<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 22 Apr 2026 09:19:03 +0530</lastBuildDate>
        <atom:link href="https://kannada.asianetnews.com/rss/sports" rel="self" type="application/rss+xml"/>
        <item>
            <title><![CDATA[ಆಫ್ಘನ್‌ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯಕ್ಕೆ ಕನ್ನಡಿಗ ದೇವದತ್‌ ಪಡಿಕ್ಕಲ್, ನಬಿ, ಹರ್ಷ್‌ ಆಯ್ಕೆ?]]></title>
            <link>https://kannada.asianetnews.com/cricket-sports/india-vs-afghanistan-test-big-stars-likely-to-be-rested-after-ipl-2026-youngsters-in-line-kvn/articleshow-0ylkrhp</link>
            <guid isPermaLink="true">https://kannada.asianetnews.com/cricket-sports/india-vs-afghanistan-test-big-stars-likely-to-be-rested-after-ipl-2026-youngsters-in-line-kvn/articleshow-0ylkrhp</guid>
            <pubDate>Wed, 22 Apr 2026 09:18:56 +0530</pubDate>
            <description><![CDATA[ಐಪಿಎಲ್ ಮುಗಿದ ಕೆಲವೇ ದಿನಗಳಲ್ಲಿ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಆಡಲಿದೆ. ನಿರಂತರ ಕ್ರಿಕೆಟ್&zwnj;ನ ಒತ್ತಡದಿಂದಾಗಿ, ಐಪಿಎಲ್ ಪ್ಲೇ-ಆಫ್&zwnj; ತಲುಪುವ ತಂಡಗಳ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ದೇಸಿ ಟೂರ್ನಿಗಳಲ್ಲಿ ಮಿಂಚಿದ ಯುವ ಆಟಗಾರರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತಿಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k5g86fffjrs1gak21p7mqp6e,imgname-devdutt-padikkal-1758260837871.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: 19ನೇ ಆವೃತ್ತಿ ಐಪಿಎಲ್&zwnj; ಮೇ 31ಕ್ಕೆ ಕೊನೆಗೊಳ್ಳಲಿದ್ದು, ಅದರ ಬಳಿಕ ಕೇವಲ 6 ದಿನಗಳ ಅಂತರದಲ್ಲೇ ಭಾರತ ತಂಡ ತವರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್&zwnj; ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ ನಿರಂತರ ಕ್ರಿಕೆಟ್&zwnj;ನ ಒತ್ತಡ ತಪ್ಪಿಸಲು ಕೆಲ ಪ್ರಮುಖ ಆಟಗಾರರಿಗೆ ಟೆಸ್ಟ್&zwnj;ನಿಂದ ವಿಶ್ರಾಂತಿ ನೀಡಲಾಗುತ್ತದೆ ಎಂದು ವರದಿಯಾಗಿದೆ.&lt;/p&gt;&lt;p&gt;ವರದಿಗಳ ಪ್ರಕಾರ, ಭಾರತದ ಪ್ರಮುಖ ಆಟಗಾರರು ಐಪಿಎಲ್&zwnj;ನ ಪ್ಲೇ-ಆಫ್&zwnj;, ಫೈನಲ್&zwnj;ಗೇರುವ ತಂಡಗಳಲ್ಲಿದ್ದರೆ ಅವರನ್ನು ಟೆಸ್ಟ್&zwnj;ನಲ್ಲಿ ಆಡಿಸುವ ಸಾಧ್ಯತೆಯಿಲ್ಲ. ಉದಾಹರಣೆಗೆ, ಮುಂಬೈ, ಗುಜರಾತ್&zwnj; ತಂಡಗಳು ಈ ಐಪಿಎಲ್&zwnj;ನಲ್ಲಿ ಪ್ಲೇ-ಆಫ್&zwnj;ಗೇರಿದರೆ ಶುಭ್&zwnj;ಮನ್&zwnj; ಗಿಲ್, ಜಸ್&zwnj;ಪ್ರೀತ್&zwnj; ಬುಮ್ರಾ ಸೇರಿದಂತೆ ಕೆಲ ಆಟಗಾರರನ್ನು ಟೆಸ್ಟ್&zwnj;ನಲ್ಲಿ ಆಡಿಸುವುದಿಲ್ಲ. ಈ ತಂಡಗಳು ಪ್ಲೇ-ಆಫ್&zwnj;ಗೇರದಿದ್ದರೆ ಮತ್ತು ಆಟಗಾರರಿಗೆ ವಿಶ್ರಾಂತಿ ಅಗತ್ಯವಿಲ್ಲದಿದ್ದರೆ ಮಾತ್ರ ಆಫ್ಘನ್&zwnj; ಟೆಸ್ಟ್&zwnj;ನಲ್ಲಿ ಆಡಿಸಬಹುದು ಎಂದು ಹೇಳಲಾಗುತ್ತಿದೆ.&lt;/p&gt;&lt;h2&gt;&lt;strong&gt;ಕನ್ನಡಿಗ ದೇವದತ್ ಪಡಿಕ್ಕಲ್&zwnj;ಗೆ ಅವಕಾಶ?&lt;/strong&gt;&lt;/h2&gt;&lt;p&gt;ಇನ್ನು, ಭಾರತ &lsquo;ಎ&rsquo; ತಂಡ ಹಾಗೂ ದೇಸಿ ಟೂರ್ನಿಗಳಲ್ಲಿ ಮಿಂಚಿರುವ ಆಟಗಾರರಿಗೆ ಟೆಸ್ಟ್&zwnj;ನಲ್ಲಿ ಆಡುವ ಅವಕಾಶ ನೀಡಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಈ ಯೋಜನೆ ಪ್ರಕಾರ, ದೇವದತ್&zwnj; ಪಡಿಕ್ಕಲ್&zwnj;, ವೇಗಿಗಳಾದ ಆಕಿಬ್&zwnj; ನಬಿ, ಗುರ್ನೂರ್&zwnj; ಬ್ರಾರ್&zwnj;, ಸ್ಪಿನ್ನರ್&zwnj; ಮಾನವ್&zwnj; ಸುತಾರ್&zwnj;, ಹರ್ಷ್&zwnj; ದುಬೆಯನ್ನು ಆಫ್ಘನ್&zwnj; ಟೆಸ್ಟ್&zwnj;ಗೆ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.&lt;/p&gt;&lt;h3&gt;&lt;strong&gt;ಆಫ್ಘನ್&zwnj; ಮಾಜಿ ಕ್ರಿಕೆಟರ್&zwnj; ಶಪೂರ್&zwnj;ಗೆ ಅಪಾಯಕಾರಿ ರೋಗ, ಡೆಲ್ಲಿಯಲ್ಲಿ ಚಿಕಿತ್ಸೆ&lt;/strong&gt;&lt;/h3&gt;&lt;p&gt;ನವದೆಹಲಿ: ಅಫ್ಘಾನಿಸ್ತಾನದ ಮಾಜಿ ವೇಗದ ಬೌಲರ್&zwnj; ಶಪೂರ್&zwnj; ಜದ್ರಾನ್&zwnj; ಅವರು ಜೀವಕ್ಕೆ ಅಪಾಯವಿರುವ ಭೀಕರ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 38 ವರ್ಷದ ಶಪೂರ್&zwnj; ಹಿಮೋಫಾಗೋಸಿಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್(ಎಚ್&zwnj;ಎಲ್&zwnj;ಎಚ್&zwnj;) ಎಂಬ ಅಪರೂಪದ ಹಾಗೂ ಅಪಾಯಕಾರಿ ರೋಗಕ್ಕೆ ತುತ್ತಾಗಿದ್ದಾರೆ.&lt;/p&gt;&lt;p&gt;ಕಳೆದ ವರ್ಷ ಅಕ್ಟೋಬರ್&zwnj;ನಲ್ಲೇ ಅವರಲ್ಲಿ ಈ ರೋಗ ಪತ್ತೆಯಾಗಿದ್ದು, ಜನವರಿಯಿಂದ ದೆಹಲಿಯ ಆಸ್ಪತ್ರೆಯಲ್ಲಿದ್ದಾರೆ. ಎಚ್&zwnj;ಎಲ್&zwnj;ಎಚ್&zwnj; ಎಂಬುದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ರೋಗವಾಗಿದ್ದು, ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ. ಇದು ದೇಹದ ಬಹುತೇಕ ಅಂಗಗಳನ್ನು ಹಾನಿಯುಂಟು ಮಾಡುತ್ತದೆ. ಈಗ ಶಫೂರ್&zwnj; ದೇಹಕ್ಕೆ ಸಂಪೂರ್ಣವಾಗಿ ಸೋಂಕು ಹರಡಿದೆ. ಶಫೂರ್&zwnj; 2009-2020ರ ನಡುವೆ ಅಫ್ಘಾನಿಸ್ತಾನ ಪರ 44 ಏಕದಿನ, 36 ಟಿ20 ಪಂದ್ಯಗಳನ್ನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/india-vs-afghanistan-test-big-stars-likely-to-be-rested-after-ipl-2026-youngsters-in-line-kvn/articleshow-0ylkrhp"/>
        </item>
        <item>
            <title><![CDATA[ಡೆಲ್ಲಿ ಎದುರು ಶತಕ ಚಚ್ಚಿ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ಅಪರೂಪದಲ್ಲೇ ಅಪರೂಪದ ದಾಖಲೆ ಸರಿಗಟ್ಟಿದ ಅಭಿಷೇಕ್ ಶರ್ಮಾ!]]></title>
            <link>https://kannada.asianetnews.com/cricket-sports/abhishek-sharma-equals-virat-kohli-with-9-t20-centuries-smashes-unbeaten-135-vs-delhi-capitals-kvn/articleshow-rkca4rl</link>
            <guid isPermaLink="true">https://kannada.asianetnews.com/cricket-sports/abhishek-sharma-equals-virat-kohli-with-9-t20-centuries-smashes-unbeaten-135-vs-delhi-capitals-kvn/articleshow-rkca4rl</guid>
            <pubDate>Wed, 22 Apr 2026 08:09:14 +0530</pubDate>
            <description><![CDATA[ಭಾರತದ ಕ್ರಿಕೆಟಿಗ ಅಭಿಷೇಕ್&zwnj; ಶರ್ಮಾ ಟಿ20 ಕ್ರಿಕೆಟ್&zwnj;ನಲ್ಲಿ ತಮ್ಮ 9ನೇ ಶತಕವನ್ನು ಬಾರಿಸುವ ಮೂಲಕ, ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರಾಟ್&zwnj; ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಇನ್ನಿಂಗ್ಸ್&zwnj;ನಲ್ಲಿ ಅವರು 350 ಟಿ20 ಸಿಕ್ಸರ್&zwnj;ಗಳ ಮೈಲಿಗಲ್ಲನ್ನೂ ತಲುಪಿದ್ದು, ಹಲವು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kprjzcktqxyeyx178wryvakx,imgname-20260421424l-1776794186362.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೈದರಾಬಾದ್&zwnj;: ಭಾರತದ ತಾರಾ ಕ್ರಿಕೆಟಿಗ ಅಭಿಷೇಕ್&zwnj; ಶರ್ಮಾ ಮತ್ತೊಮ್ಮೆ ಶತಕ ಬಾರಿಸಿದ್ದು, ಟಿ20ಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್&zwnj; ಕೊಹ್ಲಿಯ ಜೊತೆ ಸ್ಥಾನ ಪಡೆದಿದ್ದಾರೆ. ಇವರಿಬ್ಬರೂ ತಲಾ 9 ಶತಕ ಸಿಡಿಸಿದ್ದಾರೆ.&lt;/p&gt;&lt;p&gt;ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್&zwnj; ವಿರುದ್ಧ ಐಪಿಎಲ್&zwnj; ಪಂದ್ಯದಲ್ಲಿ ಸನ್&zwnj;ರೈಸರ್ಸ್&zwnj;ನ ಅಭಿಷೇಕ್&zwnj; 68 ಎಸೆತಗಳಲ್ಲಿ 10 ಬೌಂಡರಿ, 10 ಸಿಕ್ಸರ್&zwnj;ನೊಂದಿಗೆ ಔಟಾಗದೆ 135 ರನ್&zwnj; ಸಿಡಿಸಿದರು. ಇದು ಐಪಿಎಲ್&zwnj;ನಲ್ಲಿ ಯಾವುದೇ ಆಟಗಾರರ 5ನೇ ಗರಿಷ್ಠ ವೈಯಕ್ತಿಕ ಮೊತ್ತ. 2013ರಲ್ಲಿ ಪುಣೆ ವಿರುದ್ಧ ಬೆಂಗಳೂರಿನಲ್ಲಿ ಆರ್&zwnj;ಸಿಬಿಯ ಕ್ರಿಸ್&zwnj; ಗೇಲ್&zwnj; ಬಾರಿಸಿದ ಅಜೇಯ 175 ರನ್&zwnj; ಈಗಲೂ ದಾಖಲೆ. ಕಳೆದ ವರ್ಷ ಪಂಜಾಬ್&zwnj; ವಿರುದ್ಧ ಅಭಿಷೇಕ್&zwnj; 141 ರನ್&zwnj; ಸಿಡಿಸಿದ್ದರು. ಅದು 3ನೇ ಗರಿಷ್ಠ ಮೊತ್ತ.&lt;/p&gt;&lt;h2&gt;&lt;strong&gt;9ನೇ ಸೆಂಚುರಿ:&lt;/strong&gt;&lt;/h2&gt;&lt;p&gt;ಈ ಶತಕದೊಂದಿಗೆ ಅಭಿಷೇಕ್&zwnj; ಟಿ20 ಕ್ರಿಕೆಟ್&zwnj;ನ ಗರಿಷ್ಠ ಶತಕ ಸರದಾರರ ಪಟ್ಟಿಯಲ್ಲಿ ಜಂಟಿ 4ನೇ ಸ್ಥಾನಕ್ಕೇರಿದರು. ಕ್ರಿಸ್&zwnj; ಗೇಲ್&zwnj; 22 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದರೆ, ಬಾಬರ್&zwnj; ಆಜಂ 12, ಡೇವಿಡ್ ವಾರ್ನರ್&zwnj; 10 ಶತಕ ಸಿಡಿಸಿದ್ದಾರೆ. ಕ್ವಿಂಟನ್&zwnj; ಡಿ ಕಾಕ್&zwnj;, ವಿರಾಟ್&zwnj;, ರೀಲಿ ರೋಸೌ, ಸಾಹಿಬ್&zwnj;ಝಾದ ಫರ್ಹಾನ್&zwnj; ಹಾಗೂ ಅಭಿಷೇಕ್&zwnj; ತಲಾ 9 ಶತಕ ಬಾರಿಸಿದ್ದಾರೆ. ಐಪಿಎಲ್&zwnj;ನಲ್ಲಿ ಅಭಿಷೇಕ್&zwnj; 2, ವಿರಾಟ್&zwnj; 8 ಶತಕ ಬಾರಿಸಿದ್ದಾರೆ.&lt;/p&gt;&lt;h3&gt;&lt;strong&gt;ಟಿ20ಯಲ್ಲಿ ಅಭಿಷೇಕ್&zwnj; ಶರ್ಮಾ 350 ಸಿಕ್ಸರ್&zwnj;&lt;/strong&gt;&lt;/h3&gt;&lt;p&gt;ಟಿ20 ಕ್ರಿಕೆಟ್&zwnj;ನಲ್ಲಿ ಅಭಿಷೇಕ್&zwnj; ಶರ್ಮಾ 350 ಸಿಕ್ಸರ್&zwnj;ಗಳ ಮೈಲುಗಲ್ಲು ಸಾಧಿಸಿದ್ದು, ಈ ಸಾಧನೆ ಮಾಡಿದ ಭಾರತ 6, ವಿಶ್ವದ 44ನೇ ಬ್ಯಾಟರ್&zwnj; ಎನಿಸಿಕೊಂಡರು. ಭಾರತೀಯರ ಪೈಕಿ ರೋಹಿತ್&zwnj; ಶರ್ಮಾ 555, ವಿರಾಟ್&zwnj; ಕೊಹ್ಲಿ 443, ಸೂರ್ಯಕುಮಾರ್&zwnj; 423, ಸಂಜು ಸ್ಯಾಮ್ಸನ್&zwnj; 405, ಧೋನಿ 350 ಸಿಕ್ಸರ್&zwnj; ಬಾರಿಸಿದ್ದಾರೆ. ವಿಶ್ವದಲ್ಲೇ ಗರಿಷ್ಠ ಸಿಕ್ಸರ್&zwnj; ದಾಖಲೆ ಕ್ರಿಸ್&zwnj; ಗೇಲ್&zwnj;(1056) ಹೆಸರಲ್ಲಿದೆ.&lt;/p&gt;&lt;h3&gt;&lt;strong&gt;5ನೇ ಸಲ ಅಭಿಷೇಕ್ 10+ ಸಿಕ್ಸರ್&zwnj; ದಾಖಲೆ&lt;/strong&gt;&lt;/h3&gt;&lt;p&gt;ಟಿ20 ಕ್ರಿಕೆಟ್&zwnj;ನಲ್ಲಿ ಅತಿ ಹೆಚ್ಚು ಇನ್ನಿಂಗ್ಸ್&zwnj;ಗಳಲ್ಲಿ ತಲಾ 10+ ಸಿಕ್ಸರ್&zwnj; ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಅಭಿಷೇಕ್&zwnj; 2ನೇ ಸ್ಥಾನಕ್ಕೇರಿದ್ದಾರೆ. ಅವರು 5 ಬಾರಿ ಈ ಸಾಧನೆ ಮಾಡಿದ್ದಾರೆ. ಕ್ರಿಸ್&zwnj; ಗೇಲ್&zwnj; 18 ಇನ್ನಿಂಗ್ಸ್&zwnj;ಗಳಲ್ಲಿ ತಲಾ 10+ ಸಿಕ್ಸರ್&zwnj; ಬಾರಿಸಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಶ್ರೇಯಸ್&zwnj; ಅಯ್ಯರ್&zwnj;, ಎವಿನ್&zwnj; ಲೆವಿಸ್&zwnj; ತಲಾ 4 ಬಾರಿ ಈ ಸಾಧನೆ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;4ನೇ 130+ ರನ್&zwnj;&lt;/strong&gt;&lt;/h3&gt;&lt;p&gt;ಟಿ20 ಕ್ರಿಕೆಟ್&zwnj;ನಲ್ಲಿ ಅಭಿಷೇಕ್&zwnj; 4ನೇ ಬಾರಿ 130+ ರನ್&zwnj; ಕಲೆಹಾಕಿದ್ದಾರೆ. ಇದು ಗರಿಷ್ಠ. ಕ್ರಿಸ್&zwnj; ಗೇಲ್&zwnj;, ಆ್ಯರೊನ್&zwnj; ಫಿಂಚ್&zwnj; ತಲಾ 3 ಬಾರಿ ಈ ಸಾಧನೆ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಐಪಿಎಲ್&zwnj;ನಲ್ಲಿ ಗರಿಷ್ಠ ಸ್ಕೋರ್&zwnj;&lt;/strong&gt;&lt;/h3&gt;&lt;p&gt;ಆಟಗಾರ ರನ್&zwnj; ಎದುರಾಳಿ ವರ್ಷ&lt;/p&gt;&lt;p&gt;ಕ್ರಿಸ್&zwnj; ಗೇಲ್&zwnj; 175* ಪುಣೆ 2013&lt;/p&gt;&lt;p&gt;ಮೆಕ್ಕಲಮ್&zwnj; 158* ಆರ್&zwnj;ಸಿಬಿ 2008&lt;/p&gt;&lt;p&gt;ಅಭಿಷೇಕ್&zwnj; 141 ಪಂಜಾಬ್&zwnj; 2025&lt;/p&gt;&lt;p&gt;ಡಿ ಕಾಕ್&zwnj; 140* ಕೆಕೆಆರ್&zwnj; 2022&lt;/p&gt;&lt;p&gt;ಅಭಿಷೇಕ್&zwnj; 135* ಡೆಲ್ಲಿ 2026&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/abhishek-sharma-equals-virat-kohli-with-9-t20-centuries-smashes-unbeaten-135-vs-delhi-capitals-kvn/articleshow-rkca4rl"/>
        </item>
        <item>
            <title><![CDATA[ಆರ್‌ಸಿಬಿ ಮೇಲಿನ ಪ್ರೀತಿಗೆ ತನ್ನ ಕಾರನ್ನೇ ಮಾಡಿಫಿಕೇಶನ್ ಮಾಡಿದ ಕ್ರೇಝಿ ಫ್ಯಾನ್, ವಿಡಿಯೋ]]></title>
            <link>https://kannada.asianetnews.com/cricket-sports/die-hard-rcb-fan-transforms-his-car-in-unique-tribute-watch-video/articleshow-1oasgd4</link>
            <guid isPermaLink="true">https://kannada.asianetnews.com/cricket-sports/die-hard-rcb-fan-transforms-his-car-in-unique-tribute-watch-video/articleshow-1oasgd4</guid>
            <pubDate>Mon, 20 Apr 2026 15:22:01 +0530</pubDate>
            <description><![CDATA[&lt;p&gt;ಆರ್&zwnj;ಸಿಬಿ ಮೇಲಿನ ಪ್ರೀತಿಗೆ ತನ್ನ ಕಾರನ್ನೇ ಮಾಡಿಫಿಕೇಶನ್ ಮಾಡಿದ ಕ್ರೇಝಿ ಫ್ಯಾನ್, ವಿಡಿಯೋ, ಸ್ಕೋಡಾ ಕಾರನ್ನು ಸಂಪೂರ್ಣವಾಗಿ ಆರ್&zwnj;ಸಿಬಿ ಮಯ ಮಾಡಿದ್ದಾರೆ. ಈ ಕಾರು ಕನ್ನಡ ಬೆಂಗಾಲಿ ದಂಪತಿಗಳ ಕಣ್ಣಿಗೆ ಬಿದ್ದು ಇದೀಗ ಭಾರಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpn4q4b1qd0nvkwjh9fqpf8v,imgname-rcb-craze-at-peak-1776678572385.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.20)&lt;/strong&gt; ಐಪಿಎಲ್ 2026 (IPl 2026) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಳೆದ ಪಂದ್ಯದಲ್ಲಿ ತವರಿನಲ್ಲಿ ಮುಗ್ಗರಿಸಿದೆ. ಆದರೆ ಆರ್&zwnj;ಸಿಬಿ ಅಭಿಮಾನಿಗಳಿಗೆ ಸೋಲು ಬೇಸರವಾಗಬಹುದು, ಆದರೆ ತಂಡಕ್ಕೆ ನೀಡಿದ ಬೆಂಬಲಕ್ಕೆ ಯಾವುದೇ ಕೊರತೆಯಾಗದು. ಇದರ ನಡುವೆ ಕ್ರೇಝಿ ಆರ್&zwnj;ಸಿಬಿ ಅಭಿಮಾನಿಯೊಬ್ಬರು ತಮ್ಮ ಕಾರನ್ನೇ ಆರ್&zwnj;ಸಿಬಿ ಮಯ ಮಾಡಿದ್ದಾರೆ. ಆರ್&zwnj;ಸಿಬಿ ತಂಡದ, ಲೋಗೋ, ರೆಡ್ ಹಾಟನ್ನೇ ತಮ್ಮ ಕಾರಿಗೆ ಸ್ಟಿಕ್ಕರಿಂಗ್ ಮಾಡಿಸಿದ್ದಾರೆ. ಇದೀಗ ಈ ಕಾರು ಎಲ್ಲೇ ಹೋದರು ಎಲ್ಲರ ಗಮನಸೆಳೆಯುತ್ತಿದೆ.&lt;/p&gt;&lt;p&gt;ಕನ್ನಡ ಹಾಗೂ ಬೆಂಗಾಳಿ ದಂಪತಿಗಳ ಮಿಸ್ಟರ್ ಆ್ಯಂಡ್ ಮಿಸೆಸ್ ಅಲುವರಾ ಸೋಶಿಯಲ್ ಮೀಡಿಯಾ ಪೇಜ್&zwnj;ನಲ್ಲಿ ಈ ಕ್ರೇಝಿ ಆರ್&zwnj;ಸಿಬಿ ಅಭಿಮಾನಿಯ ಕಾರನ್ನು ಬಹಿರಂಗಪಡಿಸಿದ್ದಾರೆ. ಈ ಕಾರು ಸೋಶಿಯಲ್ ಮೀಡಿಯಾ ಮೂಲಕ ವೈರಲ್ ಆಗುತ್ತಿದ್ದಂತೆ ಹಲವು ವ್ಲಾಗರ್ಸ್ ಈ ಕಾರಿನ ಕುರಿತು ವಿಡಿಯೋ ಮಾಡಿದ್ದಾರೆ.&lt;/p&gt;&lt;h2&gt;ಸ್ಕೋಡಾ ಕಾರಿನ ಲುಕ್ ಚೇಂಜ್&lt;/h2&gt;&lt;p&gt;ಸ್ಕೋಡಾ ಕಾರಿನ ಮುಂಭಾಗದ ಬಾನೆಟ್ ಮೇಲೆ ಸಂಪೂರ್ಣ ಆರ್&zwnj;ಸಿಬಿ ತಂಡ, ಲೋಗೋ, ಪ್ಲೇಯರ್ಸ್ ಫೋಟೋಗಳ ಸ್ಟಿಕ್ಕರಿಂಗ್ ಮಾಡಲಾಗಿದೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಸೇರಿದಂತೆ ಇಡೀ ತಂಡದ ಪ್ಲೇಯರ್ಸ್ ಸಂಭ್ರಮಾಚರಣೆ ಸ್ಟಿಕ್ಕರಿಂಗ್ ಕಾರಿನ ಹೈಲೈಟ್ಸ್. ಇನ್ನು ಮಧ್ಯಭಾಗದಲ್ಲಿ ದೊಡ್ಡದಾದ ಲೋಗೋ ಹಾಕಲಾಗಿದೆ. ಇತ್ತ ಕಾರಿನ ಟಾಪ್ ಸೈಡ್, ಮಿರರ್ ಕಡೆಯಲ್ಲೂ ಆರ್&zwnj;ಸಿಬಿ ರೆಡ್ ಹಾಟ್ ಸ್ಟಿಕ್ಕರಿಂಗ್ ಹಾಕಲಾಗಿದೆ.&lt;/p&gt;&lt;h2&gt;ಆರ್&zwnj;ಸಿಬಿ ಸ್ಟಿಕ್ಕರಿಂಗ್&zwnj;ನಿಂದ ಕಾರಿನ ಮೌಲ್ಯ ಹೆಚ್ಚಳ&lt;/h2&gt;&lt;p&gt;ಕನ್ನಡ ಬೆಂಗಾಲಿ ದಂಪತಿಗಳು ಕಾರಿನ ಮಾಲೀಕನನ್ನು ಮಾತನಾಡಿಸಿದ್ದಾರೆ. ಈ ವೇಳೆ ಇದು ಕನ್ನಡಿಗರ ಹೆಮ್ಮೆಯ ಆರ್&zwnj;ಸಿಬಿ. ಇದು ನಮ್ಮ ಗುರುತು ಹಾಗೂ ಸಂಭ್ರಮ ಎಂದಿದ್ದಾರೆ. ಈ ಕಾರಿಗೆ ಹೆಚ್ಚಿನ ಮೌಲ್ಯವಿಲ್ಲ. ಆದರೆ ಆರ್&zwnj;ಸಿಬಿ ಸ್ಟಿಕ್ಕರಿಂಗ್ ಹಾಕಿದ ಬಳಿಕ ಕಾರಿನ ಮೌಲ್ಯ ಹೆಚ್ಚಾಗಿದೆ. ಎಲ್ಲೋ ಹೋದರು ಅಭಿಮಾನಿಗಳು ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ.ಮಾತನಾಡುತ್ತಾರೆ. ಇದು ಆರ್&zwnj;ಸಿಬಿ ತಂಡಕ್ಕೆ ಮಾತ್ರವಲ್ಲ, ಆರ್&zwnj;ಸಿಬಿ ಪರ ಗುರುತಿಸಿಕೊಂಡರೆ ಸಾಕು ತನ್ನಷ್ಟಕ್ಕೆ ಮೌಲ್ಯ ಹೆಚ್ಚಾಗುತ್ತದೆ ಎಂದು ಮಾಲೀಕ ಹೇಳಿದ್ದಾರೆ.&lt;/p&gt;&lt;p&gt;ಕಾರಿನ ಒಳಗೂ ಅದ್ಭುತ ಇಂಟಿರಿಯರ್ ಮಾಡಿಸಿದ್ದಾರೆ. ಕ್ರೇಜಿ ಫ್ಯಾನ್ಸ್ ಇದೀಗ ಬೆಂಗಳೂರು ಸೇರಿದಂತೆ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಈ ಅಭಿಮಾನಿಯ ಕಾರು ಸೋಶಿಯಲ್ ಮೀಡಿಯಾದಲ್ಲೂ ಇದೀಗ ರಾರಾಜಿಸುತ್ತಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Kannada Bengali Couple Vlogs | Mr. &amp;amp; Mrs. Aluvara ❤️ (@bennedosetoroshogolla)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/die-hard-rcb-fan-transforms-his-car-in-unique-tribute-watch-video/articleshow-1oasgd4"/>
        </item>
        <item>
            <title><![CDATA[ನನಗೆ ವಿರಾಟ್‌ ಕೊಹ್ಲಿಯಂಥ ಹುಡುಗನೇ ಬೇಕು; ಯಜುವೇಂದ್ರ ಚಾಹಲ್‌ ಬೇಡ; ಮುಖಕ್ಕೆ ಹೊಡೆದಂತೆ ಹೇಳಿದ Bigg Boss ಸ್ಪರ್ಧಿ]]></title>
            <link>https://kannada.asianetnews.com/gallery/tv-talk/bigg-boss-shefali-jariwala-dating-rumors-with-yuzvendra-chahal-3f6ils0</link>
            <guid isPermaLink="true">https://kannada.asianetnews.com/gallery/tv-talk/bigg-boss-shefali-jariwala-dating-rumors-with-yuzvendra-chahal-3f6ils0</guid>
            <pubDate>Tue, 21 Apr 2026 17:14:41 +0530</pubDate>
            <description><![CDATA[&lt;p&gt;ಬಿಗ್ ಬಾಸ್ ಶೋ 13 ಸ್ಪರ್ಧಿ, ಕ್ರೀಡಾ ನಿರೂಪಕಿ ಶೆಫಾಲಿ ಬಗ್ಗ ಅವರು ಇನ್ನೂ ಸಿಂಗಲ್&zwnj; ಆಗಿದ್ದಾರೆ. ಈಗಾಗಲೇ ಮದುವೆ ಆಗಿ ಡಿವೋರ್ಸ್&zwnj; ತಗೊಂಡಿರೋ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpqxgjjnkfhzhd3mavmx6rm3,imgname-new-project---2026-04-21t170427.483-1776771680853.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಶೋ 13 ಸ್ಪರ್ಧಿ, ಕ್ರೀಡಾ ನಿರೂಪಕಿ ಶೆಫಾಲಿ ಬಗ್ಗ ಅವರು ಇನ್ನೂ ಸಿಂಗಲ್&zwnj; ಆಗಿದ್ದಾರೆ. ಈಗಾಗಲೇ ಮದುವೆ ಆಗಿ ಡಿವೋರ್ಸ್&zwnj; ತಗೊಂಡಿರೋ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇತ್ತೀಚೆಗೆ ಚಹಲ್, ಶೆಫಾಲಿ ಒಟ್ಟಿಗಿರುವ ವಿಡಿಯೋವೊಂದು ವೈರಲ್ ಆಗಿತ್ತು. ಈ ಬಗ್ಗೆ ಮಾತನಾಡಿದ ಶೆಫಾಲಿ ಅವರು, &quot;ಯಾರೋ ಇಬ್ಬರು ಒಟ್ಟಿಗೆ ಊಟ ಮಾಡಿದರೆ ಅದು ಡೇಟಿಂಗ್ ಅಲ್ಲ, ಜನರು ಇಂಥ ಆಲೋಚನೆಗಳಿಂದ ಹೊರಬರಬೇಕು&quot; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ನಾನು ಕ್ರೀಡಾ ನಿರೂಪಕಿ, ಹೀಗಾಗಿ ನಾನು ಕ್ರಿಕೆಟಿಗರೊಂದಿಗೆ ಕಾಣಿಸಿಕೊಳ್ಳುವುದು ಸಹಜ. ನನ್ನ ವೃತ್ತಿ ಜೀವನ ಬೇರೆ, ವೈಯಕ್ತಿಕ ಜೀವನ ಬೇರೆ. ಇದನ್ನು ಮಿಕ್ಸ್&zwnj; ಮಾಡಬೇಡಿ ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;&quot;ಅನುಷ್ಕಾ ಶರ್ಮಾ ಮೇಲೆ ವಿರಾಟ್ ಕೊಹ್ಲಿ ಪ್ರೀತಿ, ಕಾಳಜಿಯನ್ನು ನೋಡಿದರೆ ಖುಷಿಯಾಗುತ್ತದೆ. ಎಷ್ಟೇ ಕೆಲಸ ಇದ್ದರೂ ಕೂಡ ಅವರು ತಮ್ಮ ಪತ್ನಿಗೆ ಟೈಮ್&zwnj; ಕೊಡ್ತಾರೆ. ನನಗೂ ಕೂಡ ಅದೇ ಥರ ಕಾಳಜಿ ತೋರುವ ವ್ಯಕ್ತಿ ಬೇಕು&rdquo; ಎಂದು ಹೇಳಿದ್ದಾರೆ.&amp;nbsp;&lt;/p&gt;&lt;p&gt;ನಾನು ಈಗ ಕರಿಯರ್&zwnj; ಕಡೆಗೆ ಗಮನ ಕೊಡ್ತೀನಿ ಎಂದು ಶೆಫಾಲಿ ಹೇಳಿದ್ದಾರೆ. ಇನ್ನು ಶೆಫಾಲಿ ನಟಿಸಿರುವ ಕೆಲ ಸಿನಿಮಾಗಳು ರಿಲೀಸ್&zwnj; ಆಗಬೇಕಿವೆ.&lt;/p&gt;]]></content:encoded>
            <category>sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/bigg-boss-shefali-jariwala-dating-rumors-with-yuzvendra-chahal-3f6ils0"/>
        </item>
        <item>
            <title><![CDATA[2011ರಲ್ಲಿ ಐಪಿಎಲ್ ತಂಡದ ಮಾಲೀಕರೇ ಬ್ಲಾಕ್ ಮ್ಯಾಜಿಕ್ ಮಾಡಿದ್ರು, ಅದು ಯಾರೆಂದು ಬಿಚ್ಚಿಡ್ತೇನೆ: ಹೊಸ ಬಾಂಬ್ ಸಿಡಿಸಿದ ಲಲಿತ್ ಮೋದಿ]]></title>
            <link>https://kannada.asianetnews.com/cricket-sports/ipl-black-magic-controversy-lalit-modi-explosive-claim-sparks-debate-after-viral-srh-vs-csk-video-kvn/articleshow-5kifcxe</link>
            <guid isPermaLink="true">https://kannada.asianetnews.com/cricket-sports/ipl-black-magic-controversy-lalit-modi-explosive-claim-sparks-debate-after-viral-srh-vs-csk-video-kvn/articleshow-5kifcxe</guid>
            <pubDate>Mon, 20 Apr 2026 17:38:16 +0530</pubDate>
            <description><![CDATA[ಐಪಿಎಲ್ ಪಂದ್ಯದ ವೇಳೆ ಅಭಿಮಾನಿಯೊಬ್ಬ ಮಾಟಮಂತ್ರ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ಸ್ ಬಿಸಿಸಿಐಗೆ ದೂರು ನೀಡಿತ್ತು. ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಐಪಿಎಲ್ ಚೇರ್ಮನ್ ಲಲಿತ್ ಮೋದಿ, 2011ರಲ್ಲಿ ತಂಡದ ಮಾಲೀಕರೊಬ್ಬರು ಇಂತಹ ಕೃತ್ಯ ಎಸಗಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km0fgjwqh8kbmwhbe88jbbw2,imgname-lalit-modi-kavya-maran-1773837765527.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಈ ನಡುವೆ ಐಪಿಎಲ್&zwnj;ನಲ್ಲಿ ಮಾಟಮಂತ್ರದ ಸದ್ದು ಕೂಡಾ ಜೋರಾಗಿಯೇ ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ ಸನ್&zwnj;ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹೈದರಾಬಾದ್&zwnj;ನ ರಾಜೀವ್&zwnj; ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯವೊಂದರಲ್ಲಿ ಸನ್&zwnj;ರೈಸರ್ಸ್ ತಂಡದ ಅಭಿಮಾನಿಯೊಬ್ಬ ಬ್ಲಾಕ್ ಮ್ಯಾಜಿಕ್ ಮಾಡಿ ಸಿಎಸ್&zwnj;ಕೆ ತಂಡದ ಬ್ಯಾಟರ್ ವಿಕೆಟ್ ಉರುಳಿಸಿದಂತೆ ವಿಡಿಯೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬಿಸಿಸಿಐಗೆ ಪತ್ರವನ್ನು ಬರೆದಿತ್ತು. ಇದೀಗ ಐಪಿಎಲ್ ಮಾಜಿ ಚೇರ್&zwnj;ಮನ್ ಲಲಿತ್ ಮೋದಿ ಐಪಿಎಲ್&zwnj;ನಲ್ಲಿ ನಡೆಯುವ ಬ್ಲಾಕ್ ಮ್ಯಾಜಿಕ್ ಕುರಿತಂತೆ ತುಟಿಬಿಚ್ಚಿದ್ದಾರೆ.&lt;/p&gt;&lt;p&gt;ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್&zwnj;ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ನಡೆದಿದೆ ಎನ್ನಲಾದ ವಿಡಿಯೋ ಬಗ್ಗೆ, 'ವ್ಯಕ್ತಿಯೋರ್ವ ನಿಂಬೆ ಹಣ್ಣು ಹಿಡಿದುಕೊಂಡು ವಾಮಾಚಾರ ನಡೆಸಿದ ಬೆನ್ನಲ್ಲೇ ನಮ್ಮ ಆಟಗಾರರ ಪ್ರದರ್ಶನ ದಿಢೀರ್ ಕುಸಿತ ಕಂಡಿತು. ಕ್ರಿಕೆಟ್ ಅನಿಶ್ಚಿತತೆಯ ಆಟ ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಕ್ರಿಕೆಟ್ ಒಂದು ಕೌಶಲ್ಯ, ತಂತ್ರಗಾರಿಕೆ ಹಾಗೂ ಕ್ರೀಡಾಸ್ಪೂರ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಬೇಕೇ ಹೊರತು, ಈ ರೀತಿಯ ವಾಮಾಚಾರಕ್ಕೆ ಅವಕಾಶ ಮಾಡಿಕೊಡಬಾರದು. ಬಿಸಿಸಿಐ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬಿಸಿಸಿಐ ಬಳಿ ಆಗ್ರಹಿಸಿದೆ.&lt;/p&gt;&lt;p&gt;Live Black magic ✨ demo in yesterday's #IPL match between #SRHvsCSK  pic.twitter.com/LHV3T2XpSz&lt;/p&gt;&lt;p&gt;&mdash; Aware Indian (@Aware_Indian7) April 19, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಐಪಿಎಲ್&zwnj;ನಲ್ಲಿ ಬ್ಲಾಕ್ ಮ್ಯಾಜಿಕ್ ಬಗ್ಗೆ ಹೊಸ ಬಾಂಬ್ ಸಿಡಿಸಿದ ಲಲಿತ್ ಮೋದಿ&lt;/strong&gt;&lt;/h2&gt;&lt;p&gt;ಇನ್ನು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಲಲಿತ್ ಮೋದಿ, ಈ ವಿಡಿಯೋ ಒಂದು ರೀತಿ ನಕಲಿಯಂತೆ ಕಾಣಿಸುತ್ತಿದೆ. ಆದರೆ ಐಪಿಎಲ್&zwnj;ನ ಒಂದು ತಂಡದ ಮಾಲೀಕರು ಈ ರೀತಿಯ ಕೃತ್ಯಗಳನ್ನು ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.&lt;/p&gt;&lt;p&gt;Seems fake this time. But one team owner did indulge in this type of practice&amp;nbsp;https://t.co/yve61D4nS0&lt;/p&gt;&lt;p&gt;&mdash; Lalit Kumar Modi (@LalitKModi) April 19, 2026&lt;/p&gt;&lt;p&gt;&amp;nbsp;&lt;/p&gt;&lt;p&gt;'ತಂಡದ ಮಾಲೀಕರು ಎದುರಾಳಿ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ಹೀಗೆ ಮಾಡಿದ್ದಾರೆಂದು ಎದುರಾಳಿ ತಂಡವನ್ನು ಎಚ್ಚರಿಸಿದ್ದೆ ಎಂದು ನಾನು ಪೋಸ್ಟ್ ಮಾಡಿದ್ದನ್ನು ನೆನಪಿಸಿಕೊಳ್ಳುತ್ತೇನೆ. 2011 ರ ಋತುವಿನಲ್ಲಿ ನಾನು ಎದುರಾಳಿ ತಂಡದ ಮಾಲೀಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದೆ, ಆಗ ಅದು ಸಂಭವಿಸಿತು ಮತ್ತು ನನಗೆ ಖಚಿತವಾದ ಪುರಾವೆಗಳೊಂದಿಗೆ ಸಾಕ್ಷಿ ಸಿಕ್ಕಿತು. ನನ್ನ ತಂಡ ನಿರ್ಧರಿಸಿದಂತೆ ಈ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮತ್ತು ಅವುಗಳನ್ನು ಯಾರು ನಡೆಸಿದರು ಎಂಬುದನ್ನು ನಾನು ಚಲನಚಿತ್ರ ಅಥವಾ ಟಿವಿ ಸರಣಿಯಲ್ಲಿ ಬಹಿರಂಗಪಡಿಸುತ್ತೇನೆ ಎಂದು ಲಲಿತ್ ಮೋದಿ ಹೇಳಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನವನ್ನು ಹುಟ್ಟು ಹಾಕಿದೆ.&lt;/p&gt;&lt;p&gt;I remember I posted some team owner doing this to the opposing team. By doing exactly this themselves in opposing team dressing room. I even alerted the opposing team owners about this way back in 2011 season - when it happened and I got an alert with concrete proof. I will&hellip; https://t.co/jxmv84Nkwv&lt;/p&gt;&lt;p&gt;&mdash; Lalit Kumar Modi (@LalitKModi) April 19, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಗ್ಗೆ&lt;/strong&gt;&lt;/h3&gt;&lt;p&gt;ಇನ್ನು ಐಪಿಎಲ್ ವಿಚಾರಕ್ಕೆ ಬರುವುದಾದರೇ, ಸದ್ಯ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಆಡಿದ ಆರು ಪಂದ್ಯಗಳ ಪೈಕಿ ಐದು ಗೆಲುವು ಹಾಗೂ ಒಂದು ರದ್ದಾದ ಪಂದ್ಯ ಸೇರಿದಂತೆ 11 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ ಸನ್&zwnj;ರೈಸರ್ಸ್ ಹೈದರಾಬಾದ್ ತಂಡವು ಆಡಿದ ಆರು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಮೂರು ಸೋಲು ಸಹಿತ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಆಡಿದ 5 ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ 4 ಸೋಲು ಸಹಿತ ಕೇವಲ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ipl-black-magic-controversy-lalit-modi-explosive-claim-sparks-debate-after-viral-srh-vs-csk-video-kvn/articleshow-5kifcxe"/>
        </item>
        <item>
            <title><![CDATA[ಫೀಲ್ಡಲ್ಲಿ ಬಾಳೆಹಣ್ಣು ತಿಂದ ಶುಭಮನ್ ಗಿಲ್, ಇದರಲ್ಲೂ ತಪ್ಪು ಹುಡುಕ್ತಿದ್ದಾರೆ ನೆಟ್ಟಿಗರು]]></title>
            <link>https://kannada.asianetnews.com/gallery/cricket-sports/shubman-gill-drinks-water-after-banana-is-it-harmful-all-need-to-know-kvn-706az4g</link>
            <guid isPermaLink="true">https://kannada.asianetnews.com/gallery/cricket-sports/shubman-gill-drinks-water-after-banana-is-it-harmful-all-need-to-know-kvn-706az4g</guid>
            <pubDate>Tue, 21 Apr 2026 13:20:53 +0530</pubDate>
            <description><![CDATA[ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅದನ್ನು ತಿಂದ ತಕ್ಷಣ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಬರುತ್ತವೆ ಅಂತ ನಮ್ಮ ಹಿರಿಯರು ಹೇಳುತ್ತಾರೆ. ಅವರ ಮಾತು ಕೇಳದೆ ಹೀಗೆ ಮಾಡಿದರೆ ಏನಾಗುತ್ತೆ ಗೊತ್ತಾ?]]></description>
            <media:content url="https://static.asianetnews.com/images/w-1280,h-720,format-jpg,imgid-01kpmk9x7ft919v68bpscx19hh,imgname-new-project---2026-04-20t100946.370-1776660313327.jpg" type="image/jpeg" height="390" width="690"/>
            <content:encoded><![CDATA[ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅದನ್ನು ತಿಂದ ತಕ್ಷಣ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಬರುತ್ತವೆ ಅಂತ ನಮ್ಮ ಹಿರಿಯರು ಹೇಳುತ್ತಾರೆ. ಅವರ ಮಾತು ಕೇಳದೆ ಹೀಗೆ ಮಾಡಿದರೆ ಏನಾಗುತ್ತೆ ಗೊತ್ತಾ?&lt;img&gt;&lt;p&gt;ಸಾಮಾನ್ಯವಾಗಿ ಕ್ರೀಡಾಪಟುಗಳು ಸುಸ್ತಾದಾಗ ಅಥವಾ ನಿಶ್ಯಕ್ತಿಯಾದಾಗ ಬಾಳೆಹಣ್ಣು ತಿನ್ನುತ್ತಾರೆ. ಇದು ತಕ್ಷಣಕ್ಕೆ ಶಕ್ತಿ ನೀಡುತ್ತದೆ. ಇದೇ ಕಾರಣಕ್ಕೆ ಹಲವು ಕ್ರಿಕೆಟಿಗರು ಪಂದ್ಯದ ಮಧ್ಯೆ ಬಾಳೆಹಣ್ಣು ತಿನ್ನುತ್ತಾರೆ. ಇತ್ತೀಚೆಗೆ ಐಪಿಎಲ್&zwnj;ನಲ್ಲಿ ಗುಜರಾತ್ ಕ್ಯಾಪ್ಟನ್ ಗಿಲ್ ಕೂಡ ಇದನ್ನೇ ಮಾಡಿದರು. ಬಾಳೆಹಣ್ಣು ತಿಂದಿದ್ದು ಸರಿ, ಆದರೆ ತಿಂದ ತಕ್ಷಣ ನೀರು ಕುಡಿದಿದ್ದು ಈಗ ಚರ್ಚೆಗೆ ಕಾರಣವಾಗಿದೆ.&amp;nbsp;&lt;/p&gt;&lt;img&gt;&lt;p&gt;ಇದೇ ಕೆಲಸವನ್ನು ನಾವು ಮಾಡಿದ್ದರೆ, ನಮ್ಮ ತಾಯಂದಿರು ಬೈಯುವುದು ಖಚಿತ. ಬಾಳೆಹಣ್ಣು ತಿಂದ ನಂತರ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಬರುತ್ತವೆ. ಅದಕ್ಕಾಗಿಯೇ ಹಿರಿಯರು ಹೀಗೆ ಮಾಡಬಾರದು ಎಂದು ಹೇಳುತ್ತಾರೆ. ಅಷ್ಟಕ್ಕೂ ಬಾಳೆಹಣ್ಣು ತಿಂದ ನಂತರ ನೀರು ಕುಡಿದರೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ಇಲ್ಲಿ ತಿಳಿಯೋಣ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ನಾವು ಏನಾದ್ರೂ ತಪ್ಪು ಮಾಡಿದ್ರೆ, ಅಮ್ಮ-ಅಪ್ಪ ಬೈಯೋದು ಗ್ಯಾರಂಟಿ. ಅದರಲ್ಲೂ ತಿನ್ನುವ ವಿಚಾರದಲ್ಲಿ ಅಮ್ಮಂದಿರು ತುಂಬಾನೇ ಸ್ಟ್ರಿಕ್ಟ್. ನಾವು ಮಾತ್ರವಲ್ಲ, ಬೇರೆಯವರು ತಪ್ಪು ಮಾಡಿದರೂ ಸಹಿಸಲ್ಲ. ಇನ್ನು ಸೆಲೆಬ್ರಿಟಿಗಳು ಹೀಗೆ ಮಾಡಿದರೆ, 'ಎಲ್ಲರಿಗೂ ಮಾದರಿಯಾಗಿರಬೇಕಾದವರು ಹೀಗೆ ಮಾಡಬಹುದಾ!' ಅಂತ ಬೈಯುತ್ತಾರೆ. ನಮ್ಮ ಅಮ್ಮಂದಿರು ಬೈಯುವಂಥಾ ಕೆಲಸವನ್ನೇ ಇತ್ತೀಚೆಗೆ ಟೀಂ ಇಂಡಿಯಾ ಆಟಗಾರ, ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಶುಭ್&zwnj;ಮನ್ ಗಿಲ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;1. ಜೀರ್ಣಕ್ರಿಯೆ ನಿಧಾನವಾಗುತ್ತೆ (Digestion Issues)&lt;/strong&gt; ಬಾಳೆಹಣ್ಣಿನಲ್ಲಿ ಫೈಬರ್ (ನಾರಿನಂಶ) ಹೆಚ್ಚಾಗಿರುತ್ತದೆ. ಬಾಳೆಹಣ್ಣು ತಿಂದ ತಕ್ಷಣ ಹೆಚ್ಚು ನೀರು ಕುಡಿಯುವುದರಿಂದ ಜೀರ್ಣರಸಗಳು ದುರ್ಬಲಗೊಳ್ಳುತ್ತವೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗಿ, ಗ್ಯಾಸ್ ಅಥವಾ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಎದುರಾಗಬಹುದು.&amp;nbsp;&lt;/p&gt;&lt;p&gt;&lt;strong&gt;2. ಆಯುರ್ವೇದ ಏನು ಹೇಳುತ್ತೆ? (Ayurvedic Perspective)&lt;/strong&gt; ಆಯುರ್ವೇದದ ಪ್ರಕಾರ, ಬಾಳೆಹಣ್ಣು ದೇಹಕ್ಕೆ 'ಶೀತ' (ತಂಪು) ಗುಣವನ್ನು ನೀಡುತ್ತದೆ. ಇದರ ಮೇಲೆ ಮತ್ತೆ ತಣ್ಣೀರು ಕುಡಿಯುವುದರಿಂದ ದೇಹದ ಉಷ್ಣಾಂಶದಲ್ಲಿ ಬದಲಾವಣೆಯಾಗಿ ಶೀತ ಅಥವಾ ಕೆಮ್ಮು ಬರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ಕನಿಷ್ಠ 20 ರಿಂದ 30 ನಿಮಿಷಗಳ ವಿರಾಮದ ನಂತರ ನೀರು ಕುಡಿಯಲು ಹಿರಿಯರು ಸಲಹೆ ನೀಡುತ್ತಾರೆ.&amp;nbsp;&lt;/p&gt;&lt;img&gt;&lt;p&gt;ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಮೆಗ್ನೀಶಿಯಂನಂತಹ ಖನಿಜಾಂಶಗಳಿರುತ್ತವೆ. ತಿಂದ ತಕ್ಷಣ ನೀರು ಕುಡಿಯುವುದರಿಂದ ಈ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಸೇರಿಕೊಳ್ಳುವ ಮೊದಲೇ ವಿಸರ್ಜನೆಯಾಗುವ ಸಾಧ್ಯತೆ ಇರುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.&lt;/p&gt;&lt;p&gt;4. ಹೊಟ್ಟೆ ಗಟ್ಟಿಯಾದಂತೆ ಭಾಸವಾಗುತ್ತೆ: ಬಾಳೆಹಣ್ಣಿನಲ್ಲಿರುವ ನಾರಿನಂಶವು ನೀರನ್ನು ಹೀರಿಕೊಂಡು ಹೊಟ್ಟೆಯಲ್ಲಿ ಗಟ್ಟಿಯಾದಂತೆ ಭಾಸವಾಗಬಹುದು. ಇದರಿಂದ ಕೆಲವರಿಗೆ ವಾಕರಿಕೆ ಅಥವಾ ಅಜೀರ್ಣದ ಅನುಭವ ಆಗುತ್ತದೆ.&lt;/p&gt;&lt;img&gt;ಆದರೆ, ಬಾಳೆಹಣ್ಣು ತಿಂದ ನಂತರ ಬಾಯಾರಿಕೆಯಾದರೆ ಒಂದು ಅಥವಾ ಎರಡು ಗುಟುಕು ನೀರು ಕುಡಿಯುವುದರಲ್ಲಿ ತಪ್ಪಿಲ್ಲ. ಆದರೆ ಗ್ಲಾಸ್&zwnj;ಗಟ್ಟಲೆ ನೀರು ಕುಡಿಯುವುದನ್ನು ಬಿಡುವುದು ಒಳ್ಳೆಯದು. ಹಾಗೆಯೇ, ರಾತ್ರಿ ವೇಳೆ ಬಾಳೆಹಣ್ಣು ತಿಂದು ತಕ್ಷಣ ನೀರು ಕುಡಿದರೆ ಉಸಿರಾಟ ವ್ಯವಸ್ಥೆಗೆ ತೊಂದರೆಯಾಗಬಹುದು, ಕಫ ಕಟ್ಟಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಫೈಬರ್, ವಿಟಮಿನ್&zwnj;ಗಳು ಸಮೃದ್ಧವಾಗಿವೆ. ಅದಕ್ಕಾಗಿಯೇ ನಮ್ಮ ತಾಯಂದಿರು ಇದನ್ನು ತಿನ್ನಲು ಹೇಳುತ್ತಾರೆ, ಆದರೆ ತಿಂದ ತಕ್ಷಣ ನೀರು ಕುಡಿಯಬೇಡಿ ಎಂದು ಎಚ್ಚರಿಸುತ್ತಾರೆ. ಜೀರ್ಣ ಸಮಸ್ಯೆ, ಶೀತ, ಕೆಮ್ಮು ಇರುವವರು ಈ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/shubman-gill-drinks-water-after-banana-is-it-harmful-all-need-to-know-kvn-706az4g"/>
        </item>
        <item>
            <title><![CDATA[Bengaluru: ಬಾಗಿಲು ಮುಚ್ಚಿದ  ವಿರಾಟ್ ಕೊಹ್ಲಿ ಪಾಲುದಾರಿಕೆಯ 'one8 Commune' ರೆಸ್ಟೋರೆಂಟ್]]></title>
            <link>https://kannada.asianetnews.com/gallery/business/virat-kohli-s-one8-commune-restaurant-closes-its-doors-bengaluru-mrq-a00mrwg</link>
            <guid isPermaLink="true">https://kannada.asianetnews.com/gallery/business/virat-kohli-s-one8-commune-restaurant-closes-its-doors-bengaluru-mrq-a00mrwg</guid>
            <pubDate>Tue, 21 Apr 2026 12:44:03 +0530</pubDate>
            <description><![CDATA[ಬೆಂಗಳೂರಿನಲ್ಲಿದ್ದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'ಒನ್8 ಕಮ್ಯೂನ್' ರೆಸ್ಟೋರೆಂಟ್ ಬಾಗಿಲು ಮುಚ್ಚಿದೆ. ಬಿಬಿಎಂಪಿ ನೋಟಿಸ್, ಕೊಹ್ಲಿ ಬ್ರ್ಯಾಂಡ್ ಹೆಸರು ಹಿಂಪಡೆದಿದ್ದು, ವ್ಯಾಪಾರ ಕುಸಿತ ಮತ್ತು ಬಾಡಿಗೆ ವಿವಾದವೇ ಈ ಸ್ಥಿತಿಗೆ ಕಾರಣವಾಗಿದೆ. ಸದ್ಯ ರೆಸ್ಟೋರೆಂಟ್ ಭವಿಷ್ಯ ಅತಂತ್ರವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jwqfrqsap08rv0fs8g7frjn8,imgname-one-8-commune-1748839980842.jpg" type="image/jpeg" height="390" width="690"/>
            <content:encoded><![CDATA[ಬೆಂಗಳೂರಿನಲ್ಲಿದ್ದ ವಿರಾಟ್ ಕೊಹ್ಲಿ ಪಾಲುದಾರಿಕೆಯ 'ಒನ್8 ಕಮ್ಯೂನ್' ರೆಸ್ಟೋರೆಂಟ್ ಬಾಗಿಲು ಮುಚ್ಚಿದೆ. ಬಿಬಿಎಂಪಿ ನೋಟಿಸ್, ಕೊಹ್ಲಿ ಬ್ರ್ಯಾಂಡ್ ಹೆಸರು ಹಿಂಪಡೆದಿದ್ದು, ವ್ಯಾಪಾರ ಕುಸಿತ ಮತ್ತು ಬಾಡಿಗೆ ವಿವಾದವೇ ಈ ಸ್ಥಿತಿಗೆ ಕಾರಣವಾಗಿದೆ. ಸದ್ಯ ರೆಸ್ಟೋರೆಂಟ್ ಭವಿಷ್ಯ ಅತಂತ್ರವಾಗಿದೆ.&lt;img&gt;&lt;p&gt;ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದಲ್ಲೇ ಅದ್ದೂರಿಯಾಗಿ ಆರಂಭವಾಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಪಾಲುದಾರಿಕೆಯ 'ಒನ್8 ಕಮ್ಯೂನ್' (one8 Commune) ರೆಸ್ಟೋರೆಂಟ್ ಈಗ ಬಾಗಿಲು ಮುಚ್ಚಿದೆ.&lt;/p&gt;&lt;img&gt;&lt;p&gt;ಕಳೆದ ವರ್ಷ ಒನ್8 ಕಮ್ಯೂನ್ ರೆಸ್ಟೋರೆಂಟ್&zwnj;ಗೆ ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಬಿಬಿಎಂಪಿ (BBMP) ನೋಟಿಸ್ ನೀಡಿತ್ತು. ಈ ಘಟನೆಯಿಂದ ಅಸಮಾಧಾನಗೊಂಡ ಕಿಂಗ್ ಕೊಹ್ಲಿ, ತಮ್ಮ ಹೆಸರಿಗೆ ಮುಜುಗರವಾಗುತ್ತಿದೆ ಎಂದು ರೆಸ್ಟೋರೆಂಟ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ನೋಟಿಸ್ ಬಳಿಕ ತಕ್ಷಣವೇ ರೆಸ್ಟೋರೆಂಟ್ ಹೆಸರಿನಿಂದ 'one8' ಬ್ರ್ಯಾಂಡ್ ಹೆಸರನ್ನು ತೆಗೆದುಹಾಕುವಂತೆ ಖಡಕ್ ಸೂಚನೆ ನೀಡಿದ್ದರು. ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್ ಹೆಸರು ಹೊರಹೋದ ಬೆನ್ನಲ್ಲೇ ರೆಸ್ಟೋರೆಂಟ್&zwnj;ನ ವ್ಯಾಪಾರ ತೀವ್ರವಾಗಿ ಕುಸಿಯಿತು.&lt;/p&gt;&lt;img&gt;&lt;p&gt;ಗ್ರಾಹಕರಿಲ್ಲದೆ ಆದಾಯವಿಲ್ಲದ ಕಾರಣ, ಕಟ್ಟಡದ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಬಾಡಿಗೆ ಮತ್ತು ನಿರ್ವಹಣಾ ವೆಚ್ಚ (Maintenance) ಪಾವತಿಸಲು ಸಾಧ್ಯವಾಗಲಿಲ್ಲ. ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಆದೇಶದಂತೆ ರೆಸ್ಟೋರೆಂಟ್ ಅನ್ನು ಕ್ಲೋಸ್ ಮಾಡಿಸಲಾಗಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆರ್&zwnj;ಸಿಬಿ ಮೇಲಿನ ಪ್ರೀತಿಗೆ ತನ್ನ ಕಾರನ್ನೇ ಮಾಡಿಫಿಕೇಶನ್ ಮಾಡಿದ ಕ್ರೇಝಿ ಫ್ಯಾನ್, ವಿಡಿಯೋ&lt;/strong&gt;&lt;/p&gt;&lt;img&gt;&lt;p&gt;ಸದ್ಯ ರೆಸ್ಟೋರೆಂಟ್ ಮಾಲೀಕರು ತಡೆಯಾಜ್ಞೆ (Stay Order) ತಂದಿದ್ದರೂ ಸಹ, ಆರ್ಥಿಕ ಮುಗ್ಗಟ್ಟು ಮತ್ತು ಕೆಲಸಗಾರರಿಗೆ ಸಂಬಳ ನೀಡಲಾಗದ ಸ್ಥಿತಿಯಿಂದಾಗಿ ರೆಸ್ಟೋರೆಂಟ್ ಅನ್ನು ಪುನರಾರಂಭಿಸಲು ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ. ವಿರಾಟ್ ಕೊಹ್ಲಿ ಅವರ 'ಒನ್8' ಬ್ರ್ಯಾಂಡ್ ಹೆಸರೇ ಈ ರೆಸ್ಟೋರೆಂಟ್&zwnj;ಗೆ ಶಕ್ತಿಯಾಗಿತ್ತು. ಈಗ ಆ ಹೆಸರೂ ಇಲ್ಲ, ಹಣಕಾಸಿನ ಬಲವೂ ಇಲ್ಲದೆ ರೆಸ್ಟೋರೆಂಟ್ ಭವಿಷ್ಯ ಅತಂತ್ರವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;RCB ಬಡ ಅಭಿಮಾನಿಗಳ ಪರವಾಗಿ ಘರ್ಜಿಸಿದ ಹುಲಿ ಕಾರ್ತಿಕ್; ವಿರಾಟ್ ಕೊಹ್ಲಿಗೆ ಗಂಭೀರ ಮನವಿ ಮಾಡಿದ ಕಾಮಿಡಿ ಕಿಲಾಡಿ!&lt;/strong&gt;&lt;/p&gt;]]></content:encoded>
            <category>sports</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/business/virat-kohli-s-one8-commune-restaurant-closes-its-doors-bengaluru-mrq-a00mrwg"/>
        </item>
        <item>
            <title><![CDATA[ವಿಡಿಯೋ: ಕ್ರಿಕೆಟ್‌ ಫೈನಲ್‌ಗೆ ಆಹ್ವಾನಿಸದ್ದಕ್ಕೆ ಪಿಚ್ ಧ್ವಂಸಗೊಳಿಸಿದ ಪುರಸಭೆ ಅಧ್ಯಕ್ಷ!]]></title>
            <link>https://kannada.asianetnews.com/viral/shocking-municipal-president-vadelises-cricket-pitch-after-snub-from-tournament-rav/articleshow-aitg8mq</link>
            <guid isPermaLink="true">https://kannada.asianetnews.com/viral/shocking-municipal-president-vadelises-cricket-pitch-after-snub-from-tournament-rav/articleshow-aitg8mq</guid>
            <pubDate>Tue, 21 Apr 2026 10:57:28 +0530</pubDate>
            <description><![CDATA[&lt;p&gt;ಮಹಾರಾಷ್ಟ್ರದ ಜಲಗಾಂವ್&zwnj; ಜಿಲ್ಲೆಯಲ್ಲಿ ನಡೆದ 'ಎಂಎಲ್&zwnj;ಎ ಟ್ರೋಫಿ' ಕ್ರಿಕೆಟ್&zwnj; ಟೂರ್ನಿಯ ಫೈನಲ್&zwnj; ಪಂದ್ಯಕ್ಕೆ ತಮ್ಮನ್ನು ಆಹ್ವಾನಿಸದ ಕಾರಣ, ಕೋಪಗೊಂಡ ಪುರಸಭೆ ಅಧ್ಯಕ್ಷರೊಬ್ಬರು ಟ್ರ್ಯಾಕ್ಟರ್ ಬಳಸಿ ಪಿಚ್ ಅನ್ನೇ ಧ್ವಂಸಗೊಳಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ ವಿಡಯೋ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpq7sqxfrhz344g5bvca5ewt,imgname-----------------------2026-04-21t104955.485-1776748912558.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಿಟಿಐ ಮುಂಬೈ (ಏ.21):&lt;/strong&gt; ಮಹಾರಾಷ್ಟ್ರದ ಜಲಗಾಂವ್&zwnj; ಜಿಲ್ಲೆಯಲ್ಲಿ ನಡೆದ ಕ್ರಿಕೆಟ್&zwnj; ಟೂರ್ನಿಯ ಫೈನಲ್&zwnj; ಪಂದ್ಯಕ್ಕೆ ತಮ್ಮನ್ನು ಆಹ್ವಾನಿಸದ್ದಕ್ಕೆ ಕೋಪಗೊಂಡ ಪುರಸಭೆ ಅಧ್ಯಕ್ಷರೊಬ್ಬರು, ಟ್ರ್ಯಾಕ್ಟರ್&zwnj; ಬಳಸಿ ಪಿಚ್&zwnj; ಅನ್ನೇ ಧ್ವಂಸಗೊಳಿಸಿದ ಘಟನೆ ಏ.12ರಂದು ನಡೆದಿದೆ.&lt;/p&gt;&lt;h2&gt;ಧರಂಗಾವ್ ಎಂಎಲ್&zwnj;ಎ ಟ್ರೋಪಿ&lt;/h2&gt;&lt;p&gt;ಜಲಗಾಂವ್&zwnj; ಜಿಲ್ಲೆಯ ಧರಂಗಾವ್&zwnj;ನಲ್ಲಿ ಎಂಎಲ್&zwnj;ಎ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಏರ್ಪಾಡಾಗುತ್ತು ಹಾಗೂ 12ರಂದು ಫೈನಲ್ ಪಂದ್ಯ ನಡೆಯುತ್ತಿತ್ತು. ಪಂದ್ಯಕ್ಕೆ ಆಯೋಜಕರು ಧರಂಗಾಂವ್ ಪುರಸಭೆಯ ಅಧ್ಯಕ್ಷರನ್ನು ಆಹ್ವಾನಿಸಿರಲಿಲ್ಲ. ಇದರಿಂದ ಕೋಪಗೊಂಡ ಅವರು, ಅಂತಿಮ ಪಂದ್ಯ ನಡೆಯುವ ವೇಳೆಯೇ ಟ್ರ್ಯಾಕ್ಟರ್ ಕಳಿಸಿದ್ದಾರೆ. ಆ ಟ್ರ್ಯಾಕ್ಟರ್&zwnj; ಪಿಚ್ ಮೇಲೆ ನುಗ್ಗಿ ಟರ್ಫ್ ಅನ್ನು ಅಲ್ಲಾಡಿಸಿ ಪಿಚ್ ಅನ್ನು ನಾಶ ಮಾಡಿದೆ.&lt;/p&gt;&lt;p&gt;Tractor Driver plows the cricket pitch mid-final in Jalgaon after the driver wasn&rsquo;t invited to the tournament  pic.twitter.com/LLS61mkRWJ&lt;/p&gt;&lt;p&gt;&mdash; Ghar Ke Kalesh (@gharkekalesh) April 18, 2026&lt;/p&gt;&lt;p&gt;ಘಟನೆಯಿಂದ ಆಟಗಾರರು, ವೀಕ್ಷಕರು ಹಾಗೂ ಆಯೋಜಕರು ಕಕ್ಕಾಬಿಕ್ಕಿಯಾದರು. ಮೈದಾನದಲ್ಲಿ ಆಟುವಾಡುತ್ತಿರುವಾಗಲೇ ಟ್ರ್ಯಾಕ್ಟರ್ ನುಗ್ಗಿದಾಗ ಒಂದು ಕ್ಷಣ ಬೆಚ್ಚಿಬಿದ್ದ ಆಟಗಾರರು ನೋಡನೋಡುತ್ತಿದ್ದಂತೆ ಪಿಚ್ ಯದ್ವತದ್ವ ಕೆಡಿಸಲಾರಂಭಿಸಿದ. ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್&zwnj; ಆಗಿದೆ. ಆದರೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ&lt;/p&gt;]]></content:encoded>
            <category>sports</category>
            <dc:creator>Ravi Janekal</dc:creator>
            <atom:link href="https://kannada.asianetnews.com/viral/shocking-municipal-president-vadelises-cricket-pitch-after-snub-from-tournament-rav/articleshow-aitg8mq"/>
        </item>
        <item>
            <title><![CDATA[ಪಾಕಿಸ್ತಾನಕ್ಕೆ ಬೈ ಹೇಳಿ, ಭಾರತಕ್ಕೆ ಬಂದ ಶ್ರೀಲಂಕಾ ಆಟಗಾರನ ಮೇಲೆ ನಿಷೇಧ ಹಾಕಿದ ಪಿಸಿಬಿ]]></title>
            <link>https://kannada.asianetnews.com/gallery/cricket-sports/pcb-bans-sri-lankan-dasun-shanaka-for-1-year-for-leaving-pakistan-super-league-for-ipl-mrq-bb8mdgt</link>
            <guid isPermaLink="true">https://kannada.asianetnews.com/gallery/cricket-sports/pcb-bans-sri-lankan-dasun-shanaka-for-1-year-for-leaving-pakistan-super-league-for-ipl-mrq-bb8mdgt</guid>
            <pubDate>Tue, 21 Apr 2026 09:14:06 +0530</pubDate>
            <description><![CDATA[ಐಪಿಎಲ್&zwnj;ಗಾಗಿ ಪಾಕಿಸ್ತಾನ ಸೂಪರ್&zwnj; ಲೀಗ್&zwnj; ತೊರೆದ ಶ್ರೀಲಂಕಾದ ದಸುನ್&zwnj; ಶಾನಕಗೆ ಪಿಸಿಬಿ 1 ವರ್ಷ ನಿಷೇಧ ಹೇರಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನದ ಮಾಜಿ ವೇಗಿ ಶಪೂರ್&zwnj; ಜದ್ರಾನ್&zwnj; ಅಪರೂಪದ ಹಾಗೂ ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpq1ypsvze1ncfnr2bj6qegh,imgname-pcb-1776742783803.jpg" type="image/jpeg" height="390" width="690"/>
            <content:encoded><![CDATA[ಐಪಿಎಲ್&zwnj;ಗಾಗಿ ಪಾಕಿಸ್ತಾನ ಸೂಪರ್&zwnj; ಲೀಗ್&zwnj; ತೊರೆದ ಶ್ರೀಲಂಕಾದ ದಸುನ್&zwnj; ಶಾನಕಗೆ ಪಿಸಿಬಿ 1 ವರ್ಷ ನಿಷೇಧ ಹೇರಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನದ ಮಾಜಿ ವೇಗಿ ಶಪೂರ್&zwnj; ಜದ್ರಾನ್&zwnj; ಅಪರೂಪದ ಹಾಗೂ ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;img&gt;&lt;p&gt;ಪಾಕಿಸ್ತಾನ ಸೂಪರ್&zwnj; ಲೀಗ್&zwnj; (ಪಿಎಸ್&zwnj;ಎಲ್&zwnj;)ನಲ್ಲಿ ಒಪ್ಪಂದ ಮಾಡಿಕೊಂಡ ಹೊರತಾಗಿಯೂ ಅದನ್ನು ತೊರೆದು ಐಪಿಎಲ್&zwnj; ಆಡಲು ಬಂದ ಶ್ರೀಲಂಕಾ ಆಲ್ರೌಂಡರ್&zwnj; ದಸುನ್&zwnj; ಶಾನಕಗೆ ಪಾಕಿಸ್ತಾನ ಕ್ರಿಕೆಟ್&zwnj; ಮಂಡಳಿ(ಪಿಸಿಬಿ) 1 ವರ್ಷ ನಿಷೇಧ ವಿಧಿಸಿದೆ.&lt;/p&gt;&lt;img&gt;&lt;p&gt;ಲಾಹೋರ್&zwnj; ಖಲಂದರ್ಸ್&zwnj; ತಂಡದ ಪರ ಆಡಬೇಕಾಗಿದ್ದ ಶಾನಕ ಅದರ ಬದಲು ಐಪಿಎಲ್&zwnj;ನ ರಾಜಸ್ಥಾನ ರಾಯಲ್ಸ್&zwnj; ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಅವರನ್ನು ಪಿಎಸ್&zwnj;ಎಲ್&zwnj;ನಿಂದ 1 ವರ್ಷ ನಿಷೇಧಿಸಿ ಪಿಸಿಬಿ ಆದೇಶಿಸಿದೆ. ಇತ್ತೀಚೆಗಷ್ಟೇ ಜಿಂಬಾಬ್ವೆಯ ಮುಜರಬಾನಿಯನ್ನು ಇದೇ ಕಾರಣಕ್ಕೆ ಪಿಎಸ್&zwnj;ಎಲ್&zwnj;ನಿಂದ 2 ವರ್ಷ ನಿಷೇಧಿಸಲಾಗಿತ್ತು.&lt;/p&gt;&lt;img&gt;&lt;p&gt;ನವದೆಹಲಿ: ಅಫ್ಘಾನಿಸ್ತಾನದ ಮಾಜಿ ವೇಗದ ಬೌಲರ್&zwnj; ಶಪೂರ್&zwnj; ಜದ್ರಾನ್&zwnj; ಅವರು ಜೀವಕ್ಕೆ ಅಪಾಯವಿರುವ ಭೀಕರ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 38 ವರ್ಷದ ಶಪೂರ್&zwnj; ಹಿಮೋಫಾಗೋಸಿಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್(ಎಚ್&zwnj;ಎಲ್&zwnj;ಎಚ್&zwnj;) ಎಂಬ ಅಪರೂಪದ ಹಾಗೂ ಅಪಾಯಕಾರಿ ರೋಗಕ್ಕೆ ತುತ್ತಾಗಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;2011ರಲ್ಲಿ ಐಪಿಎಲ್ ತಂಡದ ಮಾಲೀಕರೇ ಬ್ಲಾಕ್ ಮ್ಯಾಜಿಕ್ ಮಾಡಿದ್ರು, ಅದು ಯಾರೆಂದು ಬಿಚ್ಚಿಡ್ತೇನೆ: ಹೊಸ ಬಾಂಬ್ ಸಿಡಿಸಿದ ಲಲಿತ್ ಮೋದಿ&lt;/strong&gt;&lt;/p&gt;&lt;img&gt;&lt;p&gt;ಕಳೆದ ವರ್ಷ ಅಕ್ಟೋಬರ್&zwnj;ನಲ್ಲೇ ಅವರಲ್ಲಿ ಈ ರೋಗ ಪತ್ತೆಯಾಗಿದ್ದು, ಜನವರಿಯಿಂದ ದೆಹಲಿಯ ಆಸ್ಪತ್ರೆಯಲ್ಲಿದ್ದಾರೆ. ಎಚ್&zwnj;ಎಲ್&zwnj;ಎಚ್&zwnj; ಎಂಬುದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ರೋಗವಾಗಿದ್ದು, ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ. ಇದು ದೇಹದ ಬಹುತೇಕ ಅಂಗಗಳನ್ನು ಹಾನಿಯುಂಟು ಮಾಡುತ್ತದೆ. ಈಗ ಶಫೂರ್&zwnj; ದೇಹಕ್ಕೆ ಸಂಪೂರ್ಣವಾಗಿ ಸೋಂಕು ಹರಡಿದೆ. ಶಫೂರ್&zwnj; 2009-2020ರ ನಡುವೆ ಅಫ್ಘಾನಿಸ್ತಾನ ಪರ 44 ಏಕದಿನ, 36 ಟಿ20 ಪಂದ್ಯಗಳನ್ನಾಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಏನಪ್ಪಾ ಶುಭ್&zwnj;ಮನ್ ಗಿಲ್, ನೀನು ಮಾಡಿದ ಕೆಲಸಕ್ಕೆ ನಮ್ಮನೇಲಿ ಅಮ್ಮಂದಿರು ಬೈಯೋದು ಗ್ಯಾರಂಟಿ!&lt;/strong&gt;&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/cricket-sports/pcb-bans-sri-lankan-dasun-shanaka-for-1-year-for-leaving-pakistan-super-league-for-ipl-mrq-bb8mdgt"/>
        </item>
        <item>
            <title><![CDATA[India Latest News Live: IPL 2026 - ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ - ಸನ್‌ರೈಸರ್ಸ್ ಹೈದರಾಬಾದ್‌ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?]]></title>
            <link>https://kannada.asianetnews.com/india-news/india-latest-news-live-22-april-2026-another-shock-for-csk-team-young-batter-ayush-mhatre-suffers-muscle-strain-mrq/liveblog-updates-dw5xf5g</link>
            <guid isPermaLink="true">https://kannada.asianetnews.com/india-news/india-latest-news-live-22-april-2026-another-shock-for-csk-team-young-batter-ayush-mhatre-suffers-muscle-strain-mrq/liveblog-updates-dw5xf5g</guid>
            <pubDate>Wed, 22 Apr 2026 07:37:06 +0530</pubDate>
            <description><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್&zwnj;ಕೆಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಸನ್&zwnj;ರೈಸರ್ಸ್&zwnj; ವಿರುದ್ಧ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ತುತ್ತಾಗಿದ್ದ ತಂಡದ ಯುವ ಬ್ಯಾಟರ್&zwnj; ಆಯುಶ್&zwnj; ಮ್ಹಾತ್ರೆ ಈ ಬಾರಿ ಐಪಿಎಲ್&zwnj;ನ ಇನ್ನುಳಿದ ಪಂದ್ಯಗಳಿಗೆ ಗೈರಾಗಲಿದ್ದಾರೆ. ಇದನ್ನು ಫ್ರಾಂಚೈಸಿ ಖಚಿತಪಡಿಸಿದೆ. ಅವರಿಗೆ 6ರಿಂದ 12 ವಾರಗಳ ಕಾಲ ಪುನಶ್ಚೇತನ ಶಿಬಿರ ಅಗತ್ಯವಿದೆ ಎಂದು ಸಿಎಸ್&zwnj;ಕೆ ತಿಳಿಸಿದೆ. 18 ವರ್ಷದ ಬ್ಯಾಟರ್&zwnj; ಆಯುಶ್&zwnj; ಈ ಬಾರಿ ಉತ್ತಮ ಪ್ರದರ್ಶನ ನೀಡಿದ್ದಾರೆ. 6 ಪಂದ್ಯಗಳನ್ನಾಡಿರುವ ಅವರು 177.87ರ ಸ್ಟ್ರೈಕ್&zwnj;ರೇಟ್&zwnj;ನಲ್ಲಿ 201 ರನ್&zwnj; ಕಲೆಹಾಕಿದ್ದಾರೆ.&lt;/p&gt;&lt;p&gt;ತಂಡದ ಮಾಜಿ ನಾಯಕ ಎಂ.ಎಸ್&zwnj;.ಧೋನಿ ಗಾಯದಿಂದ ಬಳಲುತ್ತಿದ್ದು, ಇನ್ನೂ ಸಂಪೂರ್ಣ ಫಿಟ್&zwnj; ಆಗಿಲ್ಲ. ಮತ್ತೊಂದೆಡೆ ವೇಗಿ ಖಲೀಲ್&zwnj; ಅಹ್ಮದ್&zwnj; ಕೂಡಾ ಕೆಲ ದಿನಗಳ ಹಿಂದಷ್ಟೇ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpr4vz6hq30qb4b9jh9aevhp,imgname-srh-vs-dc-live-streaming-1776779394256.jpg" type="image/jpeg" height="390" width="690"/>
            <category>sports</category>
            <dc:creator>Asianet News</dc:creator>
            <atom:link href="https://kannada.asianetnews.com/india-news/india-latest-news-live-22-april-2026-another-shock-for-csk-team-young-batter-ayush-mhatre-suffers-muscle-strain-mrq/liveblog-updates-dw5xf5g"/>
        </item>
        <item>
            <title><![CDATA[ಎರಡು ಶೇಡ್‌ನಲ್ಲಿ ಕಂಡ ತಿಲಕ್‌ ಆಟ ಸೇರಿತು ದಾಖಲೆ; ಕೊನೆಗೂ ಬೂಮ್ರಾಗೆ ಬಿಡ್ತು ಗ್ರಹಣ]]></title>
            <link>https://kannada.asianetnews.com/gallery/cricket-sports/ipl-2026-update-mi-vs-gt-records-tilak-verma-scores-a-century-in-just-45-balls-jasprit-bumrah-finally-takes-a-wicket-mrq-en5zbhs</link>
            <guid isPermaLink="true">https://kannada.asianetnews.com/gallery/cricket-sports/ipl-2026-update-mi-vs-gt-records-tilak-verma-scores-a-century-in-just-45-balls-jasprit-bumrah-finally-takes-a-wicket-mrq-en5zbhs</guid>
            <pubDate>Tue, 21 Apr 2026 10:15:39 +0530</pubDate>
            <description><![CDATA[ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ, ಮುಂಬೈ ಇಂಡಿಯನ್ಸ್ ಪರ ಅತಿ ವೇಗದ ಶತಕದ ಸನತ್ ಜಯಸೂರ್ಯ ದಾಖಲೆಯನ್ನು ಸರಿಗಟ್ಟಿದರು. ಇದೇ ಪಂದ್ಯದಲ್ಲಿ, ಸತತ ವೈಫಲ್ಯದ ನಂತರ ಜಸ್ಪ್ರೀತ್ ಬುಮ್ರಾ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದು ಯಶಸ್ಸು ಕಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01kpq5fvh2gkgk170g08wp8rxr,imgname-tilak-varma-bumrah-1776746491426.jpg" type="image/jpeg" height="390" width="690"/>
            <content:encoded><![CDATA[ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ, ಮುಂಬೈ ಇಂಡಿಯನ್ಸ್ ಪರ ಅತಿ ವೇಗದ ಶತಕದ ಸನತ್ ಜಯಸೂರ್ಯ ದಾಖಲೆಯನ್ನು ಸರಿಗಟ್ಟಿದರು. ಇದೇ ಪಂದ್ಯದಲ್ಲಿ, ಸತತ ವೈಫಲ್ಯದ ನಂತರ ಜಸ್ಪ್ರೀತ್ ಬುಮ್ರಾ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದು ಯಶಸ್ಸು ಕಂಡರು.&lt;img&gt;&lt;p&gt;ಗುಜರಾತ್&zwnj; ಟೈಟಾನ್ಸ್&zwnj; ವಿರುದ್ಧ ಸೋಮವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್&zwnj;ನ ತಿಲಕ್&zwnj; ವರ್ಮಾ ಅಬ್ಬರದ ಶತಕ ಸಿಡಿಸಿದ್ದು, ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದಿದ್ದಾರೆ. ಕೇವಲ 45 ಎಸೆತಗಳಲ್ಲೇ ಶತಕ ಪೂರೈಸಿದ ಅವರು, ಮುಂಬೈ ಪರ ಜಂಟಿ ಅತಿ ವೇಗದ ಶತಕದ ದಾಖಲೆಯನ್ನೂ ಬರೆದಿದ್ದಾರೆ.&lt;/p&gt;&lt;img&gt;&lt;p&gt;ತಾವೆದುರಿಸಿದ ಮೊದಲ 22 ಎಸೆತಗಳಲ್ಲಿ ಕೇವಲ 19 ರನ್&zwnj; ಗಳಿಸಿದ್ದ ತಿಲಕ್&zwnj; ಬಳಿಕ 23 ಎಸೆತಗಳಲ್ಲೇ ಬರೋಬ್ಬರಿ 83 ರನ್&zwnj; ಸಿಡಿಸಿದರು. ಇನ್ನಿಂಗ್ಸ್&zwnj;ನ ಕೊನೆ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕ ಪೂರ್ಣಗೊಳಿಸಿದರು. ಈ ಮೂಲಕ ಸನತ್&zwnj; ಜಯಸೂರ್ಯ ದಾಖಲೆಯನ್ನು ಸರಿಗಟ್ಟಿದ್ದಾರೆ.&lt;/p&gt;&lt;img&gt;&lt;p&gt;ಜಯಸೂರ್ಯ ಅವರು 2008ರಲ್ಲಿ ಸಿಎಸ್&zwnj;ಕೆ ವಿರುದ್ಧ ವಾಂಖೆಡೆಯಲ್ಲಿ 45 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಉಳಿದಂತೆ ಕ್ಯಾಮರೂನ್&zwnj; ಗ್ರೀನ್&zwnj; 2023ರಲ್ಲಿ ಸನ್&zwnj;ರೈಸರ್ಸ್&zwnj; ವಿರುದ್ಧ 47 ಎಸೆತಕ, ಸೂರ್ಯಕುಮಾರ್&zwnj; 2023ರಲ್ಲಿ ಗುಜರಾತ್&zwnj; ವಿರುದ್ಧ 49 ಎಸೆತಕ್ಕೆ ಶತಕ ಬಾರಿಸಿದ್ದಾರೆ.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆರ್&zwnj;ಸಿಬಿ ಮೇಲಿನ ಪ್ರೀತಿಗೆ ತನ್ನ ಕಾರನ್ನೇ ಮಾಡಿಫಿಕೇಶನ್ ಮಾಡಿದ ಕ್ರೇಝಿ ಫ್ಯಾನ್, ವಿಡಿಯೋ&lt;/strong&gt;&lt;/p&gt;&lt;img&gt;&lt;p&gt;ಈ ಬಾರಿ ಐಪಿಎಲ್&zwnj;ನಲ್ಲಿ ವಿಕೆಟ್&zwnj; ಪರ ಎದುರಿಸುತ್ತಿದ್ದ ಬೂಮ್ರಾ ಗುಜರಾತ್&zwnj; ವಿರುದ್ಧ ಪಂದ್ಯದಲ್ಲಿ ಯಶಸ್ಸು ಪಡೆದರು. ಆರಂಭಿಕ 5 ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್&zwnj; ಪಡೆಯಲು ವಿಫಲವಾಗಿದ್ದ ಬೂಮ್ರಾ, ಸೋಮವಾರ ತಮ್ಮ ಮೊದಲ ಎಸೆತದಲ್ಲೇ ಸಾಯಿ ಸುದರ್ಶನ್&zwnj; ವಿಕೆಟ್&zwnj; ಪಡೆದರು. ಅವರು 3 ಓವರ್&zwnj; ಎಸೆದು ಕೇವಲ 15 ರನ್&zwnj; ನೀಡಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪಾಕಿಸ್ತಾನಕ್ಕೆ ಬೈ ಹೇಳಿ, ಭಾರತಕ್ಕೆ ಬಂದ ಶ್ರೀಲಂಕಾ ಆಟಗಾರನ ಮೇಲೆ ನಿಷೇಧ ಹಾಕಿದ ಪಿಸಿಬಿ&lt;/strong&gt;&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/cricket-sports/ipl-2026-update-mi-vs-gt-records-tilak-verma-scores-a-century-in-just-45-balls-jasprit-bumrah-finally-takes-a-wicket-mrq-en5zbhs"/>
        </item>
        <item>
            <title><![CDATA[ನಂಗೆ ಅದೊಂದೇ ಟೆನ್ಷನ್ ಇತ್ತು..! ಪಂಜಾಬ್ ಎದುರು ಲಖನೌ ಸೋಲಿನ ಬೆನ್ನಲ್ಲೇ ರಿಷಭ್ ಪಂತ್ ಹಳೆಯ ಕಮೆಂಟ್ ವೈರಲ್]]></title>
            <link>https://kannada.asianetnews.com/cricket-sports/punjab-kings-continue-unbeaten-run-rishabh-pant-old-remark-goes-viral-after-lsg-defeat-kvn/articleshow-ft2ce4q</link>
            <guid isPermaLink="true">https://kannada.asianetnews.com/cricket-sports/punjab-kings-continue-unbeaten-run-rishabh-pant-old-remark-goes-viral-after-lsg-defeat-kvn/articleshow-ft2ce4q</guid>
            <pubDate>Mon, 20 Apr 2026 14:51:00 +0530</pubDate>
            <description><![CDATA[ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಸೋಲಿನ ಬೆನ್ನಲ್ಲೇ, ಈ ಹಿಂದೆ ತಾನು ಪಂಜಾಬ್ ತಂಡವನ್ನು ಸೇರಲು ಇಷ್ಟಪಡುವುದಿಲ್ಲ ಎಂದು ಲಖನೌ ನಾಯಕ ರಿಷಭ್ ಪಂತ್ ನೀಡಿದ್ದ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knvrzxvqsgnvaksj9tawem71,imgname-20260409501l-1775827416951.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು 19ನೇ ಸೀಸನ್&zwnj;ನಲ್ಲಿ ಅಜೇಯವಾಗಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ನಿನ್ನೆ ಮುಲ್ಲಾನ್&zwnj;ಪುರದಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ಎದುರಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 54 ರನ್&zwnj;ಗಳ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಇನ್ನು ಪಂಜಾಬ್ ಎದುರು ಲಖನೌ ಸೋಲು ಅನುಭವಿಸಿದ ಬೆನ್ನಲ್ಲೇ ಲಖನೌ ತಂಡದ ನಾಯಕ ರಿಷಭ್ ಪಂತ್ ಈ ಹಿಂದೆ ಪಂಜಾಬ್ ತಂಡದ ಬಗ್ಗೆ ಆಡಿದ್ದ ಮಾತು ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಪಂಜಾಬ್ ಕಿಂಗ್ಸ್ ತಂಡವು ಆರಂಭದಲ್ಲೇ ಪ್ರಭ್&zwnj;ಸಿಮ್ರನ್&zwnj; ಸಿಂಗ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಇದಾದ ಬಳಿಕ ಪ್ರಿಯಾನ್ಶ್&zwnj; ಶರ್ಮಾ(93) ಹಾಗೂ ಕೂಪರ್ ಕಾನೊಲಿ(87) ವಿಸ್ಪೋಟಕ ಅರ್ಧಶತಕಗಳ ನೆರವಿನಿಂದ 182 ರನ್&zwnj;ಗಳ ಬೃಹತ್ ಜತೆಯಾಟವಾಡಿದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್&zwnj;ಗಳಲ್ಲಿ 7 ವಿಕೆಟ್ ನಷ್ಟಕ್ಕೆ 254 ರನ್&zwnj;ಗಳ ಬೃಹತ್ ಮೊತ್ತ ಕಲೆಹಾಕಿತು. ಇನ್ನು ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್&zwnj; ತಂಡವು ಸಾಕಷ್ಟು ಪ್ರತಿರೋಧ ತೋರಿತಾದರೂ ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು 200 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಲಖನೌ ತಂಡವು 54 ರನ್&zwnj;ಗಳ ಸೋಲೊಪ್ಪಿಕೊಂಡಿತು.&lt;/p&gt;&lt;p&gt;ಇನ್ನು ಪಂದ್ಯ ಮುಕ್ತಾಯದ ಬಳಿಕ ಲಖನೌ ತಂಡದ ನಾಯಕ ರಿಷಭ್ ಪಂತ್, ಪಂಜಾಬ್ ತಂಡದ ಪ್ರದರ್ಶನವನ್ನು ಕೊಂಡಾಡಿದ್ದಾರೆ. 'ನಮ್ಮ ತಂಡದ ಮೇಲೆ ನಮಗೆ ವಿಶ್ವಾಸವಿದೆ. ಆದರೆ ಇದೇ ವೇಳೆ ಎದುರಾಳಿ ತಂಡವು ಚೆನ್ನಾಗಿ ಆಡಿದೆ. ಪಂಜಾಬ್ ತಂಡವು ಆಡಿದ ರೀತಿಯನ್ನು ನೋಡಿದಾಗ ಒಳ್ಳೆಯ ಕ್ರಿಕೆಟ್ ಆಡಿದ ಅವರಿಗೂ ಕ್ರೆಡಿಟ್ ಸಲ್ಲಲೇಬೇಕು ಎಂದು ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು ಈ ಬಾರಿಯ ಐಪಿಎಲ್ ಟೂರ್ನಿಯ ಅತ್ಯುತ್ತಮ ತಂಡಗಳಲ್ಲಿ ಒಂದು ಎಂದು ಹೇಳಿದ್ದಾರೆ.&lt;/p&gt;&lt;p&gt;Rishabh Pant: &quot;Punjab have been one of the best teams in the tournament.&quot;&lt;/p&gt;&lt;p&gt;&mdash; Punjab Kings (@PunjabKingsIPL) April 19, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ರಿಷಭ್ ಪಂತ್ ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದ ಬಗ್ಗೆ ಆಡಿದ ಮಾತುಗಳು ವೈರಲ್&lt;/strong&gt;&lt;/h2&gt;&lt;p&gt;ಇನ್ನು ಇದರ ಬೆನ್ನಲ್ಲೇ ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದ ಬಗ್ಗೆ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಆಡಿರುವ ಮಾತುಗಳು ಇದೀಗ ವೈರಲ್ ಆಗಿವೆ. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 27 ಕೋಟಿ ರುಪಾಯಿ ನೀಡಿ ರಿಷಭ್ ಪಂತ್ ಅವರನ್ನು ಖರೀದಿಸಿತ್ತು. ಆ ಸಂದರ್ಭದಲ್ಲಿ ರಿಷಭ್ ಪಂತ್ ತಮಗೆ ಪಂಜಾಬ್ ಕಿಂಗ್ಸ್ ತಂಡ ಸೇರಲು ಇಷ್ಟವಿರಲಿಲ್ಲ ಎಂದಿದ್ದರು..&lt;/p&gt;&lt;p&gt;'ನಾನು ಯಾವುದಾದರೂ ಒಂದು ತಂಡವನ್ನು ಕೂಡಿಕೊಳ್ಳಲು ಬಯಸುವುದಿಲ್ಲ ಎಂದಾದರೇ ಅದು ಪಂಜಾಬ್ ಕಿಂಗ್ಸ್. ನನಗೆ ತುಂಬಾ ಭಯವಿತ್ತು, ಯಾಕೆಂದರೆ ಅವರ ಪರ್ಸ್&zwnj;ನಲ್ಲಿ ಹರಾಜಿಗೆ ಸಾಕಷ್ಟು ಹಣವಿತ್ತು. ಆದರೆ ಅವರು ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸುತ್ತಿದ್ದಂತೆಯೇ ನಾನು ನಿರಾಳವಾದೆ. ಆಗ ಅವರು ನನ್ನನ್ನು ಖರೀದಿಸುವುದಿಲ್ಲ ಎನ್ನುವುದು ಅರ್ಥವಾಯಿತು ಎಂದು ಹೇಳಿದ್ದರು.&lt;/p&gt;&lt;p&gt;'Ek ka hi tension tha, wo tha Punjab'pic.twitter.com/5aGeoRPGsw https://t.co/h3a2EmatYI&lt;/p&gt;&lt;p&gt;&mdash; Gss (@Gss_Views) April 19, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಕರ್ಮ್ ರಿಟರ್ನ್ಸ್&zwnj;:&lt;/strong&gt;&lt;/h3&gt;&lt;p&gt;ರಿಷಭ್ ಪಂತ್ ಯಾವ ತಂಡವನ್ನು ಸೇರಲು ಇಷ್ಟವಿಲ್ಲ ಎಂದಿದ್ದರೋ ಅದೇ ತಂಡ 2025ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಫೈನಲ್ ಪ್ರವೇಶಿಸಿ, ಕೂದಲೆಳೆ ಅಂತರದಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು. ಇದೀಗ 2026ರ ಐಪಿಎಲ್ ಟೂರ್ನಿಯಲ್ಲೂ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಅದ್ಭುತ ಪ್ರದರ್ಶನ ತೋರುತ್ತಿದ್ದು, ಇದುವರೆಗೂ ಆಡಿದ ಆರು ಪಂದ್ಯಗಳಲ್ಲಿ ಒಂದೂ ಪಂದ್ಯ ಸೋಲದೇ 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭದ್ರವಾಗಿದೆ. ಇನ್ನೊಂದೆಡೆ ರಿಷಭ್ ಪಂತ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಆಡಿದ ಆರು ಪಂದ್ಯಗಳಲ್ಲಿ ಕೇವಲ ಎರಡು ಗೆಲುವು ಹಾಗೂ 4 ಸೋಲು ಸಹಿತ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/punjab-kings-continue-unbeaten-run-rishabh-pant-old-remark-goes-viral-after-lsg-defeat-kvn/articleshow-ft2ce4q"/>
        </item>
        <item>
            <title><![CDATA[IPL 2026: ಕೋಲ್ಕತಾ ನೈಟ್ ರೈಡರ್ಸ್ ಗೆಲ್ಲಿಸಿ ಅಪರೂಪದ ದಾಖಲೆ ಬರೆದ ವರುಣ್ ಚಕ್ರವರ್ತಿ!]]></title>
            <link>https://kannada.asianetnews.com/cricket-sports/kkr-beat-rajasthan-royals-varun-chakravarthy-reaches-200-t20-wickets-kvn/articleshow-my3ps0f</link>
            <guid isPermaLink="true">https://kannada.asianetnews.com/cricket-sports/kkr-beat-rajasthan-royals-varun-chakravarthy-reaches-200-t20-wickets-kvn/articleshow-my3ps0f</guid>
            <pubDate>Mon, 20 Apr 2026 09:55:47 +0530</pubDate>
            <description><![CDATA[ಕೋಲ್ಕತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ನಾಲ್ಕು ವಿಕೆಟ್&zwnj;ಗಳ ಜಯ ಸಾಧಿಸಿದೆ. ರಿಂಕು ಸಿಂಗ್ ಅವರ ಅಜೇಯ ಅರ್ಧಶತಕ ತಂಡವನ್ನು ಗೆಲುವಿನ ದಡ ಸೇರಿಸಿದರೆ, ಸ್ಪಿನ್ನರ್ ವರುಣ್ ಚಕ್ರವರ್ತಿ ಮೂರು ವಿಕೆಟ್ ಪಡೆದು T20 ಕ್ರಿಕೆಟ್&zwnj;ನಲ್ಲಿ ವೇಗವಾಗಿ 200 ವಿಕೆಟ್ ಪಡೆದ ಭಾರತೀಯ ಸ್ಪಿನ್ನರ್ ಎಂಬ ಹೊಸ ದಾಖಲೆ ಬರೆದರು.]]></description>
            <media:content url="https://static.asianetnews.com/images/w-1280,h-720,format-jpg,imgid-01jq9jbspnjvbn04vav4ge30yh,imgname-fotojet--2-.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೋಲ್ಕತಾ: ಐಪಿಎಲ್&zwnj;ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತನ್ನ ಮೊದಲ ಗೆಲುವನ್ನು ದಾಖಲಿಸಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತಾ ತಂಡ ನಾಲ್ಕು ವಿಕೆಟ್&zwnj;ಗಳ ಜಯ ಸಾಧಿಸಿತು. ಈಡನ್ ಗಾರ್ಡನ್ಸ್&zwnj;ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ರಾಜಸ್ಥಾನ, ಒಂಬತ್ತು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ವೈಭವ್ ಸೂರ್ಯವಂಶಿ 28 ಎಸೆತಗಳಲ್ಲಿ 46 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿದರು. ಕೋಲ್ಕತಾ ಪರ ಕಾರ್ತಿಕ್ ತ್ಯಾಗಿ ಮತ್ತು ವರುಣ್ ಚಕ್ರವರ್ತಿ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಇದಕ್ಕೆ ಉತ್ತರವಾಗಿ, ಕೋಲ್ಕತಾ ತಂಡ 19.4 ಓವರ್&zwnj;ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರಿಂಕು ಸಿಂಗ್ 34 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿ ಕೋಲ್ಕತಾವನ್ನು ಗೆಲುವಿನ ದಡ ಸೇರಿಸಿದರು.&lt;/p&gt;&lt;h2&gt;&lt;strong&gt;ಕೋಲ್ಕತಾ ಗೆಲ್ಲಿಸಿ ಅಪರೂಪದ ದಾಖಲೆ ಬರೆದ ಮಿಸ್ಟ್ರಿ ಸ್ಪಿನ್ನರ್&lt;/strong&gt;&lt;/h2&gt;&lt;p&gt;ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಫಾರ್ಮ್&zwnj;ಗೆ ಮರಳಿದ ವರುಣ್ ಚಕ್ರವರ್ತಿ, ಒಂದು ಮಹತ್ವದ ಮೈಲಿಗಲ್ಲನ್ನೂ ಸ್ಥಾಪಿಸಿದರು. ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರ ವಿಕೆಟ್ ಪಡೆದಾಗ, ವರುಣ್ T20 ಕ್ರಿಕೆಟ್&zwnj;ನಲ್ಲಿ 200 ವಿಕೆಟ್&zwnj;ಗಳನ್ನು ಪೂರೈಸಿದರು. ಈ ಮೂಲಕ ಅತಿ ವೇಗವಾಗಿ 200 ವಿಕೆಟ್ ಪಡೆದ ಭಾರತೀಯ ಸ್ಪಿನ್ನರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು. ವರುಣ್ ಕೇವಲ 155 ಇನ್ನಿಂಗ್ಸ್&zwnj;ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ 160 ಇನ್ನಿಂಗ್ಸ್&zwnj;ಗಳಲ್ಲಿ ಈ ಸಾಧನೆ ಮಾಡಿದ್ದ ಕುಲ್ದೀಪ್ ಯಾದವ್ ಅವರ ದಾಖಲೆಯನ್ನು ವರುಣ್ ಮುರಿದರು.&lt;/p&gt;&lt;p&gt;ಅಲ್ಲದೆ, ಈ ಮೈಲಿಗಲ್ಲು ತಲುಪಿದ ಎರಡನೇ ವೇಗದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ವರುಣ್ ಪಾತ್ರರಾಗಿದ್ದಾರೆ. ಅರ್ಷದೀಪ್ ಸಿಂಗ್ 151 ಇನ್ನಿಂಗ್ಸ್&zwnj;ಗಳಲ್ಲಿ 200 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಜಯದೇವ್ ಉನದ್ಕತ್ (162) ಮತ್ತು ಮೊಹಮ್ಮದ್ ಶಮಿ (165) ನಂತರದ ಸ್ಥಾನಗಳಲ್ಲಿದ್ದಾರೆ.&lt;/p&gt;&lt;h3&gt;&lt;strong&gt;ಕುಸಿದುಬಿದ್ದ ರಾಜಸ್ಥಾನ ಬ್ಯಾಟಿಂಗ್&lt;/strong&gt;&lt;/h3&gt;&lt;p&gt;ರಾಜಸ್ಥಾನ್ ತಂಡಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ (39) ಮತ್ತು ಸೂರ್ಯವಂಶಿ (46) ಉತ್ತಮ ಆರಂಭ ನೀಡಿದರು. ಪವರ್&zwnj;ಪ್ಲೇ ಓವರ್&zwnj;ಗಳಲ್ಲಿ ಇವರಿಬ್ಬರು 10ಕ್ಕಿಂತ ಹೆಚ್ಚು ರನ್&zwnj;ರೇಟ್&zwnj;ನಲ್ಲಿ 63 ರನ್ ಚಚ್ಚಿದರು. ಆದರೆ, ವರುಣ್ ಚಕ್ರವರ್ತಿ ಬೌಲಿಂಗ್&zwnj;ಗೆ ಇಳಿದ ಬಳಿಕ ರಾಜಸ್ಥಾನ ಪತನ ಆರಂಭವಾಯಿತು. ವರುಣ್ ತಮ್ಮ ನಾಲ್ಕು ಓವರ್&zwnj;ಗಳಲ್ಲಿ ಕೇವಲ 14 ರನ್ ನೀಡಿ ಮೂರು ಪ್ರಮುಖ ವಿಕೆಟ್&zwnj;ಗಳನ್ನು ಕಬಳಿಸಿದರು.&lt;/p&gt;&lt;p&gt;ವರುಣ್&zwnj;ಗೆ ಸುನಿಲ್ ನರೈನ್ ಕೂಡ ಉತ್ತಮ ಸಾಥ್ ನೀಡಿದಾಗ ರಾಜಸ್ಥಾನ್ ಬ್ಯಾಟರ್&zwnj;ಗಳು ಪರದಾಡಿದರು. ನರೈನ್ 26 ರನ್&zwnj;ಗಳಿಗೆ ಎರಡು ವಿಕೆಟ್ ಪಡೆದರು. ರಿಯಾನ್ ಪರಾಗ್ (12) ಮತ್ತು ಧ್ರುವ್ ಜುರೆಲ್ (5) ನಿರಾಸೆ ಮೂಡಿಸಿದ್ದರಿಂದ ರಾಜಸ್ಥಾನ ಸ್ಕೋರ್ 155ಕ್ಕೆ ಸೀಮಿತವಾಯಿತು.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/kkr-beat-rajasthan-royals-varun-chakravarthy-reaches-200-t20-wickets-kvn/articleshow-my3ps0f"/>
        </item>
        <item>
            <title><![CDATA[ಫೀಲ್ಡ್‌ನಲ್ಲಿ ಮಾಡಬಾರದ ತಪ್ಪು ಮಾಡಿದ ಶುಭಮನ್ ಗಿಲ್;‌ ಇಂಡಿಯನ್‌ ಮಮ್ಮಿ ಕಣ್ಣಿಗೆ ಬಿದ್ರೆ ಅಷ್ಟೇ ಕಥೆ!]]></title>
            <link>https://kannada.asianetnews.com/gallery/cricket-sports/cricketer-shubman-gill-the-science-behind-why-you-should-not-drink-water-after-eating-bananas-nrklpm1</link>
            <guid isPermaLink="true">https://kannada.asianetnews.com/gallery/cricket-sports/cricketer-shubman-gill-the-science-behind-why-you-should-not-drink-water-after-eating-bananas-nrklpm1</guid>
            <pubDate>Mon, 20 Apr 2026 10:23:23 +0530</pubDate>
            <description><![CDATA[&lt;p&gt;Cricketer Shubman Gill: ಇತ್ತೀಚೆಗೆ ಐಪಿಎಲ್&zwnj; ಆಡುವಾಗ ಕ್ರಿಕೆಟರ್&zwnj; ಶುಭಮನ್&zwnj; ಗಿಲ್&zwnj; ಅವರು ಬಾಳೆಹಣ್ಣು ತಿಂದ ಕೆಲವೇ ಸೆಕೆಂಡ್&zwnj;ಗೆ ನೀರು ಕುಡಿದರು. ಇದನ್ನು ನೋಡಿದರೆ ಭಾರತೀಯ ತಾಯಂದಿರು ಸಿಟ್ಟು ಮಾಡಿಕೊಳ್ತಾರೆ ಎಂಬ ವಿಡಿಯೋ ವೈರಲ್&zwnj; ಆಗ್ತಿದೆ. ಇದರ ಹಿಂದೆ ಬೇರೆ ಕಾರಣವೇ ಇದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpmk9x7ft919v68bpscx19hh,imgname-new-project---2026-04-20t100946.370-1776660313327.jpg" type="image/jpeg" height="390" width="690"/>
            <content:encoded><![CDATA[&lt;p&gt;Cricketer Shubman Gill: ಇತ್ತೀಚೆಗೆ ಐಪಿಎಲ್&zwnj; ಆಡುವಾಗ ಕ್ರಿಕೆಟರ್&zwnj; ಶುಭಮನ್&zwnj; ಗಿಲ್&zwnj; ಅವರು ಬಾಳೆಹಣ್ಣು ತಿಂದ ಕೆಲವೇ ಸೆಕೆಂಡ್&zwnj;ಗೆ ನೀರು ಕುಡಿದರು. ಇದನ್ನು ನೋಡಿದರೆ ಭಾರತೀಯ ತಾಯಂದಿರು ಸಿಟ್ಟು ಮಾಡಿಕೊಳ್ತಾರೆ ಎಂಬ ವಿಡಿಯೋ ವೈರಲ್&zwnj; ಆಗ್ತಿದೆ. ಇದರ ಹಿಂದೆ ಬೇರೆ ಕಾರಣವೇ ಇದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬಾಳೆಹಣ್ಣು ನಿಜಕ್ಕೂ ಪೌಷ್ಟಿಕಾಂಶಗಳಿಂದ ತುಂಬಿರುತ್ತದೆ. ಇದರಲ್ಲಿ ಪೊಟಾಷಿಯಂ, ಫೈಬರ್, ವಿಟಮಿನ್&zwnj;ಗಳು ವವೆ. ಆದರೆ ಅದನ್ನು ತಿಂದ ಬಳಿಕ ನೀರು ಕುಡಿಯುವುದು ಕೆಲವು ಸಮಸ್ಯೆ ಮಾಡಬಹುದು.&lt;/p&gt;&lt;img&gt;&lt;p&gt;ಬಾಳೆಹಣ್ಣು ತಿಂದ ಬಳಿಕ ನೀರು ಕುಡಿದರೆ ಹೊಟ್ಟೆಯ ಜೀರ್ಣಕ್ರಿಯೆ ನಿಧಾನ ಆಗಬಹುದು. ಇದರಿಂದ ಗ್ಯಾಸ್, ಅಜೀರ್ಣ ಸಮಸ್ಯೆ ಆಗಬಹುದು.&lt;/p&gt;&lt;img&gt;&lt;p&gt;ಆಯುರ್ವೇದದ ಪ್ರಕಾರ, ಬಾಳೆಹಣ್ಣು, ನೀರು ಒಟ್ಟಿಗೆ ಸೇವಿಸಿದರೆ ದೇಹದಲ್ಲಿ ಕಫ ಹೆಚ್ಚಾಗಬಹುದು. ಇದರಿಂದ ಶೀತ, ಕೆಮ್ಮು ಸಮಸ್ಯೆ ಆಗುವುದು. ಬಾಳೆಹಣ್ಣು ತಿಂದ ಬಳಿಕ ತಕ್ಷಣ ನೀರು ಕುಡಿದರೆ ಹೊಟ್ಟೆಯ ಆಸಿಡ್ ಮಟ್ಟದಲ್ಲಿ ವ್ಯತ್ಯಾಸ ಉಂಟಾಗಬಹುದು. ಕೆಲವರಿಗೆ ಹೊಟ್ಟೆ ತುಂಬಿದಂತೆ, ಉಬ್ಬರವಾದಂತೆ ಅನುಭವವಾಗಬಹುದು.&lt;/p&gt;&lt;img&gt;&lt;p&gt;ಬಾಳೆಹಣ್ಣು ತಿಂದು, ಕನಿಷ್ಠ 20&ndash;30 ನಿಮಿಷಗಳ ಬಳಿಕ ನೀರು ಕುಡಿಯುವುದು ಉತ್ತಮ. ತುಂಬ ದಾಹವಾಗಿದ್ದರೆ, ಸ್ವಲ್ಪ ಸಿಪ್&zwnj;ಗಳಲ್ಲಿ ಮಾತ್ರ ನೀರು ಕುಡಿಯಬಹುದು. ಎಲ್ಲರಿಗೂ ಇದು ಕಡ್ಡಾಯವಲ್ಲ. ಕೆಲವರಿಗೆ ಯಾವುದೇ ಸಮಸ್ಯೆ ಆಗದೆ ಇರಬಹುದು. ಆದರೆ ಜೀರ್ಣ ಸಮಸ್ಯೆ, ಶೀತ-ಕೆಮ್ಮು ಇರುವವರು ಸ್ವಲ್ಪ ಜಾಗರೂಕರಾಗಿರುವುದು.&lt;/p&gt;]]></content:encoded>
            <category>sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/cricketer-shubman-gill-the-science-behind-why-you-should-not-drink-water-after-eating-bananas-nrklpm1"/>
        </item>
        <item>
            <title><![CDATA[IPL 2026: ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ - ಸನ್‌ರೈಸರ್ಸ್ ಹೈದರಾಬಾದ್‌ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?]]></title>
            <link>https://kannada.asianetnews.com/cricket-sports/who-won-yesterday-delhi-capitals-vs-sunrisers-hyderabad-ipl-match-kvn/articleshow-nrw834e</link>
            <guid isPermaLink="true">https://kannada.asianetnews.com/cricket-sports/who-won-yesterday-delhi-capitals-vs-sunrisers-hyderabad-ipl-match-kvn/articleshow-nrw834e</guid>
            <pubDate>Wed, 22 Apr 2026 07:37:03 +0530</pubDate>
            <description><![CDATA[ಡೆಲ್ಲಿ ಕ್ಯಾಪಿಟಲ್ಸ್&zwnj; ವಿರುದ್ಧದ ಪಂದ್ಯದಲ್ಲಿ ಸನ್&zwnj;ರೈಸರ್ಸ್&zwnj; ಹೈದರಾಬಾದ್&zwnj; 47 ರನ್&zwnj;ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಸನ್&zwnj;ರೈಸರ್ಸ್&zwnj;, ಅಭಿಷೇಕ್ ಶರ್ಮಾ ಅವರ ಸ್ಫೋಟಕ ಶತಕದ (135*) ನೆರವಿನಿಂದ 242 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಡೆಲ್ಲಿ ತಂಡ 195 ರನ್&zwnj;ಗಳಿಗೆ ತನ್ನ ಹೋರಾಟವನ್ನು ಸೀಮಿತಗೊಳಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kpr4vz6hq30qb4b9jh9aevhp,imgname-srh-vs-dc-live-streaming-1776779394256.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೈದರಾಬಾದ್&zwnj;: ರನ್&zwnj; ಮಳೆಯೇ ಸುರಿದ ಮಂಗಳವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್&zwnj; ವಿರುದ್ಧ ಸನ್&zwnj;ರೈಸರ್ಸ್&zwnj; ಹೈದರಾಬಾದ್&zwnj; 47 ರನ್&zwnj; ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ 4ನೇ ಜಯ ಕಂಡ ಸನ್&zwnj; ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರೆ, ಡೆಲ್ಲಿ 3ನೇ ಸೋಲುಂಡಿತು.&lt;/p&gt;&lt;p&gt;ಮೊದಲು ಬ್ಯಾಟ್&zwnj; ಮಾಡಿದ ಸನ್&zwnj;ರೈಸರ್ಸ್&zwnj;, ಅಭಿಷೇಕ್&zwnj; ಶರ್ಮಾ ಸ್ಫೋಟಕ ಶತಕದ ನೆರವಿನಿಂದ 2 ವಿಕೆಟ್&zwnj;ಗೆ 242 ರನ್&zwnj; ಕಲೆಹಾಕಿತು. ಡೆಲ್ಲಿ ಹೋರಾಟದ ಹೊರತಾಗಿಯೂ 9 ವಿಕೆಟ್&zwnj;ಗೆ 195 ರನ್&zwnj; ಗಳಿಸಿ ಸೋಲೊಪ್ಪಿಕೊಂಡಿತು.&lt;/p&gt;&lt;h2&gt;&lt;strong&gt;ಸನ್&zwnj;ರೈಸರ್ಸ್&zwnj; ಆರ್ಭಟ:&lt;/strong&gt;&lt;/h2&gt;&lt;p&gt;ಆರಂಭದಲ್ಲಿ ಸನ್&zwnj;ರೈಸರ್ಸ್&zwnj; ಅಕ್ಷರಶಃ ಅಬ್ಬರಿಸಿತು. ಅಭಿಷೇಕ್&zwnj; ಇತರ ಮೂವರ ಜೊತೆಗೆ ತಲಾ 65+ ರನ್&zwnj; ಜೊತೆಯಾಟವಾಡಿದರು. ಮೊದಲ ವಿಕೆಟ್&zwnj;ಗೆ ಟ್ರ್ಯಾವಿಡ್&zwnj; ಹೆಡ್&zwnj;(35) ಜೊತೆ 97, 2ನೇ ವಿಕೆಟ್&zwnj;ಗೆ ಇಶಾನ್&zwnj; (25) ಜೊತೆ 79 ಹಾಗೂ ಮುರಿಯದ 3ನೇ ವಿಕೆಟ್&zwnj;ಗೆ ಕ್ಲಾಸೆನ್&zwnj;(ಔಟಾಗದೆ 37) ಜೊತೆ 66 ರನ್&zwnj; ಸೇರಿಸಿದರು. ಅಭಿಷೇಕ್&zwnj; 68 ಎಸೆತಗಳಲ್ಲಿ 10 ಬೌಂಡರಿ, 10 ಸಿಕ್ಸರ್&zwnj;ನೊಂದಿಗೆ ಔಟಾಗದೆ 135 ರನ್&zwnj; ಬಾರಿಸಿದರು.ಅಬ್ಬರಿಸಿ&amp;nbsp;&lt;/p&gt;&lt;h3&gt;&lt;strong&gt;ಕುಸಿದ ಡೆಲ್ಲಿ:&lt;/strong&gt;&lt;/h3&gt;&lt;p&gt;ಬೃಹತ್&zwnj; ಮೊತ್ತ ಬೆನ್ನತ್ತಲು ಇಳಿದ ಡೆಲ್ಲಿ ಉತ್ತಮ ಆರಂಭ ಪಡೆದು, 9 ಓವರ್&zwnj;ಗಳಲ್ಲಿ 1 ವಿಕೆಟ್&zwnj;ಗೆ 98 ರನ್&zwnj; ಸೇರಿಸಿತು. ಆದರೆ ರಾಹುಲ್&zwnj;(37), ನಿತೀಶ್ ರಾಣಾ(57) ಔಟಾದ ಬಳಿಕ ತಂಡ ದಿಢೀರ್&zwnj; ಕುಸಿಯಿತು. ಸಮೀರ್ ರಿಜ್ವಿ(41 ) ಕೆಲ ಹೊತ್ತು ಹೋರಾಡಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ.&lt;/p&gt;&lt;p&gt;ಸ್ಕೋರ್: ಸನ್&zwnj;ರೈಸರ್ಸ್&zwnj; 242/2 (ಅಭಿಷೇಕ್&zwnj; ಔಟಾಗದೆ 135, ಕ್ಲಾಸೆನ್&zwnj; ಔಟಾಗದೆ 37, ಅಕ್ಷರ್&zwnj; 1-23), ಡೆಲ್ಲಿ 195/9 (ನಿತೀಶ್&zwnj; 57, ಸಮೀರ್&zwnj; 41, ಮಾಲಿಂಗಾ 32/2)&lt;/p&gt;&lt;p&gt;&lt;strong&gt;07ನೇ ಬಾರಿ&lt;/strong&gt;&lt;/p&gt;&lt;p&gt;ಸನ್&zwnj;ರೈಸರ್ಸ್&zwnj; ಈ ಬಾರಿ ಐಪಿಎಲ್&zwnj;ನ 7 ಪಂದ್ಯಗಳಲ್ಲೂ ಮೊದಲು ಬ್ಯಾಟ್&zwnj; ಮಾಡಿದರೆ, ಡೆಲ್ಲಿಗೆ 7 ಪಂದ್ಯಗಳಲ್ಲೂ ಚೇಸಿಂಗ್&zwnj; ಸಿಕ್ಕಿದೆ.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/who-won-yesterday-delhi-capitals-vs-sunrisers-hyderabad-ipl-match-kvn/articleshow-nrw834e"/>
        </item>
        <item>
            <title><![CDATA[SRHಗೆ ಕಾಡ್ತಿದೆ ಒಂದು ಸಮಸ್ಯೆ ? ಇತ್ತ DC ತಂಡದ ಇಬ್ಬರಲ್ಲಿ ಕಾಣಸ್ತಿಲ್ಲ ವಿನ್ನಿಂಗ್‌ ಪ್ರದರ್ಶನ]]></title>
            <link>https://kannada.asianetnews.com/gallery/cricket-sports/ipl-2026-today-match-details-sunrisers-hyderabad-eye-hattrick-win-against-delhi-capitals-in-ipl-2026-hyderabad-clash-mrq-oc68ul2</link>
            <guid isPermaLink="true">https://kannada.asianetnews.com/gallery/cricket-sports/ipl-2026-today-match-details-sunrisers-hyderabad-eye-hattrick-win-against-delhi-capitals-in-ipl-2026-hyderabad-clash-mrq-oc68ul2</guid>
            <pubDate>Tue, 21 Apr 2026 13:15:51 +0530</pubDate>
            <description><![CDATA[&lt;p&gt;IPL 2026: ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಸನ್&zwnj;ರೈಸರ್ಸ್ ಹೈದರಾಬಾದ್, ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಮಂಗಳವಾರ ಸಂಜೆ ಹೈದರಾಬಾದ್&zwnj; ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಗುರಿ ಹೊಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpp4z5rs6w9deyafvs9xmmfz,imgname-srh-vs-dc-match-today-1776712390424.jpg" type="image/jpeg" height="390" width="690"/>
            <content:encoded><![CDATA[&lt;p&gt;IPL 2026: ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಸನ್&zwnj;ರೈಸರ್ಸ್ ಹೈದರಾಬಾದ್, ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಮಂಗಳವಾರ ಸಂಜೆ ಹೈದರಾಬಾದ್&zwnj; ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಗುರಿ ಹೊಂದಿದೆ.&lt;/p&gt;&lt;img&gt;&lt;p&gt;ಐಪಿಎಲ್ 2026ರಲ್ಲಿ ಸತತ ಎರಡು ಗೆಲುವುಗಳೊಂದಿಗೆ ಸನ್&zwnj;ರೈಸರ್ಸ್ ಹೈದರಾಬಾದ್ ಫಾರ್ಮ್&zwnj;ನಲ್ಲಿದೆ. ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದ್ದು, ಹ್ಯಾಟ್ರಿಕ್ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮೇಲೇರುವ ವಿಶ್ವಾಸದಲ್ಲಿದೆ ಆರೆಂಜ್ ಆರ್ಮಿ.&lt;/p&gt;&lt;img&gt;ಸೀಸನ್ ಆರಂಭದಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಅಲಭ್ಯತೆಯಿಂದ ಹೈದರಾಬಾದ್ ಬೌಲಿಂಗ್ ದುರ್ಬಲವಾಗಿತ್ತು. ಆದರೆ, ಕಳೆದ ಎರಡು ಪಂದ್ಯಗಳಲ್ಲಿ ಬೌಲರ್&zwnj;ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಪ್ರಫುಲ್ ಹಿಂಗೆ ಮೊದಲ ಓವರ್&zwnj;ನಲ್ಲೇ ವಿಕೆಟ್ ಪಡೆದರೆ, ಚೆನ್ನೈ ವಿರುದ್ಧದ ಪಂದ್ಯದಲ್ಲಿ ಡೆತ್ ಓವರ್&zwnj;ಗಳಲ್ಲಿ ಬೌಲರ್&zwnj;ಗಳು ಸಂಘಟಿತ ದಾಳಿ ನಡೆಸಿ ಗೆಲುವು ತಂದುಕೊಟ್ಟರು. ಇದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.&lt;img&gt;&lt;p&gt;ಹೈದರಾಬಾದ್ ಬ್ಯಾಟಿಂಗ್ ವಿಭಾಗದಲ್ಲಿ ಆಕ್ರಮಣಕಾರಿ ಆಟವಿದ್ದರೂ, ಸ್ಥಿರತೆಯ ಕೊರತೆ ಕಾಡುತ್ತಿದೆ. ಅಗ್ರ ಕ್ರಮಾಂಕದಲ್ಲಿ ಯಾರಾದರೂ ಒಬ್ಬರು ಮಿಂಚಿದರೂ, ಕೊನೆಯಲ್ಲಿ ಸರಿಯಾದ ಫಿನಿಶಿಂಗ್ ಇಲ್ಲದಿರುವುದು ತಂಡಕ್ಕೆ ಸಮಸ್ಯೆಯಾಗಿದೆ.&lt;/p&gt;&lt;p&gt;&amp;nbsp;ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ ಅದ್ಭುತ ಫಾರ್ಮ್&zwnj;ನಲ್ಲಿರುವುದು ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಆರಂಭಿಕರು ಕನಿಷ್ಠ ಆರೇಳು ಓವರ್&zwnj;ಗಳ ಕಾಲ ವಿಕೆಟ್ ಕಳೆದುಕೊಳ್ಳದೆ ಆಡಿದರೆ, ಬೃಹತ್ ಮೊತ್ತ ಗಳಿಸುವುದು ಖಚಿತ.&lt;/p&gt;&lt;img&gt;&lt;p&gt;ಈ ಸೀಸನ್&zwnj;ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರದರ್ಶನ ಮಿಶ್ರವಾಗಿದೆ. ಕೆಎಲ್ ರಾಹುಲ್, ಪಾತುಮ್ ನಿಸ್ಸಾಂಕ, ಟ್ರಿಸ್ಟನ್ ಸ್ಟಬ್ಸ್ ಅವರಂತಹ ಹಿರಿಯ ಆಟಗಾರರಿಂದ ತಂಡವು ದೊಡ್ಡ ಮೊತ್ತವನ್ನು ನಿರೀಕ್ಷಿಸುತ್ತಿದೆ. ಆದರೆ, ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ ಅಲಭ್ಯತೆ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.&amp;nbsp;&lt;/p&gt;&lt;p&gt;ಅಕ್ಷರ್ ಪಟೇಲ್ ಮಿತವ್ಯಯಕಾರಿ ಬೌಲಿಂಗ್ ಮಾಡುತ್ತಿದ್ದರೂ, ಕುಲದೀಪ್ ಯಾದವ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದಿರುವುದು ಡೆಲ್ಲಿಗೆ ಚಿಂತೆಯಾಗಿದೆ.&lt;/p&gt;&lt;img&gt;&lt;p&gt;ಅಂಕಪಟ್ಟಿಯಲ್ಲಿ ಎರಡೂ ತಂಡಗಳು ತಲಾ ಆರು ಅಂಕಗಳನ್ನು ಹೊಂದಿದ್ದರೂ, ನೆಟ್ ರನ್ ರೇಟ್&zwnj;ನಲ್ಲಿ ಹೈದರಾಬಾದ್ ಉತ್ತಮ ಸ್ಥಾನದಲ್ಲಿದೆ. ಆಕ್ರಮಣಕಾರಿ ಬ್ಯಾಟಿಂಗ್&zwnj;ಗೆ ಹೆಸರುವಾಸಿಯಾಗಿರುವ ಸನ್&zwnj;ರೈಸರ್ಸ್ ಈ ಬಾರಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಕ್ಲಾಸೆನ್&zwnj; ಮಾತ್ರ ಸ್ಥಿರ ಆಟವಾಡುತ್ತಿದ್ದು, ಅಭಿಷೇಕ್&zwnj;, ಟ್ರ್ಯಾವಿಸ್&zwnj; ಹೆಡ್&zwnj;, ಇಶಾನ್&zwnj; ಕಿಶನ್&zwnj; ಕೆಲ ಪಂದ್ಯಗಳ ಹೊರತಾಗಿ ನಿರ್ಣಾಯಕ ಘಟ್ಟಗಳಲ್ಲಿ ಕೈಕೊಟ್ಟಿದ್ದೇ ಹೆಚ್ಚು. ಕೊನೆ 2 ಪಂದ್ಯಗಳಲ್ಲಿ ಬೌಲಿಂಗ್&zwnj; ಪಡೆಯ ಬಿಗು ದಾಳಿಯಿಂದಾಗಿ ತಂಡಕ್ಕೆ ಗೆಲುವು ಲಭಿಸಿದೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ ಡೆಲ್ಲಿ ತಂಡ ಕೊನೆ ಪಂದ್ಯದಲ್ಲಿ ಆರ್&zwnj;ಸಿಬಿಯನ್ನು ಅದರದೇ ತವರಿನಲ್ಲಿ ಸೋಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಕೆ.ಎಲ್&zwnj;.ರಾಹುಲ್&zwnj;, ನಿಸ್ಸಾಂಕ, ಟ್ರಿಸ್ಟನ್&zwnj; ಸ್ಟಬ್ಸ್&zwnj;, ಡೇವಿಲ್&zwnj; ಮಿಲ್ಲರ್&zwnj; ಸೇರಿ ಅನುಭವಿ ಬ್ಯಾಟರ್&zwnj;ಗಳು ತಂಡದಲ್ಲಿದ್ದು, ತಂಡದ ಗೆಲುವಿಗೆ ಕೊಡುಗೆ ನೀಡುತ್ತಿದ್ದಾರೆ. ಆದರೆ ಕುಲ್ದೀಪ್&zwnj; ಯಾದವ್&zwnj;, ಅಕ್ಷರ್&zwnj;ರಿಂದ ಈ ಬಾರಿ ಮ್ಯಾಚ್&zwnj; ವಿನ್ನಿಂಗ್&zwnj; ಪ್ರದರ್ಶನ ಕಂಡುಬಂದಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪಾಕಿಸ್ತಾನಕ್ಕೆ ಬೈ ಹೇಳಿ, ಭಾರತಕ್ಕೆ ಬಂದ ಶ್ರೀಲಂಕಾ ಆಟಗಾರನ ಮೇಲೆ ನಿಷೇಧ ಹಾಕಿದ ಪಿಸಿಬಿ&lt;/strong&gt;&lt;/p&gt;]]></content:encoded>
            <category>sports</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/cricket-sports/ipl-2026-today-match-details-sunrisers-hyderabad-eye-hattrick-win-against-delhi-capitals-in-ipl-2026-hyderabad-clash-mrq-oc68ul2"/>
        </item>
        <item>
            <title><![CDATA[ಆರು ಪಂದ್ಯಗಳ ಸೋಲಿನ ಬಳಿಕ ಮೊದಲ ಗೆಲುವಿನ ಬೆನ್ನಲ್ಲೇ ಅಚ್ಚರಿ ಹೇಳಿಕೆ ಕೊಟ್ಟ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ!]]></title>
            <link>https://kannada.asianetnews.com/cricket-sports/ajinkya-rahane-reacts-after-kkr-first-win-finally-got-5-extra-minutes-on-the-field-kvn/articleshow-rvzvvxu</link>
            <guid isPermaLink="true">https://kannada.asianetnews.com/cricket-sports/ajinkya-rahane-reacts-after-kkr-first-win-finally-got-5-extra-minutes-on-the-field-kvn/articleshow-rvzvvxu</guid>
            <pubDate>Mon, 20 Apr 2026 11:21:39 +0530</pubDate>
            <description><![CDATA[ಸತತ ಸೋಲುಗಳ ನಂತರ ಕೋಲ್ಕತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಈ ಗೆಲುವಿನ ಬಗ್ಗೆ ಮಾತನಾಡಿದ ನಾಯಕ ಅಜಿಂಕ್ಯ ರಹಾನೆ, ರಿಂಕು ಸಿಂಗ್ ಮತ್ತು ವರುಣ್ ಚಕ್ರವರ್ತಿ ಅವರನ್ನು ಶ್ಲಾಘಿಸಿದರು. ಅಲ್ಲದೆ, ಇಂತಹ ಪಿಚ್&zwnj;ಗಳಲ್ಲಿ ಸ್ಟ್ರೈಕ್ ರೇಟ್&zwnj;ಗಿಂತ ವಿಕೆಟ್&zwnj;ಗಳ ನಡುವಿನ ಓಟಕ್ಕೆ ಆದ್ಯತೆ ನೀಡುವುದು ಮುಖ್ಯ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kpfv9hg1rzf83t01zpmsrytt,imgname-ajinkya-rahane-1776500917761.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೋಲ್ಕತಾ: ಈ ಸೀಸನ್&zwnj;ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಕೊನೆಗೂ ಗೆಲುವಿನ ಸಿಹಿ ಸಿಕ್ಕಿದೆ. ಈ ಗೆಲುವಿನಿಂದಾಗಿ ತಂಡದ ಕ್ಯಾಪ್ಟನ್ ಅಜಿಂಕ್ಯ ರಹಾನೆ ನಿಟ್ಟುಸಿರು ಬಿಟ್ಟಿದ್ದಾರೆ. ಭಾನುವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ನಂತರ ರಹಾನೆ ತಮಾಷೆಯಾಗಿಯೇ ಮಾತು ಆರಂಭಿಸಿದರು.&lt;/p&gt;&lt;h2&gt;&lt;strong&gt;ಹೆಚ್ಚುವರಿ ಐದು ನಿಮಿಷ ಸಿಕ್ತು!&lt;/strong&gt;&lt;/h2&gt;&lt;p&gt;&quot;ಈ ಸೀಸನ್&zwnj;ನ ಮೊದಲ ಆರು ಮ್ಯಾಚ್&zwnj;ಗಳಲ್ಲಿ ಐದರಲ್ಲಿ ಸೋತಿದ್ದೆವು. ಹಾಗಾಗಿ, ಮ್ಯಾಚ್ ಮುಗಿದ ತಕ್ಷಣ ಬೇಗ ಡ್ರೆಸ್ಸಿಂಗ್ ರೂಮ್&zwnj;ಗೆ ವಾಪಸ್ ಹೋಗಬೇಕಿತ್ತು. ಆದರೆ ಈ ಗೆಲುವಿನ ನಂತರ ಗ್ರೌಂಡ್&zwnj;ನಲ್ಲಿ ಹೆಚ್ಚುವರಿಯಾಗಿ ಐದು ನಿಮಿಷ ಕಳೆಯಲು ಅವಕಾಶ ಸಿಕ್ಕಿದ್ದಕ್ಕೆ ಖುಷಿ ಇದೆ,&quot; ಎಂದು ರಹಾನೆ ನಕ್ಕರು. ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಿಂಕು ಸಿಂಗ್ ಮತ್ತು ವರುಣ್ ಚಕ್ರವರ್ತಿ ಅವರನ್ನು ನಾಯಕ ಹಾಡಿ ಹೊಗಳಿದರು. &quot;ರಿಂಕು ಸಿಂಗ್ ಮತ್ತು ವರುಣ್ ಚಕ್ರವರ್ತಿ ಬಗ್ಗೆ ನನಗೆ ತುಂಬಾ ಖುಷಿಯಿದೆ. ವರುಣ್ ಕಳಪೆ ಫಾರ್ಮ್&zwnj;ನಲ್ಲಿದ್ದರೂ, ಕಳೆದ ಮೂರು ಪಂದ್ಯಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಹಾಗೆಯೇ, ಮಾನಸಿಕವಾಗಿ ತೀವ್ರ ಒತ್ತಡದಲ್ಲಿದ್ದ ರಿಂಕು, ಪಂದ್ಯವನ್ನು ಫಿನಿಶ್ ಮಾಡಿದ ರೀತಿ ನೋಡಲು ಕಾಯುತ್ತಿದ್ದೆ,&quot; ಎಂದು ರಹಾನೆ ಖುಷಿ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಅಚ್ಚರಿ ಹೇಳಿಕೆ ಕೊಟ್ಟ ಅಜಿಂಕ್ಯ ರಹಾನೆ&lt;/strong&gt;&lt;/h3&gt;&lt;p&gt;ಉತ್ತಮ ದೇಶೀಯ ಸೀಸನ್ ನಂತರ ತಂಡಕ್ಕೆ ಬಂದ ಅನುಕೂಲ್ ರಾಯ್ ಅವರ ಪ್ರದರ್ಶನವನ್ನೂ ಅವರು ಶ್ಲಾಘಿಸಿದರು. 156 ರನ್&zwnj;ಗಳ ಗುರಿ ಬೆನ್ನಟ್ಟುವಾಗ ಸ್ಟ್ರೈಕ್ ರೇಟ್ ಬಗ್ಗೆ ರಹಾನೆ ತಮ್ಮ ನಿಲುವು ಸ್ಪಷ್ಟಪಡಿಸಿದರು. ಇಂತಹ ಪಿಚ್&zwnj;ಗಳಲ್ಲಿ ಸ್ಟ್ರೈಕ್ ರೇಟ್&zwnj;ಗೆ ಹೆಚ್ಚು ಪ್ರಾಮುಖ್ಯತೆ ನೀಡಬಾರದು, ಬದಲಾಗಿ ವಿಕೆಟ್&zwnj;ಗಳ ನಡುವಿನ ಓಟಕ್ಕೆ ಆದ್ಯತೆ ನೀಡಬೇಕು ಎಂದರು.&lt;/p&gt;&lt;p&gt;&quot;ದೊಡ್ಡ ಸಿಕ್ಸರ್&zwnj;ಗಳನ್ನು ಬಾರಿಸುವುದಕ್ಕಿಂತ ಸಿಂಗಲ್ಸ್ ಮತ್ತು ಡಬಲ್ಸ್ ತೆಗೆದು ಸ್ಕೋರ್ ಬೋರ್ಡ್ ಮುಂದೆ ಸಾಗಿಸುವುದರ ಮೇಲೆ ನಾವು ಗಮನ ಹರಿಸಬೇಕಿತ್ತು. ಕಳೆದ ಪಂದ್ಯಗಳಲ್ಲಿ ನಾವು ಇಂತಹ ತಪ್ಪುಗಳನ್ನು ಮಾಡಿದ್ದೆವು. ಈ ಪಂದ್ಯದಿಂದ ಕಲಿಯುವುದು ಬಹಳಷ್ಟಿದೆ,&quot; ಎಂದು ರಹಾನೆ ಸೇರಿಸಿದರು. ಮುಂಬರುವ ಐದು ದಿನಗಳ ವಿರಾಮವು ತಂಡಕ್ಕೆ ತಪ್ಪುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ಡ್ರೆಸ್ಸಿಂಗ್ ರೂಮ್&zwnj;ನ ವಾತಾವರಣ ಉತ್ತಮವಾಗಿದೆ ಎಂದು ರಹಾನೆ ಹೇಳಿದರು. ಏಪ್ರಿಲ್ 26 ರಂದು ಲಖನೌ ವಿರುದ್ಧ ಕೋಲ್ಕತ್ತಾ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.&lt;/p&gt;&lt;h3&gt;&lt;strong&gt;9ನೇ ಸ್ಥಾನಕ್ಕೇರಿದ ಕೋಲ್ಕತಾ ನೈಟ್ ರೈಡರ್ಸ್:&lt;/strong&gt;&lt;/h3&gt;&lt;p&gt;ಆರಂಭದಿಂದಲೂ ಸತತ ಸೋಲುಗಳಿಂದ ಕಂಗೆಟ್ಟಿದ್ದ ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಇದೀಗ ಗೆಲುವಿನ ಖಾತೆ ತೆರೆಯುತ್ತಿದ್ದಂತೆಯೇ ಕೊಂಚ ಅಂಕಪಟ್ಟಿಯಲ್ಲಿ ಏರಿಕೆ ಕಂಡಿದೆ. ಇದೀಗ ಕೆಕೆಆರ್ ತಂಡವು ಅಂಕಪಟ್ಟಿಯಲ್ಲಿ 09ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಜಾರಿದೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ajinkya-rahane-reacts-after-kkr-first-win-finally-got-5-extra-minutes-on-the-field-kvn/articleshow-rvzvvxu"/>
        </item>
        <item>
            <title><![CDATA[ಕೆಕೆಆರ್ ವಿರುದ್ಧ ಸೋತು ಮೈದಾನದಲ್ಲೇ ಅಳುತ್ತಾ ಕುಳಿತ ವೈಭವ್ ಸೂರ್ಯವಂಶಿ; ಸಮಾಧಾನ ಹೇಳಿದ ಎದುರಾಳಿ ತಂಡದ ಸಿಬ್ಬಂದಿ]]></title>
            <link>https://kannada.asianetnews.com/cricket-sports/vaibhav-suryavanshi-crying-kkr-vs-rajasthan-royals-match-highlights-ipl-2026-sat/articleshow-ryxmpat</link>
            <guid isPermaLink="true">https://kannada.asianetnews.com/cricket-sports/vaibhav-suryavanshi-crying-kkr-vs-rajasthan-royals-match-highlights-ipl-2026-sat/articleshow-ryxmpat</guid>
            <pubDate>Mon, 20 Apr 2026 15:14:32 +0530</pubDate>
            <description><![CDATA[&lt;p&gt;ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸೋತರೂ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಕಣ್ಣೀರು ಎಲ್ಲರ ಗಮನ ಸೆಳೆದಿದೆ. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ತಂಡ ಸೋತ ನೋವಿನಲ್ಲಿ ಮೈದಾನದಲ್ಲೇ ಅತ್ತ ವೈಭವ್ ಅವರ ಕ್ರೀಡಾಸ್ಪೂರ್ತಿ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpmz7cr84nd3s49wsavhek64,imgname-vaibhav--2--1776672813832.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ ಎಂದರೆ ಕೇವಲ ಬೌಂಡರಿ, ಸಿಕ್ಸರ್&zwnj;ಗಳ ಅಬ್ಬರವಷ್ಟೇ ಅಲ್ಲ, ಅದು ಭಾವನೆಗಳ ಸಾಗರ ಕೂಡ ಹೌದು. ಇದಕ್ಕೆ ಸಾಕ್ಷಿಯಾದದ್ದು ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನ. ಸೋಮವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವಿನ ಪಂದ್ಯದಲ್ಲಿ ಕೆಕೆಆರ್ ತಂಡ ತನ್ನ ಚೊಚ್ಚಲ ಗೆಲುವಿನ ನಗೆ ಬೀರಿತು. ಆದರೆ, ಈ ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವುದು ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಅತೀ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಅವರ ಕಣ್ಣೀರು.&lt;/p&gt;&lt;h3&gt;&lt;strong&gt;ಮೈದಾನದಲ್ಲೇ ಕುಸಿದು ಅತ್ತ ವೈಭವ್:&lt;/strong&gt;&lt;/h3&gt;&lt;p&gt;ಪಂದ್ಯ ಮುಗಿದ ನಂತರ ರಾಜಸ್ಥಾನ್ ರಾಯಲ್ಸ್ ತಂಡ ಸೋಲನ್ನು ಒಪ್ಪಿಕೊಂಡಾಗ, 15 ವರ್ಷದ ಹರೆಯದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರಿಗೆ ದುಃಖ ತಡೆಯಲಾಗಲಿಲ್ಲ. ತಾವು ಪಂದ್ಯಕ್ಕಾಗಿ ಸುರಿಸಿದ ಬೆವರು ವ್ಯರ್ಥವಾಯಿತಲ್ಲ ಎಂಬ ನೋವಿನಲ್ಲಿ ಅವರು ಬೌಂಡರಿ ಲೈನ್ ಬಳಿ ಒಬ್ಬರೇ ಕುಳಿತು ಕಣ್ಣೀರು ಹಾಕಿದರು. ಪಂದ್ಯದ ಮೇಲಿದ್ದ ಅವರ ಬದ್ಧತೆ ಮತ್ತು ಗೆಲ್ಲಲೇಬೇಕೆಂಬ ಹಂಬಲ ಆ ಕಣ್ಣೀರಿನಲ್ಲಿ ಎದ್ದು ಕಾಣುತ್ತಿತ್ತು. ಈ ದೃಶ್ಯವನ್ನು ಕಂಡ ಕೆಕೆಆರ್ ತಂಡದ ಸಪೋರ್ಟ್ ಸ್ಟಾಫ್ ಒಬ್ಬರು ವೈಭವ್ ಬಳಿ ಬಂದು ಅವರನ್ನು ತಬ್ಬಿಕೊಂಡು ಸಮಾಧಾನಪಡಿಸಿದರು. ಈ ವಿಡಿಯೋ ಈಗ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದು, '15 ವರ್ಷದ ವಯಸ್ಸಿನಲ್ಲಿ ಇಂತಹ ಛಲ ಇರುವುದು ಅದ್ಭುತ' ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ವೈಭವ್ ಭರ್ಜರಿ ಬ್ಯಾಟಿಂಗ್, ಮಿಡಲ್ ಆರ್ಡರ್ ವೈಫಲ್ಯ:&lt;/strong&gt;&lt;/h2&gt;&lt;p&gt;ಬ್ಯಾಟಿಂಗ್ ಮಾಡಲು ಕಷ್ಟಕರವಾಗಿದ್ದ ಈಡನ್ ಗಾರ್ಡನ್ಸ್ ಪಿಚ್&zwnj;ನಲ್ಲಿ ವೈಭವ್ ಸೂರ್ಯವಂಶಿ ಅದ್ಭುತ ಆರಂಭ ನೀಡಿದ್ದರು. ಅನುಭವಿ ಬೌಲರ್&zwnj;ಗಳನ್ನು ಲೀಲಾಜಾಲವಾಗಿ ಎದುರಿಸಿದ ಅವರು ಕೇವಲ 28 ಎಸೆತಗಳಲ್ಲಿ 46 ರನ್ ಚಚ್ಚಿದರು. ಮತ್ತೊಬ್ಬ ಆರಂಭಿಕ ಯಶಸ್ವಿ ಜೈಸ್ವಾಲ್ (39) ಜೊತೆಗೂಡಿ 9 ಓವರ್&zwnj;ಗಳಲ್ಲಿ ತಂಡದ ಮೊತ್ತವನ್ನು 81 ರನ್&zwnj;ಗಳಿಗೆ ತಲುಪಿಸಿದ್ದರು. ಆದರೆ, ಅರ್ಧಶತಕಕ್ಕೆ ಕೇವಲ 4 ರನ್ ಬಾಕಿ ಇರುವಾಗ ವೈಭವ್ ಔಟಾದರು. ಇದಾದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡ ದಿಢೀರ್ ಕುಸಿತ ಕಂಡಿತು. ವರುಣ್ ಚಕ್ರವರ್ತಿ (3/14) ಮತ್ತು ಸುನಿಲ್ ನರೈನ್ (2/26) ಸ್ಪಿನ್ ದಾಳಿಗೆ ತತ್ತರಿಸಿದ ರಾಯಲ್ಸ್ 155 ರನ್&zwnj;ಗಳಿಗೆ ನಿಯಂತ್ರಿಸಲ್ಪಟ್ಟಿತು.&lt;/p&gt;&lt;h2&gt;&lt;strong&gt;ರಿಂಕು ಸಿಂಗ್ ಎಂಬ 'ಫಿನಿಶರ್' ಅಬ್ಬರ:&lt;/strong&gt;&lt;/h2&gt;&lt;p&gt;156 ರನ್&zwnj;ಗಳ ಸಾಧಾರಣ ಗುರಿ ಬೆನ್ನಟ್ಟಿದ ಕೆಕೆಆರ್ ಕೂಡ ಒಂದು ಹಂತದಲ್ಲಿ 85 ರನ್&zwnj;ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಆಗ ರಕ್ಷಣೆಗೆ ನಿಂತಿದ್ದು ತಂಡದ ಉಪನಾಯಕ ರಿಂಕು ಸಿಂಗ್. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರಿಂಕು 34 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಇವರಿಗೆ ಅನುಕುಲ್ ರಾಯ್ (29*) ಸಾಥ್ ನೀಡಿದರು. ಕೆಕೆಆರ್ ಈ ಗೆಲುವಿನ ಮೂಲಕ ಟೂರ್ನಿಯಲ್ಲಿ ಖಾತೆ ತೆರೆದರೆ, ರಾಜಸ್ಥಾನ್ ರಾಯಲ್ಸ್ ಈ ಸೋಲಿನ ಹೊರತಾಗಿಯೂ ಪಾಯಿಂಟ್ಸ್ ಪಟ್ಟಿಯಲ್ಲಿ 8 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.&lt;/p&gt;&lt;p&gt;ಕೇವಲ 15 ವರ್ಷದ ಪ್ರಾಯದಲ್ಲಿ ಐಪಿಎಲ್ ಎಂಬ ದೊಡ್ಡ ವೇದಿಕೆಯಲ್ಲಿ ಅಬ್ಬರಿಸುತ್ತಿರುವ ವೈಭವ್ ಸೂರ್ಯವಂಶಿ, ಸೋಲನ್ನು ವೈಯಕ್ತಿಕವಾಗಿ ತೆಗೆದುಕೊಂಡು ಅತ್ತ ರೀತಿ ಅವರಲ್ಲಿರುವ ಕ್ರೀಡಾಸ್ಪೂರ್ತಿಯನ್ನು ಎತ್ತಿ ತೋರಿಸುತ್ತದೆ. ಭಾರತೀಯ ಕ್ರಿಕೆಟ್&zwnj;ನ ಭವಿಷ್ಯದ ತಾರೆ ಈ ಹುಡುಗ ಎಂಬ ಭರವಸೆ ಈಗ ಅಭಿಮಾನಿಗಳಲ್ಲಿ ಮೂಡಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Yesterday Vaibhav Sooryavanshi was spotted crying after the game&hellip; This guy is unbelievable! Whether he gets out early or the team loses, he wears his heart on his sleeve. Honestly, that&rsquo;s that 15-year-old mindset I know I would&rsquo;ve been doing the exact same thing at that age! &hellip; pic.twitter.com/Ug6X4gVqks&lt;/p&gt;&lt;p&gt;&mdash; OldMonkOfCricket (@OldMonkOfCric) April 20, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/cricket-sports/vaibhav-suryavanshi-crying-kkr-vs-rajasthan-royals-match-highlights-ipl-2026-sat/articleshow-ryxmpat"/>
        </item>
        <item>
            <title><![CDATA[ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಫ್ಘಾನ್ ಕ್ರಿಕೆಟಿಗ, ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ]]></title>
            <link>https://kannada.asianetnews.com/cricket-sports/afghan-cricketer-shapoor-zadran-battles-for-life-undergoing-treatment-in-delhi-hospital/articleshow-vl0dfb9</link>
            <guid isPermaLink="true">https://kannada.asianetnews.com/cricket-sports/afghan-cricketer-shapoor-zadran-battles-for-life-undergoing-treatment-in-delhi-hospital/articleshow-vl0dfb9</guid>
            <pubDate>Mon, 20 Apr 2026 20:29:22 +0530</pubDate>
            <description><![CDATA[&lt;p&gt;ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಫ್ಘಾನ್ ಕ್ರಿಕೆಟಿಗ, ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪರೂಪದ ಆರೋಗ್ಯ ಸಮಸ್ಯೆಯೊಂದು ಕ್ರಿಕೆಟಿಗನ ಕಾಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpnpd5ph7qww4cmbchz0ctqp,imgname-afghan-cricketer-shapoor-zadran-1776697120465.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೆಹಲಿ (ಏ.20) &lt;/strong&gt;ಐಪಿಎಲ್ ಟೂರ್ನಿ ಕ್ರಿಕೆಚಿಗ ಪ್ರೇಮಿಗಳ ಉತ್ಸಾಹ ಇಮ್ಮಡಿಗೊಳಿಸಿದೆ. ಇದರ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಆಫ್ಘಾನಿಸ್ತಾನದ ಕ್ರಿಕೆಟಿಗ ಇದೀಗ ದೆಹಲಿಯ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆಫ್ಘಾನಿಸ್ತಾನದ ಮಾಜಿ ವೇಗಿ ಶಾಪೂರ್ ಝದ್ರಾನ್, ನ್ಯೂ ಡೆಲ್ಲಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪರೂದ ಖಾಯಿಲೆಯೊಂದು ಆಫ್ಘಾನಿಸ್ತಾನದ ಕ್ರಿಕೆಟಿಗನ ಬಾಳನ್ನು ಕಸಿದುಕೊಳ್ಳುತ್ತಿದೆ.&lt;/p&gt;&lt;h2&gt;ಐಸಿಯು ಘಟಕದಲ್ಲಿರುವ ಕ್ರಿಕೆಟಿಗನ ಸ್ಥಿತಿ ಗಂಭೀರ&lt;/h2&gt;&lt;p&gt;ಶಾಪೂರ್ ಝದ್ರಾನ್ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. 'ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್' (HLH) ಅತ್ಯಂತ ಅಪರೂದ ರೋಗದಿಂದ ಬಳಲುತ್ತಿದ್ದಾರೆ. ಈ ಆರೋಗ್ಯ ಸಮಸ್ಯೆ ಆರಂಭದಲ್ಲೇ ಪತ್ತೆ ಹಚ್ಚಿದರೇ ಗುಣಪಡಿಸುವ ಅಥವಾ ಸುಧಾರಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಸದ್ಯ ಶಾಪೂರ್ ಖಾಯಿಲೆ 4ನೇ ಸ್ಟೇಜ್ ದಾಟಿದೆ. ಹೀಗಾಗಿ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ.&lt;/p&gt;&lt;h2&gt;ಜನವರಿ ತಿಂಗಳಿನಿಂದ ಶಾಪೂರ್ ಸ್ಥಿತಿ ಗಂಭೀರ&lt;/h2&gt;&lt;p&gt;ಜನವರಿ ತಿಂಗಳಲ್ಲಿ ದೆಹಲಿ ಆಸ್ಪತ್ರೆಗೆ ದಾಖಲಾಗಿರುವ ಶಾಪೂರ್ ಸತತ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿ 18 ರಿಂದ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರಂಭಿಕ ಹಂತದಲ್ಲಿ ಶಾಪೂರ್ ನಿಧಾನವಾಗಿ ಚೇತರಿಕೆ ಕಂಡಿದ್ದರು. ಫೆಬ್ರವರಿ ತಿಂಗಳಲ್ಲಿ ಆರೋಗ್ಯ ಸುಧಾರಿಸಿತ್ತು. ಆದರೆ ಸೋಂಕು ಉಲ್ಬಣಿಸಿದ ಕಾರಣ ಶಾಪೂರ್ ಆರೋಗ್ಯ ಮತ್ತೆ ಹದಗೆಟ್ಟಿದೆ. ಈ ಸೋಂಕು ಮೆದುಳಿಗೆ ಹರಡಿದೆ. ಹೀಗಾಗಿ ಶಾಪೂರ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.&lt;/p&gt;&lt;h3&gt;ಆಫ್ಘಾನ್ ನೆರವಿಗೆ ಸ್ಪಂದಿಸಿದ ಬಿಸಿಸಿಐ&lt;/h3&gt;&lt;p&gt;2025ರ ಅಕ್ಟೋಬರ್ ತಿಂಗಳಿನಿಂದ ಶಾಪೂರ್ ಆರೋಗ್ಯ ಸಮಸ್ಯೆ ತೀವ್ರಗೊಂಡಿತ್ತು. ಆಫ್ಘಾನಿಸ್ತಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಪೂರ್ ಆಕ್ಟೋಬರ್&zwnj;ನಲ್ಲಿ ಆಸ್ಪತ್ರೆ ದಾಖಲಾಗಿದ್ದರು. ಸತತ ಚಿಕಿತ್ಸೆ ಬಳಿಕ ಶಾಪೂರ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇರಲಿಲ್ಲ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಶಿಫ್ಟ್ ಮಾಡಲು ಕುಟುಂಬಸ್ಥರು ಆಗ್ರಹಿಸಿದ್ದರು. ಇದಕ್ಕೆ ಆಫ್ಘಾನಿಸ್ತಾನ ಕ್ರಿಕೆಟಿಗ ರಶೀದ್ ಖಾನ್ ಕೂಡ ಬೆಂಬಲ ಸೂಚಿಸಿದ್ದರು. ಇತ್ತ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ರಶೀದ್ ಖಾನ್, ಐಸಿಸಿ ಮುಖ್ಯಸ್ಥ ಜಯ್ ಶಾಗೆ ಮನವಿ ಮಾಡಿತ್ತು. ಇತ್ತ ರಶೀದ್ ಖಾನ್ ತಮ್ಮ ಐಪಿಎಲ್ ಫ್ರಾಂಚೈಸಿಗೆ ಮನವಿ ಮಾಡಿದ್ದರು. ಹೀಗಾಗಿ ಶಾಪೂರ್&zwnj;ಗೆ ಚಿಕಿತ್ಸೆಗಾಗಿ ತಕ್ಷಣವೇ ಭಾರತದಿಂದ ವೀಸಾ ಹಾಗೂ ಇತರ ಸೌಲಭ್ಯ ನೀಡಲಾಗಿತ್ತು.&lt;/p&gt;&lt;p&gt;ಸದ್ಯ ಮಾತನಾಡಲು ಅಶಕ್ತರಾಗಿರುವ ಶಾಪೂರ್&zwnj;ಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಾಪೂರ್ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಕುಟುಂಬಸ್ಥರು ಪ್ರಾರ್ಥಿಸುತ್ತಿದ್ದಾರೆ. ಇತ್ತ ಹಲವು ಕ್ರಿಕೆಟಿಗರು ಶಾಪೂರ್ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/afghan-cricketer-shapoor-zadran-battles-for-life-undergoing-treatment-in-delhi-hospital/articleshow-vl0dfb9"/>
        </item>
        <item>
            <title><![CDATA[ಸಿಎಂ ಹೆಸರಿನ ₹40,000 ಬೆಲೆಯ ಐಪಿಎಲ್ ಟಿಕೆಟ್ ನಟಿ ಕೈಯಲ್ಲಿ! ರೇವಂತ್ ರೆಡ್ಡಿಗೆ ಸಂಕಷ್ಟ ತಂದ ನಟಿ ಕುಶಿತಾ ಕಲ್ಲಪು]]></title>
            <link>https://kannada.asianetnews.com/india-news/telangana-cm-revanth-reddy-ipl-ticket-controversy-actress-kushitha-kallapu-san/articleshow-wdad8li</link>
            <guid isPermaLink="true">https://kannada.asianetnews.com/india-news/telangana-cm-revanth-reddy-ipl-ticket-controversy-actress-kushitha-kallapu-san/articleshow-wdad8li</guid>
            <pubDate>Mon, 20 Apr 2026 11:40:05 +0530</pubDate>
            <description><![CDATA[&lt;p&gt;ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗಾಗಿ ಮೀಸಲಾಗಿದ್ದ ಐಪಿಎಲ್ ವಿಐಪಿ ಟಿಕೆಟ್&zwnj;ಗಳು ನಟಿ ಕುಶಿತಾ ಕಲ್ಲಪು ಅವರ ಕೈಸೇರಿವೆ. ನಟಿಯೇ ಈ ಟಿಕೆಟ್&zwnj;ನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ತೆಲಂಗಾಣ ರಾಜಕೀಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpmqrb3mfj3hm03vfr9wz9df,imgname-telangana-cm-revanth-reddy-ipl-ticket-1776664980596.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್ (ಏ.20):&lt;/strong&gt; ಹೈದರಾಬಾದ್&zwnj;ನ ಉಪ್ಪಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದ ವಿಚಾರವಾಗಿ ತೆಲಂಗಾಣ ರಾಜಕೀಯದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ. ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗಾಗಿ ಮೀಸಲಾಗಿದ್ದ ವಿಐಪಿ (VIP) ಟಿಕೆಟ್&zwnj;ಗಳು ತೆಲುಗು ನಟಿ ಕುಶಿತಾ ಕಲ್ಲಪು ಅವರ ಕೈಸೇರಿರುವುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.&lt;/p&gt;&lt;p&gt;ನಟಿ ಕುಶಿತಾ ಕಲ್ಲಪು ಅವರೇ ಈ ಟಿಕೆಟ್&zwnj;ನ ಚಿತ್ರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಶನಿವಾರ ನಡೆದ ಸನ್&zwnj;ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವಿಐಪಿ ಪಾಸ್&zwnj;ಗಳ ಫೋಟೋವನ್ನು ಅವರು ಇನ್&zwnj;ಸ್ಟಾಗ್ರಾಮ್ ಸ್ಟೋರಿಯಾಗಿ ಪೋಸ್ಟ್ ಮಾಡಿದ್ದರು. ವಿಶೇಷವೆಂದರೆ, ಆ ಟಿಕೆಟ್ ಮೇಲೆ &quot;Complimentary Ticket for Telangana CM&quot; (ತೆಲಂಗಾಣ ಮುಖ್ಯಮಂತ್ರಿಗಳಿಗಾಗಿ ಉಚಿತ ಟಿಕೆಟ್) ಎಂದು ಸ್ಪಷ್ಟವಾಗಿ ಬರೆದಿರುವುದು ಕಂಡುಬಂದಿದೆ.&lt;/p&gt;&lt;p&gt;ಸುಮಾರು 40,000 ರೂಪಾಯಿ ಬೆಲೆಬಾಳುವ 'ಸನ್&zwnj;ರೈಸರ್ಸ್ ಎಲೈಟ್ ಲಾಂಜ್' ಪಾಸ್&zwnj;ಗಳು ಇವುಗಳಾಗಿದ್ದವು. ಮುಖ್ಯಮಂತ್ರಿಗಳ ಕಚೇರಿಗೆ ಅಧಿಕೃತವಾಗಿ ನೀಡಲಾದ ಈ ಟಿಕೆಟ್&zwnj;ಗಳು ಒಬ್ಬ ನಟಿಯ ಕೈಗೆ ಹೇಗೆ ಸೇರಿದವು ಎಂಬ ಪ್ರಶ್ನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.&lt;/p&gt;&lt;h2&gt;&lt;strong&gt;ರಾಜಕೀಯ ಸಮರಕ್ಕಿಳಿದ ಪ್ರತಿಪಕ್ಷಗಳು&lt;/strong&gt;&lt;/h2&gt;&lt;p&gt;ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ, ಪ್ರತಿಪಕ್ಷ ಬಿಆರ್&zwnj;ಎಸ್ (BRS) ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. &quot;ಕಾಂಗ್ರೆಸ್ ಹೇಳುವ ಪ್ರಜಾ ಪಾಲನೆ (ಜನರ ಆಡಳಿತ) ಎಂದರೆ ಇದೇನಾ?&quot; ಎಂದು ಪ್ರಶ್ನಿಸಿರುವ ಬಿಆರ್&zwnj;ಎಸ್ ಸೋಷಿಯಲ್ ಮೀಡಿಯಾ ವಿಭಾಗವು ಈ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದೆ. ಸರ್ಕಾರಿ ಸೌಲಭ್ಯಗಳನ್ನು ವೈಯಕ್ತಿಕ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದು ಪ್ರತಿಪಕ್ಷಗಳ ಗಂಭೀರ ಆರೋಪವಾಗಿದೆ.&lt;/p&gt;&lt;h2&gt;&lt;strong&gt;ಯಾರು ಈ ಕುಶಿತಾ ಕಲ್ಲಪು?&lt;/strong&gt;&lt;/h2&gt;&lt;p&gt;ತೆಲುಗು ಸಿನಿಮಾಗಳು ಮತ್ತು ವೆಬ್ ಸೀರೀಸ್&zwnj;ಗಳ ಮೂಲಕ ಗುರುತಿಸಿಕೊಂಡಿರುವ ನಟಿ ಕುಶಿತಾ ಕಲ್ಲಪು, ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್&zwnj;ಗಳನ್ನು ಹೊಂದಿದ್ದಾರೆ. ಈ ಹಿಂದೆಯೂ ಅವರು ಹಲವು ವಿವಾದಗಳಲ್ಲಿ ಸಿಲುಕಿದ್ದರು. ಹೈದರಾಬಾದ್&zwnj;ನ ಪಬ್ ಒಂದರ ಮೇಲೆ ನಡೆದ ಪೊಲೀಸ್ ದಾಳಿಯ ಸಂದರ್ಭದಲ್ಲಿ ಇವರ ಹೆಸರು ಕೇಳಿಬಂದಿತ್ತು.&lt;/p&gt;&lt;h2&gt;&lt;strong&gt;ಭದ್ರತಾ ಲೋಪದ ಭೀತಿ&lt;/strong&gt;&lt;/h2&gt;&lt;p&gt;ವಿವಾದ ದೊಡ್ಡದಾಗುತ್ತಿದ್ದಂತೆಯೇ ನಟಿ ತಮ್ಮ ಇನ್&zwnj;ಸ್ಟಾಗ್ರಾಮ್ ಸ್ಟೋರಿಯನ್ನು ಡಿಲೀಟ್ ಮಾಡಿದ್ದರೂ, ಅಷ್ಟರಲ್ಲಾಗಲೇ ಅದರ ಸ್ಕ್ರೀನ್&zwnj;ಶಾಟ್&zwnj;ಗಳು ವೈರಲ್ ಆಗಿದ್ದವು. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಮತ್ತು ಸನ್&zwnj;ರೈಸರ್ಸ್ ಮ್ಯಾನೇಜ್&zwnj;ಮೆಂಟ್ ನಡುವೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೊದಲೇ ಭಿನ್ನಾಭಿಪ್ರಾಯಗಳಿದ್ದವು. ಇದರ ನಡುವೆ ಮುಖ್ಯಮಂತ್ರಿಗಳ ಹೆಸರಿನ ಟಿಕೆಟ್ ಹೊರಗೆ ಹೋಗಿರುವುದು ದೊಡ್ಡ ಭದ್ರತಾ ಲೋಪ ಮತ್ತು ಶಿಷ್ಟಾಚಾರದ (Protocol) ಉಲ್ಲಂಘನೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಕಚೇರಿಯಿಂದ ಈ ಟಿಕೆಟ್ ಕೈತಪ್ಪಿದೆಯೇ ಅಥವಾ ಇತರ ಉನ್ನತ ಅಧಿಕಾರಿಗಳ ಮೂಲಕ ನಟಿಗೆ ಸಿಕ್ಕಿದೆಯೇ ಎಂಬ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/telangana-cm-revanth-reddy-ipl-ticket-controversy-actress-kushitha-kallapu-san/articleshow-wdad8li"/>
        </item>
    </channel>
</rss>
