಕಿಶನ್ ಬಿಳಗಲಿ ಶ್ವಾನ ಪ್ರೇಮಿ ಎನ್ನುವುದು, ಅವರ ಅಭಿಮಾನಿಗಳಾದ ಎಲ್ಲರಿಗೂ ಗೊತ್ತಿದೆ. ಆದರೆ ಇದೀಗ ಕಿಶನ್ ತಮ್ಮ ಮುದ್ದಿನ ಶ್ವಾನವೊಂದನ್ನು ಕಳೆದುಕೊಂಡು ಭಾವುಕರಾಗಿದ್ದಾರೆ.&lt;/p&gt;&lt;img&gt;&lt;p&gt;ಕಿಶನ್ ಬಿಳಗಲಿ ತಮ್ಮ ಊರಾದ ಚಿಕ್ಕಮಗಳೂರಿನಲ್ಲಿ ಹಲವಾರು ತಳಿಯ ಶ್ವಾನಗಳನ್ನು ಸಾಕಿದ್ದರು. ತಮಗೆ ಬಿಡುವು ಸಿಕ್ಕಾಗಲೆಲ್ಲಾ, ಕಿಶನ್ ಊರಿಗೆ ತೆರಳಿ ಅವುಗಳೊಂದಿಗೆ ಸಮಯ ಕಳೆಯುತ್ತಿರುತ್ತಾರೆ. ಹಾಗೆ ಮುದ್ದಾದ ವಿಡಿಯೋಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರ ಮುದ್ದಿನ ನಾಯಿಗಳಲ್ಲಿ ಒಂದು ಸಾವನ್ನಪ್ಪಿದ್ದು, ಕಿಶನ್ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕಿಶನ್ ಬಿಳಗಲಿ ಪೋಸ್ಟ್ ಹೀಗಿದೆ&hellip; RIP ಕಂದಮ್ಮ - ಅಮ್ಮನಿಗೆ ಹಾಯ್ ಹೇಳು&hellip; ನಾನು ನಿನ್ನ ಜೊತೆಗಿನ ಎಲ್ಲಾ ಸಂತೋಷದ ನೆನಪುಗಳೊಂದಿಗೆ ಮುಂದುವರಿಯುತ್ತೇನೆ .. ಸುಲಭವಾಗಿ ಯಾವುದನ್ನೂ ಬಿಟ್ಟು ಕೊಡಬಾರದು ಎನ್ನುವುದನ್ನು ನೀನು ಕಲಿಸಿದ್ದಿ. ನೀನು ನಿನ್ನ ಜನರನ್ನು ಪ್ರೀತಿಸಿದೆ, ಸ್ನೇಹ ಎಂದರೆ ಏನು ಎನ್ನುವುದನ್ನು ತೋರಿಸಿದ್ದೀ, ಅಷ್ಟೇ ಅಲ್ಲ ಕಣ್ಣು ಕುರುಡಾದಾಗಲೂ ನೀನು ಪ್ರತಿ ಕ್ಷಣವನ್ನು ಸಕಾರಾತ್ಮಕತೆಯಿಂದ ಬೆಳಗಿಸಿದೆ. ಬಂಗಾರ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ .. ಮುಂದಿನ ಬಾರಿ ಸಿಗುವವರೆಗೆ ಎಂದು ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಈ ಶ್ವಾನವು ಕಿಶನ್ ಅವರ ಕುಟುಂಬದ ಅವಿಭಾಜ್ಯ ಅಂಗವಾಗಿತ್ತು. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುದ್ದಿನ ಕಂದಮ್ಮನ ಜೊತೆಗಿನ ಹಲವು ಮಧುರ ಕ್ಷಣಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಿದ್ದರು. ಈಗ ಆ ನೆನಪುಗಳನ್ನೇ ಜೊತೆಯಾಗಿ ಇಟ್ಟುಕೊಂಡು ಮುಂದೆ ಸಾಗುವುದಾಗಿ ಕಿಶನ್ ಹೇಳಿದ್ದಾರೆ. ಅಭಿಮಾನಿಗಳು ಸಹ ಕಿಶನ್ ಪೋಸ್ಟ್ ನೋಡಿ ಭಾವುಕರಾಗಿದ್ದಾರೆ.&lt;/p&gt;&lt;img&gt;&lt;p&gt;ಪೋಸ್ಟ್&zwnj;ಗೆ ಅಭಿಮಾನಿಗಳು ಹಾಗೂ ಸ್ನೇಹಿತರು ಸಂತಾಪ ಸೂಚಿಸುತ್ತಿದ್ದು, &quot;Stay strong&quot;, &quot;Run free Kandamma&quot;, &quot;ನಿಮಗೆ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ&quot;, &ldquo;ವಿಷ್ಯ ಕೇಳಿ ಬೇಜಾರಾಯ್ತು, ಆದರೆ ದೇವರಿಗೂ ಆ ಏಂಜಲ್ ನ್ನು ಬೇಗನೆ ಕಾಣುವ ಆಸೆ ರೆಸ್ಟ್ ಇನ್ ಪೀಸ್&rsquo; ಎಂಬ ಕಾಮೆಂಟ್&zwnj;ಗಳ ಮೂಲಕ ಕಿಶನ್ ಅವರಿಗೆ ಧೈರ್ಯ ತುಂಬುತ್ತಿದ್ದಾರೆ.&lt;/p&gt;&lt;img&gt;&lt;p&gt;ಕಿಶನ್ ಹಂಚಿಕೊಂಡ ವಿಡಿಯೋದಲ್ಲಿ ತಮ್ಮ ಶ್ವಾನದ ಜೊತೆ ಕಾರ್ ರೈಡಿಂಗ್, ಸಮುದ್ರ ತೀರದಲಿ ಆಟವಾಡಿದ, ಸ್ನಾನ ಮಾಡಿಸಿದ, ಕಿಶನ್ ಜೊತೆ ಮಲಗಿರುವ, ಇನ್ನೊಂದು ಶ್ವಾನ ಸತ್ತಾಗ ದುಃಖಿತರಾದ, ನೀರಲ್ಲಿ ಈಜಾಡುವ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಕೊನೆಗೆ ನಾಯಿಯ ಅಂತ್ಯಸಂಸ್ಕಾರದ ಫೋಟೊ, ವಿಡಿಯೋಗಳನ್ನು ಕಿಶನ್ ಹಂಚಿಕೊಂಡಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/kishen-bilagalis-pet-god-death-dancer-shares-emotional-video-with-note-rkq3guu"/>
        </item>
        <item>
            <title><![CDATA['ಡೀ ಡೀ ಢಿಕ್ಕಿ' ಕೆಲಸದ ನಡುವೆ ಸೋಲೋ ಇಟಲಿ ಟ್ರಿಪ್: 'ಕನ್ನಡತಿ' ನಟಿಯ ಫೋಟೋಗಳು ವೈರಲ್!]]></title>
            <link>https://kannada.asianetnews.com/tv-talk/actress-ranjani-raghavan-italy-solo-trip-photos-viral-gvd/articleshow-sc3ua1r</link>
            <guid isPermaLink="true">https://kannada.asianetnews.com/tv-talk/actress-ranjani-raghavan-italy-solo-trip-photos-viral-gvd/articleshow-sc3ua1r</guid>
            <pubDate>Tue, 07 Jul 2026 22:00:34 +0530</pubDate>
            <description><![CDATA[&lt;p&gt;Ranjani Raghavan: ಕಿರುತೆರೆಯ ಜನಪ್ರಿಯ ನಟಿ, ಲೇಖಕಿ ಹಾಗೂ ನಿರ್ದೇಶಕಿಯಾಗಿ ಹೊಸ ಅಧ್ಯಾಯ ಆರಂಭಿಸಿರುವ ರಂಜನಿ ರಾಘವನ್ ಇದೀಗ ಇಟಲಿಯ ಸುಂದರ ತಾಣಗಳಲ್ಲಿ ಸೋಲೋ ಟ್ರಿಪ್ ಎಂಜಾಯ್ ಮಾಡಿ ಬಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwypgskhgz51cbq5be1ydsb2,imgname-hcxh-1783441679985.png" type="image/jpeg" height="390" width="690"/>
            <content:encoded><![CDATA[&lt;p&gt;ಕಿರುತೆರೆಯ ಜನಪ್ರಿಯ ನಟಿ, ಲೇಖಕಿ ಹಾಗೂ ನಿರ್ದೇಶಕಿಯಾಗಿ ಹೊಸ ಅಧ್ಯಾಯ ಆರಂಭಿಸಿರುವ ರಂಜನಿ ರಾಘವನ್ ಇದೀಗ ಇಟಲಿಯ ಸುಂದರ ತಾಣಗಳಲ್ಲಿ ಸೋಲೋ ಟ್ರಿಪ್ ಎಂಜಾಯ್ ಮಾಡಿ ಬಂದಿದ್ದಾರೆ. 'ಪುಟ್ಟಗೌರಿ ಮದುವೆ' ಮತ್ತು 'ಕನ್ನಡತಿ' ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ರಂಜನಿ, ಸಿನಿಮಾ ಕೆಲಸದ ನಡುವೆಯೂ ತಮ್ಮ ಬಿಡುವಿನ ಕ್ಷಣಗಳನ್ನು ವಿದೇಶ ಪ್ರವಾಸದಲ್ಲಿ ಕಳೆದಿದ್ದಾರೆ.&lt;/p&gt;&lt;p&gt;ಪ್ರಸ್ತುತ ತಮ್ಮ ಚೊಚ್ಚಲ ನಿರ್ದೇಶನದ 'ಡೀ ಡೀ ಢಿಕ್ಕಿ' ಸಿನಿಮಾದಲ್ಲಿ ಬ್ಯುಸಿಯಾಗಿರುವ ರಂಜನಿ, ಕೆಲಸದಿಂದ ಸ್ವಲ್ಪ ವಿರಾಮ ಪಡೆದು ಏಕಾಂಗಿಯಾಗಿ ಇಟಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ವೇಳೆ ಮಿಲಾನ್, ಅಮಾಲ್ಫಿ ಕೋಸ್ಟ್, ಬ್ಲೂ ಗ್ರೊಟ್ಟೊ ಹಾಗೂ ಸೊರೆಂಟೊ ಸೇರಿದಂತೆ ಹಲವು ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ.&lt;/p&gt;&lt;p&gt;ಪ್ರಯಾಣದ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಂಜನಿ, ಇಟಲಿಯ ಸುಂದರ ಹಿನ್ನೆಲೆಯಲ್ಲಿರುವ ತಮ್ಮ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಚಿತ್ರಗಳಿಗೆ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್&zwnj;ಗಳು ಹರಿದುಬರುತ್ತಿದ್ದು, ಅಭಿಮಾನಿಗಳು ಅವರ ಹೊಸ ಲುಕ್ ಹಾಗೂ ಪ್ರವಾಸದ ಕ್ಷಣಗಳನ್ನು ಮೆಚ್ಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ನಮ್ಮೊಳಗಿನ ಹೊಸ ವ್ಯಕ್ತಿಯನ್ನು ಪರಿಚಯಿಸುತ್ತದೆ&lt;/strong&gt;&lt;/h2&gt;&lt;p&gt;ಜೊತೆಗೆ 'ನಾನು ಒಬ್ಬಳೇ ಇಟಲಿಯ ಬೇರೆ ಬೇರೆ ಊರಿಗೆ ಹೋದ ಬಗ್ಗೆ caption ಬರೆಯೋಣ ಅಂತ ಹೋದೆ. But, ಪ್ರವಾಸಗಳು ಹೊಸ ಸ್ಥಳಗಳನ್ನು ತೋರಿಸುವುದಕ್ಕಿಂತ, ನಮ್ಮೊಳಗಿನ ಹೊಸ ವ್ಯಕ್ತಿಯನ್ನು ಪರಿಚಯಿಸುತ್ತದೆ' ಎಂದು ಪೋಸ್ಟ್&zwnj;ನಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಇನ್ನು ರಂಜನಿ ರಾಘವನ್ 1994ರ ಮಾರ್ಚ್ 29ರಂದು ಬೆಂಗಳೂರಿನಲ್ಲಿ ಜನಿಸಿದ್ದು, ಶೇಷಾದ್ರಿಪುರಂ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ನಟನೆಯ ಜೊತೆಗೆ ಬರವಣಿಗೆಯಲ್ಲೂ ತಮ್ಮದೇ ಛಾಪು ಮೂಡಿಸಿರುವ ಅವರು, 2014ರಲ್ಲಿ 'ಪುಟ್ಟಗೌರಿ ಮದುವೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು. ಬಳಿಕ 'ಪೌರ್ಣಮಿ', 'ಇಷ್ಟದೇವತೆ' ಹಾಗೂ 'ಕನ್ನಡತಿ' ಧಾರಾವಾಹಿಗಳಲ್ಲಿ ಅಭಿನಯಿಸಿ ಅಪಾರ ಜನಪ್ರಿಯತೆ ಗಳಿಸಿದರು.&lt;/p&gt;&lt;p&gt;2017ರಲ್ಲಿ 'ರಾಜಹಂಸ' ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಕಾಲಿಟ್ಟ ರಂಜನಿ, ಬಳಿಕ 'ಪುಣ್ಯ', 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ', 'ನೈಟ್ ಕರ್ಫ್ಯೂ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ನಿರ್ದೇಶಕಿಯಾಗಿಯೂ ಹೊಸ ಜವಾಬ್ದಾರಿ ಹೊತ್ತಿರುವ ಅವರು, 'ಡೀ ಡೀ ಢಿಕ್ಕಿ' ಚಿತ್ರದ ಮೂಲಕ ಮತ್ತೊಂದು ಹೊಸ ಪ್ರಯಾಣಕ್ಕೆ ಚಾಲನೆ ನೀಡಿದ್ದಾರೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by ರಂಜನಿ ರಾಘವನ್ (@ranjani.raghavan)&lt;/p&gt;]]></content:encoded>
            <category>tv-talk</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/actress-ranjani-raghavan-italy-solo-trip-photos-viral-gvd/articleshow-sc3ua1r"/>
        </item>
        <item>
            <title><![CDATA[ಭವ್ಯಾ ಅಲ್ಲ, ನಮ್ರತಾ ಅಲ್ಲ…. ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ…]]></title>
            <link>https://kannada.asianetnews.com/webstories/tv-talk/here-are-the-list-of-kannada-serial-actresses-payment-sda3oya</link>
            <guid isPermaLink="true">https://kannada.asianetnews.com/webstories/tv-talk/here-are-the-list-of-kannada-serial-actresses-payment-sda3oya</guid>
            <pubDate>Tue, 07 Jul 2026 11:40:44 +0530</pubDate>
            <description><![CDATA[&lt;p&gt;ಕನ್ನಡ ಕಿರುತೆರೆಯ ನಟಿಯರ ಸಂಭಾವನೆ ಕುರಿತಾದ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗುತ್ತಿದ್ದು, ಆ ಮಾಹಿತಿ ಪ್ರಕಾರ ನಟಿಯರು ಧಾರಾವಾಹಿಯ ಒಂದೊಂದು ಎಪಿಸೋಡ್ ಗೆ ಎಷ್ಟು ಸ್ಯಾಲರಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxjy2re6b2dsdzs7785gnf9,imgname-highest-payment-1783404366605.jpg" type="image/jpeg" height="390" width="690"/>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/webstories/tv-talk/here-are-the-list-of-kannada-serial-actresses-payment-sda3oya"/>
        </item>
        <item>
            <title><![CDATA[ಕ್ವಾಟ್ಲೆಗಳಿಗೆ ಕ್ವಾಟ್ಲೆ ಕೊಡ್ತಿದ್ದಾರೆ ರಕ್ಷಿತಾ ಶೆಟ್ಟಿ, ಗೆಸ್ ಮಾಡೋಕಾಗ್ದೆ ಪ್ರಶಾಂತ್ ಕಂಗಾಲು]]></title>
            <link>https://kannada.asianetnews.com/gallery/tv-talk/rakshitha-confuses-prashanth-on-kwatle-kitchen-judges-ca-not-stop-laughing-t5i575v</link>
            <guid isPermaLink="true">https://kannada.asianetnews.com/gallery/tv-talk/rakshitha-confuses-prashanth-on-kwatle-kitchen-judges-ca-not-stop-laughing-t5i575v</guid>
            <pubDate>Wed, 08 Jul 2026 13:00:22 +0530</pubDate>
            <description><![CDATA[&lt;p&gt;Quatley Kitchen Rakshita : ಕ್ವಾಟ್ಲೆ ಕಿಚನ್ ಸೀಸನ್ 2 ನಲ್ಲಿ ರಕ್ಷಿತಾ ಹವಾ ಜೋರಾಗಿದೆ. ರಕ್ಷಿತಾ ಇದ್ದಲ್ಲೆಲ್ಲ ನಗು ಗ್ಯಾರಂಟಿ. ಶನಿವಾರದ ಎಪಿಸೋಡ್ ನಲ್ಲಿ ರಕ್ಷಿತಾ ಕೈನಲ್ಲಿ ಸಿಕ್ಕಿಬಿದ್ದ ಪ್ರಶಾಂತ್ ಸುಸ್ತಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx09qze8gg3p2abg8paahrhw,imgname-quatley-kitchen-rakshita-1783495392712.jpg" type="image/jpeg" height="390" width="690"/>
            <content:encoded><![CDATA[&lt;p&gt;Quatley Kitchen Rakshita : ಕ್ವಾಟ್ಲೆ ಕಿಚನ್ ಸೀಸನ್ 2 ನಲ್ಲಿ ರಕ್ಷಿತಾ ಹವಾ ಜೋರಾಗಿದೆ. ರಕ್ಷಿತಾ ಇದ್ದಲ್ಲೆಲ್ಲ ನಗು ಗ್ಯಾರಂಟಿ. ಶನಿವಾರದ ಎಪಿಸೋಡ್ ನಲ್ಲಿ ರಕ್ಷಿತಾ ಕೈನಲ್ಲಿ ಸಿಕ್ಕಿಬಿದ್ದ ಪ್ರಶಾಂತ್ ಸುಸ್ತಾಗಿದ್ದಾರೆ.&lt;/p&gt;&lt;img&gt;&lt;p&gt;ಕ್ವಾಟ್ಲೆ ಕಿಚನ್ ಸೀಸನ್ 2 ಗೆ ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಕಾಲಿಟ್ಟು ಸಾಕಷ್ಟು ಮನರಂಜನೆ ನೀಡ್ತಿದ್ದಾರೆ. ರಕ್ಷಿತಾ ಶೋನಲ್ಲಿದ್ದಾರೆ ಅಂದ್ರೆ ಫ್ಯಾನ್ಸ್ ಹೊಟ್ಟೆ ಹುಣ್ಣಾಗುವಂತೆ ನಗೋದು ಗ್ಯಾರಂಟಿ. ರಕ್ಷಿತಾ ತುಳು ಮಿಕ್ಸ್ ಕನ್ನಡ ಜಪ್ಪಯ್ಯ ಅಂದ್ರೂ ಅರ್ಥವಾಗೋದಿಲ್ಲ.&lt;/p&gt;&lt;img&gt;&lt;p&gt;ಈ ವಾರ ರಕ್ಷಿತಾ ಜೊತೆ ಪ್ರಶಾಂತ್ ಜೋಡಿಯಾಗಲಿದ್ದಾರೆ. ಪ್ರೋಮೋದಲ್ಲಿ ಇವರ ಟಾಸ್ಕ್ ವಿಡಿಯೋ ಪೋಸ್ಟ್ ಮಾಡಲಾಗಿದೆ. ಪ್ರಶಾಂತ್ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳ್ತಾರೆ. ರಕ್ಷಿತಾ, ತಿಂಡಿ ಹೆಸರನ್ನು ಹೇಳ್ಬೇಕು. ರಕ್ಷಿತಾ ಬಾಯಿ ನೋಡಿಯೇ ಪ್ರಶಾಂತ್ ಗೆಸ್ ಮಾಡ್ಬೇಕು. ಆದ್ರೆ ರಕ್ಷಿತಾ ಹೇಳಿದ ಒಂದೂ ಹೆಸರು ಪ್ರಶಾಂತ್ ಗೆ ಗೊತ್ತಾದಂತೆ ಕಾಣ್ತಿಲ್ಲ.&lt;/p&gt;&lt;img&gt;&lt;p&gt;ರಕ್ಷಿತಾ, ಪ್ರಶಾಂತ್ ಗೆ ಹೋಳೋ ಸ್ಟೈಲ್ ನೋಡಿದ್ರೆ ನಗು ಬರುತ್ತೆ. ಪರಾಟಾ ಹೆಸರು ಕೇಳಿ ಕೆಟ್ಟದಾಗಿ ಬೈತಿದ್ದಾರೆ ಅಂತ ಪ್ರಶಾಂತ್ ತಲೆ ಕೆಡಿಸಿಕೊಂಡಿದ್ದಾರೆ. ರಕ್ಷಿತಾ ಸ್ವಲ್ಪ ಮಾಡಿದ್ದಲ್ಲ ಜಾಸ್ತಿಯೇ ಮಾಡಿದ್ದು ಅಂತ ಜಡ್ಜಸ್ ಅವರ ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ರಕ್ಷಿತಾ ತಮ್ಮ ಡೈಲಾಗ್ ನಲ್ಲೇ ವೀಕ್ಷಕರನ್ನು ಗೆದ್ದಿದ್ದಾರೆ.&lt;/p&gt;&lt;img&gt;&lt;p&gt;ಬಿಗ್ ಬಾಸ್ ನಲ್ಲಿ ರಕ್ಷಿತಾರನ್ನು ನೋಡಿ ಮೆಚ್ಚಿಕೊಂಡಿದ್ದ ವೀಕ್ಷಕರು ಇಷ್ಟು ದಿನ ಮಿಸ್ ಮಾಡಿಕೊಳ್ತಿದ್ದರು. ಈಗ ಕ್ವಾಟ್ಲೆ ಕಿಚನ್ ನಲ್ಲಿ ರಕ್ಷಿತಾ ನೋಡುವ ಅವಕಾಶ ಸಿಕ್ಕಿದೆ. ರಕ್ಷಿತಾ ಸೂಪರ್, ಅಡುಗೆ ಮಾಡೋಕೆ ಬಂದಿರುವ ರಕ್ಷಿತಾ ಕ್ವಾಟ್ಲೆಗಳಿಗೆ ಕ್ವಾಟ್ಲೆ ನೀಡ್ತಿದ್ದಾರೆ. ರಕ್ಷಿತಾ ಇದ್ದಲ್ಲಿ ಎಂಟರ್ಟೈನ್ಮೆಂಟ್ ಗ್ಯಾರಂಟಿ ಎನ್ನುವ ಕಮೆಂಟ್ ಗಳು ಬಂದಿವೆ.&lt;/p&gt;]]></content:encoded>
            <category>tv-talk</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/tv-talk/rakshitha-confuses-prashanth-on-kwatle-kitchen-judges-ca-not-stop-laughing-t5i575v"/>
        </item>
    </channel>
</rss>
