<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 20 Jul 2026 20:48:54 +0530</lastBuildDate>
        <atom:link href="https://kannada.asianetnews.com/rss/travel" rel="self" type="application/rss+xml"/>
        <item>
            <title><![CDATA[ಜಗತ್ತಿನ ಎಷ್ಟು ದೇಶಗಳು ಹೈಡ್ರೋಜನ್ ರೈಲು ಓಡಿಸುತ್ತವೆ? ಅದರ ಆರಂಭ ಹೇಗಿತ್ತು?]]></title>
            <link>https://kannada.asianetnews.com/gallery/india-news/hydrogen-train-how-many-countries-in-the-world-operate-hydrogen-trains-how-did-it-start-4hxtn8e</link>
            <guid isPermaLink="true">https://kannada.asianetnews.com/gallery/india-news/hydrogen-train-how-many-countries-in-the-world-operate-hydrogen-trains-how-did-it-start-4hxtn8e</guid>
            <pubDate>Fri, 17 Jul 2026 13:51:26 +0530</pubDate>
            <description><![CDATA[&lt;p&gt;ಈ ರೈಲು ಡೀಸೆಲ್ ಅಥವಾ ವಿದ್ಯುತ್&zwnj;ನಿಂದ ಚಲಿಸುವುದಿಲ್ಲ. ಬದಲಾಗಿ ಹೈಡ್ರೋಜನ್ ಇಂಧನದಿಂದ ಚಲಿಸುತ್ತದೆ. ಇದರ ವಿಶೇಷತೆಯೆಂದರೆ, ಸಂಚಾರದ ಸಮಯದಲ್ಲಿ ಇದು ಯಾವುದೇ ವಿಷಕಾರಿ ಅನಿಲ ಅಥವಾ ಹೊಗೆಯನ್ನು ಹೊರಹಾಕುವುದಿಲ್ಲ. ಕೇವಲ 'ನೀರಿನ ಹಬೆ' (Water Vapor) ಮಾತ್ರ ಹೊರಬರುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxqj69z2hv2zn2a2h3h5d598,imgname-hydrogen-train-1784276002786.png" type="image/jpeg" height="390" width="690"/>
            <content:encoded><![CDATA[&lt;p&gt;ಈ ರೈಲು ಡೀಸೆಲ್ ಅಥವಾ ವಿದ್ಯುತ್&zwnj;ನಿಂದ ಚಲಿಸುವುದಿಲ್ಲ. ಬದಲಾಗಿ ಹೈಡ್ರೋಜನ್ ಇಂಧನದಿಂದ ಚಲಿಸುತ್ತದೆ. ಇದರ ವಿಶೇಷತೆಯೆಂದರೆ, ಸಂಚಾರದ ಸಮಯದಲ್ಲಿ ಇದು ಯಾವುದೇ ವಿಷಕಾರಿ ಅನಿಲ ಅಥವಾ ಹೊಗೆಯನ್ನು ಹೊರಹಾಕುವುದಿಲ್ಲ. ಕೇವಲ 'ನೀರಿನ ಹಬೆ' (Water Vapor) ಮಾತ್ರ ಹೊರಬರುತ್ತದೆ.&lt;/p&gt;&lt;img&gt;&lt;p&gt;ಭಾರತೀಯ ರೈಲ್ವೆ ಇಂದು ಹೊಸ ಯುಗಕ್ಕೆ ಕಾಲಿಟ್ಟಿದೆ. ಪರಿಸರ ಸ್ನೇಹಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ 'ಹೈಡ್ರೋಜನ್ ರೈಲು' (Hydrogen Train) ಹರಿಯಾಣದ ಜೀಂದ್-ಸೋನಿಪತ್ ಮಾರ್ಗದಲ್ಲಿ ಸಂಚಾರ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕ್ರಾಂತಿಕಾರಿ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಭಾರತವನ್ನು ಜಗತ್ತಿನ ಆಯ್ದ ರಾಷ್ಟ್ರಗಳ ಪಟ್ಟಿಗೆ ಸೇರಿಸಿದ್ದಾರೆ.&lt;/p&gt;&lt;img&gt;&lt;p&gt;ಈ ರೈಲು ಡೀಸೆಲ್ ಅಥವಾ ವಿದ್ಯುತ್&zwnj;ನಿಂದ ಚಲಿಸುವುದಿಲ್ಲ. ಬದಲಾಗಿ ಹೈಡ್ರೋಜನ್ ಇಂಧನದಿಂದ ಚಲಿಸುತ್ತದೆ. ಇದರ ವಿಶೇಷತೆಯೆಂದರೆ, ಸಂಚಾರದ ಸಮಯದಲ್ಲಿ ಇದು ಯಾವುದೇ ವಿಷಕಾರಿ ಅನಿಲ ಅಥವಾ ಹೊಗೆಯನ್ನು ಹೊರಹಾಕುವುದಿಲ್ಲ. ಕೇವಲ 'ನೀರಿನ ಹಬೆ' (Water Vapor) ಮಾತ್ರ ಹೊರಬರುತ್ತದೆ. ಈ ಮೂಲಕ ರೈಲ್ವೆಯಲ್ಲಿ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ತಲುಪಲು ಇದು ಸಹಕಾರಿ.&lt;/p&gt;&lt;img&gt;&lt;p&gt;ಹರಿಯಾಣದ ಜೀಂದ್&zwnj;ನಿಂದ ಸೋನಿಪತ್&zwnj;ವರೆಗೆ (90 ಕಿ.ಮೀ). 10 ಬೋಗಿಗಳನ್ನು ಹೊಂದಿದ್ದು, ಒಂದೇ ಬಾರಿಗೆ ಸುಮಾರು 2600 ಪ್ರಯಾಣಿಕರು ಸಂಚರಿಸಬಹುದು. ಸದ್ಯಕ್ಕೆ ಗಂಟೆಗೆ 75 ಕಿ.ಮೀ ವೇಗದಲ್ಲಿ ಚಲಿಸಲಿದ್ದು, ಗರಿಷ್ಠ 120 ಕಿ.ಮೀ ವೇಗದವರೆಗೆ ಪರೀಕ್ಷೆ ನಡೆಸಲಾಗಿದೆ. ಈ ರೈಲನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ತಯಾರಿಸಲಾಗಿದೆ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಇದರ ಇಂಧನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.&lt;/p&gt;&lt;img&gt;&lt;ul&gt; &lt;li&gt;ಭಾರತ ಈಗ ಹೈಡ್ರೋಜನ್ ತಂತ್ರಜ್ಞಾನ ಬಳಸುತ್ತಿರುವ ವಿಶ್ವದ ಕೆಲವೇ ದೇಶಗಳ ಸಾಲಿಗೆ ಸೇರಿದೆ. ಈ ತಂತ್ರಜ್ಞಾನ ಹೊಂದಿರುವ ಇತರ ಪ್ರಮುಖ ದೇಶಗಳು ಇಲ್ಲಿವೆ.&lt;/li&gt; &lt;li&gt;&lt;strong&gt;ಜರ್ಮನಿ (ಮೊದಲ ದೇಶ):&lt;/strong&gt; ಜಗತ್ತಿನಲ್ಲೇ ಮೊದಲ ಬಾರಿಗೆ ಹೈಡ್ರೋಜನ್ ರೈಲನ್ನು ಪರಿಚಯಿಸಿದ ಹೆಗ್ಗಳಿಕೆ ಜರ್ಮನಿಯದ್ದು. 'ಅಲ್ಸ್ಟೋಮ್' ಕಂಪನಿ ತಯಾರಿಸಿದ 'ಕೊರಾಡಿಯಾ ಐಲಿಂಟ್' ರೈಲುಗಳು ಇಲ್ಲಿ ಯಶಸ್ವಿಯಾಗಿ ಸಂಚರಿಸುತ್ತಿವೆ.&lt;/li&gt; &lt;li&gt;&lt;strong&gt;ಜಪಾನ್:&lt;/strong&gt; ತಂತ್ರಜ್ಞಾನದ ತವರೂರು ಜಪಾನ್ 'ಹೈಬಾರಿ' (Hybari) ಎಂಬ ಹೈಬ್ರಿಡ್ ಹೈಡ್ರೋಜನ್ ರೈಲುಗಳನ್ನು ಅಭಿವೃದ್ಧಿಪಡಿಸಿದೆ. ಇದು ಬ್ಯಾಟರಿ ಮತ್ತು ಹೈಡ್ರೋಜನ್ ಎರಡರಲ್ಲೂ ಚಲಿಸುವ ಸಾಮರ್ಥ್ಯ ಹೊಂದಿದೆ.&lt;/li&gt; &lt;li&gt;&lt;strong&gt;ಚೀನಾ: &lt;/strong&gt;ಚೀನಾ ಕೂಡ ಈ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ಇಂಜಿನ್&zwnj;ಗಳನ್ನು ತಯಾರಿಸಿದೆ. ಇವು ಪ್ರಯಾಣಿಕ ರೈಲು ಮಾತ್ರವಲ್ಲದೆ ಸರಕು ಸಾಗಣೆಗೂ ಬಳಕೆಯಾಗುತ್ತಿವೆ.&lt;/li&gt; &lt;li&gt;&lt;strong&gt;ಫ್ರಾನ್ಸ್:&lt;/strong&gt; ಯುರೋಪಿನ ಮತ್ತೊಂದು ರಾಷ್ಟ್ರ ಫ್ರಾನ್ಸ್, ಪರಿಸರ ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಹೈಡ್ರೋಜನ್ ರೈಲುಗಳ ಜಾಲವನ್ನು ವಿಸ್ತರಿಸುತ್ತಿದೆ.&lt;/li&gt;&lt;/ul&gt;&lt;img&gt;&lt;p&gt;ಸುಮಾರು 2 ಗಂಟೆಗಳಲ್ಲಿ 90 ಕಿಮೀ ಪ್ರಯಾಣವನ್ನು ಪೂರೈಸಲಿರುವ ಈ ರೈಲು, ದಾರಿಯಲ್ಲಿ 11 ನಿಲ್ದಾಣಗಳಲ್ಲಿ ನಿಲ್ಲಲಿದೆ. ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಶುದ್ಧ ಇಂಧನದತ್ತ ಹೊರಳುತ್ತಿರುವ ಭಾರತದ ಈ ಪ್ರಯತ್ನಕ್ಕೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂಬರುವ ದಿನಗಳಲ್ಲಿ ದೇಶದ ಇತರೆ ಗುಡ್ಡಗಾಡು ಪ್ರದೇಶಗಳು ಮತ್ತು ಪ್ರವಾಸಿ ತಾಣಗಳಲ್ಲೂ ಇಂತಹ ಹೈಡ್ರೋಜನ್ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ಯೋಜಿಸಿದೆ.&lt;/p&gt;]]></content:encoded>
            <category>travel</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/india-news/hydrogen-train-how-many-countries-in-the-world-operate-hydrogen-trains-how-did-it-start-4hxtn8e"/>
        </item>
        <item>
            <title><![CDATA[Famous Forts: ಭಾರತದ ಅತ್ಯಂತ ಸುಂದರ ಮತ್ತು ನಿಗೂಢ ಕೋಟೆಗಳು; ಇವುಗಳ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಾ?]]></title>
            <link>https://kannada.asianetnews.com/gallery/travel/india-s-most-beautiful-and-mysterious-forts-will-you-be-shocked-to-hear-stories-5a64iam</link>
            <guid isPermaLink="true">https://kannada.asianetnews.com/gallery/travel/india-s-most-beautiful-and-mysterious-forts-will-you-be-shocked-to-hear-stories-5a64iam</guid>
            <pubDate>Mon, 13 Jul 2026 22:20:06 +0530</pubDate>
            <description><![CDATA[ಕೋಟೆಗಳ ಬಗ್ಗೆ ಮಾತು ಬಂದಾಗ, ಇತ್ತೀಚೆಗೆ ಕೇತನ್ ಕೊಲೆ ಪ್ರಕರಣದಿಂದಾಗಿ ಹೆಚ್ಚು ಚರ್ಚೆಯಾಗುತ್ತಿರುವ ಲೋಹಗಢ ಕೋಟೆ ತಕ್ಷಣ ನೆನಪಾಗುತ್ತದೆ. ಆದರೆ ರಾಜಸ್ಥಾನದಲ್ಲಿ ಇಂತಹ ಅನೇಕ ನಿಗೂಢ ಕೋಟೆಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಈ ಫೋಟೋ ಗ್ಯಾಲರಿಯಲ್ಲಿ ಆ ಕೋಟೆಗಳ ಬಗ್ಗೆ ತಿಳಿಯೋಣ ಬನ್ನಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kqewy5xf3v0xcrs1akxr48yf,imgname-history-of-nahargarh-fort-1777542829999.jpeg" type="image/jpeg" height="390" width="690"/>
            <content:encoded><![CDATA[ಕೋಟೆಗಳ ಬಗ್ಗೆ ಮಾತು ಬಂದಾಗ, ಇತ್ತೀಚೆಗೆ ಕೇತನ್ ಕೊಲೆ ಪ್ರಕರಣದಿಂದಾಗಿ ಹೆಚ್ಚು ಚರ್ಚೆಯಾಗುತ್ತಿರುವ ಲೋಹಗಢ ಕೋಟೆ ತಕ್ಷಣ ನೆನಪಾಗುತ್ತದೆ. ಆದರೆ ರಾಜಸ್ಥಾನದಲ್ಲಿ ಇಂತಹ ಅನೇಕ ನಿಗೂಢ ಕೋಟೆಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಈ ಫೋಟೋ ಗ್ಯಾಲರಿಯಲ್ಲಿ ಆ ಕೋಟೆಗಳ ಬಗ್ಗೆ ತಿಳಿಯೋಣ ಬನ್ನಿ.&lt;img&gt;ಇತ್ತೀಚೆಗೆ ಹತ್ಯೆಯಾದ ಉದ್ಯಮಿ ಪುತ್ರ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ, ಪ್ರೇಯಸಿ ಸಿಯಾ ತನ್ನ ಪ್ರಿಯಕರನನ್ನು ರಾಜಸ್ಥಾನದ 2000 ವರ್ಷ ಹಳೆಯ ಲೋಹಗಢ ಕೋಟೆಗೆ ಕರೆದೊಯ್ದಳು. ನಂತರ ಫೋಟೋ ತೆಗೆಯುವ ನೆಪದಲ್ಲಿ ಆತನನ್ನು ಕಂದಕಕ್ಕೆ ತಳ್ಳಿ ಕೊಲೆ ಮಾಡಿದಳು. ಈ ಪ್ರಕರಣದ ನಂತರ ಲೋಹಗಢ ಕೋಟೆ ಮತ್ತೆ ಸುದ್ದಿಯಲ್ಲಿದೆ.&lt;img&gt;ಕೇವಲ ಲೋಹಗಢ ಮಾತ್ರವಲ್ಲ, ದೇಶದ ಅತಿದೊಡ್ಡ ರಾಜ್ಯವಾದ ರಾಜಸ್ಥಾನದಲ್ಲಿ ಮೈ ಜುಮ್ಮೆನಿಸುವ ಕಥೆಗಳನ್ನು ಹೊಂದಿರುವ ಅಸಂಖ್ಯಾತ ಕೋಟೆಗಳಿವೆ. ಅವುಗಳ ಇತಿಹಾಸ ಕೇಳಿದರೆ ನೀವೂ ಬೆರಗಾಗುತ್ತೀರಿ. ಇವುಗಳಲ್ಲಿ ಚಿತ್ತೋರಗಢ ಕೋಟೆಯಂತಹ ಕೆಲವು ಕೋಟೆಗಳು ಬಹಳ ವಿಶೇಷ. ಏಷ್ಯಾದ ಅತಿದೊಡ್ಡ ಕೋಟೆಯಾದ ಇದಕ್ಕೂ ತನ್ನದೇ ಆದ ಅಜ್ಞಾತ ಕಥೆಗಳಿವೆ.&lt;img&gt;ಚಿತ್ತೋರಗಢ ಕೋಟೆ ಸುಮಾರು 700 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಯುನೆಸ್ಕೋ ಇದನ್ನು ವಿಶೇಷ ಪಾರಂಪರಿಕ ತಾಣವೆಂದು ಗುರುತಿಸಿದೆ. ಈ ಕೋಟೆಯು ಪ್ರಾಚೀನ ರಾಜರ ಇತಿಹಾಸ ಮತ್ತು ಮಹಾರಾಣಾ ಪ್ರತಾಪ್ ಅವರಂತಹ ವೀರರ ಶೌರ್ಯಗಾಥೆಗಳನ್ನು ಹೊಂದಿದೆ. 7ನೇ ಶತಮಾನದಲ್ಲಿ ಮೌರ್ಯ ದೊರೆ ಚಿತ್ರಾಂಗದ ಮೋರಿ ಈ ಕೋಟೆಯನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ನಂತರ, ಬಾಪ್ಪಾ ರಾವಲ್ ಇದನ್ನು ಮೇವಾರದ ರಾಜಧಾನಿಯನ್ನಾಗಿ ಮಾಡಿದರು. ಪ್ರಸ್ತುತ ಇದು ರಾಜಸ್ಥಾನದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿದೆ.&lt;img&gt;ಜೈಸಲ್ಮೇರ್ ಕೋಟೆಯು ಅನೇಕ ರಕ್ತಸಿಕ್ತ ಘಟನೆಗಳಿಗೆ ಸಾಕ್ಷಿಯಾಗಿದೆ. ಇದು ವಿಶ್ವದ ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ರಾವಲ್ ಜೈಸ್ವಾಲ್ ಇದನ್ನು ನಿರ್ಮಿಸಿದರು. ಈ ಕೋಟೆಯನ್ನು 'ಸೋನಾರ್ ಕೆಲಾ' ಅಥವಾ 'ಚಿನ್ನದ ಕೋಟೆ' ಎಂದೂ ಕರೆಯುತ್ತಾರೆ. ಜೈನ ದೇವಾಲಯಗಳು, ರಾಜಮನೆತನದ ಅರಮನೆ ಮತ್ತು ಬೃಹತ್ ದ್ವಾರಗಳು ಈ ಕೋಟೆಯ ಪ್ರಮುಖ ಆಕರ್ಷಣೆಗಳಾಗಿವೆ. ಇದರ ಐತಿಹಾಸಿಕ ಸೌಂದರ್ಯವು ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುತ್ತದೆ.&lt;img&gt;ಕೇವಲ ರಾಜಸ್ಥಾನ ಮಾತ್ರವಲ್ಲ, ಭಾರತದ ಪ್ರತಿಯೊಂದು ರಾಜ್ಯದಲ್ಲೂ ಇಂತಹ ಅನೇಕ ಐತಿಹಾಸಿಕ ಕೋಟೆಗಳನ್ನು ನಾವು ನೋಡಬಹುದು. ಕಾಲನ ಹೊಡೆತಕ್ಕೆ ಆ ಸಾಮ್ರಾಜ್ಯಗಳು ಅಳಿದುಹೋಗಿದ್ದರೂ, ಈ ಕೋಟೆಗಳು ಇಂದಿಗೂ ಆ ಗತಕಾಲದ ಇತಿಹಾಸವನ್ನು ಹೊತ್ತು ನಿಂತಿವೆ.]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/travel/india-s-most-beautiful-and-mysterious-forts-will-you-be-shocked-to-hear-stories-5a64iam"/>
        </item>
        <item>
            <title><![CDATA[ಅತಿ ಕಡಿಮೆ ಆಭರಣ, ಮೈಕಾಣುವ ಬಟ್ಟೆ ಬ್ಯಾನ್ - ಹೊಸ ನಿಯಮ ಜಾರಿಗೆ ತಂದ ಪ್ರಯಾಗರಾಜ್ ಈ ದೇವಸ್ಥಾನ]]></title>
            <link>https://kannada.asianetnews.com/travel/dress-code-implemented-at-prayagraj-mankameshwar-temple/articleshow-5n8xcwx</link>
            <guid isPermaLink="true">https://kannada.asianetnews.com/travel/dress-code-implemented-at-prayagraj-mankameshwar-temple/articleshow-5n8xcwx</guid>
            <pubDate>Fri, 17 Jul 2026 15:05:57 +0530</pubDate>
            <description><![CDATA[&lt;p&gt;prayagraj mankameshwar temple : ಭಕ್ತಿ ಹಾಗೂ ನಂಬಿಕೆಯ ಜಾಗ ದೇವಸ್ಥಾನ. ಅಲ್ಲಿಗೆ ಬರುವ ಭಕ್ತರು, ದೇವಸ್ಥಾನದ ನಿಯಮಗಳನ್ನು ಪಾಲಿಸಬೇಕು. ಈಗ ಪ್ರಯಾಗರಾಜದ ದೇವಸ್ಥಾನವೊಂದು ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxqpv6psn26zpa1banpnshd9,imgname-prayagraj-mankameshwar-temple-1784280881881.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಯಾಗರಾಜದ ಮಂಕಮೇಶ್ವರ ದೇವಸ್ಥಾನದಲ್ಲಿ ಹೊಸ ಡ್ರೆಸ್ ಕೋಡ್ ಜಾರಿಗೆ ಬಂದಿದೆ. ಭಕ್ತರು ತಮಗಿಷ್ಟದ ಡ್ರೆಸ್&zwnj; ಧರಿಸಿ ಇನ್ಮುಂದೆ ದೇವಸ್ಥಾನ ಪ್ರವೇಶ ಮಾಡುವಂತಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.&lt;/p&gt;&lt;h2&gt;ದೇವಸ್ಥಾನ ಆಡಳಿತ ಮಂಡಳಿ ಮಹತ್ವದ ನಿರ್ಧಾರ&amp;nbsp;&lt;/h2&gt;&lt;p&gt;ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿರುವ ಪ್ರಸಿದ್ಧ ಮಂಕಮೇಶ್ವರ ಶಿವ ದೇವಸ್ಥಾನದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಇನ್ನು ಮುಂದೆ ಮಹಿಳೆಯರು ಚಿಕ್ಕ ಅಥವಾ ಆಕರ್ಷಕ ಉಡುಪು ಧರಿಸಿ ದೇವಸ್ಥಾನಕ್ಕೆ ಬರುವಂತಿಲ್ಲ.&lt;/p&gt;&lt;p&gt;ಜುಲೈ 20ಕ್ಕೆ ಡೆಡ್&zwnj;ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್&lt;/p&gt;&lt;h3&gt;ಏಕೆ ಈ ನಿರ್ಧಾರ?&amp;nbsp;&lt;/h3&gt;&lt;p&gt;ದೇವಸ್ಥಾನ ಆಡಳಿತಮಂಡಳಿ ಪ್ರಕಾರ, ದೇವಸ್ಥಾನವು ಭಕ್ತಿ ಮತ್ತು ಆರಾಧನೆಯ ಪವಿತ್ರ ಸ್ಥಳವಾಗಿದೆ. ಭಕ್ತರ ಗಮನ ಬೇರೆಡೆ ಸೆಳೆಯದಂತೆ ಹಾಗೂ ಪೂಜೆಯ ಏಕಾಗ್ರತೆ ಕಾಪಾಡುವ ಉದ್ದೇಶದಿಂದ ಈ ನಿಯಮಗಳನ್ನು ಜಾರಿಗೆ ತಂದಿರುವುದಾಗಿ ದೇವಸ್ಥಾನ ಆಡಳಿತ ತಿಳಿಸಿದೆ.&lt;/p&gt;&lt;p&gt;&lt;strong&gt;ಹೊಸ ನಿಯಮಗಳೇನು?&amp;nbsp;&lt;/strong&gt;&lt;/p&gt;&lt;p&gt;ದೇವಸ್ಥಾನದ ಹೊಸ ನಿಯಮದ ಪ್ರಕಾರ, ರುದ್ರಾಭಿಷೇಕ ಮಾಡುವ ಪುರುಷರು ಧೋತಿ ಧರಿಸುವುದು ಕಡ್ಡಾಯ. ಮಹಿಳೆಯರು ಸೀರೆ ಅಥವಾ ಸೂಟ್ ಧರಿಸಬೇಕು. ಮಹಿಳೆಯರು ಹಾಗೂ ಯುವತಿಯರು ಚಿಕ್ಕ ಅಥವಾ ಅತಿಯಾಗಿ ಆಕರ್ಷಕ ಉಡುಪಿನಲ್ಲಿ ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ. ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಶಿಸ್ತಿನ ಉಡುಪು ಧರಿಸಬೇಕು. ಅತಿಯಾದ ಚಿನ್ನ-ಬೆಳ್ಳಿ ಆಭರಣ ಧರಿಸದಂತೆ ಸೂಚಿಸಲಾಗಿದೆ. ಪುರುಷರೂ ಸಹ ಶಿಸ್ತಿನ ಉಡುಪು ಧರಿಸಬೇಕು. ಶಿವಲಿಂಗದ ಬಳಿ ಹೆಚ್ಚು ಸಮಯ ಕುಳಿತುಕೊಳ್ಳದೆ ಪೂಜೆ ಮುಗಿದ ತಕ್ಷಣ ಹೊರಬರಬೇಕು. ದೇವಸ್ಥಾನದೊಳಗೆ ಸೆಲ್ಫಿ ಹಾಗೂ ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಹಾಗೂ ಪಾಲಿಥಿನ್ ಬಳಕೆ ನಿಷೇಧ. ಗುಟ್ಕಾ, ಪಾನ್ ಸೇವನೆ ಸಂಪೂರ್ಣ ನಿಷೇಧ.&lt;/p&gt;&lt;p&gt;ಮತ್ತೆ ನಾಲ್ವರ ಪ್ರಾಣ ತೆಗೆದ ಕೊರೊನಾ, ಕರ್ನಾಟಕದಲ್ಲಿ ಎಷ್ಟು ಮಂದಿಗೆ ಸೋಂಕು?&lt;/p&gt;&lt;p&gt;&lt;strong&gt;ಭಕ್ತರ ಬೆಂಬಲ&amp;nbsp;&lt;/strong&gt;&lt;/p&gt;&lt;p&gt;ದೇವಸ್ಥಾನಕ್ಕೆ ಬರುವ ಅನೇಕ ಭಕ್ತರು ಆಡಳಿತ ಮಂಡಳಿ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. ದೇವಸ್ಥಾನಗಳಿಗೆ ಅದರದೆ ಆದ ಪವಿತ್ರತೆ ಇದೆ. ನಂಬಿಕೆ ಹಾಗೂ ಭಕ್ತಿಯ ಸ್ಥಳವಾದ ದೇವಸ್ಥಾನದ ಈ ನಿಯಮಗಳನ್ನು ಗೌರವಿಸುತ್ತೇವೆ ಎಂದು ಭಕ್ತರು ಹೇಳಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Roopa Hegde</dc:creator>
            <atom:link href="https://kannada.asianetnews.com/travel/dress-code-implemented-at-prayagraj-mankameshwar-temple/articleshow-5n8xcwx"/>
        </item>
        <item>
            <title><![CDATA[ದುಬಾರಿ ಹೋಟೆಲ್​ ಬಿಡಿ, ಕಡಿಮೆ ದರದಲ್ಲಿ ಮೆಟ್ರೋದಲ್ಲೇ ಪಾರ್ಟಿ, ಶೂಟಿಂಗ್​ ಮಾಡಿ- ಸಕತ್​ ಆಫರ್​ ನೀಡಿದ ಸರ್ಕಾರ]]></title>
            <link>https://kannada.asianetnews.com/india-news/mp-metro-allows-birthday-parties-to-generate-revenue-and-boost-ridership-suc/articleshow-9nilzlb</link>
            <guid isPermaLink="true">https://kannada.asianetnews.com/india-news/mp-metro-allows-birthday-parties-to-generate-revenue-and-boost-ridership-suc/articleshow-9nilzlb</guid>
            <pubDate>Thu, 16 Jul 2026 16:54:44 +0530</pubDate>
            <description><![CDATA[ಮಧ್ಯಪ್ರದೇಶ ಮೆಟ್ರೋ ರೈಲು ಕಾರ್ಪೊರೇಷನ್ 'ಸೆಲೆಬ್ರೇಷನ್ ಆನ್ ವೀಲ್ಸ್' ಎಂಬ ಹೊಸ ನೀತಿಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಸಾರ್ವಜನಿಕರು ಹುಟ್ಟುಹಬ್ಬ, ಪ್ರೀ-ವೆಡ್ಡಿಂಗ್ ಶೂಟ್ ಮತ್ತು ಇತರೆ ಕಾರ್ಯಕ್ರಮಗಳಿಗಾಗಿ ಮೆಟ್ರೋ ಕೋಚ್&zwnj;ಗಳನ್ನು ನಿಗದಿತ ಶುಲ್ಕ ಪಾವತಿಸಿ ಬಾಡಿಗೆಗೆ ಪಡೆಯಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kxnaq84wzrcwvc9zbxj57qgn,imgname-celebration-1784201060508.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ಮೆಟ್ರೊದಲ್ಲಿ ತಿಂಡಿ ತಿನಿಸು ತಿನ್ನುವುದು, ಇತರೆ ಯಾವುದೇ ಚಟುವಟಿಕೆ ಮಾಡುವುದು ಮಹಾ ಅಪರಾಧ, ಇದಕ್ಕಾಗಿ ಶಿಕ್ಷೆ, ದಂಡ ಎಲ್ಲವೂ ಇದೆ. ಇಂತಿಪ್ಪ ಮೆಟ್ರೋದಲ್ಲಿ, ಸಿನಿಮಾ ಶೂಟಿಂಗ್​, ವೆಬ್ ಸೀರೀಸ್​ ಶೂಟಿಂಗ್​, ಸಾಕ್ಷ್ಯಚಿತ್ರಗಳು ಮತ್ತು ಜಾಹೀರಾತುಗಳು, ಹುಟ್ಟುಹಬ್ಬದ ಪಾರ್ಟಿ, ಕಿಟ್ಟಿ ಪಾರ್ಟಿಗಳು, ಪ್ರೀ ವೆಡ್ಡಿಂಗ್​ ಶೂಟ್​ ಸೇರಿದಂತೆ ಇನ್ನು ಯಾವ್ಯಾವುದಕ್ಕೋ ಅತ್ಯಂತ ಕಡಿಮೆ ದರದಲ್ಲಿ ಅವಕಾಶ ಸಿಕ್ಕಿಬಿಟ್ಟರೆ? ಅಬ್ಬಬ್ಬಾ ಇದು ಕನಸೇ ಎಂದುಕೊಳ್ಳುವುದು ಉಂಟು. ಈಚೆಗೆ ರೈಲೊಂದರಲ್ಲಿ ಹನಿಮೂನ್​ಗೆ ಎಸಿ ಕೋಚ್​ ಬುಕ್​ ಮಾಡಿ, ಟಿಸಿ ಅಮಾನತುಗೊಂಡಿರುವ ಘಟನೆ ಗೊತ್ತೇಇದೆ. ಅದರ ನಡುವೆಯೇ, ಸರ್ಕಾರವೇ ಖುದ್ದಾಗಿ ಇಂಥದ್ದೊಂದು ಆಫರ್​ ಕೊಟ್ಟರೆ?&lt;/p&gt;&lt;p&gt;ಇಂಥ ಆಫರ್​ ಕೊಟ್ಟಿರುವುದು ಮಧ್ಯಪ್ರದೇಶದ ಸರ್ಕಾರ. ಅಲ್ಲಿಯ ಪ್ರಯಾಣಿಕರಿಗೆ ವಿಶಿಷ್ಟ ಮತ್ತು ಮರೆಯಲಾಗದ ಅನುಭವವನ್ನು ಒದಗಿಸಲು ಮಧ್ಯಪ್ರದೇಶ ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಎಂಪಿಎಂಆರ್&zwnj;ಸಿಎಲ್) ಸೆಲೆಬ್ರೇಷನ್ ಆನ್ ವೀಲ್ಸ್ ನೀತಿಯನ್ನು ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಮೆಟ್ರೋ ರೈಲುಗಳಲ್ಲಿ ಮತ್ತು ನಿಲ್ದಾಣದ ಆವರಣದಲ್ಲಿ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸೃಜನಶೀಲ ಚಟುವಟಿಕೆಗಳನ್ನು ಆಯೋಜಿಸಲು ಅನುಮತಿ ನೀಡಲಾಗುವುದು. ಈ ಹೊಸ ಸೌಲಭ್ಯವು ಮೆಟ್ರೋವನ್ನು ಕೇವಲ ಪ್ರಯಾಣದ ಸಾಧನದಿಂದ ವಿಶೇಷ ಕ್ಷಣಗಳನ್ನು ಆಚರಿಸಲು ಆಧುನಿಕ, ಸುರಕ್ಷಿತ ಮತ್ತು ಸುಸಂಘಟಿತ ವೇದಿಕೆಯಾಗಿ ಪರಿವರ್ತಿಸುತ್ತದೆ ಎಂದಿದೆ ಸರ್ಕಾರ.&lt;/p&gt;&lt;h3&gt;&lt;strong&gt;ಎಲ್ಲಿದು ಸೌಲಭ್ಯ?&lt;/strong&gt;&lt;/h3&gt;&lt;p&gt;ಮಧ್ಯಪ್ರದೇಶ ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್&zwnj;ನ ವ್ಯವಸ್ಥಾಪಕ ನಿರ್ದೇಶಕ ಎಸ್. ಕೃಷ್ಣ ಚೈತನ್ಯ ಈ ಕುರಿತು ಮಾಹಿತಿ ನೀಡಿದ್ದಾರೆ. ಭೋಪಾಲ್ ಮತ್ತು ಇಂದೋರ್&zwnj;ನ ರೋಮಾಂಚಕ ಸಂಸ್ಕೃತಿ, ವೇಗವಾಗಿ ಬೆಳೆಯುತ್ತಿರುವ ನಗರ ಪರಿಸರ ಮತ್ತು ನಾಗರಿಕರ ಬದಲಾಗುತ್ತಿರುವ ಜೀವನಶೈಲಿಯನ್ನು ಗಮನದಲ್ಲಿಟ್ಟುಕೊಂಡು ಸೆಲೆಬ್ರೇಷನ್ ಆನ್ ವೀಲ್ಸ್ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ. ಇದು, ಮೆಟ್ರೋವನ್ನು ಸಾರ್ವಜನಿಕರಿಗೆ ಹತ್ತಿರ ತರುವ ಪ್ರಯತ್ನವಾಗಿದ್ದು, ಜನರು ತಮ್ಮ ವಿಶೇಷ ಸಂದರ್ಭಗಳನ್ನು ಮೆಟ್ರೋದಂತಹ ಸುರಕ್ಷಿತ ಮತ್ತು ಆಧುನಿಕ ಪರಿಸರದಲ್ಲಿ ಆಚರಿಸಲು ಅನುವು ಮಾಡಿಕೊಡುತ್ತದೆ. ಇದು ಮೆಟ್ರೋ ಸೇವೆಗಳನ್ನು ನಾಗರಿಕರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಸುತ್ತದೆ ಎನ್ನುವುದು ಅವರ ಮಾತು.&lt;/p&gt;&lt;h3&gt;&lt;strong&gt;ಸೆಲೆಬ್ರೇಷನ್ ಆನ್ ವೀಲ್ಸ್ ಯೋಜನೆಯ ಪ್ರಮುಖ ಲಕ್ಷಣಗಳು ಯಾವುವು?&lt;/strong&gt;&lt;/h3&gt;&lt;p&gt;* ಮೆಟ್ರೋ ಬೋಗಿಗಳು ಮತ್ತು ಆಯ್ದ ನಿಲ್ದಾಣ ಪ್ರದೇಶಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳು&lt;/p&gt;&lt;p&gt;* ಆಧುನಿಕ ನಗರ ಸಾರಿಗೆ ಪರಿಸರದಲ್ಲಿ ನಾಗರಿಕರು ವಿಶಿಷ್ಟ ಆಚರಣೆಯನ್ನು ಅನುಭವಿಸುತ್ತಾರೆ&lt;/p&gt;&lt;p&gt;* ಶುಲ್ಕ ರಹಿತ ಆದಾಯವನ್ನು ಹೆಚ್ಚಿಸಲು ಮತ್ತು ಮೂಲಸೌಕರ್ಯ ಬಳಕೆಯನ್ನು ಅತ್ಯುತ್ತಮವಾಗಿಸಲು ಉಪಕ್ರಮಗಳು&lt;/p&gt;&lt;p&gt;* ಕಾರ್ಯಾಚರಣೆಗಳು ಮತ್ತು ಪ್ರಯಾಣಿಕರ ಅನುಕೂಲಕ್ಕೆ ಧಕ್ಕೆಯಾಗದಂತೆ ಕಾರ್ಯಕ್ರಮಗಳಿಗೆ ವ್ಯವಸ್ಥೆಗಳು&lt;/p&gt;&lt;h2&gt;&lt;strong&gt;ಮೆಟ್ರೋದಲ್ಲಿ ಯಾವ ಕಾರ್ಯಕ್ರಮಗಳನ್ನು ಅನುಮತಿಸಲಾಗುತ್ತದೆ?&lt;/strong&gt;&lt;/h2&gt;&lt;p&gt;* ಚಲನಚಿತ್ರ ಚಿತ್ರೀಕರಣಗಳು, ವೆಬ್ ಸರಣಿಗಳು, ಸಾಕ್ಷ್ಯಚಿತ್ರಗಳು ಮತ್ತು ಜಾಹೀರಾತುಗಳು&lt;/p&gt;&lt;p&gt;* ಹುಟ್ಟುಹಬ್ಬದ ಪಾರ್ಟಿಗಳು ಮತ್ತು ಕಿಟ್ಟಿ ಪಾರ್ಟಿಗಳು&lt;/p&gt;&lt;p&gt;* ವಿವಾಹ ಪೂರ್ವ ಚಿತ್ರೀಕರಣಗಳು ಮತ್ತು ಆಚರಣೆಗಳು&lt;/p&gt;&lt;p&gt;* ಫೋಟೋಶೂಟ್&zwnj;ಗಳು ಮತ್ತು ಇತರ ಸೃಜನಶೀಲ ಚಟುವಟಿಕೆಗಳು&lt;/p&gt;&lt;p&gt;ಮೆಟ್ರೋ ಆಚರಣೆಗೆ ಒಬ್ಬರು ಹೇಗೆ ಅರ್ಜಿ ಸಲ್ಲಿಸಬಹುದು?&lt;/p&gt;&lt;p&gt;ಮೆಟ್ರೋ ಆಚರಣೆಯನ್ನು ನಡೆಸಲು, ನಿಗದಿತ ಅರ್ಜಿ ನಮೂನೆಯ ಮೂಲಕ ಕನಿಷ್ಠ 15 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ವ್ಯಕ್ತಿಗಳು, ಸಂಸ್ಥೆಗಳು, ಉತ್ಪಾದನಾ ಸಂಸ್ಥೆಗಳು ಮತ್ತು ಕಂಪನಿಗಳು ಅರ್ಜಿ ಸಲ್ಲಿಸಬಹುದು. ಮೊದಲು ಬಂದವರಿಗೆ ಮೊದಲು ಸೇವೆ ಸಲ್ಲಿಸುವ ಆಧಾರದ ಮೇಲೆ ಬುಕಿಂಗ್&zwnj;ಗಳು ಲಭ್ಯವಿರುತ್ತವೆ.&lt;/p&gt;&lt;h2&gt;&lt;strong&gt;ಇದರ ಬೆಲೆ ಎಷ್ಟು?&lt;/strong&gt;&lt;/h2&gt;&lt;p&gt;ಸ್ಥಿರ ಮೆಟ್ರೋ ಕೋಚ್&zwnj;ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಗಂಟೆಗೆ ₹5,000 ವೆಚ್ಚವಾಗುತ್ತದೆ. ಚಲಿಸುವ ಮೆಟ್ರೋ ಕೋಚ್&zwnj;ನಲ್ಲಿ ನಡೆಯುವ ಆಚರಣೆಗೆ ಗಂಟೆಗೆ ₹7,000 ವೆಚ್ಚವಾಗುತ್ತದೆ. ಹುಟ್ಟುಹಬ್ಬ, ವಿವಾಹ ಪೂರ್ವ ಮತ್ತು ಕಿಟ್ಟಿ ಪಾರ್ಟಿಗಳಿಗೆ ಗರಿಷ್ಠ 50 ಜನರಿಗೆ ಅವಕಾಶವಿರುತ್ತದೆ. ಹೆಚ್ಚುವರಿ ವ್ಯಕ್ತಿಗಳು MPMRCL ಶುಲ್ಕ ನಿಯಮಗಳು ಮತ್ತು ನಿಗದಿತ ಶುಲ್ಕಕ್ಕೆ ಒಳಪಟ್ಟಿರುತ್ತಾರೆ.&lt;/p&gt;&lt;p&gt;ಭದ್ರತೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಎಲ್ಲಾ ಭಾಗವಹಿಸುವವರಿಗೆ ಭದ್ರತಾ ತಪಾಸಣೆ ಕಡ್ಡಾಯವಾಗಿರುತ್ತದೆ. ಸುಡುವ ಮತ್ತು ಬೆಂಕಿ ಆಧಾರಿತ ಅಲಂಕಾರಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುವುದು. ಮದ್ಯಪಾನ, ಧೂಮಪಾನ ಮತ್ತು ಯಾವುದೇ ರೀತಿಯ ಅವ್ಯವಸ್ಥೆಯ ನಡವಳಿಕೆಯನ್ನು ಸಹ ನಿಷೇಧಿಸಲಾಗುವುದು. ಯಾವುದೇ ಹಾನಿಗಳನ್ನು ಆಯೋಜಕರು ಭರಿಸುತ್ತಾರೆ. ಎಲ್ಲಾ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳ ಅಡಿಯಲ್ಲಿ ನಡೆಸಲಾಗುವುದು.&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/mp-metro-allows-birthday-parties-to-generate-revenue-and-boost-ridership-suc/articleshow-9nilzlb"/>
        </item>
        <item>
            <title><![CDATA[ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್, ವಂದೇ ಭಾರತ್‌ನಲ್ಲಿ 5 ಗಂಟೆಯೊಳಗೆ ಸುತ್ತಾಡಬಹುದಾದ 7 ಅದ್ಭುತ ನಗರಗಳು]]></title>
            <link>https://kannada.asianetnews.com/karnataka-districts/take-vande-bharat-to-visit-these-7-places-near-bengaluru-in-less-than-5-hours-suh/articleshow-a0xt9ew</link>
            <guid isPermaLink="true">https://kannada.asianetnews.com/karnataka-districts/take-vande-bharat-to-visit-these-7-places-near-bengaluru-in-less-than-5-hours-suh/articleshow-a0xt9ew</guid>
            <pubDate>Mon, 13 Jul 2026 09:46:18 +0530</pubDate>
            <description><![CDATA[&lt;p&gt;ಟ್ರಾಫಿಕ್ ಕಿರಿಕಿರಿ ಮರೆತು ರೈಲಿನಲ್ಲಿ ಆರಾಮದಾಯಕ ಪ್ರಯಾಣ ಮಾಡಿ. ಬೆಳಗ್ಗೆ ಹೊರಟು ಮಧ್ಯಾಹ್ನದೊಳಗೆ ಹೊಸ ನಗರವನ್ನು ಸುತ್ತಾಡುವ ಅನುಭವ ಈಗ ವಂದೇ ಭಾರತ್&zwnj;ನಿಂದ ಸಾಧ್ಯ. ಬೆಂಗಳೂರುದಿಂದ ವಂದೇ ಭಾರತ್&zwnj;ನಲ್ಲಿ 5 ಗಂಟೆಯೊಳಗೆ ತಲುಪಬಹುದಾದ 7 ಪ್ರವಾಸಿ ತಾಣಗಳು ಇಲ್ಲಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxcty15p5krd99eazw7nsy1e,imgname-vande-bharat-1783916070070.jpg" type="image/jpeg" height="390" width="690"/>
            <content:encoded><![CDATA[&lt;p&gt;ವಾರಾಂತ್ಯ ಎಂದರೆ ಬೆಂಗಳೂರಿನ ಜನರಿಗೆ ಟ್ರಾಫಿಕ್, ಟೋಲ್&zwnj;ಗೇಟ್&zwnj;ಗಳು ಮತ್ತು ಹೆದ್ದಾರಿಯಲ್ಲಿ ಗಂಟೆಗಟ್ಟಲೆ ವಾಹನಗಳ ನಡುವೆ ಸಿಲುಕಿಕೊಳ್ಳುವ ದಿನಗಳು ಎಂಬ ಭಾವನೆ ಇತ್ತು. ಆದರೆ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲುಗಳ ವಿಸ್ತರಣೆಯೊಂದಿಗೆ ಈ ಚಿತ್ರಣ ಬದಲಾಗುತ್ತಿದೆ. ಈಗ ಬೆಳಗ್ಗೆ ಉಪಾಹಾರ ಮುಗಿಸಿ ರೈಲು ಹತ್ತಿದರೆ, ಮಧ್ಯಾಹ್ನದೊಳಗೆ ಮತ್ತೊಂದು ನಗರದಲ್ಲಿ ಸುತ್ತಾಟ ಆರಂಭಿಸಬಹುದು.&lt;/p&gt;&lt;p&gt;ದುಬಾರಿ ವಿಮಾನ ಟಿಕೆಟ್ ಅಥವಾ ವಾರಗಳ ಮುಂಚಿತ ಯೋಜನೆ ಇಲ್ಲದೇ, ಕೇವಲ ಒಂದು ರೈಲು ಟಿಕೆಟ್ ಇದ್ದರೆ ಸಾಕು. ಭಾರತದ ವೇಗದ ರೈಲು ಜಾಲದ ಬೆಳವಣಿಗೆಯಿಂದ ವಾರಾಂತ್ಯದ ಪ್ರವಾಸಗಳು ಈಗ ಇನ್ನಷ್ಟು ಸುಲಭ, ಆರಾಮದಾಯಕ ಮತ್ತು ಸಮಯ ಉಳಿತಾಯವಾಗಿವೆ.&lt;/p&gt;&lt;h2&gt;ಬೆಂಗಳೂರುದಿಂದ ವಂದೇ ಭಾರತ್&zwnj;ನಲ್ಲಿ 5 ಗಂಟೆಯೊಳಗೆ ತಲುಪಬಹುದಾದ 7 ಪ್ರವಾಸಿ ತಾಣಗಳು&lt;/h2&gt;&lt;p&gt;&lt;strong&gt;1. ಮೈಸೂರು &ndash; ಸುಮಾರು 2 ಗಂಟೆ&lt;/strong&gt;&lt;/p&gt;&lt;p&gt;ಬೆಂಗಳೂರು ಸಮೀಪದ ಅತ್ಯಂತ ಜನಪ್ರಿಯ ವೀಕೆಂಡ್ ತಾಣ. ಭವ್ಯ ಮೈಸೂರು ಅರಮನೆ, ಬೃಂದಾವನ ಉದ್ಯಾನ, ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ ಹಾಗೂ ರುಚಿಕರವಾದ ಮೈಸೂರು ಪಾಕ್ ಪ್ರವಾಸಿಗರನ್ನು ಸೆಳೆಯುತ್ತವೆ. ಕೇವಲ ಎರಡು ಗಂಟೆಗಳ ಪ್ರಯಾಣದಲ್ಲಿ ರಾಜಮನೆತನದ ನಗರವನ್ನು ಸವಿಯಬಹುದು.&lt;/p&gt;&lt;p&gt;&lt;strong&gt;2. ದಾವಣಗೆರೆ &ndash; ಸುಮಾರು 3.5 ಗಂಟೆ&lt;/strong&gt;&lt;/p&gt;&lt;p&gt;ದಾವಣಗೆರೆ ಎಂದರೆ ಮೊದಲಿಗೆ ನೆನಪಾಗುವುದು ಪ್ರಸಿದ್ಧ ಬೆಣ್ಣೆ ದೋಸೆ. ಆದರೆ ಅಷ್ಟೇ ಅಲ್ಲ, ಇಲ್ಲಿನ ದೇವಾಲಯಗಳು, ಸರೋವರಗಳು ಹಾಗೂ ಶಾಂತ ವಾತಾವರಣವೂ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತದೆ. ಬೆಂಗಳೂರಿನ ಗದ್ದಲದಿಂದ ವಿಶ್ರಾಂತಿ ಪಡೆಯಲು ಇದು ಉತ್ತಮ ಆಯ್ಕೆ.&lt;/p&gt;&lt;p&gt;&lt;strong&gt;3. ಸೇಲಂ (ಯೇರ್ಕಾಡ್&zwnj;ಗೆ ಪ್ರವೇಶ ದ್ವಾರ) &ndash; ಸುಮಾರು 3.5 ಗಂಟೆ&lt;/strong&gt;&lt;/p&gt;&lt;p&gt;ಸೇಲಂ ಮೂಲಕ ಯೇರ್ಕಾಡ್ ಗಿರಿಧಾಮಕ್ಕೆ ಸುಲಭವಾಗಿ ತಲುಪಬಹುದು. ಮಂಜಿನಿಂದ ಆವೃತವಾದ ಬೆಟ್ಟಗಳು, ಕಾಫಿ ತೋಟಗಳು, ದೋಣಿ ವಿಹಾರ, ತಂಪಾದ ಹವಾಮಾನ ಪ್ರಕೃತಿ ಪ್ರಿಯರನ್ನು ಸೆಳೆಯುತ್ತವೆ.&lt;/p&gt;&lt;p&gt;&lt;strong&gt;4. ಕಟ್ಪಾಡಿ &ndash; ಸುಮಾರು 3 ಗಂಟೆ&lt;/strong&gt;&lt;/p&gt;&lt;p&gt;ಹೆಚ್ಚಿನವರು ಕೇವಲ ರೈಲು ನಿಲ್ದಾಣವೆಂದು ಭಾವಿಸುವ ಕಟ್ಪಾಡಿ, ಉತ್ತರ ತಮಿಳುನಾಡಿನ ಪಾರಂಪರಿಕ ದೇವಾಲಯಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಶಾಂತ ಪ್ರವಾಸಿ ತಾಣಗಳಿಗೆ ಪ್ರವೇಶ ದ್ವಾರವಾಗಿದೆ. ಜನಸಂದಣಿ ಕಡಿಮೆ ಇರುವ ಪ್ರದೇಶಗಳನ್ನು ಅನ್ವೇಷಿಸಲು ಇದು ಸೂಕ್ತ ಸ್ಥಳ.&lt;/p&gt;&lt;p&gt;&lt;strong&gt;5. ಚೆನ್ನೈ &ndash; ಸುಮಾರು 4.5 ಗಂಟೆ&lt;/strong&gt;&lt;/p&gt;&lt;p&gt;ಐದು ಗಂಟೆಯೊಳಗೆ ಬೆಂಗಳೂರಿನಿಂದ ನೇರವಾಗಿ ಚೆನ್ನೈ ತಲುಪಬಹುದು. ಮರೀನಾ ಬೀಚ್&zwnj;ನಲ್ಲಿ ಸಮಯ ಕಳೆಯುವುದು, ಕಪಾಲೀಶ್ವರ ದೇವಾಲಯದ ದರ್ಶನ, ಟಿ.ನಗರದಲ್ಲಿ ಶಾಪಿಂಗ್ ಹಾಗೂ ಮಹಾಬಲಿಪುರಂಗೆ ಸಣ್ಣ ಪ್ರವಾಸ ಮಾಡುವ ಅವಕಾಶ ಇಲ್ಲಿದೆ. ಇತಿಹಾಸ, ಸಮುದ್ರ ತೀರ, ಆಹಾರ ಮತ್ತು ಶಾಪಿಂಗ್ ಒಂದೇ ಪ್ರವಾಸದಲ್ಲಿ ಸಿಗುತ್ತದೆ.&lt;/p&gt;&lt;p&gt;&lt;strong&gt;6. ಕೊಯಮತ್ತೂರು &ndash; ಸುಮಾರು 4.5 ರಿಂದ 5 ಗಂಟೆ&lt;/strong&gt;&lt;/p&gt;&lt;p&gt;ಆಧುನಿಕ ನಗರ ಜೀವನದ ಜೊತೆಗೆ ಆದಿಯೋಗಿ ಶಿವ ಪ್ರತಿಮೆ, ಮರುದಮಲೈ ದೇವಾಲಯದಂತಹ ಆಧ್ಯಾತ್ಮಿಕ ತಾಣಗಳನ್ನು ಕೊಯಮತ್ತೂರು ಹೊಂದಿದೆ. ಅಲ್ಲದೆ ನೀಲಗಿರಿ ಹಾಗೂ ಊಟಿಗೆ ತೆರಳುವವರಿಗೆ ಇದು ಪ್ರಮುಖ ಪ್ರವೇಶ ದ್ವಾರವಾಗಿದ್ದು, ಪ್ರಕೃತಿ ಪ್ರಿಯರು ಮತ್ತು ಕುಟುಂಬಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.&lt;/p&gt;&lt;p&gt;&lt;strong&gt;7. ಕರ್ನೂಲ್ &ndash; ಸುಮಾರು 4.5 ಗಂಟೆ&lt;/strong&gt;&lt;/p&gt;&lt;p&gt;ಆಂಧ್ರ ಪ್ರದೇಶದ ಕರ್ನೂಲ್ ಇತಿಹಾಸ ಹಾಗೂ ಧಾರ್ಮಿಕ ಪ್ರವಾಸಕ್ಕೆ ಸೂಕ್ತ ತಾಣವಾಗಿದೆ. ಆಲಂಪುರದ ಪುರಾತನ ದೇವಾಲಯಗಳು, ಜೋಗುಳಾಂಬ ಶಕ್ತಿಪೀಠ ಸೇರಿದಂತೆ ಹಲವು ಐತಿಹಾಸಿಕ ಸ್ಥಳಗಳು ಇಲ್ಲಿವೆ. ಕಡಿಮೆ ಸಮಯದಲ್ಲಿ ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಅನುಭವಿಸಲು ಇದು ಉತ್ತಮ ಸ್ಥಳ.&lt;/p&gt;&lt;h2&gt;ವಾರಾಂತ್ಯದ ಟ್ರಿಪ್ ಈಗ ಮತ್ತಷ್ಟು ಸುಲಭ&lt;/h2&gt;&lt;p&gt;ವಂದೇ ಭಾರತ್ ರೈಲುಗಳು ವೇಗದ ಜೊತೆಗೆ ಆರಾಮದಾಯಕ ಪ್ರಯಾಣವನ್ನೂ ಒದಗಿಸುತ್ತಿವೆ. ಟ್ರಾಫಿಕ್&zwnj;ನಲ್ಲಿ ಗಂಟೆಗಟ್ಟಲೆ ಸಮಯ ಕಳೆಯುವ ಬದಲು, ರೈಲಿನಲ್ಲಿ ಆರಾಮವಾಗಿ ಪ್ರಯಾಣಿಸಿ ಒಂದೇ ದಿನದಲ್ಲಿ ಹೊಸ ನಗರವನ್ನು ಅನ್ವೇಷಿಸುವ ಅವಕಾಶ ಈಗ ಬೆಂಗಳೂರಿನ ಪ್ರವಾಸಿಗರಿಗೆ ಲಭ್ಯವಾಗಿದೆ. ಕಡಿಮೆ ಸಮಯ, ಕಡಿಮೆ ಆಯಾಸ ಮತ್ತು ಹೆಚ್ಚು ಅನುಭವ &ndash; ಇದೇ ವಂದೇ ಭಾರತ್ ವೀಕೆಂಡ್ ಟ್ರಿಪ್&zwnj;ನ ವಿಶೇಷತೆ.&lt;/p&gt;]]></content:encoded>
            <category>travel</category>
            <dc:creator>Sushma Hegde</dc:creator>
            <atom:link href="https://kannada.asianetnews.com/karnataka-districts/take-vande-bharat-to-visit-these-7-places-near-bengaluru-in-less-than-5-hours-suh/articleshow-a0xt9ew"/>
        </item>
        <item>
            <title><![CDATA[ಬೆಂಗಳೂರು TO ತುಮಕೂರು: ಐಟಿ ಉದ್ಯೋಗಿಗಳಿಗೆ BMTC ಭರ್ಜರಿ ಗಿಫ್ಟ್​; 101 ಕಿ.ಮೀ ಬಸ್​ ಸೇವೆ ಹೀಗಿದೆ]]></title>
            <link>https://kannada.asianetnews.com/travel/bangalore-to-tumkur-bmtcs-great-gift-for-it-employees-101-km-bus-service-suc/articleshow-a7tqt9f</link>
            <guid isPermaLink="true">https://kannada.asianetnews.com/travel/bangalore-to-tumkur-bmtcs-great-gift-for-it-employees-101-km-bus-service-suc/articleshow-a7tqt9f</guid>
            <pubDate>Tue, 14 Jul 2026 19:46:01 +0530</pubDate>
            <description><![CDATA[ತುಮಕೂರಿನಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುವ ಐಟಿ ಉದ್ಯೋಗಿಗಳಿಗಾಗಿ ಬಿಎಂಟಿಸಿ ಹೊಸ ವಿಸ್ತಾರ ಎಸಿ ಬಸ್ ಸೇವೆಯನ್ನು ಆರಂಭಿಸಿದೆ. ನೈಸ್ ರಸ್ತೆ ಮೂಲಕ 101 ಕಿ.ಮೀ ಸಂಚರಿಸುವ ಈ ನೇರ ಸೇವೆಯಿಂದಾಗಿ ಪ್ರಯಾಣಿಕರ ಸುಮಾರು ಒಂದು ಗಂಟೆ ಸಮಯ ಉಳಿತಾಯವಾಗಲಿದ್ದು, ಇದು ಬಿಎಂಟಿಸಿಯ ಅತಿ ಉದ್ದದ ಮಾರ್ಗವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvs19q6nrdgcc06hhwsm2dd5,imgname----------------------58--1782177914069.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಬೆಂಗಳೂರಿನ ಐಟಿ ಹಬ್​ ಎಂದೇ ಫೇಮಸ್​ ಆಗಿರೋ ಎಲೆಕ್ಟ್ರಾನಿಕ್​ ಸಿಟಿಗೆ ಬೇರೆ ಬೇರೆ ಊರುಗಳಿಂದ ಬರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಅದರಲ್ಲಿಯೂ ತುಮಕೂರಿನಿಂದ ಪ್ರತಿನಿತ್ಯವೂ ಓಡಾಟ ಮಾಡುವವರ ಸಂಖ್ಯೆ ಹೆಚ್ಚಿದೆ. ತುಮಕೂರು ಮತ್ತು ಬೆಂಗಳೂರಿಗೆ ರೈಲಿನ ಮೂಲಕ ಬರುವವರು ಹೆಚ್ಚಾಗಿದ್ದರೂ ಎಲೆಕ್ಟ್ರಾನಿಕ್​ ಸಿಟಿ ತಲುಪಲು ಮತ್ತಷ್ಟು ಸಾಹಸ ಮಾಡಲೇಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ಇಲ್ಲಿಯ ಉದ್ಯೋಗಿಗಳಿಗೆ ಅದರಲ್ಲಿಯೂ ಹೆಚ್ಚಾಗಿ ಸಾಫ್ಟ್​ವೇರ್​ ಉದ್ಯೋಗಿಗಳಿಗೆ ಈಗ ಬಿಎಂಟಿಸಿ ಭರ್ಜರಿ ಗುಡ್​​ನ್ಯೂಸ್​ ಕೊಟ್ಟಿದೆ. ತುಮಕೂರಿನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ನೈಸ್ ರಸ್ತೆಯ ಮುಖಾಂತರ ವಿಸ್ತಾರ ಎಸಿ ಬಸ್ ಸೇವೆ ಆರಂಭಿಸಲಾಗಿದೆ. ಇದು 101 ಕಿಲೋಮಿಟರ್​ಗಳಷ್ಟು ಸಂಚರಿಸಲು ಬಿಎಂಟಿಸಿ ವ್ಯವಸ್ಥೆ ಮಾಡಿದೆ.&lt;/p&gt;&lt;p&gt;ತುಮಕೂರಿನಿಂದ ಬೆಂಗಳೂರು ಐಟಿ ಹಬ್ ಎಲೆಕ್ಟ್ರಾನಿಕ್ಸ್ ಸಿಟಿ ನಡುವೆ ಸುಮಾರು 101 ಕಿಲೋ ಮೀಟರ್ ದೂರವಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಡೆಸುತ್ತಿರುವ ಬಸ್​ ಸರ್ವೀಸ್​ಗಳಲ್ಲಿ ಈ ಮಾರ್ಗವೇ ಅತೀ ಉದ್ದದ ಮಾರ್ಗವಾಗಿದೆ. ಕರ್ನಾಟಕ ಸರ್ಕಾರ ಬಿಎಂಟಿಸಿಗೆ ಗ್ರೇಟರ್ ಬೆಂಗಳೂರು ಗಡಿದಾಟಿ ಸುಮಾರು 40 ಕಿಲೋ ಮೀಟರ್ ದೂರದ ವರೆಗೂ ವಿಸ್ತಾರ ಎಸಿ ಬಸ್ ಓಡಿಸಲು ಅನುಮತಿ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಅತಿ ಉದ್ದನೆಯ ಸೇವೆ&lt;/strong&gt;&lt;/h2&gt;&lt;p&gt;ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ, ಈ ಬಸ್​ ತುಮಕೂರಿನಿಂದ ಬೆಳಿಗ್ಗೆ 7.45ಕ್ಕೆ ಹೊರಟು ಬೆಳಿಗ್ಗೆ 9.45ರ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ತಲುಪುತ್ತದೆ. ಸಾಯಂಕಾಲ 5.45ಕ್ಕೆ ಎಲೆಕ್ಟ್ರಾನಿಕ್ ಸಿಟಿಯಿಂದ ಹೊರಡುವ ಬಸ್ ರಾತ್ರಿ 9ರ ವೇಳೆಗೆ ತುಮಕೂರು ತಲುಪಲಿದೆ. ಈ ಮಾರ್ಗವು ನೆಲಮಂಗಲ, ಮಾದಾವರ ಮೂಲಕ ನೈಸ್ ರಸ್ತೆಯನ್ನು ಸೇರುತ್ತದೆ. ಏಕಮುಖ ಸಂಚಾರದ ಪ್ರಯಾಣ ದರ 200 ನಿಗದಿಪಡಿಸಲಾಗಿದೆ. ಹೊಸ ಬಸ್ ನೇರವಾದ ಸೇವೆಯಿಂದ ಪ್ರತಿದಿನ ಪ್ರಯಾಣ ಮಾಡುವವರ ಸುಮಾರು 45 ನಿಮಿಷದಿಂದ ಒಂದು ಗಂಟೆಯವರಗೆ ಸಮಯ ಉಳಿಯಲಿದೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಎಲ್ಲೆಲ್ಲಿ ಸ್ಟಾಪ್​&lt;/strong&gt;&lt;/h3&gt;&lt;p&gt;ತುಮಕೂರು ಎಲೆಕ್ಟ್ರಾನಿಕ್ ಮಾರ್ಗವಾಗಿ ಸಂಚರಿಸುವ ಈ ಬಸ್​, ತುಮಕೂರು, ನೆಲಮಂಗಲ, ಮಾದವರ, ನೈಸ್ ರೋಡ್​ನಲ್ಲಿ ನಿಲ್ಲಲಿದೆ ಎಂದು ಬಿಎಂಟಿಸಿ ಮುಖ್ಯ ಟ್ರಾಫಿಕ್ ಮ್ಯಾನೇಜರ್ ಜಿಟಿ ಪ್ರಭಾಕರ್ ರೆಡ್​ಡಿ ತಿಳಿಸಿದ್ದಾರೆ. ತುಮಕೂರು ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ನಡುವಿನ ಪ್ರಯಾಣಿಕರ ದಟ್ಟಣೆ ಪ್ರಸ್ತುತ ತುಂಬಾ ಉತ್ತಮವಾಗಿದೆ. ಇದಕ್ಕೂ ಮುನ್ನ ತುಮಕೂರು ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ಪ್ರಯಾಣಿಸಲು ಹಲವು ಬಸ್ ಗಳನ್ನು ಬದಲಾವಣೆ ಮಾಡಬೇಕಿತ್ತು. ಆದರೆ ಈಗ ಒಂದೇ ಬಸ್ ಮೂಲಕ ಪ್ರಯಾಣ ಮಾಡುವುದರಿಂದ ಸುಮಾರು 45 ನಿಮಿಷದಿಂದ ಒಂದು ಗಂಟೆ ಸಮಯ ಉಳಿಯುತ್ತದೆ. ಈ ಹಿಂದೆ ನೆಲಮಂಗಲ ಮತ್ತು ಹೊಸಕೋಟೆ ನಡುವೆ 80 ಕಿ.ಮೀ ಮಾರ್ಗವನ್ನು ಬಿಎಂಟಿಸಿ ಆರಂಭ ಮಾಡಿತ್ತು ಎಂದು ಅವರು ವಿವರಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/travel/bangalore-to-tumkur-bmtcs-great-gift-for-it-employees-101-km-bus-service-suc/articleshow-a7tqt9f"/>
        </item>
        <item>
            <title><![CDATA[Phu Quoc Island: 15 ಭಾರತೀಯರ ಸಾವಿಗೆ ಕಾರಣವಾದ ವಿಯೆಟ್ನಾಂನ ಆ ಜಾಗ ಅಷ್ಟೊಂದು ಫೇಮಸ್ ಯಾಕೆ?]]></title>
            <link>https://kannada.asianetnews.com/gallery/travel/why-phu-quoc-island-is-famous-in-vietnam-where-15-indians-lost-their-life-d7pwsue</link>
            <guid isPermaLink="true">https://kannada.asianetnews.com/gallery/travel/why-phu-quoc-island-is-famous-in-vietnam-where-15-indians-lost-their-life-d7pwsue</guid>
            <pubDate>Mon, 13 Jul 2026 16:12:32 +0530</pubDate>
            <description><![CDATA[&lt;p&gt;ವಿಯೆಟ್ನಾಂನ ಸುಂದರ Phu Quoc Island ಬಳಿ ಭಾರತೀಯ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಅಪಘಾತಕ್ಕೀಡಾಗಿರುವ ಸುದ್ದಿ ಎಲ್ಲೆಡೆ ಸದ್ದು ಮಾಡುತಿದೆ. ಆದರೆ ಫು ಕ್ವಾಕ್ ದ್ವೀಪ ಏಕೆ ಪ್ರಸಿದ್ಧವಾಗಿದೆ ಮತ್ತು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಯಾಕೆ ಆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdgw0jpnzjh81fetktepd7b,imgname-phu-quoc-island-1783939072598.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಯೆಟ್ನಾಂನ ಸುಂದರ Phu Quoc Island ಬಳಿ ಭಾರತೀಯ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಅಪಘಾತಕ್ಕೀಡಾಗಿರುವ ಸುದ್ದಿ ಎಲ್ಲೆಡೆ ಸದ್ದು ಮಾಡುತಿದೆ. ಆದರೆ ಫು ಕ್ವಾಕ್ ದ್ವೀಪ ಏಕೆ ಪ್ರಸಿದ್ಧವಾಗಿದೆ ಮತ್ತು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಯಾಕೆ ಆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ವಿಯೆಟ್ನಾಂನ ಜನಪ್ರಿಯ ಪ್ರವಾಸಿ ತಾಣ ಫು ಕ್ವಾಕ್ ದ್ವೀಪದ ಬಳಿ ಭಾರತೀಯ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗಿದ್ದು, 15 ಜನ ಸಾವೀಗೀಡಾಗಿರುವ ಘಟನೆ ನಡೆದಿದೆ. ಈ ಸುದ್ದಿ ಇದೀಗ ಎಲ್ಲೆಡೆ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ Phu Quoc Island ಹೈಲೈಟ್ ಆಗಿದ್ದು, ಯಾಕೆ ಹೆಚ್ಚಿನ ಪ್ರವಾಸಿಗರು ಈ ತಾಣಕ್ಕೆ ಹೋಗುತ್ತಿದ್ದಾರೆ ಎನ್ನುವ ಕುತೂಹಲವು ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಫು ಕ್ವಾಕ್ ದ್ವೀಪವು ಸುಂದರವಾದ ಕಡಲತೀರಗಳು, ಸ್ಪಷ್ಟ ನೀಲಿ ಸಮುದ್ರಗಳು, ಐಷಾರಾಮಿ ರೆಸಾರ್ಟ್&zwnj;ಗಳು ಮತ್ತು ಸಾಹಸ ಚಟುವಟಿಕೆಗಳಿಗೆ ವಿಶ್ವಾದ್ಯಂತ ಹೆಸರುವಾಸಿಯಾಗಿದ್ದು, ಈ ದ್ವೀಪವು ಪ್ರತಿ ವರ್ಷ ಲಕ್ಷಾಂತರ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಫು ಕ್ವಾಕ್ ದ್ವೀಪವನ್ನು ಏಕೆ ಪ್ರತಿ ವರ್ಷ ಇಷ್ಟೊಂದು ಜನ ಭೇಟಿ ನೀಡುತ್ತಿದ್ದಾರೆ ಗೊತ್ತಾ?&lt;/p&gt;&lt;img&gt;&lt;p&gt;ಫು ಕ್ವೋಕ್ ದ್ವೀಪವನ್ನು ವಿಯೆಟ್ನಾಂನ &quot;ಪರ್ಲ್ ದ್ವೀಪ&quot; ಎಂದೂ ಕರೆಯುತ್ತಾರೆ. ಇದು ಬಿಳಿ ಮರಳಿನ ಕಡಲತೀರಗಳು, ಸ್ಪಷ್ಟ ನೀಲಿ ನೀರು, ಶಾಂತ ವಾತಾವರಣ ಮತ್ತು ಅದ್ಭುತ ಸನ್ ಸೆಟ್ ಗಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಲಾಂಗ್ ಬೀಚ್, ಸಾವೊ ಬೀಚ್, ಖೇಮ್ ಬೀಚ್ ಮತ್ತು ಓಂಗ್ ಲ್ಯಾಂಗ್ ಬೀಚ್&zwnj;ಗಳು ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯವಾಗಿವೆ.&lt;/p&gt;&lt;img&gt;&lt;p&gt;ನೀವು ಸಾಹಸಿಗರಾಗಿದ್ದರೆ, ಫು ಕ್ವೋಕ್ ದ್ವೀಪವು ಉತ್ತಮ ಸ್ಥಳ. ಇಲ್ಲಿಗೆ ಭೇಟಿ ನೀಡುವವರು ಸ್ಕೂಬಾ ಡೈವಿಂಗ್, ಸ್ನಾರ್ಕ್ಲಿಂಗ್, ಕಯಾಕಿಂಗ್, ಜೆಟ್ ಸ್ಕೀಯಿಂಗ್, ಬೀಚ್ ವಾಕ್ ಮತ್ತು ಬೋಟ್ ರೈಡ್ ಸೇರಿದಂತೆ ವಿವಿಧ ಆಕ್ಟಿವಿಟಿಗಳನ್ನು ಎಂಜಾಯ್ ಮಾಡುತ್ತಾರೆ. ವರ್ಣರಂಜಿತ ಹವಳದ ಬಂಡೆಗಳು ಮತ್ತು ಸಮುದ್ರ ಜೀವನವು ಪ್ರವಾಸಿಗರಿಗೆ ಸ್ವರ್ಗ ಸುಖವನ್ನು ನೀಡುತ್ತದೆ.&lt;/p&gt;&lt;img&gt;&lt;p&gt;ಫು ಕ್ವೋಕ್ ದ್ವೀಪದ ಪ್ರಮುಖ ಆಕರ್ಷಣೆಯೆಂದರೆ ಹಾನ್ ಥಾಮ್ ಕೇಬಲ್ ಕಾರು. ಸುಮಾರು 8 ಕಿಲೋಮೀಟರ್ ಉದ್ದದ ಈ ಕೇಬಲ್ ಕಾರು ಸಮುದ್ರವನ್ನು ಮೇಲಿದೆ ಮತ್ತು ಇದು ವಿಶ್ವದ ಅತಿ ಉದ್ದದ ಮೂರು-ತಂತಿಯ ಸಾಗರದ ಮೇಲಿನ ಕೇಬಲ್ ಕಾರುಗಳಲ್ಲಿ ಒಂದಾಗಿದೆ. ಮೇಲಿನಿಂದ ಸಮುದ್ರ ಮತ್ತು ಸಣ್ಣ ದ್ವೀಪಗಳ ಸೌಂದರ್ಯವು ಪ್ರವಾಸಿಗರಿಗೆ ಥ್ರಿಲ್ ನೀಡುತ್ತದೆ.&lt;/p&gt;&lt;img&gt;&lt;p&gt;ಫು ಕ್ವಾಕ್ ದ್ವೀಪದ ಹೆಚ್ಚಿನ ಭಾಗವು ಫು ಕ್ವಾಕ್ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಈ ಉದ್ಯಾನವನವು ಯುನೆಸ್ಕೋ ಮಾನ್ಯತೆ ಪಡೆದ ಕಿಯೆನ್ ಗಿಯಾಂಗ್ ಜೀವಗೋಳ ಮೀಸಲು ಪ್ರದೇಶದ ಭಾಗವಾಗಿದೆ. ದಟ್ಟವಾದ ಕಾಡುಗಳು, ಅಪರೂಪದ ವನ್ಯಜೀವಿಗಳು ಮತ್ತು ನೂರಾರು ಸಸ್ಯ ಪ್ರಭೇದಗಳು ಇಲ್ಲಿ ಕಂಡುಬರುತ್ತವೆ. ಇದು ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ.&lt;/p&gt;&lt;img&gt;&lt;p&gt;ಕಳೆದ ಕೆಲವು ವರ್ಷಗಳಿಂದ ಭಾರತೀಯ ಪ್ರವಾಸಿಗರಲ್ಲಿ ಫು ಕ್ವೋಕ್ ದ್ವೀಪವು ಹೆಚ್ಚು ಜನಪ್ರಿಯವಾಗುತ್ತಿದೆ. ಭಾರತದಿಂದ ವಿಯೆಟ್ನಾಂಗೆ ನೇರ ವಿಮಾನಗಳ ಸಂಖ್ಯೆ ಹೆಚ್ಚುತ್ತಿರುವುದು ಇದಕ್ಕೆ ಕಾರಣ. ಇದಲ್ಲದೆ, ಇದು ಐಷಾರಾಮಿ ರೆಸಾರ್ಟ್&zwnj;ಗಳು, ಬೀಚ್ ವಿಲ್ಲಾಗಳು, ನೈಟ್ ಮಾರ್ಕೆಟ್, ಸಮುದ್ರಾಹಾರ, ಮನೋರಂಜನಾ ಉದ್ಯಾನವನಗಳು ಮತ್ತು ಕಡಿಮೆ ವೆಚ್ಚದಲ್ಲಿ ಇಲ್ಲಿ ವೆಕೇಶನ್ ಎಂಜಾಯ್ ಮಾಡಬಹುದು ಎನ್ನುವ ಕಾರಣದಿಂದ ಭಾರತೀಯರು ವಿಯೆಟ್ನಾಂನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/travel/why-phu-quoc-island-is-famous-in-vietnam-where-15-indians-lost-their-life-d7pwsue"/>
        </item>
        <item>
            <title><![CDATA['ಟ್ಯಾಕ್ಸ್ ಫ್ರೀ ಸಂಬಳ ಮಾತ್ರ ಕಾಣುತ್ತದೆ', ದುಬೈ ಜೀವನದ ಕಹಿ ಸತ್ಯ ಬಿಚ್ಚಿಟ್ಟ 23 ವರ್ಷದ ಭಾರತೀಯ ಯುವತಿ]]></title>
            <link>https://kannada.asianetnews.com/viral/invisible-cost-of-our-dreams-23-year-old-indian-woman-shares-truth-about-living-alone-in-dubai-suh/articleshow-e8rxi17</link>
            <guid isPermaLink="true">https://kannada.asianetnews.com/viral/invisible-cost-of-our-dreams-23-year-old-indian-woman-shares-truth-about-living-alone-in-dubai-suh/articleshow-e8rxi17</guid>
            <pubDate>Mon, 13 Jul 2026 14:14:46 +0530</pubDate>
            <description><![CDATA[&lt;p&gt;ದುಬೈನಲ್ಲಿ ಒಂಟಿಯಾಗಿ ವಾಸಿಸುತ್ತಿರುವ 23 ವರ್ಷದ ಭಾರತೀಯ ಯುವತಿ ಅನುಷ್ಕಾ ಶರ್ಮಾ, ಹೆಚ್ಚಿನ ಸಂಬಳದ ಹಿಂದೆ ಅಡಗಿರುವ ಒಂಟಿತನ, ಮನೆ ಹಂಬಲ ಮತ್ತು ಮಾನಸಿಕ ಹೋರಾಟದ ಬಗ್ಗೆ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxda6fgrt2ftdrqsjsmjy17a,imgname-invisible-cost-of-our-dreams-23-year-old-indian-woman-shares-truth-about-living-alone-in-dubai-1783932075544.jpg" type="image/jpeg" height="390" width="690"/>
            <content:encoded><![CDATA[&lt;p&gt;ದುಬೈ ಎಂದರೆ ಅನೇಕರಿಗೆ ತೆರಿಗೆ ರಹಿತ ಸಂಬಳ, ಐಷಾರಾಮಿ ಜೀವನ ಮತ್ತು ಉತ್ತಮ ಉದ್ಯೋಗಾವಕಾಶಗಳ ಕನಸು. ಆದರೆ ಆ ಕನಸಿನ ಹಿಂದೆ ಅಡಗಿರುವ ಭಾವನಾತ್ಮಕ ಬೆಲೆ ಬಗ್ಗೆ ಯಾರೂ ಹೆಚ್ಚು ಮಾತನಾಡುವುದಿಲ್ಲ. ಇದೀಗ ದುಬೈನಲ್ಲಿ ಒಂಟಿಯಾಗಿ ವಾಸಿಸುತ್ತಿರುವ 23 ವರ್ಷದ ಭಾರತೀಯ ಯುವತಿ ಅನುಷ್ಕಾ ಶರ್ಮಾ ತಮ್ಮ ಅನುಭವವನ್ನು ಇನ್&zwnj;ಸ್ಟಾಗ್ರಾಂ ವಿಡಿಯೋ ಮೂಲಕ ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;&quot;ಜನರು ದುಬೈನಲ್ಲಿ ಸಿಗುವ ಟ್ಯಾಕ್ಸ್ ಫ್ರೀ ಸಂಬಳವನ್ನಷ್ಟೇ ನೋಡುತ್ತಾರೆ. ಆದರೆ ಇಲ್ಲಿ ಬದುಕಲು ನಾವು ತೆರಬೇಕಾದ ನಿಜವಾದ ಬೆಲೆ ಯಾರಿಗೂ ಗೊತ್ತಿಲ್ಲ&quot; ಎಂದು ಅನುಷ್ಕಾ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.&lt;/p&gt;&lt;h2&gt;ಸಾಮಾಜಿಕ ಜಾಲತಾಣಗಳಲ್ಲಿ ದುಬೈ ಜೀವನ ಕಥೆ ವೈರಲ್&zwnj;&lt;/h2&gt;&lt;p&gt;ಅವರ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ದುಬೈ ಜೀವನ ಎಂದರೆ ವಾರಾಂತ್ಯದ ಟ್ರಿಪ್&zwnj;ಗಳು, ಐಷಾರಾಮಿ ಕಟ್ಟಡಗಳು, ಉತ್ತಮ ಉದ್ಯೋಗ ಮತ್ತು ಯಶಸ್ಸಿನ ಕಥೆಗಳಷ್ಟೇ ಕಾಣಿಸುತ್ತವೆ. ಆದರೆ ಕುಟುಂಬದಿಂದ ದೂರವಿರುವ ನೋವು, ಮನೆ ಹಂಬಲ, ಒಂಟಿತನ ಮತ್ತು ಪ್ರತಿಯೊಂದು ಕೆಲಸವನ್ನೂ ಸ್ವತಃ ಮಾಡಿಕೊಳ್ಳಬೇಕಾದ ಪರಿಸ್ಥಿತಿಯ ಬಗ್ಗೆ ಯಾರೂ ಮಾತನಾಡುವುದಿಲ್ಲ.&lt;/p&gt;&lt;p&gt;ಅನುಷ್ಕಾ ಹೇಳುವಂತೆ, ಕುಟುಂಬದ ಪ್ರಮುಖ ಕ್ಷಣಗಳನ್ನು ಕಳೆದುಕೊಳ್ಳುವುದು, ಕಾರ್ಪೊರೇಟ್ ಕೆಲಸದ ನಂತರ ಮನೆಗೆ ಬಂದು ಅಡುಗೆ, ಮನೆಕೆಲಸ ಸೇರಿದಂತೆ ಎಲ್ಲ ಜವಾಬ್ದಾರಿಗಳನ್ನು ಒಬ್ಬರೇ ನಿಭಾಯಿಸುವುದು ಹಾಗೂ ಹಠಾತ್ ಮನೆ ನೆನಪಾಗಿ ಮನಸ್ಸು ಕುಗ್ಗುವುದು ವಿದೇಶದಲ್ಲಿ ಒಂಟಿಯಾಗಿ ಬದುಕುವವರಿಗೆ ದೊಡ್ಡ ಸವಾಲಾಗಿದೆ.&lt;/p&gt;&lt;p&gt;ಆದರೆ ಈ ಎಲ್ಲ ಕಷ್ಟಗಳ ನಡುವೆಯೂ ಅವರು ಆಶಾವಾದಿಯಾಗಿದ್ದಾರೆ. &quot;ನೀವು ಏಕೆ ಈ ಪ್ರಯಾಣ ಆರಂಭಿಸಿದ್ದೀರಿ ಎಂಬುದನ್ನು ಎಂದಿಗೂ ಮರೆಯಬೇಡಿ. ಇಂದು ಆರಾಮದಾಯಕ ಜೀವನವನ್ನು ಬಿಟ್ಟು ಮಾಡುವ ತ್ಯಾಗವೇ ನಾಳೆ ಆರ್ಥಿಕ ಸ್ವಾತಂತ್ರ್ಯ ಮತ್ತು ನಿಮ್ಮ ಕುಟುಂಬಕ್ಕೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡುತ್ತದೆ. ನಿಮ್ಮ ಪ್ರತಿಯೊಂದು ತ್ಯಾಗವೂ ನಿಮ್ಮ ಕನಸಿನ ಸಾಮ್ರಾಜ್ಯವನ್ನು ನಿರ್ಮಿಸುತ್ತಿದೆ&quot; ಎಂಬ ಸಂದೇಶವನ್ನು ಅವರು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಅವರ ಈ ವಿಡಿಯೋಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವ ಅನೇಕ ಭಾರತೀಯರು ತಮ್ಮ ಅನುಭವವೂ ಇದೇ ರೀತಿ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಲವರು ಅನುಷ್ಕಾ ಅವರ ಪ್ರಾಮಾಣಿಕ ಮಾತುಗಳನ್ನು ಮೆಚ್ಚಿ, ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಐಷಾರಾಮಿ ಜೀವನದ ಹಿಂದೆ ಇರುವ ನಿಜ ಜೀವನವನ್ನು ಅವರು ಧೈರ್ಯವಾಗಿ ಹಂಚಿಕೊಂಡಿದ್ದಾರೆ ಎಂದು ಪ್ರಶಂಸಿಸಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/invisible-cost-of-our-dreams-23-year-old-indian-woman-shares-truth-about-living-alone-in-dubai-suh/articleshow-e8rxi17"/>
        </item>
        <item>
            <title><![CDATA[ಮನೆಯಲ್ಲಿ ಸೂಪರ್, ರೈಲಿನಲ್ಲಿ ಸಪ್ಪೆ! ಟ್ರೈನ್ ಜರ್ನಿಯಲ್ಲಿ ಫುಡ್ ಟೇಸ್ಟ್ ಕಮ್ಮಿಯಾಗಲು ಅಸಲಿ ಕಾರಣಗಳಿವು!]]></title>
            <link>https://kannada.asianetnews.com/gallery/travel/why-food-tastes-different-on-trains-the-hidden-science-revealed-g6718mr</link>
            <guid isPermaLink="true">https://kannada.asianetnews.com/gallery/travel/why-food-tastes-different-on-trains-the-hidden-science-revealed-g6718mr</guid>
            <pubDate>Sat, 11 Jul 2026 15:56:36 +0530</pubDate>
            <description><![CDATA[&lt;p&gt;Why train food tastes bad: ರೈಲಿನಲ್ಲಿ ಜರ್ನಿ ಮಾಡುವಾಗ ಮನೆ ಅಡುಗೆಯಷ್ಟು ರುಚಿ ಸಿಗಲ್ಲ ಯಾಕೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ? ಇದಕ್ಕೆ ಕೇವಲ ಅಡುಗೆಯವರ ಕೈಚಳಕ ಮಾತ್ರ ಕಾರಣವಲ್ಲ, ಇದರ ಹಿಂದೆ ಕೆಲವು ಆಸಕ್ತಿದಾಯಕ ವೈಜ್ಞಾನಿಕ ಕಾರಣಗಳೂ ಇವೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx8b2r30jfvxc11a7cn7tv6k,imgname-thumbnail---2026-07-11t154656.465-1783765229663.jpg" type="image/jpeg" height="390" width="690"/>
            <content:encoded><![CDATA[&lt;p&gt;Why train food tastes bad: ರೈಲಿನಲ್ಲಿ ಜರ್ನಿ ಮಾಡುವಾಗ ಮನೆ ಅಡುಗೆಯಷ್ಟು ರುಚಿ ಸಿಗಲ್ಲ ಯಾಕೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ? ಇದಕ್ಕೆ ಕೇವಲ ಅಡುಗೆಯವರ ಕೈಚಳಕ ಮಾತ್ರ ಕಾರಣವಲ್ಲ, ಇದರ ಹಿಂದೆ ಕೆಲವು ಆಸಕ್ತಿದಾಯಕ ವೈಜ್ಞಾನಿಕ ಕಾರಣಗಳೂ ಇವೆ!&lt;/p&gt;&lt;img&gt;&lt;p&gt;&lt;strong&gt;ರುಚಿ ಗುರುತಿಸುವ ಸಾಮರ್ಥ್ಯ ಕಮ್ಮಿಯಾಗುತ್ತೆ&lt;/strong&gt;ರೈಲು ಪ್ರಯಾಣದ ಸಮಯದಲ್ಲಿ ನಿರಂತರವಾಗಿ ಬರುವ ಶಬ್ದಗಳು ನಮ್ಮ ಮೆದುಳಿನ ಮೇಲೆ ಪ್ರಭಾವ ಬೀರುತ್ತವೆ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಅತಿ ಹೆಚ್ಚು ಶಬ್ದವಿರುವ ವಾತಾವರಣದಲ್ಲಿ ಸಿಹಿ ಮತ್ತು ಉಪ್ಪಿನ ರುಚಿಯನ್ನು ಗುರುತಿಸುವ ನಮ್ಮ ಸಾಮರ್ಥ್ಯವು ಶೇಕಡ 15 ರಷ್ಟು ಕಡಿಮೆಯಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಮೂಗಿನ ಪಾತ್ರ&lt;/strong&gt;ನಾವು ಆಹಾರದ ರುಚಿಯನ್ನು ಆಸ್ವಾದಿಸುವಲ್ಲಿ ಶೇಕಡ 80 ರಷ್ಟು ಪಾತ್ರ ನಮ್ಮ ಮೂಗಿನದ್ದೇ ಇರುತ್ತದೆ. ಎಸಿ ಕೋಚ್&zwnj;ಗಳಲ್ಲಿ ಗಾಳಿಯು ತುಂಬಾ ಒಣಗಿರುತ್ತದೆ (Dry Air). ಈ ಕಡಿಮೆ ತೇವಾಂಶದ ಕಾರಣ ಮೂಗಿನೊಳಗಿನ ಶ್ಲೇಷ್ಮ ಪದರಗಳು ಒಣಗಿ ಹೋಗಿ, ಆಹಾರದ ಸುವಾಸನೆಯನ್ನು ನಾವು ಸರಿಯಾಗಿ ಆಸ್ವಾದಿಸಲು ಸಾಧ್ಯವಾಗುವುದಿಲ್ಲ.&lt;/p&gt;&lt;img&gt;&lt;p&gt;&lt;strong&gt;ಎಲ್ರಿಗೂ ಅಡುಗೆ ಮಾಡ್ತಾರೆ&lt;/strong&gt;ರೈಲ್ವೆ ಬೇಸ್ ಕಿಚನ್&zwnj;ಗಳಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರಿಗಾಗಿ ಒಂದೇ ಬಾರಿಗೆ ಭಾರಿ ಪ್ರಮಾಣದಲ್ಲಿ ಆಹಾರವನ್ನು ತಯಾರಿಸಲಾಗುತ್ತದೆ. ಹೀಗೆ ಅತಿ ದೊಡ್ಡ ಪ್ರಮಾಣದಲ್ಲಿ ಅಡುಗೆ ಮಾಡುವುದರಿಂದ, ಮನೆಯಲ್ಲಿ ಮಾಡುವ ಆಹಾರದಂತೆ ಪ್ರತಿಯೊಂದು ಪದಾರ್ಥದ ಮೇಲೂ ವಿಶೇಷ ಗಮನ ಹರಿಸಲು ಸಾಧ್ಯವಾಗದೆ ರುಚಿ ಕಡಿಮೆಯಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಪದೇ ಪದೇ ಬಿಸಿ ಮಾಡ್ತಾರೆ&lt;/strong&gt;ಆಹಾರವನ್ನು ಹಲವು ಗಂಟೆಗಳ ಮುಂಚಿತವಾಗಿಯೇ ಬೇಸ್ ಕಿಚನ್&zwnj;ಗಳಲ್ಲಿ ಬೇಯಿಸಿಡಲಾಗಿರುತ್ತದೆ. ನಿಮಗೆ ಕೊಡುವ ಮುನ್ನ ಅದನ್ನು ಕೇವಲ ರೀ-ಹೀಟ್ (ಮತ್ತೆ ಬಿಸಿ) ಮಾಡಲಾಗುತ್ತದೆ. ಆಹಾರವನ್ನು ಪದೇ ಪದೇ ಬಿಸಿ ಮಾಡುವುದರಿಂದ ಅದರಲ್ಲಿನ ನೈಸರ್ಗಿಕ ತೇವಾಂಶ ಮತ್ತು ಅಸಲಿ ಫ್ಲೇವರ್ ಆವಿಯಾಗಿ ಹೋಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ದೇಹದಲ್ಲಿ ಬದಲಾವಣೆ&lt;/strong&gt;ರೈಲುಗಳು ಎತ್ತರದ ಪ್ರದೇಶಗಳಲ್ಲಿ ಅಥವಾ ವೇಗವಾಗಿ ಚಲಿಸುವಾಗ ವಾತಾವರಣದ ಒತ್ತಡದಲ್ಲಿ ಸ್ವಲ್ಪ ಬದಲಾವಣೆಗಳು ಉಂಟಾಗುತ್ತವೆ. ಇದು ನೇರವಾಗಿ ನಮ್ಮ ದೇಹದ ಜೀರ್ಣಕ್ರಿಯೆ ಹಾಗೂ ನಾಲಿಗೆಯ ಮೇಲಿರುವ ರುಚಿ ಗ್ರಂಥಿಗಳ (Taste Buds) ಸೂಕ್ಷ್ಮತೆಯನ್ನು ಕೊಂಚ ಮಟ್ಟಿಗೆ ಕುಂಠಿತಗೊಳಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;ಅಸಲಿ ರುಚಿ ಕೆಡುತ್ತೆ&lt;/strong&gt;ರೈಲಿನಲ್ಲಿ ಆಹಾರವು ಚಪ್ಪೆಯಾಗಿ ಅನಿಸಬಾರದು ಎಂಬ ಉದ್ದೇಶದಿಂದ, ಕಿಚನ್&zwnj;ಗಳಲ್ಲಿ ಅಡುಗೆ ಮಾಡುವಾಗ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು, ಎಣ್ಣೆ ಅಥವಾ ಮಸಾಲೆಗಳನ್ನು ಬಳಸಲಾಗುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ, ಅಸಲಿ ರುಚಿಯನ್ನೂ ಕೆಡಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;ತಜ್ಞರು ಹೇಳುವುದೇನು?&lt;/strong&gt;ಆಹಾರವನ್ನು ದೀರ್ಘಕಾಲದವರೆಗೆ ಪ್ಯಾಕ್ ಮಾಡಿ ಇಡುವುದರಿಂದ, ಮಸಾಲೆಗಳು ಹಾಗೂ ಪ್ಯಾಕಿಂಗ್ ಕಂಟೇನರ್&zwnj;ನ ಪ್ರಭಾವದಿಂದಾಗಿ ಆಹಾರವು ಒಂದು ವಿಚಿತ್ರವಾದ ಅಥವಾ ಕೃತಕವಾದ ರುಚಿಯನ್ನು ಪಡೆದುಕೊಳ್ಳುತ್ತದೆಯೇ ಹೊರತು, ತಾಜಾ ಆಹಾರದ ನೈಸರ್ಗಿಕ ರುಚಿಯನ್ನು ನೀಡುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.&lt;/p&gt;&lt;img&gt;&lt;p&gt;&lt;strong&gt;ಏನ್ ಮಾಡ್ಬೇಕು?&lt;/strong&gt;ರೈಲು ಪ್ರಯಾಣದಲ್ಲಿ ಆಹಾರವು ಚೆನ್ನಾಗಿ ರುಚಿಸಬೇಕೆಂದರೆ.. ಹಣ್ಣಿನ ಚೂರುಗಳು, ನಿಂಬೆರಸ ಹಿಂಡಿದ ಅಡುಗೆಗಳು, ಅಥವಾ ಕೊಂಚ ಘಾಟಾದ ಚಟ್ನಿ/ಉಪ್ಪಿನಕಾಯಿಗಳಂತಹ ಪದಾರ್ಥಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದು ಉತ್ತಮ. ಇದು ನಿಮ್ಮ ರುಚಿ ಗ್ರಂಥಿಗಳನ್ನು ಜಾಗೃತವಾಗಿಡುತ್ತದೆ!&lt;/p&gt;]]></content:encoded>
            <category>travel</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/travel/why-food-tastes-different-on-trains-the-hidden-science-revealed-g6718mr"/>
        </item>
        <item>
            <title><![CDATA[ಹೈಡ್ರೋಜನ್ ರೈಲು ಸಾಮಾನ್ಯ ಟ್ರೈನ್‌ಗಿಂತ ಹೇಗೆ ಭಿನ್ನ? 1 ಕಿ.ಮೀ ಸಂಚಾರಕ್ಕೆ ತಗಲುವ ವೆಚ್ಚ ಎಷ್ಟು?]]></title>
            <link>https://kannada.asianetnews.com/gallery/travel/how-is-a-hydrogen-train-different-from-a-normal-train-hbf1iun</link>
            <guid isPermaLink="true">https://kannada.asianetnews.com/gallery/travel/how-is-a-hydrogen-train-different-from-a-normal-train-hbf1iun</guid>
            <pubDate>Fri, 17 Jul 2026 13:09:02 +0530</pubDate>
            <description><![CDATA[&lt;p&gt;ಈ ರೈಲಿನ ಅತಿ ದೊಡ್ಡ ವಿಶೇಷತೆಯೆಂದರೆ ಇದು ಶೂನ್ಯ ಮಾಲಿನ್ಯವನ್ನು ಹೊಂದಿದೆ. ಡೀಸೆಲ್ ಅಥವಾ ವಿದ್ಯುತ್ ಬದಲಿಗೆ ಹೈಡ್ರೋಜನ್ ಇಂಧನ ಬಳಸುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದು ಭಾರತದ ತಾಂತ್ರಿಕ ಪ್ರಗತಿಯ ಸಂಕೇತವಾಗಿದ್ದು, ಭವಿಷ್ಯದ ರೈಲು ಪ್ರಯಾಣದ ಚಿತ್ರಣವನ್ನೇ ಬದಲಿಸಲಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxqfr5tans34hmk59ygm0vyn,imgname-hydrogen-train--3--1784273442634.jpg" type="image/jpeg" height="390" width="690"/>
            <content:encoded><![CDATA[&lt;p&gt;ಈ ರೈಲಿನ ಅತಿ ದೊಡ್ಡ ವಿಶೇಷತೆಯೆಂದರೆ ಇದು ಶೂನ್ಯ ಮಾಲಿನ್ಯವನ್ನು ಹೊಂದಿದೆ. ಡೀಸೆಲ್ ಅಥವಾ ವಿದ್ಯುತ್ ಬದಲಿಗೆ ಹೈಡ್ರೋಜನ್ ಇಂಧನ ಬಳಸುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದು ಭಾರತದ ತಾಂತ್ರಿಕ ಪ್ರಗತಿಯ ಸಂಕೇತವಾಗಿದ್ದು, ಭವಿಷ್ಯದ ರೈಲು ಪ್ರಯಾಣದ ಚಿತ್ರಣವನ್ನೇ ಬದಲಿಸಲಿದೆ&lt;/p&gt;&lt;img&gt;&lt;p&gt;&lt;strong&gt;ನವದೆಹಲಿ: &lt;/strong&gt;ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇಂದು ಅತ್ಯಂತ ಮಹತ್ವದ ದಿನ. ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಯತ್ತ ಭಾರತ ದೊಡ್ಡ ಹೆಜ್ಜೆ ಇಟ್ಟಿದ್ದು, ದೇಶದ ಮೊದಲ 'ಹೈಡ್ರೋಜನ್ ರೈಲು' (Hydrogen Train) ಹಳಿಗಳ ಮೇಲೆ ಓಡಲು ಸಜ್ಜಾಗಿದೆ. ಹರಿಯಾಣದ ಜೀಂದ್ ಮತ್ತು ಸೋನಿಪತ್ ನಡುವೆ ಸಂಚರಿಸಲಿರುವ ಈ ಹೈಟೆಕ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಿದ್ದಾರೆ.&lt;/p&gt;&lt;img&gt;&lt;p&gt;ಈ ರೈಲಿನ ಅತಿ ದೊಡ್ಡ ವಿಶೇಷತೆಯೆಂದರೆ ಇದು ಶೂನ್ಯ ಮಾಲಿನ್ಯವನ್ನು ಹೊಂದಿದೆ. ಡೀಸೆಲ್ ಅಥವಾ ವಿದ್ಯುತ್ ಬದಲಿಗೆ ಹೈಡ್ರೋಜನ್ ಇಂಧನ ಬಳಸುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದು ಭಾರತದ ತಾಂತ್ರಿಕ ಪ್ರಗತಿಯ ಸಂಕೇತವಾಗಿದ್ದು, ಭವಿಷ್ಯದ ರೈಲು ಪ್ರಯಾಣದ ಚಿತ್ರಣವನ್ನೇ ಬದಲಿಸಲಿದೆ.&lt;/p&gt;&lt;img&gt;&lt;p&gt;ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ಹೈಡ್ರೋಜನ್ ರೈಲಿನ ನಿರ್ವಹಣಾ ವೆಚ್ಚ ಬಹಳ ಕಡಿಮೆ. ಭಾರತೀಯ ರೈಲ್ವೆಯ ಅಂಕಿಅಂಶಗಳ ಪ್ರಕಾರ, ಈ ರೈಲು ಓಡಿಸಲು ಪ್ರತಿ ಕಿಲೋಮೀಟರ್&zwnj;ಗೆ ತಗಲುವ ಇಂಧನ ವೆಚ್ಚ ಕೇವಲ 4 ರಿಂದ 6 ರೂಪಾಯಿಗಳು ಮಾತ್ರ! ಪೆಟ್ರೋಲ್, ಡೀಸೆಲ್ ಅಥವಾ ವಿದ್ಯುತ್ ಚಾಲಿತ ರೈಲುಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಮತ್ತು ಲಾಭದಾಯಕವಾಗಿದೆ.&lt;/p&gt;&lt;img&gt;&lt;ul&gt; &lt;li&gt;ಹೈಡ್ರೋಜನ್ ರೈಲನ್ನು ಓಡಿಸುವ ದೈನಂದಿನ ವೆಚ್ಚ ಕಡಿಮೆಯಿದ್ದರೂ, ಅದರ ತಯಾರಿಕಾ ವೆಚ್ಚ ಸ್ವಲ್ಪ ಹೆಚ್ಚು&lt;/li&gt; &lt;li&gt;ಒಂದು ಹೈಡ್ರೋಜನ್ ರೈಲು ತಯಾರಿಸಲು ಸುಮಾರು 41 ರಿಂದ 50 ಕೋಟಿ ರೂಪಾಯಿ ವೆಚ್ಚವಾಗುತ್ತದೆ (ಸಾಮಾನ್ಯ ಡೀಸೆಲ್ ರೈಲಿಗೆ 27 ಕೋಟಿ ರೂ. ವೆಚ್ಚವಾಗುತ್ತದೆ).&lt;/li&gt; &lt;li&gt;ಪೂರ್ಣ ಸೌಲಭ್ಯಗಳೊಂದಿಗೆ ಒಂದು ರೈಲಿನ ಒಟ್ಟು ಬೆಲೆ ಸುಮಾರು 80 ಕೋಟಿ ರೂಪಾಯಿಗಳವರೆಗೆ ಇರುತ್ತದೆ.&lt;/li&gt; &lt;li&gt;ಈ ಪೈಲಟ್ ಪ್ರಾಜೆಕ್ಟ್&zwnj;ಗಾಗಿ ಜೀಂದ್&zwnj;ನಲ್ಲಿ ಹೈಡ್ರೋಜನ್ ಪ್ಲಾಂಟ್ ಮತ್ತು ರೀಫ್ಯುಯೆಲಿಂಗ್ ಸ್ಟೇಷನ್ ನಿರ್ಮಿಸಲು ಸುಮಾರು 112 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.&lt;/li&gt;&lt;/ul&gt;&lt;img&gt;&lt;p&gt;ಈ ರೈಲು 10 ಬೋಗಿಗಳನ್ನು ಹೊಂದಿದ್ದು, ಗಂಟೆಗೆ 110 ರಿಂದ 140 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಒಮ್ಮೆ ಇಂಧನ ತುಂಬಿಸಿದರೆ ಸತತವಾಗಿ 250 ಕಿಲೋಮೀಟರ್ ವರೆಗೆ ಪ್ರಯಾಣಿಸಬಹುದು. ತಂತ್ರಜ್ಞಾನ ಆಧುನಿಕವಾಗಿದ್ದರೂ, ಸಾಮಾನ್ಯ ಜನರ ಜೇಬಿಗೆ ಹೊರೆಯಾಗದಂತೆ ರೈಲ್ವೆ ಇಲಾಖೆ ಎಚ್ಚರಿಕೆ ವಹಿಸಿದೆ. ಈ ರೈಲಿನ ಟಿಕೆಟ್ ದರ ಅತ್ಯಂತ ಕೈಗೆಟುಕುವಂತಿದ್ದು, ಕನಿಷ್ಠ 5 ರೂಪಾಯಿಯಿಂದ ಗರಿಷ್ಠ 25 ರೂಪಾಯಿ ವರೆಗೆ ನಿಗದಿಪಡಿಸಲಾಗಿದೆ. ಒಟ್ಟಾರೆಯಾಗಿ, ಈ ಹೈಡ್ರೋಜನ್ ರೈಲು ಭಾರತೀಯ ರೈಲ್ವೆಯಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದು, ಪರಿಸರ ಸಂರಕ್ಷಣೆ ಮತ್ತು ಕಡಿಮೆ ವೆಚ್ಚದ ಪ್ರಯಾಣಕ್ಕೆ ಮಾದರಿಯಾಗಲಿದೆ.&lt;/p&gt;]]></content:encoded>
            <category>travel</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/travel/how-is-a-hydrogen-train-different-from-a-normal-train-hbf1iun"/>
        </item>
        <item>
            <title><![CDATA['ಫೋನ್ ಕೊಡಿ ಅಂಕಲ್, ನಾನು ಫೋಟೋ ತೆಗಿತೀನಿ'; ಮೊದಲ ಫ್ಲೈಟ್ ಸಂಭ್ರಮದಲ್ಲಿದ್ದ ವ್ಯಕ್ತಿಗೆ ಯುವಕನ ಸಹಾಯ!]]></title>
            <link>https://kannada.asianetnews.com/travel/viral-video-airport-stranger-helps-man-take-photo-first-flight-kannada-sat/articleshow-i1gtqx9</link>
            <guid isPermaLink="true">https://kannada.asianetnews.com/travel/viral-video-airport-stranger-helps-man-take-photo-first-flight-kannada-sat/articleshow-i1gtqx9</guid>
            <pubDate>Sun, 19 Jul 2026 22:28:59 +0530</pubDate>
            <description><![CDATA[ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ವಿಮಾನಯಾನ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಫೋಟೋ ತೆಗೆಸಿಕೊಳ್ಳಲು ಕಷ್ಟಪಡುತ್ತಿದ್ದರು. ಇದನ್ನು ಗಮನಿಸಿದ ಯುವಕನೊಬ್ಬ, ಅವರಿಗೆ ಸುಂದರವಾದ ಫೋಟೋಗಳನ್ನು ತೆಗೆದುಕೊಟ್ಟು ಸಹಾಯ ಮಾಡಿದನು. ಈ ಹೃದಯಸ್ಪರ್ಶಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಯುವಕನ ಕರುಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxwfftv9cs442xq5r4wn2z4c,imgname-new-project---2026-07-19t112942.553-1784440941417.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಖದಲ್ಲಿ ಸದಾ ನಗು ಮತ್ತು ಸಾಂದರ್ಭಿಕ ಸಹಾಯಕ್ಕಿಂತ ದೊಡ್ಡದಾದ ಬೆಲೆಬಾಳುವ ವಸ್ತು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ (Social Media) ಆಗಾಗ ನಕಾರಾತ್ಮಕ ಸುದ್ದಿಗಳು ಹರಿದಾಡುತ್ತಿರುತ್ತವೆ. ಆದರೆ, ಆಗೊಮ್ಮೆ ಈಗೊಮ್ಮೆ ಮನುಷ್ಯತ್ವದ ಸೌಂದರ್ಯವನ್ನು ಸಾರುವ ಇಂತಹ ವಿಡಿಯೋಗಳು (Viral Video) ನಮ್ಮ ಕಣ್ಣೆದುರು ಬರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಲಕ್ಷಾಂತರ ಜನರ ಮನಗೆದ್ದಿದೆ.&lt;/p&gt;&lt;h2&gt;&lt;strong&gt;ಘಟನೆಯ ಹಿನ್ನೆಲೆ (The Incident):&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಮೊದಲ ಬಾರಿಗೆ ವಿಮಾನಯಾನ (Flight Journey) ಮಾಡುವಾಗ ಆ ನೆನಪುಗಳನ್ನು ಸೆರೆಹಿಡಿಯಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಫ್ಲೈಟ್ ಹತ್ತಲು ಸಿದ್ಧರಾಗಿದ್ದರು. ಆ ಸಂಭ್ರಮದ ಕ್ಷಣವನ್ನು ತಮ್ಮ ಮೊಬೈಲ್&zwnj;ನಲ್ಲಿ (Mobile) ಫೋಟೋ ತೆಗೆಸಿಕೊಳ್ಳಬೇಕು ಎಂಬುದು ಅವರ ಆಸೆಯಾಗಿತ್ತು. ಆದರೆ, ಒಬ್ಬರೇ ಇದ್ದ ಕಾರಣ ಅವರಿಗೆ ಸರಿಯಾಗಿ ಫೋಟೋ ಅಥವಾ ಸೆಲ್ಫಿ (Selfie) ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.&lt;/p&gt;&lt;h2&gt;&lt;strong&gt;ಸಹಪ್ರಯಾಣಿಕನ ಹೃದಯವಂತಿಕೆ (Kindness of a Stranger):&lt;/strong&gt;&lt;/h2&gt;&lt;p&gt;ಈ ವಿಡಿಯೋವನ್ನು ರಯಾಝ್ (Rayaz) ಎಂಬ ಇನ್&zwnj;ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಆ ವ್ಯಕ್ತಿಯು ಫೋಟೋಗಾಗಿ ಕಷ್ಟಪಡುತ್ತಿರುವುದನ್ನು ಗಮನಿಸಿದ ಯುವಕನೊಬ್ಬ ತಕ್ಷಣ ಅವರ ಬಳಿಗೆ ತೆರಳುತ್ತಾನೆ. 'ಅಂಕಲ್, ಫೋನ್ ಇತ್ತ ಕೊಡಿ, ನಾನೊಂದು ಒಳ್ಳೆ ಫೋಟೋ ತೆಗೆದು ಕೊಡ್ತೀನಿ' ಎಂದು ಪ್ರೀತಿಯಿಂದ ಕೇಳುತ್ತಾನೆ. ಕೇವಲ ಫೋಟೋ ತೆಗೆಯುವುದು ಮಾತ್ರವಲ್ಲದೆ, ವಿಮಾನವು ಸುಂದರವಾಗಿ ಕಾಣುವ ಜಾಗಕ್ಕೆ ಅವರನ್ನು ಕರೆದೊಯ್ದು ವಿಧವಿಧವಾದ ಫೋಟೋಗಳನ್ನು (Photos) ಕ್ಲಿಕ್ ಮಾಡುತ್ತಾನೆ.&lt;/p&gt;&lt;h2&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ (Appreciation on Instagram):&lt;/strong&gt;&lt;/h2&gt;&lt;p&gt;ಈ ವಿಡಿಯೋದ ಕೊನೆಯಲ್ಲಿ ಆ ವ್ಯಕ್ತಿಯ ಮುಖದಲ್ಲಿ ಮೂಡುವ ಆ ನಗು ನಿಜಕ್ಕೂ ಬೆಲೆಕಟ್ಟಲಾಗದ್ದು. 'ಕರುಣೆಗೆ ಯಾವುದೇ ಬೆಲೆ ತೆರಬೇಕಿಲ್ಲ, ಆದರೆ ಅದಕ್ಕೆ ದೊಡ್ಡ ಅರ್ಥವಿದೆ' (Kindness costs nothing) ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ (Instagram) ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಆ ಯುವಕನ ಕರುಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. &lsquo;ಇಂದಿನ ಕಾಲದಲ್ಲಿ ಫೋಟೋ ತೆಗೆಸಿಕೊಳ್ಳುವುದು ಸಣ್ಣ ವಿಷಯವಿರಬಹುದು, ಆದರೆ ಆ ವ್ಯಕ್ತಿಗೆ ಅದು ಜೀವನದ ಮರೆಯಲಾಗದ ನೆನಪು&rsquo; ಎಂದು ಒಬ್ಬರು ಕಾಮೆಂಟ್ (Comment) ಮಾಡಿದ್ದಾರೆ.&lt;/p&gt;&lt;p&gt;ಸಣ್ಣ ಸಣ್ಣ ಸಹಾಯಗಳು ಹೇಗೆ ಇನ್ನೊಬ್ಬರ ಜೀವನದಲ್ಲಿ ದೊಡ್ಡ ಸಂತೋಷವನ್ನು ತರಬಲ್ಲವು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ನಾವೂ ಕೂಡ ನಮ್ಮ ಸುತ್ತಮುತ್ತಲಿರುವವರಿಗೆ ಇಂತಹ ಸಣ್ಣ ಪುಟ್ಟ ಸಹಾಯ ಮಾಡುವ ಮೂಲಕ ಅವರ ಮುಖದಲ್ಲಿ ನಗು ಮೂಡಿಸಬಹುದು ಎಂಬ ಸಂದೇಶವನ್ನು ಈ ವಿಡಿಯೋ ಸಾರುತ್ತದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Rayaz | Moto King (@rayazmotoking)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>travel</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/travel/viral-video-airport-stranger-helps-man-take-photo-first-flight-kannada-sat/articleshow-i1gtqx9"/>
        </item>
        <item>
            <title><![CDATA[ದಕ್ಷಿಣ ಭಾರತದ 'ಕಾಶ್ಮೀರ' ಎಂದು ಕರೆಯಲ್ಪಡುವ ಸುಂದರ ತಾಣ ಯಾವುದು ಗೊತ್ತಾ?]]></title>
            <link>https://kannada.asianetnews.com/gallery/travel/kashmir-of-south-india-why-munnar-is-a-must-visit-destination-in-kerala-for-nature-lovers-mta1dm0</link>
            <guid isPermaLink="true">https://kannada.asianetnews.com/gallery/travel/kashmir-of-south-india-why-munnar-is-a-must-visit-destination-in-kerala-for-nature-lovers-mta1dm0</guid>
            <pubDate>Mon, 13 Jul 2026 23:09:51 +0530</pubDate>
            <description><![CDATA[&lt;p&gt;Kashmir of South India: ಚಳಿಯಿಂದ ಕೂಡಿದ ಮಂಜಿನ ಬೆಟ್ಟಗಳು, ಹಸಿರು ಚಹಾದ ತೋಟಗಳು ಮತ್ತು ಮನಸೆಳೆಯುವ ಜಲಪಾತಗಳು... ಈ ಎಲ್ಲಾ ಸೌಂದರ್ಯ ಒಂದೇ ಕಡೆ ಸಿಗುವ ತಾಣವಿದು. ದಕ್ಷಿಣ ಭಾರತದ ಕಾಶ್ಮೀರ ಎಂದೇ ಕರೆಯಲ್ಪಡುವ ಈ ಪ್ರದೇಶದ ವಿಶೇಷತೆಗಳೇನು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kd03f5es6atk2t1g4w86jekg,imgname-munnar-1766308943321.jpg" type="image/jpeg" height="390" width="690"/>
            <content:encoded><![CDATA[&lt;p&gt;Kashmir of South India: ಚಳಿಯಿಂದ ಕೂಡಿದ ಮಂಜಿನ ಬೆಟ್ಟಗಳು, ಹಸಿರು ಚಹಾದ ತೋಟಗಳು ಮತ್ತು ಮನಸೆಳೆಯುವ ಜಲಪಾತಗಳು... ಈ ಎಲ್ಲಾ ಸೌಂದರ್ಯ ಒಂದೇ ಕಡೆ ಸಿಗುವ ತಾಣವಿದು. ದಕ್ಷಿಣ ಭಾರತದ ಕಾಶ್ಮೀರ ಎಂದೇ ಕರೆಯಲ್ಪಡುವ ಈ ಪ್ರದೇಶದ ವಿಶೇಷತೆಗಳೇನು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಕಾಶ್ಮೀರದಂತಹ ಅನುಭವ!&lt;/strong&gt;ಚಿಕ್ಕದಾಗಿ ಬೀಳುವ ಮಂಜಿನ ಮಳೆ, ಸುತ್ತಲೂ ಹಸಿರು ಬೆಟ್ಟಗಳು ಮತ್ತು ಮೋಡಿ ಮಾಡುವ ಸುಂದರ ದೃಶ್ಯಗಳು... ಈ ಅನುಭವ ಪಡೆಯಲು ನೀವು ಕಾಶ್ಮೀರಕ್ಕೇ ಹೋಗಬೇಕಿಲ್ಲ. ನಮ್ಮ ದಕ್ಷಿಣ ಭಾರತದಲ್ಲೇ ಅಂತಹ ಒಂದು ಅದ್ಭುತ ತಾಣವಿದೆ!&lt;/p&gt;&lt;img&gt;&lt;p&gt;&lt;strong&gt;ದಕ್ಷಿಣದ ಕಾಶ್ಮೀರ &lsquo;ಮುನ್ನಾರ್&rsquo;&lt;/strong&gt;ಕೇರಳದ ಪಶ್ಚಿಮ ಘಟ್ಟಗಳಲ್ಲಿರುವ 'ಮುನ್ನಾರ್' ಅನ್ನು ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಯಲಾಗುತ್ತದೆ. ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿರುವ ಈ ಗಿರಿಧಾಮವು ವರ್ಷಪೂರ್ತಿ ತಂಪಾದ ಹವಾಮಾನಕ್ಕೆ ಹೆಸರುವಾಸಿ.&lt;/p&gt;&lt;img&gt;&lt;p&gt;&lt;strong&gt;ಚಹಾದ ತೋಟಗಳ ಸೌಂದರ್ಯ&lt;/strong&gt;ಮುನ್ನಾರ್&zwnj;ನ ಅತಿದೊಡ್ಡ ಆಕರ್ಷಣೆ ಎಂದರೆ ಇಲ್ಲಿನ ವಿಶಾಲವಾದ ಚಹಾದ ತೋಟಗಳು (Tea Gardens). ಹಸಿರು ಕಾರ್ಪೆಟ್ ಹಾಸಿದಂತೆ ಕಾಣುವ ಈ ತೋಟಗಳ ನಡುವೆ ಮಂಜು ಮುಸುಕಿದ ಬೆಟ್ಟಗಳು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತವೆ.&lt;/p&gt;&lt;img&gt;&lt;p&gt;&lt;strong&gt;ವನ್ಯಜೀವಿಗಳ ನೆಲೆ - ಎರವಿಕುಲಂ&lt;/strong&gt;ಅಳಿವಿನಂಚಿನಲ್ಲಿರುವ 'ನೀಲಗಿರಿ ತಹ್ರ್' (Nilgiri Tahr) ಎಂಬ ಕಾಡು ಕುರಿಗಳಿಗೆ ಮುನ್ನಾರ್&zwnj;ನ ಎರವಿಕುಲಂ ರಾಷ್ಟ್ರೀಯ ಉದ್ಯಾನವನ ಆಶ್ರಯ ತಾಣವಾಗಿದೆ. ಚಾರಣ ಪ್ರಿಯರಿಗೆ (Trekking) ಇದು ಅತ್ಯುತ್ತಮ ಸ್ಥಳ.&lt;/p&gt;&lt;img&gt;&lt;p&gt;&lt;strong&gt;ಮನಸೂರೆಗೊಳ್ಳುವ ಜಲಪಾತಗಳು&lt;/strong&gt;ಮುನ್ನಾರ್&zwnj;ನಲ್ಲಿ ಅಟ್ಟುಕಾಡ್, ಲಕ್ಕಂ ಮತ್ತು ಚೀಯಾಪಾರ ಎಂಬ ಸುಂದರ ಜಲಪಾತಗಳಿವೆ. ಮಳೆಗಾಲದ ಸಮಯದಲ್ಲಿ ಈ ಜಲಪಾತಗಳ ಅಬ್ಬರ ಮತ್ತು ಸೌಂದರ್ಯವನ್ನು ನೋಡುವುದೇ ಒಂದು ಸಂಭ್ರಮ.&lt;/p&gt;&lt;img&gt;&lt;p&gt;&lt;strong&gt;ಎಕೋ ಪಾಯಿಂಟ್ ಮತ್ತು ಮಾಟ್ಟುಪೆಟ್ಟಿ ಡ್ಯಾಮ್&lt;/strong&gt;ಮುನ್ನಾರ್&zwnj;ಗೆ ಹೋದವರು 'ಎಕೋ ಪಾಯಿಂಟ್'ಗೆ ಭೇಟಿ ನೀಡಲೇಬೇಕು. ಇಲ್ಲಿ ನಾವು ಕೂಗಿದ ಮಾತುಗಳು ಬೆಟ್ಟಗಳಿಗೆ ಬಡಿದು ಪ್ರತಿಧ್ವನಿಸುತ್ತವೆ. ಪಕ್ಕದಲ್ಲೇ ಇರುವ ಮಾಟ್ಟುಪೆಟ್ಟಿ ಡ್ಯಾಮ್&zwnj;ನಲ್ಲಿ ಬೋಟಿಂಗ್ ಮಾಡುವುದು ಕೂಡ ಮರೆಯಲಾಗದ ಅನುಭವ.&lt;/p&gt;&lt;img&gt;&lt;p&gt;12 ವರ್ಷಕ್ಕೊಮ್ಮೆ ಅರಳುವ &lsquo;ನೀಲಕುರಿಂಜಿ&rsquo;ಮುನ್ನಾರ್&zwnj;ನ ಬೆಟ್ಟಗಳಲ್ಲಿ 12 ವರ್ಷಕ್ಕೊಮ್ಮೆ ಅರಳುವ ಅಪರೂಪದ 'ನೀಲಕುರಿಂಜಿ' ಹೂವುಗಳು ಪ್ರಪಂಚದಾದ್ಯಂತ ಪ್ರಖ್ಯಾತವಾಗಿವೆ. ಈ ಹೂವುಗಳು ಅರಳಿದಾಗ ಇಡೀ ಬೆಟ್ಟವೇ ನೀಲಿ ಬಣ್ಣದ ಹೊದಿಕೆಯನ್ನು ಹೊದ್ದಂತೆ ಕಾಣುತ್ತದೆ.&lt;/p&gt;&lt;img&gt;&lt;p&gt;&lt;strong&gt;ಯಾವಾಗ ಭೇಟಿ ನೀಡಬೇಕು?&lt;/strong&gt;ಚಾರಣ, ಕ್ಯಾಂಪಿಂಗ್ ಮತ್ತು ಸಾಹಸ ಪ್ರಿಯರಿಗೆ ಮುನ್ನಾರ್ ಅತ್ಯುತ್ತಮ ಆಯ್ಕೆಯಾಗಿದೆ. ಬೇಸಿಗೆಯಿಂದ ಮಳೆಗಾಲದವರೆಗೆ ಇಲ್ಲಿನ ಪ್ರಕೃತಿ ಸೌಂದರ್ಯ ಉತ್ತುಂಗದಲ್ಲಿರುತ್ತದೆ. ಮತ್ಯಾಕೆ ತಡ, ನಿಮ್ಮ ಮುಂದಿನ ಟ್ರಿಪ್&zwnj;ಗೆ ಮುನ್ನಾರ್ ಪ್ಲಾನ್ ಮಾಡಿ!&lt;/p&gt;]]></content:encoded>
            <category>travel</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/travel/kashmir-of-south-india-why-munnar-is-a-must-visit-destination-in-kerala-for-nature-lovers-mta1dm0"/>
        </item>
        <item>
            <title><![CDATA[70 ನಿಲ್ದಾಣ ದಾಟಿದ್ರೂ ಎಲ್ಲೂ ನಿಲ್ಲದ ಭಾರತದ ಏಕೈಕ ರೈಲು; 5 ರಾಜ್ಯ ಸಂಪರ್ಕಿಸೋ ಟ್ರೈನ್]]></title>
            <link>https://kannada.asianetnews.com/gallery/travel/odisha-sampark-kranti-express-train-in-india-that-does-not-stop-at-any-station-even-after-crossing-70-stations-mrq-oguewyf</link>
            <guid isPermaLink="true">https://kannada.asianetnews.com/gallery/travel/odisha-sampark-kranti-express-train-in-india-that-does-not-stop-at-any-station-even-after-crossing-70-stations-mrq-oguewyf</guid>
            <pubDate>Mon, 20 Jul 2026 18:42:27 +0530</pubDate>
            <description><![CDATA[&lt;p&gt;Indian Railways Superfast Train: ಈ ರೈಲು 70ಕ್ಕೂ ಹೆಚ್ಚು ನಿಲ್ದಾಣಗಳನ್ನು ದಾಟಿದರೂ, ಪ್ರಯಾಣಿಕರಿಗಾಗಿ ಎಲ್ಲಿಯೂ ನಿಲುಗಡೆ ಮಾಡುವುದಿಲ್ಲ. ಈ ಕಾರಣದಿಂದ ಇದು ಭಾರತೀಯ ರೈಲ್ವೆಯ ವಿಶೇಷ ರೈಲುಗಳಲ್ಲಿ ಒಂದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzt01wysjc0b1nvm86q0ha3,imgname-indian-railways-1784552621982.jpg" type="image/jpeg" height="390" width="690"/>
            <content:encoded><![CDATA[&lt;p&gt;Indian Railways Superfast Train: ಈ ರೈಲು 70ಕ್ಕೂ ಹೆಚ್ಚು ನಿಲ್ದಾಣಗಳನ್ನು ದಾಟಿದರೂ, ಪ್ರಯಾಣಿಕರಿಗಾಗಿ ಎಲ್ಲಿಯೂ ನಿಲುಗಡೆ ಮಾಡುವುದಿಲ್ಲ. ಈ ಕಾರಣದಿಂದ ಇದು ಭಾರತೀಯ ರೈಲ್ವೆಯ ವಿಶೇಷ ರೈಲುಗಳಲ್ಲಿ ಒಂದಾಗಿದೆ.&lt;/p&gt;&lt;img&gt;&lt;p&gt;ಭಾರತೀಯ ರೈಲ್ವೆಯು ವಿಶ್ವದ ಅತಿದೊಡ್ಡ ಸಾರಿಗೆ ಜಾಲಗಳಲ್ಲಿ ಒಂದಾಗಿದೆ. ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ರೈಲುಗಳ ಮೂಲಕ ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸುತ್ತಾರೆ. ಕೆಲವು ರೈಲುಗಳು ಪ್ರತಿಯೊಂದು ಪ್ರಮುಖ ನಗರದಲ್ಲೂ ನಿಲ್ಲುತ್ತವೆ. ಆದರೆ, ದೂರದ ಪ್ರಯಾಣಿಕರ ಸಮಯ ಉಳಿಸಲು, ಕೆಲವೇ ನಿಲ್ದಾಣಗಳಲ್ಲಿ ನಿಲ್ಲುವ ಸೂಪರ್&zwnj;ಫಾಸ್ಟ್ ಸೇವೆಗಳೂ ಇವೆ.&lt;/p&gt;&lt;img&gt;&lt;p&gt;ಅಂತಹ ಒಂದು ವಿಶಿಷ್ಟ ಸೂಪರ್&zwnj;ಫಾಸ್ಟ್ ರೈಲು ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್&zwnj;ಪ್ರೆಸ್. ಈ ರೈಲು ಬಿಹಾರ ರಾಜ್ಯದ ಮೂಲಕ ಬಹಳ ದೂರ ಸಾಗಿದರೂ, ಯಾವುದೇ ನಿಲ್ದಾಣದಲ್ಲಿಯೂ ನಿಲುಗಡೆಯಾಗಲ್ಲ. ಸುಮಾರು 70 ನಿಲ್ದಾಣಗಳು ಬಂದರೂ ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್&zwnj;ಪ್ರೆಸ್ ನಿಲುಗಡೆ ಆಗಲ್ಲ. ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್&zwnj;ಪ್ರೆಸ್ ಮಾರ್ಗ, ಸಂಖ್ಯೆ ಮತ್ತು ಸಮಯ ಮತ್ತಿತ್ತರ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ರೈಲು ಸಂಖ್ಯೆ 12820 ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್&zwnj;ಪ್ರೆಸ್, ಆನಂದ್ ವಿಹಾರ್ ಟರ್ಮಿನಲ್ (ದೆಹಲಿ) ನಿಂದ ಭುವನೇಶ್ವರದವರೆಗೆ ಚಲಿಸುತ್ತದೆ. ಭುವನೇಶ್ವರದಿಂದ ಆನಂದ್ ವಿಹಾರ್&zwnj;ಗೆ ಹಿಂದಿರುಗುವಾಗ ರೈಲು ಸಂಖ್ಯೆ 12819 ಆಗಿರುತ್ತದೆ. ಈ ರೈಲು ಸುಮಾರು 1,782 ಕಿಲೋಮೀಟರ್ ದೂರವನ್ನು ಸುಮಾರು 28 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ. ದೆಹಲಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಮೂಲಕ ಹಾದುಹೋಗುವ ಈ ರೈಲು, ತನ್ನ ಸಂಪೂರ್ಣ ಪ್ರಯಾಣದಲ್ಲಿ ಕೇವಲ 13 ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತದೆ. ಈ ಭಾಗದ ದೀರ್ಘ ಪ್ರಯಾಣಿಕರಿಗೆ ಇದು ರೈಲು ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್&zwnj;ಪ್ರೆಸ್ ಬಿಹಾರದ 70ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ದಾಟಿದರೂ ಪ್ರಯಾಣಿಕರಿಗಾಗಿ ಎಲ್ಲಿಯೂ ನಿಲ್ಲುವುದಿಲ್ಲ. ಪಂಡಿತ್ ದೀನ್&zwnj;ದಯಾಳ್ ಉಪಾಧ್ಯಾಯ ಜಂಕ್ಷನ್ ದಾಟಿದ ನಂತರ ಬಿಹಾರವನ್ನು ಪ್ರವೇಶಿಸುವ ಈ ರೈಲು, ಸಸಾರಾಮ್, ಗಯಾ, ಮನ್&zwnj;ಪುರ್ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳನ್ನು ಹಾದುಹೋಗುತ್ತದೆ. ಆದರೂ, ಈ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಹತ್ತಲು ಅಥವಾ ಇಳಿಯಲು ಅವಕಾಶವಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ: ವಿಸ್ತರಣೆಯಾಗುತ್ತಾ ಹುಬ್ಬಳ್ಳಿ ಟ್ರೈನ್?&lt;/strong&gt;&lt;/p&gt;&lt;img&gt;&lt;p&gt;ಈ ಕಾರಣದಿಂದಾಗಿ ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್&zwnj;ಪ್ರೆಸ್ ಭಾರತೀಯ ರೈಲ್ವೆಯ ವಿಶಿಷ್ಟ ಸೂಪರ್&zwnj;ಫಾಸ್ಟ್ ರೈಲುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಪ್ರಮುಖ ಜಂಕ್ಷನ್ ನಿಲ್ದಾಣಗಳಲ್ಲಿ ಮತ್ತು ತಾಂತ್ರಿಕವಾಗಿ ಅಗತ್ಯವಿರುವ ಸ್ಥಳಗಳಲ್ಲಿ ಮಾತ್ರ ರೈಲು ನಿಲ್ಲುವಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ದೆಹಲಿ ಸೇರಿದಂತೆ ಒಟ್ಟು 5 ರಾಜ್ಯಗಳನ್ನು ಈ ರೈಲು ಸಂಪರ್ಕಿಸುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶಿವಮೊಗ್ಗ-ನರಸಿಂಹರಾಜಪುರ- ಕೊಪ್ಪ ಮಾರ್ಗವಾಗಿ ಶೃಂಗೇರಿ ರೇಲ್ವೆ ಮಾರ್ಗ; ಆಗುಂಬೆ ಸುರಂಗ ಮಾರ್ಗ&lt;/strong&gt;&lt;/p&gt;]]></content:encoded>
            <category>travel</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/travel/odisha-sampark-kranti-express-train-in-india-that-does-not-stop-at-any-station-even-after-crossing-70-stations-mrq-oguewyf"/>
        </item>
        <item>
            <title><![CDATA[IRCTC ಹೊಸ ವೆಬ್‌ಸೈಟ್‌ ಬೀಟಾ ಆವೃತ್ತಿ ರಿಲೀಸ್‌: ಕ್ಯಾಪ್ಚಾ ಕಿರಿಕಿರಿ ಇಲ್ಲ, ಟಿಕೆಟ್ ಬುಕಿಂಗ್ ಇನ್ಮುಂದೆ ಮತ್ತಷ್ಟು ಸುಲಭ]]></title>
            <link>https://kannada.asianetnews.com/business/irctc-new-website-beta-version-launched-train-ticket-booking-san/articleshow-rgyk9f0</link>
            <guid isPermaLink="true">https://kannada.asianetnews.com/business/irctc-new-website-beta-version-launched-train-ticket-booking-san/articleshow-rgyk9f0</guid>
            <pubDate>Wed, 15 Jul 2026 22:30:03 +0530</pubDate>
            <description><![CDATA[&lt;p&gt;ಐಆರ್&zwnj;ಸಿಟಿಸಿ ತನ್ನ ವೆಬ್&zwnj;ಸೈಟ್&zwnj;ನ ಹೊಸ 'ಬೀಟಾ ಆವೃತ್ತಿ'ಯನ್ನು ಅನಾವರಣಗೊಳಿಸಿದ್ದು, ಇದು ಬಳಕೆದಾರರಿಗೆ ಸುಧಾರಿತ ಅನುಭವ ನೀಡಲಿದೆ. ಅನಗತ್ಯ ಕ್ಯಾಪ್ಚಾ ತೆಗೆದುಹಾಕುವುದು, ಸೀಟುಗಳ ಲಭ್ಯತೆಯ ಸ್ಪಷ್ಟ ಚಿತ್ರಣ, ಮತ್ತು ವೇಗದ ಚೆಕ್&zwnj;ಔಟ್ ಪ್ರಕ್ರಿಯೆಯಂತಹ ಪ್ರಮುಖ ಸುಧಾರಣೆಗಳನ್ನು ಇದು ಒಳಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxkbdgyknybh1ppfj61s0pk2,imgname-irctc-website-1784134681554.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.15): &lt;/strong&gt;ದೇಶದ ಕೋಟ್ಯಂತರ ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಐಆರ್&zwnj;ಸಿಟಿಸಿ (IRCTC) ತನ್ನ ವೆಬ್&zwnj;ಸೈಟ್&zwnj;ನ ಹೊಸ ವಿನ್ಯಾಸದ 'ಬೀಟಾ ಆವೃತ್ತಿ'ಯನ್ನು ಅನಾವರಣಗೊಳಿಸಿದೆ. ಬಳಕೆದಾರರಿಗೆ ಸಂಪೂರ್ಣ ಹೊಸ ಲುಕ್ ಮತ್ತು ಸುಧಾರಿತ ಅನುಭವ ನೀಡುವ ಉದ್ದೇಶದಿಂದ ಇದನ್ನು ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರ ಫೀಡ್&zwnj;ಬ್ಯಾಕ್ ಆಧರಿಸಿ ಇನ್ನು ಹಲವು ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದೆ. ಸದ್ಯ ಲಭ್ಯವಿರುವ ಐಆರ್&zwnj;ಸಿಟಿಸಿ ಹೋಮ್&zwnj;ಪೇಜ್ ಅಥವಾ ನೇರವಾಗಿ [https://www.irctc.co.in/eticket/](https://www.irctc.co.in/eticket/) ಲಿಂಕ್ ಮೂಲಕ ಸಾರ್ವಜನಿಕರು ಈ ಹೊಸ ಆವೃತ್ತಿಯಲ್ಲಿ ಟಿಕೆಟ್&zwnj; ಬುಕ್ಕಿಂಗ್&zwnj; ವ್ಯವಸ್ಥೆ ಪರಿಶೀಲನೆ ಮಾಡಬಹುದಾಗಿದೆ.&lt;/p&gt;&lt;p&gt;ಮಾಳವೀಯ ನ್ಯಾಷನಲ್ ಇನ್&zwnj;ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MNIT) ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ನಡೆಸಿದ ಸಂವಾದದ ವೇಳೆ ಈ ಹೊಸ ಸುಧಾರಣೆಗಳನ್ನು ಪ್ರಸ್ತಾಪಿಸಿದ್ದರು. ವಿದ್ಯಾರ್ಥಿಗಳ ಶೈಕ್ಷಣಿಕ ವಿನ್ಯಾಸ ಪ್ರಕ್ರಿಯೆಯ (Design Process) ಭಾಗವಾಗಿ ವೆಬ್&zwnj;ಸೈಟ್&zwnj;ನ ನೋಟ ಮತ್ತು ಕಾರ್ಯಕ್ಷಮತೆಯನ್ನು ಉತ್ತಮಪಡಿಸಲು ನೀಡಿದ ಸಲಹೆಗಳನ್ನು ರೈಲ್ವೆ ಇಲಾಖೆ ಕಾರ್ಯರೂಪಕ್ಕೆ ತಂದಿದೆ. ಸದ್ಯ ದೇಶಾದ್ಯಂತ ಪ್ರಾಯೋಗಿಕ ಪರೀಕ್ಷೆಗೆ (Trial) ಇದು ಮುಕ್ತವಾಗಿದ್ದು, ಗ್ರಾಹಕರ ತೃಪ್ತಿಯನ್ನು ಹೆಚ್ಚಿಸುವ ಗುರಿ ಹೊಂದಿದೆ.&lt;/p&gt;&lt;h2&gt;&lt;strong&gt;ಮೊದಲ ಬಾರಿಗೆ ವೆಬ್&zwnj;ಸೈಟ್&zwnj;ನಲ್ಲಿ ಜಾರಿಯಾದ 4 ಪ್ರಮುಖ ಸುಧಾರಣೆಗಳು&lt;/strong&gt;&lt;/h2&gt;&lt;p&gt;ಬಳಕೆದಾರರ ದೂರುಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಬೀಟಾ ವರ್ಷನ್&zwnj;ನಲ್ಲಿ ಈ ಕೆಳಗಿನ ನಾಲ್ಕು ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ:&lt;/p&gt;&lt;p&gt;&lt;strong&gt;ಅನಗತ್ಯ ಕ್ಯಾಪ್ಚಾ (Captcha) ಮುಕ್ತಿ: &lt;/strong&gt;ಇನ್ಮುಂದೆ ಟಿಕೆಟ್ ಬುಕಿಂಗ್ ವೇಳೆ ಕಿರಿಕಿರಿ ಉಂಟುಮಾಡುವ ಅನಗತ್ಯ ಕ್ಯಾಪ್ಚಾಗಳು, ಪಾಪ್-ಅಪ್ ವಿಂಡೋಗಳು ಹಾಗೂ ಗಮನ ಹರಿಸದಂತೆ ಮಾಡುವ ಹೊಳೆಯುವ ಗ್ರಾಫಿಕ್ಸ್ ಇಲ್ಲದಿರಲು ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;p&gt;&lt;strong&gt;ಸೀಟುಗಳ ಲಭ್ಯತೆಯ ಸ್ಪಷ್ಟ ಚಿತ್ರಣ: &lt;/strong&gt;ಎಲ್ಲಾ ವರ್ಗದ (Classes) ರೈಲು ಬೋಗಿಗಳಲ್ಲಿ ಲಭ್ಯವಿರುವ ಸೀಟುಗಳ ಮಾಹಿತಿ ಒಂದೇ ಬಾರಿ ಲಭ್ಯವಾಗಲಿದೆ.&lt;/p&gt;&lt;p&gt;&lt;strong&gt;ವೇಗದ ಚೆಕ್&zwnj;ಔಟ್ ಪ್ರಕ್ರಿಯೆ:&lt;/strong&gt; ಟಿಕೆಟ್ ಕಾಯ್ದಿರಿಸಲು ಬೇಕಾಗುವ ಹಂತಗಳ (Steps) ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದ್ದು, ಕ್ಷಣಾರ್ಧದಲ್ಲಿ ಬುಕಿಂಗ್ ಪೂರ್ಣಗೊಳ್ಳಲಿದೆ.&lt;/p&gt;&lt;p&gt;&lt;strong&gt;ಸುಲಭ ರಿಪೀಟ್ ಬುಕಿಂಗ್:&lt;/strong&gt; ಪದೇ ಪದೇ ಪ್ರಯಾಣಿಸುವ ಪ್ರಯಾಣಿಕರ ವೈಯಕ್ತಿಕ ವಿವರಗಳು ಆಟೋಮ್ಯಾಟಿಕ್ ಆಗಿ ಸೇವ್ ಆಗಿ ಉಳಿಯುವುದರಿಂದ ಮುಂದಿನ ಬಾರಿ ವೇಗವಾಗಿ ಬುಕ್ ಮಾಡಬಹುದು.&lt;/p&gt;&lt;p&gt;ಐಆರ್&zwnj;ಸಿಟಿಸಿ ವೆಬ್&zwnj;ಸೈಟ್ ಅನ್ನು ದೇಶದಲ್ಲಿ ಮೊದಲ ಬಾರಿಗೆ 2002 ರಲ್ಲಿ ಪ್ರಾರಂಭಿಸಲಾಗಿತ್ತು. ಪ್ರಸ್ತುತ ಈ ಪೋರ್ಟಲ್ ದಿನವೊಂದಕ್ಕೆ ಸರಾಸರಿ ಬರೋಬ್ಬರಿ 14.5 ಲಕ್ಷ ರೈಲ್ವೆ ಟಿಕೆಟ್&zwnj;ಗಳನ್ನು ಬುಕ್ ಮಾಡುವ ಬೃಹತ್ ದಟ್ಟಣೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ. ಸದ್ಯ ಲಾಂಚ್ ಆಗಿರುವ ಹೊಸ ವೆಬ್&zwnj;ಸೈಟ್ ಅತ್ಯಂತ ಸ್ಪಷ್ಟವಾದ ಯೂಸರ್ ಇಂಟರ್&zwnj;ಫೇಸ್ (Clean UI) ಮತ್ತು ಗಲಿಬಿಲಿ ಇಲ್ಲದ ಸುಲಭ ಬಳಕೆದಾರ ಅನುಭವವನ್ನು (Easy UX) ಒಳಗೊಂಡಿದೆ.&lt;/p&gt;&lt;h2&gt;&lt;strong&gt;ದಶಕಗಳಷ್ಟು ಹಳೆಯ ಪ್ಯಾಸೆಂಜರ್ ರಿಸರ್ವೇಶನ್ ಇಂಜಿನ್ ಅಪ್&zwnj;ಗ್ರೇಡ್&lt;/strong&gt;&lt;/h2&gt;&lt;p&gt;ಕೇವಲ ವೆಬ್&zwnj;ಸೈಟ್ ಮೇಲ್ನೋಟಕ್ಕೆ ಮಾತ್ರವಲ್ಲದೆ, ಹಲವು ರೈಲ್ವೆ ಟಿಕೆಟ್ ಬುಕಿಂಗ್ ಆ್ಯಪ್&zwnj;ಗಳನ್ನು ನಿಯಂತ್ರಿಸುವ ದಶಕಗಳಷ್ಟು ಹಳೆಯದಾದ ಬ್ಯಾಕ್-ಎಂಡ್ 'ಪ್ಯಾಸೆಂಜರ್ ರಿಸರ್ವೇಶನ್ ಇಂಜಿನ್' ಅನ್ನು ಸಹ ಐಆರ್&zwnj;ಸಿಟಿಸಿ ಸಂಪೂರ್ಣವಾಗಿ ಅಪ್&zwnj;ಗ್ರೇಡ್ ಮಾಡುತ್ತಿದೆ. ಹಾಲಿ ಚಾಲ್ತಿಯಲ್ಲಿರುವ ಲೈವ್ ಸಿಸ್ಟಮ್ ಅನ್ನು ಯಾವುದೇ ಅಡೆತಡೆಯಿಲ್ಲದೆ ಚಾಲನೆಯಲ್ಲಿಟ್ಟುಕೊಂಡೇ ಈ ತಾಂತ್ರಿಕ ನವೀಕರಣ ಪ್ರಕ್ರಿಯೆಯನ್ನು ನಡೆಸಿರುವುದು ಇಲಾಖೆಯ ಹೆಮ್ಮೆಯ ಸಾಧನೆಯಾಗಿದೆ.&lt;/p&gt;&lt;p&gt;ನೂತನವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಹೈಟೆಕ್ ಪ್ಯಾಸೆಂಜರ್ ರಿಸರ್ವೇಶನ್ ಇಂಜಿನ್ ಅನ್ನು ಶೀಘ್ರದಲ್ಲೇ ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. ಇದರೊಂದಿಗೆ ಹೊಸ ಬೀಟಾ ವರ್ಷನ್ ಅನ್ನು ಸಂಯೋಜಿಸಿದ ಬಳಿಕ, ಮುಂದಿನ ಕೆಲವು ವಾರಗಳಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಹೊಸ ಐಆರ್&zwnj;ಸಿಟಿಸಿ ವೆಬ್ ಪೋರ್ಟಲ್ ಸಾರ್ವಜನಿಕ ಬಳಕೆಗೆ ಸಿದ್ಧವಾಗಲಿದೆ. ಈ ಹೊಸ ವಿನ್ಯಾಸವನ್ನು ಮತ್ತಷ್ಟು ಉತ್ತಮಪಡಿಸಲು ಗ್ರಾಹಕರು ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ ತಮ್ಮ ಅಮೂಲ್ಯವಾದ ಸಲಹೆ ಹಾಗೂ ಫೀಡ್&zwnj;ಬ್ಯಾಕ್ ನೀಡುವಂತೆ ಐಆರ್&zwnj;ಸಿಟಿಸಿ ಮನವಿ ಮಾಡಿದೆ.&lt;/p&gt;&lt;p&gt;&lt;/p&gt;]]></content:encoded>
            <category>travel</category>
            <dc:creator>Santosh Naik</dc:creator>
            <atom:link href="https://kannada.asianetnews.com/business/irctc-new-website-beta-version-launched-train-ticket-booking-san/articleshow-rgyk9f0"/>
        </item>
        <item>
            <title><![CDATA[ಚೆನ್ನಾಗಿದೆ ಅಂತ ರೈಲಿನಲ್ಲಿ ಸಿಗೋ ಬೆಡ್ ಶೀಟ್ ಬ್ಯಾಗಿಗೆ ಹಾಕಿಕೊಳ್ತೀರಾ? ನಿಮ್ಮ ತಪ್ಪು, ಯಾರಿಗೋ ಶಿಕ್ಷೆ !]]></title>
            <link>https://kannada.asianetnews.com/travel/who-bears-the-cost-of-stolen-bedsheets-towels-from-trains/articleshow-tdemdzk</link>
            <guid isPermaLink="true">https://kannada.asianetnews.com/travel/who-bears-the-cost-of-stolen-bedsheets-towels-from-trains/articleshow-tdemdzk</guid>
            <pubDate>Tue, 14 Jul 2026 13:01:50 +0530</pubDate>
            <description><![CDATA[&lt;p&gt;ಪ್ರಯಾಣಿಕರ ಅನುಕೂಲಕ್ಕೆ ರೈಲ್ವೆ ಇಲಾಖೆ ಸೌಕರ್ಯ ಹೆಚ್ಚು ಮಾಡ್ತಿದೆ. ಆದ್ರೆ ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ತಾರೆ. ಸಾರ್ವಜನಿಕ ಆಸ್ತಿಗೆ ಹಾನಿ, ಕಳ್ಳತನದಂತ ಕೆಲ್ಸಕ್ಕೆ ಕೈ ಹಾಕ್ತಾರೆ. ಇದ್ರಿಂದ ನಷ್ಟ ಯಾರಿಗೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxfrj1jnkx88a93e5at36zz2,imgname-railway-ac-coach-1784014243413.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ರೈಲ್ವೆ ಇಲಾಖೆ ಎಸಿ ಕೋಚ್ ಪ್ರಯಾಣಿಕರ ಅನುಕೂಲಕ್ಕೆ ಬೆಡ್&zwnj; ಶೀಟ್&zwnj; ಗಳು, ಟವೆಲ್&zwnj; ಗಳು, ದಿಂಬು ಮತ್ತು ಕಂಬಳಿಗಳಂತಹ ಅಗತ್ಯ ವಸ್ತುಗಳನ್ನು ಒದಗಿಸುತ್ತದೆ. ಆದ್ರೆ ಕೆಲವು ಪ್ರಯಾಣಿಕರು ಈ ಸರ್ಕಾರಿ ಆಸ್ತಿಗಳನ್ನು ಕದ್ದು ಮನೆಗೆ ತೆಗೆದುಕೊಂಡು ಹೋಗ್ತಾರೆ. ಇದು ರೈಲ್ವೆ ಆಡಳಿತಕ್ಕೆ ದೊಡ್ಡ ತಲೆನೋವಾಗಿದೆ. ಮಾಹಿತಿ ಪ್ರಕಾರ ಪ್ರತಿ ವರ್ಷ ಲಕ್ಷಾಂತರ ಬೆಡ್ಶೀಟ್ಗಳು ಮತ್ತು ಟವೆಲ್ಗಳು ರೈಲಿನಿಂದ ಕಾಣೆಯಾಗುತ್ವೆ. ಇದರಿಂದ ರೈಲ್ವೆ ಇಲಾಖೆಗೆ ಕೋಟ್ಯಂತರ ರೂಪಾಯಿಗಳ ಆರ್ಥಿಕ ನಷ್ಟವಾಗ್ತಿದೆ.&lt;/p&gt;&lt;h2&gt;ಕಳ್ಳತನಕ್ಕೆ ಯಾರು ಹೊಣೆ?&amp;nbsp;&lt;/h2&gt;&lt;p&gt;ರೈಲ್ವೆ ಇಲಾಖೆ ನೀಡುವ ವಸ್ತುಗಳನ್ನು ಸಾರ್ವಜನಿಕರ ಕೊಂಡೊಯ್ದೆ ಅದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ಕಾಡೋದು ಸಹಜ. ಪ್ರಯಾಣಿಕರ ತಪ್ಪಿಗೆ ಪ್ರಾಮಾಣಿಕ ರೈಲ್ವೆ ನೌಕರರು ಹೊಣೆ ಹೊರಬೇಕಾ? ರೈಲ್ವೆ ಇಲಾಖೆ ಅಧಿಕೃತ ನಿಯಮಗಳು ಮತ್ತು ಸೇವಾ ಷರತ್ತುಗಳ ಪ್ರಕಾರ, ರೈಲುಗಳಿಂದ ಕದ್ದ ಈ ವಸ್ತುಗಳನ್ನು ಮರುಪಡೆಯುವುದು ಬಹಳ ಕಠಿಣ ಕೆಲ್ಸ. ನಿಯಮದ ಪ್ರಕಾರ, ಕೋಚ್ ಅಟೆಂಡೆಂಟ್ ಅಥವಾ ಬೆಡ್ರೋಲ್ಗಳಿಗೆ ಜವಾಬ್ದಾರರಾಗಿರುವ ಹೊರಗುತ್ತಿಗೆ ಮಾರಾಟಗಾರ ಇದಕ್ಕೆ ನೇರ ಜವಾಬ್ದಾರರಾಗಿರುತ್ತಾರೆ.&lt;/p&gt;&lt;p&gt;ದಕ್ಷಿಣ ಭಾರತದ 'ಕಾಶ್ಮೀರ' ಎಂದು ಕರೆಯಲ್ಪಡುವ ಸುಂದರ ತಾಣ ಯಾವುದು ಗೊತ್ತಾ?&lt;/p&gt;&lt;h3&gt;ಅಟೆಂಡೆಂಟ್ ಜವಾಬ್ದಾರಿ ಏನು?&lt;/h3&gt;&lt;p&gt;&amp;nbsp;ರೈಲು ಹೊರಡುವ ಮತ್ತು ಗಮ್ಯಸ್ಥಾನ ನಿಲ್ದಾಣಕ್ಕೆ ಬರುವ ನಡುವೆ ಕೋಚ್ನಲ್ಲಿ ಸಂಗ್ರಹವಾಗಿರುವ ಎಲ್ಲಾ ಬೆಡ್ರೋಲ್ಗಳು ಮತ್ತು ಬಟ್ಟೆಗಳ ಸುರಕ್ಷತೆಗೆ ಕೋಚ್ ಗೈಡ್ ಅಥವಾ ಅಟೆಂಡೆಂಟ್ ಜವಾಬ್ದಾರಿ. ಅವರು ಡಿಪೋದಿಂದ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಗಮ್ಯಸ್ಥಾನಕ್ಕೆ ಹಿಂತಿರುಗಿದ ನಂತ್ರ ಲಿನಿನ್ ಇಲಾಖೆ ವಸ್ತುಗಳನ್ನು ಮರುಎಣಿಕೆ ಮಾಡುತ್ತದೆ. ಈ ಸಮಯದಲ್ಲಿ ವಸ್ತುಗಳ ಸಂಖ್ಯೆ ಕಡಿಮೆ ಇದ್ದರೆ ಅಟೆಂಡೆಂಟ್ನ ಸಂಬಳದಿಂದ ಕದ್ದ ವಸ್ತುಗಳ ಮೌಲ್ಯವನ್ನು ಕಡಿತಗೊಳಿಸಲಾಗುತ್ತದೆ.&lt;/p&gt;&lt;p&gt;&lt;strong&gt;ನಿಯಮಗಳೇನು?&lt;/strong&gt;&lt;/p&gt;&lt;p&gt;ಕೆಲ ಮಾರ್ಗಗಳಲ್ಲಿ ಬೆಡ್ರೋಲನ್ನು ಖಾಸಗಿ ಮಾರಾಟಗಾರರಿಗೆ ಹೊರಗುತ್ತಿಗೆ ನೀಡಲಾಗುತ್ತದೆ. ಇಲ್ಲಿ ವಸ್ತುಗಳು ಕಳ್ಳತನವಾದ್ರೆ ಹೊರಗುತ್ತಿಗೆ ನೀಡಿದವರ ಮಾಸಿಕ ಬಿಲ್ ನಲ್ಲಿ ಹಣ ಕಡಿತವಾಗುತ್ತದೆ. ಅವರು ತಮ್ಮ ಸಿಬ್ಬಂದಿಯಿಂದ ನಷ್ಟ ವಸೂಲಿ ಮಾಡ್ತಾರೆ.&lt;/p&gt;&lt;p&gt;Famous Forts: ಭಾರತದ ಅತ್ಯಂತ ಸುಂದರ ಮತ್ತು ನಿಗೂಢ ಕೋಟೆಗಳು; ಇವುಗಳ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಾ?&lt;/p&gt;&lt;p&gt;&lt;strong&gt;ಇದು ಕಷ್ಟ&amp;nbsp;&lt;/strong&gt;&lt;/p&gt;&lt;p&gt;ನಿದ್ರಿಸುತ್ತಿರುವ ಪ್ರಯಾಣಿಕರ ಬ್ಯಾಗ್ಗಳನ್ನು ಹುಡುಕುವುದು ಅಥವಾ ಇಳಿಯುವಾಗ ಅವರ ವಸ್ತುಗಳನ್ನು ಬಲವಂತವಾಗಿ ಪರಿಶೀಲಿಸುವುದು ಪ್ರಾಯೋಗಿಕವಾಗಿ ಅಸಾಧ್ಯ. ಇದರ ಹೊರತಾಗಿಯೂ, ರೈಲ್ವೆ ತನ್ನ ಕಠಿಣ ನಿಯಮಗಳ ಅಡಿಯಲ್ಲಿ, ಸಿಬ್ಬಂದಿಯನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡುತ್ತದೆ. ಈ ನಷ್ಟ ಮತ್ತು ನೌಕರರ ಮೇಲಿನ ಅನಗತ್ಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು, ರೈಲ್ವೆ ರಕ್ಷಣಾ ಪಡೆ (RPF) ಈಗ ರೈಲುಗಳಲ್ಲಿ ಆಗಾಗ್ಗೆ ಅನಿರೀಕ್ಷಿತ ತಪಾಸಣೆ ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ.&lt;/p&gt;]]></content:encoded>
            <category>travel</category>
            <dc:creator>Roopa Hegde</dc:creator>
            <atom:link href="https://kannada.asianetnews.com/travel/who-bears-the-cost-of-stolen-bedsheets-towels-from-trains/articleshow-tdemdzk"/>
        </item>
        <item>
            <title><![CDATA[ನವೀಕರಣಗೊಂಡ ರಾಜ್ಯದ 4 ರೈಲು ನಿಲ್ದಾಣಗಳು ಜುಲೈ 17ರಂದು ಲೋಕಾರ್ಪಣೆ; ಅತ್ಯಾಧುನಿಕ ಸೌಲಭ್ಯ]]></title>
            <link>https://kannada.asianetnews.com/karnataka-districts/4-renovated-indian-railway-stations-in-the-state-to-be-inaugurated-on-july-17-mrq/articleshow-tdrsz0h</link>
            <guid isPermaLink="true">https://kannada.asianetnews.com/karnataka-districts/4-renovated-indian-railway-stations-in-the-state-to-be-inaugurated-on-july-17-mrq/articleshow-tdrsz0h</guid>
            <pubDate>Sun, 12 Jul 2026 07:30:46 +0530</pubDate>
            <description><![CDATA[ಅಮೃತ ಭಾರತ ಯೋಜನೆಯಡಿ ನವೀಕರಣಗೊಂಡ ಕೊಪ್ಪಳ, ಬಾದಾಮಿ, ಅಳ್ನಾವರ ಮತ್ತು ಬಂಟ್ವಾಳ ರೈಲು ನಿಲ್ದಾಣಗಳು ಜುಲೈ 17 ರಂದು ಲೋಕಾರ್ಪಣೆಗೊಳ್ಳಲಿವೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಳ್ಳಲಿರುವ ಈ ನಿಲ್ದಾಣಗಳು, ಎಸ್ಕಲೇಟರ್, ಲಿಫ್ಟ್, ಮತ್ತು ವಿಸ್ತರಿತ ಪ್ಲಾಟ್&zwnj;ಫಾರ್ಮ್&zwnj;ಗಳಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxa0mjjxzy40ytb421gmz1h9,imgname-badami-1783821388381.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಹೇಶ ಅರಳಿ&lt;/strong&gt;&lt;/p&gt;&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ: ಅ&lt;/strong&gt;ಮೃತ ಭಾರತ ಯೋಜನೆಯಡಿ ನವೀಕರಣಗೊಂಡಿರುವ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ರಾಜ್ಯದ ಕೊಪ್ಪಳ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಧಾರವಾಡ ಜಿಲ್ಲೆಯ ಅಳ್ನಾವರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರೈಲ್ವೆ ನಿಲ್ದಾಣಗಳು ಜು. 17ರಂದು ಲೋಕಾರ್ಪಣೆಯಾಗಲಿವೆ.&lt;/p&gt;&lt;p&gt;ಕೊಪ್ಪಳದ ರೈಲ್ವೆ ನಿಲ್ದಾಣವನ್ನು ₹21.1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. 580 ಮೀಟರ್ ಉದ್ದದ ಪ್ಲಾಟಫಾರ್ಮ್ ನಿರ್ಮಿಸಲಾಗಿದೆ. ಮುಖ್ಯವಾಗಿ ಎಸ್ಕಲೇಟರ್, ಲಿಫ್ಟ್ ಸೌಕರ್ಯ ಕಲ್ಪಿಸಲಾಗಿದ್ದು, ವಯಸ್ಸಾದವರು, ಅಂಗವಿಕಲರಿಗೆ ಅನುಕೂಲವಾಗಲಿದೆ. ಒಂದು ಪ್ಲಾಟಫಾರ್ಮನಿಂದ ಇನ್ನೊಂದು ಬದಿಗೆ ಹೋಗಲು ಫುಟ್ ಒವರ್ ಬ್ರಿಡ್ಜ್ ಅನ್ನು ನಿರ್ಮಿಸಲಾಗಿದೆ. ಅಲ್ಲದೆ ಪ್ರಯಾಣಿಕರ ವಿಶ್ರಾಂತಿ ಗೃಹಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿ ಸುಸಜ್ಜಿತಗೊಳಿಸಲಾಗಿದೆ.&lt;/p&gt;&lt;h2&gt;&lt;strong&gt;ಬಾದಾಮಿ ನಿಲ್ದಾಣ&lt;/strong&gt;&lt;/h2&gt;&lt;p&gt;ಬಾಗಲಕೋಟೆ ಜಿಲ್ಲೆಯ ಬಾದಾಮಿ ರೈಲ್ವೆ ನಿಲ್ದಾಣವನ್ನು ₹15.1 ಕೋಟಿ ವೆಚ್ಚದಲ್ಲಿ ಮರುನಿರ್ಮಿಸಲಾಗಿದೆ. ವಿಶಾಲವಾದ ಪ್ಲಾಟಫಾರ್ಮ್ ನಿರ್ಮಿಸಲಾಗಿದ್ದು, ಪ್ರವಾಸಿ ತಾಣವಾದ ಬಾದಾಮಿ ಪಟ್ಟಣವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ಇದರ ಪ್ರವೇಶ ದ್ವಾರವನ್ನು ದೇಗುಲ ಮಾದರಿಯಲ್ಲಿ ಕಟ್ಟಲಾಗಿದ್ದು, ಪ್ರಯಾಣಿಕರನ್ನು ಆಕರ್ಷಿಸುತ್ತಿದೆ. ಮಳೆನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದೆ. 2 ಲಿಫ್ಟ್ ಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಸ್ಕಲೇಟರ್ ಸೌಲಭ್ಯ ಕಲ್ಪಿಸಲಾಗುವುದು ಎಂದು ನೈಋತ್ಯ ರೈಲ್ವೆಯ ಬಾದಾಮಿ ಸೆಕ್ಷನ್ ಎಂಜಿನಿಯರ್ ದಿನೇಶಮಣಿ ತ್ರಿಪಾಠಿ ತಿಳಿಸಿದರು.&lt;/p&gt;&lt;h3&gt;&lt;strong&gt;ಅಳ್ನಾವರ ರೈಲ್ವೆ ನಿಲ್ದಾಣ&lt;/strong&gt;&lt;/h3&gt;&lt;p&gt;ಧಾರವಾಡ ಜಿಲ್ಲೆಯ ಅಳ್ನಾವರದ ರೈಲ್ವೆ ನಿಲ್ದಾಣವನ್ನು ₹17.20 ಕೋಟಿ ವೆಚ್ಚದಲ್ಲಿ ಆಧುನಿಕರಣಗೊಳಿಸಲಾಗಿದೆ. 4500 ಚದರ ಮೀ. ಪ್ರದೇಶದಲ್ಲಿ ಸುಸಜ್ಜಿತ ಪ್ಲಾಟಫಾರ್ಮ್ ಹೊಂದಿದೆ. ಪಾದಚಾರಿಗಳು ರೈಲ್ವೆ ಹಳಿ ದಾಟಲು ಮೇಲ್ಸೇತುವೆ ನಿರ್ಮಿಸಲಾಗಿದೆ. 2 ಲಿಫ್ಟ್ ಸುಸಜ್ಜಿತ ಟಿಕೆಟ್ ಕೌಂಟರ್, ವಿಶ್ರಾಂತಿಗೃಹಗಳು ಪ್ರಯಾಣಿಕರನ್ನು ಆಕರ್ಷಿಸುತ್ತಿವೆ.&lt;/p&gt;&lt;h3&gt;&lt;strong&gt;ಬಂಟ್ವಾಳ ನಿಲ್ದಾಣ:&lt;/strong&gt;&lt;/h3&gt;&lt;p&gt;ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರೈಲ್ವೆ ನಿಲ್ದಾಣವನ್ನು ₹26.18 ಕೋಟಿ ವೆಚ್ಚದಲ್ಲಿ ಮರುನಿರ್ಮಾಣಗೊಂಡಿದ್ದು, ನಿರೀಕ್ಷಣಾ ಮಂದಿರ, ಟಿಕೆಟ್ ಕೌಂಟರಗಳನ್ನು ನವೀಕರಿಸಲಾಗಿದೆ. ಪ್ರಯಾಣಿಕರು ಓಡಾಡಲು ಪ್ಲಾಟಫಾರ್ಮ್ ಅನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿದೆ.&lt;/p&gt;&lt;p&gt;ಜು. 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಅಮೃತ ಭಾರತ ಯೋಜನೆಯಡಿ ಮರು ನಿರ್ಮಾಣಗೊಂಡ ದೇಶದ 75 ರೈಲ್ವೆ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡುವರು. ಅದರಲ್ಲಿ ನೈಋತ್ಯ ರೈಲ್ವೆ ವಲಯದಲ್ಲಿ ಅಭಿವೃದ್ಧಿಗೊಂಡ ರಾಜ್ಯದ 4 ರೈಲ್ವೆ ನಿಲ್ದಾಣಗಳೂ ಸೇರಿವೆ ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕ ವಿಭಾಗದ ನಿರೀಕ್ಷಕ ಪವನ್ ತಿಳಿಸಿದರು.&lt;/p&gt;]]></content:encoded>
            <category>travel</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/4-renovated-indian-railway-stations-in-the-state-to-be-inaugurated-on-july-17-mrq/articleshow-tdrsz0h"/>
        </item>
        <item>
            <title><![CDATA[ಇದು ಚಿನ್ನದ ಕಾಫಿ, ಟೀ!  ಒಂದು ಕಪ್​ಗೆ ಒಂದು ಲಕ್ಷ: ಡಾ. ಬ್ರೋ ಕುಡಿದ 5 ಸಾವಿರ ರೂ. ಕಾಫಿ ಕಥೆ  ಕೇಳಿ]]></title>
            <link>https://kannada.asianetnews.com/gallery/travel/dr-bro-gagan-about-costly-coffee-in-dubai-and-also-about-gold-tea-there-suc-tfsf22d</link>
            <guid isPermaLink="true">https://kannada.asianetnews.com/gallery/travel/dr-bro-gagan-about-costly-coffee-in-dubai-and-also-about-gold-tea-there-suc-tfsf22d</guid>
            <pubDate>Mon, 20 Jul 2026 20:48:51 +0530</pubDate>
            <description><![CDATA[ದುಬೈನಲ್ಲಿ ಡಾ.ಬ್ರೋ ಕುಡಿದ 5 ಸಾವಿರ ರೂಪಾಯಿ ಬಂಗಾರದ ಕಾಫಿ ಹಾಗೂ ಭಾರತೀಯ ಮಹಿಳೆ ನಡೆಸುತ್ತಿರುವ ಕೆಫೆಯಲ್ಲಿ ಸಿಗುವ ಒಂದು ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೆಟ್ ಚಿನ್ನ ಲೇಪಿತ ಚಹಾದ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ದುಬಾರಿ ಪಾನೀಯಗಳನ್ನು ಬೆಳ್ಳಿಯ ಲೋಟದಲ್ಲಿ ನೀಡಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky01exnvg67j43y3cdfdyg2t,imgname-dubai-00-1784560449211.jpg" type="image/jpeg" height="390" width="690"/>
            <content:encoded><![CDATA[ದುಬೈನಲ್ಲಿ ಡಾ.ಬ್ರೋ ಕುಡಿದ 5 ಸಾವಿರ ರೂಪಾಯಿ ಬಂಗಾರದ ಕಾಫಿ ಹಾಗೂ ಭಾರತೀಯ ಮಹಿಳೆ ನಡೆಸುತ್ತಿರುವ ಕೆಫೆಯಲ್ಲಿ ಸಿಗುವ ಒಂದು ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೆಟ್ ಚಿನ್ನ ಲೇಪಿತ ಚಹಾದ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ದುಬಾರಿ ಪಾನೀಯಗಳನ್ನು ಬೆಳ್ಳಿಯ ಲೋಟದಲ್ಲಿ ನೀಡಲಾಗುತ್ತದೆ.&lt;img&gt;&lt;p&gt;ಸಾಮಾನ್ಯವಾಗಿ ಒಂದು ಕಪ್, ಟೀ​ ಕಾಫಿಯ ಬೆಲೆ 10 ರೂಪಾಯಿಯಿಂದ ಸ್ಟಾರ್​ ಹೋಟೆಲ್​ಗಳಲ್ಲಿ 200-300 ರೂಪಾಯಿಗೂ ಸಿಗಬಹುದು. ಆದರೆ ಒಂದು ಕಪ್​ ಚಹಾ ಮತ್ತು ಕಾಫಿದ ಬೆಲೆ ಒಂದು ಲಕ್ಷ ರೂಪಾಯಿ ಎಂದರೆ ನಂಬ್ತೀರಾ?&lt;/p&gt;&lt;img&gt;&lt;p&gt;ಒಂದು ಲಕ್ಷ ರೂಪಾಯಿ ಚಹಾ, ಕಾಫಿ ಕಥೆ ಕೇಳುವ ಮೊದಲು ಡಾ.ಬ್ರೋ ಅರ್ಥಾತ್​ ಗಗನ್​ ಅವರ ಐದು ಸಾವಿರ ರೂಪಾಯಿ ಕಾಫಿಯ ಸ್ಟೋರಿ ಕೇಳಿ. ಡಾ.ಬ್ರೋ ದುಬೈ ಪ್ರಯಾಣದಲ್ಲಿದ್ದು, ಅಲ್ಲಿ ತಾವು ಕುಡಿದ 5 ಸಾವಿರ ರೂಪಾಯಿ ಬಂಗಾರದ ಕಾಫಿಯ ಸ್ಟೋರಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಈ ಕಾಫಿಯನ್ನು ಕುಡಿಯುತ್ತಲೇ, ನನಗೇನೂ ಅಷ್ಟೊಂದು ಚೆನ್ನಾಗಿಲ್ಲ ಅನಿಸ್ತಿದೆ. ಬಂಗಾರ ಹಾಕಿದ್ದಾರಂತೆ. ಹಾಲೇ ಹಾಕಿದಂತೆ ಕಾಣಿಸ್ತಿಲ್ಲ. ಹಾಲಿನ ಪೌಡರ್​ ಹಾಕಿ ಮಾಡಿರುವ ಹಾಗಿದೆ ಎಂದು ತಮ್ಮ ಅನಿಸಿಕೆ ಶೇರ್​ಮಾಡಿಕೊಂಡಿದ್ದಾರೆ. ಮತ್ತೆ ಲೈಫ್​ನಲ್ಲಿ ಇದನ್ನು ಕುಡಿಯಲ್ಲ. ಇದೇಮೊದಲು, ಇದೇ ಕೊನೆ ಎಂದಿದ್ದಾರೆ. ಈ ಕಾಫಿಯನ್ನು ಕುಡಿಯುವುದ ಮಾತ್ರವಲ್ಲದೇ ತಿನ್ನಲೂಬಹುದು ಎನ್ನುವುದನ್ನು ಅವರು ತೋರಿಸಿದ್ದಾರೆ!&lt;/p&gt;&lt;img&gt;&lt;p&gt;ಈಗ ದುಬೈನ ಒಂದು ಲಕ್ಷ ರೂಪಾಯಿ ಟೀ ಮತ್ತು ಕಾಫಿ ಸುದ್ದಿಗೆ ಬರೋಣ. ಇಲ್ಲಿ ಸುಚೇತಾ ಶರ್ಮಾ ಎನ್ನುವ ಭಾರತೀಯ ಮಹಿಳೆ ಬೊಹೊ ಕೆಫೆ ಅನ್ನೋ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಆದರೆ ಒಂದು ಕಪ್​ ಕಾಫಿ ಮತ್ತು ಚಹಾದ ಬೆಲೆ ಒಂದು ಲಕ್ಷ ರೂಪಾಯಿ! ಇದು ಚಿನ್ನ ಲೇಪಿತ ಚಹ ಅಂತೆ!&lt;/p&gt;&lt;img&gt;&lt;p&gt;ಈ ಚಹಾ ಮತ್ತು ಕಾಫಿ ಮೇಲೆ 24 ಕ್ಯಾರೆಟ್ ಗೋಲ್ಡ್ ತೆಳು ಪದರವನ್ನು ಸೇರಿಸಲಾಗುತ್ತದೆ. ಹೀಗಾಗಿ ಚಿನ್ನ ಲೇಪಿತ ಕಾಫಿ ಇದು. ಇಲ್ಲಿ ಗೋಲ್ಡ್ ಚಾಯ್ ಆರ್ಡರಿ ಮಾಡಿದರೆ ಹಲವು ವಿಶೇಷತೆಗಳಿವೆ. ಗೋಲ್ಡ್ ಚಾಯ್&zwnj;ನ್ನು ಸಂಪೂರ್ಣ ಶುದ್ಧ ಬೆಳ್ಳಿ ಲೋಟದಲ್ಲಿ ನೀಡಲಾಗುತ್ತದೆ. ಇದರ ಜೊತೆಗೆ ಕ್ರೊಯಿಸ್ಯಾಂಟ್ ತಿನಿಸನ್ನು ನೀಡಲಾಗುತ್ತದೆ. ಟೀ ಮತ್ತು ಚಹಾ ಎರಡಕ್ಕೂ ಇದು ಅನ್ವಯ.&lt;/p&gt;&lt;img&gt;&lt;p&gt;ದುಬೈನ DIFC ಎಮಿರೇಟ್ಸ್ ಫಿನಾನ್ಶಿಯಲ್ ಟವರ್&zwnj;ನಲ್ಲಿ ಈ ಬೊಹೋ ಕೆಫೆ ಇದೆ. ಜಗತ್ತಿನ ದುಬಾರಿ ಚಹಾಗಳಲ್ಲಿ ಬೊಹೊ ಕೆಫೆಯ ಗೋಲ್ಡ್ ಚಾಯ್ ಮುಂಚೂಣಿಯಲ್ಲಿದೆ. ಭಾರತದಲ್ಲಿ ಈ ರೀತಿ ದುಬಾರಿ ಚಹಾ,ಕಾಫಿ ಪರಿಸ್ಥಿತಿ ಬರದೇ ಇರಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ. ನಿಜಕ್ಕೂ ಈ ಚಹಾಗೆ 1 ಲಕ್ಷ ರೂಪಾಯಿ ಕೊಡಬಹುದಾ? ಜನರಲ್ಲಿ ದುಡ್ಡಿದ ಎಂದ ಮಾತ್ರಕ್ಕೆ ಈ ರೀತಿ ಹೈಟೆಕ್ ಮೋಸ ಮಾಡುವುದು ಸರಿಯೆ ಅನ್ನೋ ಪ್ರಶ್ನೆಗಳನ್ನು ಕೇಳಿದ್ದಾರೆ.&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/travel/dr-bro-gagan-about-costly-coffee-in-dubai-and-also-about-gold-tea-there-suc-tfsf22d"/>
        </item>
        <item>
            <title><![CDATA[ರೈಲು ಲೇಟಾದ್ರೆ ನಿಮ್ಮ ಹಣ ವಾಪಸ್​: ಎಷ್ಟು ವಿಳಂಬ, ದುಡ್ಡು ಪಡೆಯೋದು ಹೇಗೆ? ಫುಲ್​ ಡಿಟೇಲ್ಸ್​ ಇಲ್ಲಿದೆ]]></title>
            <link>https://kannada.asianetnews.com/gallery/travel/get-your-money-back-if-the-train-is-3-hrs-late-how-to-get-the-money-full-details-here-suc-uiou980</link>
            <guid isPermaLink="true">https://kannada.asianetnews.com/gallery/travel/get-your-money-back-if-the-train-is-3-hrs-late-how-to-get-the-money-full-details-here-suc-uiou980</guid>
            <pubDate>Thu, 16 Jul 2026 19:37:31 +0530</pubDate>
            <description><![CDATA[&lt;p&gt;ನಿಮ್ಮ ರೈಲು &amp;nbsp;ವಿಳಂಬವಾದರೆ, ನೀವು ಪ್ರಯಾಣಿಸದಿರಲು ನಿರ್ಧರಿಸಿದಲ್ಲಿ ಪೂರ್ಣ ಟಿಕೆಟ್ ಮರುಪಾವತಿ ಪಡೆಯಬಹುದು. ಇದಕ್ಕಾಗಿ, ಆನ್&zwnj;ಲೈನ್ ಟಿಕೆಟ್&zwnj;ಗಳಿಗೆ TDR ಸಲ್ಲಿಸುವುದು ಮತ್ತು ಕೌಂಟರ್ ಟಿಕೆಟ್&zwnj;ಗಳನ್ನು ನಿಲ್ದಾಣದಲ್ಲಿ ರದ್ದುಗೊಳಿಸುವುದು ಸೇರಿದಂತೆ ಸರಿಯಾದ ಕಾರ್ಯವಿಧಾನ ಅನುಸರಣೆ ಕಡ್ಡಾಯವಾಗಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxnkw6hwna0vta0va8345cnf,imgname-train-1784210659899.jpg" type="image/jpeg" height="390" width="690"/>
            <content:encoded><![CDATA[&lt;p&gt;ನಿಮ್ಮ ರೈಲು &amp;nbsp;ವಿಳಂಬವಾದರೆ, ನೀವು ಪ್ರಯಾಣಿಸದಿರಲು ನಿರ್ಧರಿಸಿದಲ್ಲಿ ಪೂರ್ಣ ಟಿಕೆಟ್ ಮರುಪಾವತಿ ಪಡೆಯಬಹುದು. ಇದಕ್ಕಾಗಿ, ಆನ್&zwnj;ಲೈನ್ ಟಿಕೆಟ್&zwnj;ಗಳಿಗೆ TDR ಸಲ್ಲಿಸುವುದು ಮತ್ತು ಕೌಂಟರ್ ಟಿಕೆಟ್&zwnj;ಗಳನ್ನು ನಿಲ್ದಾಣದಲ್ಲಿ ರದ್ದುಗೊಳಿಸುವುದು ಸೇರಿದಂತೆ ಸರಿಯಾದ ಕಾರ್ಯವಿಧಾನ ಅನುಸರಣೆ ಕಡ್ಡಾಯವಾಗಿದೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ರೈಲಿನಲ್ಲಿ ಪ್ರಯಾಣಿಸುವ ಹೆಚ್ಚಿನ ಜನರು ರೈಲು ತೀವ್ರ ವಿಳಂಬವಾದರೆ, ತಮಗೆ ಟಿಕೆಟ್ ಮರುಪಾವತಿ ಸಿಗುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ ಇದು ಯಾವಾಗಲೂ ಹಾಗಲ್ಲ. ಅಂತಹ ಪ್ರಯಾಣಿಕರಿಗಾಗಿ ರೈಲ್ವೆ ಇಲಾಖೆ ಕೆಲವು ನಿಯಮಗಳನ್ನು ರೂಪಿಸಿದೆ.&lt;/p&gt;&lt;img&gt;&lt;p&gt;ನಿಮ್ಮ ರೈಲು ಮೂರು ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾದರೆ ಮತ್ತು ನೀವು ಪ್ರಯಾಣಿಸಲು ಬಯಸದಿದ್ದರೆ, ಕೆಲವು ಷರತ್ತುಗಳಿಗೆ ಒಳಪಟ್ಟು ನೀವು ಪೂರ್ಣ ಮರುಪಾವತಿಯನ್ನು ಪಡೆಯಬಹುದು. ನೀವು ಸರಿಯಾದ ಸಮಯದಲ್ಲಿ ಸರಿಯಾದ ವಿಧಾನವನ್ನು ಬಳಸಬೇಕಾಗುತ್ತದೆ. ನೀವು ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಮಾಹಿತಿಯು ತುಂಬಾ ಉಪಯುಕ್ತವಾಗಬಹುದು ಮತ್ತು ನಂತರ ನಿಮ್ಮನ್ನು ತೊಂದರೆಯಿಂದ ರಕ್ಷಿಸಬಹುದು.&lt;/p&gt;&lt;img&gt;&lt;p&gt;ನಿಮ್ಮ ರೈಲು ವೇಳಾಪಟ್ಟಿಗಿಂತ ಮೂರು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಲೇಟಾದರೆ, ಅದರಲ್ಲಿ ನೀವು ಪ್ರಯಾಣಿಸಲು ಬಯಸದೇ ಇದ್ದಲ್ಲಿ, ನಿಮ್ಮ ಟಿಕೆಟ್​ ಕನ್​ಫರ್ಮ್​ ಆಗಿರಲಿ ಅಥವಾ RAC ಆಗರಲಿ ಇಲ್ಲವೇ ವೇಟ್&zwnj;ಲಿಸ್ಟ್ ಮಾಡಿದ ಟಿಕೆಟ್ ಹೊಂದಿರಲಿ. ನೀವು ಪ್ರಯಾಣಿಸದೇ ಇರಲು ನಿರ್ಧರಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ರೈಲ್ವೆ ಪೂರ್ಣ ಮೊತ್ತವನ್ನು ಮರುಪಾವತಿಸಬೇಕಾಗುತ್ತದೆ.&lt;/p&gt;&lt;img&gt;&lt;p&gt;ಆ ಸಮಯದಲ್ಲಿ ನೀವು ಕೆಲವೊಂದು ರೈಲ್ವೆ ನಿಯಮಗಳನ್ನು ಪಾಲಿಸಬೇಕು. ರೈಲು ವಿಳಂಬವು ಸ್ವಯಂಚಾಲಿತವಾಗಿ ಮರುಪಾವತಿಗೆ ಕಾರಣವಾಗುವುದಿಲ್ಲ. ನೀವೇ ಖುದ್ದಾಗಿ ಟಿಕೆಟ್ ರದ್ದುಗೊಳಿಸಬೇಕು. ಇಲ್ಲದಿದ್ದರೆ ಸ್ವಯಂ ಆಗಿ ರೈಲ್ವೆ ಆ ಕೆಲಸ ಮಾಡುವುದಿಲ್ಲ.&lt;/p&gt;&lt;img&gt;&lt;p&gt;ನೀವು IRCTC ವೆಬ್&zwnj;ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ನಿಮ್ಮ ಟಿಕೆಟ್ ಬುಕ್ ಮಾಡಿದ್ದರೆ, ರೈಲಿನ ನಿಗದಿತ ನಿರ್ಗಮನ ಸಮಯಕ್ಕಿಂತ ಮೊದಲು TDR ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ. TDR ಸಲ್ಲಿಸದಿದ್ದರೆ, ಮರುಪಾವತಿ ಪಡೆಯುವಲ್ಲಿ ನಿಮಗೆ ತೊಂದರೆಗಳು ಎದುರಾಗಬಹುದು. TDR ಸಲ್ಲಿಸಿದ ನಂತರ, ರೈಲ್ವೆ ಇಲಾಖೆಯು ಮರುಪಾವತಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಹಣವನ್ನು ಸಾಮಾನ್ಯವಾಗಿ 3 ರಿಂದ 7 ಕೆಲಸದ ದಿನಗಳಲ್ಲಿ ಟಿಕೆಟ್ ಬುಕಿಂಗ್ ಮಾಡಲು ಬಳಸುವ ಅದೇ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ನೀವು ಕೌಂಟರ್&zwnj;ನಿಂದ ಟಿಕೆಟ್ ಖರೀದಿಸಿದ್ದರೆ, ನೀವು ನಿಲ್ದಾಣದಲ್ಲಿ ವೈಯಕ್ತಿಕವಾಗಿ ಟಿಕೆಟ್ ಅನ್ನು ರದ್ದುಗೊಳಿಸಬೇಕು.&lt;/p&gt;&lt;img&gt;&lt;p&gt;ರೈಲು ಹೊರಟ ನಂತರ ಟಿಕೆಟ್ ರದ್ದುಗೊಳಿಸಿದರೆ, ಪೂರ್ಣ ಮೊತ್ತವನ್ನು ಮರುಪಾವತಿಸಲಾಗುವುದಿಲ್ಲ. ಆದ್ದರಿಂದ 3 ಗಂಟೆಯಾದರೂ ರೈಲು ಬರುವುದಿಲ್ಲ ಎಂದು ತಿಳಿಯುತ್ತಲೇ (ಅದನ್ನು ಮೊದಲೇ ಅನೌನ್ಸ್​ ಮಾಡಿರುತ್ತಾರೆ) ಟಿಕೆಟ್​ ಅನ್ನು ನೀವು ರದ್ದುಗೊಳಿಸಬಹುದು. ಆದಾಗ್ಯೂ, ಸಾಮಾನ್ಯ ದಿನಗಳಲ್ಲಿ ಟಿಕೆಟ್&zwnj;ಗಳನ್ನು ರದ್ದುಗೊಳಿಸಿದರೆ, ರೈಲ್ವೆ ಇಲಾಖೆಯು ಒಂದು ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸುತ್ತದೆ. ಕಡಿತದ ಮೊತ್ತವು ಟಿಕೆಟ್ ಪ್ರಕಾರ ಮತ್ತು ರದ್ದತಿಯ ಸಮಯವನ್ನು ಅವಲಂಬಿಸಿರುತ್ತದೆ. ಆದ್ದರಿಂದ, ರೈಲು ವಿಳಂಬವಾದ ಸಂದರ್ಭದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದು ಬಹಳ ಮುಖ್ಯ.&lt;/p&gt;]]></content:encoded>
            <category>travel</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/travel/get-your-money-back-if-the-train-is-3-hrs-late-how-to-get-the-money-full-details-here-suc-uiou980"/>
        </item>
        <item>
            <title><![CDATA[ಪ್ರಪಂಚದ ಏಕೈಕ Airport… ಅಲ್ಲಿ ರನ್’ವೇನಲ್ಲಿ ಅಲ್ಲ, ಸಮುದ್ರದ ಮರಳಿನ ಮೇಲೆ ಲ್ಯಾಂಡ್ ಆಗುತ್ತೆ ವಿಮಾನ]]></title>
            <link>https://kannada.asianetnews.com/gallery/travel/scotland-barra-island-where-planes-lands-on-beach-sand-not-in-airport-x4ddn2m</link>
            <guid isPermaLink="true">https://kannada.asianetnews.com/gallery/travel/scotland-barra-island-where-planes-lands-on-beach-sand-not-in-airport-x4ddn2m</guid>
            <pubDate>Thu, 16 Jul 2026 12:31:54 +0530</pubDate>
            <description><![CDATA[&lt;p&gt;Unique Airport: ಪ್ರಪಂಚದಾದ್ಯಂತದ ವಿಮಾನಗಳು ಕಾಂಕ್ರೀಟ್ ರನ್&zwnj;ವೇಗಳಲ್ಲಿ ಇಳಿಯುತ್ತವೆ. ಅದರಲ್ಲೇನಿದೆ ವಿಶೇಷ ಎನ್ನಬೇಡಿ. ಪ್ರಪಂಚದ ಈ ಒಂದು ಸುಂದರ ಸ್ಥಳದಲ್ಲಿ, ವಿಮಾನಗಳು ರನ್ ವೇನಲ್ಲಿ ಅಲ್ಲ ಬದಲಾಗಿ, ನೇರವಾಗಿ ಕಡಲತೀರದ ಮರಳಿನ ಮೇಲೆ ಇಳಿಯುತ್ತವೆ. ಆ ಸುಂದರ ತಾಣ ಯಾವುದು ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmvkvgatwf4nxv0tmzzjm3g,imgname-scotland-airport-6-1784185220617.jpg" type="image/jpeg" height="390" width="690"/>
            <content:encoded><![CDATA[&lt;p&gt;Unique Airport: ಪ್ರಪಂಚದಾದ್ಯಂತದ ವಿಮಾನಗಳು ಕಾಂಕ್ರೀಟ್ ರನ್&zwnj;ವೇಗಳಲ್ಲಿ ಇಳಿಯುತ್ತವೆ. ಅದರಲ್ಲೇನಿದೆ ವಿಶೇಷ ಎನ್ನಬೇಡಿ. ಪ್ರಪಂಚದ ಈ ಒಂದು ಸುಂದರ ಸ್ಥಳದಲ್ಲಿ, ವಿಮಾನಗಳು ರನ್ ವೇನಲ್ಲಿ ಅಲ್ಲ ಬದಲಾಗಿ, ನೇರವಾಗಿ ಕಡಲತೀರದ ಮರಳಿನ ಮೇಲೆ ಇಳಿಯುತ್ತವೆ. ಆ ಸುಂದರ ತಾಣ ಯಾವುದು ಗೊತ್ತಾ?&lt;/p&gt;&lt;img&gt;&lt;p&gt;ಏನಿದು ಪ್ರಶ್ನೆ ವಿಮಾನ ಎಲ್ಲಿ ಲ್ಯಾಂಡ್ ಆಗುತ್ತೆ ಅಂದ್ರೆ ರನ್ ವೇ ನಲ್ಲಿ ತಾನೆ? ಎಂದು ನೀವು ಹೇಳಬಹುದು. ಆದರೆ ಇವತ್ತು ನಿಮಗೊಂದು ವಿಶೇಷವಾದ ವಿಮಾನ ನಿಲ್ದಾಣದ ಕುರಿತು ಮಾಹಿತಿ ನೀಡುತ್ತಿದ್ದೇವೆ. ಇಲ್ಲಿ ವಿಮಾನಗಳು ಖಂಡಿತವಾಗಿಯೂ ಕಾಂಕ್ರೀಟ್ ನಿಂದ ಮಾಡಿದ ರನ್ ವೇನಲ್ಲಿ ಇಳಿಯೋದಿಲ್ಲ. ಮತ್ತೆಲ್ಲಿ ಇಳಿಯುತ್ತೆ ಗೊತ್ತಾ?&lt;/p&gt;&lt;img&gt;&lt;p&gt;ಈ ವಿಶಿಷ್ಟ ವಿಮಾನ ನಿಲ್ದಾಣವು ಇರುವುದು ಸ್ಕಾಟ್ಲೆಂಡ್&zwnj;ನ ಔಟರ್ ಹೆಬ್ರೈಡ್ಸ್&zwnj;ನಲ್ಲಿರುವ ಬಾರ್ರಾ ದ್ವೀಪದಲ್ಲಿ. ಈ ಪುಟ್ಟ ಸುಂದರ ದ್ವೀಪಕ್ಕೆ ಭೇಟಿ ನೀಡಬೇಕೆಂದರೆ, ನೀವು ವಿಮಾನದಲ್ಲಿ ಪ್ರಯಾಣಿಸಿ, ಮರಳಿನ ತೀರದಲ್ಲಿ ಲ್ಯಾಂಡ್ ಆಗಬೇಕು. ಇಲ್ಲಿ ಹಾರಾಟದ ಸಮಯವನ್ನು ಸಂಚಾರದಿಂದಲ್ಲ, ಬದಲಾಗಿ ಸಮುದ್ರ ಉಬ್ಬರವಿಳಿತಗಳಿಂದ ನಿರ್ಧರಿಸಲಾಗುತ್ತದೆ.&lt;/p&gt;&lt;img&gt;&lt;p&gt;ಸಮುದ್ರ ಉಬ್ಬರವಿಳಿತದ ಸಮಯದಲ್ಲಿ, ಈ ರನ್&zwnj;ವೇ ಸಂಪೂರ್ಣವಾಗಿ ಮುಳುಗಿರುತ್ತದೆ. ನೀರು ಕಡಿಮೆಯಾದ ನಂತರ, ಮರಳಿನ ಮೇಲೆ ವಿಮಾನಗಳ ಮಾರ್ಗವನ್ನು ಗುರುತಿಸಲು ಮರದ ಕಂಬಗಳನ್ನು ಬಳಸಲಾಗುತ್ತದೆ. ಈ ಸುಂದರ ಅನುಭವ ಪಡೆಯಲು ನೀವು ಸ್ಕಾಟ್ ಲ್ಯಾಂಡ್ ಗೆ ಭೇಟಿ ನೀಡಬೇಕಾಗುತ್ತದೆ.&lt;/p&gt;&lt;img&gt;&lt;p&gt;ವಿಮಾನಗಳು ನಿಗದಿತ ಸಮಯಕ್ಕೆ ಲಭ್ಯವಿಲ್ಲದಿದ್ದಾಗ, ಅಥವಾ ಅಲ್ಲಿ ಬರದೇ ಇದ್ದಾಗ, ಸಮುದ್ರದ ಉಬ್ಬರ ಇಳಿತ ಇದ್ದಾಗ ಈ ರನ್&zwnj;ವೇ ಸಾರ್ವಜನಿಕರಿಗೆ ತೆರೆದಿರುತ್ತದೆ. ಜನರು ಅಲ್ಲಿ ಸುತ್ತಲೂ ನಡೆದುಕೊಂಡು ಹೋಗಬಹುದು ಮತ್ತು ಸಮುದ್ರದ ಸುಂದರ ನೋಟಗಳನ್ನು ಆನಂದಿಸಬಹುದು. ಸಮುದ್ರದ ಅಲೆಗಳ ಜೊತೆ ಆಟ ಆಡಲೂ ಬಹುದು.&lt;/p&gt;&lt;img&gt;&lt;p&gt;ಬಾರ್ರಾ ದ್ವೀಪವು ಬಿಳಿ ಮರಳು ಮತ್ತು ಸುಂದರವಾದ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸಿಗರು ಐತಿಹಾಸಿಕ ಕಿಸಿಮುಲ್ ಕೋಟೆ ಮತ್ತು ರುಚಿಕರವಾದ ಸ್ಥಳೀಯ ಸಮುದ್ರಾಹಾರವನ್ನು ಆನಂದಿಸಬಹುದು. ಈ ಪ್ರದೇಶವು ಯಾವುದೋ ಪೈಂಟಿಂಗ್ ನಂತೆ ಭಾಸವಾಗುತ್ತದೆ. ನಿಮಗೆ ಟ್ರಾಫಿಕ್ ನಿಂದ ದೂರವಾಗಿರುವ ಸುಂದರ ಸಮುದ್ರ ತೀರಕ್ಕೆ ತೆರಳಬೇಕು ಅಂದ್ರೆ, ಖಂಡಿತವಾಗಿಯೂ ಇಲ್ಲಿಗೆ ಭೇಟಿ ನೀಡಬಹುದು.&lt;/p&gt;&lt;img&gt;&lt;p&gt;ಈ ಮ್ಯಾಜಿಕಲ್ ಬಾರ್ರಾ ದ್ವೀಪಕ್ಕೆ ಮೇ ಮತ್ತು ಸೆಪ್ಟೆಂಬರ್ ನಡುವಿನ ಸಮಯ ಭೇಟಿ ನೀಡಲು ಉತ್ತಮ ಸಮಯವಾಗಿದೆ. ನೀವು ಗ್ಲ್ಯಾಸ್ಗೋದಿಂದ ವಿಮಾನದಲ್ಲಿ ಹೋಗಿ ಈ ಬೀಚ್ ರನ್&zwnj;ವೇಯಲ್ಲಿ ನೇರವಾಗಿ ಇಳಿಯಬಹುದು, ಅಥವಾ ನೀವು ದೋಣಿ ಮೂಲಕ ಇಲ್ಲಿಗೆ ತಲುಪಬಹುದು. ಆಯ್ಕೆ ನಿಮ್ಮದು. ಆದರೆ ಒಂದು ವಿಶಿಷ್ಟ ಅನುಭವ ಪಡೆಯಲು ಖಂಡಿತವಾಗಿಯೂ ವಿಮಾನದಲ್ಲಿ ಸಂಚಾರ ಮಾಡಬಹುದು.&lt;/p&gt;]]></content:encoded>
            <category>travel</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/travel/scotland-barra-island-where-planes-lands-on-beach-sand-not-in-airport-x4ddn2m"/>
        </item>
        <item>
            <title><![CDATA[ವಿದ್ಯಾರ್ಥಿನಿ ದೂರಿನಿಂದ ಬದಲಾಯ್ತು ಭಾರತೀಯ ರೈಲ್ವೆ IRCTC ವೆಬ್‌ಸೈಟ್, ಪ್ರತಿ ನಿಮಿಷಕ್ಕೆ 1.5 ಲಕ್ಷ ಬುಕಿಂಗ್!]]></title>
            <link>https://kannada.asianetnews.com/india-news/indian-railways-high-speed-irctc-new-website-launch-check-key-features-gdp/articleshow-z7vdr7g</link>
            <guid isPermaLink="true">https://kannada.asianetnews.com/india-news/indian-railways-high-speed-irctc-new-website-launch-check-key-features-gdp/articleshow-z7vdr7g</guid>
            <pubDate>Wed, 15 Jul 2026 12:32:49 +0530</pubDate>
            <description><![CDATA[ಭಾರತೀಯ ರೈಲ್ವೆಯು ಐಆರ್&zwnj;ಸಿಟಿಸಿ ವೆಬ್&zwnj;ಸೈಟನ್ನು ಸಂಪೂರ್ಣವಾಗಿ ಆಧುನೀಕರಿಸುತ್ತಿದೆ. ಈ ಹೊಸ ಪೋರ್ಟಲ್ ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕ್ ಮಾಡುವ ಸಾಮರ್ಥ್ಯ ಹೊಂದಿದ್ದು, ತತ್ಕಾಲ್ ಸಮಸ್ಯೆಗೆ ಪರಿಹಾರ ನೀಡಲಿದೆ. ಎಐ ಚಾಲಿತ ವೈಶಿಷ್ಟ್ಯಗಳೊಂದಿಗೆ ಬಳಕೆದಾರ ಸ್ನೇಹಿಯಾಗಿರುವ ಈ ವೆಬ್&zwnj;ಸೈಟ್&zwnj;ನ ಬಿಡುಗಡೆ ತಾಂತ್ರಿಕ ಪರೀಕ್ಷೆಗಳಿಂದಾಗಿ ಸ್ವಲ್ಪ ವಿಳಂಬವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvsp5d9ee22ve53r6fgxjaxr,imgname-irctc-main-1782199792942.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಭಾರತೀಯ ರೈಲ್ವೆ ಪ್ರಯಾಣಿಕರ ಆನ್&zwnj;ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಧುನೀಕರಿಸಲು ರೈಲ್ವೆ ಇಲಾಖೆ ಸಜ್ಜಾಗಿದೆ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಅತ್ಯಾಧುನಿಕ ಹಾಗೂ ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳನ್ನೊಳಗೊಂಡ ಹೊಸ ವೆಬ್&zwnj;ಸೈಟ್ ಬಿಡುಗಡೆ ಮಾಡಲು ಸರ್ವ ಸನ್ನದ್ಧವಾಗಿದೆ. ಆದರೆ, ಪೂರ್ವನಿರ್ಧರಿತ ವೇಳಾಪಟ್ಟಿಯಂತೆ ಜುಲೈ 15 ರಿಂದಲೇ ಕಾರ್ಯಾರಂಭ ಮಾಡಬೇಕಿದ್ದ ಈ ಹೊಸ ವೆಬ್&zwnj;ಸೈಟ್ ಲಾಂಚ್ ಸದ್ಯಕ್ಕೆ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.&lt;/p&gt;&lt;h2&gt;ತತ್ಕಾಲ್ ಸಂಕಷ್ಟಕ್ಕೆ ಮುಕ್ತಿ: ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್!&lt;/h2&gt;&lt;p&gt;ಹಾಲಿ ಚಾಲ್ತಿಯಲ್ಲಿರುವ ಐಆರ್&zwnj;ಸಿಟಿಸಿ ವೆಬ್&zwnj;ಸೈಟ್&zwnj;ನಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯದಲ್ಲಿ ಸರ್ವರ್ ಕ್ರ್ಯಾಶ್ ಆಗುವುದು ಅಥವಾ ವೆಬ್&zwnj;ಸೈಟ್ ನಿಧಾನಗತಿಯಾಗುವ ಸಮಸ್ಯೆಗಳು ಪ್ರಯಾಣಿಕರನ್ನು ಹೈರಾಣಾಗಿಸುತ್ತಿದ್ದವು. ಈ ದೀರ್ಘಕಾಲದ ಸಮಸ್ಯೆಗೆ ಹೊಸ ಪೋರ್ಟಲ್ ಶಾಶ್ವತ ಪರಿಹಾರ ನೀಡಲಿದೆ.&lt;/p&gt;&lt;p&gt;ಸದ್ಯದ ವೆಬ್&zwnj;ಸೈಟ್ ಪ್ರತಿ ನಿಮಿಷಕ್ಕೆ ಸುಮಾರು 32,000 ಟಿಕೆಟ್&zwnj;ಗಳನ್ನು ಬುಕ್ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಹೊಸ ಪೋರ್ಟಲ್ ಪ್ರತಿ ನಿಮಿಷಕ್ಕೆ ಬರೋಬ್ಬರಿ 1,50,000 ಕ್ಕೂ ಹೆಚ್ಚು ಟಿಕೆಟ್&zwnj;ಗಳನ್ನು ಬುಕ್ ಮಾಡುವ ಸಾಮರ್ಥ್ಯ ಹೊಂದಿರಲಿದೆ. ಇದರಿಂದಾಗಿ ತತ್ಕಾಲ್ ಸಮಯದಲ್ಲಿ ಬುಕಿಂಗ್ ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಸುಲಭವಾಗಲಿದೆ.&lt;/p&gt;&lt;h2&gt;ಅನುಭವ ಬದಲಿಸಲಿರುವ ಹೊಸ ಸ್ಮಾರ್ಟ್ ವೈಶಿಷ್ಟ್ಯಗಳು&lt;/h2&gt;&lt;p&gt;ಬಳಕೆದಾರರ ದೂರುಗಳನ್ನು ಆಧರಿಸಿ, ಈ ಹೊಸ ವೆಬ್&zwnj;ಸೈಟ್&zwnj;ನಲ್ಲಿ ತಂತ್ರಜ್ಞಾನ ಆಧಾರಿತ ಮತ್ತು ಕೃತಕ ಬುದ್ಧಿಮತ್ತೆ (AI) ಚಾಲಿತ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.&lt;/p&gt;&lt;p&gt;ಪ್ರಯಾಣಿಕರು ಇನ್ನು ಮುಂದೆ ಸ್ಲೀಪರ್, ಎಸಿ 3-ಟೈರ್, ಅಥವಾ ಎಸಿ 2-ಟೈರ್ (AC 2, AC 3) ನಂತಹ ವಿವಿಧ ವರ್ಗಗಳಿಗೆ ಸೀಟು ಲಭ್ಯತೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಿಲ್ಲ. ಎಲ್ಲಾ ವರ್ಗಗಳ ಸೀಟು ಲಭ್ಯತೆಯ ವಿವರಗಳು ಒಂದೇ ಪರದೆಯ (Single Screen) ಮೇಲೆ ಮೂಡಲಿದ್ದು, ಹೋಲಿಕೆ ಮಾಡುವುದು ಸುಲಭವಾಗಲಿದೆ.&lt;/p&gt;&lt;p&gt;ಟಿಕೆಟ್&zwnj;ಗಳನ್ನು ಬುಕ್ ಮಾಡುವಾಗ ನಿಮ್ಮ ಇಷ್ಟದ ಸೀಟನ್ನು ಸುಲಭವಾಗಿ ಆಯ್ಕೆ ಮಾಡಬಹುದು. ದರ ಕ್ಯಾಲೆಂಡರ್ ಸಹಾಯದಿಂದ ವಿವಿಧ ದಿನಾಂಕಗಳ ಟಿಕೆಟ್ ದರಗಳನ್ನು ಏಕಕಾಲದಲ್ಲಿ ವೀಕ್ಷಿಸಬಹುದು.&lt;/p&gt;&lt;p&gt;ವೆಬ್&zwnj;ಸೈಟ್&zwnj;ನಲ್ಲಿ ಕಿರಿಕಿರಿ ಉಂಟುಮಾಡುತ್ತಿದ್ದ ಅನಗತ್ಯ ಪಾಪ್-ಅಪ್&zwnj;ಗಳು ಮತ್ತು ಬ್ಲಿಂಕಿಂಗ್ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಪುನರಾವರ್ತಿತ ಕ್ಯಾಪ್ಚಾಗಳ ಕಿರಿಕಿರಿಯನ್ನು ಕಡಿಮೆ ಮಾಡಲಾಗಿದ್ದು, ಇಂಟರ್&zwnj;ಫೇಸ್ ಅನ್ನು ಸ್ವಚ್ಛ ಮತ್ತು ಸರಳವಾಗಿರಿಸಲಾಗಿದೆ.&lt;/p&gt;&lt;p&gt;ಹೊಸ ವೆಬ್&zwnj;ಸೈಟ್ ಬಹು ಭಾರತೀಯ ಭಾಷೆಗಳಲ್ಲಿ ಲಭ್ಯವಿರಲಿದೆ. ಜೊತೆಗೆ ಅಂಗವಿಕಲರು, ವಿದ್ಯಾರ್ಥಿಗಳು ಮತ್ತು ರೋಗಿಗಳಿಗೆ ರಿಯಾಯಿತಿ ಆಧಾರಿತ ಸಂಯೋಜಿತ ಬುಕಿಂಗ್ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ.&lt;/p&gt;&lt;h2&gt;ಬದಲಾವಣೆಗೆ ಕಾರಣವಾದ ವಿದ್ಯಾರ್ಥಿನಿಯ ದೂರು!&lt;/h2&gt;&lt;p&gt;ಕಳೆದ ವರ್ಷ ಜೂನ್&zwnj;ನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜಸ್ಥಾನದ ಜೈಪುರದಲ್ಲಿರುವ ಮಾಳವಿಯಾ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (MNIT) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬಳು ನೇರವಾಗಿ ರೈಲ್ವೆ ಸಚಿವರಿಗೆ, &quot;ಆನ್&zwnj;ಲೈನ್ ಟಿಕೆಟ್ ಬುಕಿಂಗ್ ಸಮಯದಲ್ಲಿ ಐಆರ್&zwnj;ಸಿಟಿಸಿ ವೆಬ್&zwnj;ಸೈಟ್ ಸ್ಥಗಿತಗೊಳ್ಳುತ್ತದೆ&quot; ಎಂದು ದೂರು ನೀಡಿದ್ದಳು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಸಚಿವರು, ಐಆರ್&zwnj;ಸಿಟಿಸಿ ವೆಬ್&zwnj;ಸೈಟ್ ಅನ್ನು ಸಂಪೂರ್ಣವಾಗಿ ನವೀಕರಿಸುವುದಾಗಿ ಪ್ರಕಟಿಸಿ ಜುಲೈ 15ರ ಗಡುವು ನೀಡಿದ್ದರು.&lt;/p&gt;&lt;p&gt;ಮಾಧ್ಯಮ ವರದಿಗಳ ಪ್ರಕಾರ, ತಂತ್ರಜ್ಞಾನದ ಸುಧಾರಿತ ಹಂತದ ಪರೀಕ್ಷೆಗಳು (Testing) ಇನ್ನು ಬಾಕಿ ಇರುವುದರಿಂದ ಜುಲೈ 15 ರಂದು ಬಿಡುಗಡೆಯಾಗಬೇಕಿದ್ದ ಹೊಸ ವೆಬ್&zwnj;ಸೈಟ್ ಸಂಪೂರ್ಣವಾಗಿ ಸಾರ್ವಜನಿಕ ಬಳಕೆಗೆ ಮುಕ್ತವಾಗಲು ಇನ್ನು ಕೆಲವು ದಿನಗಳ ಹೆಚ್ಚಿನ ಸಮಯ ಬೇಕಾಗಬಹುದು ಎಂದು ತಿಳಿದುಬಂದಿದೆ. ಎಐ (AI) ತಂತ್ರಜ್ಞಾನದ ಅಳವಡಿಕೆ ಮತ್ತು ಭದ್ರತಾ ತಪಾಸಣೆಗಳನ್ನು ಪೂರ್ಣಗೊಳಿಸಿದ ನಂತರ ಅಧಿಕೃತವಾಗಿ ಹೊಸ ನವೀಕೃತ ಪೋರ್ಟಲ್ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.&lt;/p&gt;]]></content:encoded>
            <category>travel</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/indian-railways-high-speed-irctc-new-website-launch-check-key-features-gdp/articleshow-z7vdr7g"/>
        </item>
    </channel>
</rss>
