<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 14 Jul 2026 18:55:15 +0530</lastBuildDate>
        <atom:link href="https://kannada.asianetnews.com/rss/sports" rel="self" type="application/rss+xml"/>
        <item>
            <title><![CDATA[ಟಿ20 ಸೋಲಿನಿಂದ ಪಾಠ ಕಲಿಯಿತಾ ಬಿಸಿಸಿಐ? ಸೂರ್ಯಕುಮಾರ್‌ಗೆ ಟೀಂ ಬಾಗಿಲು ಓಪನ್ ಜೊತೆಗೆ 1 ಕಂಡೀಷನ್]]></title>
            <link>https://kannada.asianetnews.com/cricket-sports/bcci-opens-door-for-suryakumar-yadav-return-but-there-is-one-condition/articleshow-d4aon6k</link>
            <guid isPermaLink="true">https://kannada.asianetnews.com/cricket-sports/bcci-opens-door-for-suryakumar-yadav-return-but-there-is-one-condition/articleshow-d4aon6k</guid>
            <pubDate>Tue, 14 Jul 2026 18:55:10 +0530</pubDate>
            <description><![CDATA[&lt;p&gt;ಟೀಂ ಇಂಡಿಯಾ ಟಿ20 ಸೋಲಿನಿಂದ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಇದೀಗ ನಾಯಕ ಹಾಗೂ ತಂಡದಿಂದ ಗೇಟ್ ಪಾಸ್ ನೀಡಿರುವ ಸೂರ್ಯಕುಮಾರ್ ಯಾದವ್&zwnj;ಗೆ ಟೀಂ ಇಂಡಿಯಾ ಬಾಗಿಲು ಓಪನ್ ಇದೆ ಎಂದಿದ್ದಾರೆ. ಜೊತೆಗೆ ಒಂದು ಕಂಡೀಷನ್ ಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khg32jy6q45t585fgscb6knz,imgname-suryakumar-yadav-1771140369350.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜು.14) ಟಿ20 &lt;/strong&gt;ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡ ಟೀಂ ಇಂಡಿಯಾ ವಿರುದ್ಧ ಟೀಕೆಗಳು ತೀವ್ರಗೊಂಡಿದೆ. 2026ರ ಟಿ20 ಚಾಂಪಿಯನ್ ನಾಯಕ ಸೂರ್ಯುಕುಮಾರ್ ಯಾದವ್ ತಂಡದಿಂದ ಹೊರಗಿಟ್ಟ ನಿರ್ಧಾರ ಕುರಿತು ಪರ ವಿರೋಧಗಳು ವ್ಯಕ್ತವಾಗಿತ್ತು. ಆರೋಪ, ಟೀಕೆಗಳ ನಡುವೆ ಇದೀಗ ಬಿಸಿಸಿಐ ಮಹತ್ವದ ಘೋಷಣೆ ಮಾಡಿದೆ. ಸೂರ್ಯಕುಮಾರ್ ಯಾದವ್&zwnj;ಗೆ ಟೀಂ ಇಂಡಿಯಾ ಬಾಗಿಲು ಓಪನ್ ಇದೆ ಎಂದಿದ್ದಾರೆ. ಆದರೆ ಇದರ ಜೊತೆಗೆ ಬಿಸಿಸಿಐ ಒಂದು ಕಂಡೀಷನ್ ಹಾಕಿದೆ.&lt;/p&gt;&lt;h2&gt;ಮಂದಿನ ಟಿ20 ವಿಶ್ವಕಪ್&zwnj;ಗೆ ತಂಡದಲ್ಲಿರುತ್ತಾರಾ ಸೂರ್ಯಕುಮಾರ್&lt;/h2&gt;&lt;p&gt;ಕೆಲವೇ ತಿಂಗಳಲ್ಲಿ ಸೂರ್ಯುಕುಮಾರ್ ಯಾದವ್ 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಮುಂದಿನ ಟಿ20 ವಿಶ್ವಕಪ್ ಟೂರ್ನಿಗೆ ಇನ್ನೆರಡು ವರ್ಷವಿದೆ. ಈ ವೇಳೆ ಸೂರ್ಯಕುಮಾರ್ ಯಾದವ್ ವಯಸ್ಸು 38 ಆಗಲಿದೆ. ಹೀಗಾಗಿ ಮುಂಬರುವ ವಿಶ್ವಕಪ್ ಟೂರ್ನಿಗೆ ಸೂರ್ಯಕುಮಾರ್ ಯಾದವ್ ತಂಡದಲ್ಲಿರುವ ಸಾಧ್ಯತೆಗಳು ಕಡಿಮೆ. ಇದರ ನಡುವೆ ಸೂರ್ಯಕುಮಾರ್ ಮುಂಬರುವ ಟಿ20 ಸರಣಿಯಲ್ಲಿ ಸ್ಥಾನ ಪಡೆಯುವ ಅವಕಾಶದ ಬಾಗಿಲು ತೆರೆದಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಟೀಂ ಇಂಡಿಯಾ ಆಯ್ಕೆಯಲ್ಲಿ ಪರಿಗಣಿಸಲಿದೆ ಎಂದಿದೆ. ಆದರೆ ಸೂರ್ಯಕುಮಾರ್ ಯಾದವ್ ದೇಶಿ ಕ್ರಿಕೆಟ್&zwnj;ನಲ್ಲಿ ಸ್ಥಿರ ಪ್ರದರ್ಶನ ನೀಡಬೇಕು ಎಂದು ಬಿಸಿಸಿಐ ಹೇಳಿದೆ.&lt;/p&gt;&lt;p&gt;ಸೂರ್ಯಕುಮಾರ್ ಸದ್ಯ ದೇಶಿ ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ. ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ದಿಟ್ಟ ಪ್ರದರ್ಶನ ನೀಡಿ ಮತ್ತೆ ಟೀಂ ಇಂಡಿಯಾ ಕದ ತಟ್ಟಲು ಪ್ಲಾನ್ ಮಾಡಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಪ್ರದರ್ಶನ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆದರೆ ತಂಡ ಟ್ರೋಫಿ ಗೆದ್ದಿತ್ತು. ಇತ್ತ ಐಪಿಎಲ್ ಟೂರ್ನಿಯಲ್ಲೂ ಸೂರ್ಯಕುಮಾರ್ ಯಾದವ್ ಪ್ರದರ್ಶನ ತೀರಾ ಕಳಪೆಯಾಗಿತ್ತು. ಪರಿಣಾಮ ಸೂರ್ಯಕುಮಾರ್ ಯಾದವ್ ನಾಯಕತ್ವ ನೇರವಾಗಿ ಶ್ರೇಯಸ್ ಅಯ್ಯರ್&zwnj;ಗೆ ದಕ್ಕಿತ್ತು. ಜೊತೆಗೆ ಸೂರ್ಯಕುಮಾರ್ ಯಾದವ್ ತಂಡದಿಂದಲೂ ಸ್ಥಾನ ಕಳೆದುಕೊಳ್ಳಬೇಕಾಯಿತು.&lt;/p&gt;&lt;h2&gt;ಹೊಸ ನಾಯಕನ ಅಡಿಯಲ್ಲಿ ಸತತ ಸೋಲು&lt;/h2&gt;&lt;p&gt;ಸೂರ್ಯಕುಮಾರ್ ಯಾದವ್ ಹೊರಗಿಟ್ಟ ಆಯ್ಕೆ ಸಮಿತಿ ಶ್ರೇಯಸ್ ಅಯ್ಯರ್&zwnj;ಗೆ ನಾಯಕತ್ವ ನೀಡಿತ್ತು. ಅಯ್ಯರ್ ನಾಯಕತ್ವದ ಟೀಂ ಇಂಡಿಯಾ ನೇರವಾಗಿ ಐರ್ಲೆಂಡ್ ಪ್ರವಾಸ ಮಾಡಿತ್ತು. ಇದೇ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ 2 ಪಂದ್ಯ ಸೋತು ತೀವ್ರ ಮುಖಭಂಗ ಅನುಭವಿಸಿತು. ಐರ್ಲೆಂಡ್ ಸೋಲಿನಿಂದ ಇಂಗ್ಲೆಂಡ್ ಬಂದಿಳಿದ ಅಯ್ಯರ್ ಟೀಂ ಮತ್ತೆ ಸೋಲಿನಿಂದ ಹೊರಬರಲೇ ಇಲ್ಲ. ಸತತ 4 ಪಂದ್ಯ ಸೋತು ಇಂಗ್ಲೆಂಡ್ ವಿರುದ್ದ ಸರಣಿ ಸೋತಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಟಿ20 ತಂಡ ಒಟ್ಟು 6 ಪಂದ್ಯ ಸೋತು, ಎರಡು ಸರಣಿ ಕೈಚೆಲ್ಲಿದೆ.&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/bcci-opens-door-for-suryakumar-yadav-return-but-there-is-one-condition/articleshow-d4aon6k"/>
        </item>
        <item>
            <title><![CDATA[ಟೀಂ ಇಂಡಿಯಾದಿಂದ ಎಕ್ಸಿಟ್‌ಗೆ ಅವಕಾಶ ಕೊಡಿ, ಬಿಸಿಸಿಐಗೆ ತಲುಪಿದ ಅಸಿಸ್ಟೆಂಟ್ ಕೋಚ್ ಡೊಶೆಟ್ ಪತ್ರ]]></title>
            <link>https://kannada.asianetnews.com/gallery/cricket-sports/team-india-assistant-coach-ryan-ten-doeschate-seeks-exit-letter-submitted-to-bcci-report-ogv16fg</link>
            <guid isPermaLink="true">https://kannada.asianetnews.com/gallery/cricket-sports/team-india-assistant-coach-ryan-ten-doeschate-seeks-exit-letter-submitted-to-bcci-report-ogv16fg</guid>
            <pubDate>Tue, 14 Jul 2026 18:18:16 +0530</pubDate>
            <description><![CDATA[&lt;p&gt;ಟೀಂ ಇಂಡಿಯಾದ ಅಸಿಸ್ಟೆಂಟ್ ಕೋಚ್ ಜವಾಬ್ದಾರಿಯಿಂದ ಮುಕ್ತಿಗೊಳಿಸಿ, ನನಗೆ ತವರಿಗೆ ಮರಳಲು ಅವಕಾಶ ಕೊಡಿ ಎಂದು ರ್ಯಾನ್ ಟೆನ್ ಡೊಶೆಟ್ ಪತ್ರ ಬರೆದಿದ್ದಾರೆ. ಡೊಶೆಟ್ ರಾಜೀನಾಮೆ ಪತ್ರ ಬಿಸಿಸಿಐ ಹಾಗೂ ಗೌತಮ್ ಗಂಭೀರ್&zwnj;ಗೆ ತಲುಪಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxgae1grndny7b4sm0s7q3gf,imgname-assistant-coach-ryan-ten-doeschate-1784032986645.png" type="image/jpeg" height="390" width="690"/>
            <content:encoded><![CDATA[&lt;p&gt;ಟೀಂ ಇಂಡಿಯಾದ ಅಸಿಸ್ಟೆಂಟ್ ಕೋಚ್ ಜವಾಬ್ದಾರಿಯಿಂದ ಮುಕ್ತಿಗೊಳಿಸಿ, ನನಗೆ ತವರಿಗೆ ಮರಳಲು ಅವಕಾಶ ಕೊಡಿ ಎಂದು ರ್ಯಾನ್ ಟೆನ್ ಡೊಶೆಟ್ ಪತ್ರ ಬರೆದಿದ್ದಾರೆ. ಡೊಶೆಟ್ ರಾಜೀನಾಮೆ ಪತ್ರ ಬಿಸಿಸಿಐ ಹಾಗೂ ಗೌತಮ್ ಗಂಭೀರ್&zwnj;ಗೆ ತಲುಪಿದೆ.&lt;/p&gt;&lt;img&gt;&lt;p&gt;ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಸೋಲಿನ ಕಹಿ ಜೊತೆಗೆ ತಂಡದಲ್ಲಿನ ಮಹತ್ತರ ಬದಲಾವಣೆಗೆ ಆಗ್ರಹ ಕೇಳಿಬರುತ್ತಿದೆ. ಇದರ ನಡುವೆ ಕೋಚಿಂಗ್ ಹಾಗೂ ಕೋಚಿಂಗ್ ಸ್ಟಾಫ್ ಬದಲಾವಣೆ ಕುರಿತು ಒತ್ತಡಗಳು ಕೇಳಿಬಂದಿತ್ತು. ಈ ಎಲ್ಲಾ ಬೆಳಣಿಗೆ ನಡುವೆ ಇದೀಗ ಭಾರತ ತಂಡದ ಅಸಿಸ್ಟೆಂಟ್ ಕೋಚ್ ರ್ಯಾನ್ ಟೆನ್ ಡೊಶೆಟ್ ಜವಾಬ್ದಾರಿಯಿಂದ ಮುಕ್ತಿಗೊಳಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ ಎಂದು ಕ್ರಿಕ್&zwnj;ಬಝ್ ವರದಿ ಮಾಡಿದೆ.&lt;/p&gt;&lt;img&gt;&lt;p&gt;ಅಸಿಸ್ಟೆಂಟ್ ಕೋಚ್ ರ್ಯಾನ್ ಟೆನ್ ಡೊಶೆಟ್ ಪತ್ರ ಬಿಸಿಸಿಐ ಹಾಗೂ ಗೌತಮ್ ಗಂಭೀರ ಬಳಿ ತಲುಪಿದೆ. ಆದರೆ ಗೌತಮ್ ಗಂಭೀರ್ ಹಾಗೂ ಬಿಸಿಸಿಐ ಯಾವುದೇ ಉತ್ತರ ನೀಡಿಲ್ಲ. ಕ್ರಿಕ್&zwnj;ಬಝ್ ವರದಿ ಪ್ರಕಾರ ಇಂಗ್ಲೆಂಡ್ ವಿರುದ್ದದ 3 ಏಕದಿನ ಪಂದ್ಯ ಮುಗಿಯುತ್ತಿದ್ದಂತೆ ಅಂದರೆ ಜುಲೈ 19ರಂದು ಕೊನೆಯ ದಿನವಾಗುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ಡೊಶೆಟ್ ಈಗಾಗಲೇ ಬಿಸಿಸಿಐಗೆ ತಮ್ಮ ವಿದಾಯದ ಕುರಿತು ಮಾಹಿತಿ ನೀಡಿದ್ದರು. ಇದೀಗ ಅಧೀಕೃತವಾಗಿ ಪತ್ರದ ಮೂಲಕ ರವಾನಿಸಿದ್ದಾರೆ. ವೈಯುಕ್ತಿಕ ಕಾರಣಗಳಿಂದ ತವರಿಗೆ ಮರಳುತ್ತಿರುವುದಾಗಿ ಹೇಳಿದ್ದಾರೆ. 2 ವರ್ಷಗಳ ಹಿಂದೆ ಟೀಂ ಇಂಡಿಯಾದ ಅಸಿಸ್ಟೆಂಟ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ನೆದರ್ಲೆಂಡ್ ಮಾಜಿ ಕ್ರಿಕೆಟಿಗ ಇದೀಗ ಮತ್ತೊಂದು ವರ್ಷಕ್ಕೆ ಅವಧಿ ಮುಂದುವರಿಸಲು ಬಯಸಿಲ್ಲ.&lt;/p&gt;&lt;img&gt;&lt;p&gt;ಕಿರಿಯ ಮಗನ ಆರೈಕೆ ಮಾಡಬೇಕಿದೆ. ಪತ್ನಿ ವರ್ಕಿಂಗ್ ಇರುವ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಡೊಶೆಟ್ ಕುಟುಂಬ ಲಂಡನ್&zwnj;ನಲ್ಲಿ ನೆಲೆಸಿದೆ. ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ರಾಜೀನಾಮೆ ನೀಡಿ ಐಪಿಎಲ್ ಫ್ರಾಂಚೈಸಿ ಸೇರಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಕುರಿತು ಯಾವುದೇ ಸ್ಪಷ್ಟನೆ ಹೊರಬಂದಿಲ್ಲ. ಇಷ್ಟೇ ಅಲ್ಲ ಟಿ ದಿಲೀಪ್ ಟೀಂ ಇಂಡಿಯಾದಲ್ಲಿ ಮುಂದುವರಿಯುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/team-india-assistant-coach-ryan-ten-doeschate-seeks-exit-letter-submitted-to-bcci-report-ogv16fg"/>
        </item>
        <item>
            <title><![CDATA[ಬೆಂಗಳೂರಿನ ಫುಟ್ಬಾಲ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಫಿಫಾ ವಿಶ್ವಕಪ್ ವೇಳೆ ಮುಂಜಾನೆ 3:30ರವರೆಗೆ ಹೋಟೆಲ್‌ಗಳು ಓಪನ್!]]></title>
            <link>https://kannada.asianetnews.com/bengaluru-urban/bengaluru-hotels-timings-extension-for-fifa-world-cup-2026-open-till-3-30-am-police-commissioner-order/articleshow-085wbdr</link>
            <guid isPermaLink="true">https://kannada.asianetnews.com/bengaluru-urban/bengaluru-hotels-timings-extension-for-fifa-world-cup-2026-open-till-3-30-am-police-commissioner-order/articleshow-085wbdr</guid>
            <pubDate>Tue, 14 Jul 2026 16:53:56 +0530</pubDate>
            <description><![CDATA[2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಪೊಲೀಸ್ ಇಲಾಖೆಯು ಫುಟ್ಬಾಲ್ ಅಭಿಮಾನಿಗಳ ಅನುಕೂಲಕ್ಕಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್&zwnj;ಗಳ ವ್ಯವಹಾರದ ಅವಧಿಯನ್ನು ವಿಸ್ತರಿಸಿದೆ. ನಿರ್ದಿಷ್ಟ ದಿನಾಂಕಗಳಂದು ಮುಂಜಾನೆ 3:30 ಗಂಟೆಯವರೆಗೆ ಆಹಾರ ಸೇವೆಗಳನ್ನು ಒದಗಿಸಲು ಅನುಮತಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxg5sncaywmy2wkqpa71t7yp,imgname-fifa-world-cup-match-bengaluru-hotels--1784028124553.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.14): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ರೀಡಾ ಪ್ರೇಮಿಗಳಿಗೆ, ಅದರಲ್ಲೂ ವಿಶೇಷವಾಗಿ ಫುಟ್ಬಾಲ್ ಅಭಿಮಾನಿಗಳಿಗೆ ಪೊಲೀಸ್ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. 2026ರ ಫಿಫಾ (FIFA) ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ನಗರದ ಹೋಟೆಲ್&zwnj; ಮತ್ತು ರೆಸ್ಟೋರೆಂಟ್&zwnj;ಗಳ ವ್ಯವಹಾರದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.&lt;/p&gt;&lt;h2&gt;&lt;strong&gt;ಪೊಲೀಸ್ ಆಯುಕ್ತರ ಆದೇಶ:&lt;/strong&gt;&lt;/h2&gt;&lt;p&gt;ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳಲ್ಲಿ ಜಂಟಿಯಾಗಿ ಆಯೋಜಿಸಲಾಗಿರುವ 2026ರ ಫಿಫಾ ವಿಶ್ವಕಪ್ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ತಡರಾತ್ರಿ ಅಥವಾ ಮುಂಜಾನೆ ನಡೆಯಲಿವೆ. ಈ ಪಂದ್ಯಗಳನ್ನು ವೀಕ್ಷಿಸುವ ಅಭಿಮಾನಿಗಳ ಅನುಕೂಲಕ್ಕಾಗಿ ಆಹಾರ ಸೇವೆಗಳ ಅವಧಿಯನ್ನು ವಿಸ್ತರಿಸುವಂತೆ 'ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ' (NRAI) ಮನವಿ ಮಾಡಿತ್ತು.&lt;/p&gt;&lt;h2&gt;&lt;strong&gt;ಯಾವ ದಿನಾಂಕಗಳಲ್ಲಿ ವಿಸ್ತರಣೆ?&lt;/strong&gt;&lt;/h2&gt;&lt;ul&gt; &lt;li&gt;ಪಂದ್ಯಾವಳಿಯ ಪ್ರಮುಖ ದಿನಗಳಾದ ಈ ಕೆಳಗಿನ ದಿನಾಂಕಗಳಂದು ಹೋಟೆಲ್ ಅವಧಿ ವಿಸ್ತರಣೆಯಾಗಲಿದೆ:&lt;/li&gt; &lt;li&gt;14-07-2026&lt;/li&gt; &lt;li&gt;15-07-2026&lt;/li&gt; &lt;li&gt;19-07-2026&lt;/li&gt;&lt;/ul&gt;&lt;p&gt;ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್&zwnj;ಗಳು ಮುಂಜಾನೆ 1:00 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಆದರೆ ಈ ವಿಶೇಷ ದಿನಗಳಂದು ಮುಂಜಾನೆ 3:30 ಗಂಟೆಯವರೆಗೆ ಆಹಾರ ಸೇವೆಗಳನ್ನು ಒದಗಿಸಲು ಅನುಮತಿ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಕಾನೂನು ಮತ್ತು ಸುವ್ಯವಸ್ಥೆ:&lt;/strong&gt;&lt;/h2&gt;&lt;p&gt;ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ 31 ಹಾಗೂ 2(15) ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ನೀಡಲಾಗಿದೆ. ಪಂದ್ಯಾವಳಿಯ ವೇಳೆ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ನಾಗರಿಕರಿಗೆ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಫುಟ್ಬಾಲ್ ಪಂದ್ಯಗಳನ್ನು ವೀಕ್ಷಿಸುವ ಅಭಿಮಾನಿಗಳು ತಡರಾತ್ರಿ ಹಸಿವಾದಾಗ ಆಹಾರಕ್ಕಾಗಿ ಪರದಾಡುವುದನ್ನು ತಪ್ಪಿಸಲು ಈ ನಿರ್ಧಾರ ಸಹಕಾರಿಯಾಗಲಿದೆ.&lt;/p&gt;&lt;p&gt;ಈ ಆದೇಶವು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಬರುವ ಎಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟ್&zwnj;ಗಳಿಗೆ ಅನ್ವಯಿಸಲಿದೆ. ಈ ಮೂಲಕ ಕ್ರೀಡಾ ಹಬ್ಬದ ಸಂಭ್ರಮವನ್ನು ಸವಿಯಲು ಸಜ್ಜಾಗಿರುವ ಬೆಂಗಳೂರಿಗರಿಗೆ ಪೊಲೀಸ್ ಇಲಾಖೆ ಸಾಥ್ ನೀಡಿದೆ.&lt;/p&gt;]]></content:encoded>
            <category>sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/bengaluru-hotels-timings-extension-for-fifa-world-cup-2026-open-till-3-30-am-police-commissioner-order/articleshow-085wbdr"/>
        </item>
        <item>
            <title><![CDATA[ಶುಬಮನ್ ಗಿಲ್ ಕಟ್ಟಿದ ವಾಚ್ ಬೆಲೆ ಎಷ್ಟು? ಇದಕ್ಕೆ ಟಿಫಾನಿ ಡೆಟೋನಾ ಹೆಸರು ಬಂದಿದ್ದು ಯಾಕೆ?]]></title>
            <link>https://kannada.asianetnews.com/gallery/cricket-sports/shubman-gill-luxury-watch-price-revealed-story-behind-the-tiffany-daytona-s8oo82f</link>
            <guid isPermaLink="true">https://kannada.asianetnews.com/gallery/cricket-sports/shubman-gill-luxury-watch-price-revealed-story-behind-the-tiffany-daytona-s8oo82f</guid>
            <pubDate>Tue, 14 Jul 2026 16:07:07 +0530</pubDate>
            <description><![CDATA[&lt;p&gt;ವಿಂಬಲ್ಡನ್ ವೀಕ್ಷಣೆ ವೇಳೆ ಸಚಿನ್ ತೆಂಡೂಲ್ಕರ್ ಜೊತೆ ಟೀಂ ಇಂಡಿಯಾ ನಾಯಕ ಶುಬಮನ್ ಗಿಲ್ ಪಂದ್ಯ ವೀಕ್ಷಿಸಿದ್ದರು. ವಿಶೇಷ ಅಂದರೆ ಗಿಲ್ ರೊಲೆಕ್ಸ್ ಬ್ರ್ಯಾಂಡ್ ವಾಚ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ವಾಚ್ ಬೆಲೆ ಎಷ್ಟು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxg303mexr7aj1njd8fqqn0n,imgname-shubman-gill-rolex-tiffany-daytona-1784025190029.png" type="image/jpeg" height="390" width="690"/>
            <content:encoded><![CDATA[&lt;p&gt;ವಿಂಬಲ್ಡನ್ ವೀಕ್ಷಣೆ ವೇಳೆ ಸಚಿನ್ ತೆಂಡೂಲ್ಕರ್ ಜೊತೆ ಟೀಂ ಇಂಡಿಯಾ ನಾಯಕ ಶುಬಮನ್ ಗಿಲ್ ಪಂದ್ಯ ವೀಕ್ಷಿಸಿದ್ದರು. ವಿಶೇಷ ಅಂದರೆ ಗಿಲ್ ರೊಲೆಕ್ಸ್ ಬ್ರ್ಯಾಂಡ್ ವಾಚ್ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ವಾಚ್ ಬೆಲೆ ಎಷ್ಟು?&lt;/p&gt;&lt;img&gt;&lt;p&gt;ಟೀಂ ಇಂಡಿಯಾ ನಾಯಕ ಶುಬಮನ್ ಗಿಲ್ ಸದ್ಯ ಇಂಗ್ಲೆಂಡ್ ವಿರುದ್ಧದ ಏಕದಿನ ಟೂರ್ನಿಯಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತೀಚೆಗೆ ಶುಬಮನ್ ಗಿಲ್ ಸೇರಿದಂತೆ ಟೀಂ ಇಂಡಿಯಾ ದಿಗ್ಗಜರು ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ. ಗೋಲ್ಡನ್ ಕ್ರೀಮ್ ಸ್ಯೂಟ್&zwnj;ನಲ್ಲಿ ಶುಬಮನ್ ಗಿಲ್ ಆಕರ್ಷಕವಾಗಿ ಕಾಣಿಸಿಕೊಂಡಿದ್ದರು. ಇದೀಗ ಗಿಲ್ ವಾಚ್ ಭಾರಿ ಸದ್ದು ಮಾಡುತ್ತಿದೆ.&lt;/p&gt;&lt;img&gt;&lt;p&gt;ಶುಬಮನ್ ಗಿಲ್ ಧರಿಸಿದ್ದ ವಾಚ್ ಬೆಲೆ 39.50 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತದೆ . ಗರಿಷ್ಠ ಬೆಲೆ 44 ಲಕ್ಷ ರೂಪಾಯಿ. ಇದು ರೊಲೆಕ್ಸ್ ಕಾಸ್ಮೋಗ್ರಾಫ್ ಡೆಟೊನಾ ವಾಚ್. 18 ಕ್ಯಾರಟ್ ಗೋಲ್ಡ್ ಕೋಟೆಡ್ ವಾಚ್ ಬ್ಲೂ ಹಾಗೂ ಬ್ಲಾಕ್ ಡಯಲ್&zwnj;ನಲ್ಲಿ ಲಭ್ಯವಿದೆ.&lt;/p&gt;&lt;img&gt;&lt;p&gt;ಶುಬಮನ್ ಗಿಲ್ ಬಳಿ ಹಲವು ದುಬಾರಿ ವಾಚ್&zwnj;ಗಳಿವೆ. ಈ ಪೈಕಿ ರೊಲೆಕ್ಸ್ ಕಾಸ್ಮೋಗ್ರಾಫ್ ಡೆಟೊನಾ ವಾಚ್ ವಿಶೇಷವಾಗಿದೆ. ಟರ್ಕೋಯಿಸ್ ಬ್ಲೂ, ಲ್ಯಾಕ್ಟರ್ ಡಯಲ್, ಕಪ್ಪು ಬಣ್ಣದ ಕ್ರೋನಾಗ್ರಾಫ್ ಸಬ್ ಡಯಲ್ ಹೊಂದಿದೆ. ಈ ಕಾಂಟ್ರಾಸ್ಟ್ ಬಣ್ಣದಿಂದ ಟಿಫಾನಿ ಡಯಲ್ ಅಡ್ಡ ಹೆಸರಿನಲ್ಲಿ ಕರೆಯಲಾಗುತ್ತದೆ.&lt;/p&gt;&lt;img&gt;&lt;p&gt;ಜಿ ಶಾಕ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಶುಬಮನ್ ಗಿಲ್ ರೋಲೆಕ್ಸ್ ವಾಚ್ ಬಗ್ಗೆ ಭಾರಿ ಕ್ರೇಜ್ ಹೊಂದಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾದ ಗಿಲ್ ರೊಲೆಕ್ಸ್ ವಾಚ್ ಧರಿಸುತ್ತಾರೆ. ಬಿಸಿಸಿಐನಿಂದ ವರ್ಷದ ಕ್ರಿಕೆಟಿಗ ಪ್ರಶಸ್ತಿ ಸ್ವೀಕರಿಸುವಾಗಲೂ ಶುಬಮನ್ ಗಿಲ್ ಇದೇ ವಾಚ್ ಧರಿಸಿದ್ದಾರೆ.&lt;/p&gt;&lt;img&gt;&lt;p&gt;ಶುಬಮನ್ ಗಿಲ್ ಹಲವು ರೊಲೆಕ್ಸ್ ವಾಚ್ ಕಲೆಕ್ಷನ್ ಹೊಂದಿದ್ದಾರೆ. ಕೆಲ ಕಾರ್ಯಕ್ರಮಗಳಲ್ಲಿ ಗಿಲ್ ಟೂ-ಟೋನ್ ಓಸ್ಟರ್&zwnj;ಸ್ಟೀಲ್ ಡೇಟೋನಾ, ಗಂಭೀರ ಕೊಡುವ ಡೇ-ಡೇಟ್ 40 (Day-Date 40), ಅತ್ಯಂತ ಕ್ಲಾಸಿಕ್ ವಿನ್ಯಾಸದ ಪರ್ಪೆಚ್ಯುಯಲ್ 1908 (Perpetual 1908) ವಾಚ್&zwnj;ಗಳು ಸಹ ಗಿಲ್ ಅವರ ಐಷಾರಾಮಿ ಕಲೆಕ್ಷನ್&zwnj;ನಲ್ಲಿವೆ.&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/shubman-gill-luxury-watch-price-revealed-story-behind-the-tiffany-daytona-s8oo82f"/>
        </item>
        <item>
            <title><![CDATA[ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್, ಕೊಹ್ಲಿ ರೋಹಿತ್ ಕಣಕ್ಕೆ, 2023ರ ಬಳಿಕ ಮೊದಲ ಬಾರಿಗೆ ಬುಮ್ರಾ]]></title>
            <link>https://kannada.asianetnews.com/cricket-sports/england-wins-toss-and-opt-to-bat-first-against-india-in-1st-odi-kohli-rohit-bumrah-back/articleshow-vct94zp</link>
            <guid isPermaLink="true">https://kannada.asianetnews.com/cricket-sports/england-wins-toss-and-opt-to-bat-first-against-india-in-1st-odi-kohli-rohit-bumrah-back/articleshow-vct94zp</guid>
            <pubDate>Tue, 14 Jul 2026 15:17:57 +0530</pubDate>
            <description><![CDATA[&lt;p&gt;ಭಾರತ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದುಕೊಂಡಿದೆ. ಇತ್ತ ಟೀಂ ಇಂಡಿಯಾಗ ಪರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕಣಕ್ಕಿಳಿದಿದ್ದಾರೆ. ಮೂರು ವರ್ಷ ಬಳಿಕ ಬುಮ್ರಾ ಏಕದಿನದಲ್ಲಿ ಸ್ಥಾನ ಪಡೆದಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01keq8xbrrvt2rwp2wnvcbfjxs,imgname-thumb--6--1768160145176.jpg" type="image/jpeg" height="390" width="690"/>
            <content:encoded><![CDATA[&lt;p&gt;ಎಡ್ಜ್&zwnj;ಬಾಸ್ಟನ್ (ಜು.11) ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋತ ಭಾರತ ಇದೀಗ ಏಕದಿನ ಮೂಲಕ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಎಡ್ಜ್&zwnj;ಬಾಸ್ಟನ್&zwnj;ನಲ್ಲಿ ನಡೆಯಲಿರುವ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮರಳಿದ್ದಾರೆ. ವಿಶೇಷ ಅಂದರೆ 2023ರ ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ಜಸ್ಪ್ರೀತ್ ಬುಮ್ರಾ ಏಕದಿನ ಮಾದರಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಭಾರತ ನಾಲ್ವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್ ಮೂಲಕ ಕಣಕ್ಕಿಳಿದಿದೆ.&lt;/p&gt;&lt;h2&gt;ಟೀಂ ಇಂಡಿಯಾ ಪ್ಲೇಯಿಂಗ್ 11&lt;/h2&gt;&lt;p&gt;ರೋಹಿತ್ ಶರ್ಮಾ, ಶುಬಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ವಾಶಿಂಗ್ಟನ್ ಸುಂದರ್, ಶಿವಂ ದುಬೆ, ಅಕ್ಸರ್ ಪಟೇಲ್, ಗುರ್ನೂರ್ ಬ್ರಾರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ&lt;/p&gt;&lt;h2&gt;ಇಂಗ್ಲೆಂಡ್ ಪ್ಲೇಯಿಂಗ್ 11&lt;/h2&gt;&lt;p&gt;ಜೇಕಬ್ ಬೆಥಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್, ಸ್ಯಾಮ್ ಕುರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್, ಆದಿಲ್ ರಶೀದ್&lt;/p&gt;&lt;p&gt;ಏಕದಿನ ಮಾದರಿಯಲ್ಲೂ ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಗೆ ಬಲ ತುಂಬಿದ್ದರು.ಆದರೆ ಪಾಂಡ್ಯ ಅನುಪಸ್ಥಿತಿ ಟೀಂ ಇಂಡಿಯಾ ಮಧ್ಯಕ್ರಮಾಂಕ ಸಮಸ್ಯೆ ಹೆಚ್ಚಿಸಿದೆ. ಶಿವಂ ದುಬೆ ಪಾಂಡ್ಯ ಸ್ಥಾನ ತುಂಬಬಲ್ಲ ಭರವಸೆ ಮೂಡಿಸಿಲ್ಲ.ಇತ್ತ ಎಡ್ಜ್&zwnj;ಬಾಸ್ಟ್&zwnj;ನಲ್ಲಿ ನಡೆದ ಕಳೆದ 7 ಪಂದ್ಯಗಳಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದೆ.&lt;/p&gt;&lt;p&gt;ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಮೊದಲು 5 ಟಿ20 ಪಂದ್ಯಗಳ ಸರಣಿ ಆಡಿತ್ತು. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನುಳಿದ ನಾಲ್ಕು ಪಂದ್ಯದಲ್ಲಿ ಭಾರತ ಮುಗ್ಗರಿಸಿತ್ತು. 0-4 ಅಂತರದಿಂದ ಸರಣಿ ಸೋತು ಮುಖಭಂಗ ಅನುಭವಿಸಿತ್ತು. ಟೀಂ ಇಂಡಿಯಾ ಹೀನಾಯ ಪ್ರದರ್ಶನ ಭಾರಿ ಟೀಕೆಗೆ ಗುರಿಯಾಗಿತ್ತು.&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/england-wins-toss-and-opt-to-bat-first-against-india-in-1st-odi-kohli-rohit-bumrah-back/articleshow-vct94zp"/>
        </item>
        <item>
            <title><![CDATA[IND vs ENG: ಇವತ್ತಿನ ಹೈವೋಲ್ಟೇಜ್ ಕದನದಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ 7 ಸ್ಟಾರ್‍‌ಗಳು..!]]></title>
            <link>https://kannada.asianetnews.com/gallery/cricket-sports/india-vs-england-high-voltage-match-cricketers-fans-eye-on-these-7-star-virat-kohli-rohit-sharma-shubman-gill-gkn-rpfeki6</link>
            <guid isPermaLink="true">https://kannada.asianetnews.com/gallery/cricket-sports/india-vs-england-high-voltage-match-cricketers-fans-eye-on-these-7-star-virat-kohli-rohit-sharma-shubman-gill-gkn-rpfeki6</guid>
            <pubDate>Tue, 14 Jul 2026 12:56:46 +0530</pubDate>
            <description><![CDATA[&lt;p&gt;ಇವತ್ತು ಭಾರತ ಮತ್ತು ಇಂಗ್ಲೆಂಡ್ ತಂಡಗಳ ಮಧ್ಯೆ ಹೈವೋಲ್ಟೇಜ್ ಏಕದಿನ ಕದನ ನಡೆಯಲಿದೆ. ತುಂಬಾ ದಿನಗಳ ನಂತರ ನಡೆಯುತ್ತಿರವ ಇವತ್ತಿನ ಪಂದ್ಯವನ್ನ ವೀಕ್ಷಿಸಲು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಅದರಲ್ಲೂ ಈ ಏಳು ಆಟಗಾರರ ಮೇಲೆ ಇಂಗ್ಲೆಂಡ್ ಮತ್ತು ಭಾರತದ ಫ್ಯಾನ್ಸ್&zwnj; ದೊಡ್ಡ ಕಣ್ಣಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxfqpb59p9tf892kz4tjwesz,imgname-ind-vs-eng-1784013335721.jpg" type="image/jpeg" height="390" width="690"/>
            <content:encoded><![CDATA[&lt;p&gt;ಇವತ್ತು ಭಾರತ ಮತ್ತು ಇಂಗ್ಲೆಂಡ್ ತಂಡಗಳ ಮಧ್ಯೆ ಹೈವೋಲ್ಟೇಜ್ ಏಕದಿನ ಕದನ ನಡೆಯಲಿದೆ. ತುಂಬಾ ದಿನಗಳ ನಂತರ ನಡೆಯುತ್ತಿರವ ಇವತ್ತಿನ ಪಂದ್ಯವನ್ನ ವೀಕ್ಷಿಸಲು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಅದರಲ್ಲೂ ಈ ಏಳು ಆಟಗಾರರ ಮೇಲೆ ಇಂಗ್ಲೆಂಡ್ ಮತ್ತು ಭಾರತದ ಫ್ಯಾನ್ಸ್&zwnj; ದೊಡ್ಡ ಕಣ್ಣಿಟ್ಟಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಎಡ್ಜ್&zwnj;ಬಾಸ್ಟನ್&lt;/strong&gt;: ಭಾರತ ಮತ್ತು ಇಂಗ್ಲೆಂಡ್ ನಡುವಿನ ಬಹುನಿರೀಕ್ಷಿತ ಏಕದಿನ ಸರಣಿಯ ಮೊದಲ ಪಂದ್ಯ ಇಂದು ಎಡ್ಜ್&zwnj;ಬಾಸ್ಟನ್&zwnj;ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದ್ದು, 3 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.&lt;/p&gt;&lt;p&gt;ಇತ್ತೀಚೆಗಷ್ಟೇ ನಡೆದ ಟಿ20 ಸರಣಿಯಲ್ಲಿ 0-4 ಅಂತರದ ಭಾರಿ ಮುಖಭಂಗ ಅನುಭವಿಸಿದೆ. ಹೀಗಾಗಿ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಮೇಲೆ ಒತ್ತಡವಿದೆ. ಏಕದಿನ ಸರಣಿಗೆ ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮರಳಿರುವುದು ತಂಡಕ್ಕೆ ಆನೆ ಬಲ ಬಂದಂತಾಗಿದೆ. ಇತ್ತ ಇಂಗ್ಲೆಂಡ್ ತಂಡಕ್ಕೆ ಅನುಭವಿ ಬ್ಯಾಟರ್ ಜೋ ರೂಟ್ ವಾಪಸಾಗಿದ್ದಾರೆ.&lt;/p&gt;&lt;img&gt;&lt;h2&gt;&lt;strong&gt;ವಿರಾಟ್ ಕೊಹ್ಲಿ&lt;/strong&gt;&lt;/h2&gt;&lt;p&gt;ಪ್ರಸ್ತುತ ತಂಡದಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್&zwnj;ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ 'ಕಿಂಗ್' ಕೊಹ್ಲಿ ಹೆಸರಲ್ಲಿದೆ. ಅವರು 38 ಇನ್ನಿಂಗ್ಸ್&zwnj;ಗಳಲ್ಲಿ 1397 ರನ್ ಗಳಿಸಿದ್ದು, ಇದರಲ್ಲಿ 3 ಶತಕಗಳು ಸೇರಿವೆ. ಗಾಯದ ಕಾರಣ ಅಫ್ಘಾನಿಸ್ತಾನ ಸರಣಿಯಿಂದ ಹೊರಗುಳಿದಿದ್ದ ಕೊಹ್ಲಿ ವಾಪಸಾತಿ ಭಾರತೀಯ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.&lt;/p&gt;&lt;img&gt;&lt;p&gt;ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಸದ್ಯ ಭಾರತೀಯ ಬೌಲರ್&zwnj;ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಟಿ20 ಸರಣಿಯಲ್ಲಿ ಭಾರತೀಯ ಬೌಲರ್&zwnj;ಗಳನ್ನು ಮನಬಂದಂತೆ ದಂಡಿಸಿದ್ದ ಅವರು, ಕೊನೆಯ ಎರಡು ಪಂದ್ಯಗಳಲ್ಲಿ ಅಜೇಯ 79 ಮತ್ತು 95 ರನ್ ಸಿಡಿಸಿ ಅಬ್ಬರಿಸಿದ್ದರು. ಏಕದಿನದಲ್ಲೂ ಇವರು ಫಾರ್ಮ್ ಮುಂದುವರಿಸಿದರೆ ಭಾರತಕ್ಕೆ ಸಂಕಷ್ಟ ತಪ್ಪಿದ್ದಲ್ಲ.&lt;/p&gt;&lt;img&gt;&lt;p&gt;ಹಿಟ್&zwnj;ಮನ್ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ 23 ಇನ್ನಿಂಗ್ಸ್&zwnj;ಗಳಲ್ಲಿ 846 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ 137 ರನ್&zwnj;ಗಳ ಗರಿಷ್ಠ ಮೊತ್ತವನ್ನು ಹೊಂದಿರುವ ರೋಹಿತ್, ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸಿ ಪಂದ್ಯದ ದಿಕ್ಕು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.&lt;/p&gt;&lt;img&gt;&lt;p&gt;ಟೆಸ್ಟ್ ಮತ್ತು ಏಕದಿನ ಕ್ರಿಕೆಟ್&zwnj;ನ ದಿಗ್ಗಜ ಜೋ ರೂಟ್ ಭಾರತದ ವಿರುದ್ಧ 23 ಇನ್ನಿಂಗ್ಸ್&zwnj;ಗಳಲ್ಲಿ 851 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಸೇರಿವೆ. ಮಧ್ಯಮ ಓವರ್&zwnj;ಗಳಲ್ಲಿ ಇವರ ವಿಕೆಟ್ ಪಡೆಯುವುದು ಭಾರತೀಯ ಬೌಲರ್&zwnj;ಗಳಿಗೆ ದೊಡ್ಡ ಸವಾಲಾಗಲಿದೆ.&lt;/p&gt;&lt;img&gt;&lt;p&gt;ಟಿ20 ಸರಣಿಯಲ್ಲಿ ಭಾರತದ ಬ್ಯಾಟರ್&zwnj;ಗಳನ್ನು ನಡುಗಿಸಿದ್ದ ವೇಗಿ ಜೋಫ್ರಾ ಆರ್ಚರ್, ಏಕದಿನದಲ್ಲೂ ಕಂಟಕವಾಗುವ ಸಾಧ್ಯತೆ ಇದೆ. ಟಿ20 ಸರಣಿಯ 4 ಪಂದ್ಯಗಳಲ್ಲಿ ಅವರು 7 ವಿಕೆಟ್ ಕಬಳಿಸಿದ್ದರು. ಎಡ್ಜ್&zwnj;ಬಾಸ್ಟನ್&zwnj;ನ ಪಿಚ್&zwnj;ನಲ್ಲಿ ಇವರ ವೇಗ ಮತ್ತು ಬೌನ್ಸ್ ಅಪಾಯಕಾರಿಯಾಗಬಲ್ಲದು.&lt;/p&gt;&lt;img&gt;&lt;p&gt;ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಕೇವಲ 7 ಏಕದಿನ ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದಾರೆ. ಪವರ್&zwnj;ಪ್ಲೇ ಮತ್ತು ಡೆತ್ ಓವರ್&zwnj;ಗಳಲ್ಲಿ ಬುಮ್ರಾ ಅವರ ಯಾರ್ಕರ್ ಮತ್ತು ವೇಗದ ಮಿಶ್ರಣ ಇಂಗ್ಲೆಂಡ್ ಬ್ಯಾಟರ್&zwnj;ಗಳನ್ನು ಕಟ್ಟಿಹಾಕಲು ಸಹಕಾರಿಯಾಗಲಿದೆ.&lt;/p&gt;&lt;img&gt;&lt;p&gt;ಟಿ20 ಸರಣಿ ಸೋಲಿನ ಬಳಿಕ ನಾಯಕ ಶುಭಮನ್ ಗಿಲ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್&zwnj;ನಲ್ಲಿ 126 ರನ್ ಮತ್ತು ಏಕದಿನದಲ್ಲಿ ಅಜೇಯ 84 ರನ್ ಸಿಡಿಸಿದ್ದ ಗಿಲ್ ಈಗ ಉತ್ತಮ ಫಾರ್ಮ್&zwnj;ನಲ್ಲಿದ್ದಾರೆ. ಇಂದು ನಾಯಕನ ಆಟವಾಡಿ ತಂಡವನ್ನು ಗೆಲುವಿನ ಹಾದಿಗೆ ತರುತ್ತಾರಾ ಎಂಬ ಕುತೂಹಲ ಮೂಡಿದೆ. ಟಿ20 ಸರಣಿಯ ಸೋಲಿನ ಕಹಿ ಮರೆತು ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಲಿದೆಯೇ? ಕಾದು ನೋಡಬೇಕಿದೆ.&lt;/p&gt;]]></content:encoded>
            <category>sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/cricket-sports/india-vs-england-high-voltage-match-cricketers-fans-eye-on-these-7-star-virat-kohli-rohit-sharma-shubman-gill-gkn-rpfeki6"/>
        </item>
        <item>
            <title><![CDATA[IND vs ENG: ಭಾರತಕ್ಕೆ ಸೇಡು ತೀರಿಸಿಕೊಳ್ಳಲು ಒಳ್ಳೇ ಅವಕಾಶ.. ಎಷ್ಟು ಗಂಟೆಗೆ ಮ್ಯಾಚ್..?]]></title>
            <link>https://kannada.asianetnews.com/cricket-sports/today-india-vs-england-odi-1st-match-pitch-and-weather-report-edgbaston-birmingham-gkn/articleshow-fwcrb2f</link>
            <guid isPermaLink="true">https://kannada.asianetnews.com/cricket-sports/today-india-vs-england-odi-1st-match-pitch-and-weather-report-edgbaston-birmingham-gkn/articleshow-fwcrb2f</guid>
            <pubDate>Tue, 14 Jul 2026 08:34:36 +0530</pubDate>
            <description><![CDATA[&lt;p&gt;ಇಂಗ್ಲೆಂಡ್ ವಿರುದ್ಧ ಟಿ-20ಯಲ್ಲಿ ಅವಮಾನದ ಸೋಲನ್ನ ಅನುಭವಿಸಿರುವ ಟೀಂ ಇಂಡಿಯಾಗೆ ಸೇಡು ತೀರಿಸಿಕೊಳ್ಳಲು ಅವಕಾಶ ಒದಗಿ ಬಂದಿದೆ. ಇವತ್ತಿನಿಂದ ಏಕದಿನ ಸರಣಿ ಆರಂಭ ಆಗ್ತಿದ್ದು, ಮಧ್ಯಾಹ್ನ 3.30 ರಿಂದ ಮ್ಯಾಚ್ ಆರಂಭವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxf97db6bmrh7vvg89jsd3nh,imgname-josh-buttler-and-virat-kohli-1783998166374.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬರ್ಮಿಂಗ್&zwnj;ಹ್ಯಾಮ್: &lt;/strong&gt;ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 0-4 ಅಂತರದ ಹೀನಾಯ ಸೋಲು ಅನುಭವಿಸಿರುವ ಟೀಮ್ ಇಂಡಿಯಾ ಈಗ ಏಕದಿನ ಸರಣಿಯಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. ಇಂದು ಎಡ್ಜ್&zwnj;ಬಾಸ್ಟನ್&zwnj;ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು ಅನುಭವಿ ಆಟಗಾರರ ಆಗಮನ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.&lt;/p&gt;&lt;h2&gt;&lt;strong&gt;ಒತ್ತಡದಲ್ಲಿ ಭಾರತ ತಂಡ&lt;/strong&gt;&lt;/h2&gt;&lt;p&gt;ಟಿ20 ಸರಣಿಯ ವೈಫಲ್ಯದ ಬಳಿಕ ಭಾರತ ತಂಡದ ಮೇಲೆ ಭಾರಿ ಒತ್ತಡವಿದೆ. ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜ ಬ್ಯಾಟರ್&zwnj;ಗಳು ಮರಳುತ್ತಿರುವುದು ತಂಡಕ್ಕೆ ದೊಡ್ಡ ಬಲ ತಂದಿದೆ. ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವ ಇವರು ಇಂಗ್ಲೆಂಡ್ ಬೌಲರ್&zwnj;ಗಳಿಗೆ ಸವಾಲಾಗಲಿದ್ದಾರೆ. ಇವರೊಂದಿಗೆ ವೇಗಿ ಜಸ್ಪ್ರೀತ್ ಬುಮ್ರಾ ಪುನರಾಗಮನ ಮಾಡಿರುವುದು ಬೌಲಿಂಗ್ ವಿಭಾಗಕ್ಕೆ ಆನೆಬಲ ಬಂದಂತಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಯಾರಿಗೆ ಲಾಭ?&lt;/strong&gt;&lt;/h3&gt;&lt;p&gt;ಎಡ್ಜ್&zwnj;ಬಾಸ್ಟನ್ ಮೈದಾನದ ಪಿಚ್ ಸಾಮಾನ್ಯವಾಗಿ ಗಟ್ಟಿಯಾಗಿರುತ್ತದೆ ಮತ್ತು ಇಲ್ಲಿ ಉತ್ತಮ ಬೌನ್ಸ್ ಕಂಡುಬರುತ್ತದೆ. ಇದು ಬ್ಯಾಟರ್&zwnj;ಗಳಿಗೆ ಸಾಕಷ್ಟು ನೆರವು ನೀಡಲಿದ್ದು, ಚೆಂಡು ಬ್ಯಾಟ್&zwnj;ಗೆ ಸರಿಯಾಗಿ ಬರುವುದರಿಂದ ರನ್ ಗಳಿಸುವುದು ಸುಲಭವಾಗಲಿದೆ. ಆದರೆ, ಪಂದ್ಯ ಮುಂದುವರಿದಂತೆ ಪಿಚ್ ನಿಧಾನವಾಗುವ ಸಾಧ್ಯತೆ ಇದೆ. ಇದು ಸ್ಪಿನ್ನರ್&zwnj;ಗಳಿಗೆ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ವೈವಿಧ್ಯಮಯ ಬೌಲಿಂಗ್ ಮಾಡುವ ವೇಗಿಗಳಿಗೆ ಸಹಕಾರಿಯಾಗಲಿದೆ. ಎಡ್ಜ್&zwnj;ಬಾಸ್ಟನ್ ಮೈದಾನದಲ್ಲಿ ಭಾರತ ಇದುವರೆಗೆ 12 ಏಕದಿನ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 8 ಪಂದ್ಯಗಳನ್ನು ಗೆದ್ದುಕೊಂಡಿದೆ. ಇಲ್ಲಿ ಭಾರತದ ಇತಿಹಾಸ ಉತ್ತಮವಾಗಿದ್ದರೂ, ಕಳೆದ ಬಾರಿ (2019ರ ವಿಶ್ವಕಪ್) ಇಂಗ್ಲೆಂಡ್ ವಿರುದ್ಧ ಇಲ್ಲಿ ಆಡಿದಾಗ ಭಾರತ 31 ರನ್&zwnj;ಗಳಿಂದ ಸೋತಿತ್ತು.&lt;/p&gt;&lt;p&gt;&lt;strong&gt;ಭಾರತ ತಂಡ&lt;/strong&gt;: ಶುಭ್&zwnj;ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅರ್ಶದೀಪ್ ಸಿಂಗ್, ಗುರ್ನೂರ್ ಬ್ರಾರ್, ಪ್ರಿನ್ಸ್ ಯಾದವ್.&lt;/p&gt;&lt;p&gt;&lt;strong&gt;ಇಂಗ್ಲೆಂಡ್ ತಂಡ:&lt;/strong&gt; ಹ್ಯಾರಿ ಬ್ರೂಕ್ (ನಾಯಕ), ಜೋ ರೂಟ್, ಬೆನ್ ಡಕೆಟ್, ಜಾಕೋಬ್ ಬೆಥೆಲ್, ಲಿಯಾಮ್ ಡಾಸನ್, ಆದಿಲ್ ರಶೀದ್, ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಸಾಕಿಬ್ ಮಹಮೂದ್, ಸ್ಯಾಮ್ ಕರನ್, ಜೋಶ್ ಟಂಗ್, ಟಾಮ್ ಬ್ಯಾಂಟನ್, ವಿಲ್ ಜಾಕ್ಸ್, ಗಸ್ ಅಟ್ಕಿನ್ಸನ್, ಜೇಮ್ಸ್ ಕೋಲ್ಸ್, ರೆಹಾನ್ ಅಹ್ಮದ್.&lt;/p&gt;]]></content:encoded>
            <category>sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/today-india-vs-england-odi-1st-match-pitch-and-weather-report-edgbaston-birmingham-gkn/articleshow-fwcrb2f"/>
        </item>
        <item>
            <title><![CDATA[IND vs ENG: ಇಂಗ್ಲೆಂಡ್‌ಗೆ ಕೊಹ್ಲಿ ಭಯ.. ಬಟ್ಲರ್‍‌ಗೆ ವಿರಾಟ್ ಮೇಲಿನ ಗೌರವ ಎಂಥದ್ದು..?]]></title>
            <link>https://kannada.asianetnews.com/cricket-sports/josh-buttler-on-virat-kohli-today-india-vs-englad-first-odi-match-gkn/articleshow-4o6rgbc</link>
            <guid isPermaLink="true">https://kannada.asianetnews.com/cricket-sports/josh-buttler-on-virat-kohli-today-india-vs-englad-first-odi-match-gkn/articleshow-4o6rgbc</guid>
            <pubDate>Tue, 14 Jul 2026 10:55:43 +0530</pubDate>
            <description><![CDATA[&lt;p&gt;ವಿರಾಟ್ ಕೊಹ್ಲಿ ಅಸಮಾನ್ಯ ಪ್ರತಿಭೆ ಅನ್ನೋದು ಎಲ್ಲರಿಗೂ ಚೆನ್ನಾಗಿಯೇ ಗೊತ್ತು. ಅವರ ಸಾಧನೆಗಳೇ ಅವರ ಮೇಲಿನ ಗೌರವ ಹೆಚ್ಚಿಸಿದೆ. ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್&zwnj; ಸ್ಟಾರ್ ಜೋಶ್ ಬಟ್ಲರ್ ಕೊಹ್ಲಿಯನ್ನ ಗುಣಗಾನ ಮಾಡಿದ್ದಾರೆ. ಅವರು ಏನು ಹೇಳಿದರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxfhchwr3vhjw6egzra54xpq,imgname-josh-buttler-on-virat-kohli-1784006723480.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬರ್ಮಿಂಗ್&zwnj;ಹ್ಯಾಮ್: &lt;/strong&gt;ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿರುವ ಟೀಮ್ ಇಂಡಿಯಾ, ಇದೀಗ ಏಕದಿನ ಸರಣಿಯಲ್ಲಿ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಬರ್ಮಿಂಗ್&zwnj;ಹ್ಯಾಮ್&zwnj;ನ ಎಡ್ಜ್&zwnj;ಬಾಸ್ಟನ್&zwnj;ನಲ್ಲಿ ಇಂದು (ಜೂನ್ 13) ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಹಿರಿಯ ಆಟಗಾರರ ಎಂಟ್ರಿಯಿಂದಾಗಿ ಇಂಗ್ಲೆಂಡ್ ತಂಡದಲ್ಲಿ ಸಣ್ಣ ನಡುಕ ಶುರುವಾಗಿದೆ.&lt;/p&gt;&lt;h2&gt;&lt;strong&gt;ಕೊಹ್ಲಿ ಬಗ್ಗೆ ಬಟ್ಲರ್ ಪ್ರಶಂಸೆ&lt;/strong&gt;&lt;/h2&gt;&lt;p&gt;ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್, ಭಾರತದ ರನ್ ಮಷೀನ್ ವಿರಾಟ್ ಕೊಹ್ಲಿ ಬಗ್ಗೆ ಕೊಂಡಾಡಿದ್ದಾರೆ. ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗ. ಕ್ರಿಕೆಟ್ ಜಗತ್ತಿನಲ್ಲಿ ಅವರ ಸ್ಥಾನಮಾನ ಮತ್ತು ಅವರ ದಾಖಲೆಗಳನ್ನು ವಿವರಿಸಲು ಪದಗಳೇ ಸಾಲದು. ಅವರಂತಹ ಶ್ರೇಷ್ಠ ಆಟಗಾರರ ವಿರುದ್ಧ ಆಡುವ ಸವಾಲನ್ನು ಎದುರಿಸಲು ನಾವು ಕಾತರರಾಗಿದ್ದೇವೆ ಎಂದು ಬಟ್ಲರ್ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಸೇಡಿನ ಸುಳಿಗೆ ಸಜ್ಜಾದ ಟೀಮ್ ಇಂಡಿಯಾ&lt;/strong&gt;&lt;/h3&gt;&lt;p&gt;ಐದು ಪಂದ್ಯಗಳ ಟಿ-20 ಸರಣಿಯಲ್ಲಿ 0-5 ಅಂತರದಿಂದ ಸೋತಿದ್ದ ಭಾರತಕ್ಕೆ ಈ ಏಕದಿನ ಸರಣಿ ಅತ್ಯಂತ ನಿರ್ಣಾಯಕವಾಗಿದೆ. ಟಿ-20ಯಲ್ಲಿ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಶುಭ್&zwnj;ಮನ್ ಗಿಲ್ ಅವರಂತಹ ಸ್ಟಾರ್ ಆಟಗಾರರು ಈಗ ಏಕದಿನ ತಂಡವನ್ನು ಸೇರಿಕೊಂಡಿದ್ದಾರೆ. ಹಿರಿಯ ಆಟಗಾರರ ಆಗಮನವು ತಂಡದ ಶಕ್ತಿಯನ್ನು ಹೆಚ್ಚಿಸಿದೆ.&lt;/p&gt;&lt;h3&gt;&lt;strong&gt;ಇಂಗ್ಲೆಂಡ್&zwnj;ಗೆ ಕೊಹ್ಲಿ ಭೀತಿ&lt;/strong&gt;&lt;/h3&gt;&lt;p&gt;ಟಿ-20 ಸರಣಿಯಲ್ಲಿ ಭಾರತದ ಯುವ ಪಡೆ ವೈಫಲ್ಯ ಅನುಭವಿಸಿರಬಹುದು, ಆದರೆ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿರುವುದು ಇಂಗ್ಲೆಂಡ್ ಬೌಲರ್&zwnj;ಗಳಿಗೆ ಆತಂಕ ಮೂಡಿಸಿದೆ. ಕೊಹ್ಲಿ ಅವರ ಫಾರ್ಮ್ ಮತ್ತು ಇಂಗ್ಲೆಂಡ್ ನೆಲದಲ್ಲಿ ಅವರ ಹಳೆಯ ದಾಖಲೆಗಳು ಪಂದ್ಯದ ದಿಕ್ಕನ್ನೇ ಬದಲಿಸಬಲ್ಲವು ಎಂಬುದು ಬಟ್ಲರ್ ಪಡೆಗೆ ಚೆನ್ನಾಗಿ ತಿಳಿದಿದೆ.&lt;/p&gt;&lt;ul&gt; &lt;li&gt;ಪಂದ್ಯದ ಸಮಯ ಮತ್ತು ಸ್ಥಳ&lt;/li&gt; &lt;li&gt;ಸ್ಥಳ: ಎಡ್ಜ್&zwnj;ಬಾಸ್ಟನ್, ಬರ್ಮಿಂಗ್&zwnj;ಹ್ಯಾಮ್&lt;/li&gt; &lt;li&gt;ಟಾಸ್ ಸಮಯ: ಮಧ್ಯಾಹ್ನ 3:30ಕ್ಕೆ&lt;/li&gt; &lt;li&gt;ಪಂದ್ಯ ಆರಂಭ: ಸಂಜೆ 4:00 ಗಂಟೆಗೆ&lt;/li&gt;&lt;/ul&gt;&lt;p&gt;ಮೂರು ಪಂದ್ಯಗಳ ಈ ಏಕದಿನ ಸರಣಿಯಲ್ಲಿ ಭಾರತ ಮೊದಲ ಜಯ ದಾಖಲಿಸಿ ಶುಭಾರಂಭ ಮಾಡುತ್ತಾ? ಅಥವಾ ಇಂಗ್ಲೆಂಡ್ ತನ್ನ ಗೆಲುವಿನ ಓಟ ಮುಂದುವರಿಸುತ್ತಾ? ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/josh-buttler-on-virat-kohli-today-india-vs-englad-first-odi-match-gkn/articleshow-4o6rgbc"/>
        </item>
        <item>
            <title><![CDATA[ಇಂದಿನಿಂದ ಭಾರತ vs ಇಂಗ್ಲೆಂಡ್‌ ಏಕದಿನ; ಇಲ್ಲಿದೆ ಭಾರತ ಸಂಭಾವ್ಯ ತಂಡ]]></title>
            <link>https://kannada.asianetnews.com/cricket-sports/india-vs-england-1st-odi-rohit-sharma-virat-kohli-return-as-india-eye-comeback-after-t20-series-defeat-kvn/articleshow-7ycilei</link>
            <guid isPermaLink="true">https://kannada.asianetnews.com/cricket-sports/india-vs-england-1st-odi-rohit-sharma-virat-kohli-return-as-india-eye-comeback-after-t20-series-defeat-kvn/articleshow-7ycilei</guid>
            <pubDate>Tue, 14 Jul 2026 10:13:10 +0530</pubDate>
            <description><![CDATA[ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋತಿರುವ ಭಾರತ ತಂಡ, ಮಂಗಳವಾರದಿಂದ ಏಕದಿನ ಸರಣಿಯಲ್ಲಿ ಸೆಣಸಾಡಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರಂತಹ ಹಿರಿಯ ಆಟಗಾರರ ವಾಪಸಾತಿಯೊಂದಿಗೆ, 2027ರ ವಿಶ್ವಕಪ್&zwnj; ಸಿದ್ಧತೆಗೆ ಈ ಸರಣಿ ಭಾರತಕ್ಕೆ ನಿರ್ಣಾಯಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxef9f3wt6ma20rt9mq8fht5,imgname-afp--20251130--86le6uu--v1--midres--cricketindrsaodi-1783970970748.jpg" type="image/jpeg" height="390" width="690"/>
            <content:encoded><![CDATA[&lt;p&gt;ಬರ್ಮಿಂಗ್&zwnj;ಹ್ಯಾಮ್&zwnj;: ಕಳೆದ 2 ವಾರದಲ್ಲಿ ಭಾರತ ತಂಡ ಬರೀ ಸೋಲುಗಳನ್ನೇ ಕಂಡಿದೆ. ಇಂಗ್ಲೆಂಡ್&zwnj; ವಿರುದ್ಧ ಟಿ20 ಸರಣಿ ಸೋತು ಕುಗ್ಗಿರುವ ಭಾರತಕ್ಕೆ ಮಂಗಳವಾರದಿಂದ ಏಕದಿನ ಸವಾಲು ಶುರುವಾಗಲಿದೆ. 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ, ಮಂಗಳವಾರ ಇಲ್ಲಿನ ಎಡ್ಜ್&zwnj;ಬಾಸ್ಟನ್&zwnj; ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತಕ್ಕೆ ರೋಹಿತ್&zwnj; ಶರ್ಮಾ, ವಿರಾಟ್&zwnj; ಕೊಹ್ಲಿ, ಜನ್&zwnj;ಪ್ರೀತ್&zwnj; ಬುಮ್ರಾ, ಕೆ.ಎಲ್&zwnj;.ರಾಹುಲ್&zwnj;, ಶುಭ್&zwnj;ಮನ್&zwnj; ಗಿಲ್&zwnj; ಬಲ ತುಂಬಲಿದ್ದಾರೆ.&lt;/p&gt;&lt;h2&gt;&lt;strong&gt;2027ರ ಏಕದಿನ ವಿಶ್ವಕಪ್&zwnj;ಗೆ 15 ತಿಂಗಳು ಬಾಕಿ&lt;/strong&gt;&lt;/h2&gt;&lt;p&gt;2027 ಏಕದಿನ ವಿಶ್ವಕಪ್&zwnj;ಗೆ ಇನ್ನು ಕೇವಲ 15 ತಿಂಗಳು ಬಾಕಿ ಇದ್ದು, 50 ಓವರ್&zwnj; ಮಾದರಿಯಲ್ಲಿ ಭಾರತ ಇತ್ತೀಚೆಗೆ ಮಿಶ್ರ ಫಲ ಅನುಭವಿಸಿದೆ. 2024ರ ಜುಲೈನಿಂದ ಈ ವರೆಗೂ ಆಡಿರುವ 6 ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ ಭಾರತ 3ರಲ್ಲಿ ಸೋತಿದೆ. ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಸೋಲು ಎದುರಾದರೆ, ತವರಲ್ಲೇ ನ್ಯೂಜಿಲೆಂಡ್&zwnj; ವಿರುದ್ಧ ಪರಾಭವಗೊಂಡಿತ್ತು. ಹೀಗಾಗಿ, ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್&zwnj;ಗೆ ಸರಿಯಾದ ರೀತಿಯಲ್ಲಿ ಸಿದ್ಧತೆ ನಡೆಸಲು ಈ ಸರಣಿ ಉಪಯೋಗವಾಗಲಿದೆ.&lt;/p&gt;&lt;h3&gt;&lt;strong&gt;ಸಂಭವನೀಯರ ಪಟ್ಟಿ&lt;/strong&gt;&lt;/h3&gt;&lt;p&gt;ಭಾರತ: ರೋಹಿತ್&zwnj;, ಗಿಲ್&zwnj;(ನಾಯಕ), ಕೊಹ್ಲಿ, ಶ್ರೇಯಸ್&zwnj;, ಅಕ್ಷರ್&zwnj;, ರಾಹುಲ್&zwnj;, ದುಬೆ/ವಾಷಿಂಗ್ಟನ್&zwnj;, ಕುಲ್ದೀಪ್&zwnj;, ಬೂಮ್ರಾ, ಅರ್ಶ್&zwnj;ದೀಪ್&zwnj;, ಪ್ರಸಿದ್ಧ್&zwnj;/ಗುರ್ನೂರ್&zwnj;.&lt;/p&gt;&lt;p&gt;ಇಂಗ್ಲೆಂಡ್&zwnj; (ಪ್ಲೇಯಿಂಗ್&zwnj; XI): ಡಕೆಟ್&zwnj;, ಬೆಥೆಲ್&zwnj;, ರೂಟ್&zwnj;, ಬ್ರೂಕ್&zwnj; (ನಾಯಕ), ಬಟ್ಲರ್&zwnj;, ಸ್ಯಾಮ್&zwnj; ಕರ್ರನ್&zwnj;, ಜ್ಯಾಕ್ಸ್&zwnj;, ಆರ್ಚರ್&zwnj;, ಡಾಸನ್&zwnj;, ಜೋಶ್&zwnj; ಟಂಗ್&zwnj;, ರಶೀದ್&zwnj;&lt;/p&gt;&lt;p&gt;ಪಂದ್ಯ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್&zwnj;/ಜಿಯೋ ಹಾಟ್&zwnj;ಸ್ಟಾರ್&zwnj;&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/india-vs-england-1st-odi-rohit-sharma-virat-kohli-return-as-india-eye-comeback-after-t20-series-defeat-kvn/articleshow-7ycilei"/>
        </item>
        <item>
            <title><![CDATA[FIFA World Cup 2026: ಸೆಮೀಸ್‌ನಲ್ಲಿ ಬದ್ಧವೈರಿಗಳ ನಡುವೆ ಜಿದ್ದಾಜಿದ್ದಿ!]]></title>
            <link>https://kannada.asianetnews.com/football-sports/fifa-world-cup-2026-semi-finals-argentina-vs-england-france-vs-spain-set-for-epic-clashes-kvn/articleshow-cxixwp4</link>
            <guid isPermaLink="true">https://kannada.asianetnews.com/football-sports/fifa-world-cup-2026-semi-finals-argentina-vs-england-france-vs-spain-set-for-epic-clashes-kvn/articleshow-cxixwp4</guid>
            <pubDate>Tue, 14 Jul 2026 09:26:19 +0530</pubDate>
            <description><![CDATA[ಫಿಫಾ ವಿಶ್ವಕಪ್ ಸೆಮಿಫೈನಲ್&zwnj;ನಲ್ಲಿ ಮಾಜಿ ಚಾಂಪಿಯನ್&zwnj;ಗಳಾದ ಫ್ರಾನ್ಸ್&zwnj;-ಸ್ಪೇನ್&zwnj; ಹಾಗೂ ಅರ್ಜೆಂಟೀನಾ-ಇಂಗ್ಲೆಂಡ್&zwnj; ಮುಖಾಮುಖಿಯಾಗಲಿವೆ. ಫ್ರಾನ್ಸ್ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರೆ, ಅರ್ಜೆಂಟೀನಾ-ಇಂಗ್ಲೆಂಡ್&zwnj; ನಡುವಿನ ಐತಿಹಾಸಿಕ ವೈರತ್ವ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮೆಸ್ಸಿ, ಎಂಬಾಪೆ, ಕೇನ್ ಅವರಂತಹ ತಾರಾ ಆಟಗಾರರ ನಡುವಿನ ಪೈಪೋಟಿ ಕುತೂಹಲ ಹೆಚ್ಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwdbsnedmzcb7msmqrz18kvd,imgname-red-and-black-retro-landscape-youtube-thumbnail-background--2--1782860010957.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಟ್ಲಾಂಟಾ: ಫಿಫಾ ವಿಶ್ವಕಪ್&zwnj;ನ ಸೆಮಿಫೈನಲ್&zwnj;ಗಳ ಭಾರೀ ಕುತೂಹಲ ಶುರುವಾಗಿದ್ದು, ಬದ್ಧವೈರಿಗಳ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಡುವ ನಿರೀಕ್ಷೆ ಮೂಡಿಸಿದೆ. ಮೊದಲ ಸೆಮೀಸ್&zwnj;ನಲ್ಲಿ ಫ್ರಾನ್ಸ್&zwnj; ಹಾಗೂ ಸ್ಪೇನ್&zwnj; ಎದುರಾದರೆ, 2ನೇ ಸೆಮೀಸ್&zwnj;ನಲ್ಲಿ ಅರ್ಜೆಂಟೀನಾ ಹಾಗೂ ಇಂಗ್ಲೆಂಡ್&zwnj; ಮುಖಾಮುಖಿ ಆಗಲಿವೆ. ವಿಶ್ವ ರ್&zwj;ಯಾಂಕಿಂಗ್&zwnj;ನಲ್ಲಿ ಅಗ್ರ-4 ಸ್ಥಾನಗಳಲ್ಲಿರುವ ತಂಡಗಳೇ ಸೆಮೀಸ್&zwnj;ಗೇರಿರುವುದು ಸಹ ವಿಶೇಷ. ಅಲ್ಲದೇ, ಈ ನಾಲ್ಕೂ ತಂಡಗಳು ಮಾಜಿ ಚಾಂಪಿಯನ್&zwnj;ಗಳೇ. ಹೀಗಾಗಿ, ಯಾರಿಗೆ ಮತ್ತೊಮ್ಮೆ ಟ್ರೋಫಿ ಒಲಿಯಲಿದೆ ಎನ್ನುವ ಕುತೂಹಲವೂ ಇದೆ.&lt;/p&gt;&lt;h2&gt;&lt;strong&gt;ಫ್ರಾನ್ಸ್&zwnj; vs ಸ್ಪೇನ್&zwnj;&lt;/strong&gt;&lt;/h2&gt;&lt;p&gt;ಫ್ರಾನ್ಸ್ ಹಾಗೂ ಸ್ಪೇನ್&zwnj; 2 ವರ್ಷದಲ್ಲಿ ಮತ್ತೊಂದು ಪ್ರತಿಷ್ಠಿತ ಟೂರ್ನಿಯ ಸೆಮೀಸ್&zwnj;ನಲ್ಲಿ ಪರಸ್ಪರ ಎದುರಾಗಲು ಸಜ್ಜಾಗಿವೆ. 2024ರ ಯುರೋಪಿಯನ್ ಚಾಂಪಿಯನ್&zwnj;ಶಿಪ್&zwnj;ನ ಸೆಮೀಸ್&zwnj;ನಲ್ಲಿ ಉಭಯ ತಂಡಗಳು ಸೆಣಸಿದ್ದವು. ಸ್ಪೇನ್&zwnj; 2-1ರಲ್ಲಿ ಗೆದ್ದು, ಬಳಿಕ ಚಾಂಪಿಯನ್&zwnj; ಸಹ ಆಗಿತ್ತು. 2024-25ರ ಯುಇಎಫ್&zwnj;ಎ ನೇಷನ್ಸ್&zwnj; ಲೀಗ್&zwnj;ನ ಸೆಮೀಸ್&zwnj;ನಲ್ಲೂ ಸ್ಪೇನ್&zwnj; ಮೇಲುಗೈ ಸಾಧಿಸಿತ್ತು. ಫ್ರಾನ್ಸ್&zwnj; ವಿರುದ್ಧ 5-4ರಲ್ಲಿ ಜಯಿಸಿತ್ತು. ಹೀಗಾಗಿ, ಫ್ರಾನ್ಸ್&zwnj; ಈಗ ಸೇಡಿಗೆ ಕಾಯುತ್ತಿದೆ.&lt;/p&gt;&lt;h3&gt;&lt;strong&gt;ಅರ್ಜೆಂಟೀನಾ vs ಇಂಗ್ಲೆಂಡ್&zwnj;&lt;/strong&gt;&lt;/h3&gt;&lt;p&gt;ಈ ಎರಡು ದೇಶಗಳ ವಿರುದ್ಧದ ಪಂದ್ಯವನ್ನು ಶೇ.100ರಷ್ಟು, ಬದ್ಧವೈರಿಗಳ ನಡುವಿನ ಕಾದಾಟ ಎಂದು ಕರೆಯಬಹುದು. ಅರ್ಜೆಂಟೀನಾ ಹಾಗೂ ಇಂಗ್ಲೆಂಡ್&zwnj; 1982ರಲ್ಲಿ ಫಾಲ್ಕ್&zwnj;ಲ್ಯಾಂಡ್ಸ್&zwnj; ಯುದ್ಧದಲ್ಲಿ ಸೆಣಸಿದ್ದವು. ಆ ಬಳಿಕ 1986ರ ಫುಟ್ಬಾಲ್&zwnj; ವಿಶ್ವಕಪ್&zwnj;ನ ಕ್ವಾರ್ಟರ್&zwnj; ಫೈನಲ್&zwnj;ನಲ್ಲಿ ಉಭಯ ದೇಶಗಳ ಎದುರಾದಾಗ, ಡಿಯಾಗೋ ಮರಡೋನಾರ &lsquo;ಹ್ಯಾಂಡ್&zwnj; ಆಫ್&zwnj; ಗಾಡ್&zwnj;&rsquo; ಗೋಲು ದಾಖಲಾಗಿತ್ತು. ಅದೇ ಪಂದ್ಯದಲ್ಲಿ ಮರಡೋನಾ, ಶತಮಾನದ ಶ್ರೇಷ್ಠ ಗೋಲು ಎಂದು ಕರೆಸಿಕೊಳ್ಳುವಂತಹ ಗೋಲು ಬಾರಿಸಿ, ಇಂಗ್ಲೆಂಡನ್ನು ವಿಶ್ವಕಪ್&zwnj;ನಿಂದ ಹೊರದಬ್ಬಿದ್ದರು.&lt;/p&gt;&lt;p&gt;1998ರ ವಿಶ್ವಕಪ್&zwnj;ನಲ್ಲೂ ಈ ಎರಡು ದೇಶಗಳ ನಡುವೆ ಕಿತ್ತಾಟ ನಡೆದಿತ್ತು. ಇಂಗ್ಲೆಂಡ್&zwnj;ನ ಡೇವಿಡ್&zwnj; ಬೆಕ್&zwnj;ಹ್ಯಾಮ್&zwnj;, ಅರ್ಜೆಂಟೀನಾದ ಡಿಯಾಗೋ ಸಿಮಿಯೋನಿಗೆ ಕಾಲಿನಿಂದ ಒದ್ದು ರೆಡ್&zwnj;ಕಾರ್ಡ್&zwnj;ಗೆ ಗುರಿಯಾಗಿದ್ದರು. ಆ ಪಂದ್ಯದಲ್ಲಿ ಇಂಗ್ಲೆಂಡ್&zwnj; ಪೆನಾಲ್ಟಿಯಲ್ಲಿ ಸೋತಿತ್ತು. ಬಳಿಕ 2002ರ ವಿಶ್ವಕಪ್&zwnj;ನಲ್ಲಿ ಬೆಕ್&zwnj;ಹ್ಯಾಮ್&zwnj; ಬಾರಿಸಿದ ಗೋಲಿನ ನೆರವಿನಿಂದ ಅರ್ಜೆಂಟೀನಾ ವಿರುದ್ಧ ಇಂಗ್ಲೆಂಡ್&zwnj; ಗುಂಪು ಹಂತದ ಪಂದ್ಯವನ್ನು ಗೆದ್ದಿತ್ತು.&lt;/p&gt;&lt;p&gt;--&lt;/p&gt;&lt;h3&gt;&lt;strong&gt;ತಾರಾ ಆಟಗಾರರ ನಡುವೆ ಪೈಪೋಟಿ&lt;/strong&gt;&lt;/h3&gt;&lt;p&gt;ಸೆಮಿಫೈನಲ್&zwnj;ಗಳಲ್ಲಿ ವಿಶ್ವದ ಶ್ರೇಷ್ಠ ಆಟಗಾರರ ನಡುವಿನ ಪೈಪೋಟಿಯೂ ಕುತೂಹಲಕ್ಕೆ ಕಾರಣವಾಗಿದೆ. ಫ್ರಾನ್ಸ್&zwnj; ಹಾಗೂ ಸ್ಪೇನ್&zwnj; ನಡುವಿನ ಪಂದ್ಯದಲ್ಲಿ ಕೀಲಿಯನ್&zwnj; ಎಂಬಾಪೆ ಹಾಗೂ ಲ್ಯಾಮಿನೆ ಯಮಾಲ್&zwnj; ನಡುವೆ ಜಿದ್ದಾಜಿದ್ದಿ ಏರ್ಪಡಲಿದೆ. ಎಂಬಾಪೆ ಈಗಾಗಲೇ 8 ಗೋಲು ಬಾರಿಸಿ ಅತ್ಯುತ್ತಮ ಲಯದಲ್ಲಿದ್ದಾರೆ. ಯಮಾಲ್&zwnj; ಗಳಿಸಿರುವುದು ಒಂದೇ ಗೋಲಾದರೂ, ತಂಡದ ಬಹುತೇಕ ಗೋಲುಗಳಲ್ಲಿ ಅವರ ಪಾತ್ರವಿದೆ.&lt;/p&gt;&lt;p&gt;ಇನ್ನು, ಅರ್ಜೆಂಟೀನಾ ಹಾಗೂ ಇಂಗ್ಲೆಂಡ್&zwnj; ನಡುವಿನ ಪಂದ್ಯ ಲಿಯೋನೆಲ್&zwnj; ಮೆಸ್ಸಿ ಹಾಗೂ ಹ್ಯಾರಿ ಕೇನ್&zwnj; ಮಧ್ಯೆ ಏರ್ಪಡಲಿರುವ ಕಾದಾಟದಿಂದಾಗಿ ಸದ್ದು ಮಾಡುತ್ತಿದೆ. ಈ ಇಬ್ಬರು ಗೋಲ್&zwnj; ಸರದಾರರ ನಡುವೆ ಮೇಲುಗೈ ಸಾಧಿಸುವವರು ಯಾರು? ಕಾದು ನೋಡಬೇಕು.&lt;/p&gt;&lt;h3&gt;&lt;strong&gt;ಗೋಲು ಮಷಿನ್&zwnj;ಗಳ ಪೈಪೋಟಿ!&lt;/strong&gt;&lt;/h3&gt;&lt;p&gt;ಈ ವಿಶ್ವಕಪ್&zwnj;ನಲ್ಲಿ ಅತಿಹೆಚ್ಚು ಗೋಲು ಬಾರಿಸಿರುವ ಅಗ್ರ-5 ಆಟಗಾರರ ಪೈಕಿ ನಾಲ್ವರು ಸೆಮೀಸ್&zwnj;ನಲ್ಲಿ ಆಡಲಿದ್ದಾರೆ. ಲಿಯೋನೆಲ್&zwnj; ಮೆಸ್ಸಿ ಹಾಗೂ ಕೀಲಿಯನ್&zwnj; ಎಂಬಾಪೆ ತಲಾ 8 ಗೋಲು ಗಳಿಸಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್&zwnj;ನ ಹ್ಯಾರಿ ಕೇನ್&zwnj; ಹಾಗೂ ಜ್ಯೂಡ್&zwnj; ಬೆಲ್ಲಿಂಗ್&zwnj;ಹ್ಯಾಮ್&zwnj; ತಲಾ 6 ಗೋಲು ದಾಖಲಿಸಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/football-sports/fifa-world-cup-2026-semi-finals-argentina-vs-england-france-vs-spain-set-for-epic-clashes-kvn/articleshow-cxixwp4"/>
        </item>
        <item>
            <title><![CDATA[ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ: ಬಲಿಷ್ಠ ಪ್ಲೇಯಿಂಗ್-11 ಪ್ರಕಟಿಸಿದ ದಿನೇಶ್ ಕಾರ್ತಿಕ್]]></title>
            <link>https://kannada.asianetnews.com/cricket-sports/today-india-vs-england-1st-odi-match-rcb-coach-dinesh-karthik-picks-the-playing-11/articleshow-3b7lwfb</link>
            <guid isPermaLink="true">https://kannada.asianetnews.com/cricket-sports/today-india-vs-england-1st-odi-match-rcb-coach-dinesh-karthik-picks-the-playing-11/articleshow-3b7lwfb</guid>
            <pubDate>Tue, 14 Jul 2026 09:06:07 +0530</pubDate>
            <description><![CDATA[ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ದಿನೇಶ್ ಕಾರ್ತಿಕ್ ತಮ್ಮ ನೆಚ್ಚಿನ ಪ್ಲೇಯಿಂಗ್-11 ಅನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ದ್ವಿಶತಕ ವೀರ ಇಶಾನ್ ಕಿಶನ್&zwnj;ಗೆ ಸ್ಥಾನ ನೀಡದೆ, ಅವರ ಬದಲು ಕೆ.ಎಲ್. ರಾಹುಲ್&zwnj;ಗೆ ಅವಕಾಶ ನೀಡಲಾಗಿದೆ. ಅಚ್ಚರಿಯ ಆಯ್ಕೆಯಾಗಿ ಶಿವಂ ದುಬೆ ಮತ್ತು ಯುವ ವೇಗಿ ಪ್ರಿನ್ಸ್ ಯಾದವ್&zwnj;ಗೆ ಮಣೆ ಹಾಕಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxfawnvpx7rpst08qwk0vydh,imgname-dinesh-karthik-1783999911798.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬರ್ಮಿಂಗ್&zwnj;ಹ್ಯಾಮ್: &lt;/strong&gt;ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಟೀಮ್ ಇಂಡಿಯಾ ಈಗ ಏಕದಿನ ಸರಣಿಯತ್ತ ಕಣ್ಣಿಟ್ಟಿದೆ. ಎಡ್ಜ್&zwnj;ಬಾಸ್ಟನ್&zwnj;ನಲ್ಲಿ ಇಂದು ನಡೆಯಲಿರುವ ಮೊದಲ ಪಂದ್ಯಕ್ಕೆ ಭಾರತದ ಪ್ಲೇಯಿಂಗ್-11 ಹೇಗಿರಬೇಕು ಎಂಬ ಚರ್ಚೆ ಜೋರಾಗಿದೆ. ಇದರ ನಡುವೆ ಭಾರತದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತಮ್ಮ ನೆಚ್ಚಿನ 11 ಆಟಗಾರರ ತಂಡವನ್ನು ಆರಿಸಿದ್ದಾರೆ. ಕಾರ್ತಿಕ್ ಅವರ ಈ ಪಟ್ಟಿಯಲ್ಲಿ ಕೆಲವು ಅಚ್ಚರಿಯ ನಿರ್ಧಾರಗಳಿವೆ.&lt;/p&gt;&lt;h2&gt;&lt;strong&gt;ದ್ವಿಶತಕ ವೀರ ಇಶಾನ್ ಕಿಶನ್&zwnj;ಗೆ ಕೊಕ್!&lt;/strong&gt;&lt;/h2&gt;&lt;p&gt;ದಿನೇಶ್ ಕಾರ್ತಿಕ್ ಅವರ ಪ್ಲೇಯಿಂಗ್-11 ನಲ್ಲಿ ಕಂಡುಬಂದ ಅತ್ಯಂತ ದೊಡ್ಡ ಬದಲಾವಣೆ ಎಂದರೆ ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ಅವರ ಅನುಪಸ್ಥಿತಿ. ಏಕದಿನ ಕ್ರಿಕೆಟ್&zwnj;ನಲ್ಲಿ ಕೇವಲ 126 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ದಾಖಲೆ ಹೊಂದಿರುವ ಕಿಶನ್ ಅವರನ್ನು ಕಾರ್ತಿಕ್ ಕೈಬಿಟ್ಟಿದ್ದಾರೆ. ಅವರ ಬದಲು ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ ಅವರಿಗೆ ಸ್ಥಾನ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಟಾಪ್ ಆರ್ಡರ್&zwnj;ನಲ್ಲಿ ಬದಲಾವಣೆ ಇಲ್ಲ&lt;/strong&gt;&lt;/h3&gt;&lt;p&gt;ಬ್ಯಾಟಿಂಗ್ ವಿಭಾಗದಲ್ಲಿ ಕಾರ್ತಿಕ್ ಹಳೆಯ ಅನುಭವಿಗಳಿಗೇ ಮಣೆ ಹಾಕಿದ್ದಾರೆ. ಶುಭ್&zwnj;ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಆಗಿ ಕೆ.ಎಲ್. ರಾಹುಲ್ ತಂಡದಲ್ಲಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಶಿವಂ ದುಬೆಗೆ ಜವಾಬ್ದಾರಿ&lt;/strong&gt;&lt;/h3&gt;&lt;p&gt;ಹಾರ್ದಿಕ್ ಪಾಂಡ್ಯ ಅಲಭ್ಯತೆಯಲ್ಲಿ ಕಾರ್ತಿಕ್ ಅವರು ಆರನೇ ಕ್ರಮಾಂಕದಲ್ಲಿ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಶಿವಂ ದುಬೆ ಅವರನ್ನು ಆಯ್ಕೆ ಮಾಡಿದ್ದಾರೆ. ಏಳನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಸ್ಪಿನ್ ಮತ್ತು ಬ್ಯಾಟಿಂಗ್ ಬಲ ತುಂಬಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕಾರ್ತಿಕ್ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅನುಭವಿಗಳಾದ ಪ್ರಸಿದ್ಧ್ ಕೃಷ್ಣ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಕೈಬಿಟ್ಟು, ಯುವ ವೇಗಿ ಪ್ರಿನ್ಸ್ ಯಾದವ್ ಅವರಿಗೆ ಸ್ಥಾನ ನೀಡಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಅರ್ಶದೀಪ್ ಸಿಂಗ್ ಅವರೊಂದಿಗೆ ಪ್ರಿನ್ಸ್ ಯಾದವ್ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಜೋಡಿ ಇರಲಿದೆ.&lt;/p&gt;&lt;p&gt;ದಿನೇಶ್ ಕಾರ್ತಿಕ್ ಆಯ್ದ ಭಾರತದ ಪ್ಲೇಯಿಂಗ್-11: ಶುಭ್&zwnj;ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಪ್ರಿನ್ಸ್ ಯಾದವ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.&lt;/p&gt;]]></content:encoded>
            <category>sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/today-india-vs-england-1st-odi-match-rcb-coach-dinesh-karthik-picks-the-playing-11/articleshow-3b7lwfb"/>
        </item>
        <item>
            <title><![CDATA[ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ನಡೆಯುವ ಮೈದಾನದ ಹುಲ್ಲು ಮಾರಾಟಕ್ಕಿಟ್ಟ ಫಿಫಾ! ಬೆಲೆ ಎಷ್ಟು?]]></title>
            <link>https://kannada.asianetnews.com/football-sports/fifa-puts-the-grass-on-the-field-where-the-world-cup-final-will-be-held-up-for-sale-mrq/articleshow-fuhurzi</link>
            <guid isPermaLink="true">https://kannada.asianetnews.com/football-sports/fifa-puts-the-grass-on-the-field-where-the-world-cup-final-will-be-held-up-for-sale-mrq/articleshow-fuhurzi</guid>
            <pubDate>Tue, 14 Jul 2026 05:46:22 +0530</pubDate>
            <description><![CDATA[&lt;p&gt;2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನಡೆಯುವ ನ್ಯೂಯಾರ್ಕ್&zwnj; ಕ್ರೀಡಾಂಗಣದ ಹುಲ್ಲನ್ನು ಫಿಫಾ ಸಂಗ್ರಹಣಾ ವಸ್ತುವಾಗಿ ಮಾರಾಟ ಮಾಡುತ್ತಿದೆ. ಅಕ್ರಿಲಿಕ್ ಕ್ಯೂಬ್&zwnj;ನಲ್ಲಿ ಸಂರಕ್ಷಿಸಲಾದ ಈ ಹುಲ್ಲಿನ ತುಣುಕುಗಳು ವಿವಿಧ ಪ್ಯಾಕೇಜ್&zwnj;ಗಳಲ್ಲಿ ಲಭ್ಯವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxezpgbvpr6g183yc80q1d6n,imgname-fifa-1783988175227.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನ್ಯೂಯಾರ್ಕ್&zwnj; &lt;/strong&gt;: 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನಡೆಯುವ ನ್ಯೂಯಾರ್ಕ್&zwnj; ಕ್ರೀಡಾಂಗಣದ ಮೈದಾನದ ಹುಲ್ಲಿನ ತುಣುಕುಗಳನ್ನು ಫಿಫಾ ಸಂಗ್ರಹಣಾ ವಸ್ತುವಾಗಿ ಮಾರಾಟಕ್ಕೆ ತಂದಿದೆ. ಅಕ್ರಿಲಿಕ್ ಕ್ಯೂಬ್&zwnj;ನೊಳಗೆ ಹುಲ್ಲನ್ನು ಸಂರಕ್ಷಿಸಿ, ಆನ್&zwnj;ಲೈನ್&zwnj;ನಲ್ಲಿ ಮಾರಾಟ ನಡೆಸುವುದಾಗಿ ಫಿಫಾ ತಿಳಿಸಿದೆ.&amp;nbsp;&lt;/p&gt;&lt;h2&gt;&lt;strong&gt;ಹುಲ್ಲಿನ ಬೆಲೆ ಎಷ್ಟು?&lt;/strong&gt;&lt;/h2&gt;&lt;p&gt;ಹುಲ್ಲಿನ ಬೆಲೆ ಸುಮಾರು ₹42940ನಿಂದ ₹287127ರ ವರೆಗೂ ನಿಗದಿ ಮಾಡಲಾಗಿದೆ. ನಾಲ್ಕು ಬೇರೆ ಪ್ಯಾಕೇಜ್&zwnj; ಅನ್ನು ಫಿಫಾ ಘೋಷಿಸಿದೆ. 2.5X 2.5 X 2.5 ಇಂಚು ಅಳತೆಯ ಬಾಕ್ಸ್&zwnj;ನೊಳಗೆ ಬರೀ ಹುಲ್ಲು ಬೇಕಿದ್ದರೆ ₹42940 ಪಾವತಿಸಬೇಕಿದೆ.&amp;nbsp;&lt;/p&gt;&lt;p&gt;ಹುಲ್ಲಿನ ಜೊತೆಗೆ ಚಿನ್ನದ ಹಾಳೆ ಮೇಲೆ ಫೈನಲ್&zwnj; ಟಿಕೆಟ್&zwnj;ನ ಚಿತ್ರವಿರುವ ಬಾಕ್ಸ್&zwnj;ಗೆ ₹85881, ಹುಲ್ಲು, ಚಿನ್ನದ ಹಾಳೆಯ ಮೇಲೆ ಟಿಕೆಟ್&zwnj; ಜೊತೆ ಆ್ಯಡಿಡಾಸ್&zwnj; ಮಿನಿ ಮ್ಯಾಚ್&zwnj; ಬಾಲ್&zwnj; ಇರುವ ಬಾಕ್ಸ್&zwnj;ಗೆ ₹121159, ಗಾಜಿನಲ್ಲಿ ಕೆತ್ತಿದ ಮಿನಿ ವಿಶ್ವಕಪ್&zwnj; ಟ್ರೋಫಿಯೂ ಇರುವ ಬಾಕ್ಸ್&zwnj;ಗೆ ₹287127 ನಿಗದಿಪಡಿಸಲಾಗಿದೆ.&amp;nbsp;&lt;/p&gt;&lt;h3&gt;&lt;strong&gt;ಎಷ್ಟು ಆದಾಯದ ನಿರೀಕ್ಷೆ?&lt;/strong&gt;&lt;/h3&gt;&lt;p&gt;ಈ ನಾಲ್ಕೂ ರೀತಿಯ ಬಾಕ್ಸ್&zwnj;ಗಳನ್ನು ತಲಾ 2026 ಪ್ರತಿಗಳನ್ನಷ್ಟೇ ಮಾರಾಟಕ್ಕಿಡುವುದಾಗಿ ಫಿಫಾ ತಿಳಿಸಿದೆ. ನಾಲ್ಕೂ ಬಾಕ್ಸ್&zwnj;ಗಳು ಫಿಫಾ ಲೋಗೋ ಇರುವ ಪೆನ್&zwnj;ಡ್ರೈವ್&zwnj; ಅನ್ನು ಒಳಗೊಂಡಿರಲಿದೆ. ಕೀಪ್&zwnj;ಸ್ಟಬ್&zwnj; ಎನ್ನುವ ವೆಬ್&zwnj;ಸೈಟ್&zwnj; ಮೂಲಕ ಮಾರಾಟ ನಡೆಯಲಿದೆ. ಎಲ್ಲಾ ಪ್ರತಿಗಳು ಮಾರಾಟವಾದರೆ, ಫಿಫಾಗೆ ಅಂದಾಜು 107 ಕೋಟಿ ರು. ಆದಾಯ ಬರುವ ನಿರೀಕ್ಷೆ ಇದೆ.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/football-sports/fifa-puts-the-grass-on-the-field-where-the-world-cup-final-will-be-held-up-for-sale-mrq/articleshow-fuhurzi"/>
        </item>
        <item>
            <title><![CDATA[2027ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಆಡ್ತಾರಾ? ಗುಡ್‌ನ್ಯೂಸ್ ಬಿಚ್ಚಿಟ್ಟ ಶುಭಮನ್ ಗಿಲ್!]]></title>
            <link>https://kannada.asianetnews.com/gallery/cricket-sports/shubman-gill-drops-big-hint-on-virat-kohli-and-rohit-sharma-participation-2027-world-cup-uwmfpqr</link>
            <guid isPermaLink="true">https://kannada.asianetnews.com/gallery/cricket-sports/shubman-gill-drops-big-hint-on-virat-kohli-and-rohit-sharma-participation-2027-world-cup-uwmfpqr</guid>
            <pubDate>Mon, 13 Jul 2026 23:02:04 +0530</pubDate>
            <description><![CDATA[&lt;p&gt;ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂಲಕ 2027ರ ವಿಶ್ವಕಪ್&zwnj;ಗೆ ಟೀಮ್ ಇಂಡಿಯಾ ಸಿದ್ಧತೆ ಆರಂಭಿಸಿದೆ. ನಾಯಕ ಶುಭ್ಮನ್ ಗಿಲ್, ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ವಿಶ್ವಕಪ್ ನಲ್ಲಿ ಇರುತ್ತಾರೋ, ಇಲ್ಲವೋ ಎಂಬ ಸುಳಿವು ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvwphaharfnxqrst31jtpv26,imgname-virat-kohli-shubman-gill-1782300846634.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂಲಕ 2027ರ ವಿಶ್ವಕಪ್&zwnj;ಗೆ ಟೀಮ್ ಇಂಡಿಯಾ ಸಿದ್ಧತೆ ಆರಂಭಿಸಿದೆ. ನಾಯಕ ಶುಭ್ಮನ್ ಗಿಲ್, ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ವಿಶ್ವಕಪ್ ನಲ್ಲಿ ಇರುತ್ತಾರೋ, ಇಲ್ಲವೋ ಎಂಬ ಸುಳಿವು ನೀಡಿದ್ದಾರೆ.&lt;/p&gt;&lt;img&gt;&lt;p&gt;ಬರ್ಮಿಂಗ್&zwnj;ಹ್ಯಾಮ್: ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿನ ಆಘಾತಕಾರಿ ಸೋಲಿನ ನಂತರ, ಟೀಮ್ ಇಂಡಿಯಾ ಈಗ ಏಕದಿನ (ODI) ಕ್ರಿಕೆಟ್&zwnj;ನತ್ತ ಗಮನ ಹರಿಸಿದೆ. ಇಂಗ್ಲೆಂಡ್ ವಿರುದ್ಧ ಎಡ್ಜ್&zwnj;ಬಾಸ್ಟನ್&zwnj;ನಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯು ಭಾರತಕ್ಕೆ ಕೇವಲ ಒಂದು ಸರಣಿಯಲ್ಲ, ಬದಲಾಗಿ 2027ರ ಏಕದಿನ ವಿಶ್ವಕಪ್&zwnj;ಗೆ ಬಲಿಷ್ಠ ತಂಡವನ್ನು ಕಟ್ಟುವ ಮೊದಲ ಹೆಜ್ಜೆಯಾಗಿದೆ.&lt;/p&gt;&lt;img&gt;&lt;p&gt;ಈ ಸರಣಿಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕ್ಯಾಪ್ಟನ್ ಹಾಗೂ ಯುವ ಬ್ಯಾಟರ್ ಶುಭ್ಮನ್ ಗಿಲ್, ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ.&lt;/p&gt;&lt;p&gt;&lt;strong&gt;ವಿಶ್ವಕಪ್ ಪ್ಲಾನ್&zwnj;ನಲ್ಲಿ ಕೊಹ್ಲಿ-ರೋಹಿತ್:&lt;/strong&gt;&lt;/p&gt;&lt;p&gt;ಪಂದ್ಯಕ್ಕೂ ಮುನ್ನ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಸುದೀರ್ಘ ಕಾಲ ಚರ್ಚೆ ನಡೆಸುತ್ತಿರುವುದು ಕಂಡುಬಂದಿತ್ತು. ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರಿಸಿದ ಗಿಲ್, 'ನಾವು ತಂಡದ ಕಾಂಬಿನೇಷನ್ ಬಗ್ಗೆ ಮಾತನಾಡುತ್ತಿದ್ದೆವು. ಯಾವ ಆಟಗಾರರು ತಂಡಕ್ಕೆ ಉತ್ತಮ, ಈಗ ತಂಡದಲ್ಲಿ ಇಲ್ಲದಿದ್ದರೂ ಭವಿಷ್ಯದಲ್ಲಿ ಯಾರು ನೆರವಾಗಬಲ್ಲರು, ಯಾರು ಉತ್ತಮ ಆಲ್&zwnj;ರೌಂಡರ್ ಮತ್ತು ಸ್ಪಿನ್ನರ್ ಆಗಬಲ್ಲರು ಎಂಬ ಬಗ್ಗೆ ನಾವು ಚರ್ಚಿಸುತ್ತಿದ್ದೆವು' ಎಂದರು.&lt;/p&gt;&lt;img&gt;&lt;p&gt;ಸೀನಿಯರ್ ಆಟಗಾರರ ಬಗ್ಗೆ ಮಾತನಾಡಿದ ಅವರು, 'ವಿರಾಟ್ ಭಾಯ್ ಮತ್ತು ರೋಹಿತ್ ಭಾಯ್ ಕಳೆದ ಒಂದು ದಶಕದಿಂದ ಭಾರತೀಯ ಬ್ಯಾಟಿಂಗ್ ವಿಭಾಗದ ಬೆನ್ನೆಲುಬಾಗಿದ್ದಾರೆ (Backbone). ಅವರು ಇಂದಿಗೂ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರ ಅನುಭವ ಮತ್ತು ಕೌಶಲ ತಂಡಕ್ಕೆ ಅತ್ಯಂತ ಅಮೂಲ್ಯ' ಎಂದು ಹೇಳುವ ಮೂಲಕ ಅವರು 2027ರ ವಿಶ್ವಕಪ್ ಯೋಜನೆಯಲ್ಲಿ ಇದ್ದಾರೆ ಎಂಬ ಸುಳಿವು ನೀಡಿದರು.&lt;/p&gt;&lt;img&gt;&lt;p&gt;&lt;strong&gt;ಹೊಸ ಆಟಗಾರರಿಗೆ ಹೆಚ್ಚಿನ ಅವಕಾಶ:&lt;/strong&gt;&lt;/p&gt;&lt;p&gt;2027ರ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಅಲ್ಲಿನ ಪಿಚ್&zwnj;ಗಳು ಇಂಗ್ಲೆಂಡ್&zwnj;ನ ಪಿಚ್&zwnj;ಗಳಿಗೆ ಹೋಲಿಕೆಯಾಗುತ್ತವೆ. ಈ ಬಗ್ಗೆ ಮಾತನಾಡಿದ ಗಿಲ್, 'ವಿಶ್ವಕಪ್&zwnj;ಗೆ ನಮ್ಮ ಸಿದ್ಧತೆ ವಿಭಿನ್ನವಾಗಿದೆ. ನಮ್ಮಲ್ಲಿ ಅಸ್ಥಿರ ತಂಡವೇನೂ ಇಲ್ಲ, ಆದರೆ ಹೊಸ ಆಟಗಾರರಿಗೆ ಅವಕಾಶ ನೀಡಬೇಕಿದೆ. ಒತ್ತಡದ ಸಮಯದಲ್ಲಿ ಅವರು ಎಷ್ಟು ಚೆನ್ನಾಗಿ ಆಡುತ್ತಾರೋ, ಅಷ್ಟು ವಿಶ್ವಕಪ್&zwnj;ಗೆ ನಮಗೆ ಅನುಕೂಲವಾಗಲಿದೆ' ಎಂದರು.&lt;/p&gt;&lt;img&gt;&lt;p&gt;ಟಿ20 ಸರಣಿಯ ಸೋಲು ಏಕದಿನ ಸರಣಿಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗಿಲ್, 'ಇದು ವಿಭಿನ್ನ ಫಾರ್ಮ್ಯಾಟ್, ತಂಡ ಮತ್ತು ಗುರಿ ಕೂಡ ಬೇರೆಯಾಗಿದೆ. ಟಿ20 ಸೋಲು ಈ ಸರಣಿಯ ಮೇಲೆ ಯಾವುದೇ ಪರಿಣಾಮ ಬೀರದು' ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;p&gt;ಒಟ್ಟಾರೆಯಾಗಿ, ಶುಭ್ಮನ್ ಗಿಲ್ ಅವರ ಮಾತುಗಳು ವಿರಾಟ್ ಮತ್ತು ರೋಹಿತ್ ಅಭಿಮಾನಿಗಳಲ್ಲಿ ಹೊಸ ಆಸೆ ಮೂಡಿಸಿದ್ದು, 2027ರ ವಿಶ್ವಕಪ್&zwnj;ನಲ್ಲಿಯೂ ಈ ಇಬ್ಬರು ದಿಗ್ಗಜರು ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.&lt;/p&gt;]]></content:encoded>
            <category>sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cricket-sports/shubman-gill-drops-big-hint-on-virat-kohli-and-rohit-sharma-participation-2027-world-cup-uwmfpqr"/>
        </item>
        <item>
            <title><![CDATA[ಮಹಿಳೆಯರ ಲಾರ್ಡ್ಸ್ ಟೆಸ್ಟ್ ಗೆಲುವಿನ ಹಿಂದಿದೆ ಸಚಿನ್ ಟಿಪ್ಸ್, ಪಂದ್ಯಕ್ಕೂ ಮೊದಲು ನೀಡಿದ್ರು ಪೆಪ್ ಟಾಕ್]]></title>
            <link>https://kannada.asianetnews.com/cricket-sports/sachin-tendulkar-pep-talk-inspired-india-women-lord-test-victory-against-england/articleshow-8iggr3d</link>
            <guid isPermaLink="true">https://kannada.asianetnews.com/cricket-sports/sachin-tendulkar-pep-talk-inspired-india-women-lord-test-victory-against-england/articleshow-8iggr3d</guid>
            <pubDate>Mon, 13 Jul 2026 21:08:12 +0530</pubDate>
            <description><![CDATA[&lt;p&gt;ಭಾರತ ಮಹಿಳಾ ತಂಡ ಲಾರ್ಡ್ಸ್ ಟೆಸ್ಟ್ ಗೆದ್ದುಇತಿಹಾಸ ರಚಿಸಿದೆ. ವಿಶೇಷ ಅಂದರೆ ನಾಲ್ಕನೇ ದಿನ ಸಚಿನ್ ತೆಂಡೂಲ್ಕರ್ ಮಹಿಳಾ ತಂಡಕ್ಕೆ ಪೆಪ್ ಟಾಕ್ ನೀಡಿದ್ದರು. ಅದೇ ದಿನ ಮಹಿಳೆಯರು ಟೆಸ್ಟ್ ಗೆದ್ದು ಇತಿಹಾಸ ರಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxe20wm3m94em4jfncjssn35,imgname-how-sachin-tendulkar-motivated-india-women-1783957058179.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್ (ಜು.13)&lt;/strong&gt; ಕ್ರಿಕೆಟ್ ಕಾಶಿ ಎಂದೇ ಗುರುತಿಸಿಕೊಂಡಿರುವ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಪಂದ್ಯ ಗೆಲ್ಲುವುದು ಅತ್ಯಂತ ಮಹತ್ವದ ಮೈಲಿಗಲ್ಲು. ಇದೀಗ ಭಾರತ ಮಹಿಳಾ ತಂಡ ಈ ಐತಿಹಾಸಿಕ ಗೆಲುವು ಸಾಧಿಸಿದೆ. ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ನಾಲ್ಕನೇ ದಿನ ಬರೋಬ್ಬರಿ 270 ರನ್ ಅಂತರದಿಂದ ಟೆಸ್ಟ್ ಗೆದ್ದುಕೊಂಡಿದೆ. ವಿಶೇಷ ಅಂದರ ಏಕೈಕ ಟೆಸ್ಟ್ ಪಂದ್ಯದ ಸರಣಿ ಭಾರತದ ಕೈವಶವಾಗಿದೆ. ನಾಲ್ಕನೇ ದಿನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಲಾರ್ಡ್ಸ್ ಮೈದಾನದಲ್ಲಿ ಹಾಜರಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಸಚಿನ್ ತೆಂಡೂಲ್ಕರ್, ಭಾರತ ಮಹಿಳಾ ತಂಡಕ್ಕೆ ಪೆಪ್ ಟಾಕ್ ನೀಡಿದ್ದರು.&lt;/p&gt;&lt;h2&gt;ಲಾರ್ಡ್ಸ್ ಟೆಸ್ಟ್ ಗೆಲುವಿನಲ್ಲಿ ಸಚಿನ್ ಪಾತ್ರ&lt;/h2&gt;&lt;p&gt;ಭಾರತ ಮಹಿಳಾ ತಂಡದ ಐತಿಹಾಸಿಕ ಗೆಲುವಿನಲ್ಲಿ ಸಚಿನ್ ತೆಂಡೂಲ್ಕರ್ ಪಾತ್ರವೂ ಮುಖ್ಯವಾಗಿದೆ. ನಾಲ್ಕನೇ ದಿನ ಸಚಿನ್ ತೆಂಡೂಲ್ಕರ್ ಲಾರ್ಡ್ಸ್ ಮೈದಾನಕ್ಕಿಳಿದಿದ್ದರು. ಭಾರತ ಮಹಿಳಾ ತಂಡದ ಸದಸ್ಯರು, ಕೋಚಿಂಗ್ ಸ್ಟಾಫ್&zwnj;ಗೆ ಪೆಪ್ ಟಾಕ್ ನೀಡಿದ್ದರು. ಪಂದ್ಯದ ವೇಳೆ ನಾಯಕರು ಪೆಪ್ ಟಾಕ್ ನೀಡುತ್ತಾರೆ. ಈ ವೇಳೆ ಪಂದ್ಯದ ಕುರಿತು, ರಣತಂತ್ರ ಕುರಿತು, ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾರೆ. ಈ ಬಾರಿ ಸಚಿನ್ ತೆಂಡೂಲ್ಕರ್ ಭಾರತ ಮಹಿಳಾ ತಂಡಕ್ಕೆ ಪೆಪ್ ಟಾಕ್ ನೀಡಿದ್ದರು.&lt;/p&gt;&lt;p&gt;ಸಚಿನ್ ಮಾತುಗಳನ್ನು ಕೇಳಿಸಿಕೊಂಡ ಭಾರತ ಮಹಿಳಾ ತಂಡ ಹುರುಪಿನಿಂದ ಕಣಕ್ಕಿಳಿದಿತ್ತು. ಪೆಪ್ ಟಾಕ್&zwnj;ನಲ್ಲಿ ಸಚಿನ್ ತೆಂಡೂಲ್ಕರ್ ಕೆಲ ಟಿಪ್ಸ್ ನೀಡಿದ್ದರು. ಸವಾಲುಗಳನ್ನು ಎದುರಿಸುವುದು, ಹೋರಾಟ ಸೇರಿದಂತೆ ಹಲವು ಉಪಯುಕ್ತ ಸಲಹೆ ನೀಡಿದ್ದರು. ಸಚಿನ್ ನೀಡಿದ ಟಿಪ್ಸ್ ರೀತಿಯಲ್ಲೇ ಭಾರತೀಯ ಮಹಿಳಾ ತಂಡ ಲಾರ್ಡ್ಸ್ ಅಂಗಳದಲ್ಲಿ ಘರ್ಜಿಸಿದೆ. ಇದರ ಪರಿಣಾಮ ನಾಲ್ಕನೇ ದಿನ ಭಾರಿ ಅಂತರದ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವನ್ನು ಮಣಿಸಿದೆ.&lt;/p&gt;&lt;p&gt;ಸಚಿನ್ ತೆಂಡೂಲ್ಕರ್ ಲಾರ್ಡ್ಸ್ ಮೈದಾನಕ್ಕೆ ಆಗಮನ, ಮಹಿಳಾ ತಂಡದ ಭೇಟಿ ಯಾವುದೇ ಪೂರ್ವ ನಿರ್ಧಾರವಾಗಿರಲಿಲ್ಲ. ವಿಂಬಲ್ಡನ್&zwnj;ಗಾಗಿ ಲಂಡನ್&zwnj;ನಲ್ಲಿದ್ದ ಸಚಿನ್ ತೆಂಡೂಲ್ಕರ್ ಲಾರ್ಡ್ಸ್ ಮೈದಾನಕ್ಕೆ ಆಗಮಿಸಿದ್ದರು. ಬಳಿಕ ಭಾರತ ಮಹಿಳಾ ತಂಡದ ಜೊತೆ ಕೆಲ ಹೊತ್ತು ಕಳೆದಿದ್ದಾರೆ. ಪ್ರತಿಯೊಬ್ಬ ತಂಡದ ಸದಸ್ಯರಿಗೆ ಜವಾಬ್ದಾರಿ ಹಾಗೂ ಒತ್ತಡ ನಿಭಾಯಿಸುವ ಟಿಪ್ಸ್ ನೀಡಿದ್ದರು.&lt;/p&gt;&lt;h2&gt;ಮೊದಲ ಬಾರಿಗೆ ಭಾರತ ಮಹಿಳಾ ತಂಡಕ್ಕೆ ಲಾರ್ಡ್ಸ್ ಗೆಲುವು&lt;/h2&gt;&lt;p&gt;ಇದೇ ಮೊದಲ ಭಾರಿ ಭಾರತ ಮಹಿಳಾ ತಂಡ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಪಂದ್ಯ ಗೆದ್ದ ಸಾಧನೆ ಮಾಡಿದೆ. ಈ ಮೂಲಕ ಇತಿಹಾಸ ರಚಿಸಿದೆ.&lt;/p&gt;&lt;p&gt;ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಗೆದ್ದ ಸಾಧನೆ (ಟೀಂ ಇಂಡಿಯಾ ಹಾಗೂ ಭಾರತ ಮಹಿಳಾ ತಂಡ)&lt;/p&gt;&lt;ol&gt; &lt;li&gt;1986: 5 ವಿಕೆಟ್ ಗೆಲುವು, ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ&lt;/li&gt; &lt;li&gt;2014: 95 ರನ್ ಗೆಲುವು, ಎಂಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ&lt;/li&gt; &lt;li&gt;2021: 151 ರನ್ ಗೆಲವು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ&lt;/li&gt; &lt;li&gt;2026: 270 ರನ್ ಗೆಲುವು, ಹರ್ಮನ್&zwnj;ಪ್ರೀತ್ ನೇತೃತ್ವದ ಮಹಿಳಾ ತಂಡ&lt;/li&gt;&lt;/ol&gt;&lt;p&gt;ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ. ಲಾರ್ಡ್ಸ್ ಟೆಸ್ಟ್ ಗೆಲುವು ಸೇರಿದಂತೆ ಇಂಗ್ಲೆಂಡ್ ವಿರುದ್ಧ 16 ಟೆಸ್ಟ್ ಪಂದ್ಯ ಆಡಿದೆ. ಈ ಪೈಕಿ ನಾಲ್ಕು ಪಂದ್ಯಗಳನ್ನು ಭಾರತ ಮಹಿಳಾ ತಂಡ ಗೆದ್ದುಕೊಂಜರೆ ಒಂದು ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ. ಇನ್ನುಳಿದ 11 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/sachin-tendulkar-pep-talk-inspired-india-women-lord-test-victory-against-england/articleshow-8iggr3d"/>
        </item>
        <item>
            <title><![CDATA[ಮತ್ತಷ್ಟು ಸಿಕ್ಸರ್ ದಾಖಲೆಗೆ ರೆಡಿಯಾಗಿ, ವೈಭವ್‌ಗೆ ಮೆಂಟರ್ ಆಗಲು ರೆಡಿ ಎಂದ ಯುವರಾಜ್ ಸಿಂಗ್]]></title>
            <link>https://kannada.asianetnews.com/cricket-sports/yuvraj-singh-backs-vaibhav-says-he-is-love-to-mentor-the-15-year-old-young-star/articleshow-2kvq2mc</link>
            <guid isPermaLink="true">https://kannada.asianetnews.com/cricket-sports/yuvraj-singh-backs-vaibhav-says-he-is-love-to-mentor-the-15-year-old-young-star/articleshow-2kvq2mc</guid>
            <pubDate>Mon, 13 Jul 2026 19:03:53 +0530</pubDate>
            <description><![CDATA[&lt;p&gt;ಅಭಿಮಾನಿಗಳು ವೈಭವ್ ಸ್ಫೋಟಕ ಬ್ಯಾಟಿಂಗ್ ಆನಂದಿಸಿದ್ದಾರೆ. ಇದೀಗ ದಾಖಲೆಯ ಸಿಕ್ಸರ್, ಅಷ್ಟೇ ಅಗ್ರೆಸ್ಸೀವ್ ಆಟ ವೈಭವ್&zwnj;ನಿಂದ ನೋಡುವ ಸಾಧ್ಯತೆ ಇದೆ. ಕಾರಣ ವೈಭವ್ ಸೂರ್ಯವಂಶಿಗೆ ಮೆಂಟರ್ ಆಗಲು ರೆಡಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdty3tffy3acxeprgd895aq,imgname-yuvraj-singh-offers-to-mentor-vaibhav-1783949627215.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್ (ಜು.13) &lt;/strong&gt;ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಪದಾರ್ಪಣೆ ಮಾಡಿ ನಿರಾಸೆ ಅನುಭವಿಸಿದ್ದಾರೆ. ಆದರೆ ವೈಭವ್ ಸ್ಫೋಟಕ ಬ್ಯಾಟಿಂಗ್ ಯಾರು ಮರೆತಿಲ್ಲ. ಇದೀಗ ವೈಭವ್ ಸೂರ್ಯವಂಶಿ ಸಿಕ್ಸರ್ ಅಬ್ಬರ, ಆಕ್ರಮಣಕಾರಿ ಆಟ ಡಬಲ್ ಆಗುವ ಸಾಧ್ಯತೆ ಇದೆ. 15ನೇ ವಯಸ್ಸಿನಲ್ಲೇ ಹಲವು ದಾಖಲೆ ಬರೆದಿರುವ ವೈಭವ್ ಸೂರ್ಯವಂಶಿಗೆ ಮೆಂಟಲ್ ಆಗಲು ತಾನು ರೆಡಿ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.&lt;/p&gt;&lt;h2&gt;ಟರ್ಮಿನೇಟರ್ 6 ವೈಭವ್ ಸೂರ್ಯವಂಶಿ&lt;/h2&gt;&lt;p&gt;ಟೀಂ ಇಂಡಿಯಾ ಹಾಗೂ ಯುವ ಕ್ರಿಕೆಟಿಗರ ಕುರಿತು ಮಾತನಾಡಿದ ಯುವರಾಜ್ ಸಿಂಗ್, ನಾನು ಯಾವತ್ತು ನನ್ನನ್ನು ಟರ್ಮಿನೆಟರ್ ಎಂದು ಕರೆಯುತ್ತಿದ್ದೆ. ಆದರೆ ಅಭಿಷೇಕ್ ಶರ್ಮಾನ ನನಗಿಂತ ನಾಲ್ಕು ಪಟ್ಟು ಉತ್ತಮ ಬ್ಯಾಟರ್. ಹೀಗಾಗಿ ಅಭಿಷೇಕ್ ಶರ್ಮಾ ಟರ್ಮಿನೇಟರ್ 4. ಇದೀಗ ವೈಭವ್ ಸೂರ್ಯವಂಶಿ ನನಗಿಂತ 6 ಪಟ್ಟು ಹೆಚ್ಚು ಉತ್ತಮ ಬ್ಯಾಟರ್. ಹೀಗಾಗಿ ವೈಭವ್ ಸೂರ್ಯವಂಶಿ ಟರ್ಮಿನೇಟರ್ 6 ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.&lt;/p&gt;&lt;p&gt;ವೈಭವ್ ಭವಿಷ್ಯದ ಆಟಗಾರ. ಬ್ಯಾಟಿಂಗ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸವಾಲು ಎದುರಿಸುವ ಸಾಮರ್ಥ್ಯ ವೈಭವ್ ಸೂರ್ಯವಂಶಿಗಿದೆ. ಆತನ ಮೆಂಟರ್ ಆಗಲು ನಾನು ಇಷ್ಟುಪಡುತ್ತೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ವೈಭವ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಯುವರಾಜ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಯುವರಾಜ್ ಸಿಂಗ್ ನನ್ನ ರೋಲ್ ಮಾಡೆಲ್&lt;/h2&gt;&lt;p&gt;ವಿಂಬಲ್ಡನ್ ಪಂದ್ಯದ ವೇಳೆ ಯುವರಾಜ್ ಸಿಂಗ್, ಟೀಂ ಇಂಡಿಯಾ ಕ್ರಿಕೆಟಿಗರನ್ನು ಭೇಟಿಯಾಗಿದ್ದಾರೆ. ಈ ವೇಳೆ ವೈಭವ್ ಸೂರ್ಯವಂಶಿ ಕೂಡ ಯುವಿ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾತನಾಡಿದ ವೈಭವ್ ಸೂರ್ಯವಂಶಿ, ಯುವರಾಜ್ ಸಿಂಗ್ ನನ್ನ ರೋಲ್ ಮಾಡೆಲ್ ಎಂದಿದ್ದಾರೆ. ಟೀಂ ಇಂಡಿಯಾದ ಶ್ರೇಷ್ಠ ಆಟಗಾರನ ಜೊತೆ ಮಾತನಾಡುವ ಅವಕಾಶ ಸಿಕ್ಕಿದೆ. ಉತ್ತಮ ಸಲಹೆ ನೀಡಿದ್ದಾರೆ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.&lt;/p&gt;&lt;p&gt;ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ವೈಭವ್ ಸೂರ್ಯವಂಶಿ ಭಾರತ ಎ ತಂಡದ ಜೊತೆ ಶ್ರೀಲಂಕಾ ಪ್ರವಾಸ ಮಾಡಿದ್ದರು. ಶ್ರೀಲಂಕಾ ಎ ವಿರುದ್ದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 11 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಯುವರಾಜ್ ಸಿಂಗ್ ದಾಖಲೆ ಮುರಿದಿದ್ದರು. ಆದರೆ ಇಂಗ್ಲೆಂಡ್ ವಿರುದ್ದ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/yuvraj-singh-backs-vaibhav-says-he-is-love-to-mentor-the-15-year-old-young-star/articleshow-2kvq2mc"/>
        </item>
        <item>
            <title><![CDATA[ಲಾರ್ಡ್ಸ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಮಹಿಳಾ ಟೀಂ ಇಂಡಿಯಾ! ಮೂರೂವರೆ ದಿನದಲ್ಲಿ ಭಾರತಕ್ಕೆ ಶರಣಾದ ಆಂಗ್ಲರು]]></title>
            <link>https://kannada.asianetnews.com/cricket-sports/india-women-crush-england-by-270-runs-in-historic-lords-test-kvn/articleshow-0ugluan</link>
            <guid isPermaLink="true">https://kannada.asianetnews.com/cricket-sports/india-women-crush-england-by-270-runs-in-historic-lords-test-kvn/articleshow-0ugluan</guid>
            <pubDate>Mon, 13 Jul 2026 17:24:36 +0530</pubDate>
            <description><![CDATA[ಹರ್ಮನ್&zwnj;ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು ಲಾರ್ಡ್ಸ್&zwnj;ನಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 270 ರನ್&zwnj;ಗಳ ಭರ್ಜರಿ ಜಯ ಸಾಧಿಸಿದೆ. ಯಶ್ತಿಕಾ ಭಾಟಿಯಾ ಅವರ ಚೊಚ್ಚಲ ಶತಕ ಹಾಗೂ ಬೌಲರ್&zwnj;ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಭಾರತವು ಈ ಸ್ಮರಣೀಯ ಗೆಲುವು ದಾಖಲಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kxdn5j9e169nh2ge4psy6fb9,imgname-indian-womens-cricket-1783943579949.jpg" type="image/jpeg" height="390" width="690"/>
            <content:encoded><![CDATA[&lt;p&gt;ಲಂಡನ್&zwnj;: ಕ್ರಿಕೆಟ್ ಕಾಶಿ ಎಂದೇ ಕರೆಸಿಕೊಳ್ಳುವ ಲಾರ್ಡ್ಸ್&zwnj;ನಲ್ಲಿ ಹರ್ಮನ್&zwnj;ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು ಐತಿಹಾಸಿಕ ಸಾಧನೆ ಮಾಡಿದೆ. ಇತ್ತೀಚೆಗಷ್ಟೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಹೊರಬಿದ್ದು ನಿರಾಸೆ ಮೂಡಿಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡವು ಇದೀಗ ಲಾರ್ಡ್ಸ್&zwnj; ಮೈದಾನದಲ್ಲಿ ಇಂಗ್ಲೆಂಡ್ ಎದುರಿನ ಏಕೈಕ ಟೆಸ್ಟ್&zwnj;ನಲ್ಲಿ ಕೇವಲ ಮೂರೂವರೆ ದಿನದೊಳಗೆ ಗೆದ್ದು ಬೀಗುವಲ್ಲಿ ಯಶಸ್ವಿಯಾಗಿದೆ. 142 ವರ್ಷಗಳ ಲಾರ್ಡ್ಸ್&zwnj; ಮೈದಾನದಲ್ಲಿ ಮೊದಲ ಸಲ ಮಹಿಳಾ ಟೆಸ್ಟ್&zwnj;ಕ್ಕೆ ಈ ಮ್ಯಾಚ್ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಹರ್ಮನ್&zwnj;ಪ್ರೀತ್ ಕೌರ್ ಪಡೆ 270 ರನ್&zwnj;ಗಳ ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.&lt;/p&gt;&lt;h2&gt;&lt;strong&gt;ಮೊದಲ ಇನ್ನಿಂಗ್ಸ್&zwnj;ನಲ್ಲೇ ಭಾರತಕ್ಕೆ ಭಾರೀ ಮುನ್ನಡೆ&lt;/strong&gt;&lt;/h2&gt;&lt;p&gt;ಮೊದಲ ಇನ್ನಿಂಗ್ಸ್&zwnj;ನಲ್ಲಿ ಸ್ಮೃತಿ ಮಂಧನಾ(83), ನಾಯಕಿ ಹರ್ಮನ್&zwnj;ಪ್ರೀತ್ ಕೌರ್(58) ಹಾಗೂ ದೀಪ್ತಿ ಶರ್ಮಾ(57) ಅರ್ಧಶತಕಗಳ ನೆರವಿನಿಂದ ಭಾರತ 285 ರನ್ ಗಳಿಸಿ ಸರ್ವಪತನ ಕಂಡಿತು. ಇದಾದ ಬಳಿಕ ಮೊದಲ ಇನ್ನಿಂಗ್ಸ್&zwnj;ನಲ್ಲಿ ಕ್ರಾಂತಿ ಗೌಡ್ ಮಾರಕ ದಾಳಿಗೆ ತತ್ತರಿಸಿದ ಆತಿಥೇಯ ಇಂಗ್ಲೆಂಡ್ ತಂಡವು ಕೇವಲ 170 ರನ್&zwnj;ಗಳಿ ಆಲೌಟ್ ಆಯಿತು. ಆಮಿ ಜೋನ್ಸ್&zwnj;(52) ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಕೂಡಾ ಜವಾಬ್ದಾರಿಯುತ ಆಟವಾಡಲಿಲ್ಲ.&lt;/p&gt;&lt;p&gt;A day that goes down in the   #TeamIndia WIN the first-ever women's Test match at Lord's Scorecard ▶️ https://t.co/O1rEau8j8n #ENGvIND pic.twitter.com/4mhcx8kKej&lt;/p&gt;&lt;p&gt;&mdash; BCCI Women (@BCCIWomen) July 13, 2026&lt;/p&gt;&lt;p&gt;&amp;nbsp;&lt;/p&gt;&lt;p&gt;115 ರನ್&zwnj;ಗಳ ಮೊದಲ ಇನ್ನಿಂಗ್ಸ್&zwnj; ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ಮತ್ತೊಮ್ಮೆ ಸ್ಮೃತಿ ಮಂಧನಾ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಆಸರೆಯಾದರು. ಮಂಧನಾ 70 ರನ್ ಸಿಡಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ಯಶ್ತಿಕಾ ಭಾಟಿಯಾ ಚೊಚ್ಚಲ ಶತಕ(113) ಹಾಗೂ ರಿಚಾ ಘೋಷ್ ಬಾರಿಸಿದ ಚುರುಕಿನ ಅರ್ಧಶತಕ(50)ದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 341 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್&zwnj;ಗೆ ಗೆಲ್ಲಲು 457 ರನ್&zwnj;ಗಳ ಕಠಿಣ ಗುರಿ ನೀಡಿತು.&lt;/p&gt;&lt;h3&gt;&lt;strong&gt;ಮೂರನೇ ದಿನದಲ್ಲೇ ಸೋಲಿನತ್ತ ಮುಖ ಮಾಡಿದ್ದ ಇಂಗ್ಲೆಂಡ್&lt;/strong&gt;&lt;/h3&gt;&lt;p&gt;ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ಮೂರನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ತಂಡವು 6 ವಿಕೆಟ್ ಕಳೆದುಕೊಂಡು 130 ರನ್ ಬಾರಿಸಿದ್ದು, ಇನ್ನೂ 327 ರನ್&zwnj;ಗಳ ಹಿನ್ನಡೆಯಲ್ಲಿತ್ತು. ಇನ್ನು ನಾಲ್ಕನೇ ದಿನ ಇಂಗ್ಲೆಂಡ್ ತನ್ನ ಖಾತೆಗೆ 56 ರನ್ ಸೇರಿಸಿ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿದೆ.&lt;/p&gt;&lt;p&gt;ಭಾರತ ಪರ ಸ್ನೆಹ್ ರಾಣಾ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ಸಯಾಲಿ ಸತ್ಗರೆ, ಕ್ರಾಂತಿ ಗೌಡ್ ಹಾಗೂ ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/india-women-crush-england-by-270-runs-in-historic-lords-test-kvn/articleshow-0ugluan"/>
        </item>
        <item>
            <title><![CDATA[ಬೆಂಗಳೂರಿನ ವಾತಾವರಣ ಕಂಡು ಲವ್ವಲ್ಲಿ ಬಿದ್ದ ಮನು ಭಾಕರ್; ಮಸಾಲ್ ದೋಸೆಗೆ ತಾರಾ ಶೂಟರ್ ಫಿದಾ]]></title>
            <link>https://kannada.asianetnews.com/gallery/sports/olympic-medalist-manu-bhaker-falls-in-love-with-bengaluru-weather-and-masala-dosa-kvn-uzw51t0</link>
            <guid isPermaLink="true">https://kannada.asianetnews.com/gallery/sports/olympic-medalist-manu-bhaker-falls-in-love-with-bengaluru-weather-and-masala-dosa-kvn-uzw51t0</guid>
            <pubDate>Mon, 13 Jul 2026 15:49:36 +0530</pubDate>
            <description><![CDATA[&lt;p&gt;ಬೆಂಗಳೂರು: ಒಲಿಂಪಿಕ್ಸ್&zwnj;ನಲ್ಲಿ ಎರಡು ಪದಕ ಗೆದ್ದಿರುವ ತಾರಾ ಶೂಟರ್ ಮನು ಭಾಕರ್ ನಮ್ಮ ಬೆಂಗಳೂರಿನ ವಾತಾವರಣ, ಆತಿಥ್ಯ ಹಾಗೂ ಆಹಾರಕ್ಕೆ ಮನಸೋತಿದ್ದಾರೆ. ಈ ಕುರಿತಂತೆ ಸ್ವತಃ ಮನು ಭಾಕರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdf808qn6vgf6xhr698wy00,imgname-manu-bhakar-1-1783937368343.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಒಲಿಂಪಿಕ್ಸ್&zwnj;ನಲ್ಲಿ ಎರಡು ಪದಕ ಗೆದ್ದಿರುವ ತಾರಾ ಶೂಟರ್ ಮನು ಭಾಕರ್ ನಮ್ಮ ಬೆಂಗಳೂರಿನ ವಾತಾವರಣ, ಆತಿಥ್ಯ ಹಾಗೂ ಆಹಾರಕ್ಕೆ ಮನಸೋತಿದ್ದಾರೆ. ಈ ಕುರಿತಂತೆ ಸ್ವತಃ ಮನು ಭಾಕರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಒಲಿಂಪಿಕ್ಸ್&zwnj; ಪದಕ ವಿಜೇತೆ, ಭಾರತದ ತಾರಾ ಶೂಟರ್&zwnj; ಮನು ಭಾಕರ್&zwnj; ಅವರು ಬೆಂಗಳೂರು ನಗರದ ಬಗ್ಗೆ ಕೊಂಡಾಡಿದ್ದಾರೆ. ನಗರದ ಸಾಯ್&zwnj;(ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ) ಕೇಂದ್ರದಲ್ಲಿ ತರಬೇತಿಯಲ್ಲಿದ್ದ ಅವರು, ಈ ಬಗ್ಗೆ ಎಕ್ಸ್&zwnj;ನಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;&lsquo;ಬೆಂಗಳೂರಿನ ದಿನಗಳನ್ನು ಸುಂದರವಾಗಿಸಿದ್ದಕ್ಕೆ ಸಾಯ್&zwnj;ಗೆ ಧನ್ಯವಾದಗಳು. ಇಲ್ಲಿನ ವಾತಾವರಣ ಸ್ಫೂರ್ತಿದಾಯಕ ಮತ್ತು ಸಕಾರಾತ್ಮಕ ಶಕ್ತಿಯಿಂದ ತುಂಬಿತ್ತು ಎಂದು ಮನು ಭಾಕರ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಜೊತೆ ನಾನೀಗ ಪ್ರೀತಿಯಲ್ಲಿ ಬಿದ್ದಿದ್ದೇನೆ. ಇಲ್ಲಿನ ಸುಂದರ ಹವಾಮಾನ, ಜನರ ಆತ್ಮೀಯತೆ ಮತ್ತು ಮರೆಯಲಾಗದ ತುಪ್ಪದ ಪುಡಿಯ ಮಸಾಲ ದೋಸೆ. ಮತ್ತೊಮ್ಮೆ ಬೆಂಗಳೂರಿನಲ್ಲಿ ತರಬೇತಿಗೆ ಬರಲು ಕಾಯುತ್ತಿದ್ದೇನೆ&rsquo; ಎಂದಿದ್ದಾರೆ.&lt;/p&gt;&lt;img&gt;&lt;p&gt;ಹರ್ಯಾಣ ಮೂಲದ ಮನು ಭಾಕರ್, 2024ರ ಪ್ಯಾರಿಸ್ ಒಲಿಂಪಿಕ್ಸ್&zwnj;ನಲ್ಲಿ 10ಮೀಟರ್ ಮಹಿಳೆಯರ ಏರ್ ಪಿಸ್ತೂಲ್ ಹಾಗೂ 10 ಮೀಟರ್ ಮಿಶ್ರ ಏರ್ ಪಿಸ್ತೂಲ್&zwnj;ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು.&lt;/p&gt;&lt;img&gt;&lt;p&gt;ಮನು ಭಾಕರ್ ಇದುವರೆಗೂ ಎರಡು ಒಲಿಂಪಿಕ್ಸ್ ಪದಕ ಸೇರಿದಂತೆ 23 ವಿಶ್ವ ಶೂಟಿಂಗ್ ಚಾಂಪಿಯನ್&zwnj;ಶಿಪ್ ಪದಕ, 12 ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಚಾಂಪಿಯನ್ ಶಿಪ್ ಪದಕಗಳನ್ನು ಜಯಿಸಿದ್ದಾರೆ. ಒಂದೇ ಒಲಿಂಪಿಕ್ಸ್&zwnj;ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/sports/olympic-medalist-manu-bhaker-falls-in-love-with-bengaluru-weather-and-masala-dosa-kvn-uzw51t0"/>
        </item>
        <item>
            <title><![CDATA[ಸನ್‌ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್ ಮದುವೆ ದಿನಾಂಕ ರಿವೀಲ್, ಜೈಲರ್ 2 ಸಿನಿಮಾಗೆ ಇದೆ ಲಿಂಕ್]]></title>
            <link>https://kannada.asianetnews.com/gallery/cricket-sports/sunrisers-hyderabad-kavya-maran-wedding-date-revealed-jailer-2-connection-explained-8184hde</link>
            <guid isPermaLink="true">https://kannada.asianetnews.com/gallery/cricket-sports/sunrisers-hyderabad-kavya-maran-wedding-date-revealed-jailer-2-connection-explained-8184hde</guid>
            <pubDate>Mon, 13 Jul 2026 16:11:27 +0530</pubDate>
            <description><![CDATA[&lt;p&gt;ಸನ್&zwnj;ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಮದುವೆಯಾಗುತ್ತಿದ್ದಾರೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಜೊತೆ ಮದುವೆಯಾಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೀಗ ದಿನಾಂಕ ಬಹಿರಂಗವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jxqa2z42g5f6xchyhbsn5m6x,imgname-fotojet--5--1749907766402.jpg" type="image/jpeg" height="390" width="690"/>
            <content:encoded><![CDATA[&lt;p&gt;ಸನ್&zwnj;ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಮದುವೆಯಾಗುತ್ತಿದ್ದಾರೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಜೊತೆ ಮದುವೆಯಾಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದೀಗ ದಿನಾಂಕ ಬಹಿರಂಗವಾಗಿದೆ.&lt;/p&gt;&lt;img&gt;&lt;p&gt;ಸನ್&zwnj;ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಕ್ರಿಕೆಟ್ ಅಭಿಮಾನಿಗಳಿಗೆ ಚಿರಪರಿಚಿತ. ಮಾರನ್ ಉದ್ಯಮ ಸಾಮ್ರಾಜ್ಯದ ಹಲವು ಜವಾಬ್ದಾರಿ ನಿರ್ವಹಿಸುತ್ತಿರುವ ಕಾವ್ಯಾ ಮಾರನ್ ಪ್ರಮುಖವಾಗಿ ಐಪಿಎಲ್ ಪಂದ್ಯಗಳ ವೇಳೆ ಕಾಣಿಸಿಕೊಳ್ಳುತ್ತಾರೆ. ಸೈನ್&zwnj;ರೈಸರ್ಸ್ ಹೈದರಾಬದ್ ತಂಡದ ಮಾಲಕಿಯಾಗಿ, ತಂಡವನ್ನು ಹುರಿದುಂಬಿಸುತ್ತಾರೆ. ಇದೀಗ ಕಾವ್ಯಾ ಮಾರನ್ ಹಾಗೂ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಮದುವೆಯಾಗುತ್ತಿದ್ದಾರೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಈ ಕುರಿತು ಅನಿರುದ್ ಅಂಕಲ್ ಮಾಹಿತಿ ಖಚಿತಪಡಿಸಿದ್ದರು. ಇದೀಗ ಇವರಬ್ಬರ ಮದುವೆ ದಿನಾಂಕವನ್ನು ಅನಿರುದ್ದ್ ಆಪ್ತ ಸಂಬಂಧಿ ಹಾಗೂ ನಟ ವೈ ಗಿ ಮಹೇಂದ್ರ ಬಹಿರಂಗಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಕಾವ್ಯ ಮಾರನ್ ಹಾಗೂ ಅನಿರುದ್ ಚಂದರ್ ಮದುವೆಯಾಗುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದೆ ವೈ.ಗಿ ಮಹೇಂದ್ರ ಖಚಿತಪಡಿಸಿದ್ದರು. ಇದೀಗ ಇವರಿಬ್ಬರ ಮದುವೆ ದಿನಾಂಕವನ್ನೂ ಮಹೇಂದ್ರ ಬಹಿರಂಗಪಡಿಸಿದ್ದಾರೆ. ರಜನಿಕಾಂತ್ ಅಭಿನಯದ ಜೈಲರ್2 ಸಿನಿಮಾ ಬಿಡುಗೆ ಬಳಿಕ ಕಾವ್ಯಾ ಮಾರನ್ ಹಾಗೂ ಅನಿರುದ್ಧ ಮದುವೆ ನಡೆಯಲಿದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಜೈಲರ್ 2 ಸಿನಿಮಾದ ಸಂಗೀತ ನಿರ್ದೇಶಕ ಜವಾಬ್ದಾರಿ ಹೊತ್ತುಕೊಂಡಿರುವ ಅನಿರುದ್ದ್ ಸದ್ಯ ಬ್ಯೂಸಿಯಾಗಿದ್ದಾರೆ. ಪರಿಣಾಮ ಹೀಗಾಗಿ ಜೈಲರ್ 2 ಸಿನಿಮಾ ರಿಲೀಸ್ ಬಳಿಕ ಅನಿರುದ್ಧ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ವೈಗಿ ಮಹೇಂದ್ರ ಹೇಳಿದ್ದಾರೆ. ಜೈಲರ್ 2 ಸಿನಿಮಾ ಅಕ್ಟೋಬರ್ 15ಕ್ಕೆ ರಿಲೀಸ್ ಆಗಲಿದೆ.&lt;/p&gt;&lt;img&gt;&lt;p&gt;ಮೂಲಗಳ ಪ್ರಕಾರ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಮದುವೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕುರಿತು ನಟ ಮಹೇಂದ್ರ ಹೇಳಿದ್ದಾರೆ. ಆದರೆ ಅನಿರುದ್ಧ್ ಅಥವಾ ಕಾವ್ಯ ಮಾರನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಷ್ಟೇ ಅಲ್ಲ ತಮ್ಮ ಮದುವೆ ರೂಮರ್ ಕುರಿತು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.&lt;/p&gt;&lt;img&gt;&lt;p&gt;ಕಾವ್ಯ ಮಾರನ್ ಹಾಗೂ ಅನಿರುದ್ ಉತ್ತಮ ಜೋಡಿ ಎಂದು ನಟ ಮಹೇಂದ್ರ ಹೇಳಿದ್ದಾರೆ. ಕಾವ್ಯ ಮಾರನ್ ದೊಡ್ಡ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಆಕೆ ಸಾಮಾನ್ಯ ಹುಡುಗಿಯಲ್ಲಿ ಅನಿರುದ್ಧ್ ರವಿಚಂದರ್&zwnj;ಗೆ ಉತ್ತಮ ಜೋಡಿ ಎಂದು ಆಪ್ತ ಸಬಂಧಿ ಹಾಗೂ ನಟ ಮಹೇಂದ್ರ ಹೇಳಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/sunrisers-hyderabad-kavya-maran-wedding-date-revealed-jailer-2-connection-explained-8184hde"/>
        </item>
        <item>
            <title><![CDATA[ವಿಶ್ವಕಪ್ ವೇಳೆ ಸಹ ಆಟಗಾರ್ತಿ ಜೊತೆ ಅಕ್ರಮ ಸಂಬಂಧ: ಆಸೀಸ್‌ ಮಹಿಳಾ ಕ್ರಿಕೆಟರ್ ಆಶ್ಲೀ ಗಾರ್ಡ್ನರ್ ಮೋಸ ಬಯಲು ಮಾಡಿದ ಪತ್ನಿ ಮೋನಿಕಾ]]></title>
            <link>https://kannada.asianetnews.com/relationship/ashleigh-gardner-cheating-monica-wright-georgia-voll-world-cup-controversy-san/articleshow-vwsng6v</link>
            <guid isPermaLink="true">https://kannada.asianetnews.com/relationship/ashleigh-gardner-cheating-monica-wright-georgia-voll-world-cup-controversy-san/articleshow-vwsng6v</guid>
            <pubDate>Mon, 13 Jul 2026 15:34:18 +0530</pubDate>
            <description><![CDATA[&lt;p&gt;ಆಸ್ಟ್ರೇಲಿಯಾದ ಆಲ್&zwnj;ರೌಂಡರ್ ಆಶ್ಲೀ ಗಾರ್ಡ್ನರ್, ತಮ್ಮದೇ ತಂಡದ ಸಹ ಆಟಗಾರ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಅವರ ಪತ್ನಿ ಮೋನಿಕಾ ರೈಟ್ ಗಂಭೀರ ಆರೋಪ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxdetk33hwpmfqmb4aw1k3rv,imgname-monica-wright-1783936928866.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.13):&lt;/strong&gt; ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ತಾರೆ, ಆಲ್&zwnj;ರೌಂಡರ್ ಆಶ್ಲೀ ಗಾರ್ಡ್ನರ್ ಅವರ ವೈಯಕ್ತಿಕ ಬದುಕು ಮತ್ತು ವಿವಾಹ ವಿಚ್ಛೇದನದ ವಿವಾದವೀಗ ಸೋಶಿಯಲ್&zwnj; ಮೀಡಿಯಾದಲ್ಲಿ ಭಾರೀ ವೈರಲ್&zwnj; ಆಗಿದೆ. ಕಳೆದ ವರ್ಷ ಭಾರತದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ (ODI World Cup) ಟೂರ್ನಿಯ ಅವಧಿಯಲ್ಲಿ ಆಶ್ಲೀ ಗಾರ್ಡ್ನರ್ ತಮ್ಮದೇ ತಂಡದ ಸಹ ಆಟಗಾರ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದುವ ಮೂಲಕ ತಮಗೆ ದ್ರೋಹ ಬಗೆದಿದ್ದಾರೆ ಎಂದು ಅವರ ಪತ್ನಿ ಅಮೆರಿಕನ್&zwnj; ಬಾಸ್ಕೆಟ್&zwnj;ಬಾಲ್&zwnj; ಪ್ಲೇಯರ್&zwnj; ಮೋನಿಕಾ ರೈಟ್ ಗಂಭೀರ ಆರೋಪ ಮಾಡಿದ್ದಾರೆ. ಈ ಹೈ-ಪ್ರೊಫೈಲ್ ದಂಪತಿಗಳ ವಿಚ್ಛೇದನದ ಸುದ್ದಿ ಜಗಜ್ಜಾಹೀರಾಗುತ್ತಿದ್ದಂತೆ, ಮೋನಿಕಾ ರೈಟ್ ಅವರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಬ್ರಿಟನ್&zwnj;ನ ಪ್ರಸಿದ್ಧ ಮಾಧ್ಯಮ &lsquo;ಡೈಲಿ ಮೇಲ್&rsquo; ಪ್ರಕಟಿಸಿದ್ದ ಇವರಿಬ್ಬರ ಮದುವೆ ಮತ್ತು ವಿಚ್ಛೇದನದ ವರದಿಯ ಸ್ಕ್ರೀನ್&zwnj;ಶಾಟ್ ಅನ್ನು ಮೋನಿಕಾ ರೈಟ್ ತಮ್ಮ ಇನ್&zwnj;ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು, &quot;ಇಲ್ಲ, ಈ ವರದಿ ತುಂಬಾ ಅಸ್ಪಷ್ಟವಾಗಿದೆ. ನಾನೇ ನಿಮಗೆ ಅಸಲಿ ವಿಷಯ ಏನೆಂದು ಸ್ಪಷ್ಟವಾಗಿ ಹೇಳುತ್ತೇನೆ&quot; ಎಂದು ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಸ್ಟೋರಿ ಹಂಚಿಕೊಂಡಿರುವ ಮೋನಿಕಾ, ಅದರಲ್ಲಿ ಆಸ್ಟ್ರೇಲಿಯಾದ ಮತ್ತೊಬ್ಬ ಮಹಿಳಾ ಕ್ರಿಕೆಟರ್ ಜಾರ್ಜಿಯಾ ವೋಲ್ ಅವರ ಫೋಟೋ ಹಾಕಿ, &quot;ನನ್ನ ಪತ್ನಿ (ಆಶ್ಲೀ ಗಾರ್ಡ್ನರ್) ಯಾರ ಜೊತೆ ಸೇರಿ ನನಗೆ ವಂಚಿಸಿದಳೋ ಆಕೆ ಇವಳೇ&quot; ಎಂದು ಬರೆಯುವ ಮೂಲಕ ಇಡೀ ಕ್ರಿಕೆಟ್ ಜಗತ್ತು ಬೆಚ್ಚಿಬೀಳುವಂತೆ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಡೇಟಿಂಗ್ ಆ್ಯಪ್&zwnj;ನಿಂದ ಶುರುವಾಗಿ ಮುರಿದುಬಿದ್ದ ಮದುವೆ&lt;/strong&gt;&lt;/h2&gt;&lt;p&gt;ಆಶ್ಲೀ ಗಾರ್ಡ್ನರ್ ಮತ್ತು ಮೋನಿಕಾ ರೈಟ್ ಮೊದಲ ಬಾರಿಗೆ 2020 ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾಗಿದ್ದರು. ನಂತರ ಪರಸ್ಪರ ಪ್ರೀತಿಸಿ 2024 ರ ಏಪ್ರಿಲ್&zwnj;ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ತದನಂತರ 2025 ರ ಏಪ್ರಿಲ್&zwnj;ನಲ್ಲಿ ಇಬ್ಬರೂ ಅದ್ಧೂರಿಯಾಗಿ ವಿವಾಹವಾಗಿದ್ದರು. ಆದರೆ, ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಅಂದರೆ ಕಳೆದ ವರ್ಷದ (2025) ನವೆಂಬರ್&zwnj;ನಲ್ಲಿ ಇಬ್ಬರೂ ಪರಸ್ಪರ ಬೇರ್ಪಟ್ಟಿದ್ದರು. ಈ ಬೇರ್ಪಡಿಕೆಯ ವಿಷಯ ಈ ವಾರವಷ್ಟೇ ಅಭಿಮಾನಿಗಳಿಗೆ ಗೊತ್ತಾಗಿದೆ.&lt;/p&gt;&lt;h2&gt;&lt;strong&gt;ಭಾರತದ ವಿಶ್ವಕಪ್ ವೇಳೆ ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಡೈಲಿ ಮೇಲ್ ವರದಿಯ ಪ್ರಕಾರ, ಕಳೆದ ವರ್ಷ ಭಾರತದಲ್ಲಿ ಮಹಿಳಾ ವಿಶ್ವಕಪ್ ನಡೆಯುತ್ತಿದ್ದಾಗ ಇವರಿಬ್ಬರ ನಡುವಿನ ಸಂಬಂಧ ಹಳಸಿತ್ತು. ಆಶ್ಲೀ ಗಾರ್ಡ್ನರ್ ಅವರ ನಡವಳಿಕೆಯಲ್ಲಿ ಏನೋ ತಪ್ಪು ನಡೆಯುತ್ತಿದೆ ಎಂಬುದನ್ನು ಮೊದಲೇ ಪತ್ತೆಹಚ್ಚಿದ್ದ ಮೋನಿಕಾ ರೈಟ್, ಟೂರ್ನಿಯ ಮಧ್ಯದಲ್ಲೇ ಆಸ್ಟ್ರೇಲಿಯಾದಿಂದ ಭಾರತಕ್ಕೆ ವಿಮಾನವೇರಿ ಬಂದಿದ್ದರು. &quot;ಅದು ನಿಜಕ್ಕೂ ವಿಚಿತ್ರವಾಗಿತ್ತು. ಆಶ್ಲೀ ನಡವಳಿಕೆಯಲ್ಲಿ ಏನೋ ಬದಲಾವಣೆ ಕಂಡುಬಂದಿತ್ತು. ಆದರೆ ವಿಶ್ವಕಪ್ ಟೂರ್ನಿಯ ಒತ್ತಡದಿಂದಾಗಿ ಆಕೆ ಹಾಗೆ ವರ್ತಿಸುತ್ತಿದ್ದಾಳೆ ಎಂದು ನಾವೆಲ್ಲರೂ ಭಾವಿಸಿದ್ದೆವು&quot; ಎಂದು ಇವರಿಬ್ಬರ ಆಪ್ತರೊಬ್ಬರು ವರದಿಯಲ್ಲಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಸೆಮಿಫೈನಲ್ ಸೋಲಿನ ಬೆನ್ನಲ್ಲೇ ಆಘಾತ&lt;/strong&gt;&lt;/h2&gt;&lt;p&gt;ಮೋನಿಕಾ ರೈಟ್ ಭಾರತಕ್ಕೆ ಬಂದ ನಂತರ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿತ್ತು. ಆಶ್ಲೀ ಎಂದಿನಂತೆ ಇರಲಿಲ್ಲ. ವಿಶ್ವಕಪ್&zwnj;ನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ ಸೋಲನ್ನನುಭವಿಸಿತು. ಈ ಸೋಲಿನ ಬೆನ್ನಲ್ಲೇ ಆಶ್ಲೀ ಗಾರ್ಡ್ನರ್ ತಮಗೆ ಮತ್ತು ಸಹ ಆಟಗಾರ್ತಿ ಜಾರ್ಜಿಯಾ ವೋಲ್ ನಡುವೆ ಇದ್ದ ಸಂಬಂಧದ ಬಗ್ಗೆ ಪತ್ನಿ ಮೋನಿಕಾ ಮುಂದೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಈ ಸತ್ಯ ಕೇಳಿ ಮೋನಿಕಾ ತೀವ್ರ ಆಘಾತಕ್ಕೊಳಗಾಗಿದ್ದರು.&lt;/p&gt;&lt;p&gt;ಪ್ರಸ್ತುತ ಸೋಶಿಯಲ್&zwnj; ಮೀಡಿಯಾದಲ್ಲಿ ಈ ಆರೋಪ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದರೂ, ಆರೋಪ ಎದುರಿಸುತ್ತಿರುವ ಕ್ರಿಕೆಟರ್&zwnj;ಗಳಾದ ಆಶ್ಲೀ ಗಾರ್ಡ್ನರ್ ಆಗಲಿ ಅಥವಾ ಜಾರ್ಜಿಯಾ ವೋಲ್ ಆಗಲಿ ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಹೇಳಿಕೆಯನ್ನು ನೀಡಿಲ್ಲ.&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/relationship/ashleigh-gardner-cheating-monica-wright-georgia-voll-world-cup-controversy-san/articleshow-vwsng6v"/>
        </item>
        <item>
            <title><![CDATA[ಐಪಿಎಲ್‌ನಲ್ಲಿ ನೆಲಕಚ್ಚಿದ ಚೆನ್ನೈ: ಹಳೆ ಕುದುರೆಗಳಿಗೆ ಗೇಟ್‌ಪಾಸ್ ನೀಡಲು ಶುರು ಮಾಡಿದ ಸಿಎಸ್‌ಕೆ ಫ್ರಾಂಚೈಸಿ!]]></title>
            <link>https://kannada.asianetnews.com/cricket-sports/stephen-fleming-parts-ways-with-chennai-super-kings-after-17-glorious-years-kvn/articleshow-c9xf5wg</link>
            <guid isPermaLink="true">https://kannada.asianetnews.com/cricket-sports/stephen-fleming-parts-ways-with-chennai-super-kings-after-17-glorious-years-kvn/articleshow-c9xf5wg</guid>
            <pubDate>Mon, 13 Jul 2026 14:29:36 +0530</pubDate>
            <description><![CDATA[ಕಳೆದ 17 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಡ್&zwnj;ಕೋಚ್ ಆಗಿದ್ದ ಸ್ಟಿಫನ್ ಫ್ಲೆಮಿಂಗ್ ತಂಡಕ್ಕೆ ವಿದಾಯ ಹೇಳಿದ್ದಾರೆ. ಕಳೆದ ಮೂರು ಸೀಸನ್&zwnj;ಗಳಲ್ಲಿ ತಂಡದ ನೀರಸ ಪ್ರದರ್ಶನದ ನಂತರ, ಫ್ಲೆಮಿಂಗ್ ಮತ್ತು ಸಿಎಸ್&zwnj;ಕೆ ಆಡಳಿತ ಮಂಡಳಿ ಪರಸ್ಪರ ಸಮ್ಮತಿಯೊಂದಿಗೆ ಈ ನಿರ್ಧಾರಕ್ಕೆ ಬಂದಿವೆ ಎಂದು ಫ್ರಾಂಚೈಸಿ ಖಚಿತಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxd4xr7aasjdfffpka7z7k29,imgname-21dhoni-fleming-1783926546666.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕಳೆದ ಮೂರು ಸೀಸನ್ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಾ ಬಂದಿರುವ ಚೆನ್ನೈ ಸೂಪರ್ ಕಿಂಗ್ಸ್&zwnj; ಮ್ಯಾನೇಜ್&zwnj;ಮೆಂಟ್ ಇದೀಗ ಹಳೆಯ ಕುದುರೆಗಳಿಗೆ ಗೇಟ್&zwnj;ಪಾಸ್ ನೀಡಲು ಶುರು ಮಾಡಿದೆ. ಇದರ ಭಾಗವಾಗಿ ಕಳೆದ 17 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚಿಂಗ್ ಸ್ಟಾಫ್ ಆಗಿ ಕಾರ್ಯನಿರ್ವಹಿಸಿದ್ದ ದಿಗ್ಗಜ ಕ್ರಿಕೆಟಿಗ ಸ್ಟಿಫನ್ ಫ್ಲೆಮಿಂಗ್, ಸಿಎಸ್&zwnj;ಕೆ ತಂಡಕ್ಕೆ ಗುಡ್&zwnj; ಬೈ ಹೇಳಿದ್ದಾರೆ. ಈ ವಿಷಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡಾ ಖಚಿತಪಡಿಸಿದೆ.&lt;/p&gt;&lt;p&gt;ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 2023ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಬೀಗಿತ್ತು. ಇದಾದ ಬಳಿಕ 2024,2025 ಹಾಗೂ 2026ರಲ್ಲಿ ಚೆನ್ನೈ ತಂಡವು ಪ್ರಶಸ್ತಿ ಗೆಲ್ಲುವುದು ಬದಿಗಿರಲಿ, ಪ್ಲೇ ಆಫ್&zwnj;ಗೇರಲು ಕೂಡಾ ಸಾಧ್ಯವಾಗಿರಲಿಲ್ಲ. ಸತತ ಮೂರು ವರ್ಷಗಳಿಂದ ಸಿಎಸ್&zwnj;ಕೆ ತಂಡದ ನೀರಸ ಪ್ರದರ್ಶನಕ್ಕೆ ಇದೀಗ ತಂಡದ ಹೆಡ್&zwnj;ಕೋಚ್ ತಲೆದಂಡವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;h2&gt;&lt;strong&gt;ಐಪಿಎಲ್&zwnj;ನ ಯಶಸ್ವಿ ಕೋಚ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗುಡ್ ಬೈ&lt;/strong&gt;&lt;/h2&gt;&lt;p&gt;'ಸೂಪರ್ ಕಿಂಗ್ಸ್ ಮತ್ತು ಸ್ಟೀಫನ್ ಫ್ಲೆಮಿಂಗ್ ಪರಸ್ಪರ ಬೇರ್ಪಡಲು ನಿರ್ಧರಿಸಿದ್ದಾರೆ, ಇದು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ಶಾಶ್ವತ ಪಾಲುದಾರಿಕೆಗಳಲ್ಲಿ ಒಂದನ್ನು ಮುಕ್ತಾಯಗೊಳಿಸಿದೆ. ಫ್ಲೆಮಿಂಗ್ ಮತ್ತು ಸೂಪರ್ ಕಿಂಗ್ಸ್ ಆಡಳಿತ ಮಂಡಳಿಯ ನಡುವೆ ನಡೆದ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಗಳ ಸರಣಿಯ ನಂತರ, ಗೌರವ ಮತ್ತು ಕೃತಜ್ಞತೆಯಿಂದ ಈ ನಿರ್ಧಾರಕ್ಕೆ ಬರಲಾಯಿತು' ಎಂದು ಸಿಎಸ್&zwnj;ಕೆ ಫ್ರಾಂಚೈಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p&gt;OFFICIAL ANNOUNCEMENTThe Super Kings and Head Coach Stephen Fleming have mutually decided to part ways.Together, we shared one of the most successful and enduring partnerships in IPL history. The legacy you've built will continue to inspire us.With immense respect and&hellip; pic.twitter.com/qjvb4oZUuU&lt;/p&gt;&lt;p&gt;&mdash; Chennai Super Kings (@ChennaiIPL) July 13, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ನ್ಯೂಜಿಲೆಂಡ್ ಮೂಲದ ದಿಗ್ಗಜ ಕ್ರಿಕೆಟಿಗ ಸ್ಟಿಫನ್ ಫ್ಲೆಮಿಂಗ್, 2008ರ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಟಗಾರನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಮರುವರ್ಷ ಅಂದರೆ 2009ರಿಂದ ಸಿಎಸ್&zwnj;ಕೆ ತಂಡದ ಹೆಡ್&zwnj;ಕೋಚ್ ಆಗಿ ನೇಮಕಗೊಂಡರು. ಇದಾದ 17 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್&zwnj; ಇಂದು ಐಪಿಎಲ್&zwnj;ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಮಾಡುವಲ್ಲಿ ಫ್ಲೆಮಿಂಗ್ ಪಾತ್ರ ದೊಡ್ಡದಿದೆ.&lt;/p&gt;&lt;p&gt;ಸ್ಟಿಫನ್ ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಐದು ಐಪಿಎಲ್ ಟ್ರೋಫಿ ಹಾಗೂ ಎರಡು ಚಾಂಪಿಯನ್ಸ್ ಲೀಗ್ ಟಿ20 ಟೂರ್ನಮೆಂಟ್&zwnj;ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಷ್ಟೇ ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ತಂಡವು 10 ಬಾರಿ ಫೈನಲ್ ಸೇರಿದಂತೆ ಒಟ್ಟು 12 ಬಾರಿ ಪ್ಲೇ ಆಫ್&zwnj; ಪ್ರವೇಶಿಸಿದೆ.&lt;/p&gt;&lt;h3&gt;&lt;strong&gt;ಹೊಸ ತಂಡ ಕಟ್ಟಲು ತಯಾರಿ?&lt;/strong&gt;&lt;/h3&gt;&lt;p&gt;ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ತಂಡ ಎನ್ನುವ ಹೆಗ್ಗಳಿಕೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿದೆ. ಈ ಎರಡು ತಂಡಗಳು ತಲಾ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿವೆ. ಆದರೆ ಕಳೆದ ಮೂರ್ನಾಲ್ಕು ಸೀಸನ್&zwnj;ನಿಂದಲೂ ಈ ಎರಡು ತಂಡಗಳು ಪ್ಲೇ ಆಫ್&zwnj;ಗೇರಲು ಪರದಾಡುತ್ತಿವೆ. ಹೀಗಾಗಿ ಮುಂಬರುವ ಐಪಿಎಲ್ ಸೀಸನ್&zwnj;ಗೂ ಮುನ್ನ ಎರಡೂ ಫ್ರಾಂಚೈಸಿಗಳು ತಂಡದಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದ್ದು, ಹೊಸ ತಂಡ ಕಟ್ಟಲು ತಯಾರಿ ನಡೆಸುತ್ತಿವೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/stephen-fleming-parts-ways-with-chennai-super-kings-after-17-glorious-years-kvn/articleshow-c9xf5wg"/>
        </item>
        <item>
            <title><![CDATA[ದಂಗು ಬಡಿಸೋ ಸೂರ್ಯವಂಶಿ ಈ ಲುಕ್‌ನ ಹಿಂದೆ ಒಬ್ಬರ ಕೈವಾಡ.. ವೈಭವ್ ನೆಚ್ಚಿನ ತಾರೆ ಯಾರು..?]]></title>
            <link>https://kannada.asianetnews.com/cricket-sports/indian-cricketer-vaibhav-sooryavamshi-stylish-look-in-wimbledon-centre-court-and-picks-favourite-tennis-star/articleshow-09dtoab</link>
            <guid isPermaLink="true">https://kannada.asianetnews.com/cricket-sports/indian-cricketer-vaibhav-sooryavamshi-stylish-look-in-wimbledon-centre-court-and-picks-favourite-tennis-star/articleshow-09dtoab</guid>
            <pubDate>Mon, 13 Jul 2026 11:13:01 +0530</pubDate>
            <description><![CDATA[15 ವರ್ಷದ ಯುವ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ, ಯುವರಾಜ್ ಸಿಂಗ್, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರೊಂದಿಗೆ ಲಂಡನ್&zwnj;ನ ವಿಂಬಲ್ಡನ್ ಫೈನಲ್ ಪಂದ್ಯ ವೀಕ್ಷಿಸಿದರು. ಈ ವೇಳೆ ತಮ್ಮ ಮೊದಲ ವಿಂಬಲ್ಡನ್ ಅನುಭವ, ಟೆನಿಸ್ ಮೇಲಿನ ಆಸಕ್ತಿ ಮತ್ತು ಅಭಿಷೇಕ್ ಶರ್ಮಾ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಟೆನಿಸ್ ಡಬಲ್ಸ್ ಆಡುವುದಾದರೆ ಅಭಿಷೇಕ್ ಅವರನ್ನೇ ಪಾರ್ಟ್ನರ್ ಆಗಿ ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxczwtwhpcbc8wmqrd2z1bxx,imgname-vaibhav-sooryavanshi-makes-wimbledon-centre-court-debut-1783921273745.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಕ್ರಿಕೆಟ್ ಲೋಕದ ಉದಯೋನ್ಮುಖ ತಾರೆ 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಅವರು ಲಂಡನ್&zwnj;ನ ಐತಿಹಾಸಿಕ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾದರು. ಟೀಮ್ ಇಂಡಿಯಾದ ದಿಗ್ಗಜ ಯುವರಾಜ್ ಸಿಂಗ್, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರೊಂದಿಗೆ ವೈಭವ್ ಸೆಂಟರ್ ಕೋರ್ಟ್&zwnj;ನಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೊದಲ ಭೇಟಿಯ ಅನುಭವ&lt;/strong&gt;&lt;/h2&gt;&lt;p&gt;ಕ್ರಿಕೆಟ್&zwnj;ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ವೈಭವ್ ಅವರಿಗೆ ಇದು ಮೊದಲ ವಿಂಬಲ್ಡನ್ ಭೇಟಿ. ಜಿಯೋ ಸ್ಟಾರ್ ಜೊತೆ ಮಾತನಾಡಿದ ಅವರು, ಫೈನಲ್ ಪಂದ್ಯವನ್ನು ನೇರವಾಗಿ ನೋಡುವುದು ಮತ್ತು ಆಟಗಾರರು ಅಂತಹ ಒತ್ತಡದ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಗಮನಿಸುವುದು ಒಂದು ಅದ್ಭುತ ಅನುಭವ ಎಂದಿದ್ದಾರೆ. ಕಳೆದ 4-5 ವರ್ಷಗಳಿಂದ ಟೆನಿಸ್ ಫಾಲೋ ಮಾಡುತ್ತಿರುವ ವೈಭವ್, ತಾನು ನೊವಾಕ್ ಜೊಕೊವಿಕ್ ಮತ್ತು ರಾಫೆಲ್ ನಡಾಲ್ ಅವರ ದೊಡ್ಡ ಅಭಿಮಾನಿ ಎಂದಿದ್ದಾರೆ. ನಾನು ಬೆಳೆಯುತ್ತಿರುವಾಗ ನಡಾಲ್ ಮತ್ತು ಜೊಕೊವಿಕ್ ಅವರ ಆಟವನ್ನು ತುಂಬಾ ಇಷ್ಟಪಡುತ್ತಿದ್ದೆ. ಅದರಲ್ಲೂ ಜೊಕೊವಿಕ್ ನನ್ನ ಫೇವರಿಟ್ ಎಂದು ತಿಳಿಸಿದ್ದಾರೆ. ಈ ಬಾರಿಯ ಫೈನಲ್&zwnj;ನಲ್ಲಿ ವಿಶ್ವದ ನಂ.1 ಆಟಗಾರ ಜಾನಿಕ್ ಸಿನ್ನರ್ (Jannik Sinner) ಅವರನ್ನು ವೈಭವ್ ಬೆಂಬಲಿಸಿದ್ದರು.&lt;/p&gt;&lt;h2&gt;&lt;strong&gt;ಸ್ಟೈಲಿಶ್ ಲುಕ್&zwnj;ನ ಹಿಂದೆ ಅಭಿಷೇಕ್ ಶರ್ಮಾ ಕೈವಾಡ!&lt;/strong&gt;&lt;/h2&gt;&lt;p&gt;ವಿಂಬಲ್ಡನ್&zwnj;ನ ಫೈನಲ್ ಪಂದ್ಯಕ್ಕಾಗಿ ವೈಭವ್ ಸೂರ್ಯವಂಶಿ ಅತ್ಯಂತ ಸ್ಟೈಲಿಶ್ ಆಗಿ ರೆಡಿಯಾಗಿದ್ದರು. ಈ ಬಗ್ಗೆ ಕೇಳಿದಾಗ, ನಾನು ಏನನ್ನೂ ಮೊದಲೇ ಪ್ಲಾನ್ ಮಾಡಿರಲಿಲ್ಲ. ಸಿಕ್ಕಿದ್ದನ್ನು ಧರಿಸಿದೆ. ಆದರೆ ನನ್ನ ಗೆಳೆಯ ಅಭಿಷೇಕ್ ಶರ್ಮಾ ನಾನು ರೆಡಿಯಾಗಲು ತುಂಬಾ ಸಹಾಯ ಮಾಡಿದರು ಎಂದು ನಗುತ್ತಾ ಉತ್ತರಿಸಿದ್ದಾರೆ.&lt;/p&gt;&lt;h2&gt;&lt;strong&gt;ಟೆನಿಸ್ ಡಬಲ್ಸ್ ಪಾರ್ಟ್ನರ್ ಯಾರು?&lt;/strong&gt;&lt;/h2&gt;&lt;p&gt;ಒಂದು ವೇಳೆ ಟೆನಿಸ್ ಡಬಲ್ಸ್ ಆಡುವುದಾದರೆ ಯಾರನ್ನು ಪಾರ್ಟ್ನರ್ ಆಗಿ ಆರಿಸುತ್ತೀರಿ ಎಂಬ ಪ್ರಶ್ನೆಗೆ, ಅಭಿಷೇಕ್ ಭೈಯ್ಯಾ (ಅಭಿಷೇಕ್ ಶರ್ಮಾ) ಅವರನ್ನೇ ಆರಿಸುತ್ತೇನೆ. ಅವರು ಕ್ರಿಕೆಟ್&zwnj;ನಲ್ಲಿ ನನ್ನ ಓಪನಿಂಗ್ ಪಾರ್ಟ್ನರ್, ಹಾಗಾಗಿ ಇಲ್ಲಿಯೂ ಅವರೇ ಬೇಕು ಎಂದು ಹೇಳಿದ್ದಾರೆ. ಈ ಬಾರಿಯ ವಿಂಬಲ್ಡನ್&zwnj;ನಲ್ಲಿ ಭಾರತೀಯ ಕ್ರಿಕೆಟಿಗರ ಹವಾ ಜೋರಾಗಿತ್ತು. ಈ ವಾರದ ಆರಂಭದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಭಾರತ ತಂಡದ ನಾಯಕ ಶುಬ್ಮನ್ ಗಿಲ್ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಿದ್ದರು.&lt;/p&gt;&lt;p&gt;&amp;nbsp;ಭಾನುವಾರ ನಡೆದ ಫೈನಲ್&zwnj;ನಲ್ಲಿ ವೈಭವ್ ಜೊತೆಗೆ ಯುವರಾಜ್ ಸಿಂಗ್, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಹಾಜರಿದ್ದರು. ಭಾರತದ ಟಿ20 ತಂಡ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 0-4 ಅಂತರದಿಂದ ಸೋತ ಬೆನ್ನಲ್ಲೇ ಈ ಆಟಗಾರರು ವಿಂಬಲ್ಡನ್ ಅಂಗಳದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಕೇವಲ 15 ವರ್ಷಕ್ಕೆ ಭಾರತೀಯ ಕ್ರಿಕೆಟ್&zwnj;ನ ಭರವಸೆಯ ಆಟಗಾರನಾಗಿ ಬೆಳೆದಿರುವ ವೈಭವ್, ಇತರ ಕ್ರೀಡೆಗಳಿಂದಲೂ ಸ್ಫೂರ್ತಿ ಪಡೆಯುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;The young Indian cricket sensation, Vaibhav Sooryavanshi steps into the iconic world of Wimbledon! From soaking in the electric atmosphere of the Championships to sharing his thoughts on tennis, Vaibhav opens up in this exclusive interview.#Wimbledon 2026 | LIVE NOW on&hellip; pic.twitter.com/LssvFh6eWI&lt;/p&gt;&lt;p&gt;&mdash; Star Sports (@StarSportsIndia) July 12, 2026&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/indian-cricketer-vaibhav-sooryavamshi-stylish-look-in-wimbledon-centre-court-and-picks-favourite-tennis-star/articleshow-09dtoab"/>
        </item>
        <item>
            <title><![CDATA[ವಿಂಬಲ್ಡನ್‌ನಲ್ಲಿ ಈ ಸಲವೂ ಯಾನ್ನಿಕ್‌ ಸಿನ್ನರ್‌ ವಿನ್ನರ್!]]></title>
            <link>https://kannada.asianetnews.com/sports/jannik-sinner-defends-wimbledon-title-beats-alexander-zverev-in-epic-final-kvn/articleshow-3q2ocyg</link>
            <guid isPermaLink="true">https://kannada.asianetnews.com/sports/jannik-sinner-defends-wimbledon-title-beats-alexander-zverev-in-epic-final-kvn/articleshow-3q2ocyg</guid>
            <pubDate>Mon, 13 Jul 2026 10:55:38 +0530</pubDate>
            <description><![CDATA[ವಿಶ್ವದ ನಂ.1 ಆಟಗಾರ ಯಾನ್ನಿಕ್&zwnj; ಸಿನ್ನರ್&zwnj;, ಜರ್ಮನಿಯ ಅಲೆಕ್ಸಾಂಡರ್&zwnj; ಜ್ವೆರೆವ್&zwnj;ರನ್ನು ಮಣಿಸಿ ಸತತ ಎರಡನೇ ಬಾರಿಗೆ ವಿಂಬಲ್ಡನ್&zwnj; ಗ್ರ್ಯಾನ್&zwnj;ಸ್ಲಾಂ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ರೋಚಕ ಗೆಲುವಿನೊಂದಿಗೆ, ಸಿನ್ನರ್&zwnj; ತಮ್ಮ ವೃತ್ತಿಜೀವನದ ಐದನೇ ಗ್ರ್ಯಾನ್&zwnj;ಸ್ಲಾಂ ಕಿರೀಟವನ್ನು ಮುಡಿಗೇರಿಸಿಕೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01kx7ffm3gcwygpq5f9nkgfbv0,imgname-jannik-sinner-vs-novak-djokovic-5-1783736291440.gif" type="image/jpeg" height="390" width="690"/>
            <content:encoded><![CDATA[&lt;p&gt;ಲಂಡನ್&zwnj;: ವಿಶ್ವ ನಂ.1 ಆಟಗಾರ, ಇಟಲಿಯ ಯಾನ್ನಿಕ್&zwnj; ಸಿನ್ನರ್&zwnj; ಸತತ 2ನೇ ಬಾರಿ ವಿಂಬಲ್ಡನ್&zwnj; ಗ್ರ್ಯಾನ್&zwnj;ಸ್ಲಾಂ ಟೆನಿಸ್&zwnj; ಟೂರ್ನಿಯಲ್ಲಿ ಚಾಂಪಿಯನ್&zwnj; ಆಗಿದ್ದಾರೆ. ಕಳೆದ ವರ್ಷ ಫೈನಲ್&zwnj;ನಲ್ಲಿ ಕಾರ್ಲೊಸ್&zwnj; ಆಲ್ಕರಜ್&zwnj; ವಿರುದ್ಧ ಜಯಭೇರಿ ಬಾರಿಸಿದ್ದ ಸಿನ್ನರ್&zwnj;, ಈ ಬಾರಿ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್&zwnj; ಜ್ವೆರೆವ್&zwnj; ವಿರುದ್ಧ 6-7(7-9), 7-6(7-2), 6-3, 6-4 ಸೆಟ್&zwnj;ಗಳಲ್ಲಿ ರೋಚಕ ಗೆಲುವು ಸಾಧಿಸಿದರು.&lt;/p&gt;&lt;p&gt;ಮೊದಲ ಸೆಟ್&zwnj;ನಲ್ಲಿ 24 ವರ್ಷದ ಸಿನ್ನರ್&zwnj; ವಿರುದ್ಧ ಪ್ರಾಬಲ್ಯ ಸಾಧಿಸಿದ ಜ್ವೆರೆವ್&zwnj;, ರೋಚಕವಾಗಿ ಗೆದ್ದು 1-0 ಮುನ್ನಡೆ ಪಡೆದರು. ಆದರೆ 2ನೇ ಸೆಟ್&zwnj; ಬಳಿಕ ಸಿನ್ನರ್&zwnj; ಮೇಲುಗೈ ಸಾಧಿಸುತ್ತಲೇ ಹೋದರು. 3 ಮತ್ತು 4ನೇ ಸೆಟ್&zwnj;ಅನ್ನು ನೇರವಾಗಿ ಗೆದ್ದುಕೊಂಡ ಅವರು 5ನೇ ಗ್ರ್ಯಾನ್&zwnj;ಸ್ಲಾಂ ಕಿರೀಟ ಮುಡಿಗೇರಿಸಿಕೊಂಡರು.&lt;/p&gt;&lt;h2&gt;&lt;strong&gt;ಎರಡೂವರೆ ವರ್ಷಕ್ಕೇ 5 ಗ್ರ್ಯಾನ್&zwnj;ಸ್ಲಾಂ ಕಿರೀಟ&lt;/strong&gt;&lt;/h2&gt;&lt;p&gt;ಸಿನ್ನರ್&zwnj; ಮೊದಲ ಗ್ರ್ಯಾನ್&zwnj;ಸ್ಲಾಂ ಗೆದ್ದಿದ್ದು 2024ರಲ್ಲಿ. ಆ ವರ್ಷ ಆಸ್ಟ್ರೇಲಿಯನ್&zwnj; ಓಪನ್&zwnj;, ಯುಎಸ್&zwnj; ಓಪನ್&zwnj; ಗೆದ್ದ ಅವರು, 2025ರಲ್ಲಿ ಆಸ್ಟ್ರೇಲಿಯನ್&zwnj; ಓಪನ್&zwnj; ಹಾಗೂ ವಿಂಬಲ್ಡನ್&zwnj; ಚಾಂಪಿಯನ್&zwnj; ಆದರು. ಈ ವರ್ಷ ಮತ್ತೊಂದು ಟ್ರೋಫಿ ಗೆದ್ದಿದ್ದಾರೆ.&lt;/p&gt;&lt;p&gt;&lt;strong&gt;₹46 ಕೋಟಿ:&lt;/strong&gt; ಚಾಂಪಿಯನ್&zwnj; ಸಿನ್ನರ್ ₹46.1 ಕೋಟಿ ನಗದು ಬಹುಮಾನ ಪಡೆದರು.&lt;/p&gt;&lt;p&gt;&lt;strong&gt;₹23 ಕೋಟಿ:&lt;/strong&gt; ರನ್ನರ್&zwnj;-ಅಪ್&zwnj; ಜ್ವೆರೆವ್&zwnj;ಗೆ ₹23 ಕೋಟಿ ನಗದು ಬಹುಮಾನ ಲಭಿಸಿತು.&lt;/p&gt;&lt;h3&gt;&lt;strong&gt;4ನೇ ಫೈನಲ್&zwnj; ಸೋಲು&lt;/strong&gt;&lt;/h3&gt;&lt;p&gt;ಜರ್ಮನಿಯ 29 ವರ್ಷದ ಜ್ವೆರೆವ್&zwnj;ಗೆ ಇದು ಗ್ರ್ಯಾನ್&zwnj;ಸ್ಲಾಂ ಟೂರ್ನಿಯಲ್ಲಿ 4ನೇ ಫೈನಲ್&zwnj; ಸೋಲು. 2020ರಲ್ಲಿ ಯುಎಸ್&zwnj; ಓಪನ್&zwnj;, 2024ರ ಫ್ರೆಂಚ್&zwnj; ಓಪನ್&zwnj;, 2025ರ ಆಸ್ಟ್ರೇಲಿಯನ್&zwnj; ಓಪನ್&zwnj;, 2026ರ ವಿಂಬಲ್ಡನ್&zwnj; ಫೈನಲ್&zwnj; ಸೋತಿದ್ದಾರೆ. ಇತ್ತೀಚೆಗಷ್ಟೇ ಅವರು ಪ್ರೆಂಚ್&zwnj; ಓಪನ್&zwnj; ಚಾಂಪಿಯನ್&zwnj; ಆಗಿದ್ದರು.&lt;/p&gt;&lt;h3&gt;&lt;strong&gt;ನೋಸ್ಕೋವಾಗೆ ವಿಂಬಲ್ಡನ್&zwnj; ಕಿರೀಟ&lt;/strong&gt;&lt;/h3&gt;&lt;p&gt;ಲಂಡನ್&zwnj;: ಚೆಕ್&zwnj; ಗಣರಾಜ್ಯದ ಲಿಂಡಾ ನೋಸ್ಕೋವಾ ವಿಂಬಲ್ಡನ್&zwnj; ಗ್ರ್ಯಾನ್&zwnj; ಸ್ಲಾಂನ ಮಹಿಳಾ ಸಿಂಗಲ್ಸ್&zwnj; ಚಾಂಪಿಯನ್&zwnj; ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಫೈನಲ್&zwnj;ನಲ್ಲಿ ನೋಸ್ಕೋವಾ, ತಮ್ಮ ದೇಶದವರೇ ಆದ ಕ್ಯಾರೋಲಿನಾ ಮುಕೋವಾ ವಿರುದ್ಧ 6-2, 5-7, 6-3 ಸೆಟ್&zwnj;ಗಳಲ್ಲಿ ಜಯಿಸಿ, ಚೊಚ್ಚಲ ಗ್ರ್ಯಾನ್&zwnj;ಸ್ಲಾಂ ಪ್ರಶಸ್ತಿಗೆ ಮುತ್ತಿಟ್ಟರು.&amp;nbsp;&lt;/p&gt;&lt;p&gt;ಎರಡೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಫೈನಲ್&zwnj;ನಲ್ಲಿ ನೋಸ್ಕೋವಾ ಹಲವು ಬಾರಿ ಗೆಲುವಿನ ಹೊಸ್ತಿಲಿಗೆ ಬಂದರೂ, ಮುಕೋವಾ ಹೋರಾಟ ಬಿಡಲಿಲ್ಲ. ಕೊನೆಗೆ 6ನೇ ಚಾಂಪಿಯನ್&zwnj;ಶಿಪ್&zwnj; ಪಾಯಿಂಟ್&zwnj;ನಲ್ಲಿ ನೋಸ್ಕೋವಾಗೆ ಯಶಸ್ಸು ದೊರೆಯಿತು. ಚಾಂಪಿಯನ್&zwnj; ಆದ ನೋಸ್ಕೋವಾಗೆ ಬರೋಬ್ಬರಿ 46.1 ಕೋಟಿ ರು. ಬಹುಮಾನ ದೊರೆಯಿತು.&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/jannik-sinner-defends-wimbledon-title-beats-alexander-zverev-in-epic-final-kvn/articleshow-3q2ocyg"/>
        </item>
        <item>
            <title><![CDATA[ರಾಜ್ಯಕ್ಕೆ ಶಿವಮೊಗ್ಗ ‘ಮಹಾರಾಜ’; ಬೆಂಗಳೂರು ಪರ ಸಮಿತ್ ದ್ರಾವಿಡ್ ಹೋರಾಟ ವ್ಯರ್ಥ]]></title>
            <link>https://kannada.asianetnews.com/cricket-sports/shivamogga-yodhas-crowned-ksca-maharaja-trophy-2026-champions-after-thrilling-final-win-kvn/articleshow-e1zmv74</link>
            <guid isPermaLink="true">https://kannada.asianetnews.com/cricket-sports/shivamogga-yodhas-crowned-ksca-maharaja-trophy-2026-champions-after-thrilling-final-win-kvn/articleshow-e1zmv74</guid>
            <pubDate>Mon, 13 Jul 2026 10:43:29 +0530</pubDate>
            <description><![CDATA[ಕೆಎಸ್&zwnj;ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಫೈನಲ್&zwnj;ನಲ್ಲಿ ಶಿವಮೊಗ್ಗ ಯೋಧಾಸ್&zwnj; ತಂಡವು ಬೆಂಗಳೂರು ಬ್ಲಾಸ್ಟರ್ಸ್&zwnj; ವಿರುದ್ಧ 4 ವಿಕೆಟ್&zwnj;ಗಳ ರೋಚಕ ಜಯ ಸಾಧಿಸಿ ಚಾಂಪಿಯನ್&zwnj; ಪಟ್ಟಕ್ಕೇರಿತು. ನಾಯಕ ಲವ್&zwnj;ನಿತ್&zwnj; ಸಿಸೋಡಿಯಾ ಅವರ ಸ್ಫೋಟಕ 87 ರನ್&zwnj;ಗಳ ನೆರವಿನಿಂದ ಶಿವಮೊಗ್ಗ ಗೆಲುವಿನ ನಗೆ ಬೀರಿದರೆ, ಬೆಂಗಳೂರು ಪರ ಸಮಿತ್ ದ್ರಾವಿಡ್ ಅವರ ಆಲ್&zwnj;ರೌಂಡ್ ಪ್ರದರ್ಶನ ವ್ಯರ್ಥವಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kxcxy8w6rf52jyj4rt4y22bc,imgname-shivamogga-yodhas-1783919223686.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕೆಎಸ್&zwnj;ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಶಿವಮೊಗ್ಗ ಯೋಧಾಸ್&zwnj; ಚಾಂಪಿಯನ್&zwnj; ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ 5ನೇ ಆವೃತ್ತಿ ಟೂರ್ನಿಯ ಫೈನಲ್&zwnj;ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್&zwnj; ವಿರುದ್ಧ ಎರಡು ಎಸೆತಗಳು ಬಾಕಿ ಇರುವಂತೆಯೇ ಶಿವಮೊಗ್ಗ 4 ವಿಕೆಟ್ ರೋಚಕ ಗೆಲುವು ಸಾಧಿಸಿತು.&lt;/p&gt;&lt;p&gt;ಮೊದಲು ಬ್ಯಾಟ್&zwnj; ಮಾಡಿದ ಬೆಂಗಳೂರು 8 ವಿಕೆಟ್&zwnj;ಗೆ 185 ರನ್&zwnj; ಕಲೆಹಾಕಿತು. ಭುವನ್&zwnj; ರಾಜು 23, ರೋಹನ್&zwnj; ಪಾಟೀಲ್&zwnj; 11, ಸಮಿತ್&zwnj; ದ್ರಾವಿಡ್&zwnj; 37, ನಾಯಕ ಶುಭಾಂಗ್&zwnj; ಹೆಗ್ಡೆ 31 ರನ್&zwnj; ಗಳಿಸಿದರು. ತಂಡ 16 ಓವರ್&zwnj; ಅಂತ್ಯಕ್ಕೆ 5 ವಿಕೆಟ್&zwnj;ಗೆ 115 ರನ್&zwnj; ಗಳಿಸಿತ್ತು. ಆದರೆ ಕೊನೆಯಲ್ಲಿ ಅಬ್ಬರಿಸಿದ ವಾಹಿದ್&zwnj; ಫೈಝಾನ್&zwnj; ಖಾನ್&zwnj;(8 ಎಸೆತಗಳಲ್ಲಿ 29) ಹಾಗೂ ರೋಹನ್&zwnj; ನವೀನ್&zwnj;(8 ಎಸೆತಕ್ಕೆ ಔಟಾಗದೆ 25) ದೊಡ್ಡ ಮೊತ್ತ ಕಲೆಹಾಕಲು ನೆರವಾದರು.&lt;/p&gt;&lt;p&gt;ಶಿವಮೊಗ್ಗ ಯೋಧಾಸ್ ಪರ ಧನುಶ್ ಗೌಡ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರೆ, ಅಭಿಲಾಷ್ ಶೆಟ್ಟಿ, ಯಶೋವರ್ಧನ್ ಪರನ್&zwnj;ತಾಪ್, ನವೀನ್ ಎಂ.ಜಿ., ಶ್ರೀಶಾ ಆಚಾರ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.&lt;/p&gt;&lt;h2&gt;&lt;strong&gt;ಶಿವಮೊಗ್ಗಕ್ಕೆ ಆಸರೆಯಾದ ನಾಯಕ ಸಿಸೋಡಿಯಾ&lt;/strong&gt;&lt;/h2&gt;&lt;p&gt;ಗುರಿ ಬೆನ್ನತ್ತಿದ ಶಿವಮೊಗ್ಗ ಆರಂಭದಲ್ಲೇ ತುಷಾರ್ ಸಿಂಗ್ ವಿಕೆಟ್ ಕಳೆದುಕೊಂಡಿತು. ಸಮಿತ್ ದ್ರಾವಿಡ್ ಎಸೆತದಲ್ಲಿ ಖಾತೆ ತೆರೆಯುವ ಮುನ್ನವೇ ತುಷಾರ್ ಪೆವಿಲಿಯನ್ ಹಾದಿ ಹಿಡಿದರು. ಆದರೆ ಮತ್ತೋರ್ವ ಆರಂಭಿಕ ಬ್ಯಾಟರ್ ಹಾಗೂ ನಾಯಕ ಲವ್&zwnj;ನಿತ್&zwnj; ಸಿಸೋಡಿಯಾ ಆಸರೆಯಾದರು. ಅವರು 45 ಎಸೆತಗಳಲ್ಲಿ 87 ರನ್&zwnj; ಸಿಡಿಸಿ, ತಂಡವನ್ನು 19.4 ಓವರ್&zwnj;ಗಳಲ್ಲಿ ಗೆಲ್ಲುವಂತೆ ಮಾಡಿದರು. ಕೆ.ವಿ.ಅನೀಶ್&zwnj; 19 ಎಸೆತಕ್ಕೆ 38 ರನ್&zwnj; ಕೊಡುಗೆ ನೀಡಿದರು. ಇನ್ನುಳಿದಂತೆ ನವೀನ್ ಎಂ.ಜಿ. 28 ಹಾಗೂ ಹರ್ಷಿಲ್ ಧರ್ಮಾನಿ 17 ರನ್&zwnj;ಗಳ ಉಪಯುಕ್ತ ಕಾಣಿಕೆ ನೀಡಿದರು.&lt;/p&gt;&lt;p&gt;What a finish!  Shivamogga Yodhas held their nerve in a thrilling chase, sealing a 4-wicket victory with two balls to spare. #MaharajaTrophyKSCA2026 #ಆಡಕ್ಕೂರೆಡಿಆಳಕ್ಕೂರೆಡಿ #NammaRajaNammaCricket #GrandFinal #MatchResult pic.twitter.com/wqkpBWjmiO&lt;/p&gt;&lt;p&gt;&mdash; Maharaja Trophy T20 (@maharaja_t20) July 12, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಸಮಿತ್ ದ್ರಾವಿಡ್ ಹೋರಾಟ ವ್ಯರ್ಥ!&lt;/strong&gt;&lt;/h3&gt;&lt;p&gt;ಇನ್ನು ಬೆಂಗಳೂರು ಬ್ಲಾಸ್ಟರ್ಸ್&zwnj; ಪರವಾಗಿ ಮಧ್ಯಮ ವೇಗದ ಬೌಲರ್ ಸಮಿತ್ ದ್ರಾವಿಡ್ ಮಿಂಚಿನ ದಾಳಿ ನಡೆಸುವ ಮೂಲಕ ಫೈನಲ್&zwnj;ನಲ್ಲಿ ಗಮನ ಸೆಳೆದರು. ಸಮಿತ್ ದ್ರಾವಿಡ್ 3.4 ಓವರ್&zwnj;ನಲ್ಲಿ 36 ರನ್ ನೀಡಿ ಶಿವಮೊಗ್ಗ ತಂಡದ ಪ್ರಮುಖ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಆದರೆ ಉಳಿದ ಬೌಲರ್&zwnj;ಗಳಿಂದ ಸಮಿತ್&zwnj;ಗೆ ಉತ್ತಮ ಸಾಥ್ ಸಿಗಲಿಲ್ಲ. ಹೀಗಾಗಿ ಸಮಿತ್ ಹೋರಾಟ ವ್ಯರ್ಥವಾಯಿತು.&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/shivamogga-yodhas-crowned-ksca-maharaja-trophy-2026-champions-after-thrilling-final-win-kvn/articleshow-e1zmv74"/>
        </item>
        <item>
            <title><![CDATA[FIFA World Cup 2026: ವಿಶ್ವಚಾಂಪಿಯನ್‌ ಅರ್ಜೆಂಟೀನಾ ಸೆಮಿಫೈನಲ್‌ಗೆ]]></title>
            <link>https://kannada.asianetnews.com/football-sports/argentina-edge-switzerland-in-extra-time-to-reach-seventh-fifa-world-cup-semi-final-kvn/articleshow-0rp2vx3</link>
            <guid isPermaLink="true">https://kannada.asianetnews.com/football-sports/argentina-edge-switzerland-in-extra-time-to-reach-seventh-fifa-world-cup-semi-final-kvn/articleshow-0rp2vx3</guid>
            <pubDate>Mon, 13 Jul 2026 10:13:42 +0530</pubDate>
            <description><![CDATA[ಹಾಲಿ ಚಾಂಪಿಯನ್&zwnj; ಅರ್ಜೆಂಟೀನಾ, ಸ್ವಿಜರ್&zwnj;ಲೆಂಡ್&zwnj; ವಿರುದ್ಧದ ಫಿಫಾ ವಿಶ್ವಕಪ್ ಕ್ವಾರ್ಟರ್&zwnj; ಫೈನಲ್ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಜಯಗಳಿಸಿ ಸೆಮಿಫೈನಲ್&zwnj; ಪ್ರವೇಶಿಸಿದೆ. ನಿಗದಿತ ಅವಧಿಯಲ್ಲಿ 1-1 ಗೋಲುಗಳಿಂದ ಸಮಬಲಗೊಂಡ ಪಂದ್ಯವು ಹೆಚ್ಚುವರಿ ಅವಧಿಗೆ ಸಾಗಿತು, ಅಲ್ಲಿ ಜೂಲಿಯನ್&zwnj; ಆಲ್ವರೆಜ್&zwnj; ಮತ್ತು ಲಾಟರೊ ಮಾರ್ಟಿನೆಜ್&zwnj; ಗೋಲು ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.]]></description>
            <media:content url="https://static.asianetnews.com/images/w-1280,h-720,format-jpg,imgid-01kxaazvedke8rk4dj0v4yxeq5,imgname-red-and-black-retro-landscape-youtube-thumbnail-background--3--1783832243661.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾನ್ಸಾಸ್&zwnj; ಸಿಟಿ(ಅಮೆರಿಕ): ಹಾಲಿ ಚಾಂಪಿಯನ್&zwnj; ಅರ್ಜೆಂಟೀನಾ ಈ ಬಾರಿ ಫಿಫಾ ವಿಶ್ವಕಪ್&zwnj;ನಲ್ಲೂ ಸೆಮಿಫೈನಲ್&zwnj;ಗೆ ಲಗ್ಗೆ ಇಟ್ಟಿದೆ. ಭಾರತೀಯ ಕಾಲಮಾನ ಭಾನುವಾರ ಬೆಳಗ್ಗೆ ಸ್ವಿಜರ್&zwnj;ಲೆಂಡ್&zwnj; ವಿರುದ್ಧ ಕ್ವಾರ್ಟರ್&zwnj; ಫೈನಲ್&zwnj; ಪಂದ್ಯದಲ್ಲಿ ಲಿಯೋನಲ್&zwnj; ಮೆಸ್ಸಿ ಪಡೆ 3-1 ಗೋಲಿನ ಅಂತರದಲ್ಲಿ ಜಯಭೇರಿ ಬಾರಿಸಿದೆ.&lt;/p&gt;&lt;p&gt;ಸ್ವಿಜರ್&zwnj;ಲೆಂಡ್&zwnj; ವಿರುದ್ಧ ಪಂದ್ಯದಲ್ಲಿ ಅರ್ಜೆಂಟೀನಾದ ಗೆಲುವು ಸುಲಭವಾಗಬಹುದು ಎಂದು ಹಲವರು ಅಂದಾಜಿಸಿದ್ದರು. ಆದರೆ ತಂಡಕ್ಕೆ ಸತತ 2ನೇ ಪಂದ್ಯದಲ್ಲೂ ಕಠಿಣ ಸವಾಲು ಎದುರಾಯಿತು. ಪ್ರಿ ಕ್ವಾರ್ಟರ್&zwnj; ಫೈನಲ್&zwnj;ನಲ್ಲಿ ಈಜಿಪ್ಟ್&zwnj; ವಿರುದ್ಧ 14 ನಿಮಿಷಗಳಲ್ಲಿ 3 ಗೋಲು ಹೊಡೆದು ಗೆದ್ದಿದ್ದ ಪಡೆ, ಸ್ವಿಜರ್&zwnj;ಲೆಂಡ್&zwnj; ವಿರುದ್ಧ ಗೆಲ್ಲಲು ಹೆಚ್ಚುವರಿ ಅವಧಿ ಬೇಕಾಯಿತು.&lt;/p&gt;&lt;p&gt;10ನೇ ನಿಮಿಷದಲ್ಲೇ ಅಲೆಕ್ಸಿಸ್&zwnj; ಮ್ಯಾಕ್ ಅಲಿಸ್ಟರ್&zwnj; ಹೊಡೆದ ಗೋಲು ಅರ್ಜೆಂಟೀನಾಗೆ ಮುನ್ನಡೆ ಒದಗಿಸಿತು. ಆದರೆ 67ನೇ ನಿಮಿಷದಲ್ಲಿ ಡ್ಯಾನ್&zwnj; ಎನ್&zwnj;ಡೊಯೆ ಗೋಲು ಬಾರಿಸಿ ಸ್ವಿಜರ್&zwnj;ಲೆಂಡ್&zwnj; ಸಮಬಲಕ್ಕೆ ಕಾರಣರಾದರು. ಬಳಿಕ ನಿಗದಿತ ಅವಧಿ ಕೊನೆಗೊಳ್ಳುವವರೆಗೂ ಉಭಯ ತಂಡಗಳು ಗೋಲು ದಾಖಲಿಸಲಿಲ್ಲ. ಹೀಗಾಗಿ ಹೆಚ್ಚುವರಿ 30 ನಿಮಿಷ ನೀಡಲಾಯಿತು. 112ನೇ ನಿಮಿಷದಲ್ಲಿ ಜೂಲಿಯನ್&zwnj; ಆಲ್ವರೆಜ್&zwnj; ಗೋಲು ದಾಖಲಿಸಿ ತಂಡದ ಗೆಲುವಿನ ಆಸೆಯನ್ನು ಚಿಗುರಿಸಿದರು. 120 ನಿಮಿಷದ ಆಟ ಮುಕ್ತಾಯಗೊಂಡು, ಇಂಜುರಿ ಸಮಯ ನೀಡಿದಾಗ ಅರ್ಜೆಂಟೀನಾ ಮತ್ತೊಂದು ಗೋಲು ಹೊಡೆಯಿತು. 121ನೇ ನಿಮಿಷದಲ್ಲಿ ಲಾಟರೊ ಮಾರ್ಟಿನೆಜ್&zwnj; ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ತಂಡವನ್ನು ಸೆಮಿಫೈನಲ್&zwnj;ಗೇರಿಸಿದರು.&lt;/p&gt;&lt;h2&gt;--&lt;strong&gt;ಡೈವ್&zwnj; ಮಾಡಿದ್ದಕ್ಕೆ ರೆಡ್&zwnj; ಕಾರ್ಡ್&zwnj;: ಪಂದ್ಯದಿಂದಲೇ ಹೊರಗಳಿದ ಎಂಬೊಲೊ&lt;/strong&gt;&lt;/h2&gt;&lt;p&gt;ಪಂದ್ಯದ ಮೊದಲಾರ್ಧದ 44ನೇ ನಿಮಿಷದಲ್ಲಿ ಅರ್ಜೆಂಟಿನಾ ಆಟಗಾರನನ್ನು ಕೆಳಗೆ ಬೀಳಿಸಿದ್ದಕ್ಕೆ ಸ್ವಿಜರ್&zwnj;ಲೆಂಡ್&zwnj;ನ ಎಂಬೊಲೊಗೆ ಹಳದಿ ಕಾರ್ಡ್ ನೀಡಲಾಗಿತ್ತು. 72ನೇ ನಿಮಿಷದಲ್ಲಿ ಎಂಬೊಲೊ ಅರ್ಜೆಂಟಿನಾದ ಪೆನಾಲ್ಟಿ ಬಾಕ್ಸ್&zwnj;ನೊಳಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಅರ್ಜೆಂಟಿನಾದ ಮಿಡ್&zwnj;ಫೀಲ್ಡರ್ ಲಿಯಾಂಡ್ರೊ ಪರೇಡೆಸ್ ದೂಡಿದ್ದರಿಂದ ಎಂಬೊಲೊ ನೆಲಕ್ಕೆ ಬಿದ್ದಿದ್ದಾರೆ ಎಂದು ಭಾವಿಸಿ ರೆಫ್ರಿ, ಪರೇಡೆಸ್&zwnj;ಗೆ ಹಳದಿ ಕಾರ್ಡ್&zwnj; ನೀಡಿದರು. ಆದರೆ &lsquo;ವಿಎಆರ್&zwnj;&rsquo; ಪರಿಶೀಲನೆ ಬಳಿಕ ಪರೇಡೆಸ್ ಫೌಲ್ ಮಾಡಿಲ್ಲ, ಬದಲಿಗೆ ಎಂಬೊಲೊ ಅವರೇ ಪೆನಾಲ್ಟಿ ಪಡೆಯುವ ಉದ್ದೇಶದಿಂದ ಡೈಮ್&zwnj; ಮಾಡಿದ್ದಾರೆ ಎಂಬ ತೀರ್ಮಾನಕ್ಕೆ ಬಂದರು. ಅಲ್ಲದೆ, ಎಂಬೊಲೊಗೆ ಹಳದಿ ಕಾರ್ಡ್&zwnj; ನೀಡಲಾಯಿತು. ಇದು ಪಂದ್ಯದಲ್ಲಿ ಅವರಿಗೆ ಸಿಕ್ಕ 2ನೇ ಹಳದಿ ಕಾರ್ಡ್&zwnj; ಆಗಿದ್ದರಿಂದ ಅದು ರೆಡ್&zwnj; ಕಾರ್ಡ್&zwnj; ಆಗಿ ಬದಲಾಯಿತು. ಅವರು ಪಂದ್ಯದಿಂದ ಹೊರಗುಳಿಯಬೇಕಾಯಿತು. ತಂಡ ನಿರ್ಣಾಯಕ ಹಂತದಲ್ಲಿ 10 ಜನರೊಂದಿಗೆ ಆಡಬೇಕಾಯಿತು.&lt;/p&gt;&lt;h3&gt;&lt;strong&gt;ರ್&zwj;ಯಾಂಕಿಂಗ್&zwnj;ನ ಅಗ್ರ-4 ತಂಡ ಸೆಮಿಫೈನಲ್&zwnj;ಗೆ: ವಿಶ್ವಕಪ್&zwnj;ನಲ್ಲಿ ಮೊದಲು&lt;/strong&gt;&lt;/h3&gt;&lt;p&gt;1992ರಲ್ಲಿ ರ್&zwj;ಯಾಂಕಿಂಗ್&zwnj; ಪದ್ಧತಿ ಚಾಲ್ತಿಗೆ ಬಂದ ಬಳಿಕ ಇದೇ ಮೊದಲ ಬಾರಿ ರ್&zwj;ಯಾಂಕಿಂಗ್&zwnj;ನಲ್ಲಿ ಅಗ್ರ-4 ಸ್ಥಾನಗಳಲ್ಲಿರುವ ತಂಡಗಳೇ ಸೆಮಿಫೈನಲ್&zwnj; ಪ್ರವೇಶಿಸಿವೆ. ಫ್ರಾನ್ಸ್&zwnj; ನಂ.1 ಸ್ಥಾನದಲ್ಲಿದ್ದರೆ, ಅರ್ಜೆಂಟೀನಾ 2ನೇ, ಸ್ಪೇನ್&zwnj; 3ನೇ ಹಾಗೂ ಇಂಗ್ಲೆಂಡ್&zwnj; 4ನೇ ಸ್ಥಾನದಲ್ಲಿದೆ.&lt;/p&gt;&lt;h3&gt;&lt;strong&gt;ಸೆಮಿಫೈನಲ್&zwnj;ಗೇರಿದ ಎಲ್ಲಾ 4 ತಂಡಗಳೂ ಹಿಂದಿನ ಚಾಂಪಿಯನ್ಸ್&zwnj;&lt;/strong&gt;&lt;/h3&gt;&lt;p&gt;ಈ ಬಾರಿ ಫಿಫಾ ವಿಶ್ವಕಪ್&zwnj;ನ ಸೆಮಿಫೈನಲ್&zwnj; ತಲುಪಿದ ಎಲ್ಲಾ 4 ತಂಡಗಳು ಕೂಡಾ ಈ ಹಿಂದೆ ಒಮ್ಮೆಯಾದರೂ ಚಾಂಪಿಯನ್&zwnj; ಆಗಿವೆ. ಅರ್ಜೆಂಟೀನಾ 1930, 1990, 2014, ಫ್ರಾನ್ಸ್&zwnj; 1998, 2018, ಇಂಗ್ಲೆಂಡ್&zwnj; 1966 ಹಾಗೂ ಸ್ಪೇನ್&zwnj; 2010ರಲ್ಲಿ ಟ್ರೋಫಿ ಗೆದ್ದಿವೆ.&lt;/p&gt;&lt;h3&gt;&lt;strong&gt;04 ಬಾರಿ&lt;/strong&gt;&lt;/h3&gt;&lt;p&gt;ಅರ್ಜೆಂಟೀನಾ ತಂಡ ಸತತ 4 ಪಂದ್ಯಗಳಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಗೋಲು ಬಾರಿಸಿ ಗೆದ್ದಿದೆ. ಇದು ವಿಶ್ವಕಪ್&zwnj;ನಲ್ಲಿ ತಂಡವೊಂದರ ಜಂಟಿ ಗರಿಷ್ಠ. ಫ್ರಾನ್ಸ್&zwnj; ಕೂಡಾ ಈ ಸಾಧನೆ ಮಾಡಿತ್ತು.&lt;/p&gt;&lt;p&gt;--&lt;/p&gt;&lt;h3&gt;&lt;strong&gt;ಮೆಸ್ಸಿ, ಎಂಬಾಪೆ ತಲಾ 10+ ಗೋಲ್&zwnj; ಕೊಡುಗೆ: 60 ವರ್ಷಗಳ ದಾಖಲೆ&lt;/strong&gt;&lt;/h3&gt;&lt;p&gt;ಮೆಸ್ಸಿ ಹಾಗೂ ಎಂಬಾಪೆ ಈ ಬಾರಿ ತಲಾ 10+ ಗೋಲು ಕೊಡುಗೆ(ಗೋಲು ಮತ್ತು ಅಸಿಸ್ಟ್ ಸೇರಿ) ನೀಡಿದ್ದಾರೆ. ಇವರಿಬ್ಬರು ಕಳೆದ ವಿಶ್ವಕಪ್&zwnj;ನಲ್ಲೂ ಈ ಸಾಧನೆ ಮಾಡಿದ್ದಾರೆ. ಕಳೆದ 60 ವರ್ಷಗಳಲ್ಲೇ ಬೇರೆ ಬೇರೆ ವಿಶ್ವಕಪ್&zwnj; ಆವೃತ್ತಿಗಳಲ್ಲಿ ತಲಾ 10+ ಗೋಲ್&zwnj; ಕೊಡುಗೆ ನೀಡಿದ್ದು ಇವರಿಬ್ಬರು ಮಾತ್ರ.&lt;/p&gt;&lt;h3&gt;&lt;strong&gt;ಹೆಚ್ಚವರಿ ಅವಧಿಯಲ್ಲಿ 13ನೇ ಜಯ: ದಾಖಲೆ&lt;/strong&gt;&lt;/h3&gt;&lt;p&gt;ಅರ್ಜೆಂಟೀನಾ ತಂಡ ವಿಶ್ವಕಪ್&zwnj;ನಲ್ಲಿ 13ನೇ ಬಾರಿ ಹೆಚ್ಚುವರಿ ಸಮಯದಲ್ಲಿ ಗೆದ್ದಿದೆ. ಇದು ಯಾವುದೇ ತಂಡದ ಪೈಕಿ ಗರಿಷ್ಠ. ಜರ್ಮನಿ 12 ಪಂದ್ಯಗಳಲ್ಲಿ ಹೆಚ್ಚುವರಿ ಅವಧಿಯಲ್ಲಿ ಜಯಗಳಿಸಿದೆ.&lt;/p&gt;&lt;h3&gt;&lt;strong&gt;7ನೇ ಸಲ ಅರ್ಜೆಂಟೀನಾ ಸೆಮಿಗೆ: ಕ್ವಾರ್ಟರ್&zwnj;ನಲ್ಲಿ 4ನೇ ಸಲ ಎಡವಿದ ಸ್ವಿಸ್&lt;/strong&gt;&lt;/h3&gt;&lt;p&gt;ಅರ್ಜೆಂಟೀನಾ ತಂಡ ಸತತತ 2ನೇ ಹಾಗೂ ಒಟ್ಟಾರೆ 7ನೇ ಬಾರಿ ಸೆಮಿಫೈನಲ್&zwnj; ಪ್ರವೇಶಿಸಿದೆ. ಈ ಹಿಂದೆ 1930, 1978, 1986, 1990, 2014 ಹಾಗೂ 2022ರಲ್ಲಿ ಸೆಮಿಫೈನಲ್&zwnj;ಗೇರಿತ್ತು. ಈ ಎಲ್ಲಾ 6 ಆವೃತ್ತಿಗಳಲ್ಲೂ ತಂಡ ಫೈನಲ್&zwnj;ಗೆ ಬಂದಿತ್ತು ಎಂಬುದು ಗಮನಾರ್ಹ. ಇದೇ ವೇಳೆ ಸ್ವಿಜರ್&zwnj;ಲೆಂಡ್&zwnj; 4ನೇ ಬಾರಿ(1934, 1938, 1954, 2026) ಕ್ವಾರ್ಟರ್&zwnj; ಫೈನಲ್&zwnj;ನಲ್ಲಿ ಸೋತು ಹೊರಬಿದ್ದಿದೆ. ತಂಡ ಒಮ್ಮೆಯೂ ಸೆಮೀಸ್&zwnj; ತಲುಪಿಲ್ಲ.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/football-sports/argentina-edge-switzerland-in-extra-time-to-reach-seventh-fifa-world-cup-semi-final-kvn/articleshow-0rp2vx3"/>
        </item>
        <item>
            <title><![CDATA[ಲಾರ್ಡ್ಸ್‌ನಲ್ಲಿ ಗೆಲುವಿನ ಹೊಸ್ತಿಲಲ್ಲಿ ಭಾರತ ಮಹಿಳಾ ತಂಡ; ಯಸ್ತಿಕಾ ಭಾಟಿಯಾ ಚೊಚ್ಚಲ ಶತಕ]]></title>
            <link>https://kannada.asianetnews.com/cricket-sports/yastika-bhatia-maiden-test-century-puts-india-women-on-verge-of-historic-win-kvn/articleshow-bp92w7p</link>
            <guid isPermaLink="true">https://kannada.asianetnews.com/cricket-sports/yastika-bhatia-maiden-test-century-puts-india-women-on-verge-of-historic-win-kvn/articleshow-bp92w7p</guid>
            <pubDate>Mon, 13 Jul 2026 09:33:06 +0530</pubDate>
            <description><![CDATA[ಪ್ರತಿಷ್ಠಿತ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್&zwnj;ಗೆ 457 ರನ್&zwnj;ಗಳ ಬೃಹತ್ ಗುರಿ ನೀಡಿದೆ. ಯಸ್ತಿಕಾ ಭಾಟಿಯಾ ಅವರ ಚೊಚ್ಚಲ ಶತಕದ ನೆರವಿನಿಂದ ಭಾರತ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxct3g1svgv2mkkrcwcnpt6g,imgname-yastika-bhatia-1783915200569.jpg" type="image/jpeg" height="390" width="690"/>
            <content:encoded><![CDATA[&lt;p&gt;ಲಂಡನ್&zwnj;: ಪ್ರತಿಷ್ಠಿತ ಲಾರ್ಡ್ಸ್&zwnj; ಕ್ರೀಡಾಂಗಣದ ಐತಿಹಾಸಿಕ ಟೆಸ್ಟ್&zwnj; ಪಂದ್ಯದಲ್ಲಿ ಭಾರತ ಮಹಿಳಾ ತಂಡ ಗೆಲುವಿನತ್ತ ದಾಪುಗಾಲಿಟ್ಟಿದೆ. ಈ ಕ್ರೀಡಾಂಗಣದಲ್ಲಿ ನಡೆದ ಮೊದಲ ಮಹಿಳಾ ಟೆಸ್ಟ್&zwnj; ಎನಿಸಿಕೊಂಡಿರುವ ಈ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಇಂಗ್ಲೆಂಡ್&zwnj; ಗೆಲುವಿಗೆ 457 ರನ್&zwnj; ಗುರಿ ನೀಡಿದೆ. ಗುರಿ ಬೆನ್ನತ್ತಲು ಇಳಿದ ಇಂಗ್ಲೆಂಡ್&zwnj; ಬ್ಯಾಟಿಂಗ್&zwnj; ವೈಫಲ್ಯಕ್ಕೆ ತುತ್ತಾಗಿದೆ.&lt;/p&gt;&lt;p&gt;115 ರನ್&zwnj; ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್&zwnj; ಆರಂಭಿಸಿ 2ನೇ ದಿನದಂತ್ಯಕ್ಕೆ 1 ವಿಕೆಟ್&zwnj;ಗೆ 154 ರನ್&zwnj; ಗಳಿಸಿದ್ದ ಭಾರತ ತಂಡ 3ನೇ ದಿನವೂ ಉತ್ತಮ ಬ್ಯಾಟಿಂಗ್&zwnj; ಪ್ರದರ್ಶಿಸಿತು. ಯಸ್ತಿಕಾ ಭಾಟಿಯಾ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಅವರು 158 ಎಸೆತಗಳಲ್ಲಿ 113 ರನ್&zwnj; ಗಳಿಸಿದರು. ಸ್ಮೃತಿ ಮಂಧನಾ(70) ಹಿಂದಿನ ದಿನದ ಮೊತ್ತಕ್ಕೆ ಕೇವಲ 1 ರನ್&zwnj; ಸೇರಿಸಿ ಔಟಾದರು. ಜೆಮಿಮಾ ರೋಡ್ರಿಗ್ಸ್&zwnj;(3), ನಾಯಕಿ ಹರ್ಮನ್&zwnj;ಪ್ರೀತ್&zwnj; ಕೌರ್&zwnj;(16), ದೀಪ್ತಿ ಶರ್ಮಾ(10) ಮಿಂಚಲಿಲ್ಲ. ಕೊನೆಯಲ್ಲಿ ಸ್ಫೋಟಕ ಆಟವಾಡಿದ ರಿಚಾ ಘೋಷ್&zwnj; 52 ಎಸೆತಗಳಲ್ಲಿ ಔಟಾಗದೆ 50 ರನ್&zwnj; ಸಿಡಿಸಿದರು. ತಂಡದ 7 ವಿಕೆಟ್&zwnj; ನಷ್ಟದಲ್ಲಿ 341 ರನ್&zwnj; ಗಳಿಸಿ ಡಿಕ್ಲೇರ್&zwnj; ಘೋಷಿಸಿತು.&lt;/p&gt;&lt;h2&gt;&lt;strong&gt;457 ರನ್&zwnj; ಗುರಿ:&lt;/strong&gt;&lt;/h2&gt;&lt;p&gt;ಮಹಿಳಾ ಟೆಸ್ಟ್&zwnj; ಪಂದ್ಯ 4 ದಿನ ಮಾತ್ರ ಇರುವುದರಿಂದ ಮಂಗಳವಾರ ಕೊನೆ ದಿನ. ಹೀಗಾಗಿ ಭಾರತ ಸೋಮವಾರ 2ನೇ ಅವಧಿಯಲ್ಲೇ ಡಿಕ್ಲೇರ್&zwnj; ಘೋಷಿಸಿತು. 457 ರನ್&zwnj;ಗಳ ಬೃಹತ್&zwnj; ಗುರಿ ಬೆನ್ನತ್ತಲು ಆರಂಭಿಸಿದ ಇಂಗ್ಲೆಂಡ್&zwnj; 100 ರನ್&zwnj; ಗಳಿಸುವ ಮೊದಲೇ ಪ್ರಮುಖ ಐವರ ವಿಕೆಟ್&zwnj; ಕಳೆದುಕೊಂಡಿದೆ. ಮಾಯಾ ಬೌಷೀರ್&zwnj; 23 ರನ್&zwnj; ಗಳಿಸಿದರೆ, ಟ್ಯಾಮಿ ಬ್ಯೂಮೊಂಟ್&zwnj; 2, ಕೊನೆ ಪಂದ್ಯವಾಡುತ್ತಿರುವ ಹೀಥರ್&zwnj; ನೈಟ್&zwnj; 13 ರನ್&zwnj;ಗೆ ವಿಕೆಟ್&zwnj; ಒಪ್ಪಿಸಿದರು. ಮೊದಲ ಇನ್ನಿಂಗ್ಸ್&zwnj;ನಲ್ಲಿ ತಂಡಕ್ಕೆ ಆಸರೆಯಾಗಿದ್ದ ನಾಯಕಿ ಸ್ಕೀವರ್&zwnj; ಬ್ರಂಟ್&zwnj;(11) ಕೂಡಾ ವಿಫಲರಾದರು. ಅಲೈಸಿ ಕ್ಯಾಪ್ಸಿ 21 ರನ್&zwnj; ಗಳಿಸಿ ನಿರ್ಗಮಿಸಿದರು. ಸದ್ಯ ಮೂರನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ತಂಡವು 6 ವಿಕೆಟ್ ಕಳೆದುಕೊಂಡು 130 ರನ್ ಬಾರಿಸಿದ್ದು, ಇನ್ನೂ 327 ರನ್&zwnj;ಗಳ ಹಿನ್ನಡೆಯಲ್ಲಿದೆ.&lt;/p&gt;&lt;h3&gt;&lt;strong&gt;2ನೇ ಇನ್ನಿಂಗ್ಸ್&zwnj;ನಲ್ಲಿ ಭಾರತ 300+ ರನ್&zwnj;: ಇದು ಎರಡನೇ ಬಾರಿ&lt;/strong&gt;&lt;/h3&gt;&lt;p&gt;ಭಾರತ ಮಹಿಳಾ ತಂಡ ಟೆಸ್ಟ್&zwnj;ನಲ್ಲಿ 2ನೇ ಬಾರಿ 2ನೇ ಇನ್ನಿಂಗ್ಸ್&zwnj;ನಲ್ಲಿ 300ಕ್ಕೂ ಹೆಚ್ಚು ರನ್&zwnj; ಕಲೆಹಾಕಿತು. ಈ ಹಿಂದೆ 2021ರಲ್ಲಿ ಇಂಗ್ಲೆಂಡ್&zwnj; ವಿರುದ್ಧವೇ ಬ್ರಿಸ್ಟೋಲ್&zwnj; ಟೆಸ್ಟ್&zwnj; ಪಂದ್ಯದ 2ನೇ ಇನ್ನಿಂಗ್ಸ್&zwnj;ನಲ್ಲಿ 8 ವಿಕೆಟ್&zwnj; ಕಳೆದುಕೊಂಡು 344 ರನ್&zwnj; ಗಳಿಸಿತ್ತು.&lt;/p&gt;&lt;h3&gt;&lt;strong&gt;ಪಂದ್ಯದಲ್ಲಿ 640 ರನ್&zwnj;: ಭಾರತದ 2ನೇ ಗರಿಷ್ಠ&lt;/strong&gt;&lt;/h3&gt;&lt;p&gt;ಭಾರತ ತಂಡ ಈ ಪಂದ್ಯದಲ್ಲಿ ಒಟ್ಟು(2 ಇನ್ನಿಂಗ್ಸ್&zwnj; ಸೇರಿ) 626 ರನ್&zwnj; ಗಳಿಸಿತು. ಇದು ತಂಡದ ಗರಿಷ್ಠ ಸ್ಕೋರ್&zwnj;. 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್&zwnj; ಪಂದ್ಯದಲ್ಲಿ ಭಾರತ 2 ಇನ್ನಿಂಗ್ಸ್&zwnj;ನಲ್ಲಿ ಒಟ್ಟಾಗಿ 640 ರನ್&zwnj; ಕಲೆಹಾಕಿದ್ದು ಈಗಲೂ ದಾಖಲೆ. ಇಂಗ್ಲೆಂಡ್&zwnj; ವಿರುದ್ಧ 2023ರಲ್ಲಿ ಮುಂಬೈ ಟೆಸ್ಟ್&zwnj;ನಲ್ಲಿ ಭಾರತ 614 ರನ್&zwnj; ಗಳಿಸಿತ್ತು.&lt;/p&gt;&lt;h3&gt;&lt;strong&gt;ಯಸ್ತಿಕಾ ಚೊಚ್ಚಲ ಶತಕ&lt;/strong&gt;&lt;/h3&gt;&lt;p&gt;ಭಾರತದ ಪರ 4ನೇ ಟೆಸ್ಟ್&zwnj; ಪಂದ್ಯ ಆಡುತ್ತಿರುವ ಯಸ್ತಿಕಾ ಭಾಟಿಯಾ ತಮ್ಮ ಚೊಚ್ಚಲ ಶತಕ ಪೂರ್ಣಗೊಳಿಸಿದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್&zwnj;ನಲ್ಲೇ ಅವರ ಮೊದಲ ಶತಕ. ಅವರು ಭಾರತ ಪರ 3 ಅಥವಾ 4ನೇ ಇನ್ನಿಂಗ್ಸ್&zwnj;ನಲ್ಲಿ ಶತಕ ಗಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/yastika-bhatia-maiden-test-century-puts-india-women-on-verge-of-historic-win-kvn/articleshow-bp92w7p"/>
        </item>
        <item>
            <title><![CDATA[ರಾಹುಲ್ ದ್ರಾವಿಡ್‌ಗೆ ಇಂಗ್ಲೆಂಡ್ ಕ್ರಿಕೆಟ್ ಬಿಗ್ ಆಫರ್.. ಟೆಸ್ಟ್ ಕ್ರಿಕೆಟ್ ಉಳಿಸಲು ಕನ್ನಡಿಗನ ಆಸರೆ ಬಯಸಿದ ECB]]></title>
            <link>https://kannada.asianetnews.com/gallery/cricket-sports/offer-for-rahul-dravid-to-become-the-coach-of-the-england-cricket-team-gkn-lpdcagg</link>
            <guid isPermaLink="true">https://kannada.asianetnews.com/gallery/cricket-sports/offer-for-rahul-dravid-to-become-the-coach-of-the-england-cricket-team-gkn-lpdcagg</guid>
            <pubDate>Mon, 13 Jul 2026 08:43:52 +0530</pubDate>
            <description><![CDATA[&lt;p&gt;ಕನ್ನಡಿಗ ರಾಹುಲ್ ದ್ರಾವಿಡ್&zwnj;ಗೆ ಬೇಡಿಕೆ ಹೆಚ್ಚಾಗಿದೆ. ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಕೋಚ್ ಆಗಿ ನೇಮಿಸಲು ಇಸಿಬಿ ಬಯಸಿದ್ದು, ಅದಕ್ಕೆ ದ್ರಾವಿಡ್ ಅವರ ಸಮ್ಮತಿಗಾಗಿ ಕಾಯ್ತಿದೆ ಎಂದು ವರದಿಯಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxcpz1wj0jv1nenq74c6xqgb,imgname-rahul-dravid-1783911909266.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಿಗ ರಾಹುಲ್ ದ್ರಾವಿಡ್&zwnj;ಗೆ ಬೇಡಿಕೆ ಹೆಚ್ಚಾಗಿದೆ. ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಕೋಚ್ ಆಗಿ ನೇಮಿಸಲು ಇಸಿಬಿ ಬಯಸಿದ್ದು, ಅದಕ್ಕೆ ದ್ರಾವಿಡ್ ಅವರ ಸಮ್ಮತಿಗಾಗಿ ಕಾಯ್ತಿದೆ ಎಂದು ವರದಿಯಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.&lt;/p&gt;&lt;img&gt;&lt;p&gt;ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ 'ಮಿಸ್ಟರ್ ಡಿಪೆಂಡಬಲ್' ರಾಹುಲ್ ದ್ರಾವಿಡ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಬ್ರೆಂಡನ್ ಮೆಕಲಮ್ ಅವರನ್ನು ಕೈಬಿಡಲಾಗಿದ್ದು, ಅವರ ಉತ್ತರಾಧಿಕಾರಿಯಾಗಿ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.&lt;/p&gt;&lt;img&gt;&lt;p&gt;ನ್ಯೂಜಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ 1-2 ಅಂತರದಿಂದ ಸೋತ ಬೆನ್ನಲ್ಲೇ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಕಠಿಣ ನಿರ್ಧಾರ ಕೈಗೊಂಡಿದೆ. ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಠಿತ 'ಆಶಸ್' ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಟೆಸ್ಟ್ ತಂಡದ ಕೋಚ್ ಬದಲಾವಣೆ ಮಾಡಲು ಇಸಿಬಿ ನಿರ್ಧರಿಸಿದೆ. ಬ್ರೆಂಡನ್ ಮೆಕಲಮ್ ಇನ್ನು ಮುಂದೆ ಕೇವಲ ಏಕದಿನ (ODI) ಮತ್ತು ಟಿ20 ತಂಡಗಳಿಗೆ ಮಾತ್ರ ಕೋಚ್ ಆಗಿ ಮುಂದುವರಿಯಲಿದ್ದಾರೆ.&lt;/p&gt;&lt;img&gt;&lt;p&gt;53 ವರ್ಷದ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡ 2024ರ ಟಿ20 ವಿಶ್ವಕಪ್ ಜಯಿಸಿತ್ತು ಹಾಗೂ 2023ರ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಫೈನಲ್ ತಲುಪಿತ್ತು. ದ್ರಾವಿಡ್ ಅವರ ನಿಖರ ಯೋಜನೆ (Meticulous approach) ಮತ್ತು ಟೆಸ್ಟ್ ಕ್ರಿಕೆಟ್ ಬಗ್ಗೆ ಅವರಿಗಿರುವ ಆಳವಾದ ಜ್ಞಾನ ಇಂಗ್ಲೆಂಡ್ ಮಂಡಳಿಯನ್ನು ಆಕರ್ಷಿಸಿದೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.&lt;/p&gt;&lt;img&gt;&lt;p&gt;ವರದಿಯ ಪ್ರಕಾರ, ದ್ರಾವಿಡ್ ಅವರಿಗೆ ಪೂರ್ಣ ಸಮಯದ ಕೋಚ್ ಆಗಿ ಕೆಲಸ ಮಾಡಲು ಆಸಕ್ತಿಯಿಲ್ಲ. ಇಂಗ್ಲೆಂಡ್&zwnj;ನ ಟೆಸ್ಟ್ ಕೋಚ್ ಹುದ್ದೆಯು ಅವರಿಗೆ ಹೆಚ್ಚಿನ ಸಮಯ ಮನೆಯಲ್ಲಿ ಕಳೆಯಲು ಅವಕಾಶ ನೀಡುತ್ತದೆ. ತಮಗೆ ಇಷ್ಟವಾದ ಟೆಸ್ಟ್ ಕ್ರಿಕೆಟ್ ಮಾದರಿಯನ್ನು ಉಳಿಸಲು ಅವರಿಗೆ ಇದೊಂದು ಉತ್ತಮ ಅವಕಾಶವಾಗಲಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮಂಡಳಿ ದ್ರಾವಿಡ್ ಅವರ ಅಭಿಪ್ರಾಯ ಕೇಳಲು ಮುಂದಾಗಿದೆ.&lt;/p&gt;&lt;img&gt;&lt;p&gt;ದ್ರಾವಿಡ್ ಮಾತ್ರವಲ್ಲದೆ ಇಂಗ್ಲೆಂಡ್ ಟೆಸ್ಟ್ ಕೋಚ್ ಸ್ಥಾನಕ್ಕೆ ಇನ್ನೂ ಕೆಲವು ದಿಗ್ಗಜರ ಹೆಸರುಗಳು ಕೇಳಿಬರುತ್ತಿವೆ. ಆ್ಯಂಡಿ ಫ್ಲವರ್ ಇಂಗ್ಲೆಂಡ್ ತಂಡದ ಅತ್ಯಂತ ಯಶಸ್ವಿ ಮಾಜಿ ಕೋಚ್. ಇವರ ನೇತೃತ್ವದಲ್ಲಿ ಇಂಗ್ಲೆಂಡ್ ಮೂರು ಬಾರಿ ಆಶಸ್ ಗೆದ್ದಿತ್ತು. ಪ್ರಸ್ತುತ ಐಪಿಎಲ್&zwnj;ನಲ್ಲಿ ಆರ್&zwnj;ಸಿಬಿ (RCB) ತಂಡದ ಕೋಚ್ ಆಗಿ ಯಶಸ್ಸು ಕಂಡಿದ್ದಾರೆ. ಗ್ಲಾಮೊರ್ಗನ್ ತಂಡದ ಕೋಚ್ ಆಗಿರುವ ರಿಚರ್ಡ್ ಡಾಸನ್ ಇಂಗ್ಲೆಂಡ್ ಮಂಡಳಿಯ ನೆಚ್ಚಿನ ಅಭ್ಯರ್ಥಿಗಳಲ್ಲಿ ಒಬ್ಬರು. ಶ್ರೀಲಂಕಾದ ಕುಮಾರ್ ಸಂಗಕ್ಕಾರ, ಪಾಕಿಸ್ತಾನದ ಮಾಜಿ ಕೋಚ್ ಮೈಕ್ ಹೆಸನ್, ಆಂಡ್ರ್ಯೂ ಫ್ಲಿಂಟಾಫ್ ಮತ್ತು ಜಸ್ಟಿನ್ ಲ್ಯಾಂಗರ್ ಅವರ ಹೆಸರುಗಳೂ ಪಟ್ಟಿಯಲ್ಲಿವೆ.&lt;/p&gt;&lt;p&gt;ಒಟ್ಟಿನಲ್ಲಿ ದ್ರಾವಿಡ್ ಅವರು ಇಂಗ್ಲೆಂಡ್ ತಂಡದ ಜವಾಬ್ದಾರಿ ವಹಿಸಿಕೊಳ್ಳುತ್ತಾರಾ ಎಂಬುದು ಈಗ ಇಡೀ ಕ್ರಿಕೆಟ್ ಲೋಕದ ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ದ್ರಾವಿಡ್ ಒಪ್ಪಿಕೊಂಡರೆ, ಇಂಗ್ಲೆಂಡ್ ಕ್ರಿಕೆಟ್&zwnj;ನಲ್ಲಿ ಹೊಸ ಪರ್ವ ಆರಂಭವಾಗುವುದರಲ್ಲಿ ಸಂಶಯವಿಲ್ಲ.&lt;/p&gt;]]></content:encoded>
            <category>sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/cricket-sports/offer-for-rahul-dravid-to-become-the-coach-of-the-england-cricket-team-gkn-lpdcagg"/>
        </item>
        <item>
            <title><![CDATA[ನಾಯಕನಾಗಿ ಅಲ್ಲ ಬ್ಯಾಟರ್ ಆಗಿ ಸೂರ್ಯಕುಮಾರ್ ಯಾದವ್ ಕಮ್‌ಬ್ಯಾಕ್ ಅನಿವಾರ್ಯ ಎಂದ ಆರ್ ಅಶ್ವಿನ್]]></title>
            <link>https://kannada.asianetnews.com/cricket-sports/r-ashwin-urges-team-india-to-bring-back-suryakumar-yadav-as-specialist-batter/articleshow-z15nfk8</link>
            <guid isPermaLink="true">https://kannada.asianetnews.com/cricket-sports/r-ashwin-urges-team-india-to-bring-back-suryakumar-yadav-as-specialist-batter/articleshow-z15nfk8</guid>
            <pubDate>Sun, 12 Jul 2026 21:12:04 +0530</pubDate>
            <description><![CDATA[&lt;p&gt;ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಟಿ20 ತಂಡಕ್ಕೆ ಕಮ್&zwnj;ಬ್ಯಾಕ್ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಪಕ್ಕಾ ಕ್ರಿಕೆಟ್ ಅನಾಲಿಸಿಸ್ ಮಾಡೋ ಆರ್ ಅಶ್ವಿನ್ ಇದೀಗ ಮಹತ್ವದ ಸಲಹೆ ನೀಡಿದ್ದು, ಅಭಿಮಾನಿಗಳು ಬೆಂಬಲ ಸೂಚಿಸಿದ್ದರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgppxsp3dgx6235pqz9cfx33,imgname-suryakumar-yadav-press-1770288768707.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ (ಜು.12) ಭಾರತ ತಂಡದ ಟಿ20 ಪ್ರದರ್ಶನ, ತಂಡದ ಕುರಿತು ಹಲವು ದಿಗ್ಗಜರು ಪ್ರತಿಕ್ರಿಯೆ ನೀಡಿದ್ದಾರೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಯನ್ನು ಸೂಚಿಸಿದ್ದಾರೆ. ಇದೀಗ ಟೀಂ ಇಂಡಿಯಾ ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್ ಕಮ್&zwnj;ಬ್ಯಾಕ್ ಉತ್ತಮ ಎಂದು ಮಾಜಿ ಕ್ರಿಕೆಟಿಗ ಆರ್ ಅಶ್ವಿನ್ ಹೇಳಿದ್ದಾರೆ. ಸದ್ಯ ನಾಯಕನಾಗಿ ಸೂರ್ಯಕುಮಾರ್ ಯಾದವ್ ಕಮ್&zwnj;ಬ್ಯಾಕ್ ಮಾಡುವುದು ಸಾಧ್ಯವಿಲ್ಲ. ಆದರೆ ಬ್ಯಾಟರ್ ಆಗಿ ಸೂರ್ಯಕುಮಾರ್ ಯಾದವ್ ತಂಡಕ್ಕೆ ಮರಳಬೇಕು ಎಂದು ಆರ್ ಅಶ್ವಿನ್ ಹೇಳಿದ್ದಾರೆ.&lt;/p&gt;&lt;h2&gt;ಬಾಗಿಲು ಮುಚ್ಚಬಾರದು&lt;/h2&gt;&lt;p&gt;ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡಿದರೆ ಖಂಡಿತವಾಗಿ ತಂಡಕ್ಕೆ ಮರಳಬೇಕು ಎಂದು ಅಶ್ವಿನ್ ಹೇಳಿದ್ದಾರೆ. ಯಾವ ಕ್ರಿಕೆಟಿಗನ ಟೀಂ ಇಂಡಿಯಾ ಬಾಗಿಲು ಮುಚ್ಚಬಾರದು. ಸದ್ಯ ಸೂರ್ಯಕುಮಾರ್ ಮುಂದೆ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಈ ಮೂಲಕ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್ ಪ್ರದರ್ಶನದ ಮೇಲೆ ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಸೂರ್ಯಕುಮಾರ್ ಯಾದವ್ ತಂಡದಿಂದ ಹೊರಹಾಕಿದ ವಿಧಾನ ಮಾತ್ರ ಸರಿಯಾಗಿಲ್ಲ. ಈ ನಿರ್ಧಾರ ನೋಡುವಾಗ ಸೂರ್ಯಕುಮಾರ್ ಯಾದವ್ ಟಿ20 ಬಾಗಿಲು ಮುಚ್ಚಿದಂತೆ ಕಾಣುತ್ತಿದೆ ಎಂದು ಆರ್ ಅಶ್ವಿನ್ ಹೇಳಿದ್ದಾರೆ. ಟಿ20 ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್ ಪರಿಣಾಮಕಾರಿಯಾಗಿದ್ದಾರೆ. ಆದರೆ ಕಳೆದ ಐಪಿಎಲ್ ಟೂರ್ನಿಯಲ್ಲಿನ ಕಳಪೆ ಪ್ರದರ್ಶನ ಸೂರ್ಯಕುಮಾರ್&zwnj;ಗೆ ಮುಳುವಾಗಿದೆ. ಆದರೆ ಸೂರ್ಯಕುಮಾರ್ ಯಾದವ್ ಕಮ್&zwnj;ಬ್ಯಾಕ್ ಮಾಡಬಲ್ಲ ಆಟಗಾರ ಎಂದು ಆರ್ ಅಶ್ವಿನ್ ಹೇಳಿದ್ದಾರೆ.&lt;/p&gt;&lt;p&gt;ಇದೇ ವೇಳೆ ಸ್ಪಿನ್ನರ್ ಕುಲ್ದೀಪ್ ಯಾದವ್ ಕುರಿತು ಮಾತನಾಡಿದ್ದಾರೆ. ಕುಲ್ದೀಪ್ ಯಾದವ್&zwnj;ನ್ನು ತಂಡ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದಿದ್ದಾರೆ. ಜುಲೈ 14 ರಿಂದ ಆರಂಭಗೊಳ್ಳುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ಯಾದವ್ ಅತ್ಯಂತ ಪ್ರಮುಖ ಆಟಗಾರರು ಎಂದು ಅಶ್ವಿನ್ ಹೇಳಿದ್ದಾರೆ. ಬುಮ್ರಾ ಹಾಗೂ ಕುಲ್ದೀಪ್ ಇಬ್ಬರೂ ಅತ್ಯುತ್ತಮ ಬೌಲರ್ಸ್. ಹೀಗಾಗಿ ಇವರಿಬ್ಬರು ಪ್ಲೇಯಿಂಗ್ 11ನಲ್ಲಿದ್ದರೆ ಎದುರಾಳಿಗಳಿಗೆ ಕಷ್ಟವಾಗಲಿದೆ ಎಂದು ಅಶ್ವಿನ್ ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/r-ashwin-urges-team-india-to-bring-back-suryakumar-yadav-as-specialist-batter/articleshow-z15nfk8"/>
        </item>
        <item>
            <title><![CDATA[ಭಾರತ ವಿರುದ್ಧ ಕ್ಲೀನ್ ಸ್ವೀಪ್ ಗೆದ್ದರೂ ಇಂಗ್ಲೆಂಡ್ ಹೆಡ್ ಕೋಚ್ ಮೆಕಲಂ ಟೆಸ್ಟ್‌ನಿಂದ ಅಮಾನತು]]></title>
            <link>https://kannada.asianetnews.com/gallery/cricket-sports/england-head-coach-brendon-mccullum-sacked-from-test-remains-in-white-ball-ggql18x</link>
            <guid isPermaLink="true">https://kannada.asianetnews.com/gallery/cricket-sports/england-head-coach-brendon-mccullum-sacked-from-test-remains-in-white-ball-ggql18x</guid>
            <pubDate>Sun, 12 Jul 2026 19:21:30 +0530</pubDate>
            <description><![CDATA[&lt;p&gt;ಭಾರತದ ಹೀನಾಯ ಸೋಲಿನ ಬಳಿಕ ಕೋಚ್ ಬದಲಾವಣೆ ಆಗ್ರಹ ಕೇಳಿಬರುತ್ತಿದೆ. ಆದರೆ ಸರ್ಜರಿ ಆಗಿರೋದು ಗೆದ್ದ ಇಂಗ್ಲೆಂಡ್ ತಂಡದಲ್ಲಿ. 4-0 ಗೆಲುವಿನ ಹಿಂದಿನ ಕೋಚ್ ಬ್ರೆಂಡನ್ ಮೆಕಲಂ ಟೆಸ್ಟ್ ಕೋಚಿಂಗ್&zwnj;ನಿಂದ ವಜಾಗೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk1g4xeh6pxhppdbb9td30te,imgname-brendon-mccullum-1772798244305.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಹೀನಾಯ ಸೋಲಿನ ಬಳಿಕ ಕೋಚ್ ಬದಲಾವಣೆ ಆಗ್ರಹ ಕೇಳಿಬರುತ್ತಿದೆ. ಆದರೆ ಸರ್ಜರಿ ಆಗಿರೋದು ಗೆದ್ದ ಇಂಗ್ಲೆಂಡ್ ತಂಡದಲ್ಲಿ. 4-0 ಗೆಲುವಿನ ಹಿಂದಿನ ಕೋಚ್ ಬ್ರೆಂಡನ್ ಮೆಕಲಂ ಟೆಸ್ಟ್ ಕೋಚಿಂಗ್&zwnj;ನಿಂದ ವಜಾಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 0-4 ಅಂತರದಲ್ಲಿ ಸರಣಿ ಸೋತು ಟೀಕೆಗೆ ಗುರಿಯಾಗಿದೆ. ಕೋಚ್ ಬದಲಾಗಬೇಕು, ತಂಡ ಬದಲಾಗಬೇಕು, ಆಯ್ಕೆಯಲ್ಲಿ ಬದಲಾವಣೆ ಬೇಕು ಸೇರಿದಂತೆ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆಗೆ ಆಗ್ರಹ ಕೇಳಿಬರುತ್ತಿದೆ. ಒತ್ತಡ ತೀವ್ರಗೊಳ್ಳುತ್ತಿದೆ. ಆದರೆ ಸದ್ಯ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬದಲಾಗಿ ಕ್ಲೀನ್ ಸ್ಪೀಪ್ ಗೆಲುವು ದಾಖಲಿಸಿದ ಇಂಗ್ಲೆಂಡ್ ತಂಡದಲ್ಲಿ ಸರ್ಜರಿ ಮಾಡಲಾಗಿದೆ. ಗೆಲುವಿನ ಹಿಂದಿನ ಪ್ರಮುಖ ರೂವಾರಿ ಕೋಚ್ ಬ್ರೆಂಡನ್ ಮೆಕಲಂ ಅವರನ್ನು ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ವಜಾ ಮಾಡಲಾಗಿದೆ.&lt;/p&gt;&lt;img&gt;&lt;p&gt;ಬ್ರೆಂಡನ್ ಮೆಕಲಂ ಇಂಗ್ಲೆಂಡ್ ತಂಡದ ಪ್ರಧಾನ್ ಕೋಚ್. ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಇದೀಗ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಮೇಜರ್ ಸರ್ಜರಿ ಮಾಡಿದೆ. ಕೋಚ್ ಮೆಕಲಂ ವಜಾ ಮಾಡಿದೆ. ಆದರೆ ಭಾರತ ವಿರುದ್ದ 4-0 ಅಂತರದ ಗೆಲುವಿನ ಕಾರಣಾದ ಮಕೆಲಂ ಏಕದಿನ ಹಾಗೂ ಟಿ20 ತಂಡದ ಕೋಚ್ ಆಗಿ ಮುಂದುವರಿಯಲಿದ್ದಾರೆ.&lt;/p&gt;&lt;img&gt;&lt;p&gt;2022ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ಮೆಕಲಂ ಹಲವು ಐತಿಹಾಸಿಕ ಗೆಲುವಿನಲ್ಲಿ ಕೊಡುಗೆ ನೀಡಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ನಾಯಕ, ಪ್ರಮುಖ ಆಲ್&zwnj;ರೌಂಡರ್ ಬೆನ್ ಸ್ಟೋಕ್ಸ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಇದೀಗ ಮಕೆಲಂ ಅಮಾನತು ಹಲವು ಅನುಮಾನಗಳಿಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಬ್ರೆಂಡನ್ ಮೆಕಲಂ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ. ಮಕೆಲಂ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡ, ನ್ಯೂಜಿಲೆಂಡ್ ವಿರುದ್ದ 1-2 ಅಂತರದಲ್ಲಿ ಟೆಸ್ಟ್ ಸರಣಿ ಸೋತಿತ್ತು. ಮಕೆಲಂ ತವರಿನ ತಂಡದ ವಿರುದ್ದ ಸರಣಿ ಸೋತ ಇಂಗ್ಲೆಂಡ್ ಮುಖಭಂಗ ಅನುಭವಿಸಿತ್ತು. ಇದೇ ಸೋಲು ಮಕೆಲಂ ಟೆಸ್ಟ್ ಕೋಚಿಂಗ್ ಕರಿಯರ್&zwnj;ಗೆ ಅಂತ್ಯ ಹಾಡಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ&lt;/p&gt;&lt;img&gt;&lt;p&gt;ಟೆಸ್ಟ್ ತಂಡಕ್ಕೆ ಕೋಚಿಂಗ್ ಜವಾಬ್ದಾರಿಯನ್ನು ಹೆಚ್ಚು ಪ್ರೀತಿಯಿಂದ ನಿರ್ವಹಿಸಿದ್ದೇನೆ.ತಂಡವಾಗಿ ನಾವು ಸಾಧನೆ ಮಾಡಲು ಸಾಧ್ಯವಾಗಿದೆ. ಈ ಅವಧಿಯಲ್ಲಿ ಐತಿಹಾಸಿಕ ಗೆಲುವು ಹಾಗೂ ಸವಾಲಿನ ದಿನಗಳನ್ನು ಎದುರಿಸಿದ್ದೇನೆ. ಈ ಪ್ರಯಾಣದಲ್ಲಿ ನನಗೆ ಜೊತೆಯಾದ ತಂಡದ ಆಟಗಾರರು, ಸಪೋರ್ಟ್ ಸ್ಟಾಫ್, ಮ್ಯಾನೇಜ್ಮೆಂಟ್, ಮಂಡಳಿ ಹಾಗೂ ಅಭಿಮಾನಿಗಳಿಗೆ ಋಣಿಯಾಗಿದ್ದೇನೆ. ಈ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ವೈಟ್ ಬಾಲ್ ಕೋಚಿಂಗ್ ಜವಾಬ್ದಾರಿ ಮುಂದುವರಿಸುತ್ತೇನೆ ಎಂದು ಮೆಕಲಂ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ ನಡೆಯಬೇಕು ಅನ್ನೋ ಕೂಗು ಕೇಳಿಬರುತ್ತಿದೆ. ಮೆಕಲಂ ಅಮಾನತು ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಸರ್ಜರಿ, ಬದಲಾವಣೆ ಯಾವಾಗ ಅನ್ನೋ ಮಾತುಗಳು ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/england-head-coach-brendon-mccullum-sacked-from-test-remains-in-white-ball-ggql18x"/>
        </item>
        <item>
            <title><![CDATA[ಸಂಕಷ್ಟದಲ್ಲಿರೋ ಭಾರತ ತಂಡಕ್ಕೆ ಇವರೇ ಬಿಗ್ ಹೋಪ್!: Rohit-Kohli ಎಂಟ್ರಿಯಿಂದ ಎದುರಾಳಿಗಳಿಗೆ ನಡುಕ!]]></title>
            <link>https://kannada.asianetnews.com/cricket-sports/virat-rohit-return-team-indias-biggest-hope-after-t20-setback-against-england-and-ireland/articleshow-5gzokqk</link>
            <guid isPermaLink="true">https://kannada.asianetnews.com/cricket-sports/virat-rohit-return-team-indias-biggest-hope-after-t20-setback-against-england-and-ireland/articleshow-5gzokqk</guid>
            <pubDate>Sun, 12 Jul 2026 19:11:57 +0530</pubDate>
            <description><![CDATA[&lt;p&gt;ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಭಾರತ ತಂಡ ಅನುಭವಿಸಿದ ಹಿನ್ನಡೆಯ ಬಳಿಕ, ಏಕದಿನ (ODI) ಸರಣಿಗೆ ಕ್ರಿಕೆಟ್ ಲೋಕದ ದಿಗ್ಗಜರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಮರಳಿರುವುದು ಟೀಮ್ ಇಂಡಿಯಾಗೆ ಹೊಸ ಚೈತನ್ಯ ನೀಡಿದೆ. ಈ ಇಬ್ಬರು ಹಿರಿಯ ಆಟಗಾರರ ಪುನರಾಗಮನವು ಭಾರತ ತಂಡವನ್ನು ಮತ್ತೆ ಗೆಲುವಿನ ಹಾದಿಗೆ ತರಬಲ್ಲದೇ ಎಂಬುದರ ವಿಶ್ಲೇಷಣೆ ಇಲ್ಲಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxb8zphqmkg6ve1vz0keer0y,imgname-virat-kohli-rohit-sharma-1783863695927.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟಿ20 ಸೋಲಿನ ಬಳಿಕ ಒಡಿಐನಲ್ಲಿ ಭಾರತದ ಗೆಲುವಿನ ಸಾಧ್ಯತೆಗಳು&amp;nbsp;&lt;/strong&gt;&lt;/p&gt;&lt;p&gt;ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಭಾರತದ ಯುವ ಪಡೆ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ ಸೋಲನ್ನು ಅನುಭವಿಸಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ, 50 ಓವರ್&zwnj;ಗಳ ಕ್ರಿಕೆಟ್&zwnj; ಮಾದರಿಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಅವರಂತಹ ಅನುಭವಿ ಸ್ಮ್ಯಾಷರ್&zwnj;ಗಳು ಮರಳಿರುವುದು ತಂಡದ ತಂತ್ರಗಾರಿಕೆಯನ್ನು ಸಂಪೂರ್ಣವಾಗಿ ಬದಲಾಯಿಸಿದೆ.&lt;/p&gt;&lt;p&gt;&lt;strong&gt;1. ಮಾನಸಿಕ ಒತ್ತಡದಿಂದ ಹೊರಬರಲು ಅನುಭವದ ಆಸರೆ&lt;/strong&gt;&amp;nbsp;&lt;/p&gt;&lt;p&gt;ಯುವ ಆಟಗಾರರು ಟಿ20 ಸರಣಿಯಲ್ಲಿ ಇಂಗ್ಲೆಂಡ್&zwnj;ನ ಪರಿಸ್ಥಿತಿಗೆ ಹೊಂದಿಕೊಳ್ಳಲು ತಡಮಾಡಿ ಒತ್ತಡಕ್ಕೆ ಸಿಲುಕಿದ್ದರು. ಆದರೆ ರೋಹಿತ್ ಮತ್ತು ವಿರಾಟ್ ಜಾಗತಿಕ ಕ್ರಿಕೆಟ್&zwnj;ನಲ್ಲಿ ನೂರಾರು ಇಂತಹ ಏರಿಳಿತಗಳನ್ನು ಕಂಡವರು. ಇಂಗ್ಲೆಂಡ್ ಪಿಚ್&zwnj;ಗಳಲ್ಲಿ ಆರಂಭಿಕ ಸ್ವಿಂಗ್ ಅನ್ನು ಹೇಗೆ ಎದುರಿಸಬೇಕು ಮತ್ತು ಇನ್ನಿಂಗ್ಸ್ ಅನ್ನು ಹೇಗೆ ಕಟ್ಟಬೇಕು ಎಂಬ ಜ್ಞಾನ ಇವರಿಬ್ಬರಿಗೂ ಚೆನ್ನಾಗಿ ಗೊತ್ತು. ಇದು ಇಡೀ ಡ್ರೆಸ್ಸಿಂಗ್ ರೂಮ್&zwnj;ನ ವಾತಾವರಣವನ್ನು ಸಕಾರಾತ್ಮಕವಾಗಿಸಲಿದೆ.&lt;/p&gt;&lt;p&gt;&lt;strong&gt;2. ಬ್ಯಾಟಿಂಗ್ ವಿಭಾಗದ ಸ್ಥಿರತೆ (Stability in Batting)&amp;nbsp;&lt;/strong&gt;&lt;/p&gt;&lt;ul&gt; &lt;li&gt;ಹಿಟ್&zwnj;ಮ್ಯಾನ್ ಆರಂಭ: ಟಿ20ಯಲ್ಲಿ ಆರಂಭಿಕ ಬ್ಯಾಟಿಂಗ್ ವೈಫಲ್ಯ ಭಾರತಕ್ಕೆ ದೊಡ್ಡ ಹೊಡೆತ ನೀಡಿತ್ತು. ರೋಹಿತ್ ಶರ್ಮಾ ಒಡಿಐನಲ್ಲಿ ಇನ್ನಿಂಗ್ಸ್ ಆರಂಭಿಸಿದರೆ, ಪವರ್&zwnj;ಪ್ಲೇ ಅವಧಿಯಲ್ಲಿ ಎಚ್ಚರಿಕೆಯ ಜೊತೆಗೆ ಬೌಲರ್&zwnj;ಗಳನ್ನು ದಂಡಿಸುವ ಚಾಕಚಕ್ಯತೆ ಭಾರತಕ್ಕೆ ಭದ್ರ ಬುನಾದಿ ಒದಗಿಸುತ್ತದೆ.&lt;/li&gt; &lt;li&gt;ಕಿಂಗ್ ಕೊಹ್ಲಿ ಆಧಾರ: ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಲಭ್ಯತೆ ಮಧ್ಯಮ ಕ್ರಮಾಂಕಕ್ಕೆ ಸಿಗುವ ಬಹುದೊಡ್ಡ ಶಕ್ತಿ. ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ದು ಮುಗಿಸುವ (Match Finishing) ಅವರ ಕಲೆ ಭಾರತಕ್ಕೆ ಮಧ್ಯಮ ಓವರ್&zwnj;ಗಳಲ್ಲಿ ರನ್ ಗತಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.&lt;/li&gt;&lt;/ul&gt;&lt;p&gt;&lt;strong&gt;3. ಎದುರಾಳಿಗಳ ಮೇಲೆ ಮಾನಸಿಕ ಮೇಲುಗೈ&lt;/strong&gt;&amp;nbsp;&lt;/p&gt;&lt;p&gt;ಇಂಗ್ಲೆಂಡ್ ತಂಡ ಟಿ20 ಸರಣಿ ಗೆದ್ದು ಬೀಗುತ್ತಿದ್ದರೂ, ಒಡಿಐ ಸರಣಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಅವರ ಹೆಸರೇ ಬೌಲರ್&zwnj;ಗಳಲ್ಲಿ ಹೊಸ ತಂತ್ರ ರೂಪಿಸುವಂತೆ ಒತ್ತಡ ಹೇರುತ್ತದೆ. ಈ ಇಬ್ಬರು ದಿಗ್ಗಜರನ್ನು ಔಟ್ ಮಾಡಲು ಇಂಗ್ಲೆಂಡ್ ತನ್ನ ಪ್ರಮುಖ ಬೌಲರ್&zwnj;ಗಳನ್ನು ಬಳಸಬೇಕಾಗುತ್ತದೆ, ಇದು ಶುಭ್&zwnj;ಮನ್ ಗಿಲ್, ಕೆ.ಎಲ್. ರಾಹುಲ್ ಅಥವಾ ಶ್ರೇಯಸ್ ಅಯ್ಯರ್ ಅವರಂತಹ ಇತರ ಬ್ಯಾಟರ್&zwnj;ಗಳಿಗೆ ಮುಕ್ತವಾಗಿ ಆಡಲು ಅವಕಾಶ ಮಾಡಿಕೊಡುತ್ತದೆ.&lt;/p&gt;&lt;p&gt;&lt;strong&gt;ಗೆಲುವಿಗಾಗಿ ಭಾರತ ಸರಿಪಡಿಸಿಕೊಳ್ಳಬೇಕಾದ ಸವಾಲುಗಳು:&lt;/strong&gt;&amp;nbsp;&lt;/p&gt;&lt;p&gt;ಕೇವಲ ಇವರಿಬ್ಬರ ಮರಳುವಿಕೆಯೇ ಸರಣಿ ಗೆಲುವನ್ನು ಖಾತರಿಪಡಿಸುವುದಿಲ್ಲ, ಬದಲಿಗೆ ತಂಡವು ಈ ಕೆಳಗಿನ ವಿಭಾಗಗಳಲ್ಲೂ ಸುಧಾರಣೆ ಕಾಣಬೇಕಿದೆ:&lt;/p&gt;&lt;ul&gt; &lt;li&gt;&lt;strong&gt;ಲೋವರ್-ಮಿಡಲ್ ಆರ್ಡರ್ ಕೊಡುಗೆ:&lt;/strong&gt; ಹಾರ್ದಿಕ್ ಪಾಂಡ್ಯ ಅಥವಾ ರವೀಂದ್ರ ಜಡೇಜಾ ಅವರಂತಹ ಆಲ್&zwnj;ರೌಂಡರ್&zwnj;ಗಳು ಕೊನೆಯ ಓವರ್&zwnj;ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಬೇಕಿದೆ.&lt;/li&gt; &lt;li&gt;&lt;strong&gt;ಬೌಲಿಂಗ್ ಲೈನ್-ಅಪ್ ಸ್ಥಿರತೆ:&lt;/strong&gt; ಇಂಗ್ಲೆಂಡ್&zwnj;ನ ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ಅವರಂತಹ ಅಪಾಯಕಾರಿ ಬ್ಯಾಟರ್&zwnj;ಗಳನ್ನು ಕಟ್ಟಿಹಾಕಲು ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ಜೋಡಿ ವಿಕೆಟ್ ಪಡೆಯುವುದು ಅನಿವಾರ್ಯ.&lt;/li&gt;&lt;/ul&gt;&lt;p&gt;ಖಂಡಿತವಾಗಿಯೂ, ಟಿ20 ಸರಣಿಯ ಸೋಲು ಭಾರತಕ್ಕೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಆದರೆ ಒಡಿಐ ಕ್ರಿಕೆಟ್&zwnj;ಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಆಗಮನವು ತಂಡದ ಶಕ್ತಿಯನ್ನು 80% ರಷ್ಟು ಹೆಚ್ಚಿಸಿದೆ. ಇವರಿಬ್ಬರು ಲಯ ಕಂಡುಕೊಂಡು ಗರಿಷ್ಠ ಪ್ರದರ್ಶನ ನೀಡಿದರೆ, ಟೀಮ್ ಇಂಡಿಯಾ ಟಿ20 ಸೋಲಿನ ಸೇಡನ್ನು ತೀರಿಸಿಕೊಂಡು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಭರ್ಜರಿಯಾಗಿ ಮುಡಿಗೇರಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.&lt;/p&gt;]]></content:encoded>
            <category>sports</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/virat-rohit-return-team-indias-biggest-hope-after-t20-setback-against-england-and-ireland/articleshow-5gzokqk"/>
        </item>
    </channel>
</rss>
