<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 30 Jul 2026 18:02:14 +0530</lastBuildDate>
        <atom:link href="https://kannada.asianetnews.com/rss/tv-talk" rel="self" type="application/rss+xml"/>
        <item>
            <title><![CDATA[ಬಾಕ್ಸ್ ಆಫೀಸ್‌ನಲ್ಲಿ ವಿಜಯ್ ಅಬ್ಬರ, ಮೂರು ದಿನದಲ್ಲಿ ನೂರು ಕೋಟಿ ಕ್ಲಬ್‌ನತ್ತ ಜನ ನಾಯಗನ್]]></title>
            <link>https://kannada.asianetnews.com/tv-talk/thalapathy-vijay-final-film-jana-nayagan-has-collected-an-estimated-107-crore-net-in-india/articleshow-1on4vqn</link>
            <guid isPermaLink="true">https://kannada.asianetnews.com/tv-talk/thalapathy-vijay-final-film-jana-nayagan-has-collected-an-estimated-107-crore-net-in-india/articleshow-1on4vqn</guid>
            <pubDate>Sun, 26 Jul 2026 18:58:04 +0530</pubDate>
            <description><![CDATA[&lt;p&gt;ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಜನ ನಾಯಗನ್'.ಬಾಕ್ಸ್ ಆಫೀಸ್&zwnj;ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಜುಲೈ 23 ರಂದು ತೆರೆಕಂಡ ಈ ಚಿತ್ರವು ಎರಡನೇ ದಿನ ಗಳಿಕೆಯಲ್ಲಿ ಶೇ. 50 ರಷ್ಟು ಕುಸಿತ ಕಂಡಿತ್ತು. ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಆದರೆ ಮೂರನೇ ದಿನದಂದು (ಶನಿವಾರ) ಭಾರಿ ಚೇತರಿಕೆ ಕಂಡುಕೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k7p5hcbw8ba9sa8wzcd6rsz3,imgname-vijay-jananayagan2-1760606859644.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ(ಜು:26) ದಳಪತಿ ವಿಜಯ್ ಅಭಿನಯದ ಕಟ್ಟ ಕಡೆಯ ಸಿನಿಮಾ 'ಜನ ನಾಯಗನ್. ಉತ್ತಮವಾದ ಓಪನ್ನಿಂಗ್ ಪಡೆಕೊಂಡಿದೆ. ಆದರೆ ಹಳೆಯ ರೆಕಾರ್ಡ್&zwnj;ಗಳನ್ನ ಬ್ರೇಕ್ ಮಾಡುವಲ್ಲಿ ವಿಫಲವಾಗಿತ್ತು.ಆದರೆ ಮೂರನೇ ದಿನಕ್ಕೆ ಬಾಕ್ಸ್ ಆಫಿಸ್ ಕಲೆಕ್ಷನ್ ನೂರು ಕೊಟಿಯ ಕ್ಲಬ್&zwnj;ನತ್ತ ಸಾಗಿದೆ. ಹೌದು ಎರಡನೇ ದಿನದ ಗಳಿಕೆಯಲ್ಲಿ ಸ್ವಲ್ಪ ಕುಸಿತ ಕಂಡಿದ್ದ ಸಿನಿಮಾ, ಶನಿವಾರ ಮತ್ತೆ ಬದಲಾವಣೆ ಪಡೆದುಕೊಂಡಿದೆ. ಮೂರೇ ದಿನಗಳಲ್ಲಿ ವಿಶ್ವಾದ್ಯಂತ ₹171.84 ಕೋಟಿ ಕಲೆಕ್ಷನ್ ಮಾಡುವ ಮುಖೇನ ಫ್ಯಾನ್ಸ್ ನ ಕ್ರೇಜ್ ಹೆಚ್ಚಿಸಿದೆ.&amp;nbsp;&lt;/p&gt;&lt;p&gt;ಇನ್ನೂ ಭಾರತದಲ್ಲಿ ಜನ ನಾಯಗನ್ 100 ಕೊಟಿಯತ್ತ ಸಾಗಿದೆ. ವಿದೇಶದಲ್ಲಿ 63.50 ಕೋಟಿ ಗಳಿಕೆಯಾಗಿರುವುದು ದಾಖಲಾಗಿದೆ.ಮೊದಲ ದಿನ: ಭಾರತದಲ್ಲ ಅಂದಾಜು ₹42.70 ಕೋಟಿ, ಎರಡನೇ ದಿನ ಸುಮಾರು ₹21.15 ಕೋಟಿ ಗಳಿಕೆ ದಾಖಲಿಸಿದೆ ಹಾಗು ಮೂರನೇ ದಿನ ವಾರಾಂತ್ಯದ ಹಿನ್ನೆಲೆಯಲ್ಲಿ ಚೇತರಿಕೆ ಕಂಡು ₹28.50 ಕೋಟಿಗೂ ಅಧಿಕ ಗಳಿಕೆ ಮಾಡಿದೆ.&lt;/p&gt;&lt;h2&gt;ಮೂರೇ ದಿನಗಳಲ್ಲಿ ವಿಶ್ವಾದ್ಯಂತ ₹171.84 ಕೋಟಿ ಕಲೆಕ್ಷನ್&lt;/h2&gt;&lt;p&gt;ವಿಜಯ್ ಅವರ ಹಿಂದಿನ ಚಿತ್ರಗಳಾದಂತಹ 'ಲಿಯೋ' ,ರಜನಿಕಾಂತ್ ಅಭಿನಯದ 'ಜೈಲರ್' ಮತ್ತು 'GOAT', ಚಿತ್ರಗಳ ಮೊದಲ ದಿನದ ಗಲ್ಲಾ ಪೆಟ್ಟಿಗೆಯ ಕಲೆಕ್ಷನ್ ದಾಖಲೆಯನ್ನ ಬೀಟ್ ಮಾಡಲು ಸಾಧ್ಯವಾಗಿಲ್ಲ. ಇನ್ನೂ ಭಾರೀ ನಿರೀಕ್ಷೆ ಮೂಡಿಸಿದ್ದ &lsquo;ಜನ ನಾಯಗನ್&rsquo; ಸಿನಿಮಾ ಮೊದಲ ದಿನವೇ 100 ಕೋಟಿ ರೂಪಾಯಿ ವರ್ಲ್ಡ್ ವೈಡ್ ಕಲೆಕ್ಷನ್ ಮಾಡುತ್ತದೆಂಬ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. 'ಜನ ನಾಯಗನ್' ಸಿನಿಮಾ 78.27 ಕೋಟಿ ರೂಪಾಯಿಗೆ ಸೀಮಿತಗೊಂಡಿದ್ದು, ಮೊದಲ ದಿನವೇ 100 ಕೋಟಿ ಕ್ಲಬ್ ಸೇರುವಲ್ಲಿ ಹಿಂದೆ ಉಳಿದುಕೊಂಡಿತ್ತು.&amp;nbsp;&lt;/p&gt;&lt;p&gt;ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿರುವ ಈ ಸಿನಿಮಾವನ್ನ, ಕೆವಿಎನ್ ಪ್ರೊಡಕ್ಷನ್ಸ್ ಬರೋಬ್ಬರಿ 500 ಕೋಟಿ ರೂಪಾಯಿ ಬಜೆಟ್&zwnj;ನಲ್ಲಿ ನಿರ್ಮಾಣ ಮಾಡಿದೆ. 'ಜನ ನಾಯಗನ್' ಸಿನಿಮಾದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮತ್ತು ಮಮಿತಾ ಬೈಜು ಅವರಂತಹ ಪ್ರಮುಖ ತಾರೆಯರ ದಂಡೇ ಇದೆ. ಆದರೂ ಕೂಡ ಮೊದಲ ದಿನ ಗಲ್ಲ ಪೆಟ್ಟಿಗೆ ಅಂದುಕೊಂಡಷ್ಟು ಸದ್ದು ಮಾಡಿಲ್ಲ. ಸೂಪರ್&zwnj;ಸ್ಟಾರ್ ರಜನಿಕಾಂತ್ ಅಭಿನಯದ &lsquo;ಜೈಲರ್&rsquo; ಸಿನಿಮಾ ಮೊದಲ ದಿನ ಭಾರತದಲ್ಲಿ 48.35 ಕೋಟಿ ನೆಟ್ ಕಲೆಕ್ಷನ್, 56.36 ಕೋಟಿ ಗ್ರಾಸ್ ಕಲೆಕ್ಷನ್ ಹಾಗೂ ವಿದೇಶದಲ್ಲಿ 40 ಕೋಟಿ ರೂಪಾಯಿ ಗಳಿಸಿ ಒಟ್ಟು 96.36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ವರ್ಲ್ಡ್ ವೈಡ್ ಓಪನಿಂಗ್ ದಾಖಲಿಸಿತ್ತು. ಅದನ್ನ ಹಿಂದಿಕ್ಕುವಲ್ಲಿ ಜನ ನಾಯಗನ್ ವಿಫಲವಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>tv-talk</category>
            <dc:creator>Roja Manu Patil</dc:creator>
            <atom:link href="https://kannada.asianetnews.com/tv-talk/thalapathy-vijay-final-film-jana-nayagan-has-collected-an-estimated-107-crore-net-in-india/articleshow-1on4vqn"/>
        </item>
        <item>
            <title><![CDATA[Amruthadhaare Serial: ಮಹಾಮಾರಿ ಕಾಯಿಲೆ ವಿರುದ್ಧ ಹೋರಾಟ: ಕೂದಲಿಲ್ಲದ ಭೂಮಿ ನೋಡೋಕಾಗಲ್ಲ ಎಂದ ವೀಕ್ಷಕರು]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-latest-episode-bhumika-cancer-suh-2399pib</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-latest-episode-bhumika-cancer-suh-2399pib</guid>
            <pubDate>Wed, 29 Jul 2026 13:20:06 +0530</pubDate>
            <description><![CDATA[&lt;p&gt;Amruthadhaare Serial: ಗೌತಮ್-ಭೂಮಿಕಾ ಬಾಳಲ್ಲಿ ಎಲ್ಲವೂ ಸರಿಯಾಯ್ತು ಎನ್ನುವಾಗಲೇ ಬಿಗ್ ಶಾಕ್; ಕೂದಲು ಕಳೆದುಕೊಂಡು ಕಿಮೋಥೆರಪಿ ಎದುರಿಸುತ್ತಿರುವ ಭೂಮಿಕಾಳನ್ನು ಕಂಡು ವೀಕ್ಷಕರು ಕಣ್ಣೀರಿಟ್ಟಿದ್ದಾರೆ!&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypdc9mga5d35953semhjyfb,imgname-zee-kannada-amruthadhaare-serial-latest-episode-bhumika-cancer-suh-1785311143568.jpg" type="image/jpeg" height="390" width="690"/>
            <content:encoded><![CDATA[&lt;p&gt;Amruthadhaare Serial: ಗೌತಮ್-ಭೂಮಿಕಾ ಬಾಳಲ್ಲಿ ಎಲ್ಲವೂ ಸರಿಯಾಯ್ತು ಎನ್ನುವಾಗಲೇ ಬಿಗ್ ಶಾಕ್; ಕೂದಲು ಕಳೆದುಕೊಂಡು ಕಿಮೋಥೆರಪಿ ಎದುರಿಸುತ್ತಿರುವ ಭೂಮಿಕಾಳನ್ನು ಕಂಡು ವೀಕ್ಷಕರು ಕಣ್ಣೀರಿಟ್ಟಿದ್ದಾರೆ!&lt;/p&gt;&lt;p&gt;&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಇದೀಗ ಕಥೆ ಮತ್ತೊಂದು ಭಾವುಕ ತಿರುವು ಪಡೆದುಕೊಂಡಿದೆ. ವರ್ಷಗಳಿಂದ ವೀಕ್ಷಕರ ಮನ ಗೆದ್ದಿರುವ ಗೌತಮ್ ಮತ್ತು ಭೂಮಿಕಾಳ ಪ್ರೇಮಕಥೆ, ವಿರಹ, ಹೋರಾಟ ಹಾಗೂ ಕೊನೆಗೆ ಇಬ್ಬರೂ ಒಂದಾದ ಬಳಿಕ ಇದೀಗ ಅವರ ಬದುಕಿಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಗೌತಮ್ ಮತ್ತು ಭೂಮಿಕಾ ಬಾಳಿನಲ್ಲಿ ಎಲ್ಲವೂ ಸರಿಯಾಗುತ್ತಿದೆ ಎಂದು ವೀಕ್ಷಕರು ಅಂದುಕೊಳ್ಳುತ್ತಿರುವಾಗಲೇ ಭೂಮಿಕಾಗೆ ಕ್ಯಾನ್ಸರ್ ಎಂಬ ಆಘಾತಕಾರಿ ಟ್ವಿಸ್ಟ್ ನೀಡಲಾಗಿದೆ. ಸೀರಿಯಲ್&zwnj;ನ ಕಥೆಯ ಪ್ರಕಾರ ಭೂಮಿಕಾ 3ನೇ ಹಂತದ ಸ್ತನ ಕ್ಯಾನ್ಸರ್&zwnj;ನಿಂದ ಬಳಲುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂಬ ವಿಚಾರ ಕಥೆಯಲ್ಲಿ ಬಹಿರಂಗವಾಗಿದೆ.&lt;/p&gt;&lt;img&gt;&lt;p&gt;ಭೂಮಿಕಾಗೆ ವೈದ್ಯರು ಚಿಕಿತ್ಸೆ ಆರಂಭಿಸುವಂತೆ ಸೂಚಿಸಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಯ ಭಾಗವಾಗಿ ಕಿಮೋಥೆರಪಿ ಆರಂಭವಾಗಿದ್ದು, ಅದರ ಪರಿಣಾಮವಾಗಿ ಭೂಮಿಕಾ ತನ್ನ ಕೂದಲನ್ನು ಕಳೆದುಕೊಳ್ಳುವ ಸನ್ನಿವೇಶವನ್ನು ಧಾರಾವಾಹಿಯಲ್ಲಿ ತೋರಿಸಲಾಗಿದೆ. ಕೂದಲು ತೆಗೆದು ತಲೆ ಬೋಳಿಸಿಕೊಂಡು ಭೂಮಿಕಾ ಕಾಣಿಸಿಕೊಂಡಿರುವ ದೃಶ್ಯ ಇದೀಗ ವೀಕ್ಷಕರಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ಮೂಡಿಸಿದೆ. ತಮ್ಮ ನೆಚ್ಚಿನ ನಾಯಕಿಯನ್ನು ಈ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಭೂಮಿಕಾಳ ಈ ಸ್ಥಿತಿಯನ್ನು ಕಂಡ ಗೌತಮ್ ಕೂಡ ಆಘಾತಕ್ಕೊಳಗಾಗಿದ್ದಾನೆ. ತನ್ನ ಜೀವನದ ಪ್ರೀತಿಯ ವ್ಯಕ್ತಿ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಇರುವುದನ್ನು ಕಂಡು ಗೌತಮ್ ನೋವಿನಿಂದ ಕುಗ್ಗಿದ್ದಾನೆ.&lt;/p&gt;&lt;img&gt;&lt;p&gt;ಸೀರಿಯಲ್&zwnj;ನ ಮುಂದಿನ ಕಥೆಯಲ್ಲಿ ಭೂಮಿಕಾಳ ಆರೋಗ್ಯದ ಬಗ್ಗೆ ಮತ್ತಷ್ಟು ಆತಂಕಕಾರಿ ತಿರುವು ಬರಲಿದೆ ಎನ್ನಲಾಗುತ್ತಿದೆ. ಭೂಮಿಕಾಳಿಗೆ ಇನ್ನು ಕೆಲವೇ ತಿಂಗಳುಗಳ ಕಾಲ ಮಾತ್ರ ಜೀವನವಿದೆ ಎಂಬ ರೀತಿಯಲ್ಲಿ ಕಥೆಯನ್ನು ಮುಂದುವರಿಸಲಾಗುತ್ತಿದೆ ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಆದರೆ ಭೂಮಿಕಾ ಮತ್ತು ಗೌತಮ್ ಈ ಕಷ್ಟವನ್ನು ಹೇಗೆ ಎದುರಿಸುತ್ತಾರೆ? ಭೂಮಿಕಾ ಕ್ಯಾನ್ಸರ್&zwnj;ನಿಂದ ಗುಣಮುಖಳಾಗುತ್ತಾಳೆಯೇ? ಅಥವಾ ಕಥೆ ಮತ್ತಷ್ಟು ದುರಂತದತ್ತ ಸಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;&lt;img&gt;&lt;p&gt;ಇದರ ನಡುವೆ ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ. ಮಲ್ಲಿ ಇದೀಗ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದಾಳೆ. ಓಡಿಹೋಗುತ್ತಿದ್ದ ಕಳ್ಳನನ್ನು ಹಿಡಿಯುವ ಮೂಲಕ ಮಲ್ಲಿ ಪೊಲೀಸ್ ಅಧಿಕಾರಿಯಾಗಿ ಭರ್ಜರಿ ಎಂಟ್ರಿ ನೀಡಿದ್ದಾಳೆ. ಈ ಹೊಸ ಪಾತ್ರ ಮತ್ತು ಮಲ್ಲಿಯ ಹೊಸ ಜವಾಬ್ದಾರಿ ಮುಂದಿನ ದಿನಗಳಲ್ಲಿ ಕಥೆಗೆ ಮತ್ತಷ್ಟು ರೋಚಕ ತಿರುವು ನೀಡುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಇತ್ತ ಜೈದೇವ್ ಮತ್ತು ಶಕುಂತಲಾ ತಮ್ಮ ಕುತಂತ್ರವನ್ನು ಮುಂದುವರಿಸಿದ್ದಾರೆ. ಗೌತಮ್ ಕುಟುಂಬವನ್ನು ಬೀದಿಗೆ ತರುವ ಉದ್ದೇಶದಿಂದ ಇಬ್ಬರೂ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇಲ್ಲಿಯವರೆಗೆ ಹಲವು ಬಾರಿ ತಮ್ಮ ಸಂಚುಗಳಿಂದ ತಪ್ಪಿಸಿಕೊಂಡಿದ್ದ ಜೈದೇವ್ ಮತ್ತು ಶಕುಂತಲಾ ಇದೀಗ ಮತ್ತೆ ಗೌತಮ್ ಕುಟುಂಬಕ್ಕೆ ದೊಡ್ಡ ಸಂಕಷ್ಟ ತಂದೊಡ್ಡಲು ಮುಂದಾಗಿದ್ದಾರೆ. ಇದರ ನಡುವೆ ಜೈದೇವ್ ಮಾಡಿರುವ ಮತ್ತೊಂದು ದೊಡ್ಡ ಅಪರಾಧವೂ ಇನ್ನೂ ರಹಸ್ಯವಾಗಿಯೇ ಉಳಿದಿದೆ. ದಿಯಾ ಕೊಲೆಯ ಹಿಂದೆ ಜೈದೇವ್ ಕೈವಾಡವಿದೆ ಎಂಬ ಸತ್ಯ ಕುಟುಂಬದ ಯಾರಿಗೂ ಇನ್ನೂ ತಿಳಿದಿಲ್ಲ. ಈ ಸತ್ಯ ಯಾವಾಗ ಹೊರಬರುತ್ತದೆ ಎಂಬುದೇ ಮುಂದಿನ ಕಥೆಯ ಪ್ರಮುಖ ಕುತೂಹಲವಾಗಿದೆ.&lt;/p&gt;&lt;p&gt;ಒಂದೆಡೆ ಭೂಮಿಕಾಳಿಗೆ ಕ್ಯಾನ್ಸರ್ ಎಂಬ ದೊಡ್ಡ ಆಘಾತ, ಮತ್ತೊಂದೆಡೆ ಜೈದೇವ್-ಶಕುಂತಲಾ ಕುತಂತ್ರ, ಇದರ ನಡುವೆ ಮಲ್ಲಿಯ ಪೊಲೀಸ್ ಅಧಿಕಾರಿಯಾಗಿ ಹೊಸ ಅಧ್ಯಾಯ... ಹೀಗೆ ಅಮೃತಧಾರೆ ಧಾರಾವಾಹಿ ಇದೀಗ ಒಂದರ ಹಿಂದೆ ಒಂದರಂತೆ ರೋಚಕ ತಿರುವುಗಳನ್ನು ನೀಡುತ್ತಿದ್ದು, ಮುಂದಿನ ಸಂಚಿಕೆಗಳ ಮೇಲೆ ವೀಕ್ಷಕರ ಕುತೂಹಲ ಹೆಚ್ಚಾಗಿದೆ.&lt;/p&gt;]]></content:encoded>
            <category>tv-talk</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-latest-episode-bhumika-cancer-suh-2399pib"/>
        </item>
        <item>
            <title><![CDATA[Amruthadhaare Serial: ಮಲ್ಲಿ ಖಡಕ್‌ ಎಂಟ್ರಿ! ಜೈದೇವ್ ಸಿಕ್ಕಿ ಬಿದ್ನಾ? ಮಗನ ಜೊತೆ ಶಕುಂತಲಾಗೂ ಜೈಲೂಟ ಗ್ಯಾರಂಟಿನಾ?]]></title>
            <link>https://kannada.asianetnews.com/tv-talk/while-fate-takes-a-difficult-turn-for-bhumika-in-the-popular-serial-amruthdhaare-malli-makes-a-powerful-entry-in-khaki/articleshow-39fkeh3</link>
            <guid isPermaLink="true">https://kannada.asianetnews.com/tv-talk/while-fate-takes-a-difficult-turn-for-bhumika-in-the-popular-serial-amruthdhaare-malli-makes-a-powerful-entry-in-khaki/articleshow-39fkeh3</guid>
            <pubDate>Mon, 27 Jul 2026 14:38:01 +0530</pubDate>
            <description><![CDATA[&lt;p&gt;&quot;ಕಥೆ ಎಳೆಯೋ ಬದಲು, ಎಲ್ಲರೂ ಸುಖವಾಗಿದ್ದಾಗಲೇ ಮುಗಿಸಿಬಿಡಿ&quot; ಎಂಬ ಕೂಗು ಒಂದೆಡೆಯಾದರೆ, &quot;ಭೂಮಿಕಾ ಸಾವನ್ನಪ್ಪಬಾರದು, ಚಮತ್ಕಾರ ನಡೆಯಬೇಕು&quot; ಎನ್ನುವ ಹಂಬಲ ಇನ್ನೊಂದೆಡೆ. ಮುಂದೇನಾಗುತ್ತೆ? ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhd7txnp3tytf8xsy4yd1xg,imgname-amruthdhaare-serial-1785143225269.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Amruthdhaare:ಅಮೃತಧಾರೆ ಹೈ-ವೋಲ್ಟೇಜ್ ಡ್ರಾಮಾ: ಖಾಕಿ ಪವರ್ ವರ್ಸಸ್ ಖತರ್ನಾಕ್ ಕಿರಾತಕರು!&lt;/strong&gt;&lt;/p&gt;&lt;p&gt;ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಅಮೃತಧಾರೆ' (Amruthdhaare) ಈಗ ಕೇವಲ ಕಣ್ಣೀರಿನ ಧಾರೆ ಅಷ್ಟೇ ಅಲ್ಲ, ಸುನಾಮಿ ಎಬ್ಬಿಸುವ ಕುತೂಹಲದ ಅಖಾಡವಾಗಿ ಬದಲಾಗಿದೆ! ಅತ್ತ ಭೂಮಿಕಾಳ ಬಾಳಲ್ಲಿ ವಿಧಿಯಾಟ ಶುರುವಾಗಿದ್ದರೆ, ಇತ್ತ ಪಾಪಿಗಳ ಪಾಲಿಗೆ ಸಾಕ್ಷಾತ್ ಕಾಲಭೈರವಿಯಾಗಿ ಎಂಟ್ರಿ ಕೊಟ್ಟಿದ್ದಾಳೆ ನಮ್ ಮಲ್ಲಿ!&lt;/p&gt;&lt;p&gt;ಟ್ವಿಸ್ಟ್ ಅಂದ್ರೆ ಇದು ಗುರು!&lt;/p&gt;&lt;p&gt;ಕಥೆ ಎಲ್ಲಿಗೆ ಬಂತು ಅಂದ್ರೆ, ವೀಕ್ಷಕರೆಲ್ಲಾ 'ಗೌತಮ್ ದಿವಾನನಿಗೆ ಏನೋ ಆಗಿದೆ' ಅಂತ ಅಂದುಕೊಂಡು ಟಿಶ್ಯೂ ಪೇಪರ್ ಹಿಡಿದು ಅಳೋಕೆ ರೆಡಿಯಾಗಿದ್ದರು. ಆದರೆ ಡೈರೆಕ್ಟರ್ ಸರ್ ಕೊಟ್ಟಿದ್ದು ಮಾತ್ರ ಬಿಗ್ ಶಾಕ್! ಚೆಕಪ್ ಮಾಡಿಸಿದ್ದು ಗೌತಮ್ ಆದರೆ, ರಿಪೋರ್ಟ್ ಬಂದಿದ್ದು ಮಾತ್ರ ಭೂಮಿಕಾಗೆ. ಅದು ಸಾಮಾನ್ಯ ರಿಪೋರ್ಟ್ ಅಲ್ಲ, ಸಾಕ್ಷಾತ್ ಮೃತ್ಯುವಿನ ಪತ್ರ! 3ನೇ ಹಂತದ ಸ್ತನ ಕ್ಯಾನ್ಸರ್ ಭೂಮಿಕಾಳನ್ನು ಆವರಿಸಿದ್ದು, ಕೈಯಲ್ಲಿರೋದು ಕೇವಲ ಐದು ತಿಂಗಳು ಮಾತ್ರವಂತೆ. ಈ ವಿಷಯ ಕೇಳಿ ಪ್ರೇಕ್ಷಕರು ದಿಗ್ಭ್ರಮೆಗೊಂಡಿದ್ದಾರೆ. &quot;ಅಯ್ಯೋ ಡೈರೆಕ್ಟರ್ ಅವರೇ, ಒಳ್ಳೆ ಜೋಡಿ ಮೇಲೆ ಯಾಕಿಷ್ಟು ಕೋಪ?&quot; ಅಂತ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಗರಂ ಆಗಿದ್ದಾರೆ.&lt;/p&gt;&lt;h2&gt;ಖಾಕಿ ತೊಟ್ಟ ಮಲ್ಲಿ: ಜೈದೇವ್&zwnj;ಗೆ ಶುರುವಾಯ್ತು ನಡುಕ!&lt;/h2&gt;&lt;p&gt;ಇನ್ನೊಂದೆಡೆ, ಕಥೆಗೆ ಮಸ್ತ್ ಎಂಟ್ರಿ ಸಿಕ್ಕಿದೆ. ಅದೆಂದರೆ 'ಮಲ್ಲಿ'ಯ ಖಡಕ್ ಪೊಲೀಸ್ ಅವತಾರ! ಇಷ್ಟು ದಿನ ಮುಗ್ಧೆಯಾಗಿದ್ದ ಮಲ್ಲಿ ಈಗ ಇನ್ಸ್&zwnj;ಪೆಕ್ಟರ್ ಆಗಿ ಸ್ಟೇಷನ್ ಮೆಟ್ಟಿಲೇರಿದ್ದಾಳೆ. ಜೈದೇವ್ ಮತ್ತು ಶಕುಂತಲಾ ಇಬ್ಬರೂ ಸೇರಿ ದಿವಾನ್ ಫ್ಯಾಮಿಲಿಯನ್ನು ಬೀದಿಗೆ ತರೋಕೆ ಸ್ಕೆಚ್ ಹಾಕ್ತಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ, ಅವರ ಪಕ್ಕದಲ್ಲೇ ಇರೋದು ಅವರ ಅವನತಿಯ ಕಾಲ ಅಂತ!&lt;/p&gt;&lt;p&gt;ದಿಯಾಳನ್ನು ಕೊಲೆ ಮಾಡಿ ಯಾವುದೋ ಸೀಕ್ರೆಟ್ ಬಚ್ಚಿಟ್ಟಿರೋ ಜೈದೇವ್&zwnj;ಗೆ ಈಗ ಮುಹೂರ್ತ ಫಿಕ್ಸ್ ಆಗಿದೆ. ಮಲ್ಲಿ ತನ್ನ ಚಾಣಾಕ್ಷತನದಿಂದ ಜೈದೇವನ ಒಂದೊಂದೇ ಕುತಂತ್ರಗಳನ್ನು ಬಯಲಿಗೆಳೆಯಲು ಸಜ್ಜಾಗಿದ್ದಾಳೆ. ಜೈದೇವ್ ಮತ್ತು ಶಕುಂತಲಾ ಇಬ್ಬರಿಗೂ ಜೈಲೂಟ ಗ್ಯಾರಂಟಿ ಎನ್ನುವ ಹಂತಕ್ಕೆ ಕಥೆ ಬಂದು ನಿಂತಿದೆ. ಖಾಕಿ ಡ್ರೆಸ್&zwnj;ನಲ್ಲಿ ಮಲ್ಲಿಯನ್ನು ನೋಡುವುದು ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತಿದೆ.&lt;/p&gt;&lt;h3&gt;ಪ್ರೇಕ್ಷಕರ ಆಕ್ರೋಶ ಮತ್ತು ನಿರೀಕ್ಷೆ:&lt;/h3&gt;&lt;p&gt;ಸಾವಿರ ಎಪಿಸೋಡ್&zwnj;ಗಳನ್ನು ದಾಟಿ ಮುನ್ನುಗ್ಗುತ್ತಿರುವ ಈ ಸೀರಿಯಲ್ ಬಗ್ಗೆ ಈಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. &quot;ಕಥೆ ಎಳೆಯೋ ಬದಲು, ಎಲ್ಲರೂ ಸುಖವಾಗಿದ್ದಾಗಲೇ ಮುಗಿಸಿಬಿಡಿ&quot; ಎಂಬ ಕೂಗು ಒಂದೆಡೆಯಾದರೆ, &quot;ಭೂಮಿಕಾ ಸಾವನ್ನಪ್ಪಬಾರದು, ಚಮತ್ಕಾರ ನಡೆಯಬೇಕು&quot; ಎನ್ನುವ ಹಂಬಲ ಇನ್ನೊಂದೆಡೆ. ಗೌತಮ್ ಮತ್ತು ಭೂಮಿಕಾಳ ಪ್ರೇಮ ಕಥೆಗೆ ಇಂತಹ ಟ್ರಾಜಿಕ್ ಎಂಡ್ ಸಿಗಬಾರದು ಎನ್ನುವುದು ಎಲ್ಲರ ಆಶಯ.&lt;/p&gt;&lt;p&gt;ಛಾಯಾ ಸಿಂಗ್ ಮತ್ತು ರಾಜೇಶ್ ಧ್ರುವ ಅವರ ಅಭಿನಯ ಈ ಸರಣಿಯ ಜೀವನಾಡಿ. ಪ್ರತಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಈ ಧಾರಾವಾಹಿ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದಂತೆ ಕಾಣುತ್ತಿದೆ. ಮಲ್ಲಿ ಜೈದೇವನಿಗೆ ಬೇಡಿ ತೊಡಿಸುತ್ತಾಳಾ? ಭೂಮಿಕಾ ಸಾವನ್ನು ಗೆದ್ದು ಬರುತ್ತಾಳಾ? ಕಾದು ನೋಡಬೇಕು!&lt;/p&gt;&lt;p&gt;ಸಂಕ್ಷಿಪ್ತವಾಗಿ ಹೇಳಬೇಕೆಂದರೆ: 'ಅಮೃತಧಾರೆ' ಈಗ ಭಾವುಕತೆ ಮತ್ತು ಸೇಡಿನ ಜಿದ್ದಾಜಿದ್ದಿನ ಸಂಘರ್ಷ! ವಿಲನ್&zwnj;ಗಳ ಅಟ್ಟಹಾಸಕ್ಕೆ ಮಲ್ಲಿ ಬ್ರೇಕ್ ಹಾಕ್ತಾರಾ ಅನ್ನೋದೇ ಸದ್ಯದ ಬಿಗ್ ಸಸ್ಪೆನ್ಸ್.&lt;/p&gt;]]></content:encoded>
            <category>tv-talk</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/while-fate-takes-a-difficult-turn-for-bhumika-in-the-popular-serial-amruthdhaare-malli-makes-a-powerful-entry-in-khaki/articleshow-39fkeh3"/>
        </item>
        <item>
            <title><![CDATA[ಬಿಗ್‌ ಬಾಸ್ ಗೆದ್ದರೂ ರಕ್ಷಿತಾ ಶೆಟ್ಟಿ ಈಗ ಒಂಟಿ? 'ಕ್ಲೋಸ್' ಆಗಿದ್ದವರು ಫೋನ್ ಪಿಕ್ ಮಾಡ್ತಿಲ್ಲ ಏಕೆ?  'ಶಾಕಿಂಗ್' ಸತ್ಯ ಇಲ್ಲಿದೆ!]]></title>
            <link>https://kannada.asianetnews.com/tv-talk/is-no-one-who-was-close-to-bigg-boss-season-12-runner-up-rakshita-shetty-supporting-her-anymore/articleshow-6qmkeem</link>
            <guid isPermaLink="true">https://kannada.asianetnews.com/tv-talk/is-no-one-who-was-close-to-bigg-boss-season-12-runner-up-rakshita-shetty-supporting-her-anymore/articleshow-6qmkeem</guid>
            <pubDate>Mon, 27 Jul 2026 11:16:37 +0530</pubDate>
            <description><![CDATA[&lt;p&gt;ಬಿಗ್&zwnj; ಬಾಸ್ ಗೆದ್ದ ಖುಷಿಯಲ್ಲಿರುವ ರಕ್ಷಿತಾ ಶೆಟ್ಟಿಗೆ ಅವರ ಹಳೆಯ &lsquo;ಗೆಳೆಯರ&rsquo; ವರ್ತನೆ ಸ್ವಲ್ಪ ಬೇಸರ ತರಿಸಿರಬಹುದು. ಆದರೂ ರಕ್ಷಿತಾ ಒಬ್ಬ ಅದ್ಭುತ ಆಟಗಾರ್ತಿ ಎಂಬುದನ್ನು ಒಪ್ಪಿಕೊಂಡಿರುವ ಜಾಹ್ನವಿ, ಶೋ ಯಶಸ್ಸಿಗೆ ತಾವೆಲ್ಲರೂ ಕೊಟ್ಟ &lsquo;ಮಸಾಲಾ&rsquo; ಕೂಡ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyh1fcb0fp4mfde7p6c97f0q,imgname-rakshitha-shetty-1785130889567.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಿಗ್ ಬಾಸ್ ರನ್ನರ್&zwnj; ಅಪ್&zwnj; ರಕ್ಷಿತಾ ಶೆಟ್ಟಿ ಗುಟ್ಟು ರಟ್ಟು..!?&lt;/strong&gt;&lt;/p&gt;&lt;p&gt;ಬಿಗ್&zwnj; ಬಾಸ್ ಕನ್ನಡದ ರಿಯಾಲಿಟಿ ಶೋ ಎಂದರೆ ಅಲ್ಲಿ ಬರೀ ಆಟವಷ್ಟೇ ಇರುವುದಿಲ್ಲ, ಬದಲಾಗಿ ಸಂಬಂಧಗಳ ಜಟಾಪಟಿ, ಸ್ನೇಹದ ನಾಟಕ ಮತ್ತು ಕಿತ್ತಾಟಗಳ ದೊಡ್ಡ ಸರಣಿಯೇ ಇರುತ್ತದೆ. ಮನೆ ಒಳಗಿದ್ದಾಗ &lsquo;ನನ್ನ ಪ್ರಾಣ ನಿನಗೆ, ನಿನ್ನ ಪ್ರಾಣ ನನಗೆ&rsquo; ಎನ್ನುವಂತೆ ಇದ್ದವರು ಹೊರಬಂದ ಮೇಲೆ ಅದೇ ಸ್ನೇಹವನ್ನು ಮುಂದುವರಿಸುತ್ತಾರಾ? ಈ ಪ್ರಶ್ನೆಗೆ ಈಗ ಬಿಗ್&zwnj; ಬಾಸ್ ಖ್ಯಾತಿಯ ನಿರೂಪಕಿ ಜಾಹ್ನವಿ ನೀಡಿರುವ ಹೇಳಿಕೆ ಹೊಸ ಸಂಚಲನ ಮೂಡಿಸಿದೆ.&lt;/p&gt;&lt;p&gt;ಹೌದು, ಬಿಗ್&zwnj; ಬಾಸ್ ಕನ್ನಡ 12 ಸೀಸನ್&zwnj;ನ ವಿನ್ನರ್ ಆಗಿ ಹೊರಹೊಮ್ಮಿದ ರಕ್ಷಿತಾ ಶೆಟ್ಟಿ (Rakshita Shetty) ಅವರಿಗೆ ಈಗ ಹೊರಗಿನ ಪ್ರಪಂಚದಲ್ಲಿ ಯಾರೂ ಸಾಥ್ ನೀಡುತ್ತಿಲ್ಲವೇ? ಅಂದು ಮನೆಯೊಳಗೆ ರಕ್ಷಿತಾ ಜೊತೆ ಹಗಲಿರುಳು ಅಂಟಿಕೊಂಡಿದ್ದವರು ಇಂದು ಅವರ ಫೋನ್ ಕೂಡ ರಿಸೀವ್ ಮಾಡುತ್ತಿಲ್ಲವಂತೆ! ಈ ಕಹಿ ಸತ್ಯವನ್ನು ಸ್ವತಃ ಜಾಹ್ನವಿ ಮಾಧ್ಯಮವೊಂದರ ಮುಂದೆ ಬಿಚ್ಚಿಟ್ಟಿದ್ದಾರೆ.&lt;/p&gt;&lt;h2&gt;ಫೋನ್ ಎತ್ತದ &lsquo;ಕ್ಲೋಸ್&rsquo; ಫ್ರೆಂಡ್ಸ್!&lt;/h2&gt;&lt;p&gt;ಬಿಗ್&zwnj; ಬಾಸ್ ಮನೆಯೊಳಗೆ ಕೆಲವರು ರಕ್ಷಿತಾ ಅವರ ಪರವಾಗಿ ನಿಂತು, ಅವರ ಸ್ನೇಹಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದರು. ಆದರೆ ಶೋ ಮುಗಿದು ದಿನಗಳು ಕಳೆಯುತ್ತಿದ್ದಂತೆ ಆ ಸ್ನೇಹವೆಲ್ಲವೂ ಬಣ್ಣಗೆಟ್ಟಿದೆ ಎನ್ನಲಾಗುತ್ತಿದೆ. ಜಾಹ್ನವಿ ಹೇಳುವ ಪ್ರಕಾರ, &quot;ರಕ್ಷಿತಾ ಶೆಟ್ಟಿ ಈಗ ಒಂಟಿಯಾಗಿದ್ದಾರೆ. ಮನೆಯೊಳಗೆ ಆಕೆಯ ಜೊತೆ ತುಂಬಾ ಕ್ಲೋಸ್ ಆಗಿದ್ದವರು ಈಗ ಆಕೆಯ ಕಾಲ್ ಪಿಕ್ ಮಾಡುತ್ತಿಲ್ಲ. ಇದು ನೋಡಲು ಒಂತರಾ ನಾಟಕದಂತೆ ಕಾಣುತ್ತಿದೆ,&quot; ಎಂದು ನೇರವಾಗಿ ಕಿಡಿಕಾರಿದ್ದಾರೆ.&lt;/p&gt;&lt;p&gt;ಮಸಾಲಾ ಮತ್ತು ರಿಯಾಲಿಟಿ ಶೋಗಳ ಗುಟ್ಟು:&lt;/p&gt;&lt;p&gt;ಇದೇ ವೇಳೆ ಶೋ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆಯೂ ಜಾಹ್ನವಿ ಮಾತನಾಡಿದ್ದಾರೆ. &quot;ರಿಯಾಲಿಟಿ ಶೋಗಳಿಗೆ ಯಾವಾಗಲೂ ಮಸಾಲಾ ಬೇಕು. ಅದಕ್ಕೆ ತಕ್ಕಂತೆ ಶೋ ಡಿಸೈನ್ ಆಗಿರುತ್ತದೆ. ನಾವು ಅಲ್ಲಿ ಜಗಳ ಆಡಿದರೆ ಜನ ಕ್ಯೂರಿಯಾಸಿಟಿಯಿಂದ ನೋಡುತ್ತಾರೆ. ಆದರೆ ಹೊರಗೆ ಬಂದ ಮೇಲೆ ಪರಿಸ್ಥಿತಿಯೇ ಬೇರೆ ಇರುತ್ತದೆ. ನಾವು ಮನೆಯೊಳಗೆ ವಿಲನ್&zwnj;ಗಳಂತೆ ಕಂಡಿರಬಹುದು, ರಕ್ಷಿತಾಗೆ ಸಿಂಪಥಿ ಸಿಕ್ಕಿರಬಹುದು. ಆದರೆ ಈಗ ಅವಳ ಜೊತೆ ಇದ್ದವರೇ ಫೋನ್ ಎತ್ತುತ್ತಿಲ್ಲ ಎಂದರೆ, ಅಂದು ಅವರು ಮಾಡಿದ್ದೆಲ್ಲವೂ ಕೇವಲ ಜನಗಳ ಕಣ್ಣಿಗೆ ಒಳ್ಳೆಯವರಾಗಲು ಮಾಡಿದ ಡ್ರಾಮಾನಾ?&quot; ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;ಬದಲಾದ ಸಂಬಂಧಗಳ ಲೆಕ್ಕಾಚಾರ:&lt;/h3&gt;&lt;p&gt;ಕುತೂಹಲದ ಸಂಗತಿಯೆಂದರೆ, ಬಿಗ್&zwnj; ಬಾಸ್ ಮನೆಯಲ್ಲಿ ಜಾಹ್ನವಿ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ಸಿಕ್ಕಾಪಟ್ಟೆ ಜಗಳಗಳು ನಡೆಯುತ್ತಿದ್ದವು. ಅಂದು ಒಬ್ಬರಿಗೊಬ್ಬರು ಮುಖ ನೋಡದ ಹಂತಕ್ಕೆ ಹೋಗಿದ್ದರು. ಆದರೆ ಈಗ ಕಾಲ ಬದಲಾಗಿದೆ. &quot;ನಾನು ಪ್ರಸ್ತುತ ಅಶ್ವಿನಿ ಮತ್ತು ರಾಶಿಕಾ ಜೊತೆ ಮಾತ್ರ ಸಂಪರ್ಕದಲ್ಲಿದ್ದೇನೆ. ನಾವು ಇವತ್ತಿಗೂ ಚೆನ್ನಾಗಿದ್ದೇವೆ. ಆದರೆ ರಕ್ಷಿತಾ ಜೊತೆಗಿದ್ದ ಇತರ ಹುಡುಗಿಯರು ಮಾತ್ರ ಸಂಪರ್ಕಕ್ಕೆ ಸಿಗುತ್ತಿಲ್ಲ,&quot; ಎಂದು ಜಾಹ್ನವಿ ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಬಿಗ್&zwnj; ಬಾಸ್ ಗೆದ್ದ ಖುಷಿಯಲ್ಲಿರುವ ರಕ್ಷಿತಾ ಶೆಟ್ಟಿಗೆ ಅವರ ಹಳೆಯ &lsquo;ಗೆಳೆಯರ&rsquo; ವರ್ತನೆ ಸ್ವಲ್ಪ ಬೇಸರ ತರಿಸಿರಬಹುದು. ಆದರೂ ರಕ್ಷಿತಾ ಒಬ್ಬ ಅದ್ಭುತ ಆಟಗಾರ್ತಿ ಎಂಬುದನ್ನು ಒಪ್ಪಿಕೊಂಡಿರುವ ಜಾಹ್ನವಿ, ಶೋ ಯಶಸ್ಸಿಗೆ ತಾವೆಲ್ಲರೂ ಕೊಟ್ಟ &lsquo;ಮಸಾಲಾ&rsquo; ಕೂಡ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಬಿಗ್&zwnj; ಬಾಸ್ ಸ್ನೇಹಗಳು ಕೇವಲ ಕ್ಯಾಮೆರಾ ಮುಗಿಯುವವರೆಗೆ ಮಾತ್ರವೇ ಎಂಬ ಚರ್ಚೆ ಈಗ ಗಾಂಧಿನಗರದ ಗಲ್ಲಿಗಳಲ್ಲಿ ಜೋರಾಗಿ ಕೇಳಿಬರುತ್ತಿದೆ.&lt;/p&gt;]]></content:encoded>
            <category>tv-talk</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/is-no-one-who-was-close-to-bigg-boss-season-12-runner-up-rakshita-shetty-supporting-her-anymore/articleshow-6qmkeem"/>
        </item>
        <item>
            <title><![CDATA[ಕುಡಿದು ತೂರಾಡಿದ್ರೂ ಜೈದೇವ್‌ಗೆ ಬಹುಪರಾಕ್; ಮಲ್ಲಿ ಮುಂದೆ ಬಾಲ ಬಿಚ್ಚಿದ ಕೆಡಿಗೆ ಶಾಕ್]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-latest-episode-raanav-gowda-jaidev-s-natural-acting-was-appreciated-by-audience-mrq-6xxmkgw</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-latest-episode-raanav-gowda-jaidev-s-natural-acting-was-appreciated-by-audience-mrq-6xxmkgw</guid>
            <pubDate>Tue, 28 Jul 2026 20:26:31 +0530</pubDate>
            <description><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ, ಕುಡಿದ ಮತ್ತಿನಲ್ಲಿ ಮಾಜಿ ಪತ್ನಿ, ಐಪಿಎಸ್ ಅಧಿಕಾರಿ ಮಲ್ಲಿಗೆ ಜೈದೇವ್ ಸಾರ್ವಜನಿಕವಾಗಿ ಅವಮಾನಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಮಲ್ಲಿ ಆತನನ್ನು ಜೈಲಿಗೆ ಕಳುಹಿಸುತ್ತಾಳೆ ಮತ್ತು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಸೂಚಿಸುತ್ತಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kymk7jk9fawse5ghc5pc7k40,imgname-amruthadhaare--3--1785250171497.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ, ಕುಡಿದ ಮತ್ತಿನಲ್ಲಿ ಮಾಜಿ ಪತ್ನಿ, ಐಪಿಎಸ್ ಅಧಿಕಾರಿ ಮಲ್ಲಿಗೆ ಜೈದೇವ್ ಸಾರ್ವಜನಿಕವಾಗಿ ಅವಮಾನಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಮಲ್ಲಿ ಆತನನ್ನು ಜೈಲಿಗೆ ಕಳುಹಿಸುತ್ತಾಳೆ ಮತ್ತು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಸೂಚಿಸುತ್ತಾಳೆ.&lt;/p&gt;&lt;img&gt;&lt;p&gt;ಐಪಿಎಸ್&zwnj; ಅಧಿಕಾರಿಯಾಗಿರುವ ಮಲ್ಲಿ ಮುಂದೆಯೇ ಬಾಲ ಬಿಚ್ಚಿದ ಮಾಜಿ ಗಂಡ ಕೆಡಿ ಜೈದೇವ್&zwnj; ಜೈಲುಪಾಲಾಗಿದ್ದಾನೆ. ಇಂದಿನ ಇಡೀ ಸಂಚಿಕೆಯ ಅರ್ಧ ಭಾಗದಲ್ಲಿ ಜೈದೇವ್&zwnj; ಕುಡಿದು ರಂಪಾಟ ಮಾಡಿದ್ದನು. ಮಲ್ಲಿಯನ್ನು ಹೇಗೆಲ್ಲಾ ಅವಮಾನಿಸಲು ಸಾಧ್ಯವೋ ಎಲ್ಲವನ್ನು ಜೈದೇವ್ ಮಾಡಿದ್ದಾನೆ. ಇಷ್ಟೆಲ್ಲಾ ಮಾಡಿದ್ರೂ ಮಾತ್ರ ವೀಕ್ಷಕರು ಮಾತ್ರ ಜೈದೇವ್&zwnj;ಗೆ ಬಹುಪರಾಕ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಹೌದು, ಜೈದೇವ್&zwnj; ನಟನೆಗೆ ಎಂದಿನಂತೆ ಮತ್ತೊಮ್ಮೆ ಜನರು ಫಿದಾ ಆಗಿದ್ದಾರೆ. ಇಡೀ ಎಪಿಸೋಡ್&zwnj;ನಲ್ಲಿ ಜೈದೇವ್&zwnj; ಇಂದು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಂತು ನಿಜ. ಜೈದೇವ್ ನಟನೆಗೆ ಮಲ್ಲಿ ತನ್ನ ಲುಕ್&zwnj;ನಲ್ಲಿಯೇ ಕೌಂಟರ್ ಕೊಟ್ಟಿದ್ದು ವಿಶೇಷ. ಇಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು ಎಂಬುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ರಾತ್ರಿ ಪೊಲೀಸರು ವಾಹನಗಳನ್ನು ಪರಿಶೀಲನೆ ಮಾಡುತ್ತಿರುತ್ತಾರೆ. ಈ ವೇಳೆ ಕುಡಿದು ಕಾರ್ ಚಲಾಯಿಸಿಕೊಂಡು ಬಂದ ಜೈದೇವ್&zwnj;ನನ್ನು ಪೊಲೀಸರು ನಿಲ್ಲಿಸುತ್ತಾರೆ. ಈ ವೇಳೆ ಡ್ಯೂಟಿಯಲ್ಲಿದ್ದ ಮಲ್ಲಿಯನ್ನು ನೋಡಿದ ಜೈದೇವ್, ಅಲ್ಲಿದ್ದ ಎಲ್ಲಾ ಪೊಲೀಸರ ಮುಂದೆ ಈಕೆ ನನ್ನ ಮಾಜಿ ಹೆಂಡ್ತಿ. ನನ್ನ ಹಣದಲ್ಲಿ ಐಪಿಎಸ್ ಓದಿ, ಬೇರೊಬ್ಬನ ಜೊತೆ ಹೋದವಳು ಎಂದು ಹೇಳುತ್ತಾನೆ.&lt;/p&gt;&lt;img&gt;&lt;p&gt;ಇಷ್ಟಕ್ಕೆ ಸುಮ್ಮನಾಗದ ಜೈದೇವ್, ಮಾಜಿ ಪತ್ನಿಯ ಖಾಸಗಿ ವಿಷಯಗಳೆಲ್ಲವನ್ನು ಎಲ್ಲರ ಮುಂದೆ ರಿವೀಲ್ ಮಾಡಿದ್ದಾನೆ. ಪದೇ ಪದೇ ರೂರಲ್ ಖೋಟಾ, ರೂರಲ್ ಖೋಟಾ ಇದೀಗ ಟೀಶರ್ಟ್, ಬೆಲ್ಟ್ ಮತ್ತು ಬೂಟ್ ಹಾಕೊಂಡು ಬಂದು ನಿಂತಿದ್ದಾಳೆ. ನನ್ನ ಕಾರ್ ನಿಲ್ಲಿಸುವಂತೆ ಈಕೆಯೇ ಹೇಳಿದ್ದಾಳೆ ಎಂದು ಜೈದೇವ್ ಪ್ರಶ್ನೆ ಮಾಡುತ್ತಾನೆ. ಸತ್ಯ ಒಪ್ಪಿಕೊಳ್ಳೋಕೆ ಮೀಟರ್ ಬೇಕೆಂದು ಜೈದೇವ್ ಗುಡುಗಿದ್ದಾನೆ.&lt;/p&gt;&lt;img&gt;&lt;p&gt;ಜೈದೇವ್ ಉಪಟಳ ಹೆಚ್ಚಾಗುತ್ತಿದ್ದಂತೆ ಆತನ ಮೇಲೆ ಲಾಠಿ ಬೀಸಿದ ಮಲ್ಲಿ, ಜೈಲಿಗೆ ಕರೆದುಕೊಂಡು ಹೋಗುವಂತೆ ಹೇಳುತ್ತಾಳೆ. ಇಡೀ ರಾತ್ರಿ ಜೈಲಿನಲ್ಲಿಯೇ ಕಳೆದ ಜೈದೇವ್&zwnj;ನನ್ನು ಬಿಟ್ಟು ಕಳುಹಿಸಬೇಕಾ ಎಂದು ಪೊಲೀಸರು ಮಲ್ಲಿಗೆ ಫೋನ್ ಮಾಡಿ ಕೇಳ್ತಾರೆ. ಆದ್ರೆ ಮಲ್ಲಿ ಮಾತ್ರ, ಕಾನೂನಿನ ಪ್ರಕಾರ ಏನು ಮಾಡಬೇಕು ಅದನ್ನೇ ಮಾಡಿ. ಜೈದೇವ್&zwnj;ನನ್ನು ನ್ಯಾಯಾಲಯ ಮುಂದೆ ಹಾಜರುಪಡಿಸುವಂತೆ ಹೇಳಿದ್ದಾಳೆ. ಈ ಘಟನೆ ಬಳಿಕ ಜೈದೇವ್ ಮತ್ತಷ್ಟು ಕೋಪಗೊಂಡಿದ್ದಾನೆ.&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-latest-episode-raanav-gowda-jaidev-s-natural-acting-was-appreciated-by-audience-mrq-6xxmkgw"/>
        </item>
        <item>
            <title><![CDATA[ಸೀರೆಯಲ್ಲಿ ಪ್ರೀತ್ಸೇ ಅಂತಾ ಬಂದ ಸ್ಪಂದನಾ ಸೋಮಣ್ಣ!]]></title>
            <link>https://kannada.asianetnews.com/webstories/tv-talk/spandana-somanna-viral-saree-photoshoot-instagram-pics-san-9lepa4b</link>
            <guid isPermaLink="true">https://kannada.asianetnews.com/webstories/tv-talk/spandana-somanna-viral-saree-photoshoot-instagram-pics-san-9lepa4b</guid>
            <pubDate>Wed, 29 Jul 2026 18:36:25 +0530</pubDate>
            <description><![CDATA[ಬಿಗ್&zwnj;ಬಾಸ್ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಇತ್ತೀಚೆಗೆ ವೈರಲ್ ಫೋಟೋಶೂಟ್ ಮಾಡಿಸಿದ್ದಾರೆ. 'ಪ್ರೀತ್ಸೇ ಅಂತಾ ಪ್ರಾಣ ತಿನ್ನೋ ಪ್ರೇಮಿ ನೀನು ಯಾರು' ಎಂಬ ಶೀರ್ಷಿಕೆಯೊಂದಿಗೆ ಫೋಟೋ ಹಂಚಿಕೊಂಡಿದ್ದು, ನಟಿಯ ಹೊಸ ಲುಕ್&zwnj;ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kypz26e4epgkz9fjq5g14ypn,imgname-spandana-somanna--1--1785329686980.jpg" type="image/jpeg" height="390" width="690"/>
            <category>tv-talk</category>
            <dc:creator>Santosh Naik</dc:creator>
            <atom:link href="https://kannada.asianetnews.com/webstories/tv-talk/spandana-somanna-viral-saree-photoshoot-instagram-pics-san-9lepa4b"/>
        </item>
        <item>
            <title><![CDATA[ರೂರಲ್ ಅಲ್ಲ, ಇದು ಐಪಿಎಸ್ ಮಲ್ಲಿಯ ಖಡಕ್ ದರ್ಬಾರ್; ಮಾಜಿ ಗಂಡ ಜೈದೇವ್‌ಗೆ ಲಾಠಿ ಏಟು]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-update-ips-malli-khadak-darbar-jaidev-was-lathi-charged-by-his-wife-mrq-cx3nugo</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-update-ips-malli-khadak-darbar-jaidev-was-lathi-charged-by-his-wife-mrq-cx3nugo</guid>
            <pubDate>Tue, 28 Jul 2026 07:52:41 +0530</pubDate>
            <description><![CDATA[ಅಮೃತಧಾರೆ ಸೀರಿಯಲ್&zwnj;ನಲ್ಲಿ ಐಪಿಎಸ್ ಅಧಿಕಾರಿಯಾಗಿರುವ ಮಲ್ಲಿ, ಕುಡಿದು ಗಲಾಟೆ ಮಾಡುತ್ತಿದ್ದ ಮಾಜಿ ಗಂಡ ಜೈದೇವ್&zwnj;ಗೆ ಲಾಠಿ ರುಚಿ ತೋರಿಸಿದ್ದಾಳೆ. ಮತ್ತೊಂದೆಡೆ, ಗೌತಮ್ ತನ್ನ ಪತ್ನಿ ಭೂಮಿಕಾಳ ಆಸೆಗಳನ್ನು ಈಡೇರಿಸುತ್ತಿದ್ದರೆ, ಜೀವ ದಿಯಾಳನ್ನು ಹುಡುಕುತ್ತಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyk81ey1ds8pwdyge199ayjh,imgname-amruthadhaare--2--1785204882369.jpg" type="image/jpeg" height="390" width="690"/>
            <content:encoded><![CDATA[ಅಮೃತಧಾರೆ ಸೀರಿಯಲ್&zwnj;ನಲ್ಲಿ ಐಪಿಎಸ್ ಅಧಿಕಾರಿಯಾಗಿರುವ ಮಲ್ಲಿ, ಕುಡಿದು ಗಲಾಟೆ ಮಾಡುತ್ತಿದ್ದ ಮಾಜಿ ಗಂಡ ಜೈದೇವ್&zwnj;ಗೆ ಲಾಠಿ ರುಚಿ ತೋರಿಸಿದ್ದಾಳೆ. ಮತ್ತೊಂದೆಡೆ, ಗೌತಮ್ ತನ್ನ ಪತ್ನಿ ಭೂಮಿಕಾಳ ಆಸೆಗಳನ್ನು ಈಡೇರಿಸುತ್ತಿದ್ದರೆ, ಜೀವ ದಿಯಾಳನ್ನು ಹುಡುಕುತ್ತಿದ್ದಾನೆ.&lt;img&gt;&lt;p&gt;ಅಮೃತಧಾರೆ ಸೀರಿಯಲ್&zwnj;ನ ಐಪಿಎಸ್ ಮಲ್ಲಿ, ಕುಡಿದು ಕಿರಿಕ್ ಮಾಡುತ್ತಿದ್ದ ಮಾಜಿ ಗಂಡ, ಕೆಡಿ ಜೈದೇವ್&zwnj;ಗೆ ಬಿಸಿ ಬಿಸಿ ಕಜ್ಜಾಯ ನೀಡಿದ್ದಾಳೆ. ಸದ್ಯ ಪೊಲೀಸ್ ಸ್ಟೇಶನ್ ಡ್ಯೂಟಿಯಲ್ಲಿರುವ ಮಲ್ಲಿ ತಾನೆಷ್ಟು ಖಡಕ್ ಎಂಬುದನ್ನು ತೋರಿಸುತ್ತಿದ್ದಾಳೆ. ಇಂದು ಬಿಡುಗಡೆಯಾಗಿರುವ ಪ್ರೋಮೋ ನೋಡಿ ಮಲ್ಲಿ ಫ್ಯಾನ್ಸ್ ಖುಷಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಪ್ರತಿ ಬಾರಿಯೂ ರೂರಲ್ ಖೋಟಾ ಮಲ್ಲಿ ಎಂದು ಅಣುಕಿಸುತ್ತಿದ್ದ ಜೈದೇವ್, ಮೊದಲ ಬಾರಿಗೆ ಮಾಜಿ ಪತ್ನಿಯ ಹೊಸ್ ಲುಕ್&zwnj;ಗೆ ಥಂಡಾ ಹೊಡೆದಿದ್ದಾನೆ. ಮಧ್ಯರಾತ್ರಿ ಕುಡಿದು ಕಾರ್ ಚಲಾಯಿಸುತ್ತಿದ್ದ ಜೈದೇವ್&zwnj;ನನ್ನು ಹಿಡಿಯಲಾಗಿತ್ತು. ಬಾಲ ಇಲ್ಲದ ಮಂಗನಂತಿರೋ ಜೈದೇವ್, ಪೊಲೀಸ್ ಜೀಪ್ ಮೇಲೆಯೇ ಹತ್ತಿ ಕಿರಿಕ್ ಮಾಡಿದ್ದಾನೆ.&lt;/p&gt;&lt;img&gt;&lt;p&gt;ಪೊಲೀಸ್ ಜೀಪ್ ಮೇಲೆಯೇ ಕುಳಿತು ನ್ಯಾಯ ಬೇಕೆಂದು ಕೂಗುತ್ತಿದ್ದ ಜೈದೇವ್&zwnj;ಗೆ ಮಲ್ಲಿ ಲಾಠಿ ಏಟು ನೀಡಿದ್ದಾಳೆ. ನಂತರ ಆತನನ್ನು ಸ್ಟೇಶನ್&zwnj;ಗೆ ಶಿಫ್ಟ್ ಮಾಡಲಾಗಿದೆ. ಇಷ್ಟಾದ್ರೂ ಜೈದೇವ್ ಸೊಕ್ಕು ಮಾತ್ರ ಕಡಿಮೆಯಾಗಿಲ್ಲ. ನಿನ್ನನ್ನು ನೋಡಿಕೊಳ್ಳುವೆ ಎಂಬ ಸನ್ನೆ ಮಾಡಿ ಜೈದೇವ್&zwnj; ಅಲ್ಲಿಂದ ತೆರಳಿದ್ದಾನೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಮಡದಿ ಭೂಮಿಕಾಳ ಆಸೆಯನ್ನು ಈಡೇರಿಸಲು ಗೌತಮ್ ಮುಂದಾಗಿದ್ದಾನೆ. ಪತ್ನಿ ಭೂಮಿಕಾ ಜೊತೆ ಮಾರುಕಟ್ಟೆಗೆ ಬಂದಿರುವ ಗೌತಮ್, ಚೌಕಾಸಿ ಮಾಡಿ ತರಕಾರಿ ಖರೀದಿಸುತ್ತಿದ್ದಾನೆ. ಈ ಮುಂಚೆಗ ಹೇಗೆ ಚೌಕಾಸಿ ಮಾಡಬೇಕು ಎಂಬುದನ್ನು ಗೌತಮ್&zwnj;ಗೆ ಭೂಮಿಕಾ ಹೇಳಿಕೊಟ್ಟಿದ್ದಾಳೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ ಮೈಯೆಲ್ಲಾ ವಿಷ ತುಂಬಿಕೊಂಡಿರುವ ಶಕುಂತಲಾ ಮನೆಯಲ್ಲಿ ನಡೆಯುತ್ತಿರೋ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾಳೆ. ಮತ್ತೊಂದೆಡೆ ಜೈದೇವ್ ಬೆನ್ನಹಿಂದೆಯೇ ಬಿದ್ದಿರೋ ಜೀವ, ದಿಯಾ ಎಲ್ಲಿ ಹೋದಳು ಎಂದು ಪತ್ತೆ ಮಾಡುತ್ತಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; Amruthadhaare: ಪೊಲೀಸ್​ ಮಲ್ಲಿಯ ಭರ್ಜರಿ ಎಂಟ್ರಿ- ಜೈದೇವ್​, ಶಕುಂತಲಾಗೆ ಮುಹೂರ್ತ ಫಿಕ್ಸ್​&lt;/strong&gt;&lt;/p&gt;]]></content:encoded>
            <category>tv-talk</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-update-ips-malli-khadak-darbar-jaidev-was-lathi-charged-by-his-wife-mrq-cx3nugo"/>
        </item>
        <item>
            <title><![CDATA[ಮತ್ತೊಮ್ಮೆ ಲವರ್‌ಬಾಯ್‌ ಆಗಿ ಬೆಳ್ಳಿ ಪರದೆ ಮೇಲೆ Bhagyalkashmi ಆದಿ: ನಾಯಕ, ನಿರ್ದೇಶಕ ಎಲ್ಲರೂ ಇವರೇ]]></title>
            <link>https://kannada.asianetnews.com/gallery/entertainment/bhagyalkashmi-adi-urf-harish-raj-in-love-mocktail-movie-direction-and-actor-suc-em9gvho</link>
            <guid isPermaLink="true">https://kannada.asianetnews.com/gallery/entertainment/bhagyalkashmi-adi-urf-harish-raj-in-love-mocktail-movie-direction-and-actor-suc-em9gvho</guid>
            <pubDate>Mon, 27 Jul 2026 19:55:51 +0530</pubDate>
            <description><![CDATA[&lt;p&gt;ಭಾಗ್ಯಲಕ್ಷ್ಮಿ ಸೀರಿಯಲ್ ಖ್ಯಾತಿಯ ನಟ ಹರೀಶ್ ರಾಜ್, 50ರ ಹರೆಯದಲ್ಲಿ 'ಲವ್ ಕಾಕ್ಟೇಲ್' ಎಂಬ ಸಿನಿಮಾದ ಮೂಲಕ ಲವರ್&zwnj; ಬಾಯ್ ಆಗಿ ಮತ್ತೆ ಬೆಳ್ಳಿಪರದೆಗೆ ಮರಳಿದ್ದಾರೆ. ಪ್ರೇಮದಲ್ಲಿ ಸೋತ ನಂತರದ ಜೀವನವನ್ನು ಹಾಸ್ಯಮಯವಾಗಿ ಹೇಳುವ ಈ ಚಿತ್ರವನ್ನು ಅವರೇ ನಿರ್ದೇಶಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhzaw66yry790qepzyyqxr1,imgname-harish-raj-1785162199238.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾಗ್ಯಲಕ್ಷ್ಮಿ ಸೀರಿಯಲ್ ಖ್ಯಾತಿಯ ನಟ ಹರೀಶ್ ರಾಜ್, 50ರ ಹರೆಯದಲ್ಲಿ 'ಲವ್ ಕಾಕ್ಟೇಲ್' ಎಂಬ ಸಿನಿಮಾದ ಮೂಲಕ ಲವರ್&zwnj; ಬಾಯ್ ಆಗಿ ಮತ್ತೆ ಬೆಳ್ಳಿಪರದೆಗೆ ಮರಳಿದ್ದಾರೆ. ಪ್ರೇಮದಲ್ಲಿ ಸೋತ ನಂತರದ ಜೀವನವನ್ನು ಹಾಸ್ಯಮಯವಾಗಿ ಹೇಳುವ ಈ ಚಿತ್ರವನ್ನು ಅವರೇ ನಿರ್ದೇಶಿಸಿದ್ದಾರೆ.&lt;/p&gt;&lt;img&gt;&lt;p&gt;ಭಾಗ್ಯಲಕ್ಷ್ಮಿ ಸೀರಿಯಲ್&zwnj;ನಲ್ಲಿ (Bhagyalkashmi Serial)ನಲ್ಲಿ ಆದಿಯಾಗಿ ಭರ್ಜರಿ ಎಂಟ್ರಿ ಕೊಟ್ಟು, ಬಳಿಕ ಭಾಗ್ಯಳ ಜೀವನದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದವರು ನಟ ಹರೀಶ್&zwnj; ರಾಜ್&zwnj;. 50ರ ಹರೆಯದಲ್ಲಿಯೂ ಲವರ್&zwnj; ಬಾಯ್&zwnj; ಎಂದೇ ಗುರುತಿಸಿಕೊಂಡವು ನಟ. ಇದೀಗ ಅದೇ ಕ್ರೇಜ್&zwnj;ನೊಂದಿಗೆ ಮತ್ತೊಮ್ಮೆ ಲವರ್&zwnj; ಬಾಯ್&zwnj; ಆಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.&lt;/p&gt;&lt;img&gt;&lt;p&gt;ನಿರ್ದೇಶಕರಾಗಿ, ನಟನಾಗಿ 'ಲವ್ ಕಾಕ್ಟೇಲ್' ಚಿತ್ರದಲ್ಲಿ ವಿಭಿನ್ನ ಶೇಡ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ ನಟ ಹರೀಶ್&zwnj; ರಾಜ್&zwnj;. ಮೂರು ದಶಕಗಳ ತಮ್ಮ ಬಣ್ಣದ ಲೋಕದಲ್ಲಿ ಇದೀಗ ಹೊಸ ಪ್ರಯೋಗಕ್ಕೆ ನಟ ಮುಂದಾಗಿದ್ದಾರೆ. ಪ್ರೇಮಕಥೆಗೆ ಮನರಂಜನೆಯ ಸ್ಪರ್ಶ ನೀಡುವ ಪಾತ್ರದಲ್ಲಿ ನಟ ಮಿಂಚಲಿದ್ದಾರೆ.&lt;/p&gt;&lt;img&gt;&lt;p&gt;ಪ್ರೇಮದಲ್ಲಿ ಸೋತ ನಂತರವೂ ಜೀವನವನ್ನು ಹೇಗೆ ಖುಷಿಯಾಗಿ ಎದುರಿಸಬಹುದು ಎಂಬ ಸಂದೇಶವನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ ಲವ್ ಕಾಕ್ಟೇಲ್' ಚಿತ್ರದಲ್ಲಿ. ಈ ಕುರಿತು ಖುದ್ದು ಅವರೇ ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;'ಲವ್ ಕಾಕ್ಟೇಲ್' ಚಿತ್ರದ ಕುರಿತು ಮಾತನಾಡಿದ ಹರೀಶ್ ರಾಜ್, ತಮ್ಮ ಸಿನಿ ಬದುಕಿನ ಮಹತ್ವದ ಘಟ್ಟವನ್ನು ಈ ಚಿತ್ರದ ಮೂಲಕ ಆಚರಿಸುತ್ತಿರುವುದಾಗಿ ಹೇಳಿದರು. ಚಿತ್ರರಂಗದಲ್ಲಿ ನನಗೆ 30 ವರ್ಷದ ಪಯಣ. ಈಗ ನನಗೆ 50 ವರ್ಷ. ಈ ಸಂತೋಷವನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ಈ ಸಿನಿಮಾ ಮಾಡಿದ್ದೇನೆ. ಇದು ನನ್ನ ಮನಸ್ಸಿಗೆ ಹತ್ತಿರವಾದ ಕಥೆ ಎಂದು ಹೇಳಿದರು.&lt;/p&gt;&lt;img&gt;&lt;p&gt;ಈ ಸಿನಿಮಾಕ್ಕೆ ಆರಂಭದಲ್ಲಿ 'ವೆಂಕಟೇಶಾಯ ನಮಃ' ಎಂಬ ಹೆಸರನ್ನು ಇಡಲು ನಿರ್ಧರಿಸಲಾಗಿತ್ತು. ಆದರೆ ಸೆನ್ಸಾರ್ ಮಂಡಳಿಯ ಸಲಹೆಯ ಮೇರೆಗೆ ಚಿತ್ರದ ಶೀರ್ಷಿಕೆಯನ್ನು 'ಲವ್ ಕಾಕ್ಟೇಲ್' ಎಂದು ಬದಲಾಯಿಸಲಾಗಿದೆ ಎಂದೂ ವಿವರಿಸಿದರು. ಈಚೆಗೆ ನಿಧನರಾದ ಹಿರಿಯ ನಟ ಉಮೇಶ್ ಕೂಡ ಈ ಸಿನಿಮಾದಲ್ಲಿ ಇದ್ದಾರೆ. ಅವರ ಬಗ್ಗೆ ನೆನಪಿಸಿಕೊಂಡ ನಟ ಹರೀಶ್ ರಾಜ್, &quot;ಅವರು ಚಿತ್ರದಲ್ಲಿ ಅದ್ಭುತ ಪಾತ್ರ ನಿರ್ವಹಿಸಿದ್ದರು. ಆದರೆ ಇಂದು ಅವರು ನಮ್ಮ ಜೊತೆ ಇಲ್ಲ ಎನ್ನುವುದು ನೋವಿನ ಸಂಗತಿ&quot; ಎಂದರು.&lt;/p&gt;&lt;img&gt;&lt;p&gt;ಶ್ರೀ ಲಕ್ಷ್ಮೀ ಜನಾರ್ಧನ ಬ್ಯಾನರ್ ಅಡಿಯಲ್ಲಿ ಪಿ. ಜನಾರ್ಧನ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪ್ರವೀಣ್ ಶ್ರೀನಿವಾಸ ಮೂರ್ತಿ ಸಂಗೀತ ಸಂಯೋಜಿಸಿದ್ದು, ರಾಜಾ ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಹರೀಶ್ ರಾಜ್, ಪ್ರಕೃತಿ ಪ್ರಸಾದ್, ತಬಲಾ ನಾಣಿ, ಅಶೋಕ್, ಉಮಾಶ್ರೀ, ಅಭಿನಯ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/bhagyalkashmi-adi-urf-harish-raj-in-love-mocktail-movie-direction-and-actor-suc-em9gvho"/>
        </item>
        <item>
            <title><![CDATA[ಸಚಿವರ ಪಾರ್ಟಿಗೆ ಹುಡುಗಿಯರ ಸಪ್ಲೈ ಮಾಡಲು ₹80,000 ಆಫರ್! ಗ್ಲಾಮರ್ ಜಗತ್ತಿನ ಕರಾಳ ಮುಖ ಬಿಚ್ಚಿಟ್ಟ ಮಾಡೆಲ್!]]></title>
            <link>https://kannada.asianetnews.com/gallery/tv-talk/indian-model-licha-bora-explosive-allegation-minister-party-offer-80k-for-girls-gpso8z7</link>
            <guid isPermaLink="true">https://kannada.asianetnews.com/gallery/tv-talk/indian-model-licha-bora-explosive-allegation-minister-party-offer-80k-for-girls-gpso8z7</guid>
            <pubDate>Tue, 28 Jul 2026 14:35:06 +0530</pubDate>
            <description><![CDATA[&lt;p&gt;ಖ್ಯಾತ ಮಾಡೆಲ್ ಲಿಚಾ ಬೋರಾ ಅವರು, ರಾಜ್ಯದ ಸಚಿವರೊಬ್ಬರ ಪಾರ್ಟಿಯಲ್ಲಿ ಕುಡಿದು ಡ್ಯಾನ್ಸ್ ಮಾಡಲು ಹುಡುಗಿಯರನ್ನು ಕಳುಹಿಸಲು ತಮಗೆ ಅಪರಿಚಿತರಿಂದ ಕರೆ ಬಂದಿತ್ತು ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಮಾಡೆಲಿಂಗ್ ಕ್ಷೇತ್ರ ಹಾಗೂ ಹಣದ ಆಮಿಷದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kykyxc7prmzhqfyny52ty1tz,imgname-assam-model-licha-bora-explosive-1785228865780.jpg" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ಮಾಡೆಲ್ ಲಿಚಾ ಬೋರಾ ಅವರು, ರಾಜ್ಯದ ಸಚಿವರೊಬ್ಬರ ಪಾರ್ಟಿಯಲ್ಲಿ ಕುಡಿದು ಡ್ಯಾನ್ಸ್ ಮಾಡಲು ಹುಡುಗಿಯರನ್ನು ಕಳುಹಿಸಲು ತಮಗೆ ಅಪರಿಚಿತರಿಂದ ಕರೆ ಬಂದಿತ್ತು ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಮಾಡೆಲಿಂಗ್ ಕ್ಷೇತ್ರ ಹಾಗೂ ಹಣದ ಆಮಿಷದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಗ್ಲಾಮರ್ ಜಗತ್ತು ಹಾಗೂ ಮಾಡೆಲಿಂಗ್ ಕ್ಷೇತ್ರದ (Modelling Industry) ಕರಾಳ ಮುಖವನ್ನು ಬಿಚ್ಚಿಡುವಂತಹ ಆಘಾತಕಾರಿ ಘಟನೆಯೊಂದನ್ನು ಖ್ಯಾತ ಮಾಡೆಲ್ ಲಿಚಾ ಬೋರಾ (Licha Bora) ಬಹಿರಂಗಪಡಿಸಿದ್ದಾರೆ. ರಾಜ್ಯದ ಹಾಲಿ ಸಚಿವರೊಬ್ಬರ ಪಾರ್ಟಿಯಲ್ಲಿ (Minister's Party) 'ಕುಡಿದು ಡ್ಯಾನ್ಸ್ ಮಾಡಲು' ಹುಡುಗಿಯರನ್ನು ಸರಬರಾಜು ಮಾಡಿದರೆ ಭಾರಿ ಪ್ರಮಾಣದ ಹಣ ನೀಡುವುದಾಗಿ ತಮಗೆ ಕರೆ ಬಂದಿತ್ತು ಎಂದು ಲಿಚಾ ಶಾಕಿಂಗ್ ಆರೋಪ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ (Interview) ಈ ವಿಚಾರವನ್ನು ಬಿಚ್ಚಿಟ್ಟ ಲಿಚಾ ಬೋರಾ, 'ಕೆಲ ದಿನಗಳ ಹಿಂದೆ ನನಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಕರೆ ಬಂದಿತ್ತು. ಅಸ್ಸಾಂನ ಸೋನಾಪುರ್&zwnj;ನಲ್ಲಿರುವ (Sonapur) ಅತ್ಯಂತ ಪ್ರಸಿದ್ಧ ರೆಸಾರ್ಟ್&zwnj; ಒಂದರಲ್ಲಿ ಪಾರ್ಟಿ ಆಯೋಜಿಸಲಾಗಿದೆ. ಅಲ್ಲಿ ಕುಡಿದು ಡ್ಯಾನ್ಸ್ ಮಾಡಲು ಹುಡುಗಿಯರನ್ನು ಕಳುಹಿಸಿಕೊಡಲು ಸಾಧ್ಯವಿದೆಯೇ? ಎಂದು ಕೇಳಿದನು. ನಾನು ಯಾಕೆ ಎಂದು ಪ್ರಶ್ನಿಸಿದಾಗ, ರಾಜ್ಯದ ಪ್ರಭಾವಿ ಶಾಸಕ ಹಾಗೂ ಸಚಿವರೊಬ್ಬರ ಪಾರ್ಟಿಗೆ ಈ ವ್ಯವಸ್ಥೆ ಬೇಕಾಗಿದೆ ಎಂದು ಆತ ಹೇಳಿದನು' ಎಂದು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಕರೆ ಮಾಡಿದ ವ್ಯಕ್ತಿಗಳು ಕೇವಲ ಅಲ್ಪಾವಧಿಯ ಪಾರ್ಟಿಗೆ ಬರಲು ಬರೋಬ್ಬರಿ ₹80,000 ನೀಡುವುದಾಗಿ ಆಫರ್ (Offer) ನೀಡಿದ್ದರು. 'ಕೇವಲ ಡ್ಯಾನ್ಸ್ ಮಾಡಲು ಇಷ್ಟೊಂದು ದೊಡ್ಡ ಮೊತ್ತವನ್ನು ಯಾರು ಕೊಡ್ತಾರೆ? ಎಂಬ ಅನುಮಾನ ನನಗೆ ಬಂದಿತ್ತು. ಹೀಗಾಗಿ ನಾನು ನೇರವಾಗಿಯೇ ಆತನನ್ನು ಪ್ರಶ್ನಿಸಿದೆ. ನಿಮಗೆ ಲೈಂಗಿಕ ವೃತ್ತಿಗೆ (Se*x Work) ಹುಡುಗಿಯರು ಬೇಕಿದ್ದರೆ, ಸೆ*ಕ್ಸ್ ವರ್ಕರ್ಸ್ ಬಳಿ ಹೋಗಿ ಎಂದು ಕಡಾಖಂಡಿತವಾಗಿ ಹೇಳಿದೆ. ಆದರೆ ಆತ, ಇಲ್ಲ ನಮಗೆ ಕೇವಲ ನಮ್ಮ ಜೊತೆ ಕುಡಿದು ಡ್ಯಾನ್ಸ್ ಮಾಡಲು ಮಾಡೆಲ್&zwnj;ಗಳೇ ಬೇಕು ಎಂದು ಪಟ್ಟು ಹಿಡಿದಿದ್ದನು' ಎಂದು ಲಿಚಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಆರೋಪದ ಬೆನ್ನಲ್ಲೇ ಆ ಪ್ರಭಾವಿ ಸಚಿವ ಯಾರು ಎಂಬುದನ್ನು ಹೆಳಲು ಲಿಚಾ ಬೋರಾ ನಿರಾಕರಿಸಿದ್ದಾರೆ. 'ಅವರು ಅತ್ಯಂತ ಪ್ರಭಾವಿ ನಾಯಕರು, ಸುದೀರ್ಘ ಕಾಲದಿಂದ ಶಾಸಕರಾಗಿದ್ದು (MLA), ಪ್ರಸ್ತುತ ಸಚಿವರಾಗಿದ್ದಾರೆ (Minister). ಅವರ ಹೆಸರು ಹೇಳಿದರೆ ನನಗೆ ಅಪಾಯ ಕಾಯ್ದಿರುತ್ತದೆ. ಆದರೆ ನಾನು ಹೇಳುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ' ಎಂದಿದ್ದಾರೆ.&lt;/p&gt;&lt;img&gt;&lt;p&gt;ಈ ಕರೆ ಬಂದ ನಂತರ ಲಿಚಾ ತಮ್ಮ ಪೊಲೀಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಸಲಹೆ ಕೇಳಿದ್ದರು. 'ಸೋನಾಪುರದಲ್ಲಿ ಇಂತಹ ಘಟನೆಗಳು ನಡೆಯುವ ಬಗ್ಗೆ ಕೇಳಲ್ಪಟ್ಟಿದ್ದೇನೆ. ಆದರೆ, ಇದರಲ್ಲಿ ಸಚಿವರು ನೇರವಾಗಿ ಭಾಗಿಯಾಗಿದ್ದಾರೋ ಅಥವಾ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಮಧ್ಯವರ್ತಿಗಳು (Middlemen) ಈ ರೀತಿ ದಂದೆ ನಡೆಸುತ್ತಿದ್ದಾರೋ ಗೊತ್ತಿಲ್ಲ. ಹೀಗಾಗಿ ಈ ವಿಚಾರದಿಂದ ದೂರವಿರು' ಎಂದು ಪೊಲೀಸರು ಸಲಹೆ ನೀಡಿದ್ದಾಗಿ ಲಿಚಾ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಮಾಡೆಲಿಂಗ್ ಕ್ಷೇತ್ರಕ್ಕೆ ಹೊಸದಾಗಿ ಬರುವ ಯುವತಿಯರನ್ನು (Newcomers) ಗುರಿಯಾಗಿಸಿಕೊಂಡು ಇಂತಹ ಜಾಲಗಳು ಕೆಲಸ ಮಾಡುತ್ತವೆ. ಹಣ ಮತ್ತು ಕೆಲಸದ ಅಗತ್ಯವಿರುವ ಯುವತಿಯರು &quot;ಕೇವಲ ಡ್ಯಾನ್ಸ್ ತಾನೇ&quot; ಎಂದು ಭಾವಿಸಿ ಇಂತಹ ಅಪಾಯಕಾರಿ ಬಲೆಗೆ ಬೀಳುವ ಸಾಧ್ಯತೆಯಿದೆ ಎಂದು ಲಿಚಾ ಬೋರಾ ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/indian-model-licha-bora-explosive-allegation-minister-party-offer-80k-for-girls-gpso8z7"/>
        </item>
        <item>
            <title><![CDATA[ರಶ್ಮಿಯನ್ನು ಹೆಂಡ್ತಿ ಎಂದು ಒಪ್ಕೊಂಡ ಸೀನಾ! ಇದು ಆಸ್ತಿ ಹೊಡೆಯೋ ಹೊಸ ಸಂಚು ಅಲ್ಲ ತಾನೆ?]]></title>
            <link>https://kannada.asianetnews.com/gallery/tv-talk/annayya-serial-gym-seena-accepts-rashmi-as-wife-property-twist-gt4apyk</link>
            <guid isPermaLink="true">https://kannada.asianetnews.com/gallery/tv-talk/annayya-serial-gym-seena-accepts-rashmi-as-wife-property-twist-gt4apyk</guid>
            <pubDate>Wed, 29 Jul 2026 15:58:18 +0530</pubDate>
            <description><![CDATA[&lt;p&gt;Annayya serial : ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಹೊಸ ತಿರುವು ಸಿಕ್ಕಿದೆ. ಗುಂಡಮ್ಮನನ್ನು ದೂರ ಮಾಡಿ, ಪಿಂಕಿ ಹಿಂದೆ ಹೋಗಿದ್ದ, ಸೀನಾಗೆ ಇದೀಗ ಬುದ್ದಿ ಬಂದಿದೆ. ರಶ್ಮಿಯನ್ನು ಹೆಂಡ್ತಿ ಎಂದು ಒಪ್ಪಿ, ಮನೆ ಸೇರಿಸಿದ್ದಾನೆ. ಇದೆಲ್ಲಾ ಆಸ್ತಿ ಹೊಡೆಯೋ ಸಂಚು ಎನ್ನುವ ಅನುಮಾನ ವೀಕ್ಷಕರಿಗೆ ಶುರುವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyppht3h137xhrxz6pt2kkmd,imgname-annayya-serial-1785320761450.jpg" type="image/jpeg" height="390" width="690"/>
            <content:encoded><![CDATA[&lt;p&gt;Annayya serial : ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಹೊಸ ತಿರುವು ಸಿಕ್ಕಿದೆ. ಗುಂಡಮ್ಮನನ್ನು ದೂರ ಮಾಡಿ, ಪಿಂಕಿ ಹಿಂದೆ ಹೋಗಿದ್ದ, ಸೀನಾಗೆ ಇದೀಗ ಬುದ್ದಿ ಬಂದಿದೆ. ರಶ್ಮಿಯನ್ನು ಹೆಂಡ್ತಿ ಎಂದು ಒಪ್ಪಿ, ಮನೆ ಸೇರಿಸಿದ್ದಾನೆ. ಇದೆಲ್ಲಾ ಆಸ್ತಿ ಹೊಡೆಯೋ ಸಂಚು ಎನ್ನುವ ಅನುಮಾನ ವೀಕ್ಷಕರಿಗೆ ಶುರುವಾಗಿದೆ.&lt;/p&gt;&lt;img&gt;&lt;p&gt;ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ದೊಡ್ಡ ತಿರುವು ಸಿಕ್ಕಿದೆ. ರಶ್ಮಿಯ ಬಾಳು ಹಾಳಾಯಿತು ಎನ್ನುವಾಗಲೇ, ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವಂತೆ ಜಿಮ್ ಸೀನಾ ಬದಲಾಗಿ, ರಶ್ಮಿಯನ್ನು ಹೆಂಡ್ತಿ ಎಂದು ಒಪ್ಪಿಕೊಂಡು, ತನ್ನ ಕೈ ಮೇಲೆ ಆಕೆಯ ಕಾಲಿರಿಸಿ ಮನೆಗೆ ಸ್ವಾಗತಿಸಿದ್ದಾನೆ. ಆದರೆ ವೀಕ್ಷಕರಿಗೆ ಮಾತ್ರ ಸೀನಾ ಮೇಲೆ ಸಂಶಯ ಮೂಡಿದೆ.&lt;/p&gt;&lt;img&gt;&lt;p&gt;ಜಿಮ್ ಸೀನಾ ರಶ್ಮಿಯಿಂದ ದೂರವಾಗಿ, ಪಿಂಕಿಯನ್ನು ಮದುವೆಯಾಗಲು ಎಲ್ಲಾ ತಯಾರಿ ನಡೆಸಿದ್ದ. ಆದರೆ ಪಿಂಕಿ ಕೆಲಸ ಇಲ್ಲದ, ಆಸ್ತಿನೂ ಇಲ್ಲ ಸೀನಾನನ್ನೆ ದೂರ ಮಾಡಿ, ಮದುವೆ ದಿನ ಬೇರೆ ಯಾರೊಂದಿಗೋ ಓಡಿ ಹೋಗಿದ್ದಾಳೆ. ಇದರಿಂದ ಮನೆ, ಮಠ ಕಳೆದುಕೊಂಡ ಸೀನಾ, ಬಿಕ್ಷುಕರ ಜೊತೆ ಜೀವನ ಮಾಡುವಂತಾಗಿದೆ.&lt;/p&gt;&lt;img&gt;&lt;p&gt;ದೇವಸ್ಥಾನಕ್ಕೆ ಪರಿವಾರ ಸಮೇತ ಬಂದ ರಶ್ಮಿ, ಅಲ್ಲಿ ಸಿಕ್ಕಿದ ಬಿಕ್ಷುಕನೊಬ್ಬನಿಗೆ ಸ್ನಾನ ಮಾಡಿಸಲು ಮುಂದಾಗುತ್ತಾಳೆ. ಆ ಸಮಯದಲ್ಲಿ ಆಕೆಯ ಕೈಹಿಡಿಯುವ ಆತನ ಮುಖ ನೋಡಿ ರಶ್ಮಿ ಶಾಕ್. ಕಾರಣ ಜಿಮ್ ಸೀನಾ ನಿರ್ಗತಿಕನಂತೆ ಇರುತ್ತಾನೆ. ತಾನು ಮಾಡಿದ ಪಾಪವನ್ನು ಅರ್ಥಮಾಡಿಕೊಂಡ ಸೀನಾ, ನಿನ್ನ ಕಾಲು ತೊಳೆದು ನೀರು ಕುಡಿದ್ರು ನನ್ನ ಪಾಪ ಕಮ್ಮಿ ಆಗಲ್ಲ ಎಂದು ರಶ್ಮಿಗೆ ಕ್ಷಮೆ ಕೇಳುತ್ತಾನೆ.&lt;/p&gt;&lt;img&gt;&lt;p&gt;ಮತ್ತೆ ಹಳೆಯದ್ದನ್ನೆಲ್ಲಾ ಮರೆತು ರಶ್ಮಿ ಮತ್ತು ಸೀನಾ ಮನೆಗೆ ವಾಪಾಸ್ ಬರುತ್ತಾರೆ. ಇಬ್ಬರನ್ನು ಆರತಿ ಎತ್ತಿ ಸ್ವಾಗತಿಸುತ್ತಾರೆ. ಇನ್ನೇನು ರಶ್ಮಿ ಒಳಗೆ ಬರುವಾಗ, ತನ್ನ ಕೈಯನ್ನು ನೆಲದ ಮೇಲೆ ಇಡುವ ಸೀನಾ, ನಿನ್ನ ಕಾಲು ನೆಲ ಸೋಕದಂತೆ ನಾನು ಇನ್ನು ನಿನ್ನನ್ನು ಕಾಪಾಡುತ್ತೇನೆ ಎನ್ನುತ್ತಾನೆ. ಇದನ್ನು ನೋಡಿ ಶಿವು ಸೇರಿ ಮನೆಮಂದಿ ಸಂಭ್ರಮಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ಸೀನಾ ಬದಲಾಗಿರೋದನ್ನು ನೋಡಿ ವೀಕ್ಷಕರಿಗೆ ಯಾಕೋ ಸಂಶಯ ಕಾಡುತ್ತಿದೆ. ನಿಜವಾಗಿಯೂ ಸೀನ ಬದಲಾಗಿದ್ದಾನ? ಅಥವಾ ಇದು ಆಸ್ತಿ ಹೊಡೆಯಲು ಇರುವ ಸಂಚೇ? ಯಾಕೋ ಇದೆಲ್ಲಾ ಕನಸು ಅನಿಸ್ತಿದೆ ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಒಂದಾದ ಸೀನಾ -ರಶ್ಮಿ ಜೋಡಿಯನ್ನು ನೋಡಿ ಹಲವು ವೀಕ್ಷಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಕಟ್ ಕೊಂಡೋಳು ಕೊನೆ ತನಕ ಇಟ್ಕೊಂಡೋಳು ಇರೋತನ. ಏನೇ ಕಷ್ಟ ಇದ್ರೂ ಕಟ್ಕೊಂಡೋಳು ಕೈ ಬಿಡಲ್ಲ. ಇಟ್ಕೊಂಡೋಳು ಅರ್ಧ ದಾರಿಲಿ ಬಿಟ್ಟು ಹೋಗೋದೇ. ಇನ್ಮೇಲೆ ಆದ್ರೂ ಕಟ್ ಕೊಂಡೋಳ್ಗೆ ಬೆಲೆ ಕೊಡು ಎಂದು ಹಾರೈಸಿದ್ದಾರೆ ಜನ.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/annayya-serial-gym-seena-accepts-rashmi-as-wife-property-twist-gt4apyk"/>
        </item>
        <item>
            <title><![CDATA['ಹುಚ್ಚು ಹುಚ್ಚರ ಥರ..' ಹೇಳಿಕೆ ಬಳಿಕ ಬಿಗ್ ಬಾಸ್ ಧ್ರುವಂತ್‌ಗೆ ಟ್ರೋಲ್ ಕಾಟ: ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ]]></title>
            <link>https://kannada.asianetnews.com/tv-talk/bigg-boss-fame-dhruvanth-files-police-complaint-against-trolls-gvd/articleshow-gx2kc0o</link>
            <guid isPermaLink="true">https://kannada.asianetnews.com/tv-talk/bigg-boss-fame-dhruvanth-files-police-complaint-against-trolls-gvd/articleshow-gx2kc0o</guid>
            <pubDate>Mon, 27 Jul 2026 16:22:25 +0530</pubDate>
            <description><![CDATA[&lt;p&gt;ಕಿರುತೆರೆ ನಟ ಧ್ರುವಂತ್&zwnj;, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಿರಂತರವಾಗಿ ಅವಾಚ್ಯ, ಅಶ್ಲೀಲ ಹಾಗೂ ಮಾನಹಾನಿಕಾರಕ ಪೋಸ್ಟ್&zwnj;ಗಳನ್ನು ಪ್ರಕಟಿಸುತ್ತಿರುವ ಟ್ರೋಲರ್&zwnj;ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhk7gf5exmxv2g91me88f1w,imgname-bjj-1785149506021.png" type="image/jpeg" height="390" width="690"/>
            <content:encoded><![CDATA[&lt;p&gt;'ಬಿಗ್ ಬಾಸ್ ಕನ್ನಡ' ಸೀಸನ್&zwnj; 12ರ ಮಾಜಿ ಸ್ಪರ್ಧಿ ಹಾಗೂ ಕಿರುತೆರೆ ನಟ ಧ್ರುವಂತ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಿರಂತರವಾಗಿ ಅವಾಚ್ಯ, ಅಶ್ಲೀಲ ಹಾಗೂ ಮಾನಹಾನಿಕಾರಕ ಪೋಸ್ಟ್&zwnj;ಗಳನ್ನು ಪ್ರಕಟಿಸುತ್ತಿರುವ ಟ್ರೋಲರ್&zwnj;ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಹಾಗೂ ಬಸವೇಶ್ವರ ನಗರ ಸೈಬರ್ ಸೆಲ್&zwnj;ನಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಧ್ರುವಂತ್, &quot;ಹುಚ್ಚು ಹುಚ್ಚರ ಥರ ಆಡುವವರಿಗೆ ಬೆಲೆ ಜಾಸ್ತಿ&quot; ಎಂದು ಹೇಳಿದ್ದರು. ಈ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಅವಹೇಳನಕಾರಿ ಕಾಮೆಂಟ್&zwnj;ಗಳು, ಟ್ರೋಲ್ ವಿಡಿಯೊಗಳು ಹಾಗೂ ಮಾನಹಾನಿಕಾರಕ ಪೋಸ್ಟ್&zwnj;ಗಳನ್ನು ಹರಿಬಿಡಲು ಆರಂಭಿಸಿದ್ದರು ಎನ್ನಲಾಗಿದೆ. ಘಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆ ಇದೀಗ ಅವರು ಪೊಲೀಸರ ಮೊರೆ ಹೋಗಿದ್ದಾರೆ.&lt;/p&gt;&lt;h2&gt;&lt;strong&gt;ದೂರಿನಲ್ಲೇನಿದೆ?&lt;/strong&gt;&lt;/h2&gt;&lt;p&gt;ದೂರಿನಲ್ಲಿ ಧ್ರುವಂತ್, ತಾವು ಕನ್ನಡ ಚಿತ್ರರಂಗ ಹಾಗೂ ದೂರದರ್ಶನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಟರಾಗಿದ್ದು, 'ಬಿಗ್ ಬಾಸ್ ಕನ್ನಡ' ಸೀಸನ್&zwnj; 12ರ ಫೈನಲಿಸ್ಟ್ ಆಗಿ ಸಾರ್ವಜನಿಕರಲ್ಲಿ ಗೌರವ ಮತ್ತು ವಿಶ್ವಾಸ ಗಳಿಸಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. ಆದರೆ ಇನ್&zwnj;ಸ್ಟಾಗ್ರಾಂ ಮತ್ತು ಫೇಸ್&zwnj;ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಅವಾಚ್ಯ, ಅಶ್ಲೀಲ, ಮಾನಹಾನಿಕಾರಕ ಹಾಗೂ ಬೆದರಿಕೆ ಒಡ್ಡುವ ರೀತಿಯ ಪೋಸ್ಟ್&zwnj;, ಕಾಮೆಂಟ್ ಮತ್ತು ಸಂದೇಶಗಳನ್ನು ನಿರಂತರವಾಗಿ ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.&lt;/p&gt;&lt;p&gt;ಈ ರೀತಿಯ ಪೋಸ್ಟ್&zwnj;ಗಳು ತಮ್ಮ ವೈಯಕ್ತಿಕ ನೆಮ್ಮದಿಯಷ್ಟೇ ಅಲ್ಲ, ವೃತ್ತಿಜೀವನದ ಮೇಲೂ ಗಂಭೀರ ಪರಿಣಾಮ ಬೀರಿವೆ ಎಂದು ಧ್ರುವಂತ್ ದೂರಿನಲ್ಲಿ ತಿಳಿಸಿದ್ದಾರೆ. ನಿರ್ಮಾಪಕರು, ನಿರ್ದೇಶಕರು, ಬ್ರಾಂಡ್&zwnj;ಗಳು ಹಾಗೂ ಇತರ ವೃತ್ತಿಪರ ವಲಯದಲ್ಲಿ ತಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಲಾಗುತ್ತಿದ್ದು, ತಮ್ಮ ಸಾರ್ವಜನಿಕ ಇಮೇಜ್, ಖ್ಯಾತಿ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಇದರ ಜೊತೆಗೆ, ನಿರಂತರವಾಗಿ ಅವಾಚ್ಯ ಪದಗಳಿಂದ ನಿಂದಿಸುವುದು, ಸುಳ್ಳು ಆರೋಪಗಳನ್ನು ಹರಡುವುದು, ಬೆದರಿಕೆ ಹಾಕುವುದು ಹಾಗೂ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕವಾಗಿ ಅವಮಾನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಧ್ರುವಂತ್ ಆರೋಪಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ತಮಗೆ ತೀವ್ರ ಮಾನಸಿಕ ಯಾತನೆ ಹಾಗೂ ಸಾಮಾಜಿಕ ಅವಮಾನ ಉಂಟಾಗಿದ್ದು, ಇಂತಹ ಕೃತ್ಯ ಎಸಗುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅಗತ್ಯ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.&lt;/p&gt;&lt;p&gt;ಸದ್ಯ ಧ್ರುವಂತ್ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಹಾಗೂ ಸೈಬರ್ ಸೆಲ್ ಅಧಿಕಾರಿಗಳು ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕಾರಕ ಪೋಸ್ಟ್&zwnj;ಗಳನ್ನು ಪ್ರಕಟಿಸಿರುವ ಖಾತೆಗಳ ವಿರುದ್ಧ ಮುಂದಿನ ಕಾನೂನು ಕ್ರಮದ ಸಾಧ್ಯತೆ ಇದೆ.&lt;/p&gt;]]></content:encoded>
            <category>tv-talk</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/bigg-boss-fame-dhruvanth-files-police-complaint-against-trolls-gvd/articleshow-gx2kc0o"/>
        </item>
        <item>
            <title><![CDATA[Amruthadhaare Serialಗೆ ಡಾ.ರಾಜ್​ ಕುಮಾರ್​​ರ 'ಹಾಲು-ಜೇನು' ಚಿತ್ರದ ಟಚ್​: ಅಂತ್ಯ ಏನಾಗುತ್ತೆ]]></title>
            <link>https://kannada.asianetnews.com/gallery/tv-talk/amruthadhaare-serial-and-haalu-jenu-movie-resemblance-but-end-may-different-suc-k1s40b5</link>
            <guid isPermaLink="true">https://kannada.asianetnews.com/gallery/tv-talk/amruthadhaare-serial-and-haalu-jenu-movie-resemblance-but-end-may-different-suc-k1s40b5</guid>
            <pubDate>Thu, 30 Jul 2026 18:02:08 +0530</pubDate>
            <description><![CDATA[ಅಮೃತಧಾರೆ ಧಾರಾವಾಹಿಯಲ್ಲಿ ನಾಯಕಿ ಭೂಮಿಕಾಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಪತ್ನಿಯ ಆರೈಕೆಯಲ್ಲಿ ತೊಡಗಿರುವ ಗೌತಮ್, 1982ರ 'ಹಾಲು-ಜೇನು' ಚಿತ್ರವನ್ನು ನೆನಪಿಸುತ್ತಿದ್ದು, ಭೂಮಿಕಾಳ ಮುಂದಿನ ಕಥೆ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kysfw9ynhed3k7w9fyw5zpdd,imgname-amruthadhaare-serial-02-1785414428629.jpg" type="image/jpeg" height="390" width="690"/>
            <content:encoded><![CDATA[ಅಮೃತಧಾರೆ ಧಾರಾವಾಹಿಯಲ್ಲಿ ನಾಯಕಿ ಭೂಮಿಕಾಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಪತ್ನಿಯ ಆರೈಕೆಯಲ್ಲಿ ತೊಡಗಿರುವ ಗೌತಮ್, 1982ರ 'ಹಾಲು-ಜೇನು' ಚಿತ್ರವನ್ನು ನೆನಪಿಸುತ್ತಿದ್ದು, ಭೂಮಿಕಾಳ ಮುಂದಿನ ಕಥೆ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ.&lt;img&gt;&lt;p&gt;ಅಮೃತಧಾರೆ ಸೀರಿಯಲ್​ನಲ್ಲಿ ಸದ್ಯ ಭೂಮಿಕಾಗೆ ಕ್ಯಾನ್ಸರ್​ ಎಂದು ಸಾಬೀತಾಗಿದೆ. ಗಂಡ ಗೌತಮ್​ನಿಂದ ಗುಟ್ಟಾಗಿಟ್ಟಿದ್ದು ರಟ್ಟಾಗಿದೆ. ಈಗೇನಿದ್ದರೂ ಭೂಮಿಕಾಗೆ ಗೌತಮ್​ನ ಆಸರೆ, ಪ್ರೀತಿಯೊಂದೇ ಬದುಕಿಗೆ ಇರುವ ಭರವಸೆ.&lt;/p&gt;&lt;img&gt;&lt;p&gt;ಭೂಮಿಕಾಗೆ ಕ್ಯಾನ್ಸರ್​ ಇದೆ ಎಂದ ಆರಂಭದಲ್ಲಿ ವೈದ್ಯರು, ಕ್ಯಾನ್ಸರ್​ ಪೀಡಿತರಿಗೆ ಸಾಯುವುದೊಂದೇ ದಾರಿ ಎನ್ನುವ ಅರ್ಥದಲ್ಲಿ ಮಾತನಾಡಿ ಅದೆಷ್ಟೋ ಕ್ಯಾನ್ಸರ್​ ರೋಗಿಗಳಿಗೆ ಭಯ ಹುಟ್ಟಿಸಿದ್ದರು. ಎಷ್ಟೋ ಕ್ಯಾನ್ಸರ್​ ಪೀಡಿತರು ಗುಣಮುಖರಾಗಿರುವ ಉದಾಹರಣೆ ಇದ್ದಾಗ, ಸೀರಿಯಲ್​ಗಳಲ್ಲಿ ಇಂಥ ಮಾತುಗಳನ್ನಾಡಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಸೀರಿಯಲ್​ನಲ್ಲಿ ಬರುವುದೆಲ್ಲಾ ನಿಜ ಎಂದು ನಂಬುವ ಅದೆಷ್ಟೋ ಮಂದಿಗೆ ಈ ಮಾತುಗಳು ಜೀವನದ ಭರವಸೆಯನ್ನೇ ಕಸಿದುಕೊಂಡಿದ್ದವು. ಆದರೆ ಇದೀಗ ಕ್ಯಾನ್ಸರ್​ಗೂ ಚಿಕಿತ್ಸೆ ಇದೆ ಎಂದು ತೋರಿಸಿರುವುದು ಸಮಾಧಾನದ ಸಂಗತಿ.&lt;/p&gt;&lt;img&gt;&lt;p&gt;ಕ್ಯಾನ್ಸರ್​ ಪೀಡಿತರಿಗೆ ಚಿಕಿತ್ಸೆಯೊಂದೇ ಅಲ್ಲ, ಅದರ ಜೊತೆ ಮನೆಯವರ ಪ್ರೀತಿ, ಆರೈಕೆ, ಭರವಸೆಯ ಮಾತುಗಳು ಜೊತೆಗೆ ವೈದ್ಯರಿಂದಲೂ ಭರವಸೆಯ ಮಾತುಗಳು ಮುಖ್ಯ ಎನ್ನುವುದನ್ನು ಸದ್ಯ ಅಮೃತಧಾರೆ ಸೀರಿಯಲ್​ ತೋರಿಸುತ್ತಿದ್ದು, ಪತ್ನಿ ಭೂಮಿಕಾಳನ್ನು ಗೌತಮ್​ ನಡೆಸಿಕೊಳ್ಳುವ ರೀತಿ ಹಲವರಿಗೆ ಮಾದರಿಯಾಗಬೇಕಿದೆ.&lt;/p&gt;&lt;img&gt;&lt;p&gt;ಇದೀಗ, ಭೂಮಿಕಾಳನ್ನು ಕುಳ್ಳರಿಸಿ ತಾನೇ ಅಡುಗೆ ಮಾಡುತ್ತಿದ್ದಾನೆ ಗೌತಮ್​. ಇದು ಡಾ.ರಾಜ್​ ಮತ್ತು ಮಾಧವಿ ಅಭಿನಯದ 1982ರಲ್ಲಿ ಬಿಡುಗಡೆಗೊಂಡ ಹಾಲು-ಜೇನು ಚಿತ್ರವನ್ನು ನೆನಪಿಸುವಂತಿದೆ. ಅಲ್ಲಿ ಮಾಧವಿಗೆ ಕ್ಯಾನ್ಸರ್​ ಆದಾಗ, ಡಾ.ರಾಜ್ ಅವರೇ ಅಡುವೆ ಮಾಡಿ, ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ... ಹಾಡು ಹೇಳಿದ್ದರು. ಅದನ್ನೇ ಈಗ ಈ ಸೀರಿಯಲ್​ನಲ್ಲಿಯೂ ಸೇರಿಸಲಾಗಿದೆ.&lt;/p&gt;&lt;img&gt;&lt;p&gt;ಅಲ್ಲಿ ಅಣ್ಣಾವ್ರು, ಇಲ್ಲಿ ಡುಮ್ಮಾ ಸರ್​... ಒಟ್ಟಿನಲ್ಲಿ ಹಾಲು ಜೇನಿನ ಸ್ಟೋರಿಯನ್ನು ಹಲವು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ. ಆದರೆ ಹಾಲು ಜೇನು ಚಿತ್ರದಲ್ಲಿ, ನಾಯಕಿ ಮಾಧವಿ ಕ್ಯಾನ್ಸರ್​ನಿಂದ ಕೊನೆಯಲ್ಲಿ ಸಾಯುತ್ತಾಳೆ. ಇದಕ್ಕೆ ಕಾರಣವೂ ಇದೆ. ಆಗ ಕ್ಯಾನ್ಸರ್​ ರೋಗಕ್ಕೆ ಈಗಿನ ರೀತಿಯಲ್ಲಿ ಚಿಕಿತ್ಸೆ ಇರಲಿಲ್ಲ. ಏಕೆಂದರೆ ಇದು 1982ರ ಚಿತ್ರ. ಆಗಲೂ ಕ್ಯಾನ್ಸರ್​ ಗೆದ್ದವರು ಇದ್ದರೂ, ಈಗಿನಷ್ಟು ಸರಳವಾಗಿರಲಿಲ್ಲ ಅಂದಿನ ಚಿಕಿತ್ಸೆಗಳು.&lt;/p&gt;&lt;img&gt;&lt;p&gt;ಆದರೆ ಇಂದು ಹಾಗಲ್ಲ. ಎಷ್ಟೋ ಮಂದಿ ಬದುಕಿದ್ದಾರೆ. ಅಲೋಪಥಿಯಲ್ಲಿ ಸಾಧ್ಯವಾಗದೇ ಇದ್ದವರು, ಕೆಲವು ಹೋಮಿಯೋಪಥಿ ಔಷಧಗಳಿಂದ ಹಾಗೂ ಕಿಮೋಥೆರಪಿ ಬಳಿಕವೂ ಮುದ್ರೆ, ಯೋಗ, ಧ್ಯಾನಗಳನ್ನು ಮೈಗೂಡಿಸಿಕೊಂಡು ಈ ರೋಗದಿಂದ ಹೊರಬಂದು ಗೆಲುವು ಸಾಧಿಸಿದವರು ಇದ್ದಾರೆ. ಆದ್ದರಿಂದ ಅಮೃತಧಾರೆಯಲ್ಲಿಯೂ ಭೂಮಿಕಾಗೆ ಏನೂ ಆಗುವುದಿಲ್ಲ ಎನ್ನುವುದು ದಿಟ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-serial-and-haalu-jenu-movie-resemblance-but-end-may-different-suc-k1s40b5"/>
        </item>
        <item>
            <title><![CDATA[ವಿಜಯ್ ಸೂರ್ಯ-ವೈಷ್ಣವಿ ಗೌಡ 'ಜೋಡಿ'ಯಾಗಿ ಗೆದ್ದಿರೋದು ಹೌದು! ಆದ್ರೆ ಈಗ 'ಬೇರೆ-ಬೇರೆ' ಯಾಗಿ ಗೆಲ್ಲೋದು ಯಾರು?]]></title>
            <link>https://kannada.asianetnews.com/gallery/tv-talk/kannada-tv-history-famous-pair-vijay-suriya-and-vaishnavi-gowda-are-now-appearing-in-separate-serials-and-who-will-win-n8ir8ug</link>
            <guid isPermaLink="true">https://kannada.asianetnews.com/gallery/tv-talk/kannada-tv-history-famous-pair-vijay-suriya-and-vaishnavi-gowda-are-now-appearing-in-separate-serials-and-who-will-win-n8ir8ug</guid>
            <pubDate>Wed, 29 Jul 2026 19:01:59 +0530</pubDate>
            <description><![CDATA[&lt;p&gt;ಸೀರಿಯಲ್ ಪ್ರಿಯರಲ್ಲಿ ಹುಟ್ಟಿರು ಕುತೂಹಲ ಎಂದರೆ, ಅದು ವೈಷ್ಣವಿ ಗೌಡ ನಟನೆಯ 'ಗೆಳತಿ ಗಾಯತ್ರಿ' ಗೆಲ್ಲುತ್ತೋ ಅಥವಾ ವಿಜಯ ಸೂರ್ಯ ನಟನೆಯ 'ಜಗದ್ದಾತ್ರಿ' ಸೀರಿಯಲ್ಲೋ ಎಂಬುದು. ಈ ಬಗ್ಗೆ ಹಲವರಲ್ಲಿ ಮಾತುಕತೆಯ ಹಂತವನ್ನೂ ಮೀರಿ ಡಿಬೇಟ್ ಶುರುವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypzydyy2d9zv52jxah8v1ab,imgname-vijay-surya-vaishnavi-gowda-1785330612189.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೀರಿಯಲ್ ಪ್ರಿಯರಲ್ಲಿ ಹುಟ್ಟಿರು ಕುತೂಹಲ ಎಂದರೆ, ಅದು ವೈಷ್ಣವಿ ಗೌಡ ನಟನೆಯ 'ಗೆಳತಿ ಗಾಯತ್ರಿ' ಗೆಲ್ಲುತ್ತೋ ಅಥವಾ ವಿಜಯ ಸೂರ್ಯ ನಟನೆಯ 'ಜಗದ್ದಾತ್ರಿ' ಸೀರಿಯಲ್ಲೋ ಎಂಬುದು. ಈ ಬಗ್ಗೆ ಹಲವರಲ್ಲಿ ಮಾತುಕತೆಯ ಹಂತವನ್ನೂ ಮೀರಿ ಡಿಬೇಟ್ ಶುರುವಾಗಿದೆ.&lt;/p&gt;&lt;img&gt;&lt;p&gt;ಕಿರುತೆರೆ ಸ್ಟಾರ್ ನಟ ವಿಜಯ್ ಸೂರ್ಯ (Vijay Surya) ಹಾಗೂ ಸ್ಟಾರ್ ನಟಿ ವೈಷ್ಣವಿ ಗೌಡ (Vaishnavi Gowda) ಜೋಡಿಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಈ ಇಬ್ಬರೂ ಟಿವಿ ಪ್ರೇಕ್ಷಕರ ಮನೆಮನ ತಲುಪಿರುವ ಮಹಾನ್ ಜೋಡಿ. ಕನ್ನಡದ ಕಿರುತೆರೆಯಲ್ಲಿ ಹಿಂದೆ ಬಂದಿಲ್ಲ, ಮುಂದೆ ಬರುತ್ತೋ ಇಲ್ಲವೋ ಗೊತ್ತಿಲ್ಲ ಎಂಬಷ್ಟರ ಮಟ್ಟಿಗೆ ಸೂಪರ್ ಹಿಟ್ ಆಗಿದ್ದ ಅಗ್ನಿಸಾಕ್ಷಿ ಸೀರಿಯಲ್ ಮುಗಿದ ಬಳಿಕ ಮತ್ತೊಮ್ಮೆ ಈ ಜೋಡಿ ಒಂದಾಗಿಲ್ಲ.&lt;/p&gt;&lt;img&gt;&lt;p&gt;ಆದರೆ ಈಗ ನಟ ವಿಜಯ್ ಸೂರ್ಯ ಅವರು ಜೀ ಕನ್ನಡದ 'ಜಗದ್ಧಾತ್ರಿ' ಧಾರಾವಾಹಿ ಮೂಲಕ ಮನೆಮನೆಗೆ ಬರಲು ಸಜ್ಜಾಗಿದ್ದಾರೆ. ವಿಜಯ್ ಸೂರ್ಯಗೆ ನಾಯಕಿಯಾಗಿ ಮೋಕ್ಷಿತಾ ಪೈ ನಟಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಜಗದ್ದಾತ್ರಿ (Jagadhatri) ಕನ್ನಡದ ಹೊಸ ಧಾರಾವಾಹಿಯಾಗಿದ್ದು, ಸದ್ಯದಲ್ಲೇ ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಇದರಲ್ಲಿ ಪ್ರಮುಖ ನಟರಾಗಿ ಮೋಕ್ಷಿತಾ ಪೈ ಮತ್ತು ವಿಜಯ್ ಸೂರ್ಯ ನಟಿಸುತ್ತಿದ್ದಾರೆ. ಇದು ಸಾಂಸಾರಿಕ ಹಾಗೂ ಧೈರ್ಯದ ಕಥೆಯನ್ನು ಹೊಂದಿರುವ ಅಪರೂಪದ ಧಾರಾವಾಹಿಯಾಗಿದ್ದು, ಸೀರಿಯಲ್ ಲೋಕದಲ್ಲಿ ಸಂಚಲನ ಸೃಷ್ಟಿಸಲಿದೆ ಎಂಬ ಟಾಕ್ ಸೃಷ್ಟಿಯಾಗಿದೆ.&lt;/p&gt;&lt;img&gt;&lt;p&gt;ಇತ್ತ, ಸನ್ ಉದಯ (Sun Uadaya) ವಾಹಿನಿಯಲ್ಲಿ 'ಗೆಳತಿ ಗಾಯತ್ರಿ' ಸೀರಿಯಲ್ ಮೂಲಕ ವೈಷ್ಣವಿ ಗೌಡ ಮಿಂಚಲಿದ್ದಾರೆ. ಈ ಸೀರಿಯಲ್ 17 ಆಗಸ್ಟ್ 2026 ರಂದು ತನ್ನ ಪ್ರಸಾರ ಆರಂಭಿಸಲಿದೆ. ಈ ಧಾರಾವಾಹಿಯಲ್ಲಿ ನಟಿ ವೈಷ್ಣವಿ ಗೌಡ ಹಾಗೂ ಕೃತಿಕಾ ರವೀಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್ ಕೂಡ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ.&lt;/p&gt;&lt;img&gt;&lt;p&gt;ಕಾರಣ, 'ರಾಧಾ ಕಲ್ಯಾಣ' ಸೀರಿಯಲ್ ಮೂಲಕ ಜೀ ಕನ್ನಡ ವಾಹಿನಿಯಲ್ಲಿ ದಾಖಲೆ ಟಿಆರ್&zwnj;ಪಿ ಹಾಗೂ ಜನಪ್ರಿಯತೆ ಸೃಷ್ಟಿಸಿದ್ದ ಧಾರಾವಾಹಿಯಲ್ಲಿ ಇದೇ ನಟಿ ಕೃತಿಕಾ ರವೀಂದ್ರ ಅವರು ಮಿಂಚಿದ್ದರು. ಇನ್ನು, ವೈಷ್ಣವಿ ಗೌಡ ನಟನೆಯ 'ಅಗ್ನಿಸಾಕ್ಷಿ' ಹಾಗೂ 'ಸೀತಾ ರಾಮ' ಧಾರಾವಾಹಿ ಬಗ್ಗೆಯಂತೂ ಯಾರಿಗೂ ಮತ್ತೆ ನೆನಪಿಸಬೇಕಾಗಿಲ್ಲ ಎನ್ನಬಹುದು.&lt;/p&gt;&lt;img&gt;&lt;p&gt;ಸದ್ಯಕ್ಕೆ, ಸೀರಿಯಲ್ ಪ್ರಿಯರಲ್ಲಿ ಹುಟ್ಟಿರು ಕುತೂಹಲ ಎಂದರೆ, ಅದು ವೈಷ್ಣವಿ ಗೌಡ ನಟನೆಯ 'ಗೆಳತಿ ಗಾಯತ್ರಿ' ಗೆಲ್ಲುತ್ತೋ ಅಥವಾ ವಿಜಯ ಸೂರ್ಯ ನಟನೆಯ 'ಜಗದ್ದಾತ್ರಿ' ಸೀರಿಯಲ್ಲೋ ಎಂಬುದು. ಈ ಬಗ್ಗೆ ಹಲವರಲ್ಲಿ ಮಾತುಕತೆಯ ಹಂತವನ್ನೂ ಮೀರಿ ಡಿಬೇಟ್ ಶುರುವಾಗಿದೆ. ಕೆಲವರು ವಿಜಯ್ ಸೂರ್ಯ ಗೆಲ್ಲೋದು ಎಂದರೆ ಇನ್ನೂ ಕೆಲವರು ವೈಷ್ಣವಿ ಗೌಡ ಪರ ಬ್ಯಾಟ್ ಬೋಸುತ್ತಿದ್ದಾರೆ. ಆದರೆ, ನಿಖರವಾಗಿ ಯಾವ ಸೀರಿಯಲ್ ಗೆಲ್ಲುತ್ತೆ? ವಿಜಯ್-ವೈಷ್ಣವಿ ಅವರಿಬ್ಬರಲ್ಲಿ ಗೆಲ್ಲೋರು ಯಾರು ಎಂಬುದನ್ನು ಕಾಲವೇ ನಿರ್ಧರಿಸಬೇಕಷ್ಟೇ!&lt;/p&gt;&lt;img&gt;&lt;p&gt;ಸದ್ಯಕ್ಕೆ ಈ ಎರಡೂ ಸೀರಿಯಲ್&zwnj;ಗಳ ಬಗ್ಗೆ ವೀಕ್ಷಕರ ವಲಯದಲ್ಲಿ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ಆಗಸ್ಟ್ 17ಕ್ಕೆ ಗೆಳತಿ ಗಾಯತ್ರಿ ಮನೆಮನೆಗಳ ಟಿವಿಯಲ್ಲಿ ದರ್ಶನ ನೀಡಲಿದ್ದಾಳೆ. ಆದರೆ, ಜಗದ್ದಾತ್ರಿ ಧಾರಾವಾಹಿ ಮೂಲಕ ವಿಜಯ್ ಸೂರ್ಯ 'ದರ್ಶನ' ಯಾವಾಗ ಅನ್ನೋದು ಮಾತ್ರ ಇನ್ನೂ ಗೊತ್ತಿಲ್ಲ. ಆದರೆ, ಈಗಾಗಲೇ ಶೂಟಿಂಗ್ ಹಂತದಲ್ಲಿರುವ ಈ ಸಿನಿಮಾ ಶೀಘ್ರದಲ್ಲೇ ಪ್ರಸಾರ ಪ್ರಾರಂಭಿಸಲಿದೆ ಎನ್ನೋದಂತೂ ಸತ್ಯ!&lt;/p&gt;]]></content:encoded>
            <category>tv-talk</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/tv-talk/kannada-tv-history-famous-pair-vijay-suriya-and-vaishnavi-gowda-are-now-appearing-in-separate-serials-and-who-will-win-n8ir8ug"/>
        </item>
        <item>
            <title><![CDATA[ಕೆಲಸ ಸಿಗುವುದಿಲ್ಲ ಎಂದು ಕ್ಯಾನ್ಸರ್​ ರೋಗವನ್ನೇ ಮುಚ್ಚಿಟ್ಟೆ: ಆ ಕರಾಳ ಘಟನೆ ನೆನೆದ ಖ್ಯಾತ ನಟಿ]]></title>
            <link>https://kannada.asianetnews.com/entertainment/fear-of-losing-work-shagufta-ali-on-keeping-her-cancer-diagnosis-a-secret-suc/articleshow-otigrcn</link>
            <guid isPermaLink="true">https://kannada.asianetnews.com/entertainment/fear-of-losing-work-shagufta-ali-on-keeping-her-cancer-diagnosis-a-secret-suc/articleshow-otigrcn</guid>
            <pubDate>Sun, 26 Jul 2026 20:16:10 +0530</pubDate>
            <description><![CDATA[ಬಾಲಿವುಡ್ ನಟಿ ಶಗುಫ್ತಾ ಅಲಿ ಅವರು ತಮ್ಮ ಜೀವನದ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. 3ನೇ ಹಂತದ ಸ್ತನ ಕ್ಯಾನ್ಸರ್ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ತಮ್ಮ ಕಾರು ಮತ್ತು ಆಭರಣಗಳನ್ನು ಮಾರಾಟ ಮಾಡಿದ್ದನ್ನು ಅವರು ವಿವರಿಸಿದ್ದಾರೆ. ಇಂಡಸ್ಟ್ರಿಯಲ್ಲಿ ಕೆಲಸ ಸಿಗುವುದಿಲ್ಲ ಎಂಬ ಭಯದಿಂದ ಈ ವಿಷಯವನ್ನು ಯಾರಿಗೂ ಹೇಳದೆ ರಹಸ್ಯವಾಗಿಟ್ಟಿದ್ದಾಗಿ ಅವರು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyfe7edbenpsmzx34pvnggby,imgname-cancer-1785077152170.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಣ್ಣದ ಲೋಕ ಹೊರಗಿನಿಂದ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಆದರೆ ಒಮ್ಮೆ ಅವಕಾಶ ಸಿಗಲಿಲ್ಲ ಎಂದರೆ, ಅವರ ಜೀವನವೇ ನರಕ ಆಗಿ ಹೋಗುತ್ತದೆ. ಅಂಥದ್ದೇ ಒಂದು ಕರಾಳ ಕಥೆ ಬಾಲಿವುಡ್​ನ ಖ್ಯಾತ ನಟಿ ಶಗುಫ್ತಾ ಅಲಿ ಅವರದ್ದು. ಸೀರಿಯಲ್​ನಲ್ಲಿ ಸದಾ ಹಾಸ್ಯದ ಮೂಲಕ ಎಲ್ಲರನ್ನೂ ರಂಜಿಸುತ್ತಿರುವ ನಟಿ ಶಗುಫ್ತಾ ಅಲಿ ತಮ್ಮ ಜೀವನದ ಅತ್ಯಂತ ಕಷ್ಟದ ಸಮಯಗಳ ಬಗ್ಗೆ ಮಾತನಾಡಿದ್ದಾರೆ. 3 ನೇ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾದಾಗಿನಿಂದ ಮತ್ತು ಅವರ ತಂದೆಯ ಆರೋಗ್ಯ ಸಮಸ್ಯೆಗಳಿಂದಾಗಿ ಹಣದ ಕೊರತೆಯವರೆಗೆ, ಸಹಾಯವನ್ನು ಕೇಳದೆಯೇ ತಮ್ಮ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ, ನಟ ತಮಗೆ ಈ ಕಾಯಿಲೆ ಏಕೆ ತಗುಲಿತು ಎಂಬುದನ್ನು ವಿವರಿಸಿದರು.&lt;/p&gt;&lt;p&gt;ಶಗುಫ್ತಾ ಅವರು ತಮ್ಮ 3 ನೇ ಹಂತದ ಸ್ತನ ಕ್ಯಾನ್ಸರ್ ರೋಗನಿರ್ಣಯವನ್ನು ರಹಸ್ಯವಾಗಿಟ್ಟಿದ್ದರಿಂದ ಅದು ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ಭಯದಿಂದ ಅದನ್ನು ರಹಸ್ಯವಾಗಿಟ್ಟಿದ್ದರು ಎಂದು ವಿವರಿಸಿದರು. ಆ ಸಮಯದಲ್ಲಿ ಉದ್ಯಮದ ಹೊರತಾಗಿ ನನಗೆ ಬೇರೆ ದಾರಿಯಿಲ್ಲ ಎಂದು ಭಾವಿಸುವಂತೆ ಮಾಡಿತು. ಆದ್ದರಿಂದ ಇದರ ಬಗ್ಗೆ ಯಾರಿಗೂ ಹೇಳದೇ ಮೌನವಾಗಿದ್ದೆ ಎಂದಿದ್ದಾರೆ ನಟಿ. ಒಂದು ವೇಳೆ ಈ ವಿಷಯ ಬೇರೆಯವರಿಗೆ ತಿಳಿದರೆ, ನನಗೆ ಇಂಡಸ್ಟ್ರಿಯಲ್ಲಿ ಕೆಲಸ ಸಿಗುವುದಿಲ್ಲ ಎನ್ನುವ ಭಯವಿತ್ತು. ಆದ್ದರಿಂದ ಯಾರಿಗೂ ಹೇಳದೇ ವಿಷಯವನ್ನು ಗುಟ್ಟಾಗಿ ಇಟ್ಟಿದ್ದೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಎಲ್ಲವನ್ನೂ ಕಳೆದುಕೊಂಡೆ&lt;/strong&gt;&lt;/h2&gt;&lt;p&gt;ಕೊನೆಗೆ ಅಂದುಕೊಂಡಂತೆ ಆಯಿತು. ಕ್ಯಾನ್ಸರ್​ ಟ್ರೀಟ್​ಮೆಂಟ್​ಗಾಗಿ ಆಭರಣ ಮತ್ತು ಕಾರನ್ನು ಮಾರಾಟ ಮಾಡಬೇಕಾಯಿತು ಎಂದಿದ್ದಾರೆ. ಯಾವುದೇ ಉಳಿತಾಯ ಮಾಡಿರಲಿಲ್ಲವೇ ಎಂದು ಜನರು ಪ್ರಶ್ನಿಸುತ್ತಾರೆ. ಆದರೆ, 2017 ರಲ್ಲಿ ನಾನು ತೊಂದರೆಗಳನ್ನು ಎದುರಿಸಲು ಪ್ರಾರಂಭಿಸಿದಾಗ, ನನ್ನ ಬಳಿ ಹಣ ಇತ್ತು. ಬಹಳಷ್ಟು ಉಳಿತಾಯವೂ ಇತ್ತು. ಅವೆಲ್ಲವೂ ಟ್ರೀಟ್​ಮೆಂಟ್​ಗೆ ಖರ್ಚಾಯ್ತು. ನಾನು ಅಂಬಾನಿ, ಟಾಟಾ ಅಥವಾ ಅದಾನಿ ಅಲ್ಲವಲ್ಲ ಎಂದು ಕೇಳಿದ್ದಾರೆ.&lt;/p&gt;&lt;p&gt;ನಾನು ಟಿವಿ ನಟಿ. ನನ್ನ ಕುಟುಂಬದಲ್ಲಿ ನಾನು ಏಕೈಕ ಜೀವನಾಧಾರ. ನನ್ನ ಅನಾರೋಗ್ಯ, ದೈನಂದಿನ ಖರ್ಚು, ದಿನಸಿ, ಮನೆ ನಿರ್ವಹಣೆ ಇತ್ಯಾದಿಗಳಿಂದ ಹಿಡಿದು ಎಲ್ಲವನ್ನೂ ಆ ಉಳಿತಾಯದಿಂದ ನಾನು ನೋಡಿಕೊಳ್ಳಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಶಗುಫ್ತಾ ಅಲಿ ಏನು ಕೆಲಸ ಮಾಡುತ್ತಿದ್ದಾರೆ?&lt;/strong&gt;&lt;/h3&gt;&lt;p&gt;ಮುಂಬರುವ ಎರಡು ವರ್ಷಗಳ ಅಧಿಕಕ್ಕಾಗಿ ಶಗುಫ್ತಾ ಅಲಿ &quot;ಯೇ ರಿಷ್ಟಾ ಕ್ಯಾ ಕೆಹ್ಲತಾ ಹೈ&quot; ನಲ್ಲಿ ಕಾಣಿಸಿಕೊಳ್ಳಬೇಕಿತ್ತು. ಅವರು ಇನ್ನು ಮುಂದೆ ಕಾರ್ಯಕ್ರಮದ ಭಾಗವಾಗಿಲ್ಲ. ಆದಿತ್ಯ ಗುಪ್ತಾ ಅವರ ಅಜ್ಜಿಯ ಪಾತ್ರವನ್ನು ನಿರ್ವಹಿಸಲು ಅವರನ್ನು ಆಯ್ಕೆ ಮಾಡಲಾಯಿತು, ಆದರೆ ಆರೋಗ್ಯ ಸಮಸ್ಯೆಗಳಿಂದಾಗಿ, ಅವರು ಯೋಜನೆಯನ್ನು ತೊರೆಯಬೇಕಾಯಿತು. ತಯಾರಕರು ಅವರ ಸ್ಥಾನವನ್ನು ನೀಲು ವಘೇಲಾ ಅವರೊಂದಿಗೆ ಬದಲಾಯಿಸಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/entertainment/fear-of-losing-work-shagufta-ali-on-keeping-her-cancer-diagnosis-a-secret-suc/articleshow-otigrcn"/>
        </item>
        <item>
            <title><![CDATA[‘Shravani Subramanya’ ಧಾರಾವಾಹಿಯಿಂದ ಹೊರಬಂದ ಪ್ರಮುಖ ಪಾತ್ರಧಾರಿ… ಅಭಿಮಾನಿಗಳು ಶಾಕ್!]]></title>
            <link>https://kannada.asianetnews.com/gallery/tv-talk/zee-kannada-news-why-did-atharva-leave-shravani-subramanya-s3goco0</link>
            <guid isPermaLink="true">https://kannada.asianetnews.com/gallery/tv-talk/zee-kannada-news-why-did-atharva-leave-shravani-subramanya-s3goco0</guid>
            <pubDate>Mon, 27 Jul 2026 16:19:12 +0530</pubDate>
            <description><![CDATA[&lt;p&gt;Shravani Subramanya: ಕನ್ನಡ ಕಿರುತೆರೆಯ ಜನಪ್ರಿಯ &lsquo;ಶ್ರಾವಣಿಸುಬ್ರಹ್ಮಣ್ಯ&rsquo; ಧಾರಾವಾಹಿ ರೋಚಕ ಘಟ್ಟ ತಲುಪಿರುವ ಸಮಯದಲ್ಲೇ ಪ್ರಮುಖ ಪಾತ್ರಧಾರಿ ಹೊರ ಬಂದಿದ್ದಾರೆ. ಈ ಬಗ್ಗೆ ನಟ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhjw3p8ce32cfd7grgekmf3,imgname-shravani-subramanya-1785149132486.jpg" type="image/jpeg" height="390" width="690"/>
            <content:encoded><![CDATA[&lt;p&gt;Shravani Subramanya: ಕನ್ನಡ ಕಿರುತೆರೆಯ ಜನಪ್ರಿಯ &lsquo;ಶ್ರಾವಣಿಸುಬ್ರಹ್ಮಣ್ಯ&rsquo; ಧಾರಾವಾಹಿ ರೋಚಕ ಘಟ್ಟ ತಲುಪಿರುವ ಸಮಯದಲ್ಲೇ ಪ್ರಮುಖ ಪಾತ್ರಧಾರಿ ಹೊರ ಬಂದಿದ್ದಾರೆ. ಈ ಬಗ್ಗೆ ನಟ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.&lt;/p&gt;&lt;img&gt;&lt;p&gt;ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ &lsquo;ಶ್ರಾವಣಿಸುಬ್ರಹ್ಮಣ್ಯ&rsquo;. ಎರಡು ವರ್ಷಗಳಿಗಿಂತ ಹೆಚ್ಚು ಸಮಯದಿಂದ ಜನರಿಗೆ ಮನರಂಜನೆ ನೀಡುತ್ತಾ ಬಂದಿದೆ. ಇದೀಗ ರೋಚಕ ಘಟ್ಟವನ್ನು ತಲುಪಿರುವ ಹೊತ್ತಿಗೆ ಧಾರಾವಾಹಿಯಿಂದ ಪ್ರಮುಖ ಪಾತ್ರಧಾರಿ ಹೊರ ಬಂದಿದ್ದಾರೆ. ಇದನ್ನು ನೋಡಿ ವೀಕ್ಷಕರು, ಅಭಿಮಾನಿಗಳು ಶಾಕ್ ಆಗಿದ್ದಾರೆ.&lt;/p&gt;&lt;img&gt;&lt;p&gt;&lsquo;ಶ್ರಾವಣಿಸುಬ್ರಹ್ಮಣ್ಯ&rsquo; ಧಾರಾವಾಹಿಯಲ್ಲಿ ವಿಲನ್ ಮದನ್/ಮ್ಯಾಡಿ ಪಾತ್ರದಲ್ಲಿ ಮಿಂಚುತ್ತಿದ್ದ ನಟ ಅಥರ್ವ ತಾವು ಸೀರಿಯಲ್ ನಿಂದ ಹೊರ ಬಂದಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ, ಮುದ್ದಾದ ವಿಡೀಯೋಗಳನ್ನು ಹಂಚಿಕೊಂಡು, ಪೋಸ್ಟ್ ಶೇರ್ ಮಾಡುವ ಮೂಲಕ ತಿಳಿಸಿದ್ದಾರೆ. ನಟ ಈ ಕುರಿತು ಹೇಳಿದ್ದೇನು ನೋಡಿ.&lt;/p&gt;&lt;img&gt;&lt;p&gt;ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಮದನ್ (ಮ್ಯಾಡಿ) ಆಗಿ 2 ವರ್ಷಗಳಿಗೂ ಹೆಚ್ಚು ಕಾಲ ಅದ್ಭುತ ಜೀವನ ಕಳೆದ ನಂತರ, ನನ್ನ ಜೀವನದ ಈ ಸುಂದರ ಅಧ್ಯಾಯಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ಈ ಸೆಟ್&zwnj;ನಲ್ಲಿನ ಪ್ರತಿಯೊಂದು ದೃಶ್ಯ, ಪ್ರತಿ ಶೂಟಿಂಗ್ ದಿನ, ಪ್ರತಿ ನಗು, ಪ್ರತಿ ಸವಾಲು ಮತ್ತು ಪ್ರತಿಯೊಂದು ನೆನಪು ನನಗೆ ಬೆಳೆಯಲು ಸಹಾಯ ಮಾಡಿದೆ . ಕೇವಲ ನಟನಾಗಿ ಅಲ್ಲ, ಒಬ್ಬ ವ್ಯಕ್ತಿಯಾಗಿ. ಈ ಪ್ರಯಾಣವು ಯಾವಾಗಲೂ ನನ್ನ ಹೃದಯದಲ್ಲಿ ಬಹಳ ವಿಶೇಷ ಸ್ಥಾನವನ್ನು ಹೊಂದಿರುತ್ತದೆ.&lt;/p&gt;&lt;img&gt;&lt;p&gt;ನನ್ನ ಮೇಲೆ ವಿಶ್ವಾಸವಿಟ್ಟು ಇಂತಹ ಸುಂದರ ಕಾರ್ಯಕ್ರಮದ ಭಾಗವಾಗುವಂತೆ ಮಾಡಿ, ಈ ಅದ್ಭುತ ಅವಕಾಶ ನೀಡಿದ್ದಕ್ಕಾಗಿ ಜೀ ಕನ್ನಡ, ಮತ್ತು ನಮ್ಮ ಪ್ರೀತಿಯ ನಿರ್ಮಾಪಕ ಸುಬ್ರಹ್ಮಣ್ಯ ಮೂರ್ತಿನಾಥ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಆದರ್ಶ್ ಹೆಗ್ಡೆ ಸರ್, ನಿಮ್ಮ ನಿರಂತರ ಮಾರ್ಗದರ್ಶನ, ತಾಳ್ಮೆ ಮತ್ತು ಪ್ರೋತ್ಸಾಹಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರ್ದೇಶನದಲ್ಲಿ ನಾನು ತುಂಬಾ ಕಲಿತಿದ್ದೇನೆ.&lt;/p&gt;&lt;img&gt;&lt;p&gt;ಸ್ನೇಹಾ ಈಶ್ವರ್ ಮೇಡಂ, ಯಾವಾಗಲೂ ತುಂಬಾ ದಯೆ, ಬೆಂಬಲ ಮತ್ತು ಸ್ಪೂರ್ತಿದಾಯಕವಾಗಿರುವುದಕ್ಕೆ ಧನ್ಯವಾದಗಳು. ನೀವು ಯಾವಾಗಲೂ ನನ್ನ ನೆಚ್ಚಿನ ಕೋ ಸ್ಟಾರ್ ಗಳಲ್ಲಿ ಒಬ್ಬರಾಗಿ ಉಳಿಯುತ್ತೀರಿ. ಹಾಗೂ ಮೋಹನ್ ಶಂಕರ್ ಸರ್, ಸತತ ಎರಡನೇ ಪ್ರಾಜೆಕ್ಟ್ ನಲ್ಲಿ ನಿಮ್ಮೊಂದಿಗೆ ಸ್ಕ್ರೀನ್ ಶೇರ್ ಮಾಡಿರುವುದಕ್ಕೆ ನಿಜಕ್ಕೂ ಹೆಮ್ಮೆ ಇದೆ. ಇದು ನನ್ನ ಆಶೀರ್ವಾದವೂ ಔದು. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ಇನ್ನು ರಕ್ಷಿತಾ ಭಾಸ್ಕರ್ ಈ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಸಂತೋಷ ತಂದಿದೆ. ಥ್ಯಾಂಕ್ಯೂ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಪ್ರತಿಯೊಬ್ಬ ನಟ, ತಂತ್ರಜ್ಞ, ಸಹಾಯಕ ನಿರ್ದೇಶಕ, ಕ್ಯಾಮೆರಾಮನ್, ಮೇಕಪ್ ಕಲಾವಿದ, ವೇಷಭೂಷಣ ತಂಡ, ನಿರ್ಮಾಣ ತಂಡ ಮತ್ತು ಶ್ರಾವಣಿ ಸುಬ್ರಹ್ಮಣ್ಯದ ಹಿಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಈ ಎರಡು ವರ್ಷಗಳನ್ನು ಸ್ಮರಣೀಯವಾಗಿಸಿದ್ದಕ್ಕಾಗಿ ಧನ್ಯವಾದಗಳು. ಈ ಕುಟುಂಬ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ. ಇನ್ನು ಕೊನೆಅದಾಗಿ ಪ್ರೇಕ್ಷಕರಿಗೆದೊಡ್ಡ ಧನ್ಯವಾದಗಳು. ಯಾರಾದರೂ ನನ್ನನ್ನು ಮ್ಯಾಡಿ ಎಂದು ಗುರುತಿಸಿದಾಗ, ಫೋಟೋ ಕ್ಲಿಕ್ ಮಾಡಿದಾಗ, ನನಗೆ ಶುಭ ಹಾರೈಸಿದಾಗ ಅಥವಾ ನನ್ನ ಅಭಿನಯವನ್ನು ಮೆಚ್ಚಿದಾಗಲೆಲ್ಲಾ, ನಾನು ಈ ವೃತ್ತಿಯನ್ನು ಏಕೆ ಆರಿಸಿಕೊಂಡೆ ಎಂಬುದನ್ನು ಅದು ನನಗೆ ನೆನಪಿಸುತ್ತದೆ. ನಿಮ್ಮ ಪ್ರೀತಿ ಮತ್ತು ಬೆಂಬಲ ನನ್ನ ದೊಡ್ಡ ಪ್ರೇರಣೆಯಾಗಿದೆ.&lt;/p&gt;&lt;img&gt;&lt;p&gt;ಇಂದು, ನಾನು ಮದನ್ (ಮ್ಯಾಡಿ) ಪಾತ್ರದಿಂದ ನಿರ್ಗಮಿಸುತ್ತಿದ್ದೇನೆ, ನನ್ನ ಹೃದಯದಲ್ಲಿ ಕೃತಜ್ಞತೆ ಮಾತ್ರ ಇದೆ. ಆದರೆ ಇದು ಅಂತ್ಯವಲ್ಲ&hellip; ಇದು ಕೇವಲ ಹೊಸ ಅಧ್ಯಾಯದ ಆರಂಭ. ಹೊಸ ಪಾತ್ರ, ಹೊಸ ಶೇಡ್, ಹೊಸ ಕಥೆಗಳು ಮತ್ತು ನಿಮ್ಮೆಲ್ಲರನ್ನೂ ರಂಜಿಸಲು ಇನ್ನೂ ಹೆಚ್ಚಿನ ಉತ್ಸಾಹದೊಂದಿಗೆ ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ. ಅಲ್ಲಿಯವರೆಗೆ, ಈ ಅದ್ಭುತ ಪ್ರಯಾಣದುದ್ದಕ್ಕೂ ನನ್ನನ್ನು ಸ್ವೀಕರಿಸಿದ್ದಕ್ಕಾಗಿ, ಪ್ರೋತ್ಸಾಹಿಸಿದ್ದಕ್ಕಾಗಿ ಮತ್ತು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ಎಂದೆಂದಿಗೂ ಕೃತಜ್ಞರು. ಪ್ರೀತಿಯಿಂದ, ಅಥರ್ವ ಎಂದು ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/zee-kannada-news-why-did-atharva-leave-shravani-subramanya-s3goco0"/>
        </item>
        <item>
            <title><![CDATA[Bigg Bossನಲ್ಲಿ ಎಲ್ಲರಿಗೂ ಸಿಗೋ ಹಣ ಎಷ್ಟು? ಯಾರೂ ಹೇಳದ ಗುಟ್ಟು ರಿವೀಲ್​ ಮಾಡಿದ ನಟ ಧನ್​ರಾಜ್]]></title>
            <link>https://kannada.asianetnews.com/gallery/tv-talk/how-much-money-does-everyone-get-in-bigg-boss-actor-dhanraj-reveals-a-secret-no-one-has-told-him-suc-tfz8ytk</link>
            <guid isPermaLink="true">https://kannada.asianetnews.com/gallery/tv-talk/how-much-money-does-everyone-get-in-bigg-boss-actor-dhanraj-reveals-a-secret-no-one-has-told-him-suc-tfz8ytk</guid>
            <pubDate>Tue, 28 Jul 2026 20:22:59 +0530</pubDate>
            <description><![CDATA[&lt;p&gt;'ಗಿಚ್ಚಿ ಗಿಲಿಗಿಲಿ' ಖ್ಯಾತಿಯ ಧನರಾಜ್ ಆಚಾರ್, ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆಯ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಕೆಲ ಸ್ಪರ್ಧಿಗಳು ವಿನ್ನರ್ ಪ್ರಶಸ್ತಿ ಮೊತ್ತದ ಅರ್ಧದಷ್ಟು ಹಣವನ್ನು ವಾರದ ಸಂಭಾವನೆಯಾಗಿ ಪಡೆಯುತ್ತಾರೆ ಎಂದು ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kymk95eawvk9nffq6fy3e2wv,imgname-dhanaraj-1785250223562.jpg" type="image/jpeg" height="390" width="690"/>
            <content:encoded><![CDATA[&lt;p&gt;'ಗಿಚ್ಚಿ ಗಿಲಿಗಿಲಿ' ಖ್ಯಾತಿಯ ಧನರಾಜ್ ಆಚಾರ್, ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆಯ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಕೆಲ ಸ್ಪರ್ಧಿಗಳು ವಿನ್ನರ್ ಪ್ರಶಸ್ತಿ ಮೊತ್ತದ ಅರ್ಧದಷ್ಟು ಹಣವನ್ನು ವಾರದ ಸಂಭಾವನೆಯಾಗಿ ಪಡೆಯುತ್ತಾರೆ ಎಂದು ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.&lt;/p&gt;&lt;img&gt;&lt;p&gt;'ಗಿಚ್ಚಿ ಗಿಲಿಗಿಲಿ' ಖ್ಯಾತಿಯ ಧನರಾಜ್ ಆಚಾರ್ (Dhanraj Achar) ಬಿಗ್ ಬಾಸ್ 11ರಲ್ಲಿ ಸ್ಪರ್ಧಿಯಾಗಿ ಹೋಗಿದ್ದರು. ಸಾಧಾರಣವಾಗಿ ಬಿಗ್​ಬಾಸ್​ ಮನೆಗೆ ಹೋಗುವುದು ಪ್ರತಿಷ್ಠೆಯ ಸಂಕೇತ ಒಂದಾದರೆ, ಅಲ್ಲಿ ಸಿಗುವ ಪೇಮೆಂಟ್​ಗಳ ಬಗ್ಗೆ ಜನ ಸಾಮಾನ್ಯರಲ್ಲಿ ಯಾವಾಗಲೂ ಕುತೂಹಲ ಇದದ್ದೇ.&lt;/p&gt;&lt;img&gt;&lt;p&gt;ಆದರೆ, ಬಿಗ್​ಬಾಸ್​​ನ ಸ್ಪರ್ಧಿಗಳಿಗೆ ಇರುವ ಹಲವು ಕಂಡೀಷನ್​ಗಳಲ್ಲಿ ಒಂದು ಅವರ ಪೇಮೆಂಟ್​ ಅನ್ನು ಎಲ್ಲಿಯೂ ರಿವೀಲ್​ ಮಾಡಬಾರದು ಎನ್ನುವುದು. ಇದೇ ಕಾರಣಕ್ಕೆ, ಎಲ್ಲಿಯೂ, ಯಾವ ಸ್ಪರ್ಧಿಯೂ ತಮಗೆ ಅಥವಾ ಬೇರೆ ಸ್ಪರ್ಧಿಗಳಿಗೆ ಸಿಗುವ ಮೊತ್ತವನ್ನು ರಿವೀಲ್​ ಮಾಡುವುದಿಲ್ಲ.&lt;/p&gt;&lt;img&gt;&lt;p&gt;ಆದರೆ, ಇದೀಗ ಧನ್​ರಾಜ್​ ಅವರು ಒಂದು ಹಿಂಟ್​ ಕೊಡುವ ಮೂಲಕ ಎಷ್ಟು ಸಂಭಾವನೆ ಬರುತ್ತದೆ ಎನ್ನುವುದನ್ನು ರಿವೀಲ್​ ಮಾಡಿದ್ದಾರೆ. shravanbro.insightsಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಅವರು ರಿವೀಲ್​ ಮಾಡಿದ್ದಾರೆ. ಬಿಗ್&zwnj; ಬಾಸ್&zwnj; ಮನೆಗೆ ಬರುವ ಸ್ಪರ್ಧಿಗಳಿಗೆ ನೀಡಲಾಗುವ ಅತ್ಯಂತ ಹೆಚ್ಚು ಮತ್ತು ಕಮ್ಮಿ ಪೇಮೆಂಟ್​ ಬಗ್ಗೆ ಅವರಿಗೆ ಪ್ರಶ್ನೆ ಕೇಳಲಾಯಿತು.&lt;/p&gt;&lt;img&gt;&lt;p&gt;ಅದಕ್ಕೆ ಧನ್​ರಾಜ್​ ಅವರು, &ldquo;ಬಿಗ್&zwnj; ಬಾಸ್&zwnj; ವಿನ್ನರ್&zwnj;ಗೆ ಸಿಗುವ ಒಟ್ಟು ವಿನ್ನಿಂಗ್&zwnj; ಅಮೌಂಟ್&zwnj; ಇದೆಯಲ್ಲಾ? ಅದರ ಅರ್ಧದಷ್ಟು ಹಣವನ್ನ ಕೇವಲ ವಾರದ ಸಂಭಾವನೆಯ ರೂಪದಲ್ಲೇ ಪಡೆಯುವಂತಹ ಬಲವಾದ ಕಂಟೆಸ್ಟೆಂಟ್&zwnj;ಗಳು ಸಹ ಇಲ್ಲಿದ್ದಾರೆ&rdquo; ಎಂದು ಹೇಳಿದ್ದಾರೆ. ಅಂದರೆ ಕನಿಷ್ಠ 25 ಲಕ್ಷ ರೂಪಾಯಿ ಬರುತ್ತಾ ಎಂದು ಪ್ರಶ್ನಿಸಿದಾಗ, ಜೋರಾಗಿ ನಗುತ್ತಾ, ಗುಟ್ಟು ಬಿಟ್ಟು ಕೊಟ್ಟರೂ ನಾನು ಅದನ್ನು ಹೇಳಲ್ಲ ಎಂದಿದ್ದಾರೆ!&lt;/p&gt;&lt;img&gt;&lt;p&gt;ಕೊನೆಗೆ, ಈ ಶೋನಲ್ಲಿ ಅತಿ ಕಡಿಮೆ ಸಂಭಾವನೆ ಪಡೆದವ ನಾನೇ ಇರಬೇಕೇನೋ ಎಂದು ತಮಾಷೆ ಮಾಡಿದ್ದಾರೆ. ಅಷ್ಟಕ್ಕೂ ವಿನ್ನರ್​ಗೆ 50 ಲಕ್ಷ ಕ್ಯಾಷ್​ಪ್ರೈಸ್​ ಸಿಗೋದು ಗೊತ್ತೇ ಇದೆ. ಆದಾಯ ತೆರಿಗೆ ಎಲ್ಲಾ ಕಳೆದ 35 ಲಕ್ಷ ಬಂದರೂ, ಇದರ ನಡುವೆಯೇ ಇನ್ನಷ್ಟು ಹಣ ಮಾಡಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಹಣಕ್ಕಿಂತಲೂ ಹೆಚ್ಚಾಗಿ ಬಿಗ್​ಬಾಸ್​ಗೆ ಹೋಗಿ ಬಂದ ಮೇಲೆ ಅವರು ಸೆಲೆಬ್ರಿಟಿಯಾಗಿ, ಕೋಟಿ ಕೋಟಿಯಲ್ಲಿ ಸಂಪಾದನೆಯನ್ನೂ ಮಾಡಬಹುದಾಗಿದೆ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/how-much-money-does-everyone-get-in-bigg-boss-actor-dhanraj-reveals-a-secret-no-one-has-told-him-suc-tfz8ytk"/>
        </item>
        <item>
            <title><![CDATA[Bigg Boss 13ಕ್ಕೆ ಬಂತು ಆಫರ್​: ಷೋಗೆ ಹೋಗಲ್ಲ ಎಂದ ಮುಸ್ಲಿಂ ಮುಖಂಡ ಏನ್​ ಹೇಳಿದ್ರು ಕೇಳಿ]]></title>
            <link>https://kannada.asianetnews.com/gallery/entertainment/bigg-boss-kannada-13-offer-rejected-by-muslim-leader-abdul-rajack-suc-ti4svgg</link>
            <guid isPermaLink="true">https://kannada.asianetnews.com/gallery/entertainment/bigg-boss-kannada-13-offer-rejected-by-muslim-leader-abdul-rajack-suc-ti4svgg</guid>
            <pubDate>Tue, 28 Jul 2026 22:10:53 +0530</pubDate>
            <description><![CDATA[&lt;p&gt;ಸೆಪ್ಟೆಂಬರ್​ನಿಂದ ಆರಂಭವಾಗಲಿರುವ ಬಿಗ್​ಬಾಸ್​ 13ನೇ ಸೀಸನ್&zwnj;ಗೆ ಸ್ಪರ್ಧಿಗಳ ಆಯ್ಕೆ ನಡೆಯುತ್ತಿದೆ. ಈ ಮಧ್ಯೆ, ಹಿಜಾಬ್ ಹೋರಾಟ, ಸ್ಪೀಕರ್ ಬ್ಯಾನ್ ವಿಚಾರಗಳಲ್ಲಿ ಸದ್ದು ಮಾಡಿದ್ದ ಮುಸ್ಲಿಂ ಮುಖಂಡ ಅಬ್ದುಲ್​ ರಜಾಕ್​, ತಮಗೆ ಬಂದಿದ್ದ ಬಿಗ್​ಬಾಸ್​ ಆಫರ್​ ಅನ್ನು ತಿರಸ್ಕರಿಸಿರುವುದಾಗಿ &amp;nbsp;ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kymsaegtxssehwy11p62ef7c,imgname-abdul-rajack-01-1785256557082.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೆಪ್ಟೆಂಬರ್​ನಿಂದ ಆರಂಭವಾಗಲಿರುವ ಬಿಗ್​ಬಾಸ್​ 13ನೇ ಸೀಸನ್&zwnj;ಗೆ ಸ್ಪರ್ಧಿಗಳ ಆಯ್ಕೆ ನಡೆಯುತ್ತಿದೆ. ಈ ಮಧ್ಯೆ, ಹಿಜಾಬ್ ಹೋರಾಟ, ಸ್ಪೀಕರ್ ಬ್ಯಾನ್ ವಿಚಾರಗಳಲ್ಲಿ ಸದ್ದು ಮಾಡಿದ್ದ ಮುಸ್ಲಿಂ ಮುಖಂಡ ಅಬ್ದುಲ್​ ರಜಾಕ್​, ತಮಗೆ ಬಂದಿದ್ದ ಬಿಗ್​ಬಾಸ್​ ಆಫರ್​ ಅನ್ನು ತಿರಸ್ಕರಿಸಿರುವುದಾಗಿ &amp;nbsp;ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಬಿಗ್​ಬಾಸ್​​ 13 ಬರುವ ಸೆಪ್ಟೆಂಬರ್​ ತಿಂಗಳಿನಿಂದ ಆರಂಭ ಆಗಲಿದೆ ಎನ್ನುವ ಬಗ್ಗೆ ಇದಾಗಲೇ ವಾಹಿನಿ ಅನೌನ್ಸ್​ ಮಾಡಿದೆ. ಇದಾಗಲೇ ಮನೆಗೆ ಈ ಬಾರಿ ಹೋಗುವವರು ಯಾರು ಎನ್ನುವ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗಿದೆ. ಕಾಂಟ್ರವರ್ಸಿ ಮಾಡಿಕೊಂಡವರಿಗೇ ಹೆಚ್ಚು ಅವಕಾಶ ಇರುವ ಕಾರಣ, ಅಂಥವರ ಹೆಸರನ್ನು ಜನರು ಹೆಕ್ಕಿ ತೆಗೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಇದೀಗ, ಮುಸ್ಲಿಂ ಮುಖಂಡ ಅಬ್ದುಲ್​ ರಜಾಕ್​ ಅವರು ತಮಗೆ ಬಿಗ್​ಬಾಸ್​ನ ಆಫರ್​ ಬಂದಿದ್ದು, ಅದನ್ನು ತಾವು ರಿಜೆಕ್ಟ್​ ಮಾಡಿರುವುದಾಗಿ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಅಬ್ದುಲ್​ ರಜಾಕ್​ ಅವರು ಇದಾಗಲೇ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನೇ ಪ್ರಶ್ನಿಸುವ ಮೂಲಕ &amp;nbsp;ಸುದ್ದಿ ಮಾಡಿದ್ದರು. ಕೆಲ ವರ್ಷಗಳ ಹಿಂದೆ ಹಿಜಾಬ್ ಹೋರಾಟಗಾರ್ತಿಯರಿಗೆ ಸುದ್ದಿಯಲ್ಲಿದ್ದರು. ಮಸೀದಿಗಳಲ್ಲಿ ಸ್ಪೀಕರ್ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ರಜಾಕ್ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದರು. ಹೀಗೆ ಹಲವಾರು ಸಂದರ್ಭಗಳಲ್ಲಿ ಅಬ್ದುಲ್​ ರಜಾಕ್​ ಅವರ ಸದ್ದು ಮಾಡುತ್ತಲೇ ಇರುತ್ತಾರೆ.&lt;/p&gt;&lt;img&gt;&lt;p&gt;ಹೀಗೆ ಫೇಮಸ್​ ಆಗಿರುವ ಕಾರಣದಿಂದ ಬಿಗ್​ಬಾಸ್​ಗೆ ಆಫರ್​ ಬಂದಿರುವುದಾಗಿ ಹೇಳಿರುವ ಅವರು, ವಾಹಿನಿ ಕಡೆಯಿಂದ ತಮಗೆ ಬಂದಿರುವ ಫೋನ್​ ಕಾಲ್​ನ ಆಡಿಯೋ ಅನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಿ. ತುಂಬಾ ಫೇಮಸ್​ ಇದ್ದೀರಿ. ಆದ್ದರಿಂದ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ. ನಿಮ್ಮ ಒಪ್ಪಿಗೆ ಇದೆಯೇ ಎಂದು ಅತ್ತ ಕಡೆಯಿಂದ ದನಿ ಬಂದಾಗ, ಎರಡು ದಿನ ಟೈಮ್​ ಕೊಡಿ ಎಂದು ಅಬ್ದುಲ್​ ರಜಾಕ್​ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಬಳಿಕ, ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ನೀಡಿದ್ದು, ತಮ್ಮನ್ನು ಆಯ್ಕೆ ಮಾಡಿರುವ ವಾಹಿನಿಗೆ ಧನ್ಯವಾದ ಸಲ್ಲಿಸಿ, ಈ ಆಫರ್​ ತಿರಸ್ಕರಿಸಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಕಾರಣವನ್ನು ಅವರು ಕೊಟ್ಟಿಲ್ಲ.&lt;/p&gt;]]></content:encoded>
            <category>tv-talk</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/bigg-boss-kannada-13-offer-rejected-by-muslim-leader-abdul-rajack-suc-ti4svgg"/>
        </item>
        <item>
            <title><![CDATA[ಸೂರಜ್ ಸಿಂಗ್‌ಗೆ ಈಗಾಗಲೇ ಮದುವೆ ಆಗಿದ್ಯಾ? ಶಾಕಿಂಗ್ ಸೀಕ್ರೆಟ್ ರಿವೀಲ್ ಮಾಡಿದ ಬೆಸ್ಟ್ ಫ್ರೆಂಡ್]]></title>
            <link>https://kannada.asianetnews.com/gallery/tv-talk/is-bigg-boss-kannada-suraj-singh-already-married-best-friend-drops-explosive-secret-wgdoae0</link>
            <guid isPermaLink="true">https://kannada.asianetnews.com/gallery/tv-talk/is-bigg-boss-kannada-suraj-singh-already-married-best-friend-drops-explosive-secret-wgdoae0</guid>
            <pubDate>Wed, 29 Jul 2026 16:58:18 +0530</pubDate>
            <description><![CDATA[&lt;p&gt;Suraj Singh: &lsquo;ಬಿಗ್ ಬಾಸ್&rsquo; ಮೂಲಕ ಎಂಟ್ರಿ ಕೊಟ್ಟು, ಸ್ವಲ್ಪ ಸಮಯದಲ್ಲೇ ಕನ್ನಡಿಗರ ಫೇವರಿಟ್ ನಟನಾಗಿ ಗುರುತಿಸಿಕೊಂಡಿರುವ ಸೂರಜ್ ಸಿಂಗ್ ಕುರಿತು ಇದೀಗ ಅವರ ಬ್ರೆಸ್ಟ್ ಫ್ರೆಂಡ್ ದೊಡ್ಡದಾದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಮಾತ್ರ ಅಲ್ಲ, ಸ್ವತಃ ಸೂರಜ್ ಶಾಕ್ ಆಗಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypsx2mzkvabvjz9jhb88cwb,imgname-suraj-singh-1785324276383.jpg" type="image/jpeg" height="390" width="690"/>
            <content:encoded><![CDATA[&lt;p&gt;Suraj Singh: &lsquo;ಬಿಗ್ ಬಾಸ್&rsquo; ಮೂಲಕ ಎಂಟ್ರಿ ಕೊಟ್ಟು, ಸ್ವಲ್ಪ ಸಮಯದಲ್ಲೇ ಕನ್ನಡಿಗರ ಫೇವರಿಟ್ ನಟನಾಗಿ ಗುರುತಿಸಿಕೊಂಡಿರುವ ಸೂರಜ್ ಸಿಂಗ್ ಕುರಿತು ಇದೀಗ ಅವರ ಬ್ರೆಸ್ಟ್ ಫ್ರೆಂಡ್ ದೊಡ್ಡದಾದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಮಾತ್ರ ಅಲ್ಲ, ಸ್ವತಃ ಸೂರಜ್ ಶಾಕ್ ಆಗಿದ್ದಾರೆ.&lt;/p&gt;&lt;p&gt;&lt;/p&gt;&lt;img&gt;&lt;p&gt;&lsquo;ಬಿಗ್ ಬಾಸ್ ಸೀಸನ್ 12&rsquo; ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರು ಸೂರಜ್ ಸಿಂಗ್. ಜನಕ್ಕೆ ಪರಿಚಿತರಾದ ಕೆಲವೇ ಸಮಯದಲ್ಲಿ ಜನಪ್ರಿಯತೆಯ ಜೊತೆಗೆ, ಸಾಲು ಸಾಲು ಅವಕಾಶಗಳನ್ನು ಪಡೆದವರು ಇವರು. ಸದ್ಯ ಕ್ವಾಟ್ಲೆ ಕಿಚನ್ ನಲ್ಲಿ ಸ್ಪರ್ಧಿಯಾಗಿ, ತಮ್ಮ ಕೈ ರುಚಿಯನ್ನು ಬಡಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕ್ವಾಟ್ಲೆ ಕಿಚನ್ ಎನ್ನುವುದು ಕಾಮಿಡಿ ಜೊತೆ ಕುಕ್ಕಿಂಗ್ ಮಾಡುವ ರಿಯಾಲಿಟಿ ಶೋ. ಇಲ್ಲಿ ಸ್ಪರ್ಧಿಗಳ ಜೊತೆಗೆ ಕ್ವಾಟ್ಲೆಗಳು ಕೂಡ ಇದ್ದಾರೆ. ಇವರು ಕುಕ್ ಗಳಿಗೆ ತರಲೆ ಮಾಡುತ್ತಲೇ ಇರುತ್ತಾರೆ, ಇವರ ನಡುವೆಯೇ ಬೆಸ್ಟ್ ಡಿಶ್ ತಯಾರಿ ಮಾಡಬೇಕಾಗುತ್ತದೆ. ಈ ವಾರ ಫ್ಯಾಮಿಲಿ ರೌಂಡ್ ನಡೆಯುತ್ತಿದೆ.&lt;/p&gt;&lt;img&gt;&lt;p&gt;ಇದೀಗ ಕ್ವಾಟ್ಲೆ ಕಿಚನ್&rsquo;ಗೆ ಸೂರಜ್ ಸಿಂಗ್ ಬೆಸ್ಟ್ ಫ್ರೆಂಡ್ ಎಂಟ್ರಿ ಕೊಟ್ಟಿದ್ದಾರೆ. ಕಲರ್ಸ್ ಕನ್ನಡ ಸೋಶಿಯಲ್ ಮೀಡೀಯಾದಲ್ಲಿ ಇದೀಗ ಇಬ್ಬರ ಹೊಸದೊಂದು ವಿಡಿಯೋ ಶೇರ್ ಆಗಿದ್ದು, ವಿಡಿಯೋದಲ್ಲಿ ಫ್ರೆಂಡ್ ವೀರು ಸೂರಜ್ ಸಿಂಗ್ ಕುರಿತು ದೊಡ್ಡ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ನಾನು ವೀರು, ಸೂರಜ್ ಸಿಂಗ್ ಬೆಸ್ಟ್ ಫ್ರೆಂಡ್, ನಾವಿಬ್ಬರು ಸುಮಾರು 13 ವರ್ಷಗಳಿಂದ ಫ್ರೆಂಡ್ಸ್ ಎಂದಿದ್ದಾರೆ. ಜೊತೆಗೆ ನಾನೀಗ ಸೂರಜ್ ಬಗ್ಗೆ ನಿಮಗೆ ಯಾರಿಗೂ ಗೊತ್ತೇ ಇರದಂತಹ, ಸೀಕ್ರೆಟ್ ರಿವೀಲ್ ಮಾಡುತ್ತೇನೆ ಎಂದಿದ್ದಾರೆ. ಇದನ್ನು ಕೇಳಿ ಸೂರಜ್ ಕೂಡ ಶಾಕ್ ಆಗಿದ್ದಾರೆ.&lt;/p&gt;&lt;img&gt;&lt;p&gt;ಸೂರಜ್&rsquo;ಗೆ ಈಗಾಗಲೆ ಮದುವೆ ಆಗಿದೆ ಎನ್ನುತ್ತಿದ್ದಂತೆ ಸೂರಜ್ ಪೂರ್ತಿಯಾಗಿ ಶಾಕ್ ಆಗಿದ್ದು, ನಂತರ ವೀರು ಹುಡುಗಿ ಯಾರು ಗೊತ್ತಾ, ಪವಿತ್ರ ಅಂತ, ಪವಿತ್ರ ಯಾರೂ ಅಂತ ಯೋಚನೆ ಮಾಡ್ತಿದ್ದೀರಾ ? ಬೇರೆ ಯಾರು ಅಲ್ಲ, ಪವಿತ್ರ ಬಂಧನದ ಪವಿತ್ರ ಎಂದಿದ್ದಾರೆ. ಇದನ್ನು ಕೇಳಿ ಸೂರಜ್, ಅಲ್ಲಿ ಕ್ವಾಟ್ಲೆಗಳ ಕಾಟ ಸಾಕಾಗಲ್ಲ ಅಂತ ನೀನು ಶುರು ಮಾಡ್ಕೊಂಡ್ಯಾ ಎಂದಿದ್ದಾರೆ.&lt;/p&gt;&lt;img&gt;&lt;p&gt;ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆ, ಸೂರಜ್ ಸಿಂಗ್&rsquo;ಗೆ &lsquo;ಪವಿತ್ರ ಬಂಧನ&rsquo; ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇದೀಗ ಧಾರಾವಾಹಿ ಅದ್ಭುತವಾಗಿ ಬರುತ್ತಿದ್ದು, ದೇವ್ ಮತು ಪವಿತ್ರ ಜೋಡಿಯನ್ನು ಜನರು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ. ಇಬ್ಬರು ಆದಷ್ಟು ಬೇಗ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/is-bigg-boss-kannada-suraj-singh-already-married-best-friend-drops-explosive-secret-wgdoae0"/>
        </item>
        <item>
            <title><![CDATA[ನೀಟ್ ಪ್ರತಿಭಟನೆ ವೇಳೆ ಪೊಲೀಸ್ ವ್ಯಾನ್ ಅಡ್ಡಗಟ್ಟಿ ನಿಲ್ಲಿಸಿದ್ದ 'ಮಾಡೆಲ್‌ ರಿಯಾ'ಗೆ ಎದುರಾಯ್ತು ಸಂಕಷ್ಟ!]]></title>
            <link>https://kannada.asianetnews.com/gallery/india-news/model-riya-ahir-get-cyber-problem-cockroach-janata-party-neet-protest-police-van-mumbai-xgbgag2</link>
            <guid isPermaLink="true">https://kannada.asianetnews.com/gallery/india-news/model-riya-ahir-get-cyber-problem-cockroach-janata-party-neet-protest-police-van-mumbai-xgbgag2</guid>
            <pubDate>Tue, 28 Jul 2026 11:10:07 +0530</pubDate>
            <description><![CDATA[&lt;p&gt;ನೀಟ್&zwnj; ಪರೀಕ್ಷೆ ಅಕ್ರಮ ಖಂಡಿಸಿ ಪೊಲೀಸ್ ವ್ಯಾನ್&zwnj;ಗೆ ಅಡ್ಡ ನಿಂತು ಸುದ್ದಿಯಾಗಿದ್ದ ಮಾಡೆಲ್ ರಿಯಾ ಅಹೀರ್ ಅವರಿಗೆ ಕಿರುಕುಳ ಎದುರಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಪಡಿಸಿದ್ದ ಮಾಡೆಲ್ ಇದೀಗ ಅದೇ ಪೊಲೀಸ್ ಠಾಣೆ ಮೆಟ್ಟಿಲೇರಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kycmrcxs1jzkmb3p2haxdavb,imgname-riya-ahir-1784983335865.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀಟ್&zwnj; ಪರೀಕ್ಷೆ ಅಕ್ರಮ ಖಂಡಿಸಿ ಪೊಲೀಸ್ ವ್ಯಾನ್&zwnj;ಗೆ ಅಡ್ಡ ನಿಂತು ಸುದ್ದಿಯಾಗಿದ್ದ ಮಾಡೆಲ್ ರಿಯಾ ಅಹೀರ್ ಅವರಿಗೆ ಕಿರುಕುಳ ಎದುರಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಪಡಿಸಿದ್ದ ಮಾಡೆಲ್ ಇದೀಗ ಅದೇ ಪೊಲೀಸ್ ಠಾಣೆ ಮೆಟ್ಟಿಲೇರಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ನೀಟ್&zwnj; (NEET) ಪರೀಕ್ಷೆ ಅಕ್ರಮ ಹಾಗೂ ಪೇಪರ್ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ, ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪೊಲೀಸ್&zwnj; ವ್ಯಾನ್&zwnj;ಗೆ ಏಕಾಂಗಿಯಾಗಿ ಅಡ್ಡ ನಿಂತು ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ಪ್ರಸಿದ್ಧ ರೂಪದರ್ಶಿ (Model) ರಿಯಾ ಅಹೀರ್ (Riya Ahir) ಅವರಿಗೆ ಈಗ ಆನ್&zwnj;ಲೈನ್&zwnj;ನಲ್ಲಿ ಭಾರಿ ಕಿರುಕುಳ ಎದುರಾಗಿದೆ.&lt;/p&gt;&lt;img&gt;&lt;p&gt;ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸಂಘಟಿತವಾಗಿ ಅಪಪ್ರಚಾರ ನಡೆಸಿ, ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಮುಂಬೈನ ಸೈಬರ್&zwnj; ಪೊಲೀಸ್ ಠಾಣೆ (Cyber Police Station) ಮೆಟ್ಟಿಲೇರಿದ್ದಾರೆ.&lt;/p&gt;&lt;img&gt;&lt;p&gt;ದೂರಿನಲ್ಲಿ ಆಘಾತಕಾರಿ ಅಂಶ ಉಲ್ಲೇಖ:&lt;/p&gt;&lt;p&gt;ಸೈಬರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ರಿಯಾ ಅಹೀರ್ ಅತ್ಯಂತ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 'ಸಾಮಾಜಿಕ ಜಾಲತಾಣಗಳಲ್ಲಿ (Social Media) ನನ್ನ ವಿರುದ್ಧ ಕೆಲ ಕಿಡಿಗೇಡಿಗಳು ಅಸಭ್ಯ ಮತ್ತು ಅತ್ಯಂತ ನಿಕೃಷ್ಟ ಭಾಷೆಯನ್ನು ಬಳಸುತ್ತಿದ್ದಾರೆ. ಅಷ್ಟೇ ಅಲ್ಲದೇ, ನನ್ನ ಮಾನಹಾನಿ ಮಾಡುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ (Artificial Intelligence - AI) ತಂತ್ರಜ್ಞಾನ ಬಳಸಿ ಡೀಪ್&zwnj;ಫೇಕ್ (Deepfake Video) ವಿಡಿಯೋಗಳನ್ನು ಸೃಷ್ಟಿಸಲಾಗಿದೆ. ನನ್ನ ಫೋಟೋಗಳನ್ನು ಅಸಭ್ಯವಾಗಿ ತಿರುಚಿ (Morphed Images) ವೈರಲ್ ಮಾಡಲಾಗುತ್ತಿದ್ದು, ಕ್ರಿಮಿನಲ್ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಮಳೆಯಲ್ಲಿ ಏಕಾಂಗಿಯಾಗಿ ವ್ಯಾನ್ ತಡೆದಿದ್ದ ರಿಯಾ:&lt;/strong&gt;&lt;/p&gt;&lt;p&gt;ದಾದರ್&zwnj;ನ ಶಿವಾಜಿ ಪಾರ್ಕ್&zwnj;ನಲ್ಲಿ (Shivaji Park, Dadar) ನೀಟ್&zwnj; ಪೇಪರ್&zwnj; ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ಬೃಹತ್&zwnj; ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವ್ಯಾನ್&zwnj;ನಲ್ಲಿ ಕರೆದೊಯ್ಯುತ್ತಿದ್ದರು. ಆ ಸಮಯದಲ್ಲಿ ಬೂದು ಬಣ್ಣದ ಹೂಡಿ (Grey Hoodie) ಧರಿಸಿದ್ದ ರಿಯಾ ಅಹೀರ್&zwnj;, ಸುರಿಯುವ ಮಳೆಯಲ್ಲೇ ಏಕಾಂಗಿಯಾಗಿ ಓಡಿಬಂದು ಪೊಲೀಸ್&zwnj; ವ್ಯಾನ್&zwnj;ಗೆ ಅಡ್ಡವಾಗಿ ನಿಂತಿದ್ದರು. ಈ ಧೈರ್ಯದ ನಡೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು ಮತ್ತು ಅವರ ಫೋಟೋ-ವಿಡಿಯೋಗಳು ವೈರಲ್ (Viral Photo) ಆಗಿದ್ದವು.&lt;/p&gt;&lt;img&gt;&lt;p&gt;&lt;strong&gt;ಸಂಘಟಿತ ಸೈಬರ್ ದಾಳಿ (Organized Campaign):&lt;/strong&gt;&lt;/p&gt;&lt;p&gt;ಆದರೆ, ಈ ಘಟನೆಯ ಬೆನ್ನಲ್ಲೇ ತಮ್ಮ ವಿರುದ್ಧವೇ ಒಂದು ವಿಭಾಗದ ನೆಟ್ಟಿಗರು ಸಂಘಟಿತ ಸೈಬರ್ ದಾಳಿ ನಡೆಸುತ್ತಿದ್ದಾರೆ ಎಂದು ರಿಯಾ ಹೇಳಿದ್ದಾರೆ. ದೂರಿಗೆ ಸಾಕ್ಷಿಯಾಗಿ ಸ್ಕ್ರೀನ್&zwnj;ಶಾಟ್&zwnj;ಗಳು (Screenshots) ಸೇರಿದಂತೆ ಹಲವು ಡಿಜಿಟಲ್ ಪುರಾವೆಗಳನ್ನು (Digital Evidence) ಸೈಬರ್ ಪೊಲೀಸರಿಗೆ ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದು, ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.&lt;/p&gt;]]></content:encoded>
            <category>tv-talk</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/india-news/model-riya-ahir-get-cyber-problem-cockroach-janata-party-neet-protest-police-van-mumbai-xgbgag2"/>
        </item>
        <item>
            <title><![CDATA[ನಾವು ರಿಯಲ್ ಆಗಿ ಮದುವೆ ಆಗ್ತಿದ್ದೀವಿ: ತೆಲುಗು ವಾಹಿನಿಯಲ್ಲಿ ಘೋಷಿಸಿದ ಕಮಲಿ ಧಾರಾವಾಹಿ ಹೀರೋ, ಹೀರೋಯಿನ್]]></title>
            <link>https://kannada.asianetnews.com/gallery/tv-talk/kamali-serial-actress-amulya-gowda-love-with-niranjan-suh-zab9vp5</link>
            <guid isPermaLink="true">https://kannada.asianetnews.com/gallery/tv-talk/kamali-serial-actress-amulya-gowda-love-with-niranjan-suh-zab9vp5</guid>
            <pubDate>Tue, 28 Jul 2026 10:09:14 +0530</pubDate>
            <description><![CDATA[&lt;p&gt;ಕಮಲಿ ಧಾರಾವಾಹಿಯ ಜನಪ್ರಿಯ ಜೋಡಿ ಅಮೂಲ್ಯ ಗೌಡ ಮತ್ತು ನಿರಂಜನ್&zwnj; ಅವರ ಮದುವೆ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ತೆಲುಗು ವಾಹಿನಿಯ ಕಾರ್ಯಕ್ರಮದಲ್ಲಿ ಮದುವೆಗೆ ಸಂಬಂಧಿಸಿದ ಹೇಳಿಕೆ ಹಾಗೂ &lsquo;Will You Marry Me&rsquo; ದೃಶ್ಯಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kykfn9a4qjxe5wznkym1b4x9,imgname-kamali-serial-actress-amulya-gowda-love-with-niranjan-1785212872004.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಮಲಿ ಧಾರಾವಾಹಿಯ ಜನಪ್ರಿಯ ಜೋಡಿ ಅಮೂಲ್ಯ ಗೌಡ ಮತ್ತು ನಿರಂಜನ್&zwnj; ಅವರ ಮದುವೆ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ತೆಲುಗು ವಾಹಿನಿಯ ಕಾರ್ಯಕ್ರಮದಲ್ಲಿ ಮದುವೆಗೆ ಸಂಬಂಧಿಸಿದ ಹೇಳಿಕೆ ಹಾಗೂ &lsquo;Will You Marry Me&rsquo; ದೃಶ್ಯಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ &amp;nbsp;ಕಮಲಿ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದ ನಟಿ ಅಮೂಲ್ಯ ಗೌಡ ಮತ್ತು ನಟ ನಿರಂಜನ್ ಬಗ್ಗೆ ಬಹಳ ದಿನಗಳಿಂದಲೂ ಒಂದು ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಇವರಿಬ್ಬರು ಕೇವಲ ಸ್ನೇಹಿತರಾ? ಅಥವಾ ನಿಜವಾಗಿಯೂ ಪ್ರೀತಿಸುತ್ತಿದ್ದಾರಾ? ಎಂಬ ಕುತೂಹಲಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.&lt;/p&gt;&lt;p&gt;ಕಮಲಿ ಧಾರಾವಾಹಿ 2018ರಲ್ಲಿ ಆರಂಭವಾಗಿ 2022ರಲ್ಲಿ ಮುಕ್ತಾಯವಾಗಿತ್ತು. ಸಾವಿರಕ್ಕೂ ಹೆಚ್ಚು ಎಪಿಸೋಡ್&zwnj;ಗಳನ್ನು ಪೂರೈಸಿದ್ದ ಈ ಧಾರಾವಾಹಿಯಲ್ಲಿ ಅಮೂಲ್ಯ ಗೌಡ ಮತ್ತು ನಿರಂಜನ್ ಜೋಡಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿತ್ತು. ಧಾರಾವಾಹಿ ಮುಗಿದ ಬಳಿಕವೂ ಇವರಿಬ್ಬರ ನಡುವಿನ ಸ್ನೇಹದ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಲೇ ಇತ್ತು.&lt;/p&gt;&lt;img&gt;&lt;p&gt;ಹಿಂದೆ ಸಂದರ್ಶನವೊಂದರಲ್ಲಿ ಅಮೂಲ್ಯ ಗೌಡ ಅವರಿಗೆ ನಿರಂಜನ್ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ಅವರು, ನಾನು ಮತ್ತು ನಿರಂಜನ್ ಲವ್ ಮಾಡ್ತಿದ್ದೀವಿ ಅಂತ ಕಮಲಿ ಧಾರಾವಾಹಿ ಸಮಯದಿಂದಲೂ ಮಾತಿದೆ. ನನ್ನ ಕುಟುಂಬಕ್ಕೆ ನಿರಂಜನ್ ಗೊತ್ತು, ಅವರ ಕುಟುಂಬಕ್ಕೂ ನನ್ನ ಪರಿಚಯ ಇದೆ. ನನ್ನ ಪ್ರಪಂಚದಲ್ಲಿ ನಿರಂಜನ್ ಕೂಡ ಇದ್ದಾರೆ ಎಂದು ಹೇಳಿದ್ದರು.&amp;nbsp;&lt;/p&gt;&lt;p&gt;ಇನ್ನೂ ಕುತೂಹಲಕಾರಿ ವಿಚಾರವೆಂದರೆ, ನಾನು ನಿರಂಜನ್ ಅವರನ್ನು ಪ್ರೀತಿಸುತ್ತಿದ್ದೇನೋ, ಇಲ್ಲವೋ ಎಂದು ಹೇಳಲು ಇಷ್ಟಪಡುವುದಿಲ್ಲ. ಆದರೆ ನಾನು ಅವರನ್ನು ಲವ್ ಮಾಡ್ತಿಲ್ವಾ ಎಂದು ಕೇಳಿದರೆ &lsquo;ನೋ&rsquo; ಅಂತ ಕೂಡ ಹೇಳೋದಿಲ್ಲ&rdquo; ಎಂದು ಅಮೂಲ್ಯ ಹೇಳಿದ್ದರು. ಈ ಹೇಳಿಕೆ ಆಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.&lt;/p&gt;&lt;img&gt;&lt;p&gt;ಅಮೂಲ್ಯ ಅವರು ಮತ್ತೊಂದು ಮಾತನ್ನೂ ಹೇಳಿದ್ದರು. ನಾನು ಮತ್ತು ನಿರಂಜನ್ ಸ್ನೇಹಿತರು. ಅವರು ತುಂಬಾ ಒಳ್ಳೆಯ ಹುಡುಗ. ನಾವಿಬ್ಬರೂ ನಾಳೆ ಪ್ರೀತಿಸಿ ಮದುವೆಯಾಗಲೂಬಹುದು. ಸೋಶಿಯಲ್ ಮೀಡಿಯಾ ತುಂಬಾ ಸ್ಟ್ರಾಂಗ್ ಆಗಿದೆ. ಇಂದು ನಾವು ಪ್ರೀತಿಸುತ್ತಿಲ್ಲ ಎಂದು ಹೇಳಿ, ನಾಳೆ ಪ್ರೀತಿಸಿ ಮದುವೆಯಾದರೆ, ಹಿಂದಿನ ಹೇಳಿಕೆಗಳನ್ನೇ ಇಟ್ಟುಕೊಂಡು ಜನ ಮಾತನಾಡುತ್ತಾರೆ. ಅದಕ್ಕಾಗಿಯೇ ನಾನು ಲವ್ ಮಾಡ್ತಿಲ್ಲ ಅಂತಲೂ ಹೇಳೋದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಅಮೂಲ್ಯ ಅವರ ಈ ಮಾತುಗಳು ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದವು.&lt;/p&gt;&lt;p&gt;&lt;strong&gt;ಹೈದರಾಬಾದ್&zwnj;ನಲ್ಲಿ ನಿರಂಜನ್ ತೋರಿಸಿದ ಕಾಳಜಿ ವೈರಲ್&lt;/strong&gt;&lt;/p&gt;&lt;p&gt;ಅಮೂಲ್ಯ ಮತ್ತು ನಿರಂಜನ್ ಇಬ್ಬರೂ ಬೇರೆ ಬೇರೆ ತೆಲುಗು ಧಾರಾವಾಹಿಗಳಲ್ಲಿಯೂ ನಟಿಸುತ್ತಿದ್ದಾರೆ. ಹೈದರಾಬಾದ್&zwnj;ನಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಅಮೂಲ್ಯ ಅವರಿಗೆ ಗಾಯವಾಗಿದೆ ಎಂದು ನಿರಂಜನ್&zwnj;ಗೆ ಫ್ರಾಂಕ್ ಕಾಲ್ ಮಾಡಿ ಕರೆಸಲಾಗಿತ್ತು.&lt;/p&gt;&lt;p&gt;ಆಗ ಅಮೂಲ್ಯ ಅವರ ಬಗ್ಗೆ ನಿರಂಜನ್ ತೋರಿಸಿದ ಕಾಳಜಿ ಮತ್ತು ಆತಂಕದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಅನೇಕ ಅಭಿಮಾನಿಗಳು, &ldquo;ಇವರಿಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಿನ ಸಂಬಂಧವಿದೆ&rdquo; ಎಂದು ಅಭಿಪ್ರಾಯಪಟ್ಟಿದ್ದರು.&lt;/p&gt;&lt;img&gt;&lt;p&gt;ಇದೀಗ ಮತ್ತೊಂದು ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿವೆ. ತೆಲುಗು ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಅಮೂಲ್ಯ ಮತ್ತು ನಿರಂಜನ್ ಅವರ ಮದುವೆಯ ವಿಚಾರ ಚರ್ಚೆಗೆ ಬಂದಿದ್ದು, ನಾವು ರಿಯಲ್ ಆಗಿ ಮದುವೆ ಆಗ್ತಿದ್ದೀವಿ ಎಂಬ ರೀತಿಯ ಹೇಳಿಕೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ ಎನ್ನಲಾಗಿದೆ.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಮದುವೆ ಸಂಭ್ರಮದ ವಾತಾವರಣ, &amp;nbsp;ಕಾಲಿಗೆ ಗಜ್ಜೆ ತೊಡಿಸುವ ಕ್ಷಣ ಮತ್ತು &lsquo;Will U Marry Me&rsquo; ಎಂಬ ಬರಹದ ಹಿನ್ನೆಲೆ ಕಾಣಿಸಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಇದರಿಂದಾಗಿ ಅಮೂಲ್ಯ-ನಿರಂಜನ್ ನಿಜ ಜೀವನದಲ್ಲೂ ಮದುವೆಯಾಗಲಿದ್ದಾರಾ ಎಂಬ ಚರ್ಚೆ ಮತ್ತಷ್ಟು ಜೋರಾಗಿದೆ. ಆದರೆ, ಈ ದೃಶ್ಯಗಳು ಟಿವಿ ಶೋನ ಭಾಗವಾಗಿದೆಯೇ ಅಥವಾ ನಿಜ ಜೀವನದ ಮದುವೆ ಘೋಷಣೆಯೇ ಎಂಬುದು ಸ್ಪಷ್ಟವಾಗಬೇಕಿದೆ. ಹೀಗಾಗಿ ಅಭಿಮಾನಿಗಳು ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಕಿರುತೆರೆಯಲ್ಲಿ ಜೋಡಿಯಾಗಿ ಮೋಡಿ ಮಾಡಿದ್ದ ಅಮೂಲ್ಯ ಗೌಡ ಮತ್ತು ನಿರಂಜನ್, ನಿಜ ಜೀವನದಲ್ಲೂ ಒಂದಾಗಬೇಕು ಎಂಬುದು ಇವರ ಅಭಿಮಾನಿಗಳ ಬಹುದಿನಗಳ ಆಸೆ. ಈ ಹಿಂದೆ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ನೇರವಾಗಿ ಯಾವುದೇ ಸ್ಪಷ್ಟ ಘೋಷಣೆ ಮಾಡಿರಲಿಲ್ಲ.&lt;/p&gt;&lt;p&gt;ಆದರೆ ಇದೀಗ ತೆಲುಗು ಕಾರ್ಯಕ್ರಮದಲ್ಲಿ ಮದುವೆಗೆ ಸಂಬಂಧಿಸಿದಂತೆ ಕೇಳಿಬಂದ ಮಾತುಗಳು ಮತ್ತು ವೈರಲ್ ಆಗಿರುವ ದೃಶ್ಯಗಳು ಹೊಸ ಚರ್ಚೆಗೆ ಕಾರಣವಾಗಿವೆ. &lsquo;ಕಮಲಿ&rsquo; ಧಾರಾವಾಹಿಯ ಈ ಜನಪ್ರಿಯ ಜೋಡಿ ನಿಜ ಜೀವನದಲ್ಲೂ ಮದುವೆಯಾಗಲಿದೆಯೇ? ಎನ್ನುವ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;&lt;p&gt;ಒಟ್ಟಿನಲ್ಲಿ, &lsquo;ಕಮಲಿ&rsquo; ಧಾರಾವಾಹಿಯ ಅಮೂಲ್ಯ ಗೌಡ-ನಿರಂಜನ್ ಜೋಡಿಯ ಮದುವೆ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ಅಭಿಮಾನಿಗಳ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.&lt;/p&gt;]]></content:encoded>
            <category>tv-talk</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/tv-talk/kamali-serial-actress-amulya-gowda-love-with-niranjan-suh-zab9vp5"/>
        </item>
    </channel>
</rss>
