<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 02 Jun 2026 09:39:42 +0530</lastBuildDate>
        <atom:link href="https://kannada.asianetnews.com/rss/sports" rel="self" type="application/rss+xml"/>
        <item>
            <title><![CDATA[IPL 2026 Flop XI: ಈ ಸೀಸನ್‌ ಐಪಿಎಲ್‌ನ ಅತ್ಯಂತ ಪ್ಲಾಫ್ ತಂಡಕ್ಕೆ ರಿಷಭ್ ಪಂತ್ ಕ್ಯಾಪ್ಟನ್! ಈ ತಂಡದಲ್ಲಿ ಆರ್‌ಸಿಬಿ ಆಟಗಾರನಿಗೂ ಸ್ಥಾನ!]]></title>
            <link>https://kannada.asianetnews.com/cricket-sports/ipl-2026-worst-playing-xi-revealed-rishabh-pant-leads-star-studded-flop-team-kvn/articleshow-uka41l2</link>
            <guid isPermaLink="true">https://kannada.asianetnews.com/cricket-sports/ipl-2026-worst-playing-xi-revealed-rishabh-pant-leads-star-studded-flop-team-kvn/articleshow-uka41l2</guid>
            <pubDate>Tue, 02 Jun 2026 09:39:36 +0530</pubDate>
            <description><![CDATA[ಐಪಿಎಲ್ 2026 ಸೀಸನ್&zwnj;ನಲ್ಲಿ ಕಳಪೆ ಪ್ರದರ್ಶನ ನೀಡಿದ ಸೂಪರ್&zwnj;ಸ್ಟಾರ್ ಆಟಗಾರರನ್ನು ಸೇರಿಸಿ 'ಫ್ಲಾಪ್ XI' ತಂಡವನ್ನು ರಚಿಸಲಾಗಿದೆ. ರಿಷಭ್ ಪಂತ್ ನಾಯಕತ್ವದ ಈ ತಂಡದಲ್ಲಿ ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾರಂತಹ ದೊಡ್ಡ ಹೆಸರುಗಳು ಸೇರಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqvs4bam7jwyz5tkbj2h3peb,imgname-rishabh-pant-1777975045460.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್: ಐಪಿಎಲ್ 2026ರ ಫೈನಲ್&zwnj;ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುವುದರೊಂದಿಗೆ ಮತ್ತೊಂದು ಐಪಿಎಲ್ ಸೀಸನ್&zwnj;ಗೆ ತೆರೆ ಬಿದ್ದಿದೆ. ಪ್ರತಿ ಸೀಸನ್&zwnj;ನಂತೆ ಈ ಬಾರಿಯೂ ದೊಡ್ಡ ಮಟ್ಟದ ನಿರೀಕ್ಷೆಗಳೊಂದಿಗೆ ಬಂದು, ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಸೂಪರ್&zwnj;ಸ್ಟಾರ್ ಆಟಗಾರರಿದ್ದಾರೆ. ಅಂತಹ ಆಟಗಾರರನ್ನು ಸೇರಿಸಿ ಒಂದು 'ಫ್ಲಾಪ್ XI' ತಂಡವನ್ನು ಮಾಡಿದರೆ ಅದರಲ್ಲಿ ಯಾರಿಗೆಲ್ಲಾ ಜಾಗ ಸಿಗುತ್ತೆ ಅಂತ ನೋಡೋಣ ಬನ್ನಿ.&lt;/p&gt;&lt;p&gt;ಈ ಫ್ಲಾಪ್ ತಂಡದ ಓಪನರ್&zwnj; ಆಗಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದ ಒತ್ತಡ ಹೊತ್ತು ಆಡಿದ ಋತುರಾಜ್ ಗಾಯಕ್ವಾಡ್ ಆಯ್ಕೆಯಾಗಿದ್ದಾರೆ. ಅವರ ಜೊತೆ ಕೋಲ್ಕತ್ತಾ ನಾಯಕ ಅಜಿಂಕ್ಯ ರಹಾನೆ ಇನ್ನೊಬ್ಬ ಆರಂಭಿಕ ಆಟಗಾರ. ಋತುರಾಜ್ ಈ ಸೀಸನ್&zwnj;ನಲ್ಲಿ 14 ಇನ್ನಿಂಗ್ಸ್&zwnj;ಗಳಿಂದ 28.08ರ ಸರಾಸರಿಯಲ್ಲಿ ಕೇವಲ 337 ರನ್ ಗಳಿಸಿದರು. ಇತ್ತ ಕೋಲ್ಕತಾ ನೈಟ್ ರೈಡರ್ಸ್ ನಾಯಕ ರಹಾನೆ 14 ಇನ್ನಿಂಗ್ಸ್&zwnj;ಗಳಲ್ಲಿ ಕೇವಲ 335 ರನ್ ಗಳಿಸಿ ಸಂಪೂರ್ಣ ನಿರಾಸೆ ಮೂಡಿಸಿದರು.&lt;/p&gt;&lt;p&gt;ಮೂರನೇ ಕ್ರಮಾಂಕದಲ್ಲಿ ಲಖನೌ ಸೂಪರ್ ಜೈಂಟ್ಸ್&zwnj;ನ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ಇದ್ದಾರೆ. ಪೂರನ್ 14 ಇನ್ನಿಂಗ್ಸ್&zwnj;ಗಳಿಂದ ಕೇವಲ 234 ರನ್ ಗಳಿಸಲಷ್ಟೇ ಶಕ್ತರಾದರು. ಅವರ ಸ್ಟ್ರೈಕ್ ರೇಟ್ ಕೂಡ 127.86ಕ್ಕೆ ಸೀಮಿತವಾಗಿತ್ತು. ಈ ಫ್ಲಾಪ್ XI ತಂಡದ ನಾಯಕನಾಗಿ, ಈ ಸೀಸನ್&zwnj;ನಲ್ಲಿ ಕೊನೆಯ ಸ್ಥಾನ ಪಡೆದ ಲಖನೌ ತಂಡದ ನಾಯಕ ರಿಷಭ್ ಪಂತ್ ಅವರನ್ನೇ ಆಯ್ಕೆ ಮಾಡಲಾಗಿದೆ. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕ್ಯಾಮರೂನ್ ಗ್ರೀನ್ ಮತ್ತು ಅಕ್ಷರ್ ಪಟೇಲ್ ಮಧ್ಯಮ ಕ್ರಮಾಂಕದಲ್ಲಿರುವ ಇತರ ಆಟಗಾರರು.&lt;/p&gt;&lt;h2&gt;&lt;strong&gt;ಪ್ಲಾಫ್ ತಂಡಕ್ಕೆ ರಿಷಭ್ ಪಂತ್ ನಾಯಕ!&lt;/strong&gt;&lt;/h2&gt;&lt;p&gt;ರಿಷಭ್ ಪಂತ್ ಈ ಸೀಸನ್&zwnj;ನಲ್ಲಿ 13 ಇನ್ನಿಂಗ್ಸ್&zwnj;ಗಳಿಂದ ಕೇವಲ 312 ರನ್ ಗಳಿಸಿದರು. ಅವರ ನಾಯಕತ್ವದಲ್ಲಿ ಲಖನೌ ತಂಡ 14 ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ 4ರಲ್ಲಿ ಮಾತ್ರ. ಮುಂಬೈ ಇಂಡಿಯನ್ಸ್&zwnj;ನ ಭರವಸೆಯ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಈ ಬಾರಿ ಬ್ಯಾಟಿಂಗ್&zwnj;ನಲ್ಲಿ ಸಂಪೂರ್ಣ ವಿಫಲರಾದರು. ಸೂರ್ಯಕುಮಾರ್ 13 ಇನ್ನಿಂಗ್ಸ್&zwnj;ಗಳಲ್ಲಿ 270 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 10 ಇನ್ನಿಂಗ್ಸ್&zwnj;ಗಳಲ್ಲಿ 206 ರನ್ ಗಳಿಸಿದರು. ಬೌಲಿಂಗ್&zwnj;ನಲ್ಲೂ ಪಾಂಡ್ಯ ಕೇವಲ 4 ವಿಕೆಟ್ ಪಡೆದರು.&lt;/p&gt;&lt;p&gt;ಐಪಿಎಲ್ 2026ರ ಹರಾಜಿನಲ್ಲಿ ಬರೋಬ್ಬರಿ 25.20 ಕೋಟಿ ರೂಪಾಯಿಗೆ ಕೋಲ್ಕತಾ ತಂಡ ಸೇರಿದ್ದ ಆಸ್ಟ್ರೇಲಿಯಾದ ಆಲ್&zwnj;ರೌಂಡರ್ ಕ್ಯಾಮರೂನ್ ಗ್ರೀನ್ ಈ ತಂಡದ ಪ್ರಮುಖ ಆಲ್&zwnj;ರೌಂಡರ್. ಬ್ಯಾಟಿಂಗ್&zwnj;ನಲ್ಲಿ 322 ರನ್ ಗಳಿಸಿದರೂ, ಬೌಲಿಂಗ್&zwnj;ನಲ್ಲಿ 10ಕ್ಕಿಂತ ಹೆಚ್ಚು ಎಕಾನಮಿಯಲ್ಲಿ ರನ್ ನೀಡಿ ಕೇವಲ 7 ವಿಕೆಟ್ ಪಡೆದರು. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಈ ತಂಡದ ಸ್ಪಿನ್ ಆಲ್&zwnj;ರೌಂಡರ್. ಅಕ್ಷರ್ 13 ಇನ್ನಿಂಗ್ಸ್&zwnj;ಗಳಲ್ಲಿ 11 ವಿಕೆಟ್ ಪಡೆದರೆ, ಬ್ಯಾಟಿಂಗ್&zwnj;ನಲ್ಲಿ 11 ಇನ್ನಿಂಗ್ಸ್&zwnj;ಗಳಿಂದ ಗಳಿಸಿದ್ದು ಕೇವಲ 173 ರನ್.&lt;/p&gt;&lt;h3&gt;&lt;strong&gt;ಕೆಟ್ಟ ದಾಖಲೆಗೆ ಪಾತ್ರರಾದ ಜಸ್ಪ್ರೀತ್ ಬುಮ್ರಾ!&lt;/strong&gt;&lt;/h3&gt;&lt;p&gt;ಮುಂಬೈ ಇಂಡಿಯನ್ಸ್&zwnj;ನ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬುಮ್ರಾ ಕೂಡ ಈ ಫ್ಲಾಪ್ ತಂಡದಲ್ಲಿದ್ದಾರೆ. ಬುಮ್ರಾ 13 ಪಂದ್ಯಗಳಿಂದ ಕೇವಲ 4 ವಿಕೆಟ್ ಪಡೆದಿದ್ದು, 102.50ರ ಕೆಟ್ಟ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದು ಎಲ್ಲರಿಗೂ ಶಾಕ್ ನೀಡಿತ್ತು. ಮುಂಬೈನ ಮತ್ತೊಬ್ಬ ವಿಶ್ವದರ್ಜೆಯ ವೇಗಿ ಟ್ರೆಂಟ್ ಬೋಲ್ಟ್ ಕೂಡ ಪವರ್&zwnj;ಪ್ಲೇನಲ್ಲಿ ವಿಕೆಟ್ ಪಡೆಯಲು ಪರದಾಡಿದರು. ಅವರು 5 ಪಂದ್ಯಗಳಿಂದ ಕೇವಲ 2 ವಿಕೆಟ್ ಪಡೆದರು. 10 ಪಂದ್ಯಗಳಲ್ಲಿ 5 ವಿಕೆಟ್ ಪಡೆದ ಲಖನೌ ತಂಡದ ಲೆಗ್ ಸ್ಪಿನ್ನರ್ ದಿಗ್ವೇಷ್ ರಾಠಿ ಕೂಡ ಈ ತಂಡದಲ್ಲಿದ್ದಾರೆ.&lt;/p&gt;&lt;h3&gt;&lt;strong&gt;**ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಗಳು**&lt;/strong&gt;&lt;/h3&gt;&lt;p&gt;ಸೂಪರ್&zwnj;ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ (283 ರನ್), ಆರ್&zwnj;ಸಿಬಿಯ ವಿಕೆಟ್ ಕೀಪರ್ ಜಿತೇಶ್ ಶರ್ಮಾ (116 ರನ್), ದಕ್ಷಿಣ ಆಫ್ರಿಕಾದ ಆಟಗಾರ ಡೆವಾಲ್ಡ್ ಬ್ರೆವಿಸ್ (151 ರನ್), ಒಂದೂ ವಿಕೆಟ್ ಪಡೆಯದ ವೇಗಿ ಹರ್ಷಲ್ ಪಟೇಲ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ (10 ವಿಕೆಟ್) ಫ್ಲಾಪ್ ಲಿಸ್ಟ್&zwnj;ನಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್&zwnj;ಗಳು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ipl-2026-worst-playing-xi-revealed-rishabh-pant-leads-star-studded-flop-team-kvn/articleshow-uka41l2"/>
        </item>
        <item>
            <title><![CDATA[ಐಪಿಎಲ್ ಟ್ರೋಫಿ ಗೆಲ್ಲುತ್ತಿದ್ದಂತೆಯೇ ಭಾವುಕರಾದ ರಜತ್ ಪಾಟೀದಾರ್! ಆ ನೋವು ಬಿಚ್ಚಿಟ್ಟ ಆರ್‌ಸಿಬಿ ನಾಯಕ]]></title>
            <link>https://kannada.asianetnews.com/cricket-sports/rajat-patidar-dedicates-rcb-ipl-2026-title-to-11-fans-who-lost-their-lives-in-bengaluru-stampede-kvn/articleshow-730t1w1</link>
            <guid isPermaLink="true">https://kannada.asianetnews.com/cricket-sports/rajat-patidar-dedicates-rcb-ipl-2026-title-to-11-fans-who-lost-their-lives-in-bengaluru-stampede-kvn/articleshow-730t1w1</guid>
            <pubDate>Tue, 02 Jun 2026 09:26:36 +0530</pubDate>
            <description><![CDATA[19ನೇ ಆವೃತ್ತಿಯ ಐಪಿಎಲ್&zwnj; ಟ್ರೋಫಿ ಗೆದ್ದ ಆರ್&zwnj;ಸಿಬಿ ನಾಯಕ ರಜತ್ ಪಾಟೀದಾರ್, ಕಳೆದ ವರ್ಷದ ಕಾಲ್ತುಳಿತದಲ್ಲಿ ಮಡಿದ 11 ಅಭಿಮಾನಿಗಳಿಗೆ ಈ ಗೆಲುವನ್ನು ಅರ್ಪಿಸಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ ಮತ್ತು ಇತರೆ ಕಾರಣಗಳಿಂದಾಗಿ ಈ ಬಾರಿ ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್ ನಡೆಸದಿರಲು ಫ್ರಾಂಚೈಸಿ ನಿರ್ಧರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvwy5xz46tjm2kzhyp2y421,imgname-rajat-patidar-1780126521279.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್&zwnj;: 19ನೇ ಆವೃತ್ತಿಯ ಐಪಿಎಲ್&zwnj; ಚಾಂಪಿಯನ್&zwnj; ಆರ್&zwnj;ಸಿಬಿ ತಂಡದ ನಾಯಕ ರಜತ್&zwnj; ಪಾಟೀದಾರ್&zwnj;, ತಾವು ಗೆದ್ದ ಟ್ರೋಫಿಯನ್ನು ಕಾಲ್ತುಳಿತದಲ್ಲಿ ಮಡಿದ 11 ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಕಳೆದ ವರ್ಷ ಚೊಚ್ಚಲ ಬಾರಿ ಟ್ರೋಫಿ ಗೆದ್ದಿದ್ದ ಆರ್&zwnj;ಸಿಬಿ, ಮರುದಿನ ಅಂದರೆ ಜೂನ್&zwnj; 4ರಂದು ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಹಮ್ಮಿಕೊಂಡಿತ್ತು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುತ್ತಿದ್ದಂತೆಯೇ ರಜತ್ ಪಾಟೀದಾರ್, ಕಳೆದ ಬಾರಿ ಅನುಭವಿಸಿದ ನೋವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;p&gt;ಭಾನುವಾರ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜತ್&zwnj;, &lsquo;ಕಪ್&zwnj; ಗೆದ್ದ ಸಂಭ್ರಮದ ನಡುವೆ ಅಭಿಮಾನಿಗಳ ಸಾವು ನಿಜಕ್ಕೂ ಕೆಟ್ಟ ಘಟನೆ. ಅವರು ಕೇವಲ ಅಭಿಮಾನಿಗಳಲ್ಲ, ಅವರು ನಮ್ಮ ಕುಟುಂಬ. ಈ ಟ್ರೋಫಿಯನ್ನು ಯಾವಾಗಲೂ ನಾನು ಅವರಿಗೆ ಸಮರ್ಪಿಸುತ್ತೇನೆ. ಆ ಘಟನೆಯ ನೋವನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ&rsquo; ಎಂದು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಮೃತ ಅಭಿಮಾನಿಗಳ ಸ್ಮರಣಾರ್ಥ ಈ ಐಪಿಎಲ್&zwnj; ಆರಂಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಆಸನಗಳನ್ನು ಖಾಲಿ ಬಿಡಲಾಗಿತ್ತು ಮತ್ತು ಆರ್&zwnj;ಸಿಬಿ ಆಟಗಾರರ 11 ನಂಬರ್&zwnj;ನ ಜೆರ್ಸಿ ಧರಿಸಿ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದರು.&lt;/p&gt;&lt;h2&gt;&lt;strong&gt;ನಾವು ಆಡಿಲ್ಲ, ಅಧಿಪತ್ಯ ಸಾಧಿಸಿದ್ದೇವೆ: ರಜತ್&zwnj;&lt;/strong&gt;&lt;/h2&gt;&lt;p&gt;ಈ ವರ್ಷ ನಾವು ಕೇವಲ ಆಡಿಲ್ಲ, ಅಧಿಪತ್ಯ ಸಾಧಿಸಿದ್ದೇವೆ ಎಂದು ಆರ್&zwnj;ಸಿಬಿ ನಾಯಕ ರಜತ್&zwnj; ಪಾಟೀದಾರ್&zwnj; ಹೇಳಿದರು. ಕಪ್&zwnj; ಗೆಲುವಿನ ಸಂಭ್ರಮದ ನಡುವೆ ಸೋಮವಾರ ಮಾಧ್ಯಮಗಳ ಜೊತೆ ವರ್ಚುವಲ್&zwnj; ಸಂದರ್ಶನದಲ್ಲಿ ಮಾತನಾಡಿದ ಅವರು, &lsquo;ನಾವು ಉತ್ತಮವಾಗಿ ಆಡಿದರೆ 2ನೇ ಬಾರಿ ಕಪ್&zwnj; ಗೆಲ್ಲುವುದು ಸಾಧ್ಯವಿದೆ ಎಂದು ಮೊದಲೇ ಗೊತ್ತಿತ್ತು. ಸಂಘಟಿತ ಹೋರಾಟದಿಂದಾಗಿ ಈಗ ಅದು ಸಾಧ್ಯವಾಗಿದೆ. ನಾವು ಈ ಬಾರಿ ಕೇವಲ ಆಡಿಲ್ಲ, ಅಧಿಪತ್ಯ ಸಾಧಿಸಿದ್ದೇವೆ&rsquo; ಎಂದರು.&lt;/p&gt;&lt;p&gt;ಅಲ್ಲದೆ, ಕಪ್&zwnj; ಗೆಲುವಿನ ಹಿಂದೆ ಎಲ್ಲಾ ಆಟಗಾರರ ಕೊಡುಗೆ, ತಮ್ಮ ನಾಯಕತ್ವಕ್ಕೆ ವಿರಾಟ್&zwnj; ಕೊಹ್ಲಿಯ ಸಹಕಾರ, ವೈಭವ್&zwnj; ಸೂರ್ಯವಂಶಿ ಆಟದ ಬಗ್ಗೆಯೂ ರಜತ್&zwnj; ಮನಬಿಚ್ಚಿ ಮಾತನಾಡಿದರು. ಸಂವಾದದಲ್ಲಿ ಮುಖ್ಯ ಕೋಚ್&zwnj; ಆ್ಯಂಡಿ ಫ್ಲವರ್&zwnj;, ತಂಡದ ಡೈರೆಕ್ಟರ್&zwnj; ಮೊ ಬೊಬಟ್&zwnj; ಕೂಡಾ ಪಾಲ್ಗೊಂಡರು.&lt;/p&gt;&lt;h3&gt;&lt;strong&gt;ಈ ಬಾರಿ ಬೆಂಗಳೂರಿನಲ್ಲಿಲ್ಲ ಆರ್&zwnj;ಸಿಬಿ ಸಂಭ್ರಮಾಚರಣೆ!&lt;/strong&gt;&lt;/h3&gt;&lt;p&gt;ಅಹಮದಾಬಾದ್&zwnj;: ಕಳೆದ ವರ್ಷ ಸಂಭ್ರಮಾಚರಣೆ ವೇಳೆ ನಡೆದಿದ್ದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್&zwnj; ನಡೆಸದಿರಲು ಫ್ರಾಂಚೈಸಿ ನಿರ್ಧರಿಸಿದೆ.&lt;/p&gt;&lt;p&gt;ಕಳೆದ ವರ್ಷ ವಿಧಾನಸೌಧದ ಮೆಟ್ಟಿಲುಗಳು ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತರಾತುರಿಯಲ್ಲಿ ಆಯೋಜಿಸಿದ್ದ ವಿಜಯೋತ್ಸವದಿಂದಾಗಿ ಕಾಲ್ತುಳಿತ ಸಂಭವಿಸಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿ ಫ್ರಾಂಚೈಸಿ ಕಾನೂನಿನ ಬಿಸಿ ಎದುರಿಸಬೇಕಾಯಿತು. ಹೀಗಾಗಿ ತಪ್ಪು ಪುನರಾವರ್ತನೆ ಆಗಬಾರದೆಂದು ಆರ್&zwnj;ಸಿಬಿ ಈ ನಡೆ ಅನಸರಿಸಿದೆ. &lsquo;ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಡೆಯುವ ಸಾಧ್ಯತೆ ಕಡಿಮೆ. ಕೆಲವು ಮಾರ್ಗಸೂಚಿಗಳು ಜಾರಿಯಲ್ಲಿವೆ. ನಾವು ಅವುಗಳಿಗೆ ಬದ್ಧವಾಗಿರಬೇಕು&rsquo; ಎಂದು ಆರ್&zwnj;ಸಿಬಿ ಮೂಲಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ಡಿಕೆಶಿ ಪ್ರಮಾಣಚನವೂ ಕಾರಣ:&lt;/strong&gt;&lt;/h3&gt;&lt;p&gt;ಬೆಂಗಳೂರಿನಲ್ಲಿ ಬುಧವಾರ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮ ನಡೆಯಲಿರುವ ಲೋಕಭವನವು ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದಲ್ಲೇ ಇದೆ. ಈ ಸಂದರ್ಭದಲ್ಲಿ ಆರ್&zwnj;ಸಿಬಿ ವಿಕ್ಟರಿ ಪರೇಡ್&zwnj; ನಡೆಸಿದರೆ ಸಂಚಾರ ದಟ್ಟಣೆ, ಜನರನ್ನು ನಿಭಾಯಿಸುವುದು ಪೊಲೀಸರಿಗೆ ಸವಾಲಾಗಲಿದೆ. ಎರಡೆರಡು ಕಾರ್ಯಕ್ರಮ ನಡೆಸುವುದು ಕಷ್ಟ ಎನ್ನುವ ಕಾರಣಕ್ಕೂ ಆರ್&zwnj;ಸಿಬಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/rajat-patidar-dedicates-rcb-ipl-2026-title-to-11-fans-who-lost-their-lives-in-bengaluru-stampede-kvn/articleshow-730t1w1"/>
        </item>
        <item>
            <title><![CDATA[₹1.10 ಕೋಟಿಗೆ ಸೇಲ್, ಗಳಿಸಿದ್ದು ಬರೋಬ್ಬರಿ ₹3 ಕೋಟಿ! 15ರ ಹುಡುಗ ವೈಭವ್ ಸೂರ್ಯವಂಶಿಗೆ ಐಪಿಎಲ್ ಜಾಕ್‌ಪಾಟ್]]></title>
            <link>https://kannada.asianetnews.com/cricket-sports/vaibhav-suryavanshi-ipl-2026-earnings-orange-cap-winner-bags-3-crore-rupees-kvn/articleshow-l1r4b7m</link>
            <guid isPermaLink="true">https://kannada.asianetnews.com/cricket-sports/vaibhav-suryavanshi-ipl-2026-earnings-orange-cap-winner-bags-3-crore-rupees-kvn/articleshow-l1r4b7m</guid>
            <pubDate>Tue, 02 Jun 2026 08:32:30 +0530</pubDate>
            <description><![CDATA[ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಆಟಗಾರ ವೈಭವ್ ಸೂರ್ಯವಂಶಿ, ಈ ಬಾರಿಯ ಐಪಿಎಲ್&zwnj;ನಲ್ಲಿ 776 ರನ್ ಗಳಿಸಿ 'ಆರೆಂಜ್ ಕ್ಯಾಪ್' ಗೆದ್ದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ತನ್ನ 1.10 ಕೋಟಿ ರೂ. ಮೂಲ ಬೆಲೆಗಿಂತಲೂ ಹೆಚ್ಚಾಗಿ, ಪಂದ್ಯ ಶುಲ್ಕ ಮತ್ತು ವಿವಿಧ ಪ್ರಶಸ್ತಿಗಳ ಮೂಲಕ ಈ ಸೀಸನ್ ಒಂದರಲ್ಲೇ ಸುಮಾರು 3 ಕೋಟಿ ರೂ. ಸಂಪಾದಿಸಿ ಎಲ್ಲರ ಗಮನ ಸೆಳೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kszyfz2z5pe1w171th9ez1xk,imgname-vaibhav-sooryavanshi-1780262370399.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್: ಐಪಿಎಲ್ ಸೀಸನ್&zwnj;ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಹುಡುಗ ವೈಭವ್ ಸೂರ್ಯವಂಶಿ ಇಡೀ ಕ್ರಿಕೆಟ್ ಜಗತ್ತನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಈ ಸೀಸನ್&zwnj;ನ 16 ಪಂದ್ಯಗಳಿಂದ 776 ರನ್ ಚಚ್ಚಿ 'ಆರೆಂಜ್ ಕ್ಯಾಪ್' ಗೆದ್ದ ಈತ, ಹರಾಜಿನಲ್ಲಿ ತನಗೆ ಸಿಕ್ಕಿದ್ದ ಬೆಲೆಗಿಂತ ತನ್ನ ಪ್ರತಿಭೆ ದೊಡ್ಡದು ಎಂಬುದನ್ನು ಸಾಬೀತುಪಡಿಸಿದ್ದಾನೆ.&lt;/p&gt;&lt;p&gt;ಕಳೆದ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ವೈಭವ್&zwnj;ನನ್ನು 1.10 ಕೋಟಿ ರೂಪಾಯಿಗೆ ಖರೀದಿಸಿತ್ತು. ಈ ಸೀಸನ್&zwnj;ನಲ್ಲೂ ತಂಡ ಇವನನ್ನು 1.10 ಕೋಟಿ ರೂಪಾಯಿಗೇ ಉಳಿಸಿಕೊಂಡಿತ್ತು. ಆದರೆ, ಟೂರ್ನಿಯುದ್ದಕ್ಕೂ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ವೈಭವ್ ಈ ಸೀಸನ್ ಒಂದರಲ್ಲೇ ಸುಮಾರು 3 ಕೋಟಿ ರೂಪಾಯಿ ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ.&lt;/p&gt;&lt;h2&gt;&lt;strong&gt;ಐಪಿಎಲ್&zwnj;ನಲ್ಲಿ ಆರೆಂಜ್&zwnj; ಕ್ಯಾಪ್&zwnj; ಗೆದ್ದ ಅತಿ ಕಿರಿಯ ಆಟಗಾರ ಸೂರ್ಯವಂಶಿ&lt;/strong&gt;&lt;/h2&gt;&lt;p&gt;ಐಪಿಎಲ್&zwnj;ನಲ್ಲಿ ಆರೆಂಜ್&zwnj; ಕ್ಯಾಪ್&zwnj;(ಗರಿಷ್ಠ ರನ್&zwnj;) ಗೆದ್ದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್&zwnj; ಸೂರ್ಯವಂಶಿ ಪಾತ್ರರಾಗಿದ್ದಾರೆ. 15 ವರ್ಷದ ವೈಭವ್&zwnj; ಈ ಬಾರಿ 16 ಪಂದ್ಯದಲ್ಲಿ 776 ರನ್&zwnj; ಗಳಿಸಿದ್ದಾರೆ. ಕಳೆದ ವರ್ಷ ಸಾಯಿ ಸುದರ್ಶನ್&zwnj; 15 ಪಂದ್ಯಗಳಲ್ಲಿ 759 ರನ್&zwnj; ಸಿಡಿಸಿ ಆರೆಂಜ್&zwnj; ಕ್ಯಾಪ್ ಗೆದ್ದಿದ್ದರು. ಆಗ ಅವರಿಗೆ 23 ವರ್ಷ, 231 ದಿನಗಳಾಗಿತ್ತು. ಅದಕ್ಕೂ ಮುನ್ನ 2023ರಲ್ಲಿ ಶುಭ್&zwnj;ಮನ್&zwnj; ಗಿಲ್&zwnj; ತಮಗೆ 23 ವರ್ಷ, 263 ದಿನಗಳಾಗಿದ್ದಾಗ ಆರೆಂಜ್&zwnj; ಕ್ಯಾಪ್&zwnj; ಪಡೆದಿದ್ದರು.&lt;/p&gt;&lt;h3&gt;&lt;strong&gt;ಎಲ್ಲಾ ಪ್ರಶಸ್ತಿಗಳನ್ನು ಒಬ್ಬನೇ ಬಾಚಿಕೊಂಡ!&lt;/strong&gt;&lt;/h3&gt;&lt;p&gt;ರಾಜಸ್ಥಾನ ರಾಯಲ್ಸ್ ಫೈನಲ್ ತಲುಪದಿದ್ದರೂ, ಅಹಮದಾಬಾದ್&zwnj;ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೈಭವ್ ಸೂರ್ಯವಂಶಿಯೇ ಸ್ಟಾರ್ ಆಗಿದ್ದ. ಟೂರ್ನಿಯ 'ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್' (ಅತ್ಯಂತ ಮೌಲ್ಯಯುತ ಆಟಗಾರ) ಸೇರಿದಂತೆ ಬಹುತೇಕ ಪ್ರಶಸ್ತಿಗಳನ್ನು ವೈಭವ್ ಒಬ್ಬನೇ ಬಾಚಿಕೊಂಡ.&lt;/p&gt;&lt;h3&gt;&lt;strong&gt;ಸಿಕ್ಕ ಪ್ರಮುಖ ಪ್ರಶಸ್ತಿಗಳು ಮತ್ತು ನಗದು ಬಹುಮಾನ:&lt;/strong&gt;&lt;/h3&gt;&lt;p&gt;ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್: 15 ಲಕ್ಷ ರೂ.&lt;/p&gt;&lt;p&gt;ಆರೆಂಜ್ ಕ್ಯಾಪ್ (ಅತಿ ಹೆಚ್ಚು ರನ್): 10 ಲಕ್ಷ ರೂ.&lt;/p&gt;&lt;p&gt;ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್: 10 ಲಕ್ಷ ರೂ. (ಜೊತೆಗೆ ಟಾಟಾ ಸಿಯೆರಾ ಕಾರ್)&lt;/p&gt;&lt;p&gt;ಸೂಪರ್ ಸಿಕ್ಸಸ್ ಆಫ್ ದಿ ಸೀಸನ್ (72 ಸಿಕ್ಸರ್&zwnj;ಗಳು): 10 ಲಕ್ಷ ರೂ.&lt;/p&gt;&lt;p&gt;ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್: 10 ಲಕ್ಷ ರೂ.&lt;/p&gt;&lt;h3&gt;&lt;strong&gt;ಕೇವಲ ಮ್ಯಾಚ್ ಫೀಸ್&zwnj;ನಿಂದಲೇ 1.20 ಕೋಟಿ ರೂ.&lt;/strong&gt;&lt;/h3&gt;&lt;p&gt;ಬೇಸಿಕ್ ಕಾಂಟ್ರ್ಯಾಕ್ಟ್ ಮೊತ್ತವಾದ 1.10 ಕೋಟಿ ರೂಪಾಯಿ ಜೊತೆಗೆ, ಐಪಿಎಲ್&zwnj;ನಲ್ಲಿ ಆಡುವ ಪ್ರತಿ ಪಂದ್ಯಕ್ಕೂ ಆಟಗಾರರಿಗೆ 7.5 ಲಕ್ಷ ರೂಪಾಯಿ ಮ್ಯಾಚ್ ಫೀ ಸಿಗುತ್ತದೆ. ಈ ಸೀಸನ್&zwnj;ನಲ್ಲಿ ವೈಭವ್ ರಾಜಸ್ಥಾನ ರಾಯಲ್ಸ್&zwnj; ಪರ 16 ಪಂದ್ಯಗಳನ್ನು ಆಡಿದ್ದ. ಇದರಿಂದಲೇ ಆತನಿಗೆ 1.20 ಕೋಟಿ ರೂಪಾಯಿ ಸಿಕ್ಕಿದೆ. ಕಾಂಟ್ರ್ಯಾಕ್ಟ್ ಮೊತ್ತ 1.10 ಕೋಟಿ ಮತ್ತು ಮ್ಯಾಚ್ ಫೀ 1.20 ಕೋಟಿ ಸೇರಿಸಿದರೆ, ವೈಭವ್&zwnj;ನ ಆದಾಯ 2.30 ಕೋಟಿ ಆಗುತ್ತದೆ. ಇದರ ಜೊತೆಗೆ ಫೈನಲ್ ವೇದಿಕೆಯಲ್ಲಿ ಸಿಕ್ಕ 55 ಲಕ್ಷ ರೂಪಾಯಿ ನಗದು ಬಹುಮಾನವೂ ಸೇರಿದೆ.&lt;/p&gt;&lt;p&gt;ಅಷ್ಟೇ ಅಲ್ಲ, ಲೀಗ್ ಪಂದ್ಯಗಳಲ್ಲಿ 'ಪ್ಲೇಯರ್ ಆಫ್ ದಿ ಮ್ಯಾಚ್', 'ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಮ್ಯಾಚ್', 'ಮೋಸ್ಟ್ ಸಿಕ್ಸಸ್ ಆಫ್ ದಿ ಮ್ಯಾಚ್' ನಂತಹ ಪ್ರಶಸ್ತಿಗಳನ್ನು ಹಲವು ಬಾರಿ ಗೆದ್ದು, ಪ್ರತಿ ಬಾರಿಯೂ ತಲಾ ಒಂದು ಲಕ್ಷ ರೂಪಾಯಿ ಗಳಿಸಿದ್ದಾನೆ. ಒಟ್ಟಿನಲ್ಲಿ, ತನ್ನ ವೃತ್ತಿಜೀವನದ ಮೊದಲ ಸಂಪೂರ್ಣ ಐಪಿಎಲ್ ಸೀಸನ್&zwnj;ನಲ್ಲೇ ವೈಭವ್, ಪ್ರದರ್ಶನದಲ್ಲಿ ಮಾತ್ರವಲ್ಲದೆ ಸಂಪಾದನೆಯಲ್ಲೂ ದೊಡ್ಡ ಮಟ್ಟದ ಸದ್ದು ಮಾಡಿದ್ದಾನೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/vaibhav-suryavanshi-ipl-2026-earnings-orange-cap-winner-bags-3-crore-rupees-kvn/articleshow-l1r4b7m"/>
        </item>
        <item>
            <title><![CDATA[ಆರ್‌ಸಿಬಿ ಚಾಂಪಿಯನ್: ಕೊಹ್ಲಿ ಡ್ಯಾನ್ಸ್‌ಗೆ ದಂಗಾದ ಅನುಷ್ಕಾ!]]></title>
            <link>https://kannada.asianetnews.com/cricket-sports/virat-kohli-dance-celebration-goes-viral-after-rcb-ipl-2026-triumph-over-gujarat-titans-kvn/articleshow-askxqfi</link>
            <guid isPermaLink="true">https://kannada.asianetnews.com/cricket-sports/virat-kohli-dance-celebration-goes-viral-after-rcb-ipl-2026-triumph-over-gujarat-titans-kvn/articleshow-askxqfi</guid>
            <pubDate>Tue, 02 Jun 2026 07:48:03 +0530</pubDate>
            <description><![CDATA[ಗುಜರಾತ್&zwnj; ಟೈಟಾನ್ಸ್&zwnj; ವಿರುದ್ಧ ಐಪಿಎಲ್&zwnj; ಫೈನಲ್&zwnj; ಗೆದ್ದ ಆರ್&zwnj;ಸಿಬಿ ತಂಡದ ಆಟಗಾರರು ಭರ್ಜರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ನೃತ್ಯ ಮಾಡಿದ್ದು, ದೇಶ-ವಿದೇಶಗಳಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt0jtvvadmp8jf3g9qnmj9w4,imgname-rcb-1780283699050.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್&zwnj;: ಭಾನುವಾರ ಗುಜರಾತ್&zwnj; ಟೈಟಾನ್ಸ್&zwnj; ವಿರುದ್ಧ ಐಪಿಎಲ್&zwnj; ಫೈನಲ್&zwnj; ಗೆಲುವಿನ ಬಳಿಕ ಚಾಂಪಿಯನ್&zwnj; ಆರ್&zwnj;ಸಿಬಿ ತಂಡದ ಆಟಗಾರರು ಖುಷಿಯ ಅಲೆಯಲ್ಲಿ ತೇಲಾಡಿದ್ದಾರೆ. ಈವರೆಗೂ ಕಂಡಿರದ ರೀತಿ ವಿರಾಟ್&zwnj; ಕೊಹ್ಲಿ ಸೇರಿ ಕೆಲ ಆಟಗಾರರು ಡ್ಯಾನ್ಸ್&zwnj; ಮಾಡಿದ್ದು, ಅಭಿಮಾನಿಗಳು ಮನಸೋತಿದ್ದಾರೆ.&lt;/p&gt;&lt;h2&gt;&lt;strong&gt;ಭರ್ಜರಿ ಸಂಭ್ರಮಾಚರಣೆ ಮಾಡಿದ ಆರ್&zwnj;ಸಿಬಿ&lt;/strong&gt;&lt;/h2&gt;&lt;p&gt;ಕಪ್&zwnj; ಗೆಲುವಿನ ಬಳಿಕ ಆರ್&zwnj;ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ತಾರಾ ಆಟಗಾರ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ, ತಂಡದ ಕೋಚ್&zwnj; ದಿನೇಶ್ ಕಾರ್ತಿಕ್ ಹಾಗೂ ಇತರ ಸದಸ್ಯರೊಂದಿಗೆ ಅತ್ಯಂತ ಉತ್ಸಾಹದಿಂದ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಕೊಹ್ಲಿಯ ಅನಿರೀಕ್ಷಿತ ಸ್ಟೆಪ್&zwnj;ಗಳನ್ನು ನೋಡಿ ಅನುಷ್ಕಾ ಅವರೇ ದಂಗಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್&zwnj; ಆಗುತ್ತಿದೆ.&lt;/p&gt;&lt;p&gt;ಇನ್ನು ಹೋಟೆಲ್&zwnj;ನ ಹೊರಭಾಗದಲ್ಲಿ ಆಟಗಾರರನ್ನು ಸ್ವಾಗತಿಸಲು ಕೆಲವರು ಡೋಲು ಬಾರಿಸುತ್ತಿದ್ದರು. ಡೋಲಿನ ಶಬ್ಧಕ್ಕೆ ಕೃನಾಲ್&zwnj; ಪಾಂಡ್ಯ ಕಪ್&zwnj; ಹಿಡಿದುಕೊಂಡೇ ಡ್ಯಾನ್ಸ್&zwnj; ಮಾಡಿದ್ದಾರೆ. ಬಳಿಕ ಅವರಿಗೆ ಕೊಹ್ಲಿಯೂ ಜೊತೆಯಾಗಿದ್ದು, ಇಬ್ಬರೂ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಕೂಡಾ ಭಾರೀ ಟ್ರೆಂಡ್&zwnj; ಆಗುತ್ತಿದೆ.&lt;/p&gt;&lt;h3&gt;&lt;strong&gt;ದೇಶ-ವಿದೇಶದಲ್ಲಿ ಫ್ಯಾನ್ಸ್&zwnj; ಭಾರೀ ಸಂಭ್ರಮಾಚರಣೆ&lt;/strong&gt;&lt;/h3&gt;&lt;p&gt;ಆರ್&zwnj;ಸಿಬಿ ಗೆಲುವಿನ ಬಳಿಕ ಅಭಿಮಾನಿಗಳು ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಲ್ಲೂ ಸಂಭ್ರಮಿಸಿದ್ದಾರೆ. ರಾತ್ರಿ ವೇಳೆ ಪಟಾಕಿ ಸಿಡಿಸಿ, ಡ್ಯಾನ್ಸ್&zwnj; ಮಾಡಿ ತಮ್ಮ ನೆಚ್ಚಿನ ತಂಡದ ಗೆಲುವಿಗೆ ಖುಷಿಪಟ್ಟಿದ್ದಾರೆ. ಇನ್ನು, ವಿದೇಶದಲ್ಲೂ ಕೆಲ ಕಡೆಗಳಲ್ಲಿ ಆರ್&zwnj;ಸಿಬಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಪಾಕಿಸ್ತಾನದಲ್ಲೂ ಆರ್&zwnj;ಸಿಬಿ ಜೆರ್ಸಿ ಧರಿಸಿ ತಂಡದ ಗೆಲುವಿನ ಬಳಿಕ ಕುಣಿದಾಡುತ್ತಿರುವ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/virat-kohli-dance-celebration-goes-viral-after-rcb-ipl-2026-triumph-over-gujarat-titans-kvn/articleshow-askxqfi"/>
        </item>
        <item>
            <title><![CDATA[RCB ಫ್ಯಾನ್ಸ್‌ಗೆ ಬಿಗ್ ಶಾಕ್: ಬೆಂಗಳೂರಲ್ಲಿಲ್ಲ ಸಂಭ್ರಮಾಚರಣೆ, ಪ್ರಾಂಚೈಸಿ ಹೇಳಿದ ಆ ಎರಡು ಕಾರಣ ಕೇಳಿದ್ರೆ ಬೇಜಾರಾಗುತ್ತೆ!]]></title>
            <link>https://kannada.asianetnews.com/cricket-sports/rcb-says-no-celebrations-victory-parade-in-bengaluru-two-reasons-why-this-decision-rav/articleshow-sscnn7w</link>
            <guid isPermaLink="true">https://kannada.asianetnews.com/cricket-sports/rcb-says-no-celebrations-victory-parade-in-bengaluru-two-reasons-why-this-decision-rav/articleshow-sscnn7w</guid>
            <pubDate>Tue, 02 Jun 2026 07:07:35 +0530</pubDate>
            <description><![CDATA[ಕಳೆದ ವರ್ಷದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಮತ್ತು ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭದ ಕಾರಣ, ಈ ಬಾರಿ ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್ ನಡೆಸದಿರಲು ಆರ್&zwnj;ಸಿಬಿ ಫ್ರಾಂಚೈಸಿ ನಿರ್ಧರಿಸಿದೆ. ಸಂಚಾರ ದಟ್ಟಣೆ ಹಾಗೂ ಜನರನ್ನು ನಿಭಾಯಿಸುವ ಸವಾಲುಗಳನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt2zevcsk65h1vqxcv8ddtms,imgname-----------------------2026-06-02t070320.057-1780364045721.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಹಮದಾಬಾದ್&zwnj;&lt;/strong&gt;: ಕಳೆದ ವರ್ಷ ಸಂಭ್ರಮಾಚರಣೆ ವೇಳೆ ನಡೆದಿದ್ದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್&zwnj; ನಡೆಸದಿರಲು ಫ್ರಾಂಚೈಸಿ ನಿರ್ಧರಿಸಿದೆ.&lt;/p&gt;&lt;p&gt;ಕಳೆದ ವರ್ಷ ವಿಧಾನಸೌಧದ ಮೆಟ್ಟಿಲುಗಳು ಹಾಗೂ ಚಿನ್ನಸ್ವಾಮಿ ಸ್ಟೇಡಿಯಂ(Chinnaswamy Stadiu)ನಲ್ಲಿ ತರಾತುರಿಯಲ್ಲಿ ಆಯೋಜಿಸಿದ್ದ ವಿಜಯೋತ್ಸವದಿಂದಾಗಿ ಕಾಲ್ತುಳಿತ(stampade) ಸಂಭವಿಸಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿ ಫ್ರಾಂಚೈಸಿ ಕಾನೂನಿನ ಬಿಸಿ ಎದುರಿಸಬೇಕಾಯಿತು. ಹೀಗಾಗಿ ತಪ್ಪು ಪುನರಾವರ್ತನೆ ಆಗಬಾರದೆಂದು ಆರ್&zwnj;ಸಿಬಿ ಈ ನಡೆ ಅನಸರಿಸಿದೆ. &lsquo;ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಡೆಯುವ ಸಾಧ್ಯತೆ ಕಡಿಮೆ. ಕೆಲವು ಮಾರ್ಗಸೂಚಿಗಳು ಜಾರಿಯಲ್ಲಿವೆ. ನಾವು ಅವುಗಳಿಗೆ ಬದ್ಧವಾಗಿರಬೇಕು&rsquo; ಎಂದು ಆರ್&zwnj;ಸಿಬಿ ಮೂಲಗಳು ತಿಳಿಸಿವೆ.&lt;/p&gt;&lt;h2&gt;ಡಿಕೆಶಿ ಪ್ರಮಾಣಚನವೂ ಕಾರಣ:&lt;/h2&gt;&lt;p&gt;ಬೆಂಗಳೂರಿನಲ್ಲಿ ಬುಧವಾರ ಡಿ.ಕೆ.ಶಿವಕುಮಾರ್(DK Shivakumar) ಸಿಎಂ(CM) ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮ ನಡೆಯಲಿರುವ ಲೋಕಭವನವು ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದಲ್ಲೇ ಇದೆ. ಈ ಸಂದರ್ಭದಲ್ಲಿ ಆರ್&zwnj;ಸಿಬಿ ವಿಕ್ಟರಿ ಪರೇಡ್&zwnj;(RCB Victory Parade) ನಡೆಸಿದರೆ ಸಂಚಾರ ದಟ್ಟಣೆ, ಜನರನ್ನು ನಿಭಾಯಿಸುವುದು ಪೊಲೀಸರಿಗೆ ಸವಾಲಾಗಲಿದೆ. ಎರಡೆರಡು ಕಾರ್ಯಕ್ರಮ ನಡೆಸುವುದು ಕಷ್ಟ ಎನ್ನುವ ಕಾರಣಕ್ಕೂ ಆರ್&zwnj;ಸಿಬಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/rcb-says-no-celebrations-victory-parade-in-bengaluru-two-reasons-why-this-decision-rav/articleshow-sscnn7w"/>
        </item>
        <item>
            <title><![CDATA[ಟ್ರೋಫಿ ಗೆದ್ದು ಸಂಭ್ರಮಿಸಿದ ಆರ್‌ಸಿಬಿ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತು]]></title>
            <link>https://kannada.asianetnews.com/gallery/cricket-sports/rcb-cricketer-tim-david-suspended-from-ipl-match-after-historic-trophy-win-k7zcvop</link>
            <guid isPermaLink="true">https://kannada.asianetnews.com/gallery/cricket-sports/rcb-cricketer-tim-david-suspended-from-ipl-match-after-historic-trophy-win-k7zcvop</guid>
            <pubDate>Mon, 01 Jun 2026 22:42:52 +0530</pubDate>
            <description><![CDATA[&lt;p&gt;ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಆರ್&zwnj;ಸಿಬಿ ತಂಡಕ್ಕೆ ಶಾಕ್ ಎದುರಾಗಿದೆ. ಐಪಿಎಲ್ ಸ್ಟಾರ್ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತುಗೊಂಡಿದ್ದಾರೆ. ಜೊತೆಗೆ ಪಂದ್ಯದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt22frf2zgvap5rj69f822a6,imgname-tim-david-suspended-from-ipl-match-1780333666785.png" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಆರ್&zwnj;ಸಿಬಿ ತಂಡಕ್ಕೆ ಶಾಕ್ ಎದುರಾಗಿದೆ. ಐಪಿಎಲ್ ಸ್ಟಾರ್ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತುಗೊಂಡಿದ್ದಾರೆ. ಜೊತೆಗೆ ಪಂದ್ಯದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಐಪಿಎಲ್ 2026 ಟೂರ್ನಿಯಲ್ಲಿ ಆರ್&zwnj;ಸಿಬಿ ಸತತ 2ನೇ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಅದ್ಭುತ ಹೋರಾಟ ನೀಡಿದ ಆರ್&zwnj;ಸಿಬಿ ತಂಡ ಗುಜರಾತ್ ಟೈಟಾನ್ಸ್ ಮಣಿಸಿ ಚಾಂಪಿಯನ್ ಆಗಿದೆ. ಆರ್&zwnj;ಸಿಬಿ ಅಭಿಮಾನಿಗಳು, ಆಟಗಾರರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ಆರ್&zwnj;ಸಿಬಿ ಸ್ಟಾರ್ ಕ್ರಿಕೆಟಿಗ ಟಿಮ್ ಡೇವಿಡ್ ಐಪಿಎಲ್ ಪಂದ್ಯದಿಂದ ಅಮಾನತುಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ಫೈನಲ್ ಪಂದ್ಯದ ಗೆಲುವಿನಲ್ಲಿ ಟಿಮ್ ಡೇವಿಡ್ ಪಾತ್ರವೂ ಪ್ರಮುಖವಾಗಿದೆ. 17 ಎಸೆತದಲ್ಲಿ 24 ರನ್ ಕೊಡುಗೆ ನೀಡಿದ್ದರು. ಆದರೆ ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ ವೇಳೆ ಅಂಪೈರ್ ನಿತಿನ್ ಮೆನೊನ್ ನೇರವಾಗಿ ಐಸ್ ಬ್ಯಾಗ್ ಎಸೆದು ಆಕ್ರೋಶ ಹೊರಹಾಕಿದ್ದರು. ನಿಯಮ ಉಲ್ಲಂಘಿಸಿದ ಟಿಮ್ ಡೇವಿಡ್&zwnj;ಗೆ ಅಮಾನತು ಶಿಕ್ಷೆ ನೀಡಲಾಗಿದೆ.&lt;/p&gt;&lt;img&gt;&lt;p&gt;ಗುಜರಾತ್ ಬ್ಯಾಟಿಂಗ್ ವೇಳೆ 10 ನೇ ಓವರ್&zwnj;ನಲ್ಲಿ ವಿಕೆಟ್ ಪತನಗೊಂಡಿತ್ತು. ಈ ವೇಳೆ ಸಂಭ್ರಮಾಚರಣೆ ಜೊತೆ ಆಕ್ರೋಶ ಹೊರಹಾಕಿದ ಟಿಮ್ ಡೇವಿಡ್ ತನ್ನಲ್ಲಿದ್ದ ಐಸ್ ಬ್ಯಾಗನ್ನು ಅಂಪೈರ್ ನಿತಿನ್ ಮೆನೊನ್&zwnj;ನತ್ತ ಎಸೆದಿದ್ದಾರೆ. ಇದು ಐಪಿಎಲ್ ಕೋಡ್ ಆಫ್ ಕಂಡಕ್ಟ್ ಆರ್ಟಿಕಲ್ 2.9 ನಿಯಮದ ಉಲ್ಲಂಘನೆಯಾಗಿದೆ. ಎರಡು ಡಿಮೆರಿಟ್ ಪಾಯಿಂಟ್ಸ್ ಪಡೆದ ಟಿಮ್ ಡೇವಿಡ್&zwnj;ಗೆ ಐಪಿಎಲ್ ಟೂರ್ನಿಯ ಒಂದು ಪಂದ್ಯದಿಂದ ಅಮಾನತು ಶಿಕ್ಷೆ ನೀಡಲಾಗಿದೆ.&lt;/p&gt;&lt;img&gt;&lt;p&gt;ಟಿಮ್ ಡೇವಿಡ್ ಈ ಟೂರ್ನಿಯಲ್ಲಿ ಹಲವು ಬಾರಿ ಐಪಿಎಲ್ ಕೋಡ್ ಆಫ್ ಕಂಡಕ್ಟ್ ನಿಯಮ ಉಲ್ಲಂಘಿಸಿದ್ದಾರೆ. 20ನೇ ಪಂದ್ಯ, 54ನೇ ಪಂದ್ಯದಲ್ಲಿ ನಿಯಮ ಉಲ್ಲಂಘಸಿದ್ದಾರೆ. ಫೈನಲ್ ಪಂದ್ಯದ ಉಲ್ಲಂಘನೆ ಸೇರಿ ಒಟ್ಟು 5 ಡಿಮೇರಿಟ್ ಪಾಯಿಂಟ್ಸ್ ಪಡೆದಿದ್ದಾರೆ. ಐದು ಡಿಮೆರಿಟ್ಸ್ ಪಡೆದ ಆಟಗಾರನಿಗೆ ಒಂದು ಪಂದ್ಯದಿಂದ ಅಮಾನತು ಮಾಡಲಾಗುತ್ತದೆ. ಜೊತೆಗೆ ಪಂದ್ಯದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ.&lt;/p&gt;&lt;img&gt;&lt;p&gt;ತಾವು ಮಾಡಿದ ತಪ್ಪನ್ನು ಟಿಮ್ ಡೇವಿಡ್ ಒಪ್ಪಿಕೊಂಡಿದ್ದಾರೆ. ಬಳಿಕ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ದಂಡ ಹಾಗೂ ಅಮಾನತು ಶಿಕ್ಷೆ ವಿಧಿಸಿದ್ದಾರೆ. ಸಿಂಗಾಪುರ ಮೂಲದ ಟಿಮ್ ಡೇವಿಡ್, ಆಸ್ಟ್ರೇಲಿಯಾ ತಂಡದ ಪರ ಆಡುತ್ತಿದ್ದಾರೆ. ಇದೀಗ ಆರ್&zwnj;ಸಿಬಿ ಮೂಲಕ ಭಾರತದಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ.&lt;/p&gt;&lt;img&gt;&lt;p&gt;ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಟಿಮ್ ಡೇವಿಡ್ ಶಿಕ್ಷೆ ಕಾರಣದಿಂದ ಒಂದು ಪಂದ್ಯದಿಂದ ಹೊರಗುಳಿಯಬೇಕಿದೆ. 2027ರ ಐಪಿಎಲ್ ಟೂರ್ನಿಯಲ್ಲಿ ಆರ್&zwnj;ಸಿಬಿ ಅನಿವಾರ್ಯವಾಗಿ ಮಿಡ್ಲ್ ಆರ್ಡರ್&zwnj;ನಲ್ಲಿ ಬದಲಾವಣೆ ಮಾಡಬೇಕಾಗಿದೆ.&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/rcb-cricketer-tim-david-suspended-from-ipl-match-after-historic-trophy-win-k7zcvop"/>
        </item>
        <item>
            <title><![CDATA[ರಾಜಸ್ಥಾನ ರಾಯಲ್ಸ್ ಡಿವೋರ್ಸ್ ಕ್ರಿಕೆಟಿಗ ನನಗೆ ಮೆಸೇಜ್ ಮಾಡುತ್ತಿದ್ದ, ಬಾಂಬ್ ಸಿಡಿಸಿದ ನಟಿ ನೆಹಾಲ್]]></title>
            <link>https://kannada.asianetnews.com/gallery/cine-world/actress-nehal-makes-shocking-revelation-about-messages-from-rajasthan-royals-star-2ldw0u2</link>
            <guid isPermaLink="true">https://kannada.asianetnews.com/gallery/cine-world/actress-nehal-makes-shocking-revelation-about-messages-from-rajasthan-royals-star-2ldw0u2</guid>
            <pubDate>Mon, 01 Jun 2026 21:54:41 +0530</pubDate>
            <description><![CDATA[&lt;p&gt;ರಾಜಸ್ಥಾನ ರಾಯಲ್ಸ್ ತಂಡದ ವಿಚ್ಚೇದಿತ ಕ್ರಿಕೆಟಿಗನೊಬ್ಬ ನನ್ನ ಫೋಟೋಗಳಿಗೆ ಹಾಟ್ ಎಂದು ಮೆಸೇಜ್ ಮಾಡುತ್ತಿದ್ದ. ಹಲವು ಸಂದೇಶ ಕಳುಹಿಸಿದ್ದಾನೆ ಎಂದು ನಟಿ ನೆಹಾಲ್ ನೀಡಿದ ಹೇಳಿಕೆ ಇದೀಗ ಕೋಲಾಹಲ ಸೃಷ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1zjsd34pvgybxzf4wqhhsz,imgname-actress-nehal-opens-up-1780330620320.png" type="image/jpeg" height="390" width="690"/>
            <content:encoded><![CDATA[&lt;p&gt;ರಾಜಸ್ಥಾನ ರಾಯಲ್ಸ್ ತಂಡದ ವಿಚ್ಚೇದಿತ ಕ್ರಿಕೆಟಿಗನೊಬ್ಬ ನನ್ನ ಫೋಟೋಗಳಿಗೆ ಹಾಟ್ ಎಂದು ಮೆಸೇಜ್ ಮಾಡುತ್ತಿದ್ದ. ಹಲವು ಸಂದೇಶ ಕಳುಹಿಸಿದ್ದಾನೆ ಎಂದು ನಟಿ ನೆಹಾಲ್ ನೀಡಿದ ಹೇಳಿಕೆ ಇದೀಗ ಕೋಲಾಹಲ ಸೃಷ್ಟಿಸಿದೆ.&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಆರ್&zwnj;ಸಿಬಿ ಟ್ರೋಫಿ ಗೆದ್ದರೆ, ಇತ್ತ ರಾಜಸ್ಥಾನ ರಾಯಲ್ಸ್ 3ನೇ ಸ್ಥಾನ ಪಡೆದುಕೊಂಡಿದೆ. ಇದೀಗ ಟೂರ್ನಿ ಮುಗಿದ ಬೆನ್ನಲ್ಲೇ ನಟಿ ನೆಹಾಲ್ ವಡೋಲಿಯಾ ಸ್ಫೋಟಕ ಹೇಳಿಕೆ ಇದೀಗ ಕೋಲಾಹಲ ಸೃಷ್ಟಿಸಿದೆ. ರಾಜಸ್ಥಾನ ರಾಯಲ್ಸ್ ಕ್ರಿಕೆಟಿನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;img&gt;&lt;p&gt;ರಾಜಸ್ಥಾನ ರಾಯಲ್ಸ್ ತಂಡದ ವಿಚ್ಛೇದಿತ ಕ್ರಿಕೆಟಿಗನೊಬ್ಬ ನನ್ನ ಪ್ರತಿ ಪೋಸ್ಟ್&zwnj;ಗೆ ಮೆಸೇಜ್ ಮಾಡುತ್ತಿದ್ದ, ಕಮೆಂಟ್ ಮಾಡುತ್ತಿದ್ದ. ಪ್ರತಿ ಕಮಂಟ್&zwnj;ನಲ್ಲಿ ಹಾಟ್ ಎಂದು ಹೇಳುತ್ತಿದ್ದ. ಸುಂದರವಾಗಿ ಕಾಣುತ್ತಿದ್ದೀಯಾ, ಬ್ಯೂಟಿಫುಲ್ ಎಂದೆಲ್ಲಾ ಆತ ಮೆಸೇಜ್ ಮಾಡುತ್ತಿದ್ದ ಎಂದಿದ್ದಾರೆ.&lt;/p&gt;&lt;img&gt;&lt;p&gt;ಸುನೋ ಇಂಡಿಯಾ ಪಾಡ್&zwnj;ಕಾಸ್ಟ್&zwnj;ನಲ್ಲಿ ಮಾತನಾಡಿದ ನೆಹಾಲ್, ಕ್ರಿಕೆಟಿಗ ರಾಜಸ್ಥಾನ ರಾಯಲ್ಸ್ ಆಟಗಾರ, ಆತನಿಗೆ ಡಿವೋರ್ಸ್ ಆಗಿದೆ ಎಂದಿದ್ದಾರೆ. ಆದರೆ ಯಾರು ಎಂದು ಹೆಸರು ಹೇಳಿಲ್ಲ. ನಾನು ಆತನ ಜೊತೆ ಜಾಟ್ ಮಾಡಲು, ಕಮೆಂಟ್&zwnj;ಗೆ ರಿಪ್ಲೇ ಕೊಡಲು ಹೋಗಿಲ್ಲ. ಕಾರಣ ನನಗೆ ಮಾತನಾಡುವ ಆಸಕ್ತಿ ಇರಲಿಲ್ಲ ಎಂದಿದ್ದಾರೆ.&lt;/p&gt;&lt;img&gt;&lt;p&gt;ಕ್ರಿಕೆಟಿಗನ ಕಮೆಂಟ್, ಮೆಸೇಜ್ ಹೆಚ್ಚಾಗಿತ್ತು. ಡೈರೆಕ್ಟ್ ಮೆಸೇಜ್ ಮಾಡುತ್ತಿದ್ದ. ಹೀಗಾಗಿ ಇದು ಮುಂದುವರಿದರೆ ಆಪತ್ತು ಎದುರಾಗಲಿದೆ ಎಂದು ಕ್ರಿಕೆಟಿಗನನ್ನು ಸೋಶಿಯಲ್ ಮೀಡಿಯಾಗಳಲ್ಲಿ ಬ್ಲಾಕ್ ಮಾಡಿದೆ ಎಂದು ನೆಹಾಲ್ ಹೇಳಿದ್ದಾರೆ. ನೆಹಾಲ್ ಹೇಳಿಕ ಬಳಿಕ ಹಲವರು ಇದೀಗ ರಾಜಸ್ಥಾನ ರಾಯಲ್ಸ್ ತಂಡದ ಕ್ರಿಕೆಟಿಗ ಯಾರು ಎಂದು ಹುಡುಕುತ್ತಿದ್ದಾರೆ.&lt;/p&gt;&lt;img&gt;&lt;p&gt;ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ, ಆದರೆ ಹೆಚ್ಚು ಜನಪ್ರಿಯ ಆಟಗಾರನಲ್ಲ. ಈಗ ಬೇಕಾದರೆ ನಾನು ಒಂದು ಮೆಸೇಜ್ ಮಾಡಿದರೆ ಸಾಕು ನನಗೆ ಖಚಿತವಿದೆ, ತಕ್ಷಣವೇ ಆತನ ಮೆಸೇಜ್ ಬರುತ್ತೆ. ಸದ್ಯಕ್ಕೆ ನಾನು ಹೆಸರು ಹೇಳುವುದಿಲ್ಲ ಎಂದು ನೆಹಾಲ್ ಹೇಳಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cine-world/actress-nehal-makes-shocking-revelation-about-messages-from-rajasthan-royals-star-2ldw0u2"/>
        </item>
        <item>
            <title><![CDATA[ಆರ್‌ಸಿಬಿ ಗೆಲುವಿಗೆ ಪಾಕಿಸ್ತಾನದಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ, ಕೇಕ್ ಕತ್ತರಿಸಿ ಡ್ಯಾನ್ಸ್]]></title>
            <link>https://kannada.asianetnews.com/cricket-sports/rcb-win-sparks-celebrations-across-border-fans-rejoice-in-pakistan/articleshow-g6gkqpw</link>
            <guid isPermaLink="true">https://kannada.asianetnews.com/cricket-sports/rcb-win-sparks-celebrations-across-border-fans-rejoice-in-pakistan/articleshow-g6gkqpw</guid>
            <pubDate>Mon, 01 Jun 2026 21:02:20 +0530</pubDate>
            <description><![CDATA[&lt;p&gt;ಆರ್&zwnj;ಸಿಬಿ ಗೆಲುವಿಗೆ ಬೆಂಗಳೂರು, ಅಹಮ್ಮದಾಬಾದ್, ಹೈದರಾಬಾದ್ ಸೇರಿದಂತೆ ದೇಶದ ವಿವಿಡೆದೆ ಸಂಭ್ರಮಾಚರಣೆ ನೋಡಿರುತ್ತೀರಿ. ಇದೀಗ ಪಾಕಿಸ್ತಾನದಲ್ಲೂ ಭರ್ಜರಿ ಸೆಲೆಬ್ರೇಷನ್ ನಡೆದಿದೆ. ಪಾಕ್ ಅಭಿಮಾನಿಗಳ ಸಂಭ್ರಮದ ವಿಡಿಯೋ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1wz602dh99ygtwwyezm4at,imgname-pakistan-fans-celebrate-rcb-victory-1780327880705.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕರಾಚಿ (ಜೂ.01) &lt;/strong&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ 2ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ವಿರಾಟ್ ಕೊಹ್ಲಿ ವಿನ್ನಿಂಗ್ಸ್ ಸಿಕ್ಸರ್, ರಜತ್ ಪಾಟಿದಾರ್ ನಾಯಕತ್ವ, ಅತ್ಯುತ್ತಮ ಬೌಲಿಂಗ್ ದಾಳಿ ಮೂಲಕ ಆರ್&zwnj;ಸಿಬಿ ಹೊಸ ಇತಿಹಾಸ ರಚಿಸಿದೆ. 2025ರ ಬಳಿಕ ಇದೀಗ 2026ರಲ್ಲೂ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿ ಟ್ರೋಫಿ ಗೆದ್ದಿದೆ. ಆರ್&zwnj;ಸಿಬಿ ಗೆಲುವಿಗೆ ಬೆಂಗಳೂರು ಸೇರಿದಂತೆ ಕರ್ನಾಟಕದೆಲ್ಲೆಡೆ ಸಂಭ್ರಮಾಚರಣೆ ನಡೆದಿದೆ. ಇನ್ನು ಪಂದ್ಯ ನಡೆದ ಅಹಮ್ಮದಾಬಾದ್&zwnj;, ಇತ್ತ ಹೈದರಾಬಾದ್ ಸೇರಿದಂತೆ ಭಾರತದ ಹಲೆವೆಡೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ವಿಶೇಷ ಅಂದರೆ ಇದೀಗ ಪಾಕಿಸ್ತಾನದಲ್ಲೂ ಆರ್&zwnj;ಸಿಬಿ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸಿದ್ದಾರೆ.&lt;/p&gt;&lt;h2&gt;ಪಾಕ್ ಅಭಿಮಾನಿಗಳ ಸಂಭ್ರಮ&lt;/h2&gt;&lt;p&gt;ವಿರಾಟ್ ಕೊಹ್ಲಿ ವಿನ್ನಿಂಗ್ಸ್ ಸಿಕ್ಸರ್ ಸಿಡಿಸುತ್ತಿದ್ದಂತೆ ಪಾಕಿಸ್ತಾನದ ಆರ್&zwnj;ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಭರ್ಡರಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ. ಕೆಲ ಅಭಿಮಾನಿಗಳು ಕೇಕ್ ಕತ್ತರಿ ಸಂಭ್ರಮಿಸಿದ್ದಾರೆ. ಆರ್&zwnj;ಸಿಬಿ ಜರ್ಸಿ ತೊಟ್ಟು ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಗಳು ಗೆಲುವು ದಾಖಲಿಸುತ್ತಿದ್ದಂತೆ ಆರ್&zwnj;ಸಿಬಿ, ಆರ್&zwnj;ಸಿಬಿ ಎಂದು ಕೂಗಿ ಸ್ಪೆಪ್ಸ್ ಹಾಕಿದ್ದಾರೆ.&lt;/p&gt;&lt;p&gt;ಆರ್&zwnj;ಸಿಬಿಗೆ ದೇಶ ವಿದೇಶದಲ್ಲಿ ಅಭಿಮಾನಿ ಬಳಗವಿದೆ. ವಿಶೇಷ ಅಂದರೆ ಪಾಕಿಸ್ತಾನದಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗ ಹೊಂದಿದೆ. ಪ್ರತಿ ಆರ್&zwnj;ಸಿಬಿ ಅಭಿಮಾನಿಗಳು ಗೆಲುವು ಸಂಭ್ರಮಿಸಿದ್ದಾರೆ. ಬಹುತೇಕರು ವಿರಾಟ್ ಕೊಹ್ಲಿ ಹೆಸರಿನ ಜರ್ಸಿ ತೊಟ್ಟು ಸಂಭ್ರಮಿಸಿದ್ದಾರೆ. ಪಾಕಿಸ್ತಾನ ಜರ್ಸಿ ಮೇಲೆ ಆರ್&zwnj;ಸಿಬಿ ಜರ್ಸಿ ತೊಟ್ಟಿದ್ದಾರೆ. ಗೆಲುವಿನ ಸಂಭ್ರಮದಲ್ಲಿ ಜರ್ಸಿ ತೆಗೆದು ಕುಣಿದಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Arshad Muhammad (@arshadmuhammadhanif)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವನ್ನು ಆರ್&zwnj;ಸಿಬಿ ಅಬ್ಬರಿಸಲು ಅವಕಾಶವೇ ನೀಡಲಿಲ್ಲ. ಭುವನೇಶ್ವರ್ ಕುಮಾರ್, ಜೋಶ್ ಹೇಜಲ್&zwnj;ವುಡ್, ರಸಿಕ್ ಸಲಾಂ ದಾರ್ ಹಾಗೂ ಕ್ರುನಾಲ್ ಪಾಂಡ್ಯ ಬೌಲಿಂಗ್ ದಾಳಿಗೆ ಗುಜರಾತ್ ತತ್ತರಿಸಿತ್ತು. ಹೀಗಾಗಿ ಗುಜರಾತ್ ಟೈಟಾನ್ಸ್ ಫೈನಲ್ ಪಂದ್ಯದಲ್ಲಿ ಕೇವಲ 155 ರನ್ ಸಿಡಿಸಿತು.&lt;/p&gt;&lt;p&gt;ಗುಜರಾತ್ ಟೈಟಾನ್ಸ್ ನೀಡಿದ 256 ರನ್ ಟಾರ್ಗೆಟ್ ಬೆನ್ನಟ್ಟಿದ ಆರ್&zwnj;ಸಿಬಿ ಬ್ಯಾಟಿಂಗ್&zwnj;ನಲ್ಲೂ ಉತ್ತಮ ಹೋರಾಟ ನೀಡಿತು. ವಂಕಟೇಶ್ ಅಯ್ಯರ್ 32, ಟಿಮ್ ಡೇವಿಡ್ 24 ರನ್ ಸಿಡಿಸಿದರು. ಇತ್ತ ವಿರಾಟ್ ಕೊಹ್ಲಿ ಅಜೇಯ 75 ರನ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಈ ಮೂಲಕ ಆರ್&zwnj;ಸಿಬಿ ಚಾಂಪಿಯನ್ ಕಿರೀಟ ಅಲಂಕರಿಸಿತ್ತು.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Arshad Muhammad (@arshadmuhammadhanif)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/rcb-win-sparks-celebrations-across-border-fans-rejoice-in-pakistan/articleshow-g6gkqpw"/>
        </item>
        <item>
            <title><![CDATA[ಕಾವ್ಯ ಮಾರನ್ ಸೈಡ್‌ಲೈನ್, IPL ಹೊಸ ಕ್ರಶ್ 'ಅನನ್ಯಾ ಬಿರ್ಲಾ'! ₹16,600 ಕೋಟಿ RCB ಮಾಲೀಕನ ಮಗಳ ಹವಾ ಹೇಗಿದೆ ಗೊತ್ತಾ?]]></title>
            <link>https://kannada.asianetnews.com/gallery/cricket-sports/move-over-kavya-maran-ananya-birla-new-ipl-national-crush-rcb-lucky-charm-sat-9tdgvbc</link>
            <guid isPermaLink="true">https://kannada.asianetnews.com/gallery/cricket-sports/move-over-kavya-maran-ananya-birla-new-ipl-national-crush-rcb-lucky-charm-sat-9tdgvbc</guid>
            <pubDate>Mon, 01 Jun 2026 20:42:03 +0530</pubDate>
            <description><![CDATA[&lt;p&gt;ಆರ್&zwnj;ಸಿಬಿಯ 'ಲಕ್ಕಿ ಚಾರ್ಮ್' ಅನನ್ಯಾ ಬಿರ್ಲಾ (RCB Lucky Charm Ananya Birla) ಯಾರು? ಕಾವ್ಯ ಮಾರನ್&zwnj;ಗೆ (Kavya Maran) ಪೈಪೋಟಿ ನೀಡುತ್ತಿರುವ ಈ ಹೊಸ 'ನ್ಯಾಷನಲ್ ಕ್ರಶ್' (IPL New national Crush) ಮತ್ತು ಯಶಸ್ವಿ ಉದ್ಯಮಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmsarwy3c9tn1qx2q16yenhs,imgname-kavya-maran-vs-ananya-birla-1-1774671655875.jpg" type="image/jpeg" height="390" width="690"/>
            <content:encoded><![CDATA[&lt;p&gt;ಆರ್&zwnj;ಸಿಬಿಯ 'ಲಕ್ಕಿ ಚಾರ್ಮ್' ಅನನ್ಯಾ ಬಿರ್ಲಾ (RCB Lucky Charm Ananya Birla) ಯಾರು? ಕಾವ್ಯ ಮಾರನ್&zwnj;ಗೆ (Kavya Maran) ಪೈಪೋಟಿ ನೀಡುತ್ತಿರುವ ಈ ಹೊಸ 'ನ್ಯಾಷನಲ್ ಕ್ರಶ್' (IPL New national Crush) ಮತ್ತು ಯಶಸ್ವಿ ಉದ್ಯಮಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.&lt;/p&gt;&lt;img&gt;&lt;p&gt;ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಂಗಳದಲ್ಲಿ ಈಗ ಹೊಸ ಸೆನ್ಸೇಷನ್ ಶುರುವಾಗಿದೆ. ಇಲ್ಲಿಯವರೆಗೆ ಸನ್&zwnj;ರೈಸರ್ಸ್ ಹೈದರಾಬಾದ್ ತಂಡದ ಮಾಲೀಕಿ ಕಾವ್ಯ ಮಾರನ್ ಅವರನ್ನು 'ಐಪಿಎಲ್ ನ್ಯಾಷನಲ್ ಕ್ರಶ್' ಎಂದು ಕರೆಯಲಾಗುತ್ತಿತ್ತು. ಆದರೆ, ಈಗ ಆ ಸ್ಥಾನಕ್ಕೆ ಪ್ರಬಲ ಪೈಪೋಟಿ ನೀಡಲು ಬಂದಿದ್ದಾರೆ ಅನನ್ಯಾ ಬಿರ್ಲಾ.&lt;/p&gt;&lt;img&gt;&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಸುಮಾರು 16,600 ಕೋಟಿ ರೂಪಾಯಿಗೆ ಖರೀದಿಸಿದ ನಂತರ, ಮಾಲೀಕ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರಿ ಅನನ್ಯಾ ಬಿರ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಆರ್&zwnj;ಸಿಬಿಯ 'ಲಕ್ಕಿ ಚಾರ್ಮ್':&lt;/strong&gt;&lt;/p&gt;&lt;p&gt;ಆರ್&zwnj;ಸಿಬಿ ಪಂದ್ಯಗಳ ವೇಳೆ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಅನನ್ಯಾ ಬಿರ್ಲಾ ಅವರನ್ನು ಅಭಿಮಾನಿಗಳು ತಂಡದ 'ಲಕ್ಕಿ ಚಾರ್ಮ್' ಎಂದು ಕರೆಯುತ್ತಿದ್ದಾರೆ. ಈ ಐಪಿಎಲ್ ಸೀಸನ್ ಆರಂಭವಾದಾಗಿನಿಂದ ಅನನ್ಯಾ ಅವರ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿವೆ. ಅವರ ಮುಗ್ಧ ನೋಟ ಮತ್ತು ಸ್ಟೈಲಿಶ್ ಅಪಿಯರೆನ್ಸ್ ಅಭಿಮಾನಿಗಳ ಮನಗೆದ್ದಿದ್ದು, ನೆಟ್ಟಿಗರು ಇವರನ್ನು ಹೊಸ 'ನ್ಯಾಷನಲ್ ಕ್ರಶ್' ಎಂದು ಬಣ್ಣಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ರಾತ್ರೋರಾತ್ರಿ ಹೆಚ್ಚಿದ ಫಾಲೋವರ್ಸ್:&lt;/strong&gt;&lt;/p&gt;&lt;p&gt;ಅನನ್ಯಾ ಬಿರ್ಲಾ ಅವರ ಜನಪ್ರಿಯತೆ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ, ಐಪಿಎಲ್ ಆರಂಭಕ್ಕೂ ಮುನ್ನ ಅವರ ಇನ್&zwnj;ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಕೇವಲ 4.85 ಲಕ್ಷ ಇತ್ತು. ಆದರೆ ಈಗ ಅದು ಬರೋಬ್ಬರಿ 3.6 ಮಿಲಿಯನ್ (36 ಲಕ್ಷ) ದಾಟಿದೆ. ಅಭಿಮಾನಿಗಳ ಪುಟಗಳು (Fan Pages) ಮತ್ತು ಮೀಮ್ಸ್&zwnj;ಗಳ ಮೂಲಕ ಅನನ್ಯಾ ಅವರ ಹವಾ ಇಡೀ ದೇಶಾದ್ಯಂತ ಹರಡಿದೆ.&lt;/p&gt;&lt;img&gt;&lt;p&gt;&lt;strong&gt;ಕೇವಲ ಸುಂದರಿಯಲ್ಲ, 22,000 ಕೋಟಿಯ ಒಡತಿ!&lt;/strong&gt;&lt;/p&gt;&lt;p&gt;ಅನನ್ಯಾ ಬಿರ್ಲಾ ಕೇವಲ ಶ್ರೀಮಂತ ಉದ್ಯಮಿಯ ಮಗಳಷ್ಟೇ ಅಲ್ಲ, ಸ್ವತಃ ಒಬ್ಬ ಯಶಸ್ವಿ ಉದ್ಯಮಿ. ಅವರು ಸುಮಾರು 22,000 ಕೋಟಿ ರೂಪಾಯಿ ಮೌಲ್ಯದ ವ್ಯವಹಾರವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಗಾಯನ ಮತ್ತು ಸಂಗೀತದಲ್ಲೂ ಆಸಕ್ತಿ ಹೊಂದಿರುವ ಇವರು, ಆದಿತ್ಯ ಬಿರ್ಲಾ ಸಮೂಹದ ಪ್ರಮುಖ ನಿರ್ಧಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಉದ್ಯಮ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನನ್ಯಾ, ಈಗ ಐಪಿಎಲ್ ಮೂಲಕ ಮನೆಮಾತಾಗಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ಮೈದಾನದಲ್ಲಿ ಆರ್&zwnj;ಸಿಬಿ ಆಟಗಾರರ ಪ್ರದರ್ಶನ ಒಂದೆಡೆಯಾದರೆ, ಗ್ಯಾಲರಿಯಲ್ಲಿ ಅನನ್ಯಾ ಬಿರ್ಲಾ ಅವರ ಉಪಸ್ಥಿತಿ ತಂಡಕ್ಕೆ ಹೊಸ ಗ್ಲಾಮರ್ ತಂದಿದೆ. ಇನ್ನು ಆರ್&zwnj;ಸಿಬಿ ತಂಡದ ಬಗ್ಗೆಯೂ ಅನನ್ಯ ಬಿರ್ಲಾಗೆ ಭಾರೀ ಒಲವಿದೆ. ಆರ್&zwnj;ಸಿಬಿ ಅಭಿಮಾನಿಗಳ ಬೆಂಬಲವನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cricket-sports/move-over-kavya-maran-ananya-birla-new-ipl-national-crush-rcb-lucky-charm-sat-9tdgvbc"/>
        </item>
        <item>
            <title><![CDATA[ಮದುವೆ ಮುಂದೂಡಿ ಆರ್‌ಸಿಬಿ ಸೇರಿಕೊಂಡ ರಜತ್ ಪಾಟಿದಾರ್ ಈಗ 2 ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ]]></title>
            <link>https://kannada.asianetnews.com/gallery/cricket-sports/from-delaying-marriage-to-winning-titles-rajat-patidar-remarkable-rcb-journey-xpysubh</link>
            <guid isPermaLink="true">https://kannada.asianetnews.com/gallery/cricket-sports/from-delaying-marriage-to-winning-titles-rajat-patidar-remarkable-rcb-journey-xpysubh</guid>
            <pubDate>Mon, 01 Jun 2026 18:56:19 +0530</pubDate>
            <description><![CDATA[&lt;p&gt;2022ರಲ್ಲಿ ಅನ್&zwnj;ಸೋಲ್ಡ್ ಆಗಿದ್ದ ರಜತ್ ಪಾಟಿದಾರ್ ತನ್ನ ಬಹುಕಾಲದ ಗೆಳತಿ ಜೊತೆ ಮದುವೆಗೆ ಸಜ್ಜಾಗಿದ್ದರು. ದಿಢೀರ್ ಆರ್&zwnj;ಸಿಬಿಯಿಂದ ಬಂದ ಕರೆಗೆ ಪಾಟೀದಾರ್ ಗೊಂದಲಕ್ಕೆ ಸಿಲುಕಿದ್ದರು. ಈ ವೇಳೆ ಗೆಳತಿ ಇದೀಗ ಪತ್ನಿ ಗುಂಜನ್ ಸೂಚನೆಯಂತೆ ಮದುವೆ ರದ್ದು ಮಾಡಿ ಆರ್&zwnj;ಸಿಬಿ ಸೇರಿಕೊಂಡ ರೋಚಕ ಪಯಣ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1nf2btzd2mc1mhhat4pd74,imgname-rajat-patidar-inspiring-love--story-1780320012665.png" type="image/jpeg" height="390" width="690"/>
            <content:encoded><![CDATA[&lt;p&gt;2022ರಲ್ಲಿ ಅನ್&zwnj;ಸೋಲ್ಡ್ ಆಗಿದ್ದ ರಜತ್ ಪಾಟಿದಾರ್ ತನ್ನ ಬಹುಕಾಲದ ಗೆಳತಿ ಜೊತೆ ಮದುವೆಗೆ ಸಜ್ಜಾಗಿದ್ದರು. ದಿಢೀರ್ ಆರ್&zwnj;ಸಿಬಿಯಿಂದ ಬಂದ ಕರೆಗೆ ಪಾಟೀದಾರ್ ಗೊಂದಲಕ್ಕೆ ಸಿಲುಕಿದ್ದರು. ಈ ವೇಳೆ ಗೆಳತಿ ಇದೀಗ ಪತ್ನಿ ಗುಂಜನ್ ಸೂಚನೆಯಂತೆ ಮದುವೆ ರದ್ದು ಮಾಡಿ ಆರ್&zwnj;ಸಿಬಿ ಸೇರಿಕೊಂಡ ರೋಚಕ ಪಯಣ ಇಲ್ಲಿದೆ.&lt;/p&gt;&lt;img&gt;&lt;p&gt;ರಜತ್ ಪಾಟಿದಾರ್ ದೇಸಿ ವಲಯದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡರೂ ಯಾರ ಗಮನಕ್ಕೂ ಬೀಳಲಿಲ್ಲ. ಇತ್ತ ಸತತ ಅವಕಾಶಗಳೂ ಸಿಗಲಿಲ್ಲ. ಇದರ ನಡುವೆ 2022ರ ಐಪಿಎಲ್ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡ ರಜತ್ ಪಾಟಿದಾರ್ ಅವಕಾಶಕ್ಕಾಗಿ ಕಾಯುತ್ತಿದ್ದ. ಆದರೆ ಪಾಟಿದಾರ್ ಅನ್&zwnj;ಸೋಲ್ಡ್ ಆಗಿದ್ದ. ತೀವ್ರ ನಿರಾಸೆ, ಬೇಸರದಿಂದ ತನ್ನ ಬಹುಕಾಲದ ಗೆಳತಿಯನ್ನು ಇನ್ನು ಕಾಯುಸುವದರಲ್ಲಿ ಅರ್ಥವಿಲ್ಲ ಎಂದು ಮದುವೆಗೆ ನಿರ್ಧರಿಸಿದ್ದ.&lt;/p&gt;&lt;img&gt;&lt;p&gt;ಲವನೀತ್ ಸಿಸೋಡಿಯಾ ಇಂಜುರಿ ಕಾರಣದಿಂದ ಬದಲಿ ಆಟಗಾರನಾಗಿ ಆರ್&zwnj;ಸಿಬಿ ರಜತ್ ಪಾಟೀದಾರ್&zwnj;ಗೆ ಕರೆ ಮಾಡಿತ್ತು. ಇತ್ತ ಮದುವೆಗೆ ಎಲ್ಲಾ ತಯಾರಿ ನಡೆದಿತ್ತು. ಎಪ್ರಿಲ್ ತಿಂಗಳಲ್ಲೇ ರಜತ್ ಪಾಟಿದಾರ್ ಮದುವೆ ದಿನಾಂಕ ಫಿಕ್ಸ್ ಆಗಿತ್ತು. ತೀವ್ರಗೊಂದಲಕ್ಕೆ ಬಿದ್ದ ರಜತ್ ಪಾಟಿದಾರ್&zwnj;ಗೆ ದಿಕ್ಕೋ ತೋಚದಾಯಿತು. ಈ ಸಂದರ್ಭದಲ್ಲಿ ಗೆಳತಿ ಗುಂಜನ್ ಮದುವೆ ಬದಲು ನೀನು ಕ್ರಿಕೆಟ್ ಫೋಕಸ್ ಮಾಡು, ಮದುವೆ ಮುಂಡೂವ ಸಲಹೆ ನೀಡಿದ್ದರು.&lt;/p&gt;&lt;img&gt;&lt;p&gt;ಗೆಳತಿ ಗುಂಜನ್ ನೀಡಿದ ಧೈರ್ಯ, ಸಲಹೆ, ಮಾರ್ಗದರ್ಶನದಿಂದ ರಜತ್ ಪಾಟೀದಾರ್ ಮದುವೆ ಮುಂದೂಡಿ ನೇರವಾಗಿ ಆರ್&zwnj;ಸಿಬಿ ಕ್ಯಾಂಪ್ ಸೇರಿಕೊಂಡರು.ಮದುವೆ ತಡವಾಗುತ್ತಿದ್ದ ಕಾರಣ ಗುಂಜನ್&zwnj;ಗೆ ಮನೆಯಲ್ಲಿ ಸಮಸ್ಯೆಯಾಗುತ್ತಿತ್ತು. ಸಂಕಷ್ಟ ಸಂದರ್ಭದಲ್ಲೂ ಗುಂಡನ್ ತ್ಯಾಗ ಮಾಡಿದ್ದರು. ರಜತ್&zwnj;ಗಾಗಿ ಕಾಯುತ್ತೇನೆ, ಮದುವೆ ಮಂಡೂವು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರು.&lt;/p&gt;&lt;img&gt;&lt;p&gt;2023ರಲ್ಲಿ ಸ್ವತಃ ಗಾಯಕ್ಕೆ ಗುರಿಯಾದ ರಜತ್ ತಂಡದಿಂದ ಹೊರಗುಳಿಯಬೇಕಾಯಿತು. ಆದರೆ 2024ರಲ್ಲಿ ಭರ್ಜರಿ ಕಮ್&zwnj;ಬ್ಯಾಕ್ ಮಾಡಿ ಮಿಡ್ಲ್ ಆರ್ಡರ್ ಬ್ಯಾಟರ್ ಎಂದು ಗುರುತಿಸಿಕೊಂಡರು. 2025ರಲ್ಲಿ ಆರ್&zwnj;&zwj;ಸಿಬಿ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡು ತಂಡಕ್ಕೆ ಮೊದಲ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕನಾದರು.&lt;/p&gt;&lt;img&gt;&lt;p&gt;ಈ ಬಾರಿ ಆರ್&zwnj;ಸಿಬಿ ಟ್ರೋಫಿ ಗೆಲುವಿನ ಹಿಂದೆ ರಜತ್ ಪಾಟೀದಾರ್ ನಾಯಕತ್ವ ಮಾತ್ರವಲ್ಲ ಬ್ಯಾಟಿಂಗ್ ಕೂಡ ಅಷ್ಟೇ ಪ್ರಮುಖವಾಗಿದೆ. ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಜೊತೆಗೆ ಬ್ಯಾಟಿಂಗ್&zwnj;ನಲ್ಲಿ ದಾಖಲೆ ಗೆಲುವಿಗೆ ಕಾರಣರಾಗಿದ್ದಾರೆ. ಪರಿಣಾಮ ಆರ್&zwnj;ಸಿಬಿ ಸತತ 2ನೇ ಟ್ರೋಫಿ ಗೆದ್ದುಕೊಂಡಿದೆ.&lt;/p&gt;&lt;img&gt;&lt;p&gt;ಇದರ ನಡುವೆ ರಜತ್ ಪಾಟೀದಾರ್ ಬಹುಕಾಲದ ಗೆಳತಿ ಗುಂಜನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ರಜತ್ ಪಾಟೀದಾರ್ ತಮ್ಮ ವೈಯುಕ್ತಿಕ ವಿಚಾರ, ಕುಟುಂಬದ, ಪತ್ನಿ, ಪ್ರೀತಿ ಕುರಿತು ಹೆಚ್ಚಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಸತತ 2ನೇ ಟ್ರೋಫಿ ಗೆಲುವಿನ ಬಳಿಕ ಪತ್ನಿ ಗುಂಜನ್ ತ್ಯಾಗದಿಂದ ನಾನು ಇಂದು ಇಲ್ಲಿ ನಿಂತಿದ್ದೇನೆ. ಆಕೆ ಅಂದು ಮದುವೆ ಮಂದೂಡಿ ಆರ್&zwnj;ಸಿಬಿ ಸೇರಲು ಪ್ರೋತ್ಸಾಹಿಸಿದ್ದು ಮಾತ್ರವಲ್ಲ, ಒತ್ತಾಯಿಸಿದ್ದಳು. ಆಕೆಯ ತ್ಯಾಗದಿಂದ ನನ್ನ ಬದುಕು ಬದಲಾಗಿದೆ ಎಂದಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/from-delaying-marriage-to-winning-titles-rajat-patidar-remarkable-rcb-journey-xpysubh"/>
        </item>
        <item>
            <title><![CDATA[ಆರ್‌ಸಿಬಿ ಮಾಜಿ ವೇಗಿ ಈಗ ಮಿನಿಸ್ಟರ್, ಪ್ರಮಾಣವಚನ ಸ್ವೀಕರಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ]]></title>
            <link>https://kannada.asianetnews.com/gallery/cricket-sports/former-rcb-pacer-ashok-dinda-takes-oath-as-minister-in-west-bengal-meci3ql</link>
            <guid isPermaLink="true">https://kannada.asianetnews.com/gallery/cricket-sports/former-rcb-pacer-ashok-dinda-takes-oath-as-minister-in-west-bengal-meci3ql</guid>
            <pubDate>Mon, 01 Jun 2026 17:09:08 +0530</pubDate>
            <description><![CDATA[&lt;p&gt;ಟೀಂ ಇಂಡಿಯಾ, ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಆಂದರೆ ಈ ವೇಗಿ ಆರ್&zwnj;ಸಿಬಿ ಪರವೂ ಆಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1f8z11362xm0875swdpfrk,imgname-ashok-dinda-sworn-in-as-west-bengal-minister-1780313521182.png" type="image/jpeg" height="390" width="690"/>
            <content:encoded><![CDATA[&lt;p&gt;ಟೀಂ ಇಂಡಿಯಾ, ಐಪಿಎಲ್ ಟೂರ್ನಿಗಳಲ್ಲಿ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಶೇಷ ಆಂದರೆ ಈ ವೇಗಿ ಆರ್&zwnj;ಸಿಬಿ ಪರವೂ ಆಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು , ಕೆಕೆಆರ್, ಪುಣೆ ಸೂಪರ್&zwnj;ಜೈಂಟ್ಸ್ ಸೇರಿದಂತೆ ಪ್ರಮುಖ ಐಪಿಎಲ್ ತಂಡಗಳಲ್ಲಿ ಆಡಿದ ವೇಗಿ, ಟೀಂ ಇಂಡಿಯಾದಲ್ಲೂ ಮಿಂಚಿದ ವೇಗಿ ಇದೀಗ ಪಶ್ಚಿಮ ಬಂಗಾಳದಲ್ಲಿ ಸಚಿವನಾಗಿ ಪ್ರಮಾಣಚನ ಸ್ವೀಕರಿಸಿದ್ದಾರೆ. ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾದ ಮಾಜಿ ವೇಗಿ ಬೇರೆ ಯಾರು ಅಲ್ಲ, ಅಶೋಕ್ ದಿಂಡಾ.&lt;/p&gt;&lt;img&gt;&lt;p&gt;ಸುವೇಂದು ಅಧಿಕಾರಿ ಕ್ಯಾಬಿನೆಟ್ ವಿಸ್ತರಣೆಯಾಗಿದೆ. 35 ಶಾಸಕರು ಪ್ರಮಾಣವಚನ ಸ್ವೀಕರಿಸಿ ಸಚಿವರಾಗಿದ್ದಾರೆ. ಈ ಪೈಕಿ ಅಶೋಕ್ ದಿಂಡಾ ಕೂಡ ಸೇರಿದ್ದಾರೆ. ರಾಜ್ಯಪಾಲ ಆರ್&zwnj;ಎನ್ ರವಿ ಪ್ರತಿಜ್ಞಾವಿಧಿ ಭೋಧಿಸಿದ್ದಾರೆ. ಟೀಂ ಇಂಡಿಯಾ ಮಾಜಿ ವೇಗಿ ಎಂದು ಕರೆಯಿಸಿಕೊಳ್ಳುತ್ತಿದ್ದ ದಿಂಡಾ ಇದೀಗ ಬಂಗಾಳದ ಸಚಿವನಾಗಿ ಬಡ್ತಿ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ಟೀಂ ಇಂಡಿಯಾ ಹಾಗೂ ಐಪಿಎಲ್ ಟೂರ್ನಿಗೆ ವಿದಾಯ ಹೇಳಿದ ಬಳಿಕ ವೇಗಿ ಅಶೋಕ್ ದಿಂಡಾ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷ ಸೇರಿಕೊಂಡರು. ಈ ವೇಳೆ ಬಂಗಾಳದಲ್ಲಿ ಬಿಜೆಪಿ ಮೂರನೇ ಪಾರ್ಟಿಯಾಗಿತ್ತು. ಬೆದರಿಕೆ, ಬಿಜೆಪಿ ನಾಯಕರ ಮೇಲೆ ಸತತ ದಾಳಿಗಳ ನಡುವೆಯೂ ದಿಂಡಾ ಬಿಜೆಪಿಯಲ್ಲೇ ಉಳಿದಿಕೊಂಡು ಜನ ನಾಯಕನಾಗಿ ಬೆಳೆದರು.&lt;/p&gt;&lt;img&gt;&lt;p&gt;ಮೊಯ್ನಾ ವಿಧಾನಸಭ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ ಅಶೋಕ್ ದಿಂಡಾ ತೃಣಮೂಲ ಕಾಂಗ್ರೆಸ್ ನಾಯಕ ಚಂದನ್ ಮಂಡಲ್ ವಿರುದ್ದ 16,241 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ವಿಶೇಷ ಅಂದರೆ ದಿಂಡಾ ಸ್ಪರ್ಧಿಸಿದ ಎರಡು ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಅಶೋಕ್ ದಿಂಡಾ ಬಿಜೆಪಿ ಸೇರಿಕೊಂಡ ಕೆಲ ವರ್ಷಗ ಬಳಿಕ ಅಂದರೆ 2021ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಮೊದಲ ಚುನಾವಣೆಯಲ್ಲಿ ದಿಂಡಾ ಟಿಎಂಸಿಯ ಸಂಗ್ರಾಮ್ ದುಲೈ ವಿರುದ್ದ 1,260 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.&lt;/p&gt;&lt;img&gt;&lt;p&gt;ಅಶೋಕ್ ದಿಂಡಾ ಆರ್&zwnj;ಸಿಬಿ, ಪುಣೆ ವಾರಿಯರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪುಣೆ ಸೂಪರ್&zwnj;ಜೈಂಟ್ಸ್ ತಂಡ ಸೇರಿದಂತೆ ಒಟ್ಟು ಐದು ತಂಡ ಪ್ರತಿನಿಧಿಸಿದ್ದಾರೆ. ಈ ಪೈಕಿ ಪುಣೆ ವಾರಿಯರ್ಸ್ ತಂಡದ ಪರ ಬಲು ದುಬಾರಿಯಾಗಿದ್ದ ಅಶೋಕ್ ದಿಂಡಾ ಟೀಕೆಗೆ ಗುರಿಯಾಗಿದ್ದರು. 78 ಐಪಿಎಲ್ ಪಂದ್ಯದಿಂದ 69 ವಿಕೆಟ್ ಕಬಳಿಸಿದ್ದಾರೆ.&lt;/p&gt;&lt;img&gt;&lt;p&gt;ಟೀಂ ಇಂಡಿಯಾ ಪರ 2009ರಲ್ಲಿ ಡೆಬ್ಯೂ ಮಾಡಿದ ಅಶೋಕ್ ದಿಂಡಾ 13 ಎಕದಿನ ಪಂದ್ಯ ಆಡಿದ್ದಾರೆ. ಏಕದಿನದಲ್ಲಿ 12 ವಿಕೆಟ್ ಹಾಗೂ 9 ಟಿ20 ಪಂದ್ಯಗಳಿಂದ 17 ವಿಕೆಟ್ ಕಬಳಿಸಿದ್ದಾರೆ. ತಲೆಗೆ ಬ್ಯಾಂಡ್ ಹಾಕಿ ತಮ್ಮ ವಿಶೇಷ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ಅಶೋಕ್ ದಿಂಡಾ ಇದೀಗ ಪಶ್ಚಿಮ ಬಂಗಾಳದ ಸಚಿವನಾಗಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/former-rcb-pacer-ashok-dinda-takes-oath-as-minister-in-west-bengal-meci3ql"/>
        </item>
        <item>
            <title><![CDATA[ಟೀಂ ಇಂಡಿಯಾಗೆ 15 ವರ್ಷದ ವೈಭವ್ ಸೂರ್ಯವಂಶಿ ಎಂಟ್ರಿ ಯಾವಾಗ? ಕೊಟ್ಟೇಬಿಡ್ತು BCCI ಬಿಗ್ ಹಿಂಟ್!]]></title>
            <link>https://kannada.asianetnews.com/gallery/cricket-sports/vaibhav-suryavanshi-set-for-team-india-debut-ajit-agarkar-big-hint-excites-cricket-fans-kvn-59acosb</link>
            <guid isPermaLink="true">https://kannada.asianetnews.com/gallery/cricket-sports/vaibhav-suryavanshi-set-for-team-india-debut-ajit-agarkar-big-hint-excites-cricket-fans-kvn-59acosb</guid>
            <pubDate>Mon, 01 Jun 2026 16:28:31 +0530</pubDate>
            <description><![CDATA[&lt;p&gt;ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಸದ್ಯ ಕ್ರಿಕೆಟ್ ಜಗತ್ತಿನ ಹಾಟ್ ಟಾಪಿಕ್. ಐಪಿಎಲ್&zwnj;ನಲ್ಲಿ 15ನೇ ವಯಸ್ಸಿಗೆ ಆರೆಂಜ್ ಕ್ಯಾಪ್ ಗೆದ್ದ ಅತಿ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ದಾಖಲೆ ಬೆನ್ನಲ್ಲೇ, ಅಭಿಮಾನಿಗಳ ಮನಸ್ಸಲ್ಲಿ ಒಂದೇ ಪ್ರಶ್ನೆ - ವೈಭವ್ ಇಂಡಿಯಾಕ್ಕೆ ಯಾವಾಗ ಆಡ್ತಾರೆ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kszrsgj5z7097nkb1vbphp22,imgname-vaibhav-sooryavanshi-and-virat-kohli-1780256391749.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಸದ್ಯ ಕ್ರಿಕೆಟ್ ಜಗತ್ತಿನ ಹಾಟ್ ಟಾಪಿಕ್. ಐಪಿಎಲ್&zwnj;ನಲ್ಲಿ 15ನೇ ವಯಸ್ಸಿಗೆ ಆರೆಂಜ್ ಕ್ಯಾಪ್ ಗೆದ್ದ ಅತಿ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ದಾಖಲೆ ಬೆನ್ನಲ್ಲೇ, ಅಭಿಮಾನಿಗಳ ಮನಸ್ಸಲ್ಲಿ ಒಂದೇ ಪ್ರಶ್ನೆ - ವೈಭವ್ ಇಂಡಿಯಾಕ್ಕೆ ಯಾವಾಗ ಆಡ್ತಾರೆ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಭವಿಷ್ಯದ ಸೂಪರ್&zwnj;ಸ್ಟಾರ್ ಅಂತಾನೇ ಬಿಂಬಿತವಾಗಿರುವ ಈ ಹುಡುಗನನ್ನ ಬೇಗ ತಂಡಕ್ಕೆ ಸೇರಿಸಿಕೊಳ್ಳಬೇಕು ಅನ್ನೋ ಕೂಗು ಜೋರಾಗಿದೆ. ಈಗಾಗಲೇ ಅಂಡರ್-19 ವಿಶ್ವಕಪ್ ಗೆದ್ದು, ಐಪಿಎಲ್&zwnj;ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಸ್ವತಃ ಸಚಿನ್ ತೆಂಡೂಲ್ಕರ್ ಅವರೇ, ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ ಆಡುವುದನ್ನು ನೋಡಲು ಕಾಯುತ್ತಿರುವುದಾಗಿ ಹೇಳಿದ್ದಾರೆ. ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ಮಾಜಿ ಆಟಗಾರರು ಕೂಡ ಇವರ ಪದಾರ್ಪಣೆಗಾಗಿ ಎದುರು ನೋಡುತ್ತಿದ್ದಾರೆ. ಈ ಸೀಸನ್&zwnj; ಐಪಿಎಲ್&zwnj;ನ ಉದಯೋನ್ಮುಖ ಆಟಗಾರನಾಗಿ ವೈಭವ್ ಹೊರಹೊಮ್ಮಿದ್ದಾರೆ.&lt;/p&gt;&lt;img&gt;&lt;p&gt;ಐಪಿಎಲ್ ಫೈನಲ್ ವೇಳೆ ಅಹಮದಾಬಾದ್&zwnj;ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾಜಿ ಆಟಗಾರ ಅಜಯ್ ಜಡೇಜಾ, ಈ ಬಗ್ಗೆ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್&zwnj;ರನ್ನು ಪ್ರಶ್ನಿಸಿದ್ದರು. ಅಗರ್ಕರ್ ನೀಡಿದ ಉತ್ತರವನ್ನು ಜಡೇಜಾ ಬಹಿರಂಗಪಡಿಸಿದ್ದು, ಸೂರ್ಯವಂಶಿ ಶೀಘ್ರದಲ್ಲೇ ಟೀಂ ಇಂಡಿಯಾಗೆ ಬರಬಹುದು ಎಂಬ ಬಲವಾದ ಸುಳಿವು ಸಿಕ್ಕಿದೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಇಲ್ಲಿಯವರೆಗೆ ಬಿಸಿಸಿಐ, ಸೂರ್ಯವಂಶಿ ಆಯ್ಕೆ ಬಗ್ಗೆ ಮೌನ ವಹಿಸಿತ್ತು. ಕಳೆದ ತಿಂಗಳು ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗೆ ತಂಡ ಪ್ರಕಟಿಸುವಾಗ, 'ಸೂರ್ಯವಂಶಿ ಚೆನ್ನಾಗಿ ಬ್ಯಾಟ್ ಮಾಡುತ್ತಿದ್ದಾರೆ, ಆದರೆ ಸೀನಿಯರ್ ತಂಡದಲ್ಲಿ ಅವಕಾಶಕ್ಕಾಗಿ ಅವರಿಗಿಂತ ಹಿರಿಯ ಆಟಗಾರರು ಸರದಿಯಲ್ಲಿದ್ದಾರೆ' ಎಂದು ಅಗರ್ಕರ್ ಹೇಳಿದ್ದರು.&lt;/p&gt;&lt;img&gt;&lt;p&gt;ಯುವ ಆಟಗಾರನಿಗೆ ಇನ್ನಷ್ಟು ಅನುಭವ ನೀಡುವ ಉದ್ದೇಶದಿಂದ, ಬಿಸಿಸಿಐ ಸದ್ಯ ಸೂರ್ಯವಂಶಿಯನ್ನು ಇಂಡಿಯಾ 'ಎ' ತಂಡಕ್ಕೆ ಆಯ್ಕೆ ಮಾಡಿದೆ. ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಇಂಡಿಯಾ 'ಎ' ತಂಡದಲ್ಲಿ ಅವರು ಆಡಲಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟೇ ಅಲ್ಲ, ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಸಂಭಾವ್ಯ ಆಟಗಾರರ ಪಟ್ಟಿಯಲ್ಲೂ ಬಿಸಿಸಿಐ ಸೂರ್ಯವಂಶಿ ಹೆಸರನ್ನು ಸೇರಿಸಿದೆ ಎಂದು ವರದಿಗಳು ಹೇಳುತ್ತಿವೆ. ಒಟ್ಟಿನಲ್ಲಿ, ಈ ಹದಿಹರೆಯದ ಪ್ರತಿಭೆ ಟೀಂ ಇಂಡಿಯಾ ಜರ್ಸಿ ತೊಡುವ ದಿನಗಳು ದೂರವಿಲ್ಲ ಅನ್ನೋದು ಸ್ಪಷ್ಟವಾಗಿದೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/vaibhav-suryavanshi-set-for-team-india-debut-ajit-agarkar-big-hint-excites-cricket-fans-kvn-59acosb"/>
        </item>
        <item>
            <title><![CDATA[ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅಶುಭ ಎಂದವ್ರು ಎಲ್ಲಿದ್ದೀರಾ? RCB ಗೆಲುವಿಗೆ ಇವ್ರ ಕಾಲ್ಗುಣ ಕಾರಣ: ವೀರಕಪುತ್ರ]]></title>
            <link>https://kannada.asianetnews.com/gallery/cricket-sports/veerakaputra-srinivasa-on-ashwini-puneeth-rajkumar-rcb-jersey-inauguration-6is8oq1</link>
            <guid isPermaLink="true">https://kannada.asianetnews.com/gallery/cricket-sports/veerakaputra-srinivasa-on-ashwini-puneeth-rajkumar-rcb-jersey-inauguration-6is8oq1</guid>
            <pubDate>Mon, 01 Jun 2026 15:53:10 +0530</pubDate>
            <description><![CDATA[&lt;p&gt;17 ವರ್ಷಗಳಿಂದ RCB ಟ್ರೋಫಿ ಗೆಲ್ಲಲಿಲ್ಲ ಎಂಬ ಕೊರಗು ಇತ್ತು. ಆಮೇಲೆ ಕಳೆದ ವರ್ಷ ಆರ್&zwnj;ಸಿಬಿ ಜೆರ್ಸಿ ಉದ್ಘಾಟನೆಗೆ ಅಶ್ವಿನಿ ಪುನೀತ್&zwnj; ರಾಜ್&zwnj;ಕುಮಾರ್&zwnj; ಆಗಮಿಸಿದ್ದರು. ಆದರೆ ಕೆಲವರು ಮಾತ್ರ ಅಶ್ವಿನಿ ಅವರಿಗೆ ಪತಿ ಇಲ್ಲ, ಅಶುಭ ಅಂತೆಲ್ಲ ಮನಸ್ಸಿನಲ್ಲಿರುವ ಕೊಳಕನ್ನು ಸೋಶಿಯಲ್&zwnj; ಮೀಡಿಯಾದಲ್ಲಿ ಹಾಕಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt1b0tpyhq3psdt03sytefm6,imgname-new-project---2026-06-01t154502.237-1780309060318.jpg" type="image/jpeg" height="390" width="690"/>
            <content:encoded><![CDATA[&lt;p&gt;17 ವರ್ಷಗಳಿಂದ RCB ಟ್ರೋಫಿ ಗೆಲ್ಲಲಿಲ್ಲ ಎಂಬ ಕೊರಗು ಇತ್ತು. ಆಮೇಲೆ ಕಳೆದ ವರ್ಷ ಆರ್&zwnj;ಸಿಬಿ ಜೆರ್ಸಿ ಉದ್ಘಾಟನೆಗೆ ಅಶ್ವಿನಿ ಪುನೀತ್&zwnj; ರಾಜ್&zwnj;ಕುಮಾರ್&zwnj; ಆಗಮಿಸಿದ್ದರು. ಆದರೆ ಕೆಲವರು ಮಾತ್ರ ಅಶ್ವಿನಿ ಅವರಿಗೆ ಪತಿ ಇಲ್ಲ, ಅಶುಭ ಅಂತೆಲ್ಲ ಮನಸ್ಸಿನಲ್ಲಿರುವ ಕೊಳಕನ್ನು ಸೋಶಿಯಲ್&zwnj; ಮೀಡಿಯಾದಲ್ಲಿ ಹಾಕಿದ್ದರು.&lt;/p&gt;&lt;img&gt;&lt;p&gt;ಕಳೆದ ವರ್ಷ ಹಾಗೂ ಈ ವರ್ಷ ಆರ್&zwnj;ಸಿಬಿ ಬ್ಯಾಕ್&zwnj; ಟು ಬ್ಯಾಕ್&zwnj; ಟ್ರೋಫಿ ಗೆದ್ದಿದ್ದನ್ನು ಇಡೀ ದೇಶವೇ ನೋಡಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ, ವೀರಕಪುತ್ರ ಶ್ರೀನಿವಾಸ್&zwnj; ಅವರು ಸೋಶಿಯಲ್&zwnj; ಮೀಡಿಯಾ ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಹೌದಲ್ವಾ&hellip; ಇದು ಮರೆತೇ ಹೋಗಿತ್ತು.&lt;/p&gt;&lt;p&gt;ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಹಿಂದೊಮ್ಮೆ ಆರ್ಸಿಬಿಯ ಅನ್ಬಾಕ್ಸ್ ಈವೆಂಟ್&zwnj;ನಲ್ಲಿ ಭಾಗವಹಿಸಿದ್ದಾಗ, ಕೆಲವರು ಅವರ ವಿಧವೆ ಪಟ್ಟವನ್ನು ಹಿಡಿದು ಅವಮಾನಿಸಿದ್ದರು. &ldquo;ಈಕೆ ಬಂದರೆ ಅಶುಭ&rdquo; ಎಂದುಬಿಟ್ಟಿದ್ದರು. ಅಂದು ಅದೆಷ್ಟು ನೊಂದುಬಿಟ್ಟಿತೋ ಆ ಜೀವ. ಹಾಗಂತ ಇದು ಇವರೊಬ್ಬರ ವಿಷಯವಲ್ಲ. ಯಾವ್ ಯಾವುದೋ ಕಾರಣಕ್ಕೆ ಗಂಡನನ್ನು ಕಳೆದುಕೊಂಡವರೆಲ್ಲರೂ ವಯಸ್ಸಿನ ಹಂಗಿಲ್ಲದೆ ಇಂತಹ ನೋವುಗಳಿಗೆ ಒಳಗಾಗಿಬಿಟ್ಟಿದ್ದಾರೆ. ಎಲ್ಲೋ ಯಾಕೆ? ನಮ್ಮ ಮನೆಗಳಲ್ಲೇ ಇಂತಹ ಆಚರಣೆಗಳು ಇನ್ನೂ ಜೀವಂತವಾಗಿವೆ.&lt;/p&gt;&lt;img&gt;&lt;p&gt;ಗಂಡನನ್ನು ಕಳೆದುಕೊಂಡವಳು ನಮ್ಮ ತಾಯಿಯೇ ಆಗಿದ್ದರೂ ಆಕೆಯನ್ನು ನಾವು 'ಅಶುಭ'ದ ಮುದ್ರೆ ಹೊತ್ತಿ ಹೊರಗಿಟ್ಟುಬಿಡುತ್ತೇವೆ. ಇನ್ನೂ ವಿಚಿತ್ರವೆಂದರೆ ತಾಯಿಗಿಂತ ದೇವರಿಲ್ಲ ಎಂದೆಲ್ಲಾ ಬಡಬಡಿಸುವ ನಾವು, ಗಂಡ ಸತ್ತ ತಕ್ಷಣ ಅದೇ ತಾಯಿಯನ್ನು ಆಚರಣೆಗಳಿಂದ, ಶುಭಕಾರ್ಯಗಳಿಂದ, ಬದುಕಿನ ಮಧ್ಯದಿಂದ ದೂರ ತಳ್ಳಿಬಿಡುತ್ತೇವೆ. ದೇವತೆ ಪಟ್ಟವನ್ನು ಸಿದ್ದರಾಮಯ್ಯನವರ ಪಟ್ಟ ಬದಲಾದಷ್ಟು ಸಲೀಸಾಗಿ ಬದಲಾಯಿಸಿಬಿಡುತ್ತೇವೆ. ಅಂದರೆ ಆಕೆ ದೇವತೆಯಾಗಿರುವುದು ಗಂಡನಿದ್ದಾಗ ಮಾತ್ರವೇನಾ? ಗಂಡನಿಲ್ಲದಿದ್ದರೆ ಆಕೆಗೆ ಘನತೆಯೇ ಇಲ್ಲವೇ? ನೋಡಿ, ಎಷ್ಟು ಸೂಕ್ಷ್ಮವಾಗಿ, ಗಂಡಸ್ತನವನ್ನು ನಮ್ಮ ನಂಬಿಕೆಗಳೊಳಗೆ ಹೊಕ್ಕಿಸಿಬಿಟ್ಟಿದ್ದೇವೆ.&lt;/p&gt;&lt;img&gt;&lt;p&gt;ಆದರೆ ಕೆಲವು ಸತ್ಯಗಳು ತಲೆಮೇಲೆ ಹೊಡೆದ್ಹಂಗೆ ನಮಗೆ ಎದುರಾಗಿಬಿಡುತ್ತವೆ. ನಾವು ಅವುಗಳನ್ನು ನಿರಾಕರಿಸಲು ಆಗುವುದೇ ಇಲ್ಲ. ಅಶ್ವಿನಿ ಮೇಡಂ ಕಾಲಿಟ್ಟ ನಂತರ ಹದಿನೇಳು ವರ್ಷ ಮರೀಚಿಕೆಯಾಗಿದ್ದ ಆರ್ಸಿಬಿ ಕನಸು ಸಾಕಾರಗೊಂಡಿದೆ. ಒಂದಲ್ಲ ಎರಡು ಸಲ ಆರ್ಸಿಬಿ ಕಪ್ ಗೆದ್ದು ಬೀಗಿದೆ. ಇದು ಕೇವಲ ಕ್ರಿಕೆಟ್ ಜಯವಲ್ಲ ಮೂಢನಂಬಿಕೆಗಳ ಮೇಲಿನ ಗೆಲುವೂ ಹೌದು.&lt;/p&gt;&lt;img&gt;&lt;p&gt;ಒಬ್ಬ ಮಹಿಳೆಯ ಮೌಲ್ಯ ಅವಳ ಮಂಗಳಸೂತ್ರದಲ್ಲಿಲ್ಲ ಅನ್ನೋದು ನಮಗೆ ಅದ್ಯಾವಾಗ ಅರ್ಥವಾಗುತ್ತೋ ಕಾಣೆ. ಮದುವೆ, ವಿಧವೆ, ಶುಭ, ಅಶುಭ&hellip; ಇವೆಲ್ಲಾ ನಾವು ಕಟ್ಟಿಕೊಂಡ ಕಥೆಗಳು. ಆ ಎಲ್ಲದರಾಚೆ, ಆಕೆಯೂ ನಮ್ಮ ನಿಮ್ಮಂತೆಯೇ ಒಂದು ಜೀವ ಅಥವಾ ನಮಗಿಂತ ಚೂರು ಹೆಚ್ಚೇ ತೂಕದ ಜೀವ ಅನ್ನೋದು ಅರ್ಥವಾದರೆ ಅದಕ್ಕಿಂತ ಹೆಚ್ಚಿನ ಉಪಕಾರ ಆಕೆಗೆ ನಾವೇನು ಮಾಡಬೇಕಿಲ್ಲ.&lt;/p&gt;&lt;p&gt;ಥ್ಯಾಂಕ್ಯೂ ಅಶ್ವಿನಿ ಮೇಡಂ&hellip;&lt;/p&gt;&lt;p&gt;ಆರ್ಸಿಬಿಯ ಗೆಲುವಿಗೆ ನಿಮ್ಮ ಕಾಲ್ಗುಣವೂ ಕಾರಣ.&lt;/p&gt;]]></content:encoded>
            <category>sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/veerakaputra-srinivasa-on-ashwini-puneeth-rajkumar-rcb-jersey-inauguration-6is8oq1"/>
        </item>
        <item>
            <title><![CDATA[RCB ಫೈನಲ್​ಗೆ ಬರಲು ಗೇಟ್​ ನಂಬರ್​ 5 ಕಾರಣ: ಕಪ್​ ಈ ಬಾರಿ ಯಾರದ್ದು? ರೋಚಕ ಭವಿಷ್ಯ ಇಲ್ಲಿದೆ]]></title>
            <link>https://kannada.asianetnews.com/gallery/astrology/ipl-2026-number-5-is-lucky-for-rcb-and-2026-cup-will-win-by-them-suc-vqiw79t</link>
            <guid isPermaLink="true">https://kannada.asianetnews.com/gallery/astrology/ipl-2026-number-5-is-lucky-for-rcb-and-2026-cup-will-win-by-them-suc-vqiw79t</guid>
            <pubDate>Sun, 31 May 2026 13:14:59 +0530</pubDate>
            <description><![CDATA[&lt;p&gt;ಇಂದು ನಡೆಯಲಿರುವ ಆರ್&zwnj;ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯದ ಕುರಿತು ಖ್ಯಾತ ಸಂಖ್ಯಾಶಾಸ್ತ್ರಜ್ಞರೊಬ್ಬರು ಭವಿಷ್ಯ ನುಡಿದಿದ್ದಾರೆ. ಆರ್&zwnj;ಸಿಬಿಯ ಗೆಲುವಿಗೆ '5'ನೇ ಸಂಖ್ಯೆ ಕಾರಣವಾಗಲಿದೆ ಎಂದಿರುವ ಅವರು, ಈ ಬಾರಿಯ ದಿನಾಂಕ ಮತ್ತು ವರ್ಷದ ಲೆಕ್ಕಾಚಾರದ ಪ್ರಕಾರ ಭವಿಷ್ಯ ನುಡಿದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyfnzy61g7wrb1pqy0v7gwz,imgname-rcb-1780213284806.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದು ನಡೆಯಲಿರುವ ಆರ್&zwnj;ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯದ ಕುರಿತು ಖ್ಯಾತ ಸಂಖ್ಯಾಶಾಸ್ತ್ರಜ್ಞರೊಬ್ಬರು ಭವಿಷ್ಯ ನುಡಿದಿದ್ದಾರೆ. ಆರ್&zwnj;ಸಿಬಿಯ ಗೆಲುವಿಗೆ '5'ನೇ ಸಂಖ್ಯೆ ಕಾರಣವಾಗಲಿದೆ ಎಂದಿರುವ ಅವರು, ಈ ಬಾರಿಯ ದಿನಾಂಕ ಮತ್ತು ವರ್ಷದ ಲೆಕ್ಕಾಚಾರದ ಪ್ರಕಾರ ಭವಿಷ್ಯ ನುಡಿದಿದ್ದಾರೆ.&lt;/p&gt;&lt;img&gt;&lt;p&gt;ಇಂದು ಆರ್​ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಮತ್ತು ಗುಜರಾತ್ ಟೈಟಾನ್ಸ್ (RCB vs GT) ನಡುವೆ ಫೈನಲ್ ಪಂದ್ಯ ನಡೆಯಲಿದ್ದು, ಇನ್ನು ಕೆಲವೇ ಗಂಟೆಗಳಲ್ಲಿನ ರೋಚಕ ಕ್ಷಣಕ್ಕಾಗಿ ಕ್ರೀಡಾಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಇಂದು ರಾತ್ರಿ 7:30ಕ್ಕೆ ಗುಜರಾತ್​ನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್​ ಸೆಣಸಾಟ ನಡೆಯಲಿದೆ.&lt;/p&gt;&lt;img&gt;&lt;p&gt;ಇದಾಗಲೇ ಇದರ ಬಗ್ಗೆ ಭವಿಷ್ಯ ನುಡಿಯುವವರು, ಭವಿಷ್ಯವಾಣಿ ಹೇಳುತ್ತಲೇ ಸಾಗಿದ್ದಾರೆ. ಖ್ಯಾತ ಸಂಖ್ಯಾಶಾಸ್ತ್ರಜ್ಞರಾಗಿರುವ ಮಿಥಾ ಕ್ರಿಸ್ಟಲ್​ ಅವರು, ಆರ್​ಸಿಬಿ ಫೈನಲ್​ ವರೆಗೆ ಬರಲು ನಂಬರ್​ 5 ಕಾರಣ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳೆದ ತಿಂಗಳು ನಡೆದಿದ್ದ ಪಂದ್ಯದಲ್ಲಿ RCB ವಿನ್​ ಆಗುವುದಕ್ಕೆ ಕಾರಣ, 5ನೇ ನಂಬರ್​ ಗೇಟ್​ ಎಂದು ಇವರು ಹೇಳಿದ್ದಾರೆ. ಆರ್​ಸಿಬಿ ಪಾಲಿನ ಲಕ್ಕಿ ನಂಬರ್​ 5. ಕಳೆದ ಬಾರಿ ಈ ಗೇಟ್​ ಓಪನ್​ ಆಗಿರಲಿಲ್ಲ. ಆದರೆ ಈ ಬಾರಿ ಗೇಟ್​ ಓಪನ್​ ಆದಾಗಲೇ ನಾನು ಭವಿಷ್ಯ ನುಡಿದಿದ್ದೆ. ಅದೇ ರೀತಿ ಆರ್​ಸಿಬಿ ವಿನ್​ ಆಗಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಈ ವರ್ಷ ಮತ್ತು ಇವತ್ತಿನ ದಿನಾಂಕ (ಮೇ 31) ಪರಿಗಣನೆಗೆ ತೆಗೆದುಕೊಂಡರೆ ನಂಬರ್​ 5 ಬರಲಿದೆ. 2026 ಎಲ್ಲವನ್ನೂ ಸೇರಿಸಿದರೆ ಸಂಖ್ಯೆ 1 ಹಾಗೂ ಇವತ್ತಿನ ದಿನ 3+1 ಸೇರಿಸಿದರೆ ನಾಲ್ಕು. 4+1 ಎಂದರೆ 5 ಆಗಲಿದೆ. ಆದ್ದರಿಂದ ಆರ್​ಸಿಬಿಯ ಬಹುತೇಕ ತಾರೆಯರ ಸಂಖ್ಯೆಗೆ ಇದು ಅದೃಷ್ಟ ತರುವ ಹಿನ್ನೆಲೆಯಲ್ಲಿ, ಆರ್​ಸಿಬಿ ವಿನ್​ ಆಗುವುದು ಖಚಿತ ಎಂದು ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆರ್&zwnj;ಸಿಬಿ ತಂಡವು ತಾವೇಕೆ ಚಾಂಪಿಯನ್ ತಂಡ ಎನ್ನುವುದನ್ನು ನೆನಪಿಸುವಂತಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಮೊದಲ ತಂಡವಾಗಿ ಪ್ಲೇ ಆಫ್&zwnj; ಪ್ರವೇಶಿಸಿದ್ದ ಆರ್&zwnj;ಸಿಬಿ ತಂಡವು, ಆ ನಂತರ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತ್ತು. ಇದೀಗ ಇದೀಗ ಸತತ ಎರಡನೇ ಟ್ರೋಫಿ ಮೇಲೆ ಬೆಂಗಳೂರು ತಂಡವು ಕಣ್ಣಿಟ್ಟಿದ್ದು, ಕಪ್​ ಸಿಗಲಿದೆ ಎನ್ನುವುದು ಇವರ ಮಾತು.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ತಂಡದ ಆರಂಭಿಕ ಬ್ಯಾಟರ್&zwnj;ಗಳಾಗಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸೋದು ಬಹುತೇಕ ಖಚಿತ ಎನಿಸಿದೆ. ಕಳೆದೊಂದು ತಿಂಗಳಿನಿಂದ ಸಾಲ್ಟ್ ಮೈದಾನದಲ್ಲಿ ಹೊರಗುಳಿದಿದ್ದರೂ, ಆತ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯವನ್ನು ಸಾಲ್ಟ್ ಹೊಂದಿದ್ದಾರೆ. ಹೀಗಾಗಿ ಸಾಲ್ಟ್ ಆರಂಭಿಕರಾಗಿ ಕಾಣಿಸಿಕೊಂಡರೆ, ವೆಂಕಟೇಶ್ ಅಯ್ಯರ್ ಮಧ್ಯಮ ಕ್ರಮಾಂಕಕ್ಕೆ ಶಿಫ್ಟ್ ಆಗಬೇಕಾಗುತ್ತದೆ.&lt;/p&gt;]]></content:encoded>
            <category>sports</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/astrology/ipl-2026-number-5-is-lucky-for-rcb-and-2026-cup-will-win-by-them-suc-vqiw79t"/>
        </item>
        <item>
            <title><![CDATA[Virat Kohli ತಿಂದಿದ್ದು ಚಿಪ್ಸ್‌ ಅಲ್ಲ, ಕುರ್‌ ಕುರೆಯೂ ಅಲ್ಲ, ದೇಶಿ ಫುಡ್‌ Birista; 2 ಸ್ಟೆಪ್‌ನಲ್ಲಿ ಮಾಡೋ ವಿಧಾನ]]></title>
            <link>https://kannada.asianetnews.com/gallery/food/indian-cricketer-virat-kohli-eat-birista-recipe-in-kannada-r9gf05n</link>
            <guid isPermaLink="true">https://kannada.asianetnews.com/gallery/food/indian-cricketer-virat-kohli-eat-birista-recipe-in-kannada-r9gf05n</guid>
            <pubDate>Sun, 31 May 2026 17:37:50 +0530</pubDate>
            <description><![CDATA[&lt;p&gt;Cricketer Virat Kohli eat birista: ಇತ್ತೀಚೆಗೆ ಕ್ರಿಕೆಟರ್&zwnj; ವಿರಾಟ್&zwnj; ಕೊಹ್ಲಿ ಅವರು ಫೀಲ್ಡ್&zwnj;ನಲ್ಲಿಯೇ ಒಂದು ಡಬ್ಬ ಹಿಡಿದುಕೊಂಡು ಬಂದಿದ್ದರು. ಅಲ್ಲಿ ಅವರು Snack ತಿನ್ನುತ್ತಿದ್ದರು, ಅದನ್ನು ನೋಡಿದ ಅನೇಕರಿಗೆ ಇದು ಬಾಳೆಕಾಯಿ ಚಿಪ್ಸ್&zwnj; ಅಥವಾ ಕುರ್&zwnj;ಕುರೆ ಎಂದು ಡೌಟ್&zwnj; ಬಂದಿದೆ. ಆದರೆ ಇದು ಬೇರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyytd5ekjqeeyh0aakf55ex,imgname-new-project---2026-05-31t172940.483-1780229158062.jpg" type="image/jpeg" height="390" width="690"/>
            <content:encoded><![CDATA[&lt;p&gt;Cricketer Virat Kohli eat birista: ಇತ್ತೀಚೆಗೆ ಕ್ರಿಕೆಟರ್&zwnj; ವಿರಾಟ್&zwnj; ಕೊಹ್ಲಿ ಅವರು ಫೀಲ್ಡ್&zwnj;ನಲ್ಲಿಯೇ ಒಂದು ಡಬ್ಬ ಹಿಡಿದುಕೊಂಡು ಬಂದಿದ್ದರು. ಅಲ್ಲಿ ಅವರು Snack ತಿನ್ನುತ್ತಿದ್ದರು, ಅದನ್ನು ನೋಡಿದ ಅನೇಕರಿಗೆ ಇದು ಬಾಳೆಕಾಯಿ ಚಿಪ್ಸ್&zwnj; ಅಥವಾ ಕುರ್&zwnj;ಕುರೆ ಎಂದು ಡೌಟ್&zwnj; ಬಂದಿದೆ. ಆದರೆ ಇದು ಬೇರೆ.&amp;nbsp;&lt;/p&gt;&lt;img&gt;&lt;p&gt;ಬಿರಿಯಾನಿ, ಕುರ್ಮಾ, ಪಲಾವ್ ಮಾಡುವಾಗ 'ಬಿರಿಸ್ತಾ' ಬೇಕೇ ಬೇಕು. ಈರುಳ್ಳಿಯನ್ನು ಚಿನ್ನದ ಬಣ್ಣ ಬರುವವರೆಗೆ ಗರಿಗರಿಯಾಗಿ ಕರಿಯುವುದಕ್ಕೆ ಬಿರಿಸ್ತಾ ಎನ್ನುತ್ತಾರೆ. ಇದರಿಂದ ಅಡುಗೆ ರುಚಿ ಹೆಚ್ಚುವುದು.&lt;/p&gt;&lt;img&gt;&lt;p&gt;4 ಈರುಳ್ಳಿ- ದೊಡ್ಡದು ( ಉದ್ದಕ್ಕೆ ಸಣ್ಣದಾಗಿ ಹೆಚ್ಚಿಕೊಳ್ಳಬೇಕು)&lt;/p&gt;&lt;p&gt;ಕರಿಯಲು ಎಣ್ಣೆ ಬೇಕು&lt;/p&gt;&lt;p&gt;ಅಗತ್ಯ ಇದ್ದಷ್ಟು ಉಪ್ಪು ಬೇಕು&lt;/p&gt;&lt;p&gt;&lt;strong&gt;ಹೇಗೆ ಮಾಡುವುದು?&lt;/strong&gt;&lt;/p&gt;&lt;p&gt;ಈರುಳ್ಳಿಯನ್ನು ತೆಳ್ಳಗೆ ಉದ್ದುದ್ದ ಕಟ್&zwnj; ಮಾಡಿಕೊಳ್ಳಬೇಕು, ಅದನ್ನು ಕೈಯಲ್ಲಿ ಹಿಸುಕಿ ಪದರಗಳನ್ನು ಬಿಡಿಸಿಕೊಳ್ಳಿ. ಬಾಣೆಲೆ ತಗೊಂಡು ಮಧ್ಯಮ ಉರಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಕಾದ ಬಳಿಕ ಈರುಳ್ಳಿ ಹಾಕಿ ಫ್ರೈ ಮಾಡಬೇಕು.&lt;/p&gt;&lt;img&gt;&lt;p&gt;ಈರುಳ್ಳಿಯ ಬಣ್ಣವು ತಿಳಿ ಹಳದಿಗೆ ತಿರುಗಬೇಕು. ಎಣ್ಣೆಯಿಂದ ತೆಗೆದಮೇಲೆ ಕಪ್ಪಗಾಗುತ್ತದೆ, ಹೀಗಾಗಿ ಜಾಸ್ತಿ ಫ್ರೈ ಮಾಡೋದು ಬೇಡ. ಆಮೇಲೆ ಒಂದು ಟಿಶ್ಯೂ ಪೇಪರ್&zwnj;ಗೆ ಹಾಕಿದಾಗ, ಹೆಚ್ಚಿರುವ ಎಣ್ಣೆ ಹೀರುತ್ತದೆ, ಈರುಳ್ಳಿ ಗರಿಗರಿ ಆಗುತ್ತದೆ.&lt;/p&gt;&lt;p&gt;ಈರುಳ್ಳಿ ಕರಿದ ಬಳಿಕ ಉಳಿದ ಎಣ್ಣೆಯಲ್ಲಿ ಉತ್ತಮ ಸುಗಂಧವಿರುತ್ತದೆ. ಇದನ್ನು ಬಿರಿಯಾನಿ ಅಥವಾ ಗ್ರೇವಿ ಮಾಡಲು ಬಳಸಬಹುದು.&lt;/p&gt;]]></content:encoded>
            <category>sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/food/indian-cricketer-virat-kohli-eat-birista-recipe-in-kannada-r9gf05n"/>
        </item>
        <item>
            <title><![CDATA[IPL 2026 ಟ್ರೋಫಿ ಗೆದ್ದರೂ ಆರ್‌ಸಿಬಿ ಈ ಮೂವರಿಗೆ ಗೇಟ್‌ಪಾಸ್ ಫಿಕ್ಸ್! ಕಠಿಣ ನಿರ್ಧಾರಕ್ಕೆ ರೆಡಿಯಾದ ಆರ್‌ಸಿಬಿ ಫ್ರಾಂಚೈಸಿ]]></title>
            <link>https://kannada.asianetnews.com/gallery/cricket-sports/ipl-2027-despite-title-triumph-rcb-may-release-these-3-players-ahead-of-next-auction-kvn-2dpzpwn</link>
            <guid isPermaLink="true">https://kannada.asianetnews.com/gallery/cricket-sports/ipl-2027-despite-title-triumph-rcb-may-release-these-3-players-ahead-of-next-auction-kvn-2dpzpwn</guid>
            <pubDate>Mon, 01 Jun 2026 15:07:44 +0530</pubDate>
            <description><![CDATA[&lt;p&gt;ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಮತ್ತೊಮ್ಮೆ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇದರ ಹೊರತಾಗಿಯೂ ಆರ್&zwnj;ಸಿಬಿ ಫ್ರಾಂಚೈಸಿಯು ಮುಂಬರುವ ಐಪಿಎಲ್ ಹರಾಜಿಗೂ ಮುನ್ನ 3 ಆಟಗಾರರಿಗೆ ಗೇಟ್&zwnj;ಪಾಸ್ ನೀಡಲು ಚಿಂತನೆ ನಡೆಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kszss7wbse6q7ec7xkbfn74f,imgname-red-and-black-retro-landscape-youtube-thumbnail-background-1780257431435.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಮತ್ತೊಮ್ಮೆ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇದರ ಹೊರತಾಗಿಯೂ ಆರ್&zwnj;ಸಿಬಿ ಫ್ರಾಂಚೈಸಿಯು ಮುಂಬರುವ ಐಪಿಎಲ್ ಹರಾಜಿಗೂ ಮುನ್ನ 3 ಆಟಗಾರರಿಗೆ ಗೇಟ್&zwnj;ಪಾಸ್ ನೀಡಲು ಚಿಂತನೆ ನಡೆಸಿದೆ.&lt;/p&gt;&lt;img&gt;&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2026ರ ಐಪಿಎಲ್ ಫೈನಲ್&zwnj;ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಅವರದ್ದೇ ಮೈದಾನದಲ್ಲಿ ಐದು ವಿಕೆಟ್&zwnj;ಗಳಿಂದ ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಅಜೇಯ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ, ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದರು.&lt;/p&gt;&lt;img&gt;&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಪ್ಲೇ ಆಫ್&zwnj; ಪ್ರವೇಶಿಸಿತ್ತು. ಇದಾದ ಬಳಿಕ ಕ್ವಾಲಿಫೈಯರ್-1 ಹಾಗೂ ಫೈನಲ್&zwnj;ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎರಡೆರಡು ಬಾರಿ ಬಗ್ಗುಬಡಿದು, ಐಪಿಎಲ್ ಟ್ರೋಫಿಯನ್ನು ಮತ್ತೊಮ್ಮೆ ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.&lt;/p&gt;&lt;img&gt;&lt;p&gt;ಈ ಬಾರಿಯ ಐಪಿಎಲ್&zwnj;ನಲ್ಲಿ ಆರ್&zwnj;ಸಿಬಿ ತಂಡದ ಪರ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್, ದೇವದತ್ ಪಡಿಕ್ಕಲ್ ಬ್ಯಾಟಿಂಗ್&zwnj;ನಲ್ಲಿ ಮಿಂಚಿದರೆ, ಬೌಲಿಂಗ್&zwnj;ನಲ್ಲಿ ಭುವನೇಶ್ವರ್ ಕುಮಾರ್, ಜೋಶ್ ಹೇಜಲ್&zwnj;ವುಡ್, ರಸಿಕ್ ಸಲಂ ಧರ್ ಹಾಗೂ ಜೇಕಬ್ ಡಫಿ ಮಾರಕ ದಾಳಿ ನಡೆಸಿದರು. ಇನ್ನು ಕೃನಾಲ್ ಪಾಂಡ್ಯ ತಾವೊಬ್ಬ ವರ್ಲ್ಡ್&zwnj; ಕ್ಲಾಸ್ ಆಲ್ರೌಂಡರ್ ಎನ್ನುವುದನ್ನು ಸಾಬೀತು ಮಾಡಿದರು. ಇದೆಲ್ಲದರ ಹೊರತಾಗಿಯೂ ಆರ್&zwnj;ಸಿಬಿ ಫ್ರಾಂಚೈಸಿ ಪ್ರಮುಖ 3 ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಡುವ ಚಿಂತನೆಯಲ್ಲಿದೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ವೆಸ್ಟ್ ಇಂಡೀಸ್ ಸ್ಟಾರ್ ಆಲ್ರೌಂಡರ್ ರೊಮ್ಯಾರಿಯೋ ಶೆಫರ್ಡ್&zwnj; ಅವರನ್ನು 2025ರ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಹರಾಜಿನಲ್ಲಿ ಆರ್&zwnj;ಸಿಬಿ ಫ್ರಾಂಚೈಸಿ 1.5 ಕೋಟಿ ನೀಡಿ ಖರೀದಿಸಿತ್ತು. ಇನ್ನು 2026ರ ಐಪಿಎಲ್&zwnj;ಗೂ ಶೆಫರ್ಡ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಈ ಸೀಸನ್&zwnj;ನಲ್ಲಿ ಶೆಫರ್ಡ್ 13 ಇನ್ನಿಂಗ್ಸ್&zwnj;ಗಳನ್ನಾಡಿ 7 ವಿಕೆಟ್ ಹಾಗೂ ಬ್ಯಾಟಿಂಗ್&zwnj;ನಲ್ಲಿ 83 ರನ್ ಗಳಿಸಿ ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಶೆಫರ್ಡ್&zwnj;ಗೆ ಆರ್&zwnj;ಸಿಬಿ ಗೇಟ್&zwnj;ಪಾಸ್ ನೀಡಲು ಚಿಂತನೆ ನಡೆಸುತ್ತಿದೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ತಂಡದ ತಜ್ಞ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದ ಸುಯಾಶ್ ಶರ್ಮಾ ಈ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಆರ್&zwnj;ಸಿಬಿ ಫ್ರಾಂಚೈಸಿ ಇಟ್ಟಿದ್ದ ನಿರೀಕ್ಷೆಯನ್ನು ಹುಸಿ ಮಾಡಿದರು. 2025ರ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಹರಾಜಿನಲ್ಲಿ ಸುಯಾಶ್ ಶರ್ಮಾ ಅವರನ್ನು ಆರ್&zwnj;ಸಿಬಿ ಫ್ರಾಂಚೈಸಿ 2.60 ಕೋಟಿ ನೀಡಿ ಖರೀದಿಸಿತ್ತು. ಕಳೆದ ಸೀಸನ್&zwnj;ನಲ್ಲಿ ಮಿಂಚಿದ್ದ ಸುಯಾಶ್, ಈ ಸೀಸನ್&zwnj;ನಲ್ಲಿ 12 ಪಂದ್ಯಗಳನ್ನಾಡಿ ಕೇವಲ 9 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಆರ್&zwnj;ಸಿಬಿ ಫ್ರಾಂಚೈಸಿಯು ಸುಯಾಶ್ ಅವರನ್ನು ಕೈಬಿಡುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಇಂಗ್ಲೆಂಡ್&zwnj;ನ ಭವಿಷ್ಯದ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಜೇಕಬ್ ಬೆಥೆಲ್, ಈ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದರು. ಫಿಲ್ ಸಾಲ್ಟ್ ಅನುಪಸ್ಥಿತಿಯಲ್ಲಿ ಆರ್&zwnj;ಸಿಬಿ ಆರಂಭಿಕರಾಗಿ ಏಳು ಪಂದ್ಯಗಳನ್ನಾಡಿದ ಬೆಥೆಲ್ ಕೇವಲ 96 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ 2.60 ಕೋಟಿ ಮೌಲ್ಯದ ಬೆಥೆಲ್ ಅವರಿಗೆ ಆರ್&zwnj;ಸಿಬಿಯಿಂದ ಗೇಟ್&zwnj;ಪಾಸ್ ಸಿಕ್ಕರೂ ಅಚ್ಚರಿಯೇನಿಲ್ಲ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/ipl-2027-despite-title-triumph-rcb-may-release-these-3-players-ahead-of-next-auction-kvn-2dpzpwn"/>
        </item>
        <item>
            <title><![CDATA[Vaibhav Sooryavanshi: ರನ್ ಮಷಿನ್ ವೈಭವ್ ಸೂರ್ಯವಂಶಿಗೆ ಅಷ್ಟೊಂದು ಶಕ್ತಿ ಎಲ್ಲಿಂದ ಬರುತ್ತೆ ಗೊತ್ತಾ? ಈ ಪೋರ ಇದನ್ನೇ ತಿನ್ನೋದು!]]></title>
            <link>https://kannada.asianetnews.com/gallery/cricket-sports/secret-behind-the-high-energy-of-the-run-machine-vaibhav-suryavanshi-is-mutton-chicken-and-sweet-dishes-i9ori75</link>
            <guid isPermaLink="true">https://kannada.asianetnews.com/gallery/cricket-sports/secret-behind-the-high-energy-of-the-run-machine-vaibhav-suryavanshi-is-mutton-chicken-and-sweet-dishes-i9ori75</guid>
            <pubDate>Mon, 01 Jun 2026 14:35:04 +0530</pubDate>
            <description><![CDATA[&lt;p&gt;ಐಪಿಎಲ್ ಇತಿಹಾಸದಲ್ಲಿ ಘಟಾನುಘಟಿ ಬ್ಯಾಟರ್&zwnj;ಗಳೇ ಮಾಡಲಾಗದ ಸಾಧನೆಯನ್ನು ವೈಭವ್ ಮಾಡಿ ತೋರಿಸಿದ್ದಾನೆ. ಈ ಸೀಸನ್&zwnj;ನಲ್ಲಿ ಆಡಿದ 16 ಪಂದ್ಯಗಳಲ್ಲಿ ಬರೋಬ್ಬರಿ 776 ರನ್ ಚಚ್ಚಿರುವ ಈತ 'ಆರೆಂಜ್ ಕ್ಯಾಪ್' ಪಡೆದುಕೊಂಡಿದ್ದಾನೆ. ಇನ್ನು ಸಿಕ್ಸರ್&zwnj;ಗಳ ವಿಚಾರಕ್ಕಂತೂ ಬಂದರೆ ಈತ ಅಪ್ಪಟ 'ಸಿಕ್ಸರ್ ಕಿಂಗ್'.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt11wky0sn751bsgn0c0xdca,imgname-vaibhav-sooryavanshi-1780299485120.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ ಇತಿಹಾಸದಲ್ಲಿ ಘಟಾನುಘಟಿ ಬ್ಯಾಟರ್&zwnj;ಗಳೇ ಮಾಡಲಾಗದ ಸಾಧನೆಯನ್ನು ವೈಭವ್ ಮಾಡಿ ತೋರಿಸಿದ್ದಾನೆ. ಈ ಸೀಸನ್&zwnj;ನಲ್ಲಿ ಆಡಿದ 16 ಪಂದ್ಯಗಳಲ್ಲಿ ಬರೋಬ್ಬರಿ 776 ರನ್ ಚಚ್ಚಿರುವ ಈತ 'ಆರೆಂಜ್ ಕ್ಯಾಪ್' ಪಡೆದುಕೊಂಡಿದ್ದಾನೆ. ಇನ್ನು ಸಿಕ್ಸರ್&zwnj;ಗಳ ವಿಚಾರಕ್ಕಂತೂ ಬಂದರೆ ಈತ ಅಪ್ಪಟ 'ಸಿಕ್ಸರ್ ಕಿಂಗ್'.&lt;/p&gt;&lt;img&gt;&lt;p&gt;ಕ್ರಿಕೆಟ್ ಪಿಚ್&zwnj;ನಲ್ಲಿ 15ರ ಪೋರನ 'ಮಾಸ್' ಎಂಟ್ರಿ: ವೈಭವ್ ಸೂರ್ಯವಂಶಿ ಎಂಬ ರನ್ ಮಷೀನ್!&lt;/p&gt;&lt;p&gt;ಸ್ಟೇಡಿಯಂನಲ್ಲಿ ಹೌಸ್&zwnj;ಫುಲ್ ಗ್ಯಾಲರಿ, ಬೌಲರ್ ಕೈಯಲ್ಲಿ ಹೊಸ ಚೆಂಡು, ಎದುರಾಳಿ ತಂಡದ ಫೀಲ್ಡಿಂಗ್ ವ್ಯೂಹ ಸಜ್ಜಾಗಿದೆ... ಅರೇ, ಇದೇನಿದು? ಕ್ರೀಸ್&zwnj;ನಲ್ಲಿ ನಿಂತಿರುವುದು ಸ್ಕೂಲ್ ಬ್ಯಾಗ್ ಹೊತ್ತು ಓಡಾಡಬೇಕಾದ 15 ವರ್ಷದ ಪೋರ! ಆದರೆ, ಆತನ (Vaibhav Sooryavanshi) ಬ್ಯಾಟ್ ಬೀಸುವ ವೇಗ ನೋಡಿದರೆ ಅಂತರರಾಷ್ಟ್ರೀಯ ಬೌಲರ್&zwnj;ಗಳೇ ಬೆವರುತ್ತಿದ್ದಾರೆ.&lt;/p&gt;&lt;img&gt;&lt;p&gt;ಹೌದು, ನಾವು ಮಾತನಾಡುತ್ತಿರುವುದು ಇಂಡಿಯನ್ ಪ್ರೀಮಿಯರ್ ಲೀಗ್&zwnj;ನ ಹೊಸ 'ವಂಡರ್ ಕಿಡ್' ವೈಭವ್ ಸೂರ್ಯವಂಶಿ ಬಗ್ಗೆ. ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅವರೇ ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಮಾಡಿದ ಈ 'ಲಿಟಲ್ ಮಾಸ್ಟರ್'ನ ಪವರ್ ಫುಲ್ ಆಟದ ಹಿಂದೆ ಒಂದು ಸಖತ್ 'ಡಯಟ್ ಪ್ಲಾನ್' ಕೂಡ ಇದೆ!&lt;/p&gt;&lt;img&gt;&lt;p&gt;ದಾಖಲೆಗಳ ಸುನಾಮಿ: ಗೇಲ್ ದಾಖಲೆ ಧೂಳೀಪಟ!&lt;/p&gt;&lt;p&gt;ಐಪಿಎಲ್ ಇತಿಹಾಸದಲ್ಲಿ ಘಟಾನುಘಟಿ ಬ್ಯಾಟರ್&zwnj;ಗಳೇ ಮಾಡಲಾಗದ ಸಾಧನೆಯನ್ನು ವೈಭವ್ ಮಾಡಿ ತೋರಿಸಿದ್ದಾನೆ. ಈ ಸೀಸನ್&zwnj;ನಲ್ಲಿ ಆಡಿದ 16 ಪಂದ್ಯಗಳಲ್ಲಿ ಬರೋಬ್ಬರಿ 776 ರನ್ ಚಚ್ಚಿರುವ ಈತ 'ಆರೆಂಜ್ ಕ್ಯಾಪ್' ಅನ್ನು ತನ್ನದಾಗಿಸಿಕೊಂಡಿದ್ದಾನೆ. ಇನ್ನು ಸಿಕ್ಸರ್&zwnj;ಗಳ ವಿಚಾರಕ್ಕಂತೂ ಬಂದರೆ ಈತ ಅಪ್ಪಟ 'ಸಿಕ್ಸರ್ ಕಿಂಗ್'.&lt;/p&gt;&lt;img&gt;&lt;p&gt;ವೆಸ್ಟ್ ಇಂಡೀಸ್&zwnj;ನ ದೈತ್ಯ ಕ್ರಿಸ್ ಗೇಲ್ ಅವರ 59 ಸಿಕ್ಸರ್&zwnj;ಗಳ ದಾಖಲೆಯನ್ನು ಪುಡಿಗಟ್ಟಿ, ಬರೋಬ್ಬರಿ 72 ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಲೋಕದ ಹೊಸ 'ಯೂನಿವರ್ಸ್ ಬಾಸ್' ಎನಿಸಿಕೊಂಡಿದ್ದಾನೆ. 15 ವರ್ಷದ ವಯಸ್ಸಿನಲ್ಲಿ ಇಷ್ಟು ಲಾಂಗ್ ಸಿಕ್ಸರ್ ಹೊಡೆಯುವ ಶಕ್ತಿ ಈತನಿಗೆ ಎಲ್ಲಿಂದ ಬಂತು ಎಂದು ಬೌಲರ್&zwnj;ಗಳು ತಲೆ ಕೆರೆದುಕೊಳ್ಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಬೌಲರ್&zwnj;ಗಳಿಗೆ ಬೆವರಿಳಿಸುವ 'ಮಟನ್' ಶಕ್ತಿ!&lt;/p&gt;&lt;p&gt;ವೈಭವ್ ಪಿಚ್&zwnj;ನಲ್ಲಿ ಅಷ್ಟೊಂದು ವೇಗವಾಗಿ ಬ್ಯಾಟ್ ಬೀಸಲು ಕಾರಣವೇನು ಗೊತ್ತಾ? ಆತನ ಶಕ್ತಿಯ ರಹಸ್ಯ ಅಡಗಿರುವುದು ಆತನ ಆಹಾರದ ತಟ್ಟೆಯಲ್ಲಿ! ವೈಭವ್&zwnj;ಗೆ ಮಾಂಸಾಹಾರ ಅಂದರೆ ಸಖತ್ ಪ್ರೀತಿ. ಅದರಲ್ಲೂ ಮಟನ್ ಖಾದ್ಯಗಳನ್ನು ಕಂಡರೆ ಈತ ಫುಲ್ ಫಿದಾ. ದೇಹಕ್ಕೆ ಬೇಕಾದ ಪ್ರೋಟೀನ್ ಮತ್ತು ಶಕ್ತಿಯನ್ನು ಮಟನ್ ಮತ್ತು ಚಿಕನ್ ಮೂಲಕ ಪಡೆಯುವ ಈತ, ಮೈದಾನದಲ್ಲಿ ಬೌಲರ್&zwnj;ಗಳನ್ನು ದಂಡಿಸಲು ಸದಾ ರೆಡಿ ಇರುತ್ತಾನೆ. ಇನ್ನು ಈತನಿಗೆ ಸಿಹಿ ತಿಂಡಿಗಳೆಂದರೆ ಎಲ್ಲಿಲ್ಲದ ಮೋಹ. ಪಂದ್ಯ ಮುಗಿದ ಮೇಲೆ ಅಥವಾ ಅಭ್ಯಾಸದ ನಂತರ 'ಹಳದಿ ರಾಜಭೋಗ್' ಸಿಕ್ಕರೆ ವೈಭವ್ ಜಗತ್ತನ್ನೇ ಮರೆಯುತ್ತಾನಂತೆ! ಈ ರಾಜಭೋಗ್&zwnj;ನ ಸಿಹಿಯೇ ಆತನ ಬ್ಯಾಟಿಂಗ್&zwnj;ನಲ್ಲಿ ಸ್ಫೋಟಕ ರನ್&zwnj;ಗಳಾಗಿ ಹೊರಹೊಮ್ಮುತ್ತಿದೆ.&lt;/p&gt;&lt;img&gt;&lt;p&gt;ಫ್ಯೂಚರ್ ಸ್ಟಾರ್ ಆಫ್ ಇಂಡಿಯಾ!&lt;/p&gt;&lt;p&gt;ರಾಜಸ್ಥಾನ ರಾಯಲ್ಸ್ ತಂಡದ ಪಾಲಿಗೆ ಈತ ನಿಜಕ್ಕೂ ಒಂದು ವಜ್ರದ ಹರಳು. ಶಾಲೆಯ ಹೋಮ್ ವರ್ಕ್ ಮಾಡಬೇಕಾದ ವಯಸ್ಸಿನಲ್ಲಿ, ಬೌಲರ್&zwnj;ಗಳ ಲೈನ್ ಅಂಡ್ ಲೆಂಗ್ತ್ ಹಾಳುಮಾಡಿ ಜಗತ್ತಿನ ಗಮನ ಸೆಳೆದಿದ್ದಾನೆ. ಗಿಲ್, ಕೊಹ್ಲಿಯಂತಹ ಸ್ಟಾರ್&zwnj;ಗಳ ನಡುವೆಯೂ ತನ್ನದೇ ಆದ ಛಾಪು ಮೂಡಿಸಿರುವ ಈ ವೈಭವ್ ಸೂರ್ಯವಂಶಿ, ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟ್&zwnj;ನ ಧ್ರುವತಾರೆಯಾಗುವುದರಲ್ಲಿ ಅನುಮಾನವೇ ಇಲ್ಲ.&lt;/p&gt;&lt;img&gt;&lt;p&gt;ಹಾಗಾದರೆ, ಈ ಪೋರನ ಬ್ಯಾಟಿಂಗ್ ಅಬ್ಬರ ನೋಡಲು ನೀವು ರೆಡಿ ಇದ್ದೀರಾ? ವೈಭವ್&zwnj; ಎಂಬ ಈ ಹೊಸ ಬಿರುಗಾಳಿ ಕ್ರಿಕೆಟ್ ಮೈದಾನದಲ್ಲಿ ಇನ್ನೆಷ್ಟು ದಾಖಲೆಗಳನ್ನು ಉರುಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ!&lt;/p&gt;]]></content:encoded>
            <category>sports</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cricket-sports/secret-behind-the-high-energy-of-the-run-machine-vaibhav-suryavanshi-is-mutton-chicken-and-sweet-dishes-i9ori75"/>
        </item>
        <item>
            <title><![CDATA[Vaibhav Suryavanshi... ಸಿಕ್ಸ್‌ ಮಳೆ ಸುರಿಸೋದು ಓಕೆ! ಹುಡುಗಿಯರಿಗೆ ಹೀಗೆ ಮಾಡೋದು ನಾಟ್‌ ಓಕೆ ಬೇಬಿ!]]></title>
            <link>https://kannada.asianetnews.com/gallery/cricket-sports/cricketer-vaibhav-suryavanshi-do-not-follow-single-women-girl-in-instagram-wiqfi6v</link>
            <guid isPermaLink="true">https://kannada.asianetnews.com/gallery/cricket-sports/cricketer-vaibhav-suryavanshi-do-not-follow-single-women-girl-in-instagram-wiqfi6v</guid>
            <pubDate>Sun, 31 May 2026 18:04:24 +0530</pubDate>
            <description><![CDATA[&lt;p&gt;Vaibhav Suryavanshi Instagram: ಈಗ IPL ಮ್ಯಾಚ್&zwnj; ನಡೆಯುತ್ತಿದೆ. ಸದ್ಯ ಕ್ರಿಕೆಟ್&zwnj; ಲೋಕದಲ್ಲಿ 15 ವರ್ಷದ ವೈಭವ್&zwnj; ಸೂರ್ಯವಂಶಿ ಹೆಸರು ಭಾರೀ ಸೌಂಡ್&zwnj; ಮಾಡ್ತಿದೆ. ಜಸ್ಪ್ರೀತ್&zwnj; ಬೂಮ್ರಾ ಬೌಲಿಂಗ್&zwnj; ಹಾಕಿದರೂ, ಈ ಹುಡುಗ ಸಿಕ್ಸ್&zwnj; ಬಾರಿಸಿಯೇ ಬಾರಿಸುತ್ತಾನೆ. ಈಗ ಇವನ ಒಂದು ನಡೆ ಚರ್ಚೆ ಹುಟ್ಟು ಹಾಕಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksz08rcj5pqpw70s618aqakc,imgname-new-project---2026-05-31t180034.867-1780230676880.jpg" type="image/jpeg" height="390" width="690"/>
            <content:encoded><![CDATA[&lt;p&gt;Vaibhav Suryavanshi Instagram: ಈಗ IPL ಮ್ಯಾಚ್&zwnj; ನಡೆಯುತ್ತಿದೆ. ಸದ್ಯ ಕ್ರಿಕೆಟ್&zwnj; ಲೋಕದಲ್ಲಿ 15 ವರ್ಷದ ವೈಭವ್&zwnj; ಸೂರ್ಯವಂಶಿ ಹೆಸರು ಭಾರೀ ಸೌಂಡ್&zwnj; ಮಾಡ್ತಿದೆ. ಜಸ್ಪ್ರೀತ್&zwnj; ಬೂಮ್ರಾ ಬೌಲಿಂಗ್&zwnj; ಹಾಕಿದರೂ, ಈ ಹುಡುಗ ಸಿಕ್ಸ್&zwnj; ಬಾರಿಸಿಯೇ ಬಾರಿಸುತ್ತಾನೆ. ಈಗ ಇವನ ಒಂದು ನಡೆ ಚರ್ಚೆ ಹುಟ್ಟು ಹಾಕಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;Vaibhav Suryavanshi: ಐಪಿಎಲ್ (IPL) ಇತಿಹಾಸದಲ್ಲೇ ಕಿರಿಯ ವಯಸ್ಸಿಗೆ ಈ ಹುಡುಗ ಕೋಟಿ ರೂಪಾಯಿಗೆ ಈ ಹುಡುಗ ಹರಾಜಾಗಿದ್ದಾನೆ, ಅಷ್ಟೇ ಅಲ್ಲದೆ 40-50 ಬಾಲ್&zwnj;ಗೆ 97 ರನ್&zwnj; ಹೊಡೆದು ಇತಿಹಾಸ ನಿರ್ಮಿಸಿದ್ದಾನೆ. ಇನ್ನೂ ಈ ಹುಡುಗ 100 ರನ್&zwnj; ಗಳಿಸಲು ಮಾತ್ರ ಆಗಿಲ್ಲ, ಆದರೆ ಈ ವಯಸ್ಸಿಗೆ ಮಾತ್ರ ಅವನು 100ರ ಹತ್ತಿರ ಹೋಗಿ ಔಟ್&zwnj; ಆಗುತ್ತಿರೋದು ಸಣ್ಣ ವಿಷಯವಲ್ಲ.&lt;/p&gt;&lt;img&gt;&lt;p&gt;ಬಿಹಾರದ ಹುಡುಗನ ಕ್ರಿಕೆಟ್&zwnj; ಒಂದೇ ಅಲ್ಲದೆ, ಇನ್&zwnj;ಸ್ಟಾಗ್ರಾಮ್&zwnj; ಕೂಡ ಚರ್ಚೆಯಲ್ಲಿದೆ. ಇವನಿಗೆ ಆರು ಮಿಲಿಯನ್&zwnj; ಫಾಲೋವರ್ಸ್&zwnj; ಇದ್ದಾರೆ. ಈ ಹುಡುಗ 335 ಜನರನ್ನು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಫಾಲೋ ಮಾಡುತ್ತಿದ್ದಾನೆ. ಆದರೆ ಅಲ್ಲೊಂದು ಅಚ್ಚರಿಯ ನಡೆ ಮಾತ್ರ ಎದ್ದು ಕಾಣುತ್ತಿದೆ.&lt;/p&gt;&lt;img&gt;&lt;p&gt;ವೈಭವ್ ಸೂರ್ಯವಂಶಿ ಇನ್&zwnj;ಸ್ಟಾಗ್ರಾಮ್ ಖಾತೆಯನ್ನು ಅನೇಕರು ಗಮನಿಸಿದ್ದು, ಅಲ್ಲಿ ಸ್ವಾರಸ್ಯಕರ ವಿಷಯವೊಂದು ಬಯಲಾಗಿದೆ. ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವೈಭವ್ ಸೂರ್ಯವಂಶಿ ಒಂದೇ ಒಂದು ಹುಡುಗಿ ಅಥವಾ ಮಹಿಳೆಯನ್ನು ಫಾಲೋ ಮಾಡುತ್ತಿಲ್ಲ!&lt;/p&gt;&lt;img&gt;&lt;p&gt;ವೈಭವ್&zwnj; ಸೂರ್ಯವಂಶಿ ಈಗಲೂ ಮಗು, ನನ್ನ ಮನೆಗೆ ಬಂದು ಐಸ್&zwnj;ಕ್ರೀಂ ತಿನ್ನುತ್ತಾನೆ, ಸಿನಿಮಾ ನೋಡುತ್ತಾನೆ, ಅವನು ಪ್ರೊಫೆಶನಲ್&zwnj; ಅಲ್ಲ ಎಂದು ಕ್ರಿಕೆಟರ್&zwnj; ಜಿತೇಶ್&zwnj; ಶರ್ಮಾ ಅವರೇ ಹೇಳಿದ್ದರು. ಅಂದಹಾಗೆ ಈಗ ಇನ್ನೂ ಕಿಡ್&zwnj; ಎಂದು ಹೇಳುವ ನಡೆ ಕೂಡ ಸೋಶಿಯಲ್&zwnj; ಮೀಡಿಯಾದಲ್ಲಿ ಆಗಾಗ ವೈರಲ್&zwnj; ಆಗುತ್ತಿರುತ್ತದೆ.&lt;/p&gt;]]></content:encoded>
            <category>sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/cricketer-vaibhav-suryavanshi-do-not-follow-single-women-girl-in-instagram-wiqfi6v"/>
        </item>
        <item>
            <title><![CDATA[ಖುಷಿಯಲ್ಲಿ ಅನುಷ್ಕಾಗೆ ಹಗ್ ಮಾಡಿದ ದಿನೇಶ್ ಕಾರ್ತಿಕ್, ಹೊಟ್ಟೆ ಉರಿದುಕೊಂಡ್ರಾ ಕೊಹ್ಲಿ?]]></title>
            <link>https://kannada.asianetnews.com/gallery/ipl/viral-video-dinesh-karthik-hugged-anushka-sharma-virat-kohli-jealous-gsvkw0n</link>
            <guid isPermaLink="true">https://kannada.asianetnews.com/gallery/ipl/viral-video-dinesh-karthik-hugged-anushka-sharma-virat-kohli-jealous-gsvkw0n</guid>
            <pubDate>Mon, 01 Jun 2026 13:43:38 +0530</pubDate>
            <description><![CDATA[&lt;p&gt;virat kohli jealous : ಅನುಷ್ಕಾ ವಿಚಾರದಲ್ಲಿ ಕೊಹ್ಲಿ ಪೊಸೆಸಿವ್. ಇದು ಮತ್ತೆ ಸಾಭೀತಾದಂತಿದೆ. ಅನುಷ್ಕಾ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ತಬ್ಬಿಕೊಳ್ತಿದ್ದಂತೆ ಕೊಹ್ಲಿ ಮಾಡಿದ ರಿಯಾಕ್ಷನ್ ನೆಟ್ಟಿಗರ ಗಮನ ಸೆಳೆದಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt130eg0f0my897ptqtwys35,imgname-virushka-1780300659200.jpg" type="image/jpeg" height="390" width="690"/>
            <content:encoded><![CDATA[&lt;p&gt;virat kohli jealous : ಅನುಷ್ಕಾ ವಿಚಾರದಲ್ಲಿ ಕೊಹ್ಲಿ ಪೊಸೆಸಿವ್. ಇದು ಮತ್ತೆ ಸಾಭೀತಾದಂತಿದೆ. ಅನುಷ್ಕಾ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ತಬ್ಬಿಕೊಳ್ತಿದ್ದಂತೆ ಕೊಹ್ಲಿ ಮಾಡಿದ ರಿಯಾಕ್ಷನ್ ನೆಟ್ಟಿಗರ ಗಮನ ಸೆಳೆದಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎರಡನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದೆ. ಭಾನುವಾರ ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB),ಗುಜರಾತ್ ಟೈಟಾನ್ಸ್ ಮಣಿಸಿ, ರೋಚಕ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ ಅಜೇಯ 75 ರನ್ ಗಳಿಸಿ ಮಿಂಚಿದ್ದಾರೆ. ಮೈದಾನದಲ್ಲಿಯೇ ಆರ್ ಸಿಬಿ ಆಟಗಾರರು ಸಂಭ್ರಮಿಸಿದ್ದಾರೆ. ವಿಜಯೋತ್ಸವದ ಕ್ಷಣಗಳು ಆನ್ಲೈನ್ನಲ್ಲಿ ವೈರಲ್ ಆಗುತ್ತಿವೆ.&lt;/p&gt;&lt;img&gt;&lt;p&gt;ಆರ್ ಸಿಬಿ ಗೆಲುವಿನ ನಂತ್ರ ಮೈದಾನಕ್ಕೆ ಬಂದ ಅನುಷ್ಕಾ ಶರ್ಮಾ, ಕೊಹ್ಲಿ ಜೊತೆ ಖುಷಿ ಹಂಚಿಕೊಂಡಿದ್ದಾರೆ. ಇಬ್ಬರು ಹಗ್ ಮಾಡಿ, ಮುತ್ತಿಟ್ಟುಕೊಂಡು ಪರಸ್ಪರ ಶುಭ ಹಾರೈಸಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಮ್ಯಾಚ್ ಮುಗಿದ ಮೇಲೆ ಡಾನ್ಸ್ ಕೂಡ ಮಾಡಿದ್ದು, ಈ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೋಸ್ಟ್ ಮಾಡಿ, ಅನುಷ್ಕಾಗೆ ಧನ್ಯವಾದ ಹೇಳಿದೆ.&lt;/p&gt;&lt;img&gt;&lt;p&gt;ಆರ್ ಸಿಬಿ ಗೆಲ್ಲುತ್ತಿದ್ದಂತೆ ಮೈದಾನದಲ್ಲಿ ಅನುಷ್ಕಾ ಪ್ರತಿಯೊಬ್ಬ ಆಟಗಾರರಿಗೆ ಶುಭಕೋರಿದ್ದಾರೆ. ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಹಗ್ ಮಾಡಿದ್ದಾರೆ. ದಿನೇಶ್ ಕಾರ್ತಿಕ್ ಅವರನ್ನು ಹಗ್ ಮಾಡಿ ವಿಶ್ ಮಾಡಿದ ಅನುಷ್ಕಾ ನಂತ್ರ ಕೈಕುಲುಕಿ ಅವರ ಜೊತೆ ಕೆಲ ಸಮಯ ಮಾತನಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಗ ಕೊಹ್ಲಿ ವರ್ತನೆ ಚರ್ಚೆಗೆ ಬಂದಿದೆ.&lt;/p&gt;&lt;img&gt;&lt;p&gt;ಸೋಶಿಯಲ್ ಮೀಡಿಯಾ ಬಳಕೆದಾರರು ವಿಡಿಯೋ ನೋಡಿ ಹೀಗೊಂದು ಕಮೆಂಟ್ ಮಾಡ್ತಿದ್ದಾರೆ. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ದಿನೇಶ್ ಕಾರ್ತಿಕ್ ಅವರನ್ನು ಟೈಟ್ ಹಗ್ ಮಾಡ್ತಿದ್ದಂತೆ ಕೊಹ್ಲಿ, ಅನುಷ್ಕಾ ಬೆನ್ನು ತಟ್ಟಿದ್ದಾರೆ. ಇದನ್ನು ನೋಡಿದ ಬಳಕೆದಾರರು ಕೊಹ್ಲಿ ಅಸೂಯೆಪಟ್ಟುಕೊಂಡ್ರು. ಇನ್ನು ಸಾಕು ಅಂತ ಅನುಷ್ಕಾಗೆ ಸಿಗ್ನಲ್ ನೀಡಿದ್ರೂ ಅಂತ ಕಮೆಂಟ್ ಮಾಡ್ತಿದ್ದಾರೆ. ವಿರಾಟ್ ಎಲ್ಲ ಗಂಡಸರಂತೆ. ಬೇರೆ ಪುರುಷರ ಜೊತೆ ತಮ್ಮ ಹೆಂಡ್ತಿ ನೋಡೋಲು ಇಷ್ಟಪಡೋದಿಲ್ಲ ಅಂತ ಬಳಕೆದಾರರು ಅಭಿಪ್ರಾಯ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅನುಷ್ಕಾ ಮೇಲೆ ವಿರಾಟ್ ಕೊಹ್ಲಿ ಪೊಸೆಸಿವ್ ಭಾವನೆ ತೋರಿದ್ದು ಇದೇ ಮೊದಲಲ್ಲ. ಕಳೆದ ವರ್ಷ, ಐಪಿಎಲ್ ಗೆದ್ದ ನಂತರ, ಅನುಷ್ಕಾ ತಂಡದ ಉಳಿದವರನ್ನು ತಬ್ಬಿಕೊಂಡು ಅಭಿನಂದಿಸುತ್ತಿದ್ದಾಗ, ವಿರಾಟ್ ತಮ್ಮ ಹೆಂಡತಿಯನ್ನು ಮುದ್ದಾಗಿ ತನ್ನ ಕಡೆಗೆ ಎಳೆಯುತ್ತಿರುವುದು ಕಂಡುಬಂದಿತ್ತು.&lt;/p&gt;&lt;img&gt;&lt;p&gt;ವಿರಾಟ್ ಕೊಹ್ಲಿಗೆ ಅನುಷ್ಕಾ ಮೇಲೆ ಅಪಾರ ಪ್ರೀತಿ, ಕಾಳಜಿ ಇದೆ. ಮೈದಾನದಲ್ಲಿ ಆಟವಾಡ್ತಿರುವಾಗ್ಲೂ ಕೊಹ್ಲಿ ಅನೇಕ ಬಾರಿ ಅನುಷ್ಕಾ ಆಹಾರದ ಬಗ್ಗೆ ವಿಚಾರಿಸಿದ್ದಿದೆ. ಪ್ರತಿ ಗೆಲುವಿನ ನಂತ್ರ ಕೊಹ್ಲಿ ಅನುಷ್ಕಾ ಅವರನ್ನು ನೋಡ್ತಾರೆ. ಈ ಬಾರಿಯೂ ಫ್ಲೈಯಿಂಗ್ ಕಿಸ್ ಕೊಟ್ಟು ಸಂತೋಷ ಹಂಚಿಕೊಂಡಿದ್ದಾರೆ. ನಂತ್ರ ಇಬ್ಬರೂ ಹಗ್ ಮಾಡಿ ಖುಷಿಪಟ್ಟಿದ್ದಾರೆ. ಅನುಷ್ಕಾ ಕಣ್ಣಲ್ಲೂ ಗೆಲುವಿನ ಖುಷಿಯನ್ನು ಸ್ಪಷ್ಟವಾಗಿ ಕಾಣ್ಬಹುದು.&lt;/p&gt;]]></content:encoded>
            <category>sports</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/ipl/viral-video-dinesh-karthik-hugged-anushka-sharma-virat-kohli-jealous-gsvkw0n"/>
        </item>
        <item>
            <title><![CDATA[ಸತತ ಎರಡನೇ ಸಲ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ; ಬೆಂಗಳೂರಲ್ಲಿ ವಿಕ್ಟರಿ ಪೆರೇಡ್ ಇದೆಯಾ? ಇಲ್ಲಿದೆ ಮಹತ್ವದ ಅಪ್‌ಡೇಟ್ಸ್]]></title>
            <link>https://kannada.asianetnews.com/cricket-sports/will-rcb-hold-a-victory-parade-after-ipl-2026-title-win-here-is-what-we-know-kvn/articleshow-bs1dsmd</link>
            <guid isPermaLink="true">https://kannada.asianetnews.com/cricket-sports/will-rcb-hold-a-victory-parade-after-ipl-2026-title-win-here-is-what-we-know-kvn/articleshow-bs1dsmd</guid>
            <pubDate>Mon, 01 Jun 2026 13:39:30 +0530</pubDate>
            <description><![CDATA[ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದೆ. ಆದರೆ, ಕಳೆದ ವರ್ಷದ ವಿಕ್ಟರಿ ಪೆರೇಡ್ ವೇಳೆ ನಡೆದ ದುರ್ಘಟನೆಯಿಂದಾಗಿ ಈ ಬಾರಿ ತವರಿನಲ್ಲಿ ಸಂಭ್ರಮಾಚರಣೆ ನಡೆಸುವ ಬಗ್ಗೆ ಅನಿಶ್ಚಿತತೆ ಮೂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jwxkeh3he3f879ce67t4z7s2,imgname-thumb--3--1749045167217.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್&zwnj;: ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೇ 31ರಂದು ನಡೆದ ಐಪಿಎಲ್ ಫೈನಲ್&zwnj;ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಬಳಿಕ ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದ ಮೂರನೇ ತಂಡ ಎನ್ನುವ ಕೀರ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಾತ್ರವಾಗಿದೆ.&lt;/p&gt;&lt;p&gt;ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿನ್ನೆ ಚಾಂಪಿಯನ್ ಆಗುತ್ತಿದ್ದೆಯೇ ರಾತ್ರಿಯೇ ಅಪ್ಪಟ ಅಭಿಮಾನಿಗಳು ಬೆಂಗಳೂರು ಸೇರಿದಂತೆ ದೇಶಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಇನ್ನು ಇದೆಲ್ಲದರ ನಡುವೆ ಈ ಬಾರಿ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ವಿಕ್ಟರಿ ಪೆರೇಡ್ ನಡೆಸುತ್ತಾ ಎನ್ನುವುದರ ಬಗ್ಗೆ ಕುತೂಹಲ ಜೋರಾಗಿದೆ.&lt;/p&gt;&lt;h2&gt;&lt;strong&gt;IPL 2026 ಗೆದ್ದ ಆರ್&zwnj;ಸಿಬಿ ತವರಿನಲ್ಲಿ ವಿಕ್ಟರಿ ಪೆರೇಡ್ ನಡೆಸುತ್ತಾ?&lt;/strong&gt;&lt;/h2&gt;&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ವರ್ಷಗಳ ದೀರ್ಘ ಕಾಯುವಿಕೆಯ ಬಳಿಕ ಕಳೆದ ಸೀಸನ್&zwnj;ನಲ್ಲಿ ಅಂದರೆ 2025ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ರಜತ್ ಪಾಟೀದಾರ್ ಪಡೆ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಆರ್&zwnj;ಸಿಬಿ ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರೂ, ವಿಕ್ಟರಿ ಪೆರೇಡ್ ವಿಚಾರದಲ್ಲಿ ಇನ್ನೂ ಅನಿಶ್ಚಿತತೆ ಮುಂದುವರೆದಿದೆ. ಅಂದಹಾಗೆ ಯಾವುದೇ ಐಪಿಎಲ್ ತಂಡವು ಟ್ರೋಫಿ ಗೆದ್ದರೇ ತಮ್ಮ ತವರಿನಲ್ಲಿ ವಿಕ್ಟರಿ ಪೆರೇಡ್ ನಡೆಸುತ್ತವೆ. ಆದರೆ ದುರಾದೃಷ್ಟವಶಾತ್ ಆರ್&zwnj;ಸಿಬಿ ಪರಿಸ್ಥಿತಿ ಹೀಗಿಲ್ಲ.&lt;/p&gt;&lt;p&gt;ಸದ್ಯ ಇರುವ ಮಾಧ್ಯಮಗಳ ವರದಿ ಪ್ರಕಾರ, ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಾವುದೇ ಸಾರ್ವಜನಿಕ ಸಮಾರಂಭದಿಂದ ದೂರ ಉಳಿಯಲು ತೀರ್ಮಾನಿಸಿದೆ ಎನ್ನಲಾಗಿದೆ. ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಆರ್&zwnj;ಸಿಬಿ ತಂಡವು ಅಹಮದಾಬಾದ್&zwnj;ನಿಂದ ಬೆಂಗಳೂರಿಗೆ ಬರಬೇಕಿತ್ತು. ಆದರೆ ಸದ್ಯ ಆರ್&zwnj;ಸಿಬಿ ತಂಡವು ಅಹಮದಾಬಾದ್&zwnj;ನ ಹೋಟೆಲ್&zwnj;ನಲ್ಲಿಯೇ ಉಳಿದುಕೊಂಡಿದೆ. ಈ ನಡುವೆ ಆರ್&zwnj;ಸಿಬಿ ಫ್ರಾಂಚೈಸಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಒಂದು ಭಾವುಕ ಸಂದೇಶವನ್ನು ರವಾನಿಸಿದ್ದು, ಸಂಯಮ ಹಾಗೂ ಜವಾಬ್ದಾರಿಯುತವಾಗಿ ಸಂಭ್ರಮಾಚರಣೆ ಮಾಡಿ ಎಂದು ಮನವಿ ಮಾಡಿಕೊಂಡಿದೆ.&lt;/p&gt;&lt;p&gt;What a night. What a feeling. To every member of the RCB nation, congratulations. This is YOUR win. ❤️As the celebrations begin, let&rsquo;s be responsible. Best way to celebrate is with your loved ones. Relive the memories, and enjoy this special moment from the comfort of&hellip; pic.twitter.com/hdGO3n115a&lt;/p&gt;&lt;p&gt;&mdash; Royal Challengers Bengaluru (@RCBTweets) May 31, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಎಂತಹ ರಾತ್ರಿ, ಎಂತಹ ಭಾವನೆ. ಆರ್&zwnj;ಸಿಬಿ ದೇಶದ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು. ಇದು ನಿಮ್ಮ ಗೆಲುವು. ಸಂಭ್ರಮಾಚರಣೆ ಮಾಡುವ ವೇಳೆ ಜವಾಬ್ದಾರಿಯುತವಾಗಿ ವರ್ತಿಸಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂಭ್ರಮಾಚರಣೆ ಮಾಡಿ. ನೆನಪುಗಳನ್ನು ಮೆಲುಕು ಹಾಕಿ, ನಿಮ್ಮ ಮನೆಯಲ್ಲಿಯೇ ಸಂಭ್ರಮಾಚರಣೆ ಮಾಡಿ ಎಂದು ಆರ್&zwnj;ಸಿಬಿ ಫ್ರಾಂಚೈಸಿ ಮನವಿ ಮಾಡಿಕೊಂಡಿದೆ.&lt;/p&gt;&lt;h3&gt;&lt;strong&gt;ಇನ್ನೂ ಮರೆತಿಲ್ಲ ಕಳೆದ ವರ್ಷದ ದುರ್ಘಟನೆ:&lt;/strong&gt;&lt;/h3&gt;&lt;p&gt;ಕಳೆದ ವರ್ಷ ಆರ್&zwnj;ಸಿಬಿ ತಂಡವು ಚೊಚ್ಚಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗುತ್ತಿದ್ದಂತೆಯೇ ಮರು ದಿನವೇ ತವರಿನ ಅಭಿಮಾನಿಗಳ ಜತೆ ಸಂಭ್ರಮಾಚರಣೆ ಮಾಡಲು ಬೆಂಗಳೂರಿಗೆ ಬಂದಿತ್ತು. ಆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದ ಫ್ಯಾನ್ಸ್ ಪೈಕಿ 11 ಮಂದಿ ಕಾಲ್ತುಳಿತಕ್ಕೆ ಸಿಲುಕಿ ಕೊನೆಯುಸಿರೆಳೆದಿದ್ದರು. ಇನ್ನು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದೇ ಕಾರಣಕ್ಕಾಗಿ ಆರ್&zwnj;ಸಿಬಿ ಈ ಬಾರಿ ವಿಕ್ಟರಿ ಪೆರೇಡ್ ನಡೆಸಲು ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/will-rcb-hold-a-victory-parade-after-ipl-2026-title-win-here-is-what-we-know-kvn/articleshow-bs1dsmd"/>
        </item>
        <item>
            <title><![CDATA[ವಿರಾಟ್ ಕೊಹ್ಲಿ ಚೇಸಿಂಗ್‌ನಲ್ಲಿ ಲಿಟಲ್ ಮಾಸ್ಟರ್; ಹುಡ್ಗೀರಿಗೆ ಕಾಳು ಹಾಕೋ ವಿಚಾರದಲ್ಲಿ ಭಲೇ ಪಂಟರ್!]]></title>
            <link>https://kannada.asianetnews.com/gallery/relationship/virat-kohli-dating-history-relationships-and-rumours-before-fairytale-wedding-with-anushka-sharma-suh-8gudhdb</link>
            <guid isPermaLink="true">https://kannada.asianetnews.com/gallery/relationship/virat-kohli-dating-history-relationships-and-rumours-before-fairytale-wedding-with-anushka-sharma-suh-8gudhdb</guid>
            <pubDate>Mon, 01 Jun 2026 13:20:05 +0530</pubDate>
            <description><![CDATA[&lt;p&gt;ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್&zwnj;ಮನ್ Virat Kohli ಮತ್ತು ಬಾಲಿವುಡ್ ನಟಿ Anushka Sharma ಇಂದಿಗೂ ಅಭಿಮಾನಿಗಳ ನೆಚ್ಚಿನ ಸೆಲೆಬ್ರಿಟಿ ಜೋಡಿಯಾಗಿದ್ದಾರೆ. ಆದರೆ ಅನೂಷ್ಕಾ ಅವರ ಜೀವನಕ್ಕೆ ಬರುವ ಮೊದಲು ಕೊಹ್ಲಿ ಹಲವಾರು ನಟಿ ಹಾಗೂ ಮಾಡೆಲ್&zwnj;ಗಳೊಂದಿಗೆ ಡೇಟಿಂಗ್ ವದಂತಿಗಳಿಂದ ಸುದ್ದಿಯಾಗಿದ್ದರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt12bpe4khsnk016e3e739tb,imgname-virat-kohli-dating-1780299979203.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್&zwnj;ಮನ್ Virat Kohli ಮತ್ತು ಬಾಲಿವುಡ್ ನಟಿ Anushka Sharma ಇಂದಿಗೂ ಅಭಿಮಾನಿಗಳ ನೆಚ್ಚಿನ ಸೆಲೆಬ್ರಿಟಿ ಜೋಡಿಯಾಗಿದ್ದಾರೆ. ಆದರೆ ಅನೂಷ್ಕಾ ಅವರ ಜೀವನಕ್ಕೆ ಬರುವ ಮೊದಲು ಕೊಹ್ಲಿ ಹಲವಾರು ನಟಿ ಹಾಗೂ ಮಾಡೆಲ್&zwnj;ಗಳೊಂದಿಗೆ ಡೇಟಿಂಗ್ ವದಂತಿಗಳಿಂದ ಸುದ್ದಿಯಾಗಿದ್ದರು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅಂಡರ್-19 ವಿಶ್ವಕಪ್ ಗೆದ್ದ ನಂತರ ವಿರಾಟ್ ಮತ್ತು ಮಾಜಿ ಮಿಸ್ ಇಂಡಿಯಾ ಸಾರಾ ಜೇನ್ ಡಯಾಸ್ ನಡುವೆ ಪ್ರೀತಿಯ ಸಂಬಂಧವಿದೆ ಎಂಬ ವದಂತಿಗಳು ಹರಡಿದ್ದವು. ಇಬ್ಬರೂ ತಮ್ಮ ಸಂಬಂಧವನ್ನು ಎಂದಿಗೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.&lt;/p&gt;&lt;img&gt;&lt;p&gt;ವಿರಾಟ್ ಅವರ ಜೀವನದಲ್ಲಿ ಹೆಚ್ಚು ಚರ್ಚೆಯಾದ ಸಂಬಂಧಗಳಲ್ಲಿ ಇದು ಒಂದು. ಬ್ರೆಜಿಲಿಯನ್ ಮಾಡೆಲ್ ಇಸಬೆಲ್ ಲೈಟ್ ಮತ್ತು ವಿರಾಟ್ 2012 ರಿಂದ 2014ರ ನಡುವೆ ಸಂಬಂಧದಲ್ಲಿದ್ದರು ಎಂದು ವರದಿಗಳು ಹೇಳಿವೆ. ಇಸಬೆಲ್ ಕೂಡ ಒಂದು ಸಂದರ್ಶನದಲ್ಲಿ ಇಬ್ಬರೂ ಎರಡು ವರ್ಷ ಸಂಬಂಧದಲ್ಲಿದ್ದೆವು ಎಂದು ಹೇಳಿದ್ದರು.&lt;/p&gt;&lt;img&gt;&lt;p&gt;ಐಪಿಎಲ್ ಸಮಯದಲ್ಲಿ ಸ್ಯಾಂಜನಾ ಗಲ್ರಾಣಿ ಮತ್ತು ವಿರಾಟ್ ನಡುವೆ ಸ್ನೇಹಕ್ಕಿಂತ ಹೆಚ್ಚಿನ ಸಂಬಂಧವಿದೆ ಎಂಬ ವರದಿಗಳು ಬಂದಿದ್ದವು. ಆದರೆ ನಂತರ ಇದನ್ನು ಇಬ್ಬರೂ ಕೇವಲ ವದಂತಿ ಎಂದು ಹೇಳಿದ್ದರು.&lt;/p&gt;&lt;img&gt;&lt;p&gt;ಒಂದು ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಳಿಕ ವಿರಾಟ್ ಮತ್ತು ತಮನ್ನಾ ಭಾಟಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇಬ್ಬರೂ ಈ ವಿಚಾರವನ್ನು ದೃಢಪಡಿಸಿರಲಿಲ್ಲ.&lt;/p&gt;&lt;img&gt;&lt;p&gt;ವಿರಾಟ್ ಕ್ರಿಕೆಟ್ ಲೋಕದಲ್ಲಿ ಬೆಳೆಯುತ್ತಿದ್ದ ಆರಂಭಿಕ ದಿನಗಳಲ್ಲಿ ಸಾಕ್ಷಿ ಅಗರ್ವಾಲ್ ಅವರೊಂದಿಗೆ ಹೆಸರು ತಳುಕಿಕೊಂಡಿತ್ತು. ಆದರೆ ಈ ಸಂಬಂಧ ಹೆಚ್ಚು ಕಾಲ ಮುಂದುವರೆಯಲಿಲ್ಲ ಎಂದು ವರದಿಗಳು ತಿಳಿಸಿವೆ.&lt;/p&gt;&lt;p&gt;ಕೊನೆಗೆ ಅನೂಷ್ಕಾ ಜೊತೆ ಪ್ರೀತಿಗೆ ಬಿದ್ದ ವಿರಾಟ್&lt;/p&gt;&lt;p&gt;2013ರಲ್ಲಿ ಜಾಹೀರಾತು ಶೂಟಿಂಗ್ ವೇಳೆ ಪರಿಚಯವಾದ ವಿರಾಟ್ ಮತ್ತು ಅನೂಷ್ಕಾ ಬಳಿಕ ಪ್ರೀತಿಯಲ್ಲಿ ಬಿದ್ದರು. ಕೆಲವು ಏರಿಳಿತಗಳ ನಂತರ ಇಬ್ಬರೂ 2017ರಲ್ಲಿ ಇಟಲಿಯಲ್ಲಿ ವಿವಾಹವಾದರು ಮತ್ತು ಈಗ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/virat-kohli-dating-history-relationships-and-rumours-before-fairytale-wedding-with-anushka-sharma-suh-8gudhdb"/>
        </item>
        <item>
            <title><![CDATA[IPL 2026 Winner Money: ಐಪಿಎಲ್‌ನಲ್ಲಿ ಟ್ರೋಫಿ ಪಡೆದವ್ರಿಗೆ, ಉಳಿದವ್ರಿಗೆ ಸಿಗಲಿದೆ ಭರ್ಜರಿ ಹಣ! ಎಷ್ಟು?]]></title>
            <link>https://kannada.asianetnews.com/gallery/cricket-sports/ipl-2026-rcb-vs-gujarat-titans-trophy-winner-prize-money-in-rupees-es5ps1w</link>
            <guid isPermaLink="true">https://kannada.asianetnews.com/gallery/cricket-sports/ipl-2026-rcb-vs-gujarat-titans-trophy-winner-prize-money-in-rupees-es5ps1w</guid>
            <pubDate>Sun, 31 May 2026 21:26:56 +0530</pubDate>
            <description><![CDATA[&lt;p&gt;IPL 2026 Winner: ಅಹಮದಾಬಾದ್&zwnj;ನಲ್ಲಿ ಗುಜರಾತ್&zwnj; ಟೈಟನ್ಸ್&zwnj;, ಆರ್&zwnj;ಸಿಬಿ ನಡುವೆ ಮ್ಯಾಚ್&zwnj; ನಡೆಯಲಿದೆ. ಗೆದ್ದವರಿಗೆ ಏನು ಸಿಗಲಿದೆ? ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರೈಜ್&zwnj; ಮನಿ ಕೂಡ ಹೆಚ್ಚಾಗಿದೆ. ಈ ಬಾರಿ ಟ್ರೋಫಿ ಗೆದ್ದವರಿಗೆ, ರನ್ನರ್&zwnj; ಅಪ್, ಉಳಿದವರಿಗೆ ಎಷ್ಟು ಪ್ರೈಜ್&zwnj; ಸಿಗುತ್ತೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyxq0hdb3msmyg19tpaxp5w,imgname-red-and-black-retro-landscape-youtube-thumbnail-background--5--1780227998253.jpg" type="image/jpeg" height="390" width="690"/>
            <content:encoded><![CDATA[&lt;p&gt;IPL 2026 Winner: ಅಹಮದಾಬಾದ್&zwnj;ನಲ್ಲಿ ಗುಜರಾತ್&zwnj; ಟೈಟನ್ಸ್&zwnj;, ಆರ್&zwnj;ಸಿಬಿ ನಡುವೆ ಮ್ಯಾಚ್&zwnj; ನಡೆಯಲಿದೆ. ಗೆದ್ದವರಿಗೆ ಏನು ಸಿಗಲಿದೆ? ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರೈಜ್&zwnj; ಮನಿ ಕೂಡ ಹೆಚ್ಚಾಗಿದೆ. ಈ ಬಾರಿ ಟ್ರೋಫಿ ಗೆದ್ದವರಿಗೆ, ರನ್ನರ್&zwnj; ಅಪ್, ಉಳಿದವರಿಗೆ ಎಷ್ಟು ಪ್ರೈಜ್&zwnj; ಸಿಗುತ್ತೆ?&lt;/p&gt;&lt;img&gt;&lt;p&gt;ಕಳೆದ ವರ್ಷ ಆರ್&zwnj;ಸಿಬಿ ತಂಡವು ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಸೋಲಿಸಿ ಟ್ರೋಫಿ ಗೆದ್ದಿತ್ತು. 2022ರ ಬಳಿಕ ಗುಜರಾತ್ ಟೈಟಾನ್ಸ್ ಟ್ರೋಫಿ ಗೆದ್ದಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ನೆಟ್ ರನ್ ರೇಟ್ ಹೊಂದಿತ್ತು, ಹೀಗಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು.&lt;/p&gt;&lt;img&gt;&lt;p&gt;2008 ರಲ್ಲಿ IPL ಶುರು ಆದಾಗ, ವಿಜೇತರಿಗೆ 4.8 ಕೋಟಿ ರೂಪಾಯಿ ಸಿಗುತ್ತಿತ್ತು. 2014-15ರಲ್ಲಿ 15 ಕೋಟಿ ರೂಪಾಯಿ ಸಿಕ್ಕಿತು. ಈಗ 20 ಕೋಟಿ ರೂಪಾಯಿ ಆಗಿದೆ.&lt;/p&gt;&lt;p&gt;ಬಿಸಿಸಿಐ (BCCI) ಐಪಿಎಲ್ 2026ರಲ್ಲಿ ಒಟ್ಟು ₹46.5 ಕೋಟಿಗಿಂತಲೂ ಹೆಚ್ಚಿನ ಹಣವನ್ನು ನೀಡಲಿದೆಯಂತೆ.&lt;/p&gt;&lt;img&gt;&lt;p&gt;ಐಪಿಎಲ್ 2026 ಟ್ರೋಫಿ ಗೆಲ್ಲುವ ತಂಡಕ್ಕೆ 20 ಕೋಟಿ ರೂಪಾಯಿ ನೀಡಲಾಗುವುದು&lt;/p&gt;&lt;p&gt;ರನ್ನರ್ಸ್-ಅಪ್ (ದ್ವಿತೀಯ ಸ್ಥಾನ) ಪಡೆದವರಿಗೆ 13 ಕೋಟಿ ರೂಪಾಯಿ ಸಿಗುವುದು&lt;/p&gt;&lt;p&gt;ಕ್ವಾಲಿಫೈಯರ್ 2 ರಲ್ಲಿ ಸೋಲುವ ತಂಡಕ್ಕೆ (ಮೂರನೇ ಸ್ಥಾನ) ಕೋಟಿ ರೂಪಾಯಿ ಸಿಗುತ್ತದೆ&lt;/p&gt;&lt;p&gt;ಎಲಿಮಿನೇಟರ್&zwnj;ನಲ್ಲಿ ಹೊರಬೀಳುವ ತಂಡ (ನಾಲ್ಕನೇ ಸ್ಥಾನ 6.5 ಕೋಟಿ ರೂಪಾಯಿ ಸಿಗುವುದು&lt;/p&gt;&lt;img&gt;&lt;p&gt;5 ರಿಂದ 10 ನೇ ಸ್ಥಾನ ಪಡೆಯುವ ತಂಡಕ್ಕೆ ಯಾವುದೇ ಹಣ ಸಿಗೋದಿಲ. ಆದರೆ ಅವರು Broadcasting deals, Sponsorship, ಟಿಕೆಟ್ ಮಾರಾಟದ ಮೂಲಕ ಒಂದಿಷ್ಟು ಹಣ ಪಡೆಯುತ್ತಾರೆ.&lt;/p&gt;&lt;img&gt;&lt;p&gt;ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಗೆದ್ದವರಿಗೆ ತಲಾ ₹10 ಲಕ್ಷ ಸಿಗುತ್ತದೆ,&lt;/p&gt;&lt;p&gt;ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್ (MVP) ಅವರಿಗೆ ₹10 ಲಕ್ಷ ರೂಪಾಯಿ ಸಿಗುತ್ತದೆ&lt;/p&gt;&lt;p&gt;ಉದಯೋನ್ಮುಖ ಆಟಗಾರ ಎಂಬ ಪಟ್ಟ ಪಡೆದವರಿಗೆ ₹20 ಲಕ್ಷ ರೂಪಾಯಿ ಸಿಗುತ್ತದೆ&lt;/p&gt;&lt;p&gt;ರಾಜಸ್ಥಾನ್ ರಾಯಲ್ಸ್ ಟೀಂ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರೆ, ಗುಜರಾತ್ ಟೈಟಾನ್ಸ್ ಟೀಂನ ವೇಗಿ ಕಗಿಸೊ ರಬಾಡ 28 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/ipl-2026-rcb-vs-gujarat-titans-trophy-winner-prize-money-in-rupees-es5ps1w"/>
        </item>
        <item>
            <title><![CDATA[RCB ಪರ ಇಷ್ಟೆಲ್ಲ ಹೋರಾಡಿದ್ರೂ ರಜತ್‌ ಪಾಟಿದಾರ್‌ಗೆ ಮಾತ್ರ ವಿಲನ್‌ ಆದ ವಿಧಿ; ಕೊನೆಗೂ ಸತ್ಯ ಹೊರಬಂತು!]]></title>
            <link>https://kannada.asianetnews.com/gallery/cricket-sports/why-rcb-captain-rajat-patidar-not-playing-in-indian-team-t20i-ogt35uk</link>
            <guid isPermaLink="true">https://kannada.asianetnews.com/gallery/cricket-sports/why-rcb-captain-rajat-patidar-not-playing-in-indian-team-t20i-ogt35uk</guid>
            <pubDate>Sun, 31 May 2026 22:19:12 +0530</pubDate>
            <description><![CDATA[&lt;p&gt;Rcb Captain Rajat Patidar: ಕಳೆದ ಎರಡು ವರ್ಷಗಳಿಂದ ಕ್ಯಾಪ್ಟನ್&zwnj; ಆಗಿ ಆರ್&zwnj;ಸಿಬಿ ತಂಡವನ್ನು ಮುನ್ನಡೆಸುತ್ತಿರುವ ರಜತ್&zwnj; ಪಾಟಿದಾರ್&zwnj;ಗೆ ಮಾತ್ರ ಸುವರ್ಣಾವಕಾಶ ಮಾತ್&zwnj; ಸಿಕ್ಕಿಲ್ಲ. ಹೌದು, ಇಂಡಿಯಾ T20I ತಂಡಕ್ಕೆ ಅವರಿನ್ನೂ ಆಯ್ಕೆಯೇ ಆಗಿಲ್ಲ. ಈ ಬಗ್ಗೆ ರಜತ್ ಪಾಟೀದಾರ್ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksvwy5xz46tjm2kzhyp2y421,imgname-rajat-patidar-1780126521279.jpg" type="image/jpeg" height="390" width="690"/>
            <content:encoded><![CDATA[&lt;p&gt;Rcb Captain Rajat Patidar: ಕಳೆದ ಎರಡು ವರ್ಷಗಳಿಂದ ಕ್ಯಾಪ್ಟನ್&zwnj; ಆಗಿ ಆರ್&zwnj;ಸಿಬಿ ತಂಡವನ್ನು ಮುನ್ನಡೆಸುತ್ತಿರುವ ರಜತ್&zwnj; ಪಾಟಿದಾರ್&zwnj;ಗೆ ಮಾತ್ರ ಸುವರ್ಣಾವಕಾಶ ಮಾತ್&zwnj; ಸಿಕ್ಕಿಲ್ಲ. ಹೌದು, ಇಂಡಿಯಾ T20I ತಂಡಕ್ಕೆ ಅವರಿನ್ನೂ ಆಯ್ಕೆಯೇ ಆಗಿಲ್ಲ. ಈ ಬಗ್ಗೆ ರಜತ್ ಪಾಟೀದಾರ್ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಂಡಿಯನ್ ಪ್ರೀಮಿಯರ್ ಲೀಗ್&zwnj;ನಲ್ಲಿ (IPL) ಸಿಕ್ಕಾಪಟ್ಟೆ ರನ್&zwnj; ತಂದುಕೊಟ್ಟು, ವಿಕೆಟ್&zwnj; ಪಡೆದಿರುವ ರಜತ್&zwnj; ನಿಜಕ್ಕೂ ತುಂಬ ಪ್ರೌಢಿಮೆ ಹೊಂದಿದ್ದಾರೆ. ಅಷ್ಟೇ ಅಲ್ಲದೆ ನೀಟ್&zwnj; ಆಗಿ ತಂಡವನ್ನು ಕೂಡ ಮುನ್ನಡೆಸುತತಿದ್ದಾರೆ. 2025 ರ ಆರಂಭ ಆಗೋ ಮುನ್ನ ಕ್ಯಾಪ್ಟನ್&zwnj; ಪಟ್ಟ ಪಡೆದಿದ್ದ ರಜತ್&zwnj; ಅವರು ಕೊನೆಗೂ ಟ್ರೋಫಿ ಪಡೆಯುವಲ್ಲಿ ಯಶಸ್ವಿಯಾದರು. 18 ವರ್ಷಗಳ ಬಳಿಕ ಟ್ರೋಫಿ ಸಿಕ್ಕಿತ್ತು.&lt;/p&gt;&lt;img&gt;&lt;p&gt;ರಜತ್&zwnj; ಅವರು ಈ ಬಾರಿ ಕೂಡ 14 ಪಂದ್ಯಗಳಲ್ಲಿ 44.18 ರ ಸರಾಸರಿ, 196.76 ರ ಸ್ಟ್ರೈಕ್ ರೇಟ್&zwnj;ನಲ್ಲಿ 486 ರನ್&zwnj;ಗಳನ್ನು ಗಳಿಸಿದ್ದಾರೆ. ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 33 ಎಸೆತಗಳಲ್ಲಿ 93 ರನ್&zwnj; ಚಚ್ಚಿದ್ದರು. ಆಗ ವಿರಾಟ್&zwnj; ಕೊಹ್ಲಿ ಅವ್ರೇ ದಂಗಾಗಿ ಈ ಹೊಡಿಬಡಿ ಆಟವನ್ನು ನೋಡಿದ್ದರು.&lt;/p&gt;&lt;img&gt;&lt;p&gt;&ldquo;ನಾನು ಸದ್ಯಕ್ಕೆ ಇಂಡಿಯನ್&zwnj; ಟೀಂಗೆ ಆಯ್ಕೆ ಆಗುವ ಆಲೋಚನೆಯಲ್ಲಿ ಇಲ್ಲ. ಹೀಗಾಗಿ ಇದರ ಬಗ್ಗೆ ಯೋಚನೆ ಮಾಡಿಲ್ಲ&quot; ಎಂದು ರಜತ್&zwnj; ಅವರು ನೇರವಾಗಿ ಹೇಳಿದ್ದಾರೆ.&lt;/p&gt;&lt;p&gt;ಆರ್&zwnj;ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಟಿಮ್ ಡೇವಿಡ್,ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ವೆಂಕಟೇಶ್ ಅಯ್ಯರ್ ಅವರಂತಹ ಟೀಂ ಹೊಂದಿದೆ. ಇಂಥ ತಂಡವನ್ನು ನಾಯಕ ರಜತ್ ಪಾಟಿದಾರ್&zwnj; ಮುನ್ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಈ ಬಾರಿಯಂತೂ ಆರ್&zwnj;ಸಿಬಿ ತಂಡದಷ್ಟು ಬೇರೆ ಯಾವುದೇ ಟೀಂ ಕೂಡ 200 ಕ್ಕೂ ಹೆಚ್ಚು ರನ್&zwnj;ಗಳನ್ನು ಪಡೆದಿಲ್ಲ. ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಪಾಟಿದಾರ್ ಮಾತ್ರ ಕೂಲ್&zwnj; ಆಗಿ ಕ್ಯಾಪ್ಟನ್ಸಿ ಮಢುತ್ತಿದ್ದಾರೆ. ಒಟ್ಟಿನಲ್ಲಿ BCCI ಪಾಟಿದಾರ್&zwnj;ಗೆ ಚಾನ್ಸ್&zwnj; ಕೊಡುತ್ತಿಲ್ಲವಾ? ಇವರು ಮನಸ್ಸು ಮಾಡುತ್ತಿಲ್ಲವಾ ಎನ್ನೋದು ಅರ್ಥ ಆಗ್ತಿಲ್ಲ.&lt;/p&gt;]]></content:encoded>
            <category>sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/why-rcb-captain-rajat-patidar-not-playing-in-indian-team-t20i-ogt35uk"/>
        </item>
        <item>
            <title><![CDATA[ಅಯ್ಯೋ ಇದೇನಾಯ್ತು..? ಫೈನಲ್ ಸೋತು ಹೋಟೆಲ್‌ ಕಡೆ ಹೊರಟಿದ್ದ ಗುಜರಾತ್ ಟೈಟಾನ್ಸ್ ಬಸ್‌ನಲ್ಲಿ ಅಗ್ನಿ ಅವಘಡ!]]></title>
            <link>https://kannada.asianetnews.com/gallery/cricket-sports/fire-scare-for-gujarat-titans-team-bus-after-ipl-2026-final-loss-to-rcb-kvn-snpealq</link>
            <guid isPermaLink="true">https://kannada.asianetnews.com/gallery/cricket-sports/fire-scare-for-gujarat-titans-team-bus-after-ipl-2026-final-loss-to-rcb-kvn-snpealq</guid>
            <pubDate>Mon, 01 Jun 2026 12:09:11 +0530</pubDate>
            <description><![CDATA[&lt;p&gt;ಅಹಮದಾಬಾದ್: ಎರಡನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ನಿರಾಸೆ ಎದುರಾಗಿದೆ. ಈ ಆಘಾತದಿಂದ ಹೊರಬರುವ ಮುನ್ನವೇ ಮ್ಯಾಚ್ ಮುಗಿಸಿ ಹೋಟೆಲ್ ಕಡೆ ಹೊರಟಿದ್ದ ಗುಜರಾತ್ ಟೈಟಾನ್ಸ್ ಆಟಗಾರರಿದ್ದ ಬಸ್&zwnj;ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt0mergkdb6dcbz8mr863z1h,imgname-gujarat-titans-team-bus-fire-1780285399570.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್: ಎರಡನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ ನಿರಾಸೆ ಎದುರಾಗಿದೆ. ಈ ಆಘಾತದಿಂದ ಹೊರಬರುವ ಮುನ್ನವೇ ಮ್ಯಾಚ್ ಮುಗಿಸಿ ಹೋಟೆಲ್ ಕಡೆ ಹೊರಟಿದ್ದ ಗುಜರಾತ್ ಟೈಟಾನ್ಸ್ ಆಟಗಾರರಿದ್ದ ಬಸ್&zwnj;ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಐಪಿಎಲ್ ಫೈನಲ್&zwnj;ನಲ್ಲಿ ಸೋತ ನೋವಿನಲ್ಲಿದ್ದ ಶುಭ್&zwnj;ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಭಾನುವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಫೈನಲ್ ಪಂದ್ಯ ಮುಗಿಸಿ ಹೋಟೆಲ್&zwnj;ಗೆ ಮರಳುತ್ತಿದ್ದಾಗ, ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್&zwnj;ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.&lt;/p&gt;&lt;img&gt;&lt;p&gt;ವರದಿಗಳ ಪ್ರಕಾರ, ಬಸ್&zwnj;ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ವಾಹನವು ದಾರಿ ಮಧ್ಯೆಯೇ ನಿಂತುಹೋಗಿದೆ. ಇದರ ಬೆನ್ನಲ್ಲೇ ಬಸ್&zwnj;ನೊಳಗೆ ದಟ್ಟ ಹೊಗೆ ಆವರಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಹೊಗೆಯನ್ನು ಕಂಡ ತಕ್ಷಣ ಆಟಗಾರರು ಮತ್ತು ಸಿಬ್ಬಂದಿ ಆತಂಕಗೊಂಡಿದ್ದಾರೆ. ತಕ್ಷಣವೇ ಎಲ್ಲರನ್ನೂ ಬಸ್&zwnj;ನಿಂದ ಕೆಳಗೆ ಇಳಿಸಲಾಗಿದೆ.&lt;/p&gt;&lt;img&gt;&lt;p&gt;ಈ ಘಟನೆಯಲ್ಲಿ ಯಾವುದೇ ಆಟಗಾರರಿಗೆ ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ, ಎಲ್ಲರೂ ಸುರಕ್ಷಿತವಾಗಿದ್ದಾರೆ. ಬಸ್&zwnj;ನಿಂದ ಇಳಿದ ತಂಡದ ಸದಸ್ಯರು ಸ್ವಲ್ಪ ಸಮಯ ರಸ್ತೆ ಬದಿಯಲ್ಲೇ ಕಾಯಬೇಕಾಯಿತು. ನಂತರ, ಅಧಿಕಾರಿಗಳು ಮತ್ತೊಂದು ಬಸ್ ವ್ಯವಸ್ಥೆ ಮಾಡಿದರು. ಆ ಬಸ್&zwnj;ನಲ್ಲಿ ಆಟಗಾರರು ಮತ್ತು ಸಿಬ್ಬಂದಿ ತಮ್ಮ ಹೋಟೆಲ್&zwnj;ಗೆ ಪ್ರಯಾಣ ಮುಗಿಸಿದರು.&lt;/p&gt;&lt;img&gt;&lt;p&gt;ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐದು ವಿಕೆಟ್&zwnj;ಗಳಿಂದ ಸೋಲುಂಡು ನಿರಾಸೆಯಲ್ಲಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಈ ಘಟನೆ ಮತ್ತೊಂದು ಹಿನ್ನಡೆಯಾಗಿ ಪರಿಣಮಿಸಿತು.&lt;/p&gt;&lt;img&gt;&lt;p&gt;ಆದರೆ, ಬಸ್&zwnj;ನಲ್ಲಿ ಹೊಗೆ ಕಾಣಿಸಿಕೊಂಡರೂ ಸಮಯಕ್ಕೆ ಸರಿಯಾಗಿ ಎಲ್ಲರನ್ನೂ ಕೆಳಗಿಳಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸದ್ಯ ತಂಡದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ಖಚಿತಪಡಿಸಿದೆ.&lt;/p&gt;&lt;img&gt;&lt;p&gt;2026ರ ಐಪಿಎಲ್&zwnj; ಫೈನಲ್&zwnj;ನಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್&zwnj;ಗಳಲ್ಲಿ ಕೇವಲ 155 ರನ್&zwnj;ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಆರ್&zwnj;ಸಿಬಿ ತಂಡವು ಇನ್ನೂ ಎರಡು ಓವರ್ ಬಾಕಿ ಇರುವಂತೆಯೇ, ಐದು ವಿಕೆಟ್&zwnj;ಗಳ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/fire-scare-for-gujarat-titans-team-bus-after-ipl-2026-final-loss-to-rcb-kvn-snpealq"/>
        </item>
        <item>
            <title><![CDATA[ಚಾಂಪಿಯನ್ ಆರ್‌ಸಿಬಿಗೆ ಸಿಕ್ಕ ನಗದು ಬಹುಮಾನ ಎಷ್ಟು? ಯಾರ ಪಾಲಾಯ್ತು ಟಾಟಾ ಸಿಯಾರ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್]]></title>
            <link>https://kannada.asianetnews.com/cricket-sports/from-orange-cap-to-tata-sierra-complete-ipl-2026-prize-money-breakdown-kvn/articleshow-mswi9hg</link>
            <guid isPermaLink="true">https://kannada.asianetnews.com/cricket-sports/from-orange-cap-to-tata-sierra-complete-ipl-2026-prize-money-breakdown-kvn/articleshow-mswi9hg</guid>
            <pubDate>Mon, 01 Jun 2026 11:00:44 +0530</pubDate>
            <description><![CDATA[2026ರ ಐಪಿಎಲ್ ಫೈನಲ್&zwnj;ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಲೇಖನವು ಚಾಂಪಿಯನ್ ಮತ್ತು ರನ್ನರ್-ಅಪ್ ತಂಡಗಳಿಗೆ ಸಿಕ್ಕ ಬಹುಮಾನದ ಮೊತ್ತ ಹಾಗೂ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಸೇರಿದಂತೆ ಇತರ ವೈಯಕ್ತಿಕ ಪ್ರಶಸ್ತಿ ವಿಜೇತರ ಸಂಪೂರ್ಣ ವಿವರಗಳನ್ನು ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvtmtejnpkat73ej73mdp2d,imgname-ipl-2026-orange-cap-1780124117457.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;IPL prize money 2026:&lt;/strong&gt; 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಅಹಮದಾಬಾದ್&zwnj;ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್&zwnj;ನಲ್ಲಿ ಗುಜರಾತ್ ಟೈಟಾನ್ಸ್ ಎದುರು ಆರ್&zwnj;ಸಿಬಿ ತಂಡವು ಐದು ವಿಕೆಟ್&zwnj;ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಬೆಂಗಳೂರು ತಂಡ ಯಶಸ್ವಿಯಾಗಿದೆ.&lt;/p&gt;&lt;p&gt;ಫೈನಲ್&zwnj;ನಲ್ಲಿ ಆರ್&zwnj;ಸಿಬಿ ಸಂಘಟಿತ ಪ್ರದರ್ಶನಕ್ಕೆ ಈ ಐಪಿಎಲ್ ಟ್ರೋಫಿ ಒಲಿದಿದೆ. ಮೊದಲಿಗೆ ಟಾಸ್ ಗೆದ್ದ ಆರ್&zwnj;ಸಿಬಿ ತಂಡವು, ಎದುರಾಳಿ ಗುಜರಾತ್ ತಂಡವನ್ನು 20 ಓವರ್&zwnj;ಗಳಲ್ಲಿ ಕೇವಲ 155 ರನ್&zwnj;ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಇನ್ನು ಗುರಿ ಬೆನ್ನತ್ತಿದ ಆರ್&zwnj;ಸಿಬಿ ಇನ್ನೂ ಎರಡು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಆರ್&zwnj;ಸಿಬಿ ರನ್ ಮಷೀನ್ ವಿರಾಟ್ ಕೊಹ್ಲಿ ಅಜೇಯ ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.&lt;/p&gt;&lt;p&gt;ಇನ್ನು ಐಪಿಎಲ್ ಫೈನಲ್ ಪಂದ್ಯ ಮುಕ್ತಾಯದ ಬಳಿಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಾವೆಲ್ಲಾ ಆಟಗಾರರು ಯಾವ ಬಹುಮಾನ ಪಡೆದರು. ಟಾಟಾ ಸಿಯಾರ ಕಾರು ಯಾರ ಪಾಲಾಯಿತು? ಚಾಂಪಿಯನ್ ಹಾಗೂ ರನ್ನರ್ಸ್ ತಂಡಕ್ಕೆ ಸಿಕ್ಕ ನಗದು ಬಹುಮಾನ ಎಷ್ಟು ಎಲ್ಲವನ್ನು ನೋಡೋಣ ಬನ್ನಿ.&lt;/p&gt;&lt;h2&gt;&lt;strong&gt;45 ಲಕ್ಷ ರುಪಾಯಿ ನಗದು, ಟಾಟಾ ಸಿಯಾರ ಕಾರು ಗೆದ್ದ ವೈಭವ್ ಸೂರ್ಯವಂಶಿ&lt;/strong&gt;&lt;/h2&gt;&lt;p&gt;ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವೈಯುಕ್ತಿಕ ಪ್ರದರ್ಶನವನ್ನು ಗಮನಿಸಿದರೆ, 15 ವರ್ಷದ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ವೈಭವ್ ಸುರ್ಯವಂಶಿ ಹಲವು ಪ್ರಶಸ್ತಿಗಳನ್ನು ಲೂಟಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಟೂರ್ನಿಯಲ್ಲಿ ಗರಿಷ್ಠ ರನ್(776) ರನ್ ಗಳಿಸಿದ್ದಕ್ಕಾಗಿ ಆರೆಂಜ್ ಕ್ಯಾಪ್, ಸೂಪರ್ ಸ್ಟ್ರೈಕರ್ ಆಫ್&zwnj; ದಿ ಟೂರ್ನಮೆಂಟ್&zwnj;(237.31)ಗಾಗಿ ಟಾಟಾ ಸಿಯಾರ ಕಾರು ಸೇರಿದಂತೆ 45 ಲಕ್ಷ ರುಪಾಯಿ ತಮ್ಮದಾಗಿಸಿಕೊಂಡರು.&lt;/p&gt;&lt;h3&gt;&lt;strong&gt;2026ರ ಐಪಿಎಲ್ ಟೂರ್ನಿಯ ಬಹುಮಾನಗಳ ಕಂಪ್ಲೀಟ್ ಡೀಟೈಲ್ಸ್ ಹೀಗಿದೆ:&lt;/strong&gt;&lt;/h3&gt;&lt;p&gt;&lt;strong&gt;ಚಾಂಪಿಯನ್ಸ್:&lt;/strong&gt; ರಾಯಲ್ ಚಾಲೆಂಜರ್ಸ್ ಬೆಂಗಳೂರು: ₹20 ಕೋಟಿ&lt;/p&gt;&lt;p&gt;&lt;strong&gt;ರನ್ನರ್ಸ್-ಅಪ್: &lt;/strong&gt;ಗುಜರಾತ್ ಟೈಟಾನ್ಸ್ : ₹12.5 ಕೋಟಿ&lt;/p&gt;&lt;p&gt;&lt;strong&gt;ಕ್ವಾಲಿಫೈಯರ್-2 ಸೋತ ತಂಡ:&lt;/strong&gt; ರಾಜಸ್ಥಾನ ರಾಯಲ್ಸ್: ₹7 ಕೋಟಿ&lt;/p&gt;&lt;p&gt;&lt;strong&gt;ಎಲಿಮಿನೇಟರ್&zwnj;ನಲ್ಲಿ ಸೋತ ತಂಡ:&lt;/strong&gt; ಸನ್&zwnj;ರೈಸರ್ಸ್ ಹೈದರಾಬಾದ್: ₹6.5 ಕೋಟಿ&lt;/p&gt;&lt;p&gt;&lt;strong&gt;ಆರೆಂಜ್ ಕ್ಯಾಪ್(ಗರಿಷ್ಠ ರನ್ 776):&lt;/strong&gt; ವೈಭವ್ ಸೂರ್ಯವಂಶಿ(ರಾಜಸ್ಥಾನ ರಾಯಲ್ಸ್): ₹10 ಲಕ್ಷ&lt;/p&gt;&lt;p&gt;&lt;strong&gt;ಪರ್ಪಲ್&zwnj; ಕ್ಯಾಪ್(ಗರಿಷ್ಠ ವಿಕೆಟ್ 29):&lt;/strong&gt; ಕಗಿಸೋ ರಬಾಡ(ಗುಜರಾತ್ ಟೈಟಾನ್ಸ್): ₹10 ಲಕ್ಷ&lt;/p&gt;&lt;p&gt;&lt;strong&gt;ಅತ್ಯಂತ ಮೌಲ್ಯಯುತ ಕ್ರಿಕೆಟಿಗ: &lt;/strong&gt;ವೈಭವ್ ಸೂರ್ಯವಂಶಿ(ರಾಜಸ್ಥಾನ ರಾಯಲ್ಸ್): ₹15 ಲಕ್ಷ&lt;/p&gt;&lt;p&gt;&lt;strong&gt;ಸೂಪರ್ ಸ್ಟ್ರೈಕರ್&zwnj; ಆಫ್ ದಿ ಟೂರ್ನಮೆಂಟ್:&lt;/strong&gt; ವೈಭವ್ ಸೂರ್ಯವಂಶಿ(237.31)(ರಾಜಸ್ಥಾನ ರಾಯಲ್ಸ್): &lt;strong&gt;ಟಾಟಾ ಸಿಯಾರ ಕಾರು&lt;/strong&gt;&lt;/p&gt;&lt;p&gt;&lt;strong&gt;ಮೋಸ್ಟ್ ಡಾಟ್ ಬಾಲ್ಸ್&zwnj; :&lt;/strong&gt; ಮೊಹಮ್ಮದ್ ಸಿರಾಜ್ (172)(ಗುಜರಾತ್ ಟೈಟಾನ್ಸ): ₹10 ಲಕ್ಷ&lt;/p&gt;&lt;p&gt;&lt;strong&gt;ಎಮರ್ಜಿಂಗ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್:&lt;/strong&gt; ವೈಭವ್ ಸೂರ್ಯವಂಶಿ(ರಾಜಸ್ಥಾನ ರಾಯಲ್ಸ್): ₹10 ಲಕ್ಷ&lt;/p&gt;&lt;p&gt;&lt;strong&gt;ಫ್ಯಾಂಟಸಿ ಕಿಂಗ್: &lt;/strong&gt;ಸಾಯಿ ಸುದರ್ಶನ್(ಗುಜರಾತ್ ಟೈಟಾನ್ಸ್): ₹10 ಲಕ್ಷ&lt;/p&gt;&lt;p&gt;&lt;strong&gt;ಸೂಪರ್ ಸಿಕ್ಸ್ ಆಫ್&zwnj; ದಿ ಸೀಸನ್:&lt;/strong&gt; ವೈಭವ್ ಸೂರ್ಯವಂಶಿ(71)(ರಾಜಸ್ಥಾನ ರಾಯಲ್ಸ್): ₹10 ಲಕ್ಷ&lt;/p&gt;&lt;p&gt;&lt;strong&gt;ಸೂಪರ್ ಫೋರ್ಸ್ ಆಫ್&zwnj; ದಿ ಸೀಸನ್: &lt;/strong&gt;ಸಾಯಿ ಸುದರ್ಶನ್(75)(ಗುಜರಾತ್ ಟೈಟಾನ್ಸ್): ₹10 ಲಕ್ಷ&lt;/p&gt;&lt;p&gt;&lt;strong&gt;ಕ್ಯಾಚ್ ಆಫ್ ದಿ ಸೀಸನ್:&lt;/strong&gt; ಮನೀಶ್ ಪಾಂಡೆ(ಕೋಲ್ಕತಾ ನೈಟ್ ರೈಡರ್ಸ್): ₹10 ಲಕ್ಷ&lt;/p&gt;&lt;p&gt;&lt;strong&gt;ಫೇರ್ ಪ್ಲೇ ಅವಾರ್ಡ್: &lt;/strong&gt;ಪಂಜಾಬ್ ಕಿಂಗ್ಸ್: ₹10 ಲಕ್ಷ&lt;/p&gt;&lt;p&gt;&lt;strong&gt;ಪಿಚ್ ಅಂಡ್ ಗ್ರೌಂಡ್&zwnj;: &lt;/strong&gt;ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್(ಕೆಕೆಆರ್ ಹೋಮ್ ಗ್ರೌಂಡ್): ₹50 ಲಕ್ಷ&lt;/p&gt;&lt;p&gt;&lt;strong&gt;ಪಿಚ್ ಅಂಡ್ ಗ್ರೌಂಡ್(4ಕ್ಕಿಂತ ಕಡಿಮೆ ಮ್ಯಾಚ್ ಆಯೋಜನೆ):&lt;/strong&gt; ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್: ₹25 ಲಕ್ಷ&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/from-orange-cap-to-tata-sierra-complete-ipl-2026-prize-money-breakdown-kvn/articleshow-mswi9hg"/>
        </item>
        <item>
            <title><![CDATA[RCB ಟ್ರೋಫಿ ಗೆದ್ದರೂ ಶೋ ಕದ್ದ ವೈಭವ್! 72 ಸಿಕ್ಸರ್, 776 ರನ್‌, 5 ದೊಡ್ಡ ಪ್ರಶಸ್ತಿ]]></title>
            <link>https://kannada.asianetnews.com/gallery/cricket-sports/rcb-won-the-trophy-but-vaibhav-suryavanshi-stole-the-spotlight-with-5-major-awards-suh-cxqxu8t</link>
            <guid isPermaLink="true">https://kannada.asianetnews.com/gallery/cricket-sports/rcb-won-the-trophy-but-vaibhav-suryavanshi-stole-the-spotlight-with-5-major-awards-suh-cxqxu8t</guid>
            <pubDate>Mon, 01 Jun 2026 10:30:18 +0530</pubDate>
            <description><![CDATA[&lt;p&gt;IPL 2026 ಫೈನಲ್&zwnj;ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್&zwnj;ಗಳ ಭರ್ಜರಿ ಜಯ ಸಾಧಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿತು. ಆದರೆ ಟ್ರೋಫಿ ಸಂಭ್ರಮದ ನಡುವೆ ಎಲ್ಲರ ಕಣ್ಣು ಸೆಳೆದಿದ್ದು ಕೇವಲ 15 ವರ್ಷದ ಯುವ ಬ್ಯಾಟರ್ Vaibhav Sooryavanshi&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt0r4zk0c4t21x1bgywgey4b,imgname-vaibhav-sooryavanshi-1780289273439.jpg" type="image/jpeg" height="390" width="690"/>
            <content:encoded><![CDATA[&lt;p&gt;IPL 2026 ಫೈನಲ್&zwnj;ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್&zwnj;ಗಳ ಭರ್ಜರಿ ಜಯ ಸಾಧಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿತು. ಆದರೆ ಟ್ರೋಫಿ ಸಂಭ್ರಮದ ನಡುವೆ ಎಲ್ಲರ ಕಣ್ಣು ಸೆಳೆದಿದ್ದು ಕೇವಲ 15 ವರ್ಷದ ಯುವ ಬ್ಯಾಟರ್ Vaibhav Sooryavanshi&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ರಾಜಸ್ಥಾನ್ ರಾಯಲ್ಸ್ ಫೈನಲ್ ತಲುಪದಿದ್ದರೂ, ಇಡೀ ಟೂರ್ನಿಯಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ ವೈಭವ್, ಒಂದೇ ಸೀಸನ್&zwnj;ನಲ್ಲಿ ಒಟ್ಟು 5 ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಹೊಸ ದಾಖಲೆ ಬರೆದಿದ್ದಾರೆ.&lt;/p&gt;&lt;img&gt;&lt;p&gt;ಐಪಿಎಲ್ 2026ರಲ್ಲಿ ವೈಭವ್ 16 ಪಂದ್ಯಗಳಲ್ಲಿ 776 ರನ್ ಸಿಡಿಸಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದರು. ಈ ಸಾಧನೆಯೊಂದಿಗೆ ಅವರು ಪ್ರತಿಷ್ಠಿತ ಆರೆಂಜ್ ಕ್ಯಾಪ್ ಗೆದ್ದು ₹10 ಲಕ್ಷ ಬಹುಮಾನ ಪಡೆದರು.&lt;/p&gt;&lt;img&gt;&lt;p&gt;ಸೀಸನ್ ಪೂರ್ತಿ ಸ್ಥಿರ ಪ್ರದರ್ಶನ ನೀಡಿದ ವೈಭವ್ 436.5 MVP ಅಂಕಗಳೊಂದಿಗೆ Most Valuable Player (MVP) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ₹15 ಲಕ್ಷ ಬಹುಮಾನವೂ ದೊರಕಿತು.&lt;/p&gt;&lt;img&gt;&lt;p&gt;ವೈಭವ್ ಬ್ಯಾಟಿಂಗ್ ಮಾಡಿದರೆ ಸಾಕು ಬೌಂಡರಿ, ಸಿಕ್ಸರ್&zwnj;ಗಳ ಮಳೆ. ಈ ಸೀಸನ್&zwnj;ನಲ್ಲಿ ಅವರ ಸ್ಟ್ರೈಕ್ ರೇಟ್ 237.30 ಆಗಿದ್ದು, ಎಲ್ಲಾ ಬ್ಯಾಟರ್&zwnj;ಗಳಲ್ಲಿ ಅಗ್ರಸ್ಥಾನದಲ್ಲಿತ್ತು. ಪರಿಣಾಮವಾಗಿ ಅವರಿಗೆ Super Striker of the Season ಪ್ರಶಸ್ತಿ ಲಭಿಸಿತು.&lt;/p&gt;&lt;img&gt;&lt;p&gt;15ನೇ ವಯಸ್ಸಿನಲ್ಲೇ ಇಷ್ಟು ದೊಡ್ಡ ವೇದಿಕೆಯಲ್ಲಿ ಮಿಂಚಿದ ವೈಭವ್, Emerging Player of the Season ಪ್ರಶಸ್ತಿಯನ್ನು ಗೆದ್ದು ಮತ್ತೊಮ್ಮೆ ಸುದ್ದಿಯಾದರು. ಜೊತೆಗೆ ₹10 ಲಕ್ಷ ಬಹುಮಾನವೂ ಪಡೆದರು.&lt;/p&gt;&lt;img&gt;&lt;p&gt;ಈ ಸೀಸನ್&zwnj;ನಲ್ಲಿ ವೈಭವ್ ಒಟ್ಟು 72 ಸಿಕ್ಸರ್&zwnj;ಗಳನ್ನು ಸಿಡಿಸಿದರು. ಇದರೊಂದಿಗೆ ಒಂದೇ ಐಪಿಎಲ್ ಸೀಸನ್&zwnj;ನಲ್ಲಿ ಅತಿ ಹೆಚ್ಚು ಸಿಕ್ಸರ್&zwnj;ಗಳ ದಾಖಲೆಯನ್ನು ಹೊಂದಿದ್ದ Chris Gayle ಅವರ ದಾಖಲೆಯನ್ನು ಹಿಂದಿಕ್ಕಿದರು. ಅವರಿಗೆ Super Sixes of the Season ಪ್ರಶಸ್ತಿಯೂ ದೊರೆಯಿತು.&lt;/p&gt;&lt;img&gt;&lt;p&gt;ಪಂದ್ಯಗಳು: 16&lt;/p&gt;&lt;p&gt;ರನ್&zwnj;ಗಳು: 776&lt;/p&gt;&lt;p&gt;ಸರಾಸರಿ: 48.50&lt;/p&gt;&lt;p&gt;ಸ್ಟ್ರೈಕ್ ರೇಟ್: 237.31&lt;/p&gt;&lt;p&gt;ಶತಕ: 1&lt;/p&gt;&lt;p&gt;ಅರ್ಧಶತಕ: 5&lt;/p&gt;&lt;p&gt;ಸಿಕ್ಸರ್&zwnj;ಗಳು: 72&lt;/p&gt;&lt;p&gt;ಒಟ್ಟು ಪ್ರಶಸ್ತಿಗಳು: 5&lt;/p&gt;]]></content:encoded>
            <category>sports</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/cricket-sports/rcb-won-the-trophy-but-vaibhav-suryavanshi-stole-the-spotlight-with-5-major-awards-suh-cxqxu8t"/>
        </item>
        <item>
            <title><![CDATA[ಯುವಕರನ್ನೂ ನಾಚಿಸುವಂತೆ ಆಡಿದ ವಿರಾಟ್ ಕೊಹ್ಲಿ: ಈ ಬಾರಿಯೂ ಕಿಂಗ್ ಕೊಹ್ಲಿ ಪಾಲಾದ ಹಲವು ದಾಖಲೆ!]]></title>
            <link>https://kannada.asianetnews.com/cricket-sports/from-9000-ipl-runs-to-807-fours-virat-kohli-rewrites-history-in-ipl-2026-kvn/articleshow-4y3rg2c</link>
            <guid isPermaLink="true">https://kannada.asianetnews.com/cricket-sports/from-9000-ipl-runs-to-807-fours-virat-kohli-rewrites-history-in-ipl-2026-kvn/articleshow-4y3rg2c</guid>
            <pubDate>Mon, 01 Jun 2026 10:05:45 +0530</pubDate>
            <description><![CDATA[2016ರ ಐಪಿಎಲ್&zwnj;ನಲ್ಲಿ 973 ರನ್ ಗಳಿಸಿದ್ದ ವಿರಾಟ್ ಕೊಹ್ಲಿ, ಈ ವರ್ಷವೂ 600ಕ್ಕೂ ಹೆಚ್ಚು ರನ್ ಗಳಿಸಿ ಮಿಂಚಿದ್ದಾರೆ. ಅವರು ಸತತ 4 ಐಪಿಎಲ್ ಆವೃತ್ತಿಗಳಲ್ಲಿ 600+ ರನ್, 9000 ಐಪಿಎಲ್ ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಸೇರಿದಂತೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಸಿಎಸ್&zwnj;ಕೆ ವಿರುದ್ಧ ಗರಿಷ್ಠ ರನ್, 800+ ಫೋರ್, 300+ ಸಿಕ್ಸರ್&zwnj;ಗಳ ಮೈಲಿಗಲ್ಲುಗಳನ್ನೂ ತಲುಪಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kszj3tk0vfpzyb4zqr1x3m6a,imgname-virat-kohli-1780249389663.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್&zwnj;ನಲ್ಲಿ ವಿರಾಟ್&zwnj; ಕೊಹ್ಲಿಯ ಶ್ರೇಷ್ಠ ಆಟ ದಾಖಲಾಗಿದ್ದು 2016ರಲ್ಲಿ. ಆ ವರ್ಷ 4 ಶತಕ ಸೇರಿ ಬರೋಬ್ಬರಿ 973 ರನ್&zwnj; ಕಲೆಹಾಕಿದ್ದರು. ಅದಾಗಿ 10 ವರ್ಷ ಕಳೆದರೂ ಕೊಹ್ಲಿಯ ಆಟದಲ್ಲಿ ಬದಲಾವಣೆಯಾಗಿಲ್ಲ. ಈ ವರ್ಷ ಅವರು 1 ಶತಕ ಸೇರಿ 600ಕ್ಕೂ ಹೆಚ್ಚು ರನ್&zwnj; ಕಲೆಹಾಕಿದ್ದಾರೆ. ಜೊತೆಗೆ ಹಲವು ದಾಖಲೆಗಳನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸತತ 4 ಐಪಿಎಲ್&zwnj;ನಲ್ಲಿ ವಿರಾಟ್&zwnj; 600+ ರನ್&zwnj;!&lt;/strong&gt;&lt;/h2&gt;&lt;p&gt;ಸತತವಾಗಿ 4, ಒಟ್ಟಾರೆ 6 ಐಪಿಎಲ್&zwnj; ಆವೃತ್ತಿಗಳಲ್ಲಿ ತಲಾ 600ಕ್ಕೂ ಹೆಚ್ಚು ರನ್&zwnj; ಗಳಿಸಿದ ಮೊದಲ ಆಟಗಾರ ವಿರಾಟ್&zwnj; ಕೊಹ್ಲಿ. ಅವರು 2023-2026ರ 4 ಆವೃತ್ತಿಗಳಲ್ಲೂ ಈ ಸಾಧನೆ ಮಾಡಿದ್ದಾರೆ. ಕೆ.ಎಲ್&zwnj;.ರಾಹುಲ್&zwnj; ಸತತವಾಗಿ 3 ಆವೃತ್ತಿಗಳಲ್ಲಿ 600+ ರನ್&zwnj; ಸಾಧನೆ ಮಾಡಿದ್ದರು.&lt;/p&gt;&lt;h3&gt;&lt;strong&gt;ಗರಿಷ್ಠ ಐಪಿಎಲ್&zwnj; ಪಂದ್ಯ&lt;/strong&gt;&lt;/h3&gt;&lt;p&gt;ಐಪಿಎಲ್&zwnj;ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ಆಟಗಾರ ವಿರಾಟ್&zwnj;. ಅವರು ಲೀಗ್&zwnj;ನಲ್ಲಿ 283 ಪಂದ್ಯಗಳನ್ನಾಡಿದ್ದಾರೆ. ರೋಹಿತ್&zwnj; 281 ಪಂದ್ಯಗಳನ್ನಾಡಿದ್ದು, 2ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಒಂದೂ ಪಂದ್ಯ ಆಡದಿದ್ದರೂ ಎಂ.ಎಸ್&zwnj;.ಧೋನಿ(278 ಪಂದ್ಯ) 3ನೇ ಸ್ಥಾನದಲ್ಲಿದ್ದಾರೆ.&lt;/p&gt;&lt;h3&gt;&lt;strong&gt;9000 ರನ್&zwnj; ಮೈಲುಗಲ್ಲು&lt;/strong&gt;&lt;/h3&gt;&lt;p&gt;ಕೊಹ್ಲಿ ಐಪಿಎಲ್&zwnj;ನಲ್ಲಿ 9000 ರನ್&zwnj; ಪೂರ್ಣಗೊಳಿಸಿದ್ದು, ಈ ಮೈಲುಗಲ್ಲು ಸಾಧಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ರೋಹಿತ್&zwnj; ಶರ್ಮಾ 7183, ಶಿಖರ್&zwnj; ಧವನ್&zwnj; 6769, ಡೇವಿಡ್&zwnj; ವಾರ್ನರ್&zwnj; 6565 ರನ್&zwnj; ಗಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಚೆನ್ನೈ ವಿರುದ್ಧ 1174 ರನ್&zwnj;: ಕೊಹ್ಲಿ ದಾಖಲೆ&lt;/strong&gt;&lt;/h3&gt;&lt;p&gt;ಸಿಎಸ್&zwnj;ಕೆ ವಿರುದ್ಧ ಕೊಹ್ಲಿ ಒಟ್ಟು 1174 ರನ್&zwnj; ಕಲೆಹಾಕಿದ್ದು, ಯಾವುದೇ ತಂಡದ ವಿರುದ್ಧ ಆಟಗಾರನೊಬ್ಬನ ಗರಿಷ್ಠ ರನ್&zwnj;. ಸಿಎಸ್&zwnj;ಕೆ ವಿರುದ್ಧ 36 ಪಂದ್ಯಗಳನ್ನಾಡಿದ್ದು, 37.87ರ ಸರಾಸರಿ, 128.3ರ ಸ್ಟ್ರೈಕ್&zwnj;ರೇಟ್&zwnj;ನಲ್ಲಿ 1174 ರನ್&zwnj; ಸಿಡಿಸಿದ್ದಾರೆ. ಸಿಎಸ್&zwnj;ಕೆ ವಿರುದ್ಧ ಅವರ ಗರಿಷ್ಠ ಸ್ಕೋರ್&zwnj; 90. ತಂಡವೊಂದರ ವಿರುದ್ಧ ಗರಿಷ್ಠ ರನ್&zwnj; ಸರದಾರರ ಪಟ್ಟಿಯಲ್ಲಿ ರೋಹಿತ್&zwnj; 2ನೇ ಸ್ಥಾನದಲ್ಲಿದ್ದಾರೆ. ಅವರು ಕೋಲ್ಕತಾ ವಿರುದ್ಧ 36 ಪಂದ್ಯಗಳಲ್ಲಿ 1161 ರನ್&zwnj; ಕಲೆಹಾಕಿದ್ದಾರೆ.&lt;/p&gt;&lt;p&gt;&lt;strong&gt;ಕೊಹ್ಲಿ 807 ಫೋರ್, 303 ಸಿಕ್ಸರ್&zwnj;: ಐಪಿಎಲ್&zwnj; ದಾಖಲೆ&lt;/strong&gt;&lt;/p&gt;&lt;p&gt;ಕೊಹ್ಲಿ ಐಪಿಎಲ್&zwnj;ನಲ್ಲಿ 800 ಫೋರ್&zwnj;ಗಳ ಮೈಲುಗಲ್ಲು ಸಾಧಿಸಿದ್ದು, ಈ ಸಾಧನೆ ಮಾಡಿದ ಮೊದಲ ಆಟಗಾರ. ಅವರು 300 ಸಿಕ್ಸರ್&zwnj;ಗಳ ಮೈಲುಗಲ್ಲು ಸಾಧಿಸಿದ 3ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಕ್ರಿಸ್&zwnj; ಗೇಲ್&zwnj; 357, ರೋಹಿತ್&zwnj; 310 ಸಿಕ್ಸರ್&zwnj; ಸಿಡಿಸಿದ್ದಾರೆ.&lt;/p&gt;&lt;p&gt;--&lt;/p&gt;&lt;p&gt;&lt;strong&gt;10 ಶತಕ: &lt;/strong&gt;ಕೊಹ್ಲಿ ಟಿ20ಯಲ್ಲಿ 10 ಶತಕ ಬಾರಿಸಿದ್ದಾರೆ. ಇದು 3ನೇ ಜಂಟಿ ಗರಿಷ್ಠ. ಗೇಲ್&zwnj; 22, ಬಾಬರ್&zwnj; ಆಜಂ 13, ವಾರ್ನರ್ 10 ಶತಕ ಸಿಡಿಸಿದ್ದಾರೆ.&lt;/p&gt;&lt;p&gt;&lt;strong&gt;12 ಬಾರಿ: &lt;/strong&gt;ಐಪಿಎಲ್&zwnj;ನ 19 ಆವೃತ್ತಿ ಪೈಕಿ 12ರಲ್ಲಿ ಕೊಹ್ಲಿ ತಲಾ 400+ ರನ್&zwnj; ಕಲೆಹಾಕಿದ್ದಾರೆ. ಇದು ಯಾವುದೇ ಆಟಗಾರನ ಪೈಕಿ ಗರಿಷ್ಠ.&lt;/p&gt;&lt;p&gt;&lt;strong&gt;211 ಬಾರಿ:&lt;/strong&gt; ಪುರುಷರ ಟಿ20 ಕ್ರಿಕೆಟ್&zwnj;ನಲ್ಲಿ ಅತಿ ಹೆಚ್ಚು ಬಾರಿ 50+ ರನ್&zwnj; ಜೊತೆಯಾಟದಲ್ಲಿ ಭಾಗಿಯಾದ ಆಟಗಾರ ವಿರಾಟ್&zwnj;. ಅವರು ಒಟ್ಟು 211 ಬಾರಿ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್&zwnj;ನ ಅಲೆಕ್ಸ್&zwnj; ಹೇಲ್ಸ್&zwnj; 210 ಬಾರಿ.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/from-9000-ipl-runs-to-807-fours-virat-kohli-rewrites-history-in-ipl-2026-kvn/articleshow-4y3rg2c"/>
        </item>
        <item>
            <title><![CDATA[ಆರ್‌ಸಿಬಿ ಈ ಸಲವೂ ಕಪ್ ಗೆದ್ದಿದ್ದು ಹೇಗೆ? ಈ ಗೆಲುವಿನ ಹಿಂದಿರುವ ಗುಟ್ಟೇನು?]]></title>
            <link>https://kannada.asianetnews.com/cricket-sports/how-rcb-won-ipl-2026-the-winning-formula-behind-back-to-back-titles-kvn/articleshow-gisxi4s</link>
            <guid isPermaLink="true">https://kannada.asianetnews.com/cricket-sports/how-rcb-won-ipl-2026-the-winning-formula-behind-back-to-back-titles-kvn/articleshow-gisxi4s</guid>
            <pubDate>Mon, 01 Jun 2026 09:20:08 +0530</pubDate>
            <description><![CDATA[ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆದ ಆರ್&zwnj;ಸಿಬಿ ತಂಡದ ಗೆಲುವಿನ ಹಿಂದಿನ ಸೂತ್ರಗಳನ್ನು ಈ ಲೇಖನ ವಿಶ್ಲೇಷಿಸುತ್ತದೆ. ತಂಡದ ಸಮತೋಲನ, ಆಕ್ರಮಣಕಾರಿ ಆಟ, ರಜತ್ ಪಾಟೀದಾರ್ ಅವರ ಯಶಸ್ವಿ ನಾಯಕತ್ವ ಮತ್ತು ಬಲಿಷ್ಠ ಬೆಂಚ್ ಬಲದಂತಹ ಹಲವು ಪ್ರಮುಖ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksyzwmwqq7n6x7z1v3ce0w8g,imgname-ipl-2026-rcb-win-final-02-1780230280087.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಿಶೇಷ&lt;/strong&gt;&lt;/p&gt;&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ವರ್ಷ ಐಪಿಎಲ್ ಚಾಂಪಿಯನ್ ಆಗಿ ಕೋಟ್ಯಾಂತರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಕಳೆದ ವರ್ಷ ಆರ್&zwnj;ಸಿಬಿ ಟ್ರೋಫಿ ಗೆದ್ದಾಗ ಅದನ್ನು ಭಾವನಾತ್ಮಕವಾಗಿ ಕಾಣಲಾಗಿತ್ತು. ಆದರೆ ಈ ಸಲ ಆರ್&zwnj;ಸಿಬಿ ಗೆಲುವಿನ ಹಿಂದಿನ ಸೂತ್ರಗಳೇನು ಎನ್ನುವುದನ್ನು ಅವಲೋಕಿಸಿದಾಗ, ಹಲವು ಅಚ್ಚರಿಯ ವಿಚಾರಗಳು ತೆರೆದುಕೊಳ್ಳುತ್ತವೆ. ಅವುಗಳೆಲ್ಲದರ ವಿವರಣೆ, ವಿಶ್ಲೇಷಣೆ ಇಲ್ಲಿದೆ&lt;/p&gt;&lt;h2&gt;&lt;strong&gt;* ತಂಡದಲ್ಲಿ ಸಮತೋಲನ:&lt;/strong&gt;&lt;/h2&gt;&lt;p&gt;ಬ್ಯಾಟಿಂಗ್&zwnj;, ಬೌಲಿಂಗ್&zwnj; ಎರಡರಲ್ಲೂ ಸಮತೋಲನ. ಪ್ರತಿ ಪಂದ್ಯದಲ್ಲೂ 8 ಬ್ಯಾಟಿಂಗ್&zwnj;, 6 ಬೌಲಿಂಗ್&zwnj; ಆಯ್ಕೆಗಳು. ಬೌಲರ್&zwnj;ಗಳಿಗೂ ಬ್ಯಾಟ್&zwnj; ಮಾಡುವ ಸಾಮರ್ಥ್ಯ. ರಾಯ್ಪುರದಲ್ಲಿ ಮುಂಬೈ ಇಂಡಿಯನ್ಸ್&zwnj; ವಿರುದ್ಧದ ನಿರ್ಣಾಯಕ ಪಂದ್ಯವನ್ನು ಭುವನೇಶ್ವರ್&zwnj;, ರಸಿಕ್&zwnj; ಗೆಲ್ಲಿಸಿಕೊಟ್ಟಿದ್ದೇ ಇದಕ್ಕೆ ಉದಾಹರಣೆ.&lt;/p&gt;&lt;h3&gt;&lt;strong&gt;* ಆಕ್ರಮಣಕಾರಿ ಆಟ:&lt;/strong&gt;&lt;/h3&gt;&lt;p&gt;ಆರ್&zwnj;ಸಿಬಿ ಟೂರ್ನಿಯುದ್ದಕ್ಕೂ ರಕ್ಷಣಾತ್ಮಕ ಆಟವಾಡದೆ, ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡಿತು. ಹಲವು ಪಂದ್ಯಗಳಲ್ಲಿ ಒತ್ತಡಕ್ಕೆ ಒಳಗಾದರೂ, ತನ್ನ ಆಕ್ರಮಣಕಾರಿ ಆಟ ಬಿಡದ ತಂಡ. ಮುಂಬೈ, ಲಖನೌ ವಿರುದ್ಧದ ಪಂದ್ಯಗಳಲ್ಲಿ ತಂಡದ ತೋರಿದ ಹೋರಾಟವೇ ಇದಕ್ಕೆ ಸಾಕ್ಷಿ.&lt;/p&gt;&lt;h3&gt;&lt;strong&gt;* ಪವರ್&zwnj;-ಪ್ಲೇ ಕಿಂಗ್&zwnj;:&lt;/strong&gt;&lt;/h3&gt;&lt;p&gt;ಆರ್&zwnj;ಸಿಬಿಯ ಗೆಲುವಿನ ಸೂತ್ರ ಬಹಳ ಸರಳ. ಪವರ್&zwnj;-ಪ್ಲೇನಲ್ಲಿ ಎದುರಾಳಿ ಮೇಲೆ ಮೇಲುಗೈ ಸಾಧಿಸಿ, ಪಂದ್ಯ ತನ್ನತ್ತ ವಾಲುವಂತೆ ಮಾಡುವುದು. ಬ್ಯಾಟಿಂಗ್&zwnj; ವೇಳೆ ಪವರ್&zwnj;-ಪ್ಲೇ (ಮೊದಲ 6 ಓವರ್&zwnj;)ನಲ್ಲಿ ಸರಾಸರಿ 10ಕ್ಕೂ ಹೆಚ್ಚು ರನ್&zwnj;ರೇಟ್&zwnj;ನಲ್ಲಿ 900ಕ್ಕೂ ಹೆಚ್ಚು ರನ್&zwnj; ಗಳಿಸಿದರೆ, ಬೌಲಿಂಗ್&zwnj;ನಲ್ಲಿ ಮೊದಲ 6 ಓವರಲ್ಲಿ 33ಕ್ಕೂ ಹೆಚ್ಚು ವಿಕೆಟ್&zwnj; ಉರುಳಿಸಿದೆ. ತಂಡದ ಯಶಸ್ಸಿಗೆ ಇದೂ ಪ್ರಮುಖ ಕಾರಣ. ಇನ್ನು, ಬಹುತೇಕ ತಂಡಗಳು ಸೋಲಲು 7-15ನೇ ಓವರ್&zwnj;ನಲ್ಲಿ ರನ್&zwnj; ಗಳಿಕೆ ವೇಗ ಕಳೆದುಕೊಳ್ಳುವುದೇ ಕಾರಣ. ಆದರೆ ಆರ್&zwnj;ಸಿಬಿ ಈ ಹಂತದಲ್ಲೂ ಉತ್ತಮ ಆಟವಾಡಿ, ಡೆತ್&zwnj; ಓವರ್&zwnj;ಗಳಲ್ಲಿ ಎದುರಾಳಿಗಳ ಮೇಲೆ ಸವಾರಿ ಮಾಡಿದೆ.&lt;/p&gt;&lt;h3&gt;&lt;strong&gt;* ರಜತ್&zwnj; ನಾಯಕತ್ವ:&lt;/strong&gt;&lt;/h3&gt;&lt;p&gt;ಕಳೆದ ವರ್ಷ ಮೊದಲ ಬಾರಿಗೆ ತಂಡದ ನಾಯಕತ್ವ ವಹಿಸಿಕೊಂಡಿದ್ದ ರಜತ್&zwnj; ಪಾಟೀದಾರ್&zwnj;ಗೆ ಮೈದಾನದಲ್ಲಿ ವಿರಾಟ್&zwnj; ಕೊಹ್ಲಿಯಿಂದ ಹಲವು ಸಲಹೆಗಳು ಸಿಗುತ್ತಿದ್ದನ್ನು ನೋಡಿದ್ದೆವು. ಆದರೆ, ಈ ವರ್ಷ ರಜತ್&zwnj; ಅನುಭವಿ ನಾಯಕನಂತೆ ಕಾರ್ಯನಿರ್ವಹಿಸಿದರು. ಬೌಲರ್&zwnj;ಗಳ ನಿರ್ವಹಣೆ, ಫೀಲ್ಡ್&zwnj; ಪ್ಲೇಸ್&zwnj;ಮೆಂಟ್&zwnj;, ಬ್ಯಾಟರ್&zwnj;ಗಳ ಬಳಕೆಗೆ ರಜತ್&zwnj;ಗೆ ಫುಲ್&zwnj; ಮಾರ್ಕ್ಸ್&zwnj; ಕೊಡಲೇಬೇಕು.&lt;/p&gt;&lt;p&gt;ಆರ್&zwnj;ಸಿಬಿ ಕೋಚಿಂಗ್&zwnj; ಸಿಬ್ಬಂದಿ ಪ್ರಕಾರ, ರಜತ್&zwnj; ಪಂದ್ಯಕ್ಕೆ ಮುನ್ನ ಹೆಚ್ಚು ಮಾತನಾಡುವುದಿಲ್ಲ. ಅತಿಯಾಗಿ ಆಲೋಚಿಸುವುದಿಲ್ಲ. ಕೋಚ್&zwnj;, ವಿಶ್ಲೇಷಕರ ಜೊತೆ ಅಗತ್ಯಕ್ಕಿಂತ ಹೆಚ್ಚು ರಣತಂತ್ರಗಳನ್ನು ನಿರ್ಧರಿಸುವುದಿಲ್ಲ. ಆದರೆ ಪಂದ್ಯ ಶುರುವಾದ ಬಳಿಕ ಅವರು ಪರಿಸ್ಥಿತಿಗೆ ತಕ್ಕಂತೆ ತಮ್ಮ ಯೋಜನೆಗಳನ್ನು ಬದಲಿಸುತ್ತಾರೆ. ತಮ್ಮ ನಿರ್ಧಾರಗಳಿಗೆ ಬದ್ಧರಾಗಿರುತ್ತಾರೆ. ಇದು ಅವರ ಯಶಸ್ವಿ ನಾಯಕತ್ವದ ಹಿಂದಿರುವ ಗುಟ್ಟು.&lt;/p&gt;&lt;h3&gt;&lt;strong&gt;* ತಂಡದಲ್ಲಿ ಎಲ್ಲರೂ ಸ್ಟಾರ್&zwnj;ಗಳೇ:&lt;/strong&gt;&lt;/h3&gt;&lt;p&gt;2-3 ಸೂಪರ್&zwnj; ಸ್ಟಾರ್&zwnj;ಗಳ ಮೇಲೆ ಹೆಚ್ಚು ಅವಲಂಬನೆಗೊಳ್ಳುವುದು ಬಿಟ್ಟು, ಮ್ಯಾಚ್&zwnj; ವಿನ್ನರ್&zwnj;ಗಳ ಪಡೆಯನ್ನೇ ಆರ್&zwnj;ಸಿಬಿ ಕಟ್ಟಿದೆ. ತಂಡದ ಪ್ರತಿಯೊಬ್ಬ ಆಟಗಾರನಲ್ಲೂ ಏಕಾಂಗಿಯಾಗಿ ಮ್ಯಾಚ್&zwnj; ಗೆಲ್ಲಿಸಬಲ್ಲ. ಫೈನಲ್&zwnj;ಗೂ ಮುನ್ನ ಆರ್&zwnj;ಸಿಬಿ ಗೆದ್ದ 10 ಪಂದ್ಯಗಳಲ್ಲಿ 8 ಬೇರೆ ಬೇರೆ ಆಟಗಾರರು ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ್ದೇ ಇದಕ್ಕೆ ಸಾಕ್ಷಿ.&lt;/p&gt;&lt;h3&gt;&lt;strong&gt;* ಟಾಸ್&zwnj; ಬಗ್ಗೆ ಡೋಂಟ್&zwnj;ಕೇರ್&zwnj;&lt;/strong&gt;&lt;/h3&gt;&lt;p&gt;ಟಾಸ್&zwnj; ನಿರ್ಣಾಯಕ ಎನ್ನುವ ಅಂಶವನ್ನೇ ಮರೆಯಾಗಿಸಿದ ಆರ್&zwnj;ಸಿಬಿ. ಟಾಸ್&zwnj;ಗೆ ಹೆಚ್ಚಿನ ಮಹತ್ವ ನೀಡದೆ, ತನ್ನ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ಯಶಸ್ಸು ಕಂಡ ತಂಡ.&lt;/p&gt;&lt;h3&gt;&lt;strong&gt;* ಆಟಗಾರರ ಬೆನ್ನಿಗೆ ನಿಂತ ತಂಡ&lt;/strong&gt;&lt;/h3&gt;&lt;p&gt;ಯಾವುದೇ ಒಂದು ತಂಡ ಯಶಸ್ವಿ ತಂಡವಾಗಿ ಬದಲಾಗಬೇಕಿದ್ದರೆ, ತಂಡದ ಆಡಳಿತ ತನ್ನ ಆಟಗಾರರ ಮೇಲೆ ಸಂಪೂರ್ಣ ವಿಶ್ವಾಸವಿರಿಸಿ, ಅವರ ಬೆನ್ನಿಗೆ ನಿಲ್ಲಬೇಕು. ಈ ಆವೃತ್ತಿಯಲ್ಲಿ ಜಿತೇಶ್&zwnj; ಶರ್ಮಾ, ರೊಮಾರಿಯೋ ಶೆಫರ್ಡ್&zwnj;, ಜೇಕಬ್&zwnj; ಬೆಥೆಲ್&zwnj; ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ ತಂಡ ಅವರನ್ನು ನಿರಂತರವಾಗಿ ಬೆಂಬಲಿಸಿತು. ಅಲ್ಲದೇ, ಯುವ ವೇಗಿ ರಸಿಕ್&zwnj; ಸಲಾಂಗೆ ದೊಡ್ಡ ಜವಾಬ್ದಾರಿ ನೀಡಿದ್ದು ಸಹ, ತಂಡ ತನ್ನ ಆಟಗಾರರನ್ನು ಎಷ್ಟರ ಮಟ್ಟಿಗೆ ಬೆಂಬಲಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿ.&lt;/p&gt;&lt;h3&gt;&lt;strong&gt;* ಅತ್ಯುತ್ತಮ ಬೆಂಚ್&zwnj; ಸಾಮರ್ಥ್ಯ&lt;/strong&gt;&lt;/h3&gt;&lt;p&gt;ಆರ್&zwnj;ಸಿಬಿ ಆಟಗಾರರ ಹರಾಜಿನಲ್ಲೇ ಅರ್ಧ ಚಾಂಪಿಯನ್&zwnj;ಶಿಪ್&zwnj; ಗೆದ್ದಿತ್ತು ಎನ್ನುವುದಕ್ಕೆ ತಂಡದ ಬೆಂಚ್&zwnj; ಬಲವೇ ಸಾಕ್ಷಿ. ಹೇಜಲ್&zwnj;ವುಡ್&zwnj;ಗೆ ಪರ್ಯಾಯವಾಗಿ ಜೇಕಬ್&zwnj; ಡಫಿ, ದೇವದತ್&zwnj; ಪಡಿಕ್ಕಲ್&zwnj; ಲಯ ಕಳೆದುಕೊಂಡರೆ ಬೇಕಾಗಬಹುದು ಎಂದು ವೆಂಕಟೇಶ್&zwnj; ಅಯ್ಯರ್&zwnj;, ಫಿಲ್&zwnj; ಸಾಲ್ಟ್&zwnj; ಫೇಲಾದರೆ ಅಥವಾ ಗಾಯಗೊಂಡರೆ ಆ ಜಾಗಕ್ಕೆ ಜೇಕಬ್&zwnj; ಬೆಥೆಲ್&zwnj;, ಅವರೂ ಫೇಲಾದರೆ ಆಗ ಆತಂಕಕ್ಕೆ ಒಳಗಾಗುವುದನ್ನು ತಪ್ಪಿಸಲು ಜಾರ್ಡನ್&zwnj; ಕಾಕ್ಸ್&zwnj;, ಅಭಿನಂದನ್&zwnj; ಸಿಂಗ್&zwnj; ನಿರೀಕ್ಷೆ ಉಳಿಸಿಕೊಳ್ಳದೆ ಇದ್ದಾಗ ಅವರ ಜಾಗಕ್ಕೆ ರಸಿಕ್&zwnj; ಸಲಾಂ, ಎಡಗೈ ವೇಗಿತ ಅಗತ್ಯ ಎದುರಾದರೆ ಎಂಬ ಮುಂದಾಲೋಚನೆಯೊಂದಿಗೆ ಮಂಗೇಶ್&zwnj; ಯಾದವ್&zwnj;. ಹೀಗೆ, ಬಹುತೇಕ ಎಲ್ಲ ಪ್ರಮುಖ ಆಟಗಾರರಿಗೂ ಅಷ್ಟೇ ಸಾಮರ್ಥ್ಯವುಳ್ಳ ಬದಲಿ ಆಟಗಾರರನ್ನು ಹೊಂದಿಸಿಕೊಂಡಿದ್ದು ಆರ್&zwnj;ಸಿಬಿಯ ಅತಿದೊಡ್ಡ ಪ್ಲಸ್&zwnj; ಪಾಯಿಂಟ್&zwnj;.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/how-rcb-won-ipl-2026-the-winning-formula-behind-back-to-back-titles-kvn/articleshow-gisxi4s"/>
        </item>
        <item>
            <title><![CDATA[IPL 2026 ಕಪ್‌ ಮೇಲೆ ಕಪ್‌ ಗೆದ್ದ ಆರ್‌ಸಿಬಿ! ಬೆಂಗಳೂರಿಗೆ ಮತ್ತೊಂದು ಕಿರೀಟ]]></title>
            <link>https://kannada.asianetnews.com/cricket-sports/virat-kohli-masterclass-rcb-lift-second-straight-ipl-trophy-kvn/articleshow-g173hif</link>
            <guid isPermaLink="true">https://kannada.asianetnews.com/cricket-sports/virat-kohli-masterclass-rcb-lift-second-straight-ipl-trophy-kvn/articleshow-g173hif</guid>
            <pubDate>Mon, 01 Jun 2026 07:22:23 +0530</pubDate>
            <description><![CDATA[2026ರ ಐಪಿಎಲ್ ಫೈನಲ್&zwnj;ನಲ್ಲಿ, ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್&zwnj;ಗಳ ಜಯ ಸಾಧಿಸಿ ಚಾಂಪಿಯನ್ ಆಗಿದೆ. 156 ರನ್&zwnj;ಗಳ ಗುರಿಯನ್ನು ಬೆನ್ನಟ್ಟಿದ ಆರ್&zwnj;ಸಿಬಿ, ವಿರಾಟ್ ಕೊಹ್ಲಿಯವರ ಅಜೇಯ 75 ರನ್&zwnj;ಗಳ ನೆರವಿನಿಂದ 18 ಓವರ್&zwnj;ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kszkhvca2m6k4bmev3431hjd,imgname-rcb-defeat-gujarat-titans-to-win-ipl-2026-final-virat-kohli-stars-with-unbeaten-75-1780250897801.png" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್&zwnj;: ರಾಯಲ್&zwnj; ಚಾಲೆಂಜರ್ಸ್&zwnj; ಬೆಂಗಳೂರು ಕಪ್&zwnj; ಮೇಲೆ ಕಪ್&zwnj; ಗೆದ್ದಿದೆ. ಎಲ್ಲರ ನಿರೀಕ್ಷೆಯಂತೆ 2026ರ ಐಪಿಎಲ್&zwnj;ನಲ್ಲೂ ಚಾಂಪಿಯನ್&zwnj; ಆಗಿದೆ. ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್&zwnj;ನಲ್ಲಿ ಗುಜರಾತ್&zwnj; ಟೈಟಾನ್ಸ್&zwnj; ವಿರುದ್ಧ 5 ವಿಕೆಟ್&zwnj;ಗಳ ಅಮೋಘ ಗೆಲುವು ಸಾಧಿಸಿ, ಹಾಲಿ ಚಾಂಪಿಯನ್&zwnj; ಪಟ್ಟ ಉಳಿಸಿಕೊಂಡಿತು.&lt;/p&gt;&lt;p&gt;ಟಾಸ್&zwnj; ಗೆದ್ದು ಮೊದಲು ಫೀಲ್ಡ್&zwnj; ಮಾಡಿದ ಆರ್&zwnj;ಸಿಬಿ, ಗುಜರಾತ್&zwnj; ಅನ್ನು 20 ಓವರಲ್ಲಿ 8 ವಿಕೆಟ್&zwnj;ಗೆ 155 ರನ್&zwnj;ಗೆ ನಿಯಂತ್ರಿಸಿತು. ಆರ್&zwnj;ಸಿಬಿಯ ಮೊನಚಾದ ಬೌಲಿಂಗ್&zwnj; ಎದುರು ಗುಜರಾತ್&zwnj; ರನ್&zwnj; ಗಳಿಸಲು ಪರದಾಡಿದ್ದಲ್ಲದೇ, ನಿರಂತರವಾಗಿ ವಿಕೆಟ್&zwnj; ಸಹ ಕಳೆದುಕೊಂಡಿತು.&lt;/p&gt;&lt;p&gt;ಗೆಲ್ಲಲು 156 ರನ್&zwnj;ಗಳ ಸಾಧಾರಣ ಗುರಿ ಬೆನ್ನತ್ತಿದ ಆರ್&zwnj;ಸಿಬಿಗೆ ಉತ್ತಮ ಆರಂಭ ಸಿಕ್ಕಿತು. ತಂಡ ಕೇವಲ 18 ಓವರಲ್ಲಿ ಪಂದ್ಯ ಮುಗಿಸಿ ಸಂಭ್ರಮಿಸಿತು.&lt;/p&gt;&lt;p&gt;ಪವರ್&zwnj;-ಪ್ಲೇನಲ್ಲೇ ಗುಜರಾತ್&zwnj;ನ ಆರಂಭಿಕರಾದ ಶುಭ್&zwnj;ಮನ್&zwnj; ಗಿಲ್&zwnj; ಹಾಗೂ ಸಾಯಿ ಸುದರ್ಶನ್&zwnj; ವಿಕೆಟ್&zwnj; ಕಳೆದುಕೊಂಡರು. ಈ ಆವೃತ್ತಿಯಲ್ಲಿ 700ಕ್ಕೂ ಹೆಚ್ಚು ರನ್&zwnj; ಗಳಿಸಿರುವ ಉಭಯ ಬ್ಯಾಟರ್&zwnj;ಗಳನ್ನು ಆರಂಭದಲ್ಲೇ ಪೆವಿಲಿಯನ್&zwnj;ಗಟ್ಟಿದ ಆರ್&zwnj;ಸಿಬಿ, ಪಂದ್ಯದ ಮೇಲೆ ಹಿಡಿತ ಸಾಧಿಸಿತು. 6 ಓವರ್&zwnj; ಮುಕ್ತಾಯಕ್ಕೆ ಗುಜರಾತ್&zwnj; 2 ವಿಕೆಟ್&zwnj;ಗೆ ಕೇವಲ 45 ರನ್&zwnj; ಗಳಿಸಿತು.&lt;/p&gt;&lt;p&gt;ಪವರ್&zwnj;-ಪ್ಲೇ ಬಳಿಕವೂ ಜಿಟಿಗೆ ವೇಗವಾಗಿ ರನ್&zwnj; ಗಳಿಸಲು ಆಗಲಿಲ್ಲ. 3ನೇ ಕ್ರಮಾಂಕದಲ್ಲಿ ಕ್ರೀಸ್&zwnj;ಗಿಳಿದ ನಿಶಾಂತ್&zwnj; ಸಿಂಧು ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. 10 ಓವರ್&zwnj; ಅಂತ್ಯಕ್ಕೆ ಗುಜರಾತ್&zwnj; 3 ವಿಕೆಟ್&zwnj;ಗೆ 63 ರನ್&zwnj; ಗಳಿಸಿತು.&lt;/p&gt;&lt;h2&gt;&lt;strong&gt;13ನೇ ಓವರಲ್ಲೇ ಮೊದಲ ಸಿಕ್ಸರ್&zwnj;:&amp;nbsp;&lt;/strong&gt;&lt;/h2&gt;&lt;p&gt;ಗುಜರಾತ್&zwnj; ಬೌಂಡರಿ, ಸಿಕ್ಸರ್&zwnj;ಗಳ ಗಳಿಕೆಯಲ್ಲೂ ಹಿಂದೆ ಬಿತ್ತು. ತಂಡ ಇನ್ನಿಂಗ್ಸ್&zwnj;ನ 13ನೇ ಓವರ್&zwnj;ನ 4ನೇ ಎಸೆತದಲ್ಲಿ ಮೊದಲ ಸಿಕ್ಸರ್&zwnj; ಬಾರಿಸಿತು. ಅಲ್ಲದೇ 5.5 ಓವರ್&zwnj;ನಿಂದ 12.4 ಓವರ್&zwnj; ನಡುವೆ ಗುಜರಾತ್&zwnj; ಸತತ 40 ಎಸೆತಗಳಲ್ಲಿ ಒಂದೂ ಬೌಂಡರಿ ದಾಖಲಿಸಲಿಲ್ಲ. ಇದು ತಂಡಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿತು.&lt;/p&gt;&lt;p&gt;ಈ ಮಧ್ಯೆ, ಅಪಾಯಕಾರಿ ಬಟ್ಲರ್&zwnj;ರನ್ನು ಕೃನಾಲ್&zwnj; ಸ್ಟಂಪ್&zwnj; ಔಟ್&zwnj; ಮಾಡಿದರೆ, ತೆವಾಟಿಯಾ ಆಟ ನಡೆಯಲು ರಸಿಕ್&zwnj; ಬಿಡಲಿಲ್ಲ. ಹೋಲ್ಡರ್&zwnj;ಗೆ ಭುವನೇಶ್ವರ್&zwnj; ಪೆವಿಲಿಯನ್&zwnj; ದಾರಿ ತೋರಿಸಿದರು. ಏಕಾಂಗಿ ಹೋರಾಟ ನಡೆಸಿದ ವಾಷಿಂಗ್ಟನ್&zwnj; ಸುಂದರ್&zwnj; 37 ಎಸೆತದಲ್ಲಿ 50 ರನ್&zwnj; ಗಳಿಸಿ ಔಟಾಗದೆ ಉಳಿದರು.&lt;/p&gt;&lt;p&gt;ಮೊದಲ 10 ಓವರಲ್ಲಿ 63 ರನ್&zwnj; ಗಳಿಸಿದ್ದ ಗುಜರಾತ್&zwnj;, ಕೊನೆ 10 ಓವರಲ್ಲಿ 92 ರನ್&zwnj; ಗಳಿಸಿತು. ತಂಡದ ಇನ್ನಿಂಗ್ಸ್&zwnj;ನಲ್ಲಿ ಒಟ್ಟು 15 ಬೌಂಡರಿ, ಕೇವಲ 3 ಸಿಕ್ಸರ್&zwnj;ಗಳಿದ್ದವು.&lt;/p&gt;&lt;h3&gt;&lt;strong&gt;ಪವರ್&zwnj;-ಪ್ಲೇನಲ್ಲಿ ಅಬ್ಬರ:&amp;nbsp;&lt;/strong&gt;&lt;/h3&gt;&lt;p&gt;ಆರ್&zwnj;ಸಿಬಿ ಪವರ್&zwnj;-ಪ್ಲೇನಲ್ಲೇ ಪಂದ್ಯವನ್ನು ತನ್ನತ್ತ ವಾಲಿಸಿಕೊಂಡಿತು. ವೆಂಕಟೇಶ್&zwnj; ಅಯ್ಯರ್&zwnj; ಹಾಗೂ ವಿರಾಟ್&zwnj; ಕೊಹ್ಲಿ, ಗುಜರಾತ್ ಬೌಲಿಂಗ್&zwnj; ದಾಳಿಯನ್ನು ಪುಡಿಗುಟ್ಟಿದರು. ಪ್ರಮುಖವಾಗಿ ರಬಾಡಗೆ ಚಳಿ ಬಿಡಿಸಿದರು. 3 ಓವರಲ್ಲಿ ರಬಾಡ 44 ರನ್&zwnj; ಚಚ್ಚಿಸಿಕೊಂಡರು. ವೆಂಕಿ 16 ಎಸೆತದಲ್ಲಿ 32 ರನ್&zwnj; ಚಚ್ಚಿ ಔಟಾದರೆ, ಪಡಿಕ್ಕಲ್&zwnj; ಹೆಚ್ಚು ಸದ್ದು ಮಾಡಲಿಲ್ಲ. ಪವರ್&zwnj;-ಪ್ಲೇನಲ್ಲೇ ಆರ್&zwnj;ಸಿಬಿ 2 ವಿಕೆಟ್&zwnj;ಗೆ 70 ರನ್&zwnj; ದಾಖಲಿಸಿತು.&lt;/p&gt;&lt;p&gt;ಕೊಹ್ಲಿ ಜೊತೆಯಾದ ನಾಯಕ ಪಾಟೀದಾರ್&zwnj;, ಸಿರಾಜ್&zwnj;ರ ಎಸೆತವೊಂದನ್ನು ದೊಡ್ಡ ಸಿಕ್ಸರ್&zwnj; ಬಾರಿಸಿ ತಮ್ಮ ಉದ್ದೇಶ ಸ್ಪಷ್ಟಪಡಿಸಿದರು. ಆದರೆ, ರಶೀದ್&zwnj; ಖಾನ್&zwnj;ರ ಮೊದಲ ಓವರಲ್ಲೇ ರಜತ್&zwnj; ಹಾಗೂ ಕೃನಾಲ್&zwnj; ಔಟಾದರು. 91 ರನ್&zwnj;ಗೆ 4 ವಿಕೆಟ್&zwnj; ಕಳೆದುಕೊಂಡ ಆರ್&zwnj;ಸಿಬಿ ಕೊಂಚ ಒತ್ತಡಕ್ಕೆ ಸಿಲುಕಿತು. ಆದರೆ, ಕ್ರೀಸ್&zwnj;ನಲ್ಲಿ ಚೇಸ್&zwnj; ಮಾಸ್ಟರ್&zwnj; ವಿರಾಟ್&zwnj; ಇನ್ನೂ ಇದ್ದಿದ್ದರಿಂದ ಆರ್&zwnj;ಸಿಬಿ ಕಪ್&zwnj; ಆಸೆ ಕೈಚೆಲ್ಲಲಿಲ್ಲ. ಕೊಹ್ಲಿ ಅಜೇಯ 75 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.&lt;/p&gt;]]></content:encoded>
            <category>sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/virat-kohli-masterclass-rcb-lift-second-straight-ipl-trophy-kvn/articleshow-g173hif"/>
        </item>
        <item>
            <title><![CDATA[IPL Final: ಧೋನಿ, ರೋಹಿತ್‌ ಶರ್ಮ ಮೀರಿ ನಿಂತ ರಜತ್‌ ಪಟೀದಾರ್‌, ದಾಖಲೆಗಳೊಂದಿಗೆ 2ನೇ ಬಾರಿ ಚಾಂಪಿಯನ್‌ ಆದ ಆರ್‌ಸಿಬಿ!]]></title>
            <link>https://kannada.asianetnews.com/cricket-sports/rcb-wins-2nd-ipl-title-rajat-patidar-captaincy-record-virat-kohli-final-50-san/articleshow-3rrbu5s</link>
            <guid isPermaLink="true">https://kannada.asianetnews.com/cricket-sports/rcb-wins-2nd-ipl-title-rajat-patidar-captaincy-record-virat-kohli-final-50-san/articleshow-3rrbu5s</guid>
            <pubDate>Sun, 31 May 2026 23:47:51 +0530</pubDate>
            <description><![CDATA[ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಗೆಲುವಿನೊಂದಿಗೆ, ನಾಯಕ ರಜತ್ ಪಟೀದಾರ್ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ತಂಡವು ಹಲವು ಹೊಸ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kszky71gd80yhta2at92mybh,imgname-virat-kohli-1780251302960.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಹಮದಾಬಾದ್ (ಮೇ.31): &lt;/strong&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಮುಕುಟ ಧರಿಸುತ್ತಿದ್ದಂತೆ ಕ್ರಿಕೆಟ್ ಇತಿಹಾಸದ ಹಳೆಯ ಪುಟಗಳು ಪುನಃ ಬರೆಯಲಾಗಿದೆ. 18 ವರ್ಷಗಳ ಕಾಲ ಚೊಚ್ಚಲ ಕಪ್&zwnj;ಗಾಗಿ ಕಾಯ್ದಿದ್ದ ಆರ್&zwnj;ಸಿಬಿ, ಈಗ ಎರಡೇ ವರ್ಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಐಪಿಎಲ್&zwnj;ನ ಅತ್ಯಂತ ಯಶಸ್ವಿ ತಂಡಗಳ ಎಲೈಟ್ ಪಟ್ಟಿಗೆ ಲಗ್ಗೆ ಇಟ್ಟಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಆರ್&zwnj;ಸಿಬಿ ಸಾಲು ಸಾಲು ಹೊಸ ದಾಖಲೆಗಳನ್ನು ಬರೆದಿದೆ.&lt;/p&gt;&lt;h2&gt;&lt;strong&gt;ಐಪಿಎಲ್ ಟ್ರೋಫಿ ಬೇಟೆಯಲ್ಲಿ &lsquo;ಕೋಲ್ಕತ್ತಾ&rsquo; ಬೆನ್ನಟ್ಟಿದ ಆರ್&zwnj;ಸಿಬಿ!&lt;/strong&gt;&lt;/h2&gt;&lt;p&gt;ಸತತ ಎರಡನೇ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ಆರ್&zwnj;ಸಿಬಿ ಈಗ ಒಟ್ಟು 2 ಕಪ್&zwnj;ಗಳ ಒಡೆಯನಾಗಿದೆ. ಈ ಮೂಲಕ ರಾಜಸ್ಥಾನ, ಹೈದರಾಬಾದ್ ತಂಡಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಐಪಿಎಲ್ ಗೆದ್ದ ತಂಡಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಮುಂಬೈ ಇಂಡಿಯನ್ಸ್&zwnj; ಹಾಗೂ ಚೆನ್ನೈ ತಲಾ 5 ಟ್ರೋಫಿ ಗೆದ್ದಿದ್ದರೆ, ಕೋಲ್ಕತ್ತಾ ನೈಟ್&zwnj;ರೈಡರ್ಸ್&zwnj; 3 ಟ್ರೋಫಿ ಜಯಿಸಿದೆ. ಉಳಿದಂತೆ ರಾಜಸ್ಥಾನ ರಾಯಲ್ಸ್ , ಡೆಕ್ಕನ್ ಚಾರ್ಜರ್ಸ್, ಸನ್&zwnj;ರೈಸರ್ಸ್ ಹೈದರಾಬಾದ್ (ಹೈದರಾಬಾದ್&zwnj; ಫ್ರಾಂಚೈಸಿ ಲೆಕ್ಕದಲ್ಲಿ 2 ಟ್ರೋಫಿ), ಗುಜರಾತ್ ಟೈಟಾನ್ಸ್ ತಲಾ 1 ಟ್ರೋಫಿ ಗೆದ್ದಿದೆ.&lt;/p&gt;&lt;h2&gt;&lt;strong&gt;ನಾಯಕನಾಗಿ ಇತಿಹಾಸ ಬರೆದ ರಜತ್ ಪಟೀದಾರ್: ಆದರೆ ಟೀಮ್ ಇಂಡಿಯಾದಲ್ಲಿ ಚಾನ್ಸ್ ಇಲ್ಲ!&lt;/strong&gt;&lt;/h2&gt;&lt;p&gt;ಐಪಿಎಲ್ ಇತಿಹಾಸದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಟ್ರೋಫಿ ಗೆದ್ದ ನಾಯಕರ ಪಟ್ಟಿಗೆ ಆರ್&zwnj;ಸಿಬಿಯ ರಜತ್ ಪಟೀದಾರ್ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಆದರೆ ಇಲ್ಲಿ ಅತ್ಯಂತ ವಿಚಿತ್ರ ಹಾಗೂ ರೋಚಕ ಸಂಗತಿಯೆಂದರೆ&mdash;ರಜತ್ ಪಟೀದಾರ್ ನಾಯಕನಾಗಿ 2 ಐಪಿಎಲ್ ಟ್ರೋಫಿ ಗೆದ್ದಿದ್ದರೂ, ಅವರು ಈವರೆಗೂ ಭಾರತ ತಂಡದ ಪರ ಅಂತರರಾಷ್ಟ್ರೀಯ ಟಿ20 (T20I) ಕ್ರಿಕೆಟ್&zwnj;ಗೆ ಪದಾರ್ಪಣೆ (Debut) ಮಾಡಿಲ್ಲ. ರೋಹಿತ್&zwnj; ಶರ್ಮ ಹಾಗೂ ಎಂಎಸ್&zwnj; ಧೋನಿ ನಾಯಕರಾಗಿ ತಲಾ 5 ಟ್ರೋಫಿ ಗೆದ್ದಿದ್ದರೆ, ಗೌತಮ್&zwnj; ಗಂಭೀರ್&zwnj; ಹಾಗೂ ರಜತ್&zwnj; ಪಟೀದಾರ್&zwnj; ತಲಾ 2 ಟ್ರೋಫಿ ಜಯಿಸಿದ್ದಾರೆ. ಉಳಿದಂತೆ ಶೇನ್ ವಾರ್ನ್, ಆಡಮ್ ಗಿಲ್&zwnj;ಕ್ರಿಸ್ಟ್ , ಡೇವಿಡ್ ವಾರ್ನರ್, ಹಾರ್ದಿಕ್ ಪಾಂಡ್ಯ ಹಾಗೂ ಶ್ರೇಯಸ್ ಅಯ್ಯರ್ ತಲಾ 1 ಟ್ರೋಫಿ ಗೆದ್ದಿದ್ದಾರೆ.&lt;/p&gt;&lt;h2&gt;&lt;strong&gt;ದಾಖಲೆ ಬರೆದ ರಜತ್&zwnj; ಪಟೀದಾರ್&zwnj;&lt;/strong&gt;&lt;/h2&gt;&lt;p&gt;ನಾಯಕನಾಗಿ ಅತಿವೇಗವಾಗಿ ಎರಡು ಐಪಿಎಲ್&zwnj; ಟ್ರೋಫಿ ಗೆದ್ದ ದಾಖಲೆಯನ್ನು ರಜತ್&zwnj; ಪಟೀದಾರ್&zwnj; ಮಾಡಿದ್ದಾರೆ. ನಾಯಕನಾಗಿ ತಂಡ ಮುನ್ನಡೆಸಿದ ಕೇವಲ 28 ಪಂದ್ಯಗಳಲ್ಲಿಯೇ ರಜತ್&zwnj; 2ನೇ ಬಾರಿ ತಂಡವನ್ನು ಚಾಂಪಿಯನ್&zwnj; ಪಟ್ಟಕ್ಕೇರಿಸಿದ್ದಾರೆ. ರೋಹಿತ್&zwnj; ಶರ್ಮ ಇದಕ್ಕಾಗಿ 44 ಪಂದ್ಯ ಆಡಿದ್ದರೆ, ಎಂಎಸ್&zwnj; ಧೋನಿ 59 ಪಂದ್ಯ ಹಾಗೂ ಗೌತಮ್&zwnj; ಗಂಭೀರ್&zwnj; 79 ಪಂದ್ಯ ನಾಯಕನಾಗಿ ಆಡಿದ್ದರು.&lt;/p&gt;&lt;h2&gt;&lt;strong&gt;ಟಿ20 ಫೈನಲ್&zwnj;ಗೆ ಕಿಂಗ್&zwnj; ಕೊಹ್ಲಿ&lt;/strong&gt;&lt;/h2&gt;&lt;p&gt;ಟಿ20 ಟೂರ್ನಮೆಂಟ್&zwnj;ಗಳ ವಿಚಾರಕ್ಕೆ ಬಂದರೆ ವಿರಾಟ್&zwnj; ಕೊಹ್ಲಿ ಕಿಂಗ್&zwnj; ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. 2026ರ ಐಪಿಎಲ್&zwnj; ಫೈನಲ್&zwnj; ಪಂದ್ಯ ಸೇರಿದಂತೆ ವಿರಾಟ್&zwnj; ಕೊಹ್ಲಿ ಟಿ20 ಟೂರ್ನಮೆಂಟ್&zwnj;ಗಳ ಫೈನಲ್&zwnj;ನಲ್ಲಿ 4 ಹಾಗೂ ಅದಕ್ಕಿಂತ ಹೆಚ್ಚು ಅರ್ಧಶತಕ ಬಾರಿಸಿದ ಭಾರತದ ಏಕೈಕ ಬ್ಯಾಟ್ಸ್&zwnj;ಮನ್&zwnj; ಎನಿಸಿದ್ದಾರೆ. ಇದಕ್ಕೂ ಮುನ್ನ ಅವರು 2014ರ ಐಸಿಸಿ ಟಿ20 ವಿಶ್ವಕಪ್&zwnj; ಫೈನಲ್&zwnj;, 2016ರ ಐಪಿಎಲ್&zwnj; ಫೈನಲ್&zwnj; ಹಾಗೂ 2024ರ ಐಸಿಸಿ ಟಿ20 ವಿಶ್ವಕಪ್&zwnj; ಫೈನಲ್&zwnj;ನಲ್ಲೂ ಅರ್ಧಶತಕ ಬಾರಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/rcb-wins-2nd-ipl-title-rajat-patidar-captaincy-record-virat-kohli-final-50-san/articleshow-3rrbu5s"/>
        </item>
        <item>
            <title><![CDATA[Breaking: ಇತಿಹಾಸ ಸೃಷ್ಟಿಸಿದ ರಾಯಲ್ ಚಾಲೆಂಜರ್ಸ್: ಈ ಸಲನೂ ಕಪ್ ನಮ್ದೆ ಎಂದ RCB; ಸತತ 2ನೇ ಬಾರಿ ಬೆಂಗ್ಳೂರಿಗೆ ಐಪಿಎಲ್ ಟ್ರೋಫಿ]]></title>
            <link>https://kannada.asianetnews.com/cricket-sports/rcb-wins-ipl-2026-final-virat-kohli-fastest-50-defeats-gujarat-titans-san/articleshow-xv0gcgd</link>
            <guid isPermaLink="true">https://kannada.asianetnews.com/cricket-sports/rcb-wins-ipl-2026-final-virat-kohli-fastest-50-defeats-gujarat-titans-san/articleshow-xv0gcgd</guid>
            <pubDate>Sun, 31 May 2026 23:26:59 +0530</pubDate>
            <description><![CDATA[2026ರ ಐಪಿಎಲ್&zwnj; ಫೈನಲ್&zwnj;ನಲ್ಲಿ ಗುಜರಾತ್&zwnj; ಟೈಟಾನ್ಸ್&zwnj; ವಿರುದ್ಧ 5 ವಿಕೆಟ್&zwnj;ಗಳ ಜಯ ಸಾಧಿಸಿದ ಆರ್&zwnj;ಸಿಬಿ, ಸತತ ಎರಡನೇ ಬಾರಿಗೆ ಚಾಂಪಿಯನ್&zwnj; ಪಟ್ಟ ಅಲಂಕರಿಸಿದೆ. ವಿರಾಟ್&zwnj; ಕೊಹ್ಲಿಯವರ ಸ್ಮರಣೀಯ ಅರ್ಧಶತಕ ಹಾಗೂ ಬೌಲರ್&zwnj;ಗಳ ಶಿಸ್ತಿನ ದಾಳಿಯು ಆರ್&zwnj;ಸಿಬಿಯ ಈ ಐತಿಹಾಸಿಕ ಗೆಲುವಿಗೆ ಕಾರಣವಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kszj3tk0vfpzyb4zqr1x3m6a,imgname-virat-kohli-1780249389663.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಹಮದಾಬಾದ್&zwnj; (ಮೇ.31): &lt;/strong&gt;ಐಪಿಎಲ್&zwnj;ನಲ್ಲಿ ಮೊದಲ ಟ್ರೊಫಿ ಗೆಲ್ಲಲು ಬರೋಬ್ಬರಿ 18 ವರ್ಷ ಕಾದಿದ್ದ ಆರ್&zwnj;ಸಿಬಿ ಈಗ ಎರಡೇ ವರ್ಷಗಳ ಅಂತರದಲ್ಲಿ ತನ್ನ 2ನೇ ಟ್ರೋಫಿ ಗೆಲ್ಲುವ ಮೂಲಕ ಈ ಸಲ ಕೂಡ ಕಪ್&zwnj; ನಮ್ದೆ ಎಂದು ಬೀಗಿದೆ. ಬೌಲರ್&zwnj;ಗಳ ಶಿಸ್ತಿನ ದಾಳಿ, ಚೇಸ್&zwnj; ಮಾಸ್ಟರ್&zwnj; ವಿರಾಟ್&zwnj; ಕೊಹ್ಲಿಯ (75* ರನ್&zwnj;, 42 ಎಸೆತ, 9 ಬೌಂಡರಿ, 3 ಸಿಕ್ಸರ್&zwnj;) ಮತ್ತೊಂದು ಮಾಸ್ಟರ್&zwnj; ಕ್ಲಾಸ್&zwnj; ಇನ್ನಿಂಗ್ಸ್&zwnj; ನೆರವಿನಿಂದ ಆರ್&zwnj;ಸಿಬಿ 2026ರ ಐಪಿಎಲ್&zwnj; ಫೈನಲ್&zwnj; ಪಂದ್ಯದಲ್ಲಿ ಗುಜರಾತ್&zwnj; ಟೈಟಾನ್ಸ್&zwnj; ತಂಡವನ್ನು 5 ವಿಕೆಟ್&zwnj;ಗಳಿಂದ ಸೋಲಿಸಿ ತನ್ನ ಹಾಲಿ ಚಾಂಪಿಯನ್&zwnj; ಪಟ್ಟವನ್ನು ಉಳಿಸಿಕೊಂಡಿದೆ. ಕಳೆದ ವರ್ಷ ಇದೇ ಮೈದಾನದಲ್ಲಿ ಪಂಜಾಬ್&zwnj; ಕಿಂಗ್ಸ್&zwnj; ತಂಡವನ್ನು ಸೋಲಿಸಿ ಟ್ರೋಫಿ ಗೆದ್ದಿದ್ದ ಆರ್&zwnj;ಸಿಬಿ, ಈ ಬಾರಿ ಟ್ರೋಫಿಗೆ ಮುತ್ತಿಡಲು ಹೆಚ್ಚಿನ ಶ್ರಮ ವಹಿಸಲಿಲ್ಲ.&lt;/p&gt;&lt;p&gt;ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 90 ಸಾವಿರಕ್ಕಿಂತ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಫೈನಲ್&zwnj; ಪಂದ್ಯದಲ್ಲಿ ಟಾಸ್&zwnj; ಗೆದ್ದ ಆರ್&zwnj;ಸಿಬಿ ತಂಡದ ನಾಯಕ ರಜತ್&zwnj; ಪಟೀದಾರ್&zwnj; ಗುಜರಾತ್&zwnj; ತಂಡಕ್ಕೆ ಬ್ಯಾಟಿಂಗ್&zwnj; ಆಹ್ವಾನ ನೀಡಿದರು. ಬಹುತೇಕ ಎಲ್ಲರಿಗೂ ರಜತ್&zwnj; ಪಟೀದಾರ್&zwnj; ನಿರ್ಧಾರ ಅಚ್ಚರಿ ತಂದರೂ, ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಆರ್&zwnj;ಸಿಬಿ ಬೌಲಿಂಗ್&zwnj; ಯುನಿಟ್&zwnj; ದಾಳಿ ಮಾಡಿತು. ಇದರಿಂದಾಗಿ ಗುಜರಾತ್&zwnj; 8 ವಿಕೆಟ್&zwnj;ಗೆ 155 ರನ್&zwnj; ಬಾರಿಸಲಷ್ಟೇ ಶಕ್ತವಾಯಿತು. ಈ ಸಾಧಾರಣ ಮೊತ್ತವನ್ನು ಆರ್&zwnj;ಸಿಬಿ 18 ಓವರ್&zwnj;ಗಳಲ್ಲಿ 5 ವಿಕೆಟ್&zwnj; ನಷ್ಟಕ್ಕೆ 161 ರನ್&zwnj; ಗಳಿಸಿ ಸತತ 2ನೇ ವರ್ಷ ಐಪಿಎಲ್&zwnj; ಚಾಂಪಿಯನ್&zwnj; ಎನಿಸಿಕೊಂಡಿತು.&lt;/p&gt;&lt;h2&gt;&lt;strong&gt;68ನೇ ಐಪಿಎಲ್&zwnj; ಅರ್ಧಶತಕ ಬಾರಿಸಿದ ಕೊಹ್ಲಿ&lt;/strong&gt;&lt;/h2&gt;&lt;p&gt;ಸಾಧಾರಣ ಗುರಿ ಬೆನ್ನಟ್ಟಿದ ಆರ್&zwnj;ಸಿಬಿ ಕೇವಲ 21 ಎಸೆತಗಳಲ್ಲಿ 50 ರನ್&zwnj; ಗಡಿ ದಾಟಿತ್ತು. ಐಪಿಎಲ್&zwnj; ಫೈನಲ್&zwnj; ಪಂದ್ಯದಲ್ಲಿ ಇಷ್ಟುವೇಗವಾಗಿ ಟೀಮ್&zwnj; ಹಾಫ್&zwnj; ಸೆಂಚುರಿಯ ಗಡಿ ದಾಟಿದ್ದು ಇದೇ ಮೊದಲು. ಇದಕ್ಕೆ ನೆರವಾಗಿದ್ದ ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್&zwnj; ಅಯ್ಯರ್&zwnj;. ಇಂಪ್ಯಾಕ್ಟರ್&zwnj; ಪ್ಲೇಯರ್&zwnj; ಆಗಿ ಆರಂಭಿಕನಾಗಿ ಬಂದ ವೆಂಕಟೇಶ್&zwnj; ಅಯ್ಯರ್&zwnj; 16 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್&zwnj; ಇದ್ದ 32 ರನ್&zwnj; ಬಾರಿಸಿ ಗುಜರಾತ್&zwnj;ಗೆ ಗೆಲುವಿನ ಅವಕಾಶವೇ ಇಲ್ಲದಂತೆ ಮಾಡಿದರು. ಒಂದೆಡೆ ವಿಕೆಟ್&zwnj; ಉರುಳಿದರೂ, ವಿರಾಟ್&zwnj; ಕೊಹ್ಲಿ ಮಾತ್ರ ಅನುಭವಿಯಾಗಿ ಆರ್&zwnj;ಸಿಬಿ ಇನ್ನಿಂಗ್ಸ್&zwnj;ಅನ್ನು ಕಟ್ಟಿ 25 ಎಸೆತಗಳಲ್ಲಿ 68ನೇ ಐಪಿಎಲ್&zwnj; ಅರ್ಧಶತಕ ಬಾರಿಸಿದರು. ಅದರಲ್ಲೂ ಫೈನಲ್&zwnj;ನಂಥ ವೇದಿಕೆಯಲ್ಲಿ ಕೊಹ್ಲಿ ಆಡಿದ ಇನ್ನಿಂಗ್ಸ್&zwnj; ಸ್ಮರಣೀಯವಾಗಿ ಉಳಿದುಕೊಳ್ಳಲಿದೆ.&lt;/p&gt;&lt;p&gt;ತಂಡದ ಮೊತ್ತ 62 ರನ್&zwnj; ಆಗಿದ್ದಾಗ ವೆಂಕಟೇಶ್&zwnj; ಅಯ್ಯರ್&zwnj; ಔಟಾದರೆ, ದೇವದತ್&zwnj; ಪಡಿಕ್ಕಲ್&zwnj; ಕೇವಲ 1 ರನ್&zwnj; ಬಾರಿಸಿದರು. ಅದಾದ ಬಳಿಕ ಕೆಲಹೊತ್ತು ಕೊಹ್ಲಿ ಹಾಗೂ ನಾಯಕ ರಜತ್&zwnj; ಪಟೀದಾರ್&zwnj; (15) ಇನ್ನಿಂಗ್ಸ್&zwnj; ಕಟ್ಟಿದರು.&lt;/p&gt;&lt;p&gt;ಈ ಹಂತದಲ್ಲಿ ದಾಳಿಗಿಳಿದ ರಶೀದ್&zwnj; ಖಾನ್&zwnj; 9ನೇ ಓವರ್&zwnj;ನಲ್ಲಿ ರಜತ್&zwnj; ಪಟೀದಾರ್&zwnj; ಹಾಗೂ ಕೃನಾಲ್&zwnj; ಪಾಂಡ್ಯ ಇಬ್ಬರ ವಿಕೆಟ್&zwnj; ಕೂಡ ಉರುಳಿಸುವ ಮೂಲಕ ಆರ್&zwnj;ಸಿಬಿಗೆ ಆಘಾತ ನೀಡಲು ಯತ್ನಿಸಿದರಾದರೂ ವಿರಾಟ್&zwnj; ಕೊಹ್ಲಿಗೆ ಜೊತೆಯಾದ ಟಿಮ್ ಡೇವಿಡ್&zwnj; ತಂಡದ ಚಾಂಪಿಯನ್&zwnj; ಗೆಲುವನ್ನು ಸುಲಭಗೊಳಿಸಿದರು. ಐದನೇ ವಿಕೆಟ್&zwnj;ಗೆ ಈ ಜೋಡಿ 31 ಎಸೆತಗಳಲ್ಲಿ 41 ರನ್&zwnj; ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡಕ್ಕೆ ತಂದಿದ್ದರು.&lt;/p&gt;&lt;h2&gt;&lt;strong&gt;ಐಪಿಎಲ್&zwnj;ನಲ್ಲಿ ಕೊಹ್ಲಿಯ ವೇಗದ ಅರ್ಧಶತಕ&lt;/strong&gt;&lt;/h2&gt;&lt;p&gt;25 ಎಸೆತಗಳಲ್ಲಿ ವಿರಾಟ್&zwnj; ಕೊಹ್ಲಿ ಬಾರಿಸಿದ ಅರ್ಧಶತಕ ಐಪಿಎಲ್&zwnj; ಇತಿಹಾಸದಲ್ಲಿ ಅವರ ಈವರೆಗಿನ ಅತ್ಯಂತ ವೇಗದ ಅರ್ಧಶತಕವಾಗಿದೆ. ಇದಕ್ಕೂ ಮುನ್ನ 2018ರಲ್ಲಿ ರಾಜಸ್ಥಾನ ರಾಯಲ್ಸ್&zwnj; ವಿರುದ್ಧ ಬೆಂಗಳೂರಿನಲ್ಲಿ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು ಅವರ ದಾಖಲೆಯಾಗಿತ್ತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/rcb-wins-ipl-2026-final-virat-kohli-fastest-50-defeats-gujarat-titans-san/articleshow-xv0gcgd"/>
        </item>
        <item>
            <title><![CDATA[ಸತತ 2ನೇ ಐಪಿಎಲ್ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣು: 155 ರನ್‌ಗೆ ಟೈಟಾನ್ಸ್‌ ಕಟ್ಟಿಹಾಕಿದ ಬೆಂಗಳೂರು ಬೌಲರ್ಸ್!]]></title>
            <link>https://kannada.asianetnews.com/cricket-sports/rcb-vs-gt-ipl-final-innings-break-score-gt-155-8-washington-sundar-50-san/articleshow-cd30r0i</link>
            <guid isPermaLink="true">https://kannada.asianetnews.com/cricket-sports/rcb-vs-gt-ipl-final-innings-break-score-gt-155-8-washington-sundar-50-san/articleshow-cd30r0i</guid>
            <pubDate>Sun, 31 May 2026 21:36:58 +0530</pubDate>
            <description><![CDATA[&lt;p&gt;IPL ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಆರ್&zwnj;ಸಿಬಿ ವಿರುದ್ಧ ಮೊದಲ ಇನ್ನಿಂಗ್ಸ್&zwnj;ನಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿದೆ. ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಸ್ಪರ್ಧಾತ್ಮಕ ಮೊತ್ತ ಪೇರಿಸಿದರೆ, ಆರ್&zwnj;ಸಿಬಿ ಪರ ರಸಿಖ್ ಸಲಾಮ್ ದಾರ್ 3 ವಿಕೆಟ್ ಪಡೆದು ಮಿಂಚಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kszce28shy0xk04tr6f8kdkf,imgname-rcb-gt-final-1780243433753.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಹಮದಾಬಾದ್ (ಮೇ.31): &lt;/strong&gt;ಐಪಿಎಲ್&zwnj;ನ ಸತತ 2ನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ರಾಯಲ್&zwnj; ಚಾಲೆಂಜರ್ಸ್&zwnj; ಬೆಂಗಳೂರು ತಂಡ ಆ ನಿಟ್ಟಿನಲ್ಲಿ ಅರ್ಧ ಯಶಸ್ಸನ್ನು ಸಂಪಾದಿಸಿದೆ. ಅಹಮದಾಬಾದ್&zwnj;ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್&zwnj; ಪಂದ್ಯದಲ್ಲಿ ಗುಜರಾತ್&zwnj; ಟೈಟಾನ್ಸ್&zwnj; ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಲು ಯಶಸ್ವಿಯಾಗಿದೆ. ಆರ್&zwnj;ಸಿಬಿ ಬೌಲರ್&zwnj;ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಗುಜರಾತ್&zwnj; ಟೈಟಾನ್ಸ್&zwnj; 20 ಓವರ್&zwnj;ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್&zwnj; ಕಲೆಹಾಕಿದೆ. ವಾಷಿಂಗ್ಟನ್ ಸುಂದರ್ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಗುಜರಾತ್ ತಂಡ ಸ್ಪರ್ಧಾತ್ಮಕ ಮೊತ್ತ ತಲುಪಲು ಕಾರಣವಾಯಿತು.&lt;/p&gt;&lt;p&gt;ಐಪಿಎಲ್&zwnj; ಫೈನಲ್&zwnj; ಪಂದ್ಯದಲ್ಲಿ 160ಕ್ಕಿಂತ ಕಡಿಮೆ ಮೊತ್ತವನ್ನು ಯಶಸ್ವಿಯಾಗಿ ನಾಲ್ಕು ಬಾರಿ ರಕ್ಷಿಸಿಕೊಳ್ಳಲಾಗಿದೆ. ಮುಂಬೈ ಇಂಡಿಯನ್ಸ್&zwnj; 2013, 2017 ಹಾಗೂ 2019ರಲ್ಲಿ ಈ ಸಾಧನೆ ಮಾಡಿದ್ದರೆ, 2009ರಲ್ಲಿ ಡೆಕ್ಕನ್&zwnj; ಚಾರ್ಜರ್ಸ್ಸ್&zwnj; ಈ ಸಾಧನೆ ಮಾಡಿತ್ತು.&lt;/p&gt;&lt;h2&gt;&lt;strong&gt;ಆರಂಭದಲ್ಲೇ ಆರ್&zwnj;ಸಿಬಿ ವೇಗಿಗಳ ಆಘಾತ!&lt;/strong&gt;&lt;/h2&gt;&lt;p&gt;ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್&zwnj;ಸಿಬಿ ನಾಯಕನ ನಿರ್ಧಾರವನ್ನು ಬೌಲರ್&zwnj;ಗಳು ಸಂಪೂರ್ಣವಾಗಿ ಸಮರ್ಥಿಸಿಕೊಂಡರು. ಗುಜರಾತ್ ತಂಡದ ಆರಂಭಿಕರಾದ ಸಾಯಿ ಸುದರ್ಶನ್ (12 ರನ್, 12 ಎಸೆತ) ಭುವನೇಶ್ವರ್ ಕುಮಾರ್&zwnj;ಗೆ ವಿಕೆಟ್ ಒಪ್ಪಿಸಿದರೆ, ಅಪಾಯಕಾರಿ ನಾಯಕ ಶುಭ್&zwnj;ಮನ್ ಗಿಲ್ (10 ರನ್, 8 ಎಸೆತ) ಜೋಶ್ ಹ್ಯಾಜಲ್&zwnj;ವುಡ್ ಬೌಲಿಂಗ್&zwnj;ನಲ್ಲಿ ರಜತ್ ಪಾಟೀದರ್&zwnj;ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು. ಆ ಬಳಿಕ ಬಂದ ನಿಶಾಂತ್ ಸಿಂಧು (20 ರನ್, 18 ಎಸೆತ) ಹಾಗೂ ವಿಕೆಟ್ ಕೀಪರ್ ಜೋಸ್ ಬಟ್ಲರ್ (19 ರನ್, 23 ಎಸೆತ) ಕ್ರೀಸ್&zwnj;ನಲ್ಲಿ ನಿಲ್ಲುವ ಮುನ್ಸೂಚನೆ ನೀಡಿದರೂ ದೊಡ್ಡ ಇನ್ನಿಂಗ್ಸ್ ಆಡಲು ಆರ್&zwnj;ಸಿಬಿ ಬೌಲರ್&zwnj;ಗಳು ಅವಕಾಶ ನೀಡಲಿಲ್ಲ.&lt;/p&gt;&lt;h2&gt;&lt;strong&gt;ಜಿಟಿ ಕೈಹಿಡಿದ ವಾಷಿಂಗ್ಟನ್ ಸುಂದರ್ ಜವಾಬ್ದಾರಿಯುತ ಆಟ&lt;/strong&gt;&lt;/h2&gt;&lt;p&gt;ಒಂದು ಕಡೆ ನಿರಂತರವಾಗಿ ವಿಕೆಟ್&zwnj;ಗಳು ಉರುಳುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್&zwnj;ಗೆ ಬಂದ ವಾಷಿಂಗ್ಟನ್ ಸುಂದರ್ ಅತ್ಯಂತ ತಾಳ್ಮೆಯ ಆಟ ಪ್ರದರ್ಶಿಸಿದರು. ಆರ್&zwnj;ಸಿಬಿ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು 37 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ ಭರ್ಜರಿ 50 ರನ್ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಇವರಿಗೆ ಸಾಥ್ ನೀಡಿದ ಅರ್ಶದ್ ಖಾನ್ ಕೇವಲ 6 ಎಸೆತಗಳಲ್ಲಿ 2 ಸಿಕ್ಸರ್ ನೆರವಿನಿಂದ 15 ರನ್ ಸಿಡಿಸಿ ರನ್ ಗತಿಗೆ ವೇಗ ತುಂಬಿದರು. ಉಳಿದಂತೆ ರಾಹುಲ್ ತೆವಾಟಿಯಾ (7), ಜೇಸನ್ ಹೋಲ್ಡರ್ (7) ಮತ್ತು ರಶೀದ್ ಖಾನ್ (7) ರನ್ ಗಳಿಸಿ ಔಟಾದರು. ಕಗಿಸೊ ರಬಾಡ 3 ರನ್ ಗಳಿಸಿ ಅಜೇಯರಾಗುಳಿದರು.&lt;/p&gt;&lt;h2&gt;&lt;strong&gt;ಆರ್&zwnj;ಸಿಬಿ ಪರ ರಸಿಖ್ ಸಲಾಮ್ ದಾರ್ 3 ವಿಕೆಟ್ ಸಾಧನೆ&lt;/strong&gt;&lt;/h2&gt;&lt;p&gt;ಬೆಂಗಳೂರು ತಂಡದ ಪರ ಯುವ ಬೌಲರ್ ರಾಸಿಖ್ ಸಲಾಮ್ ದಾರ್ ಅತ್ಯಂತ ಮಿತವ್ಯಯಿ ಬೌಲಿಂಗ್ ಪ್ರದರ್ಶಿಸಿ 4 ಓವರ್&zwnj;ಗಳಲ್ಲಿ ಕೇವಲ 27 ರನ್ ನೀಡಿ ಪ್ರಮುಖ 3 ವಿಕೆಟ್ ಕಸಿದು ಗುಜರಾತ್ ತಂಡಕ್ಕೆ ದೊಡ್ಡ ಬ್ರೇಕ್ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅನುಭವಿ ಭುವನೇಶ್ವರ್ ಕುಮಾರ್ (29ಕ್ಕೆ 2) ಮತ್ತು ಜೋಶ್ ಹ್ಯಾಜಲ್&zwnj;ವುಡ್ (37ಕ್ಕೆ 2) ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಸ್ಪಿನ್ನರ್ ಕೃನಾಲ್ ಪಾಂಡ್ಯ 4 ಓವರ್&zwnj;ಗಳಲ್ಲಿ ಕೇವಲ 23 ರನ್ ನೀಡಿ 1 ವಿಕೆಟ್ ಪಡೆದರೆ, ಜಾಕೋಬ್ ಡಫಿ ವಿಕೆಟ್ ರಹಿತರಾಗಿ ಉಳಿದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/rcb-vs-gt-ipl-final-innings-break-score-gt-155-8-washington-sundar-50-san/articleshow-cd30r0i"/>
        </item>
        <item>
            <title><![CDATA[ಗುಜರಾತ್ ಟೈಟಾನ್ಸ್ ತವರಾದ್ರೂ ಸ್ಟೇಡಿಯಂನಲ್ಲಿ ಫುಲ್ ಆರ್‌ಸಿಬಿ ಫ್ಯಾನ್ಸ್, ಹುಡುಕಿದ್ರೂ ಕಾಣ್ತಿಲ್ಲ ಜಿಟಿ ಜರ್ಸಿ]]></title>
            <link>https://kannada.asianetnews.com/cricket-sports/ipl-final-gujarat-titans-at-home-but-stadium-packed-with-rcb-supporters/articleshow-rpde86s</link>
            <guid isPermaLink="true">https://kannada.asianetnews.com/cricket-sports/ipl-final-gujarat-titans-at-home-but-stadium-packed-with-rcb-supporters/articleshow-rpde86s</guid>
            <pubDate>Sun, 31 May 2026 20:58:42 +0530</pubDate>
            <description><![CDATA[&lt;p&gt;ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್&zwnj;ಸಿಬಿ ವಿಕೆಟ್ ವಿಕೆಟ್ ಕಬಳಿಸಿ ಮೇಲುಗೈ ಸಾಧಿಸಿದೆ. ಇತ್ತ ಕ್ರೀಡಾಂಗಣ ಗುಜರಾತ್ ಟೈಟಾನ್ಸ್ ತವರಾಗಿದ್ದರೂ ಕ್ರೀಡಾಂಗಣಧಲ್ಲಿ ಸಂಪೂರ್ಣ ಆರ್&zwnj;ಸಿಬಿ ಫ್ಯಾನ್ಸ್ ತುಂಬಿದ್ದಾರೆ. ಇಲ್ಲಿದೆ ವಿಡಿಯೋ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kszac5md7ya7t7etxgtzyhq7,imgname-rcb-fans-1780241274508.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಹಮ್ಮದಾಬಾದ್ (ಮೇ.31) &lt;/strong&gt;ಐಪಿಎಲ್ ಫೈನಲ್ ಪಂದ್ಯದ ಕುತೂಹಲ ಹೆಚ್ಚಾಗುತ್ತಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಆರ್&zwnj;ಸಿಬಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದೆ. ಈ ಮೂಲಕ ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಸೂಚನೆ ನೀಡಿದೆ. ಇತ್ತ ಕ್ರೀಡಾಂಗಣದಲ್ಲಿ, ಕ್ರೀಡಾಂಗಣದ ಹೊರಗಡೆ, ಸ್ಕ್ರೀನ್ ಮೂಲಕ ಪಂದ್ಯ ನೋಡುತ್ತಿರುವ ಆರ್&zwnj;ಸಿಬಿ ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದೆ. ವಿಶೇಷ ಅಂದರೆ ನರೇಂದ್ರ ಮೋದಿ ಕ್ರೀಡಾಂಗಣ ಗುಜರಾತ್ ಟೈಟಾನ್ಸ್ ತವರು ನೆಲ. ಇಂದಿನ ಪಂದ್ಯದಲ್ಲಿ ಕ್ರೀಡಾಂಗಣದ ತುಂಬಾ ಆರ್&zwnj;ಸಿಬಿ ಅಭಿಮಾನಿಗಳೇ ತುಂಬಿದ್ದಾರೆ. ಹುಡುಕಿದರೂ ಗುಜರಾಟ್ ಟೈಟಾನ್ಸ್ ಜರ್ಸಿ ಹಾಕಿದ ಅಭಿಮಾನಿಗಳು ಕಾಣುತ್ತಿಲ್ಲ. ಅಷ್ಟರಮಟ್ಟಿಗೆ ಆರ್&zwnj;ಸಿಬಿ ಫ್ಯಾನ್ಸ್ ತುಂಬಿಹೋಗಿದ್ದಾರೆ.&lt;/p&gt;&lt;h2&gt;ಆರ್&zwnj;ಸಿಬಿಗೆ ಹೋಮ್ ಗ್ರೌಂಡ್ ಫೀಲ್&lt;/h2&gt;&lt;p&gt;ಕ್ರೀಡಾಂಗಣದಲ್ಲಿ ಕುಳಿತ ಅಭಿಮಾನಿಗಳು ವಿಡಿಯೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಎಲ್ಲೆಡೆ ಆರ್&zwnj;ಸಿಬಿ ಜರ್ಸಿ ತೊಟ್ಟ ಅಭಿಮಾನಿಗಳೇ ಕಾಣುತ್ತಿದ್ದಾರೆ. ಇಡೀ ಕ್ರೀಡಾಂಗಣದಲ್ಲಿ ಆರ್&zwnj;ಸಿಬಿ, ಆರ್&zwnj;ಸಿಬಿ ಶಬ್ದ ಮೊಳಗುತ್ತಿದೆ. ಇತ್ತ ಹಲವರು ನರೇಂದ್ರ ಮೋದಿ ಕ್ರೀಡಾಂಗಣ ಆರ್&zwnj;ಸಿಬಿ ಹೋಮ್ ಗ್ರೌಂಡ್ ರೀತಿ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Entire stadium is filled with RCB jersey, not a single GT fan. It's feels like our homeground. ❤️pic.twitter.com/p1taK09x3F&lt;/p&gt;&lt;p&gt;&mdash; ` (@KunalVkf18) May 31, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಅಭಿಮಾನಿಗಳ ನಿರೀಕ್ಷೆ ಹಾಗೂ ಬೆಂಬಲಕ್ಕೆ ತಕ್ಕಂತೆ ಆರ್&zwnj;ಸಿಬಿ ಹೋರಾಟ ನೀಡುತ್ತಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್&zwnj;ಸಿಬಿ ಮಾರಕ ಬೌಲಿಂಗ್ ದಾಳಿ ಮೂಲಕ ಗುಜರಾತ್ ತಂಡವನ್ನು ಕಟ್ಟಿ ಹಾಕಿದೆ. ಆರಂಭದಲ್ಲಿ ಜೋಶ್ ಹೇಜಲ್&zwnj;ವುಡ್ ಬಳಿಕ ಭುವನೇಶ್ವರ್ ಕುಮಾರ್ ದಾಳಿಗೆ ಗುಜರಾತ್ ಕಂಗಾಲಾಗಿದೆ. ಗುಜರಾತ್ ಟೈಟಾನ್ಸ್ ತಂಡದ ಅತ್ಯುತ್ತಮ ಫಾರ್ಮ್&zwnj;ನಲ್ಲಿದ್ದ ಟಾಪ್ ಆರ್ಡರ್ ಬ್ಯಾಟ್ಸಮನ್ ವಿಕೆಟ್ ಪತನಗೊಂಡಿದೆ. ಸಾಯಿ ಸುದರ್ಶನ್, ಶುಬಮನ್ ಗಿಲ್, ಜೋಸ್ ಬಟ್ಲರ್ ಅಬ್ಬರಿಸುವ ಮೊದಲೇ ಔಟಾದರು. ಇನ್ನು ನಿಶಾಂತ್ ಸಿಂಧು, ಅರ್ಶದ್ ಖಾನ್ ಅಬ್ಬರಿಸಲಿಲ್ಲ. ಸದ್ಯ ವಾಶಿಂಗ್ಟನ್ ಸುಂದರ್ ಹಾಗೂ ರಾಹುಲ್ ಟಿವಾಟಿಯಾ ಹೋರಾಟ ನೀಡುತ್ತಿದ್ದಾರೆ.&lt;/p&gt;&lt;p&gt;ಗುಜರಾತ್ ಟೈಟಾನ್ಸ್ 105 ರನ್&zwnj;ಗಳಿಗೆ 5 ವಿಕೆಟ್ ಕಳೆದುಕೊಂಡಿದೆ. ಇತ್ತ ಆರ್&zwnj;ಸಿಬಿ ಪರ ಜೋಶ್ ಹೇಜಲ್&zwnj;ವುಡ್ 2 ವಿಕೆಟ್ ಕಬಳಿಸಿದರೆ, ಭುವನೇಶ್ವರ್ ಕುಮಾರ್, ರಸಿಕ್ ದಾರ್, ಕ್ರುನಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಗುಜರಾತ್ ಟೈಟಾನ್ಸ್ ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಆರ್&zwnj;ಸಿಬಿ ಮುಂದಾಗಿದೆ. ಈ ಮೂಲಕ ಸತತ 2ನೇ ಬಾರಿಗೆ ಟ್ರೋಫಿ ಗೆಲುವಿಗೆ ಸಜ್ಜಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/ipl-final-gujarat-titans-at-home-but-stadium-packed-with-rcb-supporters/articleshow-rpde86s"/>
        </item>
        <item>
            <title><![CDATA[ಮೋದಿ ಕೋಟೆಯಲ್ಲೇ ರಾರಾಜಿಸಿತು ಹೊಸ ಪಾರ್ಟಿ KJP: ಅಹಮದಾಬಾದ್ ಸ್ಟೇಡಿಯಂನಲ್ಲಿ ಗಮನ ಸೆಳೆದ RCB ಫ್ಯಾನ್ ಬ್ಯಾನರ್!]]></title>
            <link>https://kannada.asianetnews.com/gallery/cricket-sports/kjp-banner-viral-narendra-modi-stadium-ipl-final-rcb-fan-kohli-janata-party-san-x54b6yf</link>
            <guid isPermaLink="true">https://kannada.asianetnews.com/gallery/cricket-sports/kjp-banner-viral-narendra-modi-stadium-ipl-final-rcb-fan-kohli-janata-party-san-x54b6yf</guid>
            <pubDate>Sun, 31 May 2026 20:15:11 +0530</pubDate>
            <description><![CDATA[ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ, ಆರ್&zwnj;ಸಿಬಿ ಅಭಿಮಾನಿಯೊಬ್ಬರು ಹಿಡಿದ 'ಕೊಹ್ಲಿ ಜನತಾ ಪಾರ್ಟಿ' (KJP) ಬ್ಯಾನರ್ ವೈರಲ್ ಆಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್&zwnj;ಸಿಬಿ, ಗುಜರಾತ್ ಟೈಟಾನ್ಸ್ ವಿರುದ್ಧ ಆರಂಭಿಕ ಯಶಸ್ಸು ಸಾಧಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksz7qj5vvyd1068w798qweww,imgname-rcb-fan-banner--1--1780238502075.jpeg" type="image/jpeg" height="390" width="690"/>
            <content:encoded><![CDATA[ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ, ಆರ್&zwnj;ಸಿಬಿ ಅಭಿಮಾನಿಯೊಬ್ಬರು ಹಿಡಿದ 'ಕೊಹ್ಲಿ ಜನತಾ ಪಾರ್ಟಿ' (KJP) ಬ್ಯಾನರ್ ವೈರಲ್ ಆಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್&zwnj;ಸಿಬಿ, ಗುಜರಾತ್ ಟೈಟಾನ್ಸ್ ವಿರುದ್ಧ ಆರಂಭಿಕ ಯಶಸ್ಸು ಸಾಧಿಸಿದೆ.&lt;img&gt;&lt;p&gt;ಫುಲ್&zwnj;ಹೌಸ್&zwnj; ಆಗಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ವರ್ಷದ ಐಪಿಎಲ್&zwnj; ಫೈನಲ್&zwnj; ನಡೆಯುತ್ತಿದೆ. ಇಡೀ ಸ್ಟೇಡಿಯಂ ಸಂಪೂರ್ಣವಾಗಿ ಆರ್&zwnj;ಸಿಬಿ ಅಭಿಮಾನಿಗಳಿಂದ ಅದರಲ್ಲೂ ವಿರಾಟ್&zwnj; ಕೊಹ್ಲಿ ಅಭಿಮಾನಿಗಳಿಂದ ತುಂಬಿಹೋಗಿದೆ.&lt;/p&gt;&lt;img&gt;&lt;p&gt;ಗುಜರಾತ್&zwnj;ನ ಅಹಮದಾಬಾದ್&zwnj; ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ. ಬಿಜೆಪಿ ಪಕ್ಷ ಅಧಿಕಾರ ನಡೆಸುತ್ತಿರುವ ರಾಜ್ಯ. ಆದರೆ, ಸ್ಟೇಡಿಯಂನಲ್ಲಿ ಹೊಸ ಪಕ್ಷದ ಹೆಸರು ರಾರಾಜಿಸುತ್ತಿತ್ತು. ಅದು ಯಾವುದು ಗೊತ್ತಾ?&lt;/p&gt;&lt;img&gt;&lt;p&gt;ಇತ್ತೀಚೆಗೆ ಸೋಶಿಯಲ್&zwnj; ಮೀಡಿಯಾದಲ್ಲಿ ಕಾಕ್ರೋಚ್&zwnj; ಜನತಾ ಪಾರ್ಟಿ ಅಂದರೆ ಸಿಜೆಪಿ ಭಾರೀ ವೈರಲ್&zwnj; ಆಗಿತ್ತು. ಅಹಮದಾಬಾದ್&zwnj; ಸ್ಟೇಡಿಯಂನಲ್ಲಿ ಕಂಡಿರುವುದು ಕೆಜೆಪಿ. ಹಾಗಂತ ಇದು ಯಡಿಯೂರಪ್ಪ ಆರಂಭಿಸಿದ್ದ ಕರ್ನಾಟಕ ಜನತಾ ಪಕ್ಷ ಅಲ್ಲ. ಇದು ಕೊಹ್ಲಿ ಜನತಾ ಪಾರ್ಟಿ. ಇಂಥದ್ದೊಂದು ಫೋಟೋ ವೈರಲ್&zwnj; ಆಗಿದೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿಯ ಅಭಿಮಾನಿಯೊಬ್ಬ 'ನಾವು ಬಂದಿರೋದು ಬೇರೆ ಯಾವುದೇ ಪಾರ್ಟಿಯಿಂದಲ್ಲ. ನಮ್ಮದು ಕೊಹ್ಲಿ ಜನತಾ ಪಾರ್ಟಿ' ಎಂದು ಬರೆದಿರುವ ಬ್ಯಾನರ್&zwnj;ಅನ್ನು ಹಿಡಿದಿದ್ದು, ಕ್ರಿಕೆಟ್&zwnj; ಅಭಿಮಾನಿಗಳ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ಫೈನಲ್&zwnj; ಪಂದ್ಯದಲ್ಲಿ ಟಾಸ್&zwnj; ಗೆದ್ದಿರುವ ಆರ್&zwnj;ಸಿಬಿ ಮೊದಲು ಬೌಲಿಂಗ್&zwnj; ಮಾಡುವ ನಿರ್ಧಾರ ಮಾಡಿದೆ. ಗುಜರಾತ್&zwnj; ಟೈಟಾನ್ಸ್&zwnj; ತಂಡದ ಆರಂಭಿಕರಾದ ನಾಯಕ ಶುಭ್&zwnj;ಮನ್&zwnj; ಗಿಲ್&zwnj; ಹಾಗೂ ಸಾಯಿ ಸುದರ್ಶನ್&zwnj;ರಂಥ ಪ್ರಮುಖ ವಿಕೆಟ್&zwnj; ಉರುಳಿಸಿ ಆರ್&zwnj;ಸಿಬಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.&lt;/p&gt;&lt;img&gt;&lt;p&gt;ಫೈನಲ್&zwnj; ಪಂದ್ಯಕ್ಕಾಗಿ ಆರ್&zwnj;ಸಿಬಿ ತಂಡ ತನ್ನ ಟೀಮ್&zwnj;ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಗುಜರಾತ್&zwnj; ಟೈಟಾನ್ಸ್&zwnj; ತಂಡ ಒಂದು ಬದಲಾವಣೆ ಮಾಡಿದ್ದು, ಸಾಯಿ ಕಿಶೋರ್&zwnj; ಬದಲಿಗೆ ಆರ್ಶದ್&zwnj; ಖಾನ್&zwnj;ರನ್ನು ತಂಡಕ್ಕೆ ಆಯ್ಕೆ ಮಾಡಿದೆ.&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/cricket-sports/kjp-banner-viral-narendra-modi-stadium-ipl-final-rcb-fan-kohli-janata-party-san-x54b6yf"/>
        </item>
        <item>
            <title><![CDATA[ಐಪಿಎಲ್ ಫೈನಲ್‌ಗೂ ಮುನ್ನ ಅಹಮ್ಮದಾಬಾದ್‌ನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ, ಅಡ್ಡಿಯಾಗುತ್ತಾ ಮಳೆ?]]></title>
            <link>https://kannada.asianetnews.com/cricket-sports/ipl-final-weather-concern-ahmedabad-under-yellow-alert-rain-threat-looms/articleshow-hg3wpii</link>
            <guid isPermaLink="true">https://kannada.asianetnews.com/cricket-sports/ipl-final-weather-concern-ahmedabad-under-yellow-alert-rain-threat-looms/articleshow-hg3wpii</guid>
            <pubDate>Sun, 31 May 2026 19:17:21 +0530</pubDate>
            <description><![CDATA[&lt;p&gt;ಐಪಿಎಲ್ ಫೈನಲ್ ಪಂದ್ಯಕ್ಕೆ ಕೆಲವೇ ಕ್ಷಣಗಳು ಬಾಕಿ. ಈಗಾಗಲೇ ಟಾಸ್ ಗೆದ್ದ ಆರ್&zwnj;ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಆತಂಕ ಎದುರಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswns9v0t3rqnp3dbzcq43v9,imgname-20260526633l-1780152575840.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಹಮ್ಮದಾಬಾದ್ (ಮೇ.31)&lt;/strong&gt; ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್&zwnj;ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಆರ್&zwnj;ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಈ ನಿರ್ಧಾರಗಳ ಕುರಿತು ಚರ್ಚೆಗಳು ನಡೆಯುತ್ತಿದೆ. ಆದರೆ ಪಂದ್ಯದ ನಡುವೆ ಮಳೆ ಆತಂಕ ಎದುರಾಗಿದೆ. ಹವಾಮಾನ ಇಲಾಖೆ ಅಹಮ್ಮದಾಬಾದ್ ಹಾಗೂ ಸುತ್ತ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ ಪಂದ್ಯದ ನಡುವೆ ಮಳೆ ಬಂದರೂ ಅಚ್ಚರಿಯಿಲ್ಲ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಮಳೆ ಅಡ್ಡಿಯಾದರೆ ಇಡೀ ಲೆಕ್ಕಾಚಾರವೇ ಉಲ್ಟಾ ಆಗಲಿದೆ.&lt;/p&gt;&lt;h2&gt;ಹವಾಮಾನದಲ್ಲಿ ಭಾರಿ ಬದಲಾವಣೆ&lt;/h2&gt;&lt;p&gt;ಇಂದು ಮಧ್ಯಾಹ್ನದ ವೇಳೆ ಅಹಮ್ಮದಾಬಾದ್&zwnj;ನಲ್ಲಿ ತಾಪಮಾನ 39ಕ್ಕೆ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಹವಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿತ್ತು. ಅಹಮ್ಮದಾಬಾದ್&zwnj;ನಲ್ಲಿ ಇಂದು ರಾತ್ರಿ ಮಳೆ ಸಾಧ್ಯತೆಯನ್ನು ಹವಾಮಾನ ಇಲಾಖೆ ಸೂಚಿಸಿದೆ. ಸದ್ಯ ಮೋಡ ಕವಿಡ ವಾತಾವರವಿದೆ. ಆದರೆ ಮಳೆ ಸಾದ್ಯತೆಗಳು ಕಾಣುತ್ತಿಲ್ಲ. ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ.&lt;/p&gt;&lt;h2&gt;ಫೈನಲ್ ಪಂದ್ಯಕ್ಕಿದೆ ಮೀಸಲು ದಿನ&lt;/h2&gt;&lt;p&gt;ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದು ರಾತ್ರಿ ಮಳೆಯಿಂದ ಕೆಲ ಕಾಲ ಪಂದ್ಯ ಅಡ್ಡಿಯಾದರೆ ಪಂದ್ಯದ ಓವರ್ ಕಡಿತಗೊಳ್ಳಲಿದೆ. ಬಾರಿ ಮಳೆಯಿಂದ ಪಂದ್ಯ ಮುಂದುವರಿಸಲು ಸಾಧ್ಯವಾಗದಿದ್ದರೆ, ಪಂದ್ಯ ಮೀಸಲ ದಿನಕ್ಕೆ ಮುಂದೂಡಲಾಗುತ್ತದೆ. ಹೀಗಾದಲ್ಲಿ ಜೂನ್ 1 ರಂದು ಫೈನಲ್ ಪಂದ್ಯ ಮತ್ತೆ ನಡೆಯಲಿದೆ.&lt;/p&gt;&lt;h2&gt;ಗೆಲುವಿನ ಕುತೂಹಲ&lt;/h2&gt;&lt;p&gt;ಆರ್&zwnj;ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ರೋಚಕ ಹೋರಾಟಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈಗಾಗಲೇ ಆರ್&zwnj;ಸಿಬಿ ಅಭಿಮಾನಿಗಳು ಅಹಮ್ಮದಾಬಾದ್&zwnj;ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕುಳಿತಿದ್ದಾರೆ. ಸಂಭ್ರಮ ಜೋರಾಗಿದೆ. ಗೆಲುವು ಯಾರಿಗೆ ಅನ್ನೋ ಕುತೂಹಲ ಹೆಚ್ಚಾಗಿದೆ. ಎರಡು ತಂಡಗಳು ಬಲಿಷ್ಠವಾಗಿದ್ದು, ರೋಚಕ ಹೋರಾಟ ನಡೆಯುವುದರಲ್ಲಿ ಅನುಮಾನವಿಲ್ಲ.&lt;/p&gt;&lt;p&gt;2025ರಲ್ಲಿ ಇದೇ ಮೈದಾನದಲ್ಲಿ ಆರ್&zwnj;ಸಿಬಿ ಚಾಂಪಿಯನ್ ಆಗಿತ್ತು. ಅಂದು ಕೂಡ ಪಿಚ್ ನಂಬರ್ 6ರಲ್ಲಿ ಪಂದ್ಯ ಆಡಲಾಗಿತ್ತು. ಇದೀಗ 2026ರ ಫೈನಲ್ ಪಂದ್ಯ ಕೂಡ ಪಿಚ್ ನಂ.6ರಲ್ಲೇ ಆಡಲಾಗುತ್ತಿದೆ. ಗುಜರಾತ್ ಟೈಟಾನ್ಸ್&zwnj;ಗೆ ತವರಾಗಿದ್ದರೆ, ಆರ್&zwnj;ಸಿಬಿ ಇತಿಹಾಸ ರಚಿಸಿದ ಮೈದಾನ ಇದು. ಹೀಗಾಗಿ ಹೋರಾಟದ ತೀವ್ರತೆ ಹೆಚ್ಚಾಗಲಿದೆ. ಉಭಯ ತಂಡದ ಅಭಿಮಾನಿಗಳು ತಮ್ಮ ತಂಡ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/ipl-final-weather-concern-ahmedabad-under-yellow-alert-rain-threat-looms/articleshow-hg3wpii"/>
        </item>
        <item>
            <title><![CDATA[Breaking: ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದ RCB, ಟೀಮ್‌ನಲ್ಲಿ ಬದಲಾವಣೆ ಆಗಿದ್ಯಾ?]]></title>
            <link>https://kannada.asianetnews.com/cricket-sports/rcb-wins-toss-opts-to-bowl-ipl-final-narendra-modi-pitch-6-virat-kohli-gt-san/articleshow-otyh8bk</link>
            <guid isPermaLink="true">https://kannada.asianetnews.com/cricket-sports/rcb-wins-toss-opts-to-bowl-ipl-final-narendra-modi-pitch-6-virat-kohli-gt-san/articleshow-otyh8bk</guid>
            <pubDate>Sun, 31 May 2026 19:11:43 +0530</pubDate>
            <description><![CDATA[&lt;p&gt;ಐಪಿಎಲ್ ಫೈನಲ್&zwnj;ನಲ್ಲಿ ಆರ್&zwnj;ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದೆ. ಅಹಮದಾಬಾದ್&zwnj;ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಿಚ್, ಗುಜರಾತ್ ತಂಡದ ಪ್ರಯಾಣದ ಆಯಾಸ ಮತ್ತು ಅಭಿಮಾನಿಗಳ ಬೃಹತ್ ಬೆಂಬಲ ಆರ್&zwnj;ಸಿಬಿಗೆ ಮಾನಸಿಕ ಬಲ ತಂದಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksz3yj2mjtnady3m3m5pb9r2,imgname-rcb-final-1780234537044.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಹಮದಾಬಾದ್ (ಮೇ.31): &lt;/strong&gt;ಐಪಿಎಲ್ ಇತಿಹಾಸದ ಅತ್ಯಂತ ರೋಮಾಂಚಕ ಫೈನಲ್ ಮಹಾಸಮರಕ್ಕೆ ಅಹಮದಾಬಾದ್&zwnj;ನ ಮೊಟೇರಾ ಕ್ರೀಡಾಂಗಣ ಸಂಪೂರ್ಣವಾಗಿ ಸಜ್ಜಾಗಿದೆ. ಪಂದ್ಯದ ಪ್ರಮುಖ ಟಾಸ್&zwnj;ಅನ್ನು ಆರ್&zwnj;ಸಿಬಿ ಗೆದ್ದುಕೊಂಡಿದ್ದು ಮೊದಲು ಬೌಲಿಂಗ್&zwnj; ಮಾಡುವ ನಿರ್ಧಾರ ಮಾಡಿದೆ. ಆದರೆ, ನಾಯಕ ರಜತ್&zwnj; ಪಟೀದಾರ್&zwnj; ಕ್ವಾಲಿಫೈರ್&zwnj;-1 ಪಂದ್ಯದಲ್ಲಿ ಅಡಿದ ತಂಡವನ್ನೇ ಅವರು ಉಳಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವಿನ ಈ ಫೈನಲ್&zwnj; ಫೈಟ್&zwnj; ಆಟಗಾರರ ನಡುವಿನ ಹೋರಾಟವಾಗಿ ಉಳಿದಿಲ್ಲ. ಇದು ಪಿಚ್, ಆಟಗಾರರ ಫಿಟ್&zwnj;ನೆಸ್ ಹಾಗೂ ಕ್ರೀಡಾಂಗಣದ ಗ್ಯಾಲರಿಯಲ್ಲಿ ನಡೆಯುತ್ತಿರುವ ಅಭಿಮಾನಿಗಳ ಯುದ್ಧವಾಗಿ ಮಾರ್ಪಟ್ಟಿದೆ.&lt;/p&gt;&lt;p&gt;ಫೈನಲ್ ಪಂದ್ಯಕ್ಕಾಗಿ ಮೈದಾನದ &lsquo;ಪಿಚ್ ನಂಬರ್ 6&rsquo; ಅನ್ನು ಆಯ್ಕೆ ಮಾಡಲಾಗಿದೆ. ಈ ಪಿಚ್ ಅನ್ನು ಎರಡು ಕೋನಗಳಲ್ಲಿ ನೋಡಬಹುದು. ಈ ಹಿಂದೆ ಗುಜರಾತ್ ಮತ್ತು ಆರ್&zwnj;ಸಿಬಿ ಮುಖಾಮುಖಿಯಾದ ಎರಡೂ ಸಂದರ್ಭಗಳಲ್ಲಿ ಗುಜರಾತ್ ತಂಡ ಇದೇ ಪಿಚ್&zwnj;ನಲ್ಲಿ ಆಡಲು ಇಷ್ಟಪಟ್ಟಿತ್ತು. ಆದರೆ, ಇದೇ ಪಿಚ್&zwnj;ನ ಮತ್ತೊಂದು ಇತಿಹಾಸವೆಂದರೆ, ಕಳೆದ ವರ್ಷದ ಐಪಿಎಲ್ ಫೈನಲ್ ಪಂದ್ಯವೂ ಇದೇ ಮೇಲ್ಮೈನಲ್ಲಿ ನಡೆದಿತ್ತು. ಅಂದರೆ, ಇದು ಮೊಟೇರಾ ಸ್ಕ್ವೇರ್&zwnj;ನ ಅತ್ಯಂತ ಪ್ರಮುಖವಾದ 'ಸೆಂಟರ್ ಪಿಚ್' ಆಗಿದೆ. ವಿಶೇಷವೆಂದರೆ, ಕಳೆದ ವರ್ಷ ಆರ್&zwnj;ಸಿಬಿ ತಂಡ ಇದೇ ಪಿಚ್&zwnj;ನಲ್ಲಿ ಜಯಭೇರಿ ಬಾರಿಸಿತ್ತು ಹಾಗೂ ಈ ಪಿಚ್&zwnj;ನಲ್ಲಿ ಗುಜರಾತ್ ವಿರುದ್ಧ ಆರ್&zwnj;ಸಿಬಿ 1-1 ಸಮಬಲದ ದಾಖಲೆ ಹೊಂದಿದೆ. ಇದು ಬೆಂಗಳೂರು ತಂಡಕ್ಕೆ ಮಾನಸಿಕ ಬಲ ತಂದಿದೆ.&lt;/p&gt;&lt;p&gt;&lt;strong&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): &lt;/strong&gt;ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಟೀದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್&zwnj;ಕೀಪರ್&zwnj;), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಜಾಕೋಬ್&zwnj; ಡಫಿ, ಜೋಶ್ ಹ್ಯಾಸಲ್&zwnj;ವುಡ್&zwnj;, ರಸಿಕ್&zwnj; ಸಲಾಮ್ ದಾರ್&lt;/p&gt;&lt;p&gt;&lt;strong&gt;ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): &lt;/strong&gt;ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್&zwnj;ಕೀಪರ್&zwnj;), ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಶೀದ್ ಖಾನ್, ಕಗಿಸೊ ರಬಾಡ, ಅರ್ಷದ್ ಖಾನ್, ಮೊಹಮ್ಮದ್ ಸಿರಾಜ್&lt;/p&gt;&lt;h2&gt;&lt;strong&gt;ಗುಜರಾತ್ ಟೀಮ್&zwnj;ಗೆ ಕಾಡುತ್ತಿದೆ ಪ್ರಯಾಣದ ಆಯಾಸ&lt;/strong&gt;&lt;/h2&gt;&lt;p&gt;ಗುಜರಾತ್ ಟೈಟಾನ್ಸ್ ತಂಡಕ್ಕೆ ಇದು ಹೋಮ್ ಗ್ರೌಂಡ್ ಆಗಿದ್ದರೂ, ಫೈನಲ್ ಪಂದ್ಯದ ಮುನ್ನ ಅವರ ವೇಳಾಪಟ್ಟಿ ಅತ್ಯಂತ ಬ್ಯುಸಿಯಾಗಿತ್ತು. ಕಳೆದ ಒಂದು ವಾರದಲ್ಲಿ ಮೂರು ವಿಭಿನ್ನ ನಗರಗಳಿಗೆ ಪ್ರಯಾಣಿಸಿರುವ ಗುಜರಾತ್ ಆಟಗಾರರು ತೀವ್ರ ಆಯಾಸಕ್ಕೆ ಒಳಗಾಗಿದ್ದಾರೆ. ಶನಿವಾರ ರಾತ್ರಿ 11 ಗಂಟೆಯ ಸುಮಾರಿಗೆವಷ್ಟೇ ಅಹಮದಾಬಾದ್&zwnj;ಗೆ ಬಂದಿಳಿದಿರುವ ಜಿಟಿ ಪಡೆ, ಕನಿಷ್ಠ 24 ಗಂಟೆಗಳ ಕಾಲವೂ ಹೋಮ್ ಪಿಚ್&zwnj;ನಲ್ಲಿ ಸರಿಯಾಗಿ ನೆಲೆಗೊಳ್ಳದೆ ನೇರವಾಗಿ ಫೈನಲ್ ಕದನಕ್ಕೆ ಇಳಿಯುತ್ತಿದೆ. ಇದು ಆರ್&zwnj;ಸಿಬಿಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಬಹುದು.&lt;/p&gt;&lt;h2&gt;&lt;strong&gt;ಕಿಂಗ್ ಕೊಹ್ಲಿ ಭಾಷಣ, ಸಿರಾಜ್ ರನ್&zwnj;ಅಪ್ ಮತ್ತು ಸಾಲ್ಟ್ ಸಸ್ಪೆನ್ಸ್&lt;/strong&gt;&lt;/h2&gt;&lt;p&gt;ಪಂದ್ಯದ ಟಾಸ್&zwnj;ಗೂ ಆರ್&zwnj;ಸಿಬಿ ಕ್ಯಾಂಪ್&zwnj;ನಲ್ಲಿ ಭಾರಿ ಸಿದ್ಧತೆಗಳು ಕಂಡುಬಂದವು. ಜೋಶ್ ಹ್ಯಾಜಲ್&zwnj;ವುಡ್, ಡಫಿ ಮತ್ತು ಸುಯಶ್ ಶರ್ಮ ನೆಟ್ಸ್&zwnj;ನಲ್ಲಿ ಅಭ್ಯಾಸ ಮಾಡಿದರು. ಈ ಮಧ್ಯೆ ಆರ್&zwnj;ಸಿಬಿ ತಂಡ ಮೈದಾನದಲ್ಲಿ ಟೀಮ್&zwnj; ಮೀಟ್&zwnj; ನಡೆಸಿದ್ದು, ಕೋಚ್ ಆಂಡಿ ಫ್ಲವರ್ ತಂಡಕ್ಕೆ ಪೆಪ್ ಟಾಕ್ ನೀಡಿದರು. ಆ ಬಳಿಕ ಕಿಂಗ್ ವಿರಾಟ್ ಕೊಹ್ಲಿ ಅವರು ಮಂಡಿಯೂರಿ ಕುಳಿತು ಇಡೀ ತಂಡಕ್ಕೆ ಭಾವುಕ ಹಾಗೂ ಆವೇಶದ ಭಾಷಣ ಮಾಡುವ ಮೂಲಕ ಹುರಿದುಂಬಿಸಿದರು. ಮತ್ತೊಂದೆಡೆ, ವೇಗಿ ಮೊಹಮ್ಮದ್ ಸಿರಾಜ್ ಭುಜದ ಗಾಯದಿಂದ ಸಂಪೂರ್ಣ ಗುಣಮುಖರಾಗಿ ಮೈದಾನಕ್ಕಿಳಿದು ರನ್&zwnj;ಅಪ್ ಮಾರ್ಕ್ ಮಾಡುತ್ತಿರುವುದು ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.&lt;/p&gt;&lt;h2&gt;&lt;strong&gt;ಅಹಮದಾಬಾದ್ ರಸ್ತೆಗಳೀಗ ಬೆಂಗಳೂರಿನ ಕಬ್ಬನ್ ರೋಡ್ ಮಯ!&lt;/strong&gt;&lt;/h2&gt;&lt;p&gt;ವಾಸ್ತವವಾಗಿ ಈ ಬಾರಿಯ ಫೈನಲ್ ಪಂದ್ಯ ಮೊದಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಪಂದ್ಯ ಅಹಮದಾಬಾದ್&zwnj;ಗೆ ಶಿಫ್ಟ್ ಆದರೂ, ಅಲ್ಲಿನ ವಾತಾವರಣ ಮಾತ್ರ ಕಂಪ್ಲೀಟ್ ಬೆಂಗಳೂರಿನಂತೆಯೇ ಬದಲಾಗಿದೆ. ಮೊಟೇರಾ ರಸ್ತೆಯಲ್ಲಿ ಹೆಜ್ಜೆ ಇಟ್ಟರೆ ಅದು ಬೆಂಗಳೂರಿನ ಕ್ವೀನ್ಸ್ ರೋಡ್ ಅಥವಾ ಕಬ್ಬನ್ ರೋಡ್ ಇರಬೇಕೆಂದು ಭ್ರಮಿಸುವಷ್ಟರ ಮಟ್ಟಿಗೆ ಆರ್&zwnj;ಸಿಬಿ ಅಭಿಮಾನಿಗಳು ಅಹಮದಾಬಾದ್ ಅನ್ನು ಆಕ್ರಮಿಸಿಕೊಂಡಿದ್ದಾರೆ! ಮೈದಾನದ ಒಳಗೆ ಮತ್ತು ಹೊರಗೆ ಗುಜರಾತ್&zwnj;ನ ಒಬ್ಬ ಅಭಿಮಾನಿ ಸಿಕ್ಕರೆ ಆರ್&zwnj;ಸಿಬಿಯ ಬರೋಬ್ಬರಿ 200 ಅಭಿಮಾನಿಗಳು ಕೆಂಪು ಮತ್ತು ನೀಲಿ ಜರ್ಸಿಯಲ್ಲಿ ಕಂಗೊಳಿಸುತ್ತಿದ್ದಾರೆ. ಹೀಗಾಗಿ ಗುಜರಾತ್ ತಂಡ ತನ್ನದೇ ಮೈದಾನದಲ್ಲಿ ಆಡುತ್ತಿದ್ದರೂ, ಅದು ಅವರಿಗೆ ಹೋಮ್ ಗ್ರೌಂಡ್&zwnj;ನಂತೆ ಅನಿಸುತ್ತಿಲ್ಲ!&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/rcb-wins-toss-opts-to-bowl-ipl-final-narendra-modi-pitch-6-virat-kohli-gt-san/articleshow-otyh8bk"/>
        </item>
        <item>
            <title><![CDATA[Dating Chance: ಸನಾ ಡೇಟಿಂಗ್‌ ಪ್ರಪೋಸಲ್‌ಗೆ ಏನಂತಾರೆ 'ಬ್ಯಾಟಿಂಗ್ ಸ್ಟಾರ್'..? ಆ ನಟಿಯ 'ಗ್ರೀನ್ ಸಿಗ್ನಲ್' ವರ್ಕೌಟ್ ಆಗುತ್ತಾ?]]></title>
            <link>https://kannada.asianetnews.com/gallery/cine-world/i-am-madly-in-love-with-shreyas-iyer-and-want-to-date-him-says-actress-sana-makbul-as-shocking-confession-s9v779z</link>
            <guid isPermaLink="true">https://kannada.asianetnews.com/gallery/cine-world/i-am-madly-in-love-with-shreyas-iyer-and-want-to-date-him-says-actress-sana-makbul-as-shocking-confession-s9v779z</guid>
            <pubDate>Sun, 31 May 2026 18:48:11 +0530</pubDate>
            <description><![CDATA[&lt;p&gt;ಇತ್ತೀಚೆಗೆ ಪಾಡ್&zwnj;ಕ್ಯಾಸ್ಟ್ ಒಂದರಲ್ಲಿ ಮಾತನಾಡಿದ ಸನಾ &lsquo;ಶ್ರೇಯಸ್ ಅಯ್ಯರ್ ಅಂದ್ರೆ ನನಗೆ ತುಂಬಾ ಇಷ್ಟ, ಅವರ ವ್ಯಕ್ತಿತ್ವ ಮತ್ತು ಮೈದಾನದಲ್ಲಿ ಅವರು ಆಡುವ ಶೈಲಿಗೆ ನಾನು ಫಿದಾ ಆಗಿದ್ದೇನೆ&rsquo; ಎಂದು ಬಹಿರಂಗವಾಗಿಯೇ ಪ್ರೀತಿಯ ಬಾಣ ಬಿಟ್ಟಿದ್ದಾರೆ. ಮುಂದೇನು ಎಣ ಬಗ್ಗೆ ಗುಸುಗುಸು ಪಿಸುಪಿಸು ಶುರವಾಗಿದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksz27208yd7bzj1kq7960f4c,imgname-sana-makbul-shreyas-iyer-1780232718343.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚೆಗೆ ಪಾಡ್&zwnj;ಕ್ಯಾಸ್ಟ್ ಒಂದರಲ್ಲಿ ಮಾತನಾಡಿದ ಸನಾ &lsquo;ಶ್ರೇಯಸ್ ಅಯ್ಯರ್ ಅಂದ್ರೆ ನನಗೆ ತುಂಬಾ ಇಷ್ಟ, ಅವರ ವ್ಯಕ್ತಿತ್ವ ಮತ್ತು ಮೈದಾನದಲ್ಲಿ ಅವರು ಆಡುವ ಶೈಲಿಗೆ ನಾನು ಫಿದಾ ಆಗಿದ್ದೇನೆ&rsquo; ಎಂದು ಬಹಿರಂಗವಾಗಿಯೇ ಪ್ರೀತಿಯ ಬಾಣ ಬಿಟ್ಟಿದ್ದಾರೆ. ಮುಂದೇನು ಎಣ ಬಗ್ಗೆ ಗುಸುಗುಸು ಪಿಸುಪಿಸು ಶುರವಾಗಿದೆ!&lt;/p&gt;&lt;img&gt;&lt;p&gt;ಶ್ರೇಯಸ್ ಮೇಲೆ 'ಕ್ಲೀನ್ ಬೌಲ್ಡ್' ಆದ್ರೂ ಖ್ಯಾತ ನಟಿ!&lt;/p&gt;&lt;p&gt;ಭಾರತದಲ್ಲಿ ಕ್ರಿಕೆಟ್ ಮತ್ತು ಸಿನಿಮಾ ಎನ್ನುವುದು ಎರಡು ಕಣ್ಣುಗಳಿದ್ದಂತೆ. ಇವೆರಡೂ ಒಂದಾದಾಗ ಅಲ್ಲಿ ಸೃಷ್ಟಿಯಾಗುವ ಮ್ಯಾಜಿಕ್ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಕೆ.ಎಲ್ ರಾಹುಲ್-ಅಥಿಯಾ ಶೆಟ್ಟಿ ಜೋಡಿಗಳ ಸಾಲಿಗೆ ಈಗ ಮತ್ತೊಂದು ಹೊಸ &quot;ಪ್ರೇಮ ಸಂಚಲನ&quot; ಸೇರ್ಪಡೆಯಾಗುವ ಸೂಚನೆ ಸಿಕ್ಕಿದೆ.&lt;/p&gt;&lt;img&gt;&lt;p&gt;ಟೀಮ್ ಇಂಡಿಯಾದ ಹ್ಯಾಂಡ್ಸಮ್ ಹಂಕ್ ಮತ್ತು ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಮೇಲೆ ಬಾಲಿವುಡ್&zwnj;ನ ಖ್ಯಾತ ನಟಿಯೊಬ್ಬರು ಅಕ್ಷರಶಃ ಮನಸೋತಿದ್ದಾರೆ! ಅಷ್ಟಕ್ಕೂ ಈ ನಟಿ ಯಾರು ಗೊತ್ತೇ? ಬಿಗ್ ಬಾಸ್ ಒಟಿಟಿ ಸೀಸನ್ ವಿಜೇತೆ ಮತ್ತು ಕಿರುತೆರೆಯ ಮೋಹಕ ನಟಿ ಸನಾ ಮಕ್ಬೂಲ್.&lt;/p&gt;&lt;img&gt;&lt;p&gt;ಶ್ರೇಯಸ್&zwnj;ಗೆ 'ಗ್ರೀನ್ ಸಿಗ್ನಲ್' ಕೊಟ್ಟ ಸನಾ ಮಕ್ಬೂಲ್!&lt;/p&gt;&lt;p&gt;ಇತ್ತೀಚೆಗೆ ನಡೆದ ಜನಪ್ರಿಯ ಪಾಡ್&zwnj;ಕ್ಯಾಸ್ಟ್ ಒಂದರಲ್ಲಿ ಮಾತನಾಡಿದ ಸನಾ (Sana Makbul), ಶ್ರೇಯಸ್ ಅಯ್ಯರ್ ಅವರ ಹೆಸರನ್ನು ಕೇಳುತ್ತಿದ್ದಂತೆಯೇ ನಾಚಿ ನೀರಾಗಿದ್ದಾರೆ. ಶ್ರೇಯಸ್ ಅಯ್ಯರ್ ಅಂದ್ರೆ ನನಗೆ ತುಂಬಾ ಇಷ್ಟ, ಅವರ ವ್ಯಕ್ತಿತ್ವ ಮತ್ತು ಮೈದಾನದಲ್ಲಿ ಅವರು ಆಡುವ ಶೈಲಿಗೆ ನಾನು ಫಿದಾ ಆಗಿದ್ದೇನೆ ಎಂದು ಬಹಿರಂಗವಾಗಿಯೇ ಪ್ರೀತಿಯ ಬಾಣ ಬಿಟ್ಟಿದ್ದಾರೆ.&lt;/p&gt;&lt;img&gt;&lt;p&gt;&quot;ಒಂದು ವೇಳೆ ಶ್ರೇಯಸ್ ಅಯ್ಯರ್ ನನ್ನನ್ನು ಡೇಟಿಂಗ್&zwnj;ಗೆ ಕರೆದರೆ ನಾನು ಸ್ವಲ್ಪವೂ ಯೋಚಿಸದೆ ಓಕೆ ಹೇಳುತ್ತೇನೆ. ಅವರೊಂದಿಗೆ ಡೇಟಿಂಗ್ ಮಾಡಲು ನನಗೆ ಯಾವುದೇ ಅಭ್ಯಂತರವಿಲ್ಲ&quot; ಎಂದು ಮುಸಿಮುಸಿ ನಗುತ್ತಾ ಸನಾ ತಮ್ಮ ಹೃದಯದ ಮಾತನ್ನು ಬಿಚ್ಚಿಟ್ಟಿದ್ದಾರೆ. ಈ ಮೂಲಕ ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಕುತೂಹಲ ಮೂಡಿಸಿದ್ದಾರೆ.&lt;/p&gt;&lt;img&gt;&lt;p&gt;ನಟರ ಮೇಲೆ ಇಲ್ಲ ನಂಬಿಕೆ, ಕ್ರಿಕೆಟಿಗರೇ ಇವರಿಗೆ ಲಕ್ಕಿ!&lt;/p&gt;&lt;p&gt;ಸನಾ ಮಕ್ಬೂಲ್ ಅವರಿಗೆ ಸಿನಿಮಾ ರಂಗದ ನಟರ ಜೊತೆ ಡೇಟಿಂಗ್ ಮಾಡಲು ಸ್ವಲ್ಪವೂ ಇಷ್ಟವಿಲ್ಲವಂತೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. &quot;ನಟನಾ ಕ್ಷೇತ್ರದಲ್ಲಿ ಜೀವನ ಅಷ್ಟೊಂದು ಸ್ಥಿರವಾಗಿರುವುದಿಲ್ಲ (No stability). ಇಂದು ಕೆಲಸ ಇರಬಹುದು, ನಾಳೆ ಇಲ್ಲದಿರಬಹುದು.&lt;/p&gt;&lt;img&gt;&lt;p&gt;ಆದರೆ ಕ್ರಿಕೆಟಿಗರ ಜೀವನಶೈಲಿ ಮತ್ತು ಅವರ ಶಿಸ್ತು ನನಗೆ ಇಷ್ಟವಾಗುತ್ತದೆ&quot; ಎಂದಿದ್ದಾರೆ. ಅಷ್ಟೇ ಅಲ್ಲದೆ, ಅರ್ಶ್&zwnj;ದೀಪ್ ಸಿಂಗ್ ಅವರ ಲುಕ್ ಕೂಡ ಇಷ್ಟವಂತೆ. ಆದರೆ ಅವರು ಆಲ್ರೆಡಿ ಕಮಿಟೆಡ್ ಎಂದು ಗೊತ್ತಾದ ಮೇಲೆ ಸನಾ ಅವರ ಸಂಪೂರ್ಣ ಗಮನ ಈಗ 'ಕಿಂಗ್' ಅಯ್ಯರ್ ಕಡೆಗೆ ತಿರುಗಿದೆ!&lt;/p&gt;&lt;img&gt;&lt;p&gt;ಒಂದು ಕಡೆ ಪ್ರೇಮ ಪತ್ರ, ಇನ್ನೊಂದು ಕಡೆ ಪ್ಲೇಆಫ್ ಟೆನ್ಷನ್!&lt;/p&gt;&lt;p&gt;ನಟಿ ಸನಾ ಮಕ್ಬೂಲ್ ಇಷ್ಟೆಲ್ಲಾ ಪ್ರೇಮ ಪ್ರಸ್ತಾವನೆ ಸಲ್ಲಿಸುತ್ತಿದ್ದರೆ, ಮೈದಾನದಲ್ಲಿ ಶ್ರೇಯಸ್ ಅಯ್ಯರ್ ಪರಿಸ್ಥಿತಿ ಮಾತ್ರ ಬಾಣಲೆಯಿಂದ ಒಲೆಗೆ ಬಿದ್ದಂತಾಗಿದೆ. ಐಪಿಎಲ್ 2026ರ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸಾರಥ್ಯ ವಹಿಸಿರುವ ಅಯ್ಯರ್, ಪ್ಲೇಆಫ್ ಹಂತಕ್ಕೆ ತಂಡವನ್ನು ಕೊಂಡೊಯ್ಯಲು ಬೆವರು ಸುರಿಸುತ್ತಿದ್ದಾರೆ. ತಂಡವು ಸತತ ಸೋಲುಗಳಿಂದ ಕಂಗೆಟ್ಟಿದ್ದು, ಈಗ ಮಾಡು ಇಲ್ಲವೇ ಮಡಿ ಪಂದ್ಯಗಳನ್ನು ಎದುರಿಸುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮುಂದಿನ ಪಂದ್ಯ ಅಯ್ಯರ್ ಪಾಲಿಗೆ ಜೀವನ-ಮರಣದ ಪ್ರಶ್ನೆಯಾಗಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಮೈದಾನದಲ್ಲಿ ರನ್ ಗಳಿಸಲು ಅಯ್ಯರ್ ಹೋರಾಡುತ್ತಿದ್ದರೆ, ಮೈದಾನದ ಹೊರಗೆ ಸುಂದರ ನಟಿಯರು ಅವರನ್ನೇ ನೋಡುತ್ತಾ ಕುಳಿತಿದ್ದಾರೆ. ಅಯ್ಯರ್ ಅವರ ಈ ಹೊಸ ಅಡ್ಮೈರರ್ ಬಗ್ಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, &quot;ಅಯ್ಯರ್ ಭಾಯ್, ಫೀಲ್ಡ್&zwnj;ನಲ್ಲಿ ಸಿಕ್ಸರ್ ಹೊಡೆಯೋದು ಇರಲಿ, ಇಲ್ಲಿ ಇವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ನೋಡಿ!&quot; ಎಂದು ಟ್ರೋಲ್ ಮಾಡುತ್ತಿದ್ದಾರೆ.&lt;/p&gt;&lt;p&gt;ಸನಾ ಮಕ್ಬೂಲ್ ಅವರ ಈ ಮುಕ್ತ ಪ್ರೇಮ ನಿವೇದನೆಗೆ ನಮ್ಮ 'ಬ್ಯಾಟಿಂಗ್ ಸ್ಟಾರ್' ಹೇಗೆ ಪ್ರತಿಕ್ರಿಯಿಸುತ್ತಾರೆ? ಕ್ರಿಕೆಟ್ ಮತ್ತು ಸಿನಿಮಾದ ಈ ಹೊಸ ಲವ್ ಸ್ಟೋರಿ ಮದುವೆ ಮಂಟಪದವರೆಗೆ ಹೋಗುತ್ತಾ? ಕಾದು ನೋಡೋಣ!&lt;/p&gt;]]></content:encoded>
            <category>sports</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/i-am-madly-in-love-with-shreyas-iyer-and-want-to-date-him-says-actress-sana-makbul-as-shocking-confession-s9v779z"/>
        </item>
        <item>
            <title><![CDATA[ದೇಶದ ನೂತನ ಕುಬೇರ ಸಿಎಂ ಆಗಲಿದ್ದಾರೆ ಡಿಕೆ ಶಿವಕುಮಾರ್: ಚಂದ್ರಬಾಬು ನಾಯ್ಡು, ದಳಪತಿ ವಿಜಯ್‌ರನ್ನೇ ಹಿಂದಿಕ್ಕಿದ ಬಂಡೆ]]></title>
            <link>https://kannada.asianetnews.com/state/dk-shivakumar-wealthiest-cm-india-net-worth-1413-crore-adr-report-san/articleshow-ivk7lip</link>
            <guid isPermaLink="true">https://kannada.asianetnews.com/state/dk-shivakumar-wealthiest-cm-india-net-worth-1413-crore-adr-report-san/articleshow-ivk7lip</guid>
            <pubDate>Sun, 31 May 2026 18:12:16 +0530</pubDate>
            <description><![CDATA[&lt;p&gt;ಜೂನ್ 3 ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿಕೆ ಶಿವಕುಮಾರ್, ₹1,400 ಕೋಟಿಗೂ ಅಧಿಕ ಆಸ್ತಿಯೊಂದಿಗೆ ದೇಶದ ಅತ್ಯಂತ ಶ್ರೀಮಂತ ಸಿಎಂ ಆಗಲಿದ್ದಾರೆ. ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಪ್ರವೇಶಿಸಿ, ಹಲವು ವಿವಾದಗಳನ್ನು ಎದುರಿಸಿ ಈಗ ದೊಡ್ಡ ಹುದ್ದೆ ಏರುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswhvsm3y8f5v573cav0exp3,imgname-untitled-design---2026-05-30t191030.751-1780148463234.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಮೇ.31): ಕರ್ನಾಟಕದ ನೂತನ ಶಾಸಕಾಂಗ ಪಕ್ಷದ (CLP) ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಪ್ರಸ್ತುತ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಜೂನ್ 3 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಅವರು ಭಾರತ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 2023ರ ವಿಧಾನಸಭಾ ಚುನಾವಣೆಯ ಅಫಿಡವಿಟ್ ಪ್ರಕಾರ, ಡಿ.ಕೆ. ಶಿವಕುಮಾರ್ ಅವರ ಒಟ್ಟು ಕುಟುಂಬದ ಆಸ್ತಿ ಬರೋಬ್ಬರಿ 1,400 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ಖಚಿತಪಡಿಸಿದೆ.&lt;/p&gt;&lt;p&gt;ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ADR) ಸಂಗ್ರಹಿಸಿರುವ ಡೇಟಾಗ: ಪ್ರಕಾರ, ಡಿಕೆ ಶಿವಕುಮಾರ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (ದಳಪತಿ ವಿಜಯ್) ಅವರಿಗಿಂತಲೂ ಹೆಚ್ಚು ಆಸ್ತಿ ಹೊಂದುವ ಮೂಲಕ ದೇಶದ ನೂತನ ಅತ್ಯಂತ ಶ್ರೀಮಂತ ಸಿಎಂ ಆಗಲಿದ್ದಾರೆ.&lt;/p&gt;&lt;p&gt;ಆಸ್ತಿಯ ಸಂಪೂರ್ಣ ಅಂಕಿ-ಅಂಶಗಳು&lt;/p&gt;&lt;p&gt;2023 ರ ಘೋಷಿತ ಒಟ್ಟು ಆಸ್ತಿ: ₹1,413.78 ಕೋಟಿ (ಇದು 2018 ರಲ್ಲಿದ್ದ ₹840.08 ಕೋಟಿಗೆ ಹೋಲಿಸಿದರೆ ಭಾರಿ ಏರಿಕೆ ಕಂಡಿದೆ) ಇದರಲ್ಲಿ ಚರಾಸ್ತಿ (Movable Assets) ₹273.42 ಕೋಟಿ, ಸ್ಥಿರಾಸ್ತಿ (Immovable Assets) ₹1,140.36 ಕೋಟಿ (ಇದರಲ್ಲಿ ಅವರ ವೈಯಕ್ತಿಕ ಸ್ಥಿರ ಆಸ್ತಿಯ ಮೌಲ್ಯವೇ ₹972.65 ಕೋಟಿ ಆಗಿದೆ) ಅದರೊಂದಿಗೆ ಒಟ್ಟು ಸಾಲ ಮತ್ತು ಹೊಣೆಗಾರಿಕೆಗಳು (Liabilities) ಸುಮಾರು ₹263 ಕೋಟಿ ಆಗಿದೆ.&lt;/p&gt;&lt;p&gt;ಐಷಾರಾಮಿ ಜೀವನ ಶೈಲಿ ಹಾಗೂ ಆಸ್ತಿಯ ಮೂಲ&lt;/p&gt;&lt;p&gt;64 ವರ್ಷದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಆಸ್ತಿ ಪೋರ್ಟ್&zwnj;ಫೋಲಿಯೊದಲ್ಲಿ ಬೆಂಗಳೂರು, ಮೈಸೂರು, ಕನಕಪುರ ಮತ್ತು ದೇಶದ ರಾಜಧಾನಿ ದೆಹಲಿಯಲ್ಲಿ ವಸತಿ ಕಟ್ಟಡಗಳು ಹಾಗೂ ಕುಟುಂಬದ ವಿಲ್ ಮೂಲಕ ಬಂದ ಅನುವಂಶಿಕ ಕೃಷಿ ಭೂಮಿಗಳು ಸೇರಿವೆ. ಬೆಂಗಳೂರಿನ ಗೋಪಾಲಪುರ ಪ್ರದೇಶದಲ್ಲಿರುವ ಬೃಹತ್ ಮಾಲ್ (Mall) ಸೈಟ್ ಕೂಡ ಈ ಘೋಷಣೆಯಲ್ಲಿದೆ. ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಜಮೀನಿನ ಬೆಲೆ ಗಗನಕ್ಕೇರಿರುವುದು ಇವರ ಆಸ್ತಿ ಮೌಲ್ಯ ಇಷ್ಟೊಂದು ಹೆಚ್ಚಾಗಲು ಮುಖ್ಯ ಕಾರಣವಾಗಿದೆ.&lt;/p&gt;&lt;p&gt;ಸಾಮಾನ್ಯ ಭಾರತೀಯ ರಾಜಕಾರಣಿಗಳಿಗಿಂತ ಭಿನ್ನವಾಗಿ ಅತ್ಯಂತ ರಾಯಲ್ ಹಾಗೂ ಭವ್ಯ ಜೀವನಶೈಲಿ ಹೊಂದಿರುವ ಡಿಕೆಶಿ, ಐಷಾರಾಮಿ ವಾಚ್&zwnj;ಗಳು, ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿಯ ಸಂಗ್ರಹವನ್ನು ಹೊಂದಿದ್ದಾರೆ. ಇವರ ಹೆಸರಿನಲ್ಲಿ ಕೇವಲ ಒಂದು 'ಟೊಯೋಟಾ ಕ್ವಾಲಿಸ್' (Toyota Qualis) ವಾಹನ ನೋಂದಣಿಯಾಗಿದೆ. ಸಾರ್ವಜನಿಕವಾಗಿ ಲೂಯಿ ವಿಟಾನ್ (Louis Vuitton), ಗುಚ್ಚಿ (Gucci), ಪ್ರಡಾ (Prada) ಮತ್ತು ರೋಲೆಕ್ಸ್ (Rolex) ನಂತಹ ಜಾಗತಿಕ ಪ್ರೀಮಿಯಂ ಬ್ರ್ಯಾಂಡ್&zwnj;ಗಳ ಉಡುಪು ಹಾಗೂ ವಾಚ್&zwnj;ಗಳನ್ನು ಧರಿಸುವ ಮೂಲಕ ಅವರು ಸದಾ ಗಮನ ಸೆಳೆಯುತ್ತಾರೆ.&lt;/p&gt;&lt;p&gt;ತಮ್ಮ ಆಸ್ತಿಯ ಕುರಿತು ಈ ಹಿಂದೆ ಸಮರ್ಥಿಸಿಕೊಂಡಿದ್ದ ಡಿಕೆಶಿ, &quot;ನಾನು ಯಾವುದೇ ಬೇನಾಮಿ ಅಥವಾ ಪ್ರಾತಿನಿಧಿಕ ಕಂಪನಿಗಳ ಮೂಲಕ ಆಸ್ತಿ ಮಾಡಿಲ್ಲ. ನನ್ನ ಮತ್ತು ನನ್ನ ಕುಟುಂಬದ ಹೆಸರಿನಲ್ಲೇ ಅತ್ಯಂತ ಪಾರದರ್ಶಕವಾಗಿ ಆಸ್ತಿ ಮತ್ತು ಸಾಲದ ವಿವರಗಳನ್ನು ಕಾನೂನುಬದ್ಧವಾಗಿ ಘೋಷಿಸಿದ್ದೇನೆ&quot; ಎಂದಿದ್ದರು.&lt;/p&gt;&lt;p&gt;ಸ್ಟೂಡೆಂಟ್ ಲೀಡರ್&zwnj;ನಿಂದ ಸಿಎಂ ಗದ್ದುಗೆಯವರೆಗೆ: 3 ದಶಕಗಳ ಪಯಣ&lt;/p&gt;&lt;p&gt;ರಾಮನಗರ ಜಿಲ್ಲೆಯ ಕನಕಪುರದಲ್ಲಿ ಜನಿಸಿದ ಡಿಕೆ ಶಿವಕುಮಾರ್ ಅವರು ವಿದ್ಯಾರ್ಥಿ ಸಂಘಟನೆಯ ಮೂಲಕ ರಾಜಕೀಯ ಪ್ರವೇಶಿಸಿದರು. 1989ರಲ್ಲಿ ತಮ್ಮ 27ನೇ ವಯಸ್ಸಿನಲ್ಲಿ ಸಾತನೂರು ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅಲ್ಲಿಂದ ಇಂದಿನವರೆಗೆ ಸತತವಾಗಿ 8 ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಅಜೇಯರಾಗಿ ಗೆದ್ದು ಬಂದಿದ್ದಾರೆ. ಒಕ್ಕಲಿಗ ಸಮಾಜದ ಭದ್ರಕೋಟೆಯಲ್ಲಿ ಬಲವಾದ ಬೆಂಬಲ ಹೊಂದಿರುವ ಇವರನ್ನು ಅಭಿಮಾನಿಗಳು ಪ್ರೀತಿಯಿಂದ &quot;ಕನಕಪುರ ಬಂಡೆ&quot; ಎಂದೇ ಕರೆಯುತ್ತಾರೆ.&lt;/p&gt;&lt;p&gt;ಕಾಂಗ್ರೆಸ್ ಹೈಕಮಾಂಡ್ ಹಾಗೂ ಗಾಂಧಿ ಕುಟುಂಬಕ್ಕೆ ಡಿ.ಕೆ. ಶಿವಕುಮಾರ್ ಅತ್ಯಂತ ನಂಬಿಕಸ್ಥ ಮತ್ತು ಸದಾ ಬಿಕ್ಕಟ್ಟುಗಳನ್ನು ಪರಿಹರಿಸುವ &lsquo;ಟ್ರಬಲ್ ಶೂಟರ್&rsquo; (Troubleshooter) ಆಗಿದ್ದಾರೆ. 2017ರಲ್ಲಿ ಗುಜರಾತ್ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಅಲ್ಲಿನ ಕಾಂಗ್ರೆಸ್ ಶಾಸಕರು ಪಕ್ಷಾಂತರ ಮಾಡದಂತೆ ಬೆಂಗಳೂರಿನ ರೆಸಾರ್ಟ್&zwnj;ನಲ್ಲಿ ರಕ್ಷಣೆ ನೀಡಿದ್ದರು. 2018ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗುವಲ್ಲಿ ತೆರೆಯ ಮರೆಯ ಸೂತ್ರಧಾರಿಯಾಗಿ ಪ್ರಮುಖ ಪಾತ್ರ ವಹಿಸಿದ್ದರು.&lt;/p&gt;&lt;p&gt;ವಿವಾದಗಳು, ಜೈಲು ವಾಸ ಮತ್ತು ಕಂಬ್ಯಾಕ್!&lt;/p&gt;&lt;p&gt;ಡಿಕೆಶಿ ಅವರ ರಾಜಕೀಯ ಜೀವನ ಕೇವಲ ಹೂವಿನ ಹಾಸಿಗೆಯಾಗಿರಲಿಲ್ಲ. ಅಕ್ರಮ ಆಸ್ತಿ ಗಳಿಕೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳ ಮೇಲೆ ಜಾರಿ ನಿರ್ದೇಶನಾಲಯ (ED), ಸಿಬಿಐ (CBI) ಮತ್ತು ಆದಾಯ ತೆರಿಗೆ (IT) ಇಲಾಖೆಗಳು ಇವರ ಮೇಲೆ ನಿರಂತರ ತನಿಖೆ ನಡೆಸಿದ್ದವು. ಇದರ ಪರಿಣಾಮವಾಗಿ 2019 ರಲ್ಲಿ ಅವರನ್ನು ಬಂಧಿಸಲಾಯಿತು ಹಾಗೂ ಅವರು ದೆಹಲಿಯ ತಿಹಾರ್ ಜೈಲಿನಲ್ಲಿ 50 ದಿನಗಳ ಕಾಲ ಕಠಿಣ ಜೈಲು ವಾಸ ಅನುಭವಿಸಬೇಕಾಯಿತು. ಇಷ್ಟೆಲ್ಲಾ ಹಿನ್ನಡೆಗಳ ನಡುವೆಯೂ ಧೃತಿಗೆಡದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿ, ಈಗ ಮತ್ತಷ್ಟು ಶಕ್ತಿಯುತವಾಗಿ ಕಂಬ್ಯಾಕ್ ಮಾಡಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಡಿ.ಕೆ. ಶಿವಕುಮಾರ್ ಜೂನ್ 3 ರಿಂದ ಕರ್ನಾಟಕದ ಚುಕ್ಕಾಣಿ ಹಿಡಿಯಲಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/state/dk-shivakumar-wealthiest-cm-india-net-worth-1413-crore-adr-report-san/articleshow-ivk7lip"/>
        </item>
        <item>
            <title><![CDATA[RCB ಅಂದ್ರೆ ಬರೀ ಟೀಮ್ ಅಲ್ಲ, ಅದು ಎಮೋಷನ್: ವೈರಲ್ ಆಯ್ತು ಬೆಂಗಳೂರು ಹುಡುಗಿಯ ‘RCB ಥೀಮ್’ ಸೀರೆ-ಬ್ಲೌಸ್ ಕ್ರೇಜ್!]]></title>
            <link>https://kannada.asianetnews.com/gallery/fashion/bengaluru-girl-viral-rcb-themed-saree-blouse-virat-kohli-18-ipl-trends-san-fs00yy0</link>
            <guid isPermaLink="true">https://kannada.asianetnews.com/gallery/fashion/bengaluru-girl-viral-rcb-themed-saree-blouse-virat-kohli-18-ipl-trends-san-fs00yy0</guid>
            <pubDate>Sun, 31 May 2026 17:03:03 +0530</pubDate>
            <description><![CDATA[&lt;p&gt;RCB ತಂಡದ ಮೇಲಿನ ತಮ್ಮ ಅಭಿಮಾನವನ್ನು ವಿಶಿಷ್ಟವಾಗಿ ಪ್ರದರ್ಶಿಸಿದ್ದಾರೆ. ಅವರು ಧರಿಸಿರುವ ಕಸ್ಟಮೈಸ್ಡ್ ರೇಷ್ಮೆ ಸೀರೆ ಮತ್ತು ಬ್ಲೌಸ್ ವೈರಲ್ ಆಗಿದ್ದು, ಬ್ಲೌಸ್&zwnj;ನ ಹಿಂಭಾಗದಲ್ಲಿ ಕರ್ನಾಟಕ ನಕ್ಷೆಯೊಳಗೆ ಐಪಿಎಲ್ ಟ್ರೋಫಿ ಮತ್ತು ತೋಳಿನ ಮೇಲೆ ಕೊಹ್ಲಿಯ ಜರ್ಸಿ ಸಂಖ್ಯೆಯನ್ನು ಕಸೂತಿ ಮಾಡಲಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksywpqx9jme4ygjm4sa5524n,imgname-rcb-fan--1--1780226940841.jpg" type="image/jpeg" height="390" width="690"/>
            <content:encoded><![CDATA[&lt;p&gt;RCB ತಂಡದ ಮೇಲಿನ ತಮ್ಮ ಅಭಿಮಾನವನ್ನು ವಿಶಿಷ್ಟವಾಗಿ ಪ್ರದರ್ಶಿಸಿದ್ದಾರೆ. ಅವರು ಧರಿಸಿರುವ ಕಸ್ಟಮೈಸ್ಡ್ ರೇಷ್ಮೆ ಸೀರೆ ಮತ್ತು ಬ್ಲೌಸ್ ವೈರಲ್ ಆಗಿದ್ದು, ಬ್ಲೌಸ್&zwnj;ನ ಹಿಂಭಾಗದಲ್ಲಿ ಕರ್ನಾಟಕ ನಕ್ಷೆಯೊಳಗೆ ಐಪಿಎಲ್ ಟ್ರೋಫಿ ಮತ್ತು ತೋಳಿನ ಮೇಲೆ ಕೊಹ್ಲಿಯ ಜರ್ಸಿ ಸಂಖ್ಯೆಯನ್ನು ಕಸೂತಿ ಮಾಡಲಾಗಿದೆ.&amp;nbsp;&lt;/p&gt;&lt;img&gt;&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೇವಲ ಒಂದು ಐಪಿಎಲ್ ಕ್ರಿಕೆಟ್ ತಂಡವಲ್ಲ, ಅದು ಬೆಂಗಳೂರಿಗರ ಪಾಲಿಗೆ ಉಸಿರು, ಹೃದಯದ ಬಡಿತ ಮತ್ತು ಒಂದು ಅಪ್ಪಟ ಭಾವನೆ! ಆರ್&zwnj;ಸಿಬಿ ಅಭಿಮಾನಿಗಳ ನಿಷ್ಠೆ ಮತ್ತು ಅಪಾರ ಪ್ರೀತಿಯನ್ನು ಜಗತ್ತಿಗೆ ಸಾರುವ ಅಪರೂಪದ ಚಿತ್ರವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಯುವತಿಯೊಬ್ಬರು ಆರ್&zwnj;ಸಿಬಿ ತಂಡದ ಮೇಲಿನ ತಮ್ಮ ಕ್ರೇಜ್ ಅನ್ನು ವಿಶಿಷ್ಟವಾಗಿ ಪ್ರದರ್ಶಿಸಿದ್ದು, ಮಾರುಕಟ್ಟೆಗೆ ಹೊಸ ಫ್ಯಾಷನ್ ಟ್ರೆಂಡ್ ಪರಿಚಯಿಸಿದ್ದಾರೆ. ಅವರು ಧರಿಸಿರುವ ಕಸ್ಟಮೈಸ್ಡ್ ಆರ್&zwnj;ಸಿಬಿ ಥೀಮ್ ಸೀರೆ (Saree) ಮತ್ತು ಬ್ಲೌಸ್ ನೆಟ್ಟಿಗರ ಮನಗೆದ್ದಿದೆ.&lt;/p&gt;&lt;img&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿರುವ ಈ ಫೋಟೋಗಳಲ್ಲಿ, ಯುವತಿ ಆರ್&zwnj;ಸಿಬಿ ತಂಡದ ಸಾಂಪ್ರದಾಯಿಕ ಬಣ್ಣಗಳಾದ ಕೆಂಪು, ನೀಲಿ ಹಾಗೂ ಚಿನ್ನದ (Red, Blue and Gold) ಬಣ್ಣಗಳ ಸಂಯೋಜನೆ ಇರುವ ರೇಷ್ಮೆ ಸೀರೆಯನ್ನು ಉಟ್ಟಿದ್ದಾರೆ.&lt;/p&gt;&lt;img&gt;&lt;p&gt;ಅದಕ್ಕಿಂತ ಹೆಚ್ಚಾಗಿ ಎಲ್ಲರ ಕಣ್ಣು ನೆಟ್ಟಿರುವುದು ಆಕೆಯ ಬ್ಲೌಸ್ ವಿನ್ಯಾಸದ ಮೇಲೆ! ಬ್ಲೌಸ್&zwnj;ನ ಹಿಂಭಾಗದಲ್ಲಿ ಕರ್ನಾಟಕದ ನಕ್ಷೆಯ ಒಳಗಡೆ ಆರ್&zwnj;ಸಿಬಿ ಕಪ್ (ಐಪಿಎಲ್ ಟ್ರೋಫಿ) ಇರುವಂತೆ ಅತ್ಯಂತ ಆಕರ್ಷಕವಾಗಿ ಮಗ್ಗದ ಕೆಲಸ (Embroidery) ಮಾಡಿಸಲಾಗಿದೆ. ಅಷ್ಟೇ ಅಲ್ಲದೆ, ಬ್ಲೌಸ್&zwnj;ನ ಒಂದು ತೋಳಿನ ಮೇಲೆ ಆರ್&zwnj;ಸಿಬಿ ತಂಡದ ಅಧಿಕೃತ ಸಿಂಹದ ಲೋಗೋ ಹಾಗೂ ಮತ್ತೊಂದು ತೋಳಿನ ಮೇಲೆ ಕಿಂಗ್ ವಿರಾಟ್ ಕೊಹ್ಲಿ ಅವರ ಜರ್ಸಿ ನಂಬರ್ &lsquo;18&rsquo; ಅನ್ನು ಅತ್ಯಂತ ಕಲಾತ್ಮಕವಾಗಿ ಕೆತ್ತಲಾಗಿದೆ.&lt;/p&gt;&lt;img&gt;&lt;p&gt;ಈ ಅಪರೂಪದ ಮತ್ತು ಸೃಜನಶೀಲ ಫ್ಯಾಷನ್ ಸ್ಟೇಟ್&zwnj;ಮೆಂಟ್ ಅನ್ನು ನೋಡಿದ ಕ್ರಿಕೆಟ್ ಪ್ರೇಮಿಗಳು ಇಂಟರ್ನೆಟ್&zwnj;ನಲ್ಲಿ ಫುಲ್ ಫಿದಾ ಆಗಿದ್ದಾರೆ. &quot;ಬೆಂಗಳೂರಿಗರು ಆರ್&zwnj;ಸಿಬಿಯನ್ನು ಹೇಗೆ ಆಚರಿಸುತ್ತಾರೆ ಮತ್ತು ಪ್ರೀತಿಸುತ್ತಾರೆ ಎಂಬುದಕ್ಕೆ ಈ ಹುಡುಗಿಯೇ ಸಾಕ್ಷಿ&quot; ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇಡೀ ದೇಶದಲ್ಲೇ ಅತ್ಯಂತ ಕ್ರಿಯೇಟಿವ್ ಮತ್ತು ಅಪ್ರತಿಮ ನಿಷ್ಠಾವಂತ ಫ್ಯಾನ್ ಬೇಸ್ ಹೊಂದಿರುವುದರಲ್ಲಿ ನಮ್ಮ ಬೆಂಗಳೂರು ಸದಾ ನಂ.1 ಎಂಬುದನ್ನು ಈ ವೈರಲ್ ಚಿತ್ರ ಮತ್ತೊಮ್ಮೆ ಜಗತ್ತಿಗೆ ತೋರಿಸಿಕೊಟ್ಟಿದೆ.&lt;/p&gt;]]></content:encoded>
            <category>sports</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/fashion/bengaluru-girl-viral-rcb-themed-saree-blouse-virat-kohli-18-ipl-trends-san-fs00yy0"/>
        </item>
        <item>
            <title><![CDATA[IPL 2026 ಫೈನಲ್‌ಗೆ ಮಳೆಯಿಂದ ಪಂದ್ಯ ರದ್ದಾದ್ರೆ ಕಪ್ ಯಾರಿಗೆ? ಆರ್‌ಸಿಬಿ vs ಗುಜರಾತ್ ಪಂದ್ಯದ ರೂಲ್ಸ್ ಏನು?]]></title>
            <link>https://kannada.asianetnews.com/cricket-sports/ipl-2026-final-weather-update-what-happens-if-rain-washes-out-rcb-vs-gujarat-titans-clash-kvn/articleshow-22d8qtb</link>
            <guid isPermaLink="true">https://kannada.asianetnews.com/cricket-sports/ipl-2026-final-weather-update-what-happens-if-rain-washes-out-rcb-vs-gujarat-titans-clash-kvn/articleshow-22d8qtb</guid>
            <pubDate>Sun, 31 May 2026 16:26:46 +0530</pubDate>
            <description><![CDATA[ಐಪಿಎಲ್ 2026ರ ಫೈನಲ್&zwnj;ನಲ್ಲಿ ಆರ್&zwnj;ಸಿಬಿ ಮತ್ತು ಗುಜರಾತ್ ಟೈಟನ್ಸ್ ಸೆಣಸುತ್ತಿವೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕವಿದ್ದರೂ, ಮೀಸಲು ದಿನದ ವ್ಯವಸ್ಥೆ ಇದೆ. ಒಂದು ವೇಳೆ ಎರಡೂ ದಿನ ಆಟ ರದ್ದಾದರೆ, ಲೀಗ್ ಹಂತದ ಪ್ರದರ್ಶನದ ಆಧಾರದ ಮೇಲೆ ಆರ್&zwnj;ಸಿಬಿ ಚಾಂಪಿಯನ್ ಆಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kswns9v0t3rqnp3dbzcq43v9,imgname-20260526633l-1780152575840.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್: ಐಪಿಎಲ್ 2026ರ ಕಿರೀಟಕ್ಕಾಗಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್&zwnj;ಸಿಬಿ) ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಡುತ್ತಿವೆ. ಅಹಮದಾಬಾದ್&zwnj;ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳು ತಮ್ಮ ಎರಡನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿವೆ. ಕಳೆದ ವರ್ಷ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಆರ್&zwnj;ಸಿಬಿ ತನ್ನ ಚೊಚ್ಚಲ ಕಪ್ ಗೆದ್ದಿತ್ತು. ಇನ್ನೊಂದೆಡೆ, 2022ರಲ್ಲಿ ಪದಾರ್ಪಣೆ ಮಾಡಿದ ಸೀಸನ್&zwnj;ನಲ್ಲೇ ಚಾಂಪಿಯನ್ ಆಗಿದ್ದ ಗುಜರಾತ್ ಟೈಟನ್ಸ್, ಐದು ವರ್ಷಗಳಲ್ಲಿ ಮೂರನೇ ಬಾರಿಗೆ ಫೈನಲ್ ಆಡುತ್ತಿದೆ.&lt;/p&gt;&lt;p&gt;ವಾಯುವ್ಯ ಭಾರತದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ, ಚಂಡೀಗಢದಿಂದ ಅಹಮದಾಬಾದ್&zwnj;ಗೆ ಬರಬೇಕಿದ್ದ ಗುಜರಾತ್ ತಂಡದ ಪ್ರಯಾಣ ತಡವಾಗಿತ್ತು. ಈ ಬೆಳವಣಿಗೆಯಿಂದಾಗಿ, ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ ಎಂಬ ಆತಂಕ ಆರ್&zwnj;ಸಿಬಿ ಮತ್ತು ಗುಜರಾತ್ ಅಭಿಮಾನಿಗಳಲ್ಲಿ ಶುರುವಾಗಿದೆ.&lt;/p&gt;&lt;h2&gt;&lt;strong&gt;ಅಹಮದಾಬಾದ್ ಹವಾಮಾನ ವರದಿ&lt;/strong&gt;&lt;/h2&gt;&lt;p&gt;ಅಭಿಮಾನಿಗಳಿಗೆ ಖುಷಿ ಕೊಡುವ ವಿಚಾರವೆಂದರೆ, ಅಕ್ಯುವೆದರ್&zwnj; (AccuWeather) ವರದಿ ಪ್ರಕಾರ ಇಂದು ಅಹಮದಾಬಾದ್&zwnj;ನಲ್ಲಿ ಮಳೆ ಬರುವ ಸಾಧ್ಯತೆ ಕೇವಲ 5% ಮಾತ್ರ. ಆಕಾಶ ಶೇ. 15ರಷ್ಟು ಮೋಡ ಕವಿದ ವಾತಾವರಣದಿಂದ ಕೂಡಿದ್ದರೂ, ಪಂದ್ಯಕ್ಕೆ ಸಂಪೂರ್ಣವಾಗಿ ಅಡ್ಡಿಯಾಗುವ ಸಾಧ್ಯತೆ ಇಲ್ಲ ಎಂದು ಸ್ಥಳೀಯ ಹವಾಮಾನ ವರದಿಗಳು ಹೇಳಿವೆ. ಆದರೂ, ಅನಿರೀಕ್ಷಿತವಾಗಿ ಮಳೆ ಬಂದರೆ ವಿಜೇತರನ್ನು ಹೇಗೆ ನಿರ್ಧರಿಸುತ್ತಾರೆ ನೋಡೋಣ.&lt;/p&gt;&lt;h3&gt;&lt;strong&gt;ಮಳೆ ಬಂದರೆ 'ರಿಸರ್ವ್ ಡೇ' ಇದೆ&lt;/strong&gt;&lt;/h3&gt;&lt;p&gt;ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಿಗೆ ರಿಸರ್ವ್ ಡೇ ಇರಲಿಲ್ಲ. ಆದರೆ ಫೈನಲ್&zwnj;ಗಾಗಿ ಬಿಸಿಸಿಐ ಜೂನ್ 1, ಸೋಮವಾರವನ್ನು ರಿಸರ್ವ್ ದಿನವನ್ನಾಗಿ ನಿಗದಿಪಡಿಸಿದೆ. ಒಂದು ವೇಳೆ ಇಂದು ಪಂದ್ಯ ಆರಂಭವಾಗಿ ಮಳೆಯಿಂದ ನಿಂತರೆ, ಸೋಮವಾರದಂದು ಎಲ್ಲಿಗೆ ಆಟ ನಿಂತಿರುತ್ತದೋ ಅಲ್ಲಿಂದಲೇ ಪಂದ್ಯವನ್ನು ಮುಂದುವರಿಸಲಾಗುತ್ತದೆ.&lt;/p&gt;&lt;h3&gt;&lt;strong&gt;ರಿಸರ್ವ್ ದಿನದಂದೂ ಆಟ ನಡೆಯದಿದ್ದರೆ ಯಾರು ಚಾಂಪಿಯನ್?&lt;/strong&gt;&lt;/h3&gt;&lt;p&gt;ಒಂದು ವೇಳೆ ರಿಸರ್ವ್ ದಿನವಾದ ಸೋಮವಾರವೂ ಮಳೆಯಿಂದಾಗಿ ಒಂದೂ ಎಸೆತವನ್ನು ಹಾಕಲು ಸಾಧ್ಯವಾಗದೆ ಪಂದ್ಯ ಸಂಪೂರ್ಣ ರದ್ದಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಯಾಕೆಂದರೆ, ಲೀಗ್ ಹಂತದ ಪಾಯಿಂಟ್ಸ್ ಪಟ್ಟಿಯಲ್ಲಿ ಗುಜರಾತ್ ಟೈಟನ್ಸ್&zwnj;ಗಿಂತ ಆರ್&zwnj;ಸಿಬಿ ಮೇಲಿನ ಸ್ಥಾನದಲ್ಲಿತ್ತು. ಇದೇ ನಿಯಮ ಆರ್&zwnj;ಸಿಬಿಗೆ ವರದಾನವಾಗಲಿದೆ. ಕ್ವಾಲಿಫೈಯರ್ 1ರಲ್ಲಿ ಗುಜರಾತ್ ತಂಡವನ್ನು 92 ರನ್&zwnj;ಗಳಿಂದ ಸೋಲಿಸಿ ಆರ್&zwnj;ಸಿಬಿ ನೇರವಾಗಿ ಫೈನಲ್&zwnj;ಗೆ ಪ್ರವೇಶಿಸಿತ್ತು. ಆ ಪಂದ್ಯದಲ್ಲಿ ಸೋತಿದ್ದ ಗುಜರಾತ್, ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್&zwnj;ಗಳಿಂದ ಮಣಿಸಿ ಫೈನಲ್&zwnj;ಗೆ ಅರ್ಹತೆ ಪಡೆದಿತ್ತು.&lt;/p&gt;&lt;h3&gt;&lt;strong&gt;ರಜತ್ ಪಾಟಿದಾರ್ ಐತಿಹಾಸಿಕ ದಾಖಲೆ ಹೊಸ್ತಿಲಲ್ಲಿ&lt;/strong&gt;&lt;/h3&gt;&lt;p&gt;ಒಂದು ವೇಳೆ ಆರ್&zwnj;ಸಿಬಿ ಈ ಬಾರಿ ಕಪ್ ಗೆದ್ದರೆ, ನಾಯಕ ರಜತ್ ಪಾಟಿದಾರ್ ಒಂದು ಐತಿಹಾಸಿಕ ದಾಖಲೆ ಬರೆಯಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್&zwnj;ನ ಎಂ.ಎಸ್. ಧೋನಿ ಮತ್ತು ಮುಂಬೈ ಇಂಡಿಯನ್ಸ್&zwnj;ನ ರೋಹಿತ್ ಶರ್ಮಾ ನಂತರ, ಐಪಿಎಲ್&zwnj;ನಲ್ಲಿ ಸತತ ಎರಡು ಬಾರಿ ಕಪ್ ಗೆದ್ದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ಪಾಟಿದಾರ್ ಪಾತ್ರರಾಗಲಿದ್ದಾರೆ. ಸದ್ಯಕ್ಕೆ ಮಳೆಯ ದೊಡ್ಡ ಭೀತಿ ಇಲ್ಲದಿರುವುದರಿಂದ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪೂರ್ತಿ 20 ಓವರ್&zwnj;ಗಳ ಪಂದ್ಯವನ್ನು ನೋಡುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ipl-2026-final-weather-update-what-happens-if-rain-washes-out-rcb-vs-gujarat-titans-clash-kvn/articleshow-22d8qtb"/>
        </item>
        <item>
            <title><![CDATA[ಆರ್‌ಸಿಬಿ vs ಗುಜರಾತ್ ಐಪಿಎಲ್ ಫೈನಲ್ ಜೊತೆಗೆ ಮ್ಯಾನ್ ಆಪ್ ದಿ ಮ್ಯಾಚ್ ಭವಿಷ್ಯ ನುಡಿದ ಎಬಿಡಿ]]></title>
            <link>https://kannada.asianetnews.com/cricket-sports/rcb-vs-gujarat-final-ab-de-villiers-makes-bold-winner-and-man-of-the-match-prediction/articleshow-dmggg7g</link>
            <guid isPermaLink="true">https://kannada.asianetnews.com/cricket-sports/rcb-vs-gujarat-final-ab-de-villiers-makes-bold-winner-and-man-of-the-match-prediction/articleshow-dmggg7g</guid>
            <pubDate>Sun, 31 May 2026 16:17:01 +0530</pubDate>
            <description><![CDATA[&lt;p&gt;ಐಪಿಎಲ್ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ಕೆಲವರು ಭವಿಷ್ಯ ನುಡಿದರೆ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಮೂರು ಭವಿಷ್ಯ ನುಡಿದಿದ್ದಾರೆ. ವಿಶೇಷ ಅಂದರೆ ಮ್ಯಾನ್ ಆಪ್ ದಿ ಮ್ಯಾಚ್ ಯಾರು ಅನ್ನೋದು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyt7yz7cwyyp2nwh4d0tey9,imgname-ab-de-villiers-prediction-1780224359399.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಹಮ್ಮದಾಬಾದ್ (ಮೇ.31) &lt;/strong&gt;ಐಪಿಎಲ್ ಫೈನಲ್ ಪಂದ್ಯದ ಕುತೂಹಲ ತೀವ್ರಗೊಳ್ಳುತ್ತಿದೆ. ಅಹಮ್ಮದಾಬಾದ್&zwnj;ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್&zwnj;ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಹೋರಾಟ ನಡೆಸಲಿದೆ. ಗುಜರಾತ್ ತಂಡಕ್ಕೆ ತವರಿನ ಕ್ರೀಡಾಂಗಣ. ಆದರೆ ಇದೇ ಕ್ರೀಡಾಂಗಣದಲ್ಲಿ 2025ರಲ್ಲಿ ಆರ್&zwnj;ಸಿಬಿ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಹಲವು ಮಾಜಿ ಕ್ರಿಕೆಟಿಗರು ಇಂದಿನ ಫೈನಲ್ ಪಂದ್ಯದ ಭವಿಷ್ಯ ನುಡಿದಿದ್ದಾರೆ. ಇದೀಗ ಆರ್&zwnj;ಸಿಬಿ ಮಾಜಿ ಆಟಗಾರ, ಸೌತ್ ಆಫ್ರಿಕನ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.&lt;/p&gt;&lt;h2&gt;ಎಬಿ ಡಿವಿಲಿಯರ್ಸ್ ಹೇಳಿದ ಫೈನಲ್ ಪಂದ್ಯದ ಮೂರು ಭವಿಷ್ಯ&lt;/h2&gt;&lt;p&gt;ಆರ್&zwnj;ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ 2026 ಫೈನಲ್ ಪಂದ್ಯದಲ್ಲಿನ ಮೂರು ಭವಿಷ್ಯವನ್ನು ಎಬಿ ಡಿವಿಲಿಯರ್ಸ್ ನುಡಿದಿದ್ದಾರೆ.&lt;/p&gt;&lt;ul&gt; &lt;li&gt;1 ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿ ಆರ್&zwnj;ಸಿಬಿಗೆ ಗೆಲುವು ತಂದುಕೊಡಲಿದ್ದಾರೆ&lt;/li&gt; &lt;li&gt;2 ರಜತ್ ಪಾಟೀದಾರ್&zwnj; ಮ್ಯಾನ್ ಆಫ್ ದಿ ಮ್ಯಾಚ್ ಸಾಧನೆ ಮಾಡಲಿದ್ದಾರೆ&lt;/li&gt; &lt;li&gt;3 ರಶೀದ್ ಖಾನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮೂಲಕ ಕಮ್ ಬ್ಯಾಕ್ ಮಾಡಲಿದ್ದಾರೆ&lt;/li&gt;&lt;/ul&gt;&lt;p&gt;ಮೂರು ಭವಿಷ್ಯವನ್ನು ಎಬಿ ಡಿವಿಲಿಯರ್ಸ್ ನೀಡಿದ್ದಾರೆ. ಆರ್&zwnj;ಸಿಬಿ ಗೆಲುವು ಹಾಗೂ ನಾಯಕ ರಜತ್ ಪಾಟೀದಾರ್&zwnj;ಗೆ ಮ್ಯಾನ್ ಆಫ್ ದಿ ಮ್ಯಾಚ್ ಎಂದು ಎಬಿ ಭವಿಷ್ಯ ನುಡಿದಿದ್ದಾರೆ. ಗುಜರಾತ್ ಟೈಟಾನ್ಸ್ ಪರ ರಶೀದ್ ಖಾನ್ ಉತ್ತಮ ಪ್ರದರ್ಶನದ ಭವಿಷ್ಯ ಹೇಳಿದ್ದಾರೆ.&lt;/p&gt;&lt;p&gt;ಹಲವು ದಿಗ್ಗಜ ಕ್ರಿಕೆಟಿಗರು ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಆರ್&zwnj;ಸಿಬಿ ಹಾಗು ಗುಜರಾತ್ ಟೈಟಾನ್ಸ್&zwnj;ಗೆ ಹಲವು ಸಲಹೆ ನೀಡಿದ್ದಾರೆ. ಇದೇ ವೇಳೆ ಆರ್&zwnj;ಸಿಬಿ ಆರಂಭಿಕ ವೆಂಕಟೇಶ್ ಅಯ್ಯರ್ ಇಂದು ಸಂಪೂರ್ಣ ವಿಫಲರಾಗುತ್ತಾರೆ ಎಂದಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ದೇವದತ್ ಪಡಿಕ್ಕಲ್ ಆಟ ಇವತ್ತು ಮಹತ್ವದ್ದಾಗಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಎರಡೂ ತಂಡಕ್ಕೆ ಉತ್ತಮ ಅವಕಾಶವಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.&lt;/p&gt;&lt;p&gt;ಇದೇ ವೇಳೆ ಇರ್ಫಾನ್ ಪಠಾಣ್, ಆರ್&zwnj;ಸಿಬಿ ತಂಡಕ್ಕೆ ಕೆಲ ಸಲಹೆ ನೀಡಿದ್ದಾರೆ. ಗುಜರಾತ್ ಟೈಟಾನ್ಸ್ ಬೌಲರ್ಸ್ ಹೆಚ್ಚು ಬೌನ್ಸರ್ ಎಸೆಯಲಿದ್ದಾರೆ. ಹೀಗಾಗಿ ಆರ್&zwnj;ಸಿಬಿ ಅನಗತ್ಯ ರಿಸ್ಕ್ ತೆಗೆದುಕೊಳ್ಳದೇ ಆಡಬೇಕು ಎಂದಿದ್ದಾರೆ. ಇತ್ತ ಗುಜರಾತ್ ಆರಂಭಿಕರಿಗೆ ಶಾರ್ಟ್ ಬಾಲ್ ಹಾಕಬಾರದು ಎಂದು ಸಲಹೆ ನೀಡಿದ್ದಾರೆ. ಸಾಯಿ ಸುದರ್ಶನ್&zwnj;ಗೆ ವಿಕೆಟ್ ಟು ವಿಕೆಟ್ ಬೌಲಿಂಗ್ ಮಾಡಬೇಕು. ಅಹಮ್ಮದಾಬಾದ್ ಕಂಡೀಷನ್&zwnj;&zwj;ಗೆ ಅನುಗುಣವಾಗಿ ಬಾಲ್ ಸ್ವಿಂಗ್ ಮಾಡಿದರೆ ಗುಜರಾತ್ ಬ್ಯಾಟರ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/rcb-vs-gujarat-final-ab-de-villiers-makes-bold-winner-and-man-of-the-match-prediction/articleshow-dmggg7g"/>
        </item>
        <item>
            <title><![CDATA[IPL ಫೈನಲ್‌ಗೂ ಮುನ್ನ ಹಾಲಿ ಚಾಂಪಿಯನ್‌ RCB ತಂಡಕ್ಕೆ ಶುಭಕೋರಿದ ಭಾವಿ ಸಿಎಂ ಡಿಕೆ ಶಿವಕುಮಾರ್!]]></title>
            <link>https://kannada.asianetnews.com/gallery/cricket-sports/dk-shivakumar-backs-rcb-ahead-of-ipl-2026-final-wishes-bengaluru-team-another-title-glory-kvn-9c1uf6d</link>
            <guid isPermaLink="true">https://kannada.asianetnews.com/gallery/cricket-sports/dk-shivakumar-backs-rcb-ahead-of-ipl-2026-final-wishes-bengaluru-team-another-title-glory-kvn-9c1uf6d</guid>
            <pubDate>Sun, 31 May 2026 15:49:31 +0530</pubDate>
            <description><![CDATA[&lt;p&gt;ಬೆಂಗಳೂರು: 2026ರ ಐಪಿಎಲ್ ಟೂರ್ನಿಯ ಫೈನಲ್&zwnj; ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಕರ್ನಾಟಕದ ಭಾವಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಮ್ಮ ಬೆಂಗಳೂರು ತಂಡಕ್ಕೆ ಶುಭಹಾರೈಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyrggrcx24sr8dpc769a4cy,imgname-dk-shivakumar-new-1780222542604.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರ ಐಪಿಎಲ್ ಟೂರ್ನಿಯ ಫೈನಲ್&zwnj; ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಕರ್ನಾಟಕದ ಭಾವಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಮ್ಮ ಬೆಂಗಳೂರು ತಂಡಕ್ಕೆ ಶುಭಹಾರೈಸಿದ್ದಾರೆ.&lt;/p&gt;&lt;img&gt;&lt;p&gt;ಅಹಮದಾಬಾದ್&zwnj;ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿಂದು ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿದೆ.&lt;/p&gt;&lt;img&gt;&lt;p&gt;ರಾಯಲ್&zwnj; ಚಾಲೆಂಜರ್ಸ್ ಬೆಂಗಳೂರು ತಂಡವು ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಕಪ್&zwnj; ಎತ್ತಿಹಿಡಿಯುವ ವಿಶ್ವಾಸದಲ್ಲಿದೆ. ಇನ್ನೊಂದೆಡೆ ಶುಭ್&zwnj;ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ತವರಿನಲ್ಲಿ ಗೆದ್ದು ಸಂಭ್ರಮಿಸಲು ತುದಿಗಾಲಿನಲ್ಲಿ ನಿಂತಿದೆ.&lt;/p&gt;&lt;img&gt;&lt;p&gt;ಇನ್ನು ಇದೆಲ್ಲದರ ನಡುವೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಹಾಗೂ ಕರ್ನಾಟಕದ ಭಾವಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಐಪಿಎಲ್ ಫೈನಲ್&zwnj; ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶುಭ ಕೋರಿದ್ದಾರೆ.&lt;/p&gt;&lt;img&gt;&lt;p&gt;ಹಾಲಿ ಚಾಂಪಿಯನ್ನರಿಗೆ ಆಲ್&zwnj; ದಿ ಬೆಸ್ಟ್&zwnj;. ಇದು RCBಯ ಹೊಸ ಅಧ್ಯಾಯ. ಮೊದಲ ಮ್ಯಾಚ್&zwnj;ನಿಂದ ಫೈನಲ್&zwnj; ಮ್ಯಾಚ್&zwnj;ವರೆಗೆ ಆರ್&zwnj;ಸಿಬಿ ತಂಡವು ಅತ್ಯಂತ ಶಿಸ್ತುಬದ್ದ, ಸಂಘಟಿತವಾದಂತಹ ಪ್ರದರ್ಶನವನ್ನು ತೋರಿದೆ. ಈ ತಂಡವು ಮತ್ತೊಮ್ಮೆ ಇಡೀ ಬೆಂಗಳೂರು ಹೆಮ್ಮೆ ಪಡುವಂತೆ ಮಾಡಿದೆ ಹಾಗೆಯೇ ಲಕ್ಷಾಂತರ ಅಭಿಮಾನಿಗಳು ಸಂಭ್ರಮಾಚರಣೆ ಮಾಡುವಂತೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಐಪಿಎಲ್ ಫೈನಲ್&zwnj; ಪಂದ್ಯಕ್ಕೆ ಶುಭ ಹಾರೈಕೆಗಳು. ಇವತ್ತಿನ ಪಂದ್ಯವು ಮತ್ತೊಮ್ಮೆ ನಮ್ಮ ಬೆಂಗಳೂರಿಗೆ ವೈಭವವನ್ನು ಮರುಕಳಿಸುವಂತೆ ಮಾಡಲಿ ಹಾಗೂ ಕರ್ನಾಟಕದಾದ್ಯಂತ ಎಲ್ಲರೂ ಸಂಭ್ರಮ ಪಡುವಂತೆ ಆಡಿ ಎಂದು ಡಿಕೆ ಶಿವಕುಮಾರ್ ಶುಭ ಹಾರೈಸಿದ್ದಾರೆ.&lt;/p&gt;&lt;img&gt;&lt;p&gt;ಇಂದು ನಡೆಯಲಿರುವ ಪಂದ್ಯದಲ್ಲಿ ಯಾವುದೇ ತಂಡವು ಗೆದ್ದರೂ ಎರಡನೇ ಬಾರಿ ಐಪಿಎಲ್ ಟ್ರೋಫಿ ಗೆದ್ದಂತೆ ಆಗಲಿದೆ. ಒಟ್ಟಿನಲ್ಲಿ ಇಂದಿನ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/dk-shivakumar-backs-rcb-ahead-of-ipl-2026-final-wishes-bengaluru-team-another-title-glory-kvn-9c1uf6d"/>
        </item>
        <item>
            <title><![CDATA[IPL Final ಆರ್‌ಸಿಬಿ ಗುಜರಾತ್ ಹೋರಾಟದಲ್ಲಿ ಗೆಲ್ಲೋದು ಯಾರು? ಗಿಣಿ ನುಡಿದ ಭವಿಷ್ಯ]]></title>
            <link>https://kannada.asianetnews.com/cricket-sports/ipl-final-who-will-win-rcb-vs-gujarat-parrot-prediction-goes-viral/articleshow-wc7a4eo</link>
            <guid isPermaLink="true">https://kannada.asianetnews.com/cricket-sports/ipl-final-who-will-win-rcb-vs-gujarat-parrot-prediction-goes-viral/articleshow-wc7a4eo</guid>
            <pubDate>Sun, 31 May 2026 15:19:47 +0530</pubDate>
            <description><![CDATA[&lt;p&gt;ಐಪಿಎಲ್ ಪೈನಲ್ ಪಂದ್ಯ ಇನ್ನುಕೆಲವೆ ಗಂಟೆಗಳಲ್ಲಿ ಆರಂಭಗೊಳ್ಳಲಿದೆ. ಈ ಬಾರಿ ಟ್ರೋಫಿ ಗೆಲ್ಲೋದು ಯಾರು ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ಇದೀಗ ಗಿಣಿ ಶಾಸ್ತ್ರದ ಮೂಲಕ ವಿನ್ನರ್ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kktsmnxgjfe2qm6dy7es4mkk,imgname-parrot-astrology-1773647058864.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.31) &lt;/strong&gt;ದೇಶದೆಲ್ಲೆಡೆ ಇದೀಗ ಐಪಿಎಲ್ ಫೈನಲ್ ಫೀವರ್ ಜೋರಾಗಿದೆ. ರಾಜ್ಯದಲ್ಲಿ ಆರ್&zwnj;ಸಿಬಿ ಅಭಿಮಾನಿಗಳು ಪಂದ್ಯದ ಪ್ರತಿ ಎಸೆತ ಸಂಭ್ರಮಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಇತ್ತ ಹಲವು ಅಭಿಮಾನಿಗಳು ಅಹಮ್ಮದಾಬಾದ್ ಪ್ರಯಾಣ ಮಾಡಿದ್ದು, ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಸಜ್ಜಾಗಿದ್ದಾರೆ. ಇದರ ನಡುವೆ ಹಲವು ರಾಜ್ಯಗಳಲ್ಲಿ ಈ ಬಾರಿ ಟ್ರೋಫಿ ಗೆಲ್ಲೋದು ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. ಇದೀಗ ಗಿಣಿ ಶಾಸ್ತ್ರದ ಮೂಲಕ ಈ ಬಾರಿ ಟ್ರೋಫಿ ವಿನ್ನರ್ ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಗಿಣಿ ಹೆಕ್ಕಿದ ಲೋಗೋ ಹಲವರಿಗೆ ಅಚ್ಚರಿ ನೀಡಿದೆ.&lt;/p&gt;&lt;h2&gt;ಗಿಣಿ ಹೇಳಿದ ಐಪಿಎಲ್ 2026 ಫೈನಲ್ ಭವಿಷ್ಯ&lt;/h2&gt;&lt;p&gt;ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್&zwnj;ಸಿಬಿ ಹಾಗೂ ಗುಜರಾತ್ ಎರಡೂ ಬಲಿಷ್ಠ ತಂಡ. ತಂಡಗಳ ಲೋಗೋ ಮುಂದಿಟ್ಟು, ಗಿಣಿ ಬಳಿ ಒಂದು ಕಾರ್ಡ್ ಆಯ್ಕೆ ಮಾಡಲು ಸೂಚಿಸಲಾಗಿದೆ. ಪಂಜರದಿಂದ ಹೊರಬಂದ ಗಿಣಿ ನೇರವಾಗಿ ಒಂದು ಕಾರ್ಡ್ ಆಯ್ಕೆ ಮಾಡಿ ಮಾಲೀಕನಿಗೆ ನೀಡಿದೆ. ಕಾರ್ಡ್ ತೆಗೆದು ಒಳ ನೋಡಿದರೆ ಅದು ಗುಜರಾತ್ ಟೈಟಾನ್ಸ್ ಲೋಗೋ. ಈ ಗಿಣಿ ಶಾಸ್ತ್ರದ ಪ್ರಕಾರ ಗುಜರಾತ್ ಟೈಟಾನ್ಸ್ ಈ ಫೈನಲ್ ಪಂದ್ಯ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.&lt;/p&gt;&lt;h2&gt;ಗಿಣಿ ಭವಿಷ್ಯದಿಂದ ಆರ್&zwnj;ಸಿಬಿ ಗೆಲುವು ಪಕ್ಕ ಎಂದ ಫ್ಯಾನ್ಸ್&lt;/h2&gt;&lt;p&gt;ಹೈದರಾಬಾದ್ ಮೂಲಕ ಈ ಗಿಣಿ ಹಾಗೂ ಗಿಣಿ ಶಾಸ್ತ್ರ ನುಡಿಯುವ ಚಿಲಕಮ್ಮನಿಗೆ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ. ಚಿಲಕಮ್ಮ ಮೊನ್ನೆ ಹೈದರಾಬಾದ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದ್ದದರು. ಆದರೆ ಹೈದರಾಬಾದ್ ಸೋಲು ಕಂಡ ಟೂರ್ನಿಯಿಂದ ಹೊರಬಿತ್ತು. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆಲ್ಲುತ್ತೆ ಎಂದಿದ್ದೀರಿ, ಆದರೆ ಸೋಲು ಕಂಡಿತ್ತು. ಇದೀದ ಫೈನಲ್ ಪಂದ್ಯದಲ್ಲಿ ಗುಜರಾತ್ ಗೆಲ್ಲುತ್ತೆ ಎಂದಿದ್ದೀರಿ. ಧನ್ಯವಾದ ಖಂಡಿತ ಆರ್&zwnj;ಸಿಬಿ ಗೆಲ್ಲಲಿದೆ ಎಂದು ಹಲವು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.&lt;/p&gt;&lt;p&gt;ಈ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕಮೆಂಟ್ ವ್ಯಕ್ತವಾಗಿದೆ. ಈ ಪೈಕಿ ಬಹುತೇಕರು ಆರ್&zwnj;ಸಿಬಿ ಗೆಲ್ಲುತ್ತೆ ಎಂದಿದ್ದಾರೆ. ಇದೀಗ ಕುತೂಹಲ ಹೆಚ್ಚಾಗುತ್ತಿದೆ. ಎರಡು ಬಲಿಷ್ಠ ತಂಡ ಅನ್ನೋದರಲ್ಲಿ ಎರಡು ಮಾತಿಲ್ಲ. ಇಂದು ಟ್ರೋಫಿ ಯಾರಿಗೆ ಒಲಿಯುತ್ತೆ ಅನ್ನೋ ಕುತೂಹಲ ಕೆಲ ಗಂಟೆಗಳಲ್ಲಿ ತಿಳಿಯಲಿದೆ.&lt;/p&gt;&lt;h2&gt;2025ರ ಚಾಂಪಿಯನ್ ತಂಡ ಆರ್&zwnj;ಸಿಬಿ&lt;/h2&gt;&lt;p&gt;2025ರಲ್ಲಿ ಆರ್&zwnj;ಸಿಬಿ ಇದೇ ಮೈದಾನದಲ್ಲಿ ಟ್ರೋಫಿ ಗೆದ್ದು ಸಂಭ್ರಮಿತ್ತು. 18 ವರ್ಷಗಳ ಬಳಿಕ ಮೊದಲ ಟ್ರೋಫಿ ಗೆದ್ದು ಸಂಭ್ರಮ ಆಚರಿಸಿತ್ತು. ಕಳೆದ ಬಾರಿ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹೋರಾಟ ನಡೆಸಿತ್ತು. ಟ್ರೋಫಿ ಗೆಲುವಿನೊಂದಿಗೆ ಬರ ನೀಗಿಸಿಕೊಂಡಿತ್ತು. ಇದೀಗ ಆರ್&zwnj;ಸಿಬಿಗೆ ಸತತ 2ನೇ ಟ್ರೋಫಿ ಗೆಲ್ಲುವ ಅವಕಾಶ ಮುಂದಿದೆ. ಇದಕ್ಕಾಗಿ ಭಾರಿ ತಯಾರಿ ಮಾಡಿಕೊಂಡಿದೆ.&lt;/p&gt;&lt;p&gt;ಗುಜರಾತ್ ಟೈಟಾನ್ಸ್ ಕೂಡ 2ನೇ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. 2022ರಲ್ಲಿ ಗುಜರಾತ್ ಟೈಟಾನ್ಸ್ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಶುಬಮನ್ ಗಿಲ್, ಜೋಸ್ ಬಟ್ಲರ್, ಸಾಯಿ ಸುದರ್ಶನ್ ಉತ್ತಮ ಫಾರ್ಮ್&zwnj;ನಲ್ಲಿದ್ದಾರೆ. ಹೀಗಾಗಿ ಇಂದಿನ ಹೋರಾಟ ಮತ್ತಷ್ಟು ರೋಚಕವಾಗಲಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Cricket Guruu (@cricket_line_guruu)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/ipl-final-who-will-win-rcb-vs-gujarat-parrot-prediction-goes-viral/articleshow-wc7a4eo"/>
        </item>
        <item>
            <title><![CDATA[ಅವನು 3 ಓವರ್ ಬೌಲ್ ಮಾಡಿದ್ರೆ RCB ಕಥೆ ಮುಗೀತು; ಫೈನಲ್‌ಗೂ ಮುನ್ನ ಬೆಂಗಳೂರು ಆಟಗಾರನನ್ನೇ ಗೇಲಿ ಮಾಡಿದ ಕೃಷ್ಣಮಾಚಾರಿ ಶ್ರೀಕಾಂತ್!]]></title>
            <link>https://kannada.asianetnews.com/cricket-sports/ipl-2026-final-krishnamachari-srikkanth-warns-rcb-against-romario-shepherd-reveals-gujarat-titans-winning-formula-kvn/articleshow-v7gb4ef</link>
            <guid isPermaLink="true">https://kannada.asianetnews.com/cricket-sports/ipl-2026-final-krishnamachari-srikkanth-warns-rcb-against-romario-shepherd-reveals-gujarat-titans-winning-formula-kvn/articleshow-v7gb4ef</guid>
            <pubDate>Sun, 31 May 2026 15:07:51 +0530</pubDate>
            <description><![CDATA[ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್, ಆರ್&zwnj;ಸಿಬಿ ತಂಡಕ್ಕೆ ರೊಮಾರಿಯೋ ಶೆಪರ್ಡ್ ಅವರನ್ನು ಆಡಿಸದಂತೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಗುಜರಾತ್ ಟೈಟಾನ್ಸ್ ಗೆಲ್ಲಬೇಕಾದರೆ ಆರ್&zwnj;ಸಿಬಿಯ ಅಗ್ರ ಕ್ರಮಾಂಕವನ್ನು ಬೇಗನೆ ಔಟ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kswns9tza7ta5tzcxtyegbx4,imgname-20260526634l-1780152575839.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್: ಐಪಿಎಲ್ ಫೈನಲ್ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಅಹಮದಾಬಾದ್&zwnj;ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್, ಆರ್&zwnj;ಸಿಬಿಗೆ ಒಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;ವೆಸ್ಟ್ ಇಂಡೀಸ್ ಆಲ್&zwnj;ರೌಂಡರ್ ರೊಮಾರಿಯೋ ಶೆಪರ್ಡ್&zwnj;ನನ್ನು ಇಂದಿನ ಪಂದ್ಯದಲ್ಲಿ ಆಡಿಸಬಾರದು. ಒಂದು ವೇಳೆ ಆಡಿಸಿದರೂ, ಒಂದೇ ಒಂದು ಓವರ್ ಕೂಡ ಬೌಲಿಂಗ್ ಕೊಡಬಾರದು ಅಂತ ಶ್ರೀಕಾಂತ್ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಒತ್ತಾಯಿಸಿದ್ದಾರೆ. ಕಳೆದ ಸೀಸನ್&zwnj;ನಲ್ಲಿ 1.5 ಕೋಟಿ ರೂಪಾಯಿಗೆ ಆರ್&zwnj;ಸಿಬಿ ಸೇರಿದ್ದ ಶೆಪರ್ಡ್, 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬೌಲಿಂಗ್&zwnj;ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಶ್ರೀಕಾಂತ್ ಹೇಳಿದ್ದಾರೆ.&lt;/p&gt;&lt;p&gt;ಈ ಸೀಸನ್&zwnj;ನಲ್ಲಿ ಆರ್&zwnj;ಸಿಬಿ ಫೈನಲ್&zwnj;ಗೆ ಬಂದಿದ್ದರೂ, ಶೆಪರ್ಡ್ ತಂಡದ ಬೌಲಿಂಗ್&zwnj;ನ ಅತಿ ದುರ್ಬಲ ಕೊಂಡಿಯಾಗಿದ್ದರು. ಆಡಿದ 14 ಪಂದ್ಯಗಳಿಂದ ಈ ವಿಂಡೀಸ್ ಆಟಗಾರ ಪಡೆದಿದ್ದು ಕೇವಲ 7 ವಿಕೆಟ್ ಮಾತ್ರ. ಅವರ ಬೌಲಿಂಗ್ ಸರಾಸರಿ 42.57 ಆಗಿದ್ದರೆ, ಎಕಾನಮಿ ರೇಟ್ 12ರ ಸಮೀಪದಲ್ಲಿದೆ. ಇದೇ ಕಾರಣಕ್ಕೆ ಶ್ರೀಕಾಂತ್ ಆರ್&zwnj;ಸಿಬಿಗೆ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಆರ್&zwnj;ಸಿಬಿ ಆಟಗಾರನನ್ನು ಗೇಲಿ ಮಾಡಿದ ಶ್ರೀಕಾಂತ್&lt;/strong&gt;&lt;/h2&gt;&lt;p&gt;&quot;ಇವತ್ತಿನ ಮ್ಯಾಚ್&zwnj;ನಲ್ಲಿ ಆರ್&zwnj;ಸಿಬಿ ಸೋಲಬೇಕು ಅಂದ್ರೆ ಅದಕ್ಕೆ ಒಂದೇ ದಾರಿ. ರೊಮಾರಿಯೋ ಶೆಪರ್ಡ್ ಕೈಲಿ ಮೂರು ಓವರ್ ಬೌಲಿಂಗ್ ಮಾಡಿಸೋದು. ಅವನು ಮೂರು ಓವರ್ ಬೌಲ್ ಮಾಡಿದ್ರೆ, ಆರ್&zwnj;ಸಿಬಿ ಕೈಯಿಂದ ಮ್ಯಾಚ್ ಜಾರಿ ಹೋಗುತ್ತೆ. ಅವನಿಗೆ ಬೌಲಿಂಗ್ ಕೊಡಬಾರದು ಅಷ್ಟೇ ಅಲ್ಲ, ಫೈನಲ್&zwnj;ನ ಪ್ಲೇಯಿಂಗ್ ಇಲೆವೆನ್&zwnj;ನಲ್ಲೇ ಶೆಪರ್ಡ್&zwnj;ನನ್ನು ಸೇರಿಸಬಾರದು,&quot; ಎಂದು ಶ್ರೀಕಾಂತ್ ಖಡಕ್ಕಾಗಿ ಹೇಳಿದ್ದಾರೆ.&lt;/p&gt;&lt;p&gt;ಗಾಯದಿಂದಾಗಿ ಸೀಸನ್&zwnj;ನ ಬಹುತೇಕ ಪಂದ್ಯಗಳಿಂದ ಹೊರಗುಳಿದಿದ್ದ ಇಂಗ್ಲೆಂಡ್ ಓಪನರ್ ಫಿಲ್ ಸಾಲ್ಟ್ ಫಿಟ್ ಆಗಿ ತಂಡಕ್ಕೆ ಮರಳಿದರೂ, ಆರ್&zwnj;ಸಿಬಿಯ ಓಪನಿಂಗ್ ಜೋಡಿಯನ್ನು ಬದಲಿಸಬಾರದು ಎಂದು ಶ್ರೀಕಾಂತ್ ಸಲಹೆ ನೀಡಿದ್ದಾರೆ. ಸದ್ಯ ಓಪನರ್ ಆಗಿ ಮಿಂಚುತ್ತಿರುವ ವೆಂಕಟೇಶ್ ಅಯ್ಯರ್ ಅವರನ್ನೇ ಮುಂದುವರಿಸಬೇಕು. ಆಡಿದ 5 ಇನ್ನಿಂಗ್ಸ್&zwnj;ಗಳಲ್ಲಿ 2 ಬಾರಿ ಓಪನ್ ಮಾಡಿರುವ ಅಯ್ಯರ್, 184ಕ್ಕೂ ಅಧಿಕ ಸ್ಟ್ರೈಕ್ ರೇಟ್&zwnj;ನಲ್ಲಿ 59ರ ಸರಾಸರಿಯೊಂದಿಗೆ ರನ್ ಗಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಬಲಿಷ್ಠವಾಗಿದೆ ಆರ್&zwnj;ಸಿಬಿ ಬ್ಯಾಟಿಂಗ್ ಲೈನ್&zwnj;ಅಪ್&zwnj;:&lt;/strong&gt;&lt;/h3&gt;&lt;p&gt;ಇನ್ನೊಂದೆಡೆ, ಗುಜರಾತ್ ಟೈಟಾನ್ಸ್ ಕಪ್ ಗೆಲ್ಲಬೇಕಾದರೆ, ಆರ್&zwnj;ಸಿಬಿಯ ಟಾಪ್ ಆರ್ಡರ್ ಬ್ಯಾಟಿಂಗ್ ಲೈನ್-ಅಪ್ ಅನ್ನು ಬೇಗನೆ ಮುರಿಯಬೇಕು ಎಂದು ಶ್ರೀಕಾಂತ್ ಕಿವಿಮಾತು ಹೇಳಿದ್ದಾರೆ. ವಿರಾಟ್ ಕೊಹ್ಲಿ (600 ರನ್), ದೇವದತ್ ಪಡಿಕ್ಕಲ್ (463 ರನ್) ಮತ್ತು ನಾಯಕ ರಜತ್ ಪಾಟಿದಾರ್ (486 ರನ್) ಆರ್&zwnj;ಸಿಬಿಯ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.&lt;/p&gt;&lt;p&gt;&quot;ಗುಜರಾತ್&zwnj; ಟೈಟಾನ್ಸ್ ಶತಾಯಗತಾಯ ಗೆಲ್ಲಬೇಕೆಂದಿದ್ದರೇ, ಅವರು ವಿರಾಟ್ ಕೊಹ್ಲಿ-ದೇವದತ್ ಪಡಿಕ್ಕಲ್ ಜೋಡಿಯನ್ನು ಬೇಗನೆ ಔಟ್ ಮಾಡಬೇಕು. ಕೊಹ್ಲಿ ಕೇವಲ 40 ರನ್ ಗಳಿಸಿದರೂ ಆರ್&zwnj;ಸಿಬಿ ಗೆಲ್ಲುತ್ತೆ. ಆದರೆ ಪಡಿಕ್ಕಲ್ ಜೊತೆಗಿನ ಅವರ ಜೊತೆಯಾಟ ಬಹಳ ಮುಖ್ಯ. ಇವರ ಜೊತೆ ರಜತ್ ಪಾಟಿದಾರ್ ಕೂಡ ಸೇರಿದಾಗ ಆರ್&zwnj;ಸಿಬಿ ಬ್ಯಾಟಿಂಗ್ ಇನ್ನಷ್ಟು ಬಲಿಷ್ಠವಾಗುತ್ತದೆ. ಈ ಮೂವರಲ್ಲಿ ಕನಿಷ್ಠ ಇಬ್ಬರನ್ನಾದರೂ ಆರಂಭದಲ್ಲೇ ಪೆವಿಲಿಯನ್&zwnj;ಗೆ ಕಳುಹಿಸಿದರೆ ಮಾತ್ರ ಗುಜರಾತ್&zwnj;ಗೆ ಪಂದ್ಯದಲ್ಲಿ ಹಿಡಿತ ಸಾಧಿಸಲು ಸಾಧ್ಯ. ಇದಕ್ಕಾಗಿ ಕಗಿಸೋ ರಬಾಡ ಮತ್ತು ಮೊಹಮ್ಮದ್ ಸಿರಾಜ್ ಆರಂಭದಲ್ಲಿಯೇ ಉತ್ತಮ ಸ್ಪೆಲ್&zwnj;ಗಳನ್ನು ಹಾಕಬೇಕಾಗುತ್ತದೆ,&quot; ಎಂದು ಶ್ರೀಕಾಂತ್ ಐಡಿಯಾ ಕೊಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಸಂಭಾವ್ಯ ಆಟಗಾರರ ಪಟ್ಟಿ:&lt;/strong&gt;&lt;/h3&gt;&lt;p&gt;ಆರ್&zwnj;ಸಿಬಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್&zwnj;/ವೆಂಕಟೇಶ್ ವೆಂಕಟೇಶ್&zwnj;, ದೇವದತ್ ಪಡಿಕ್ಕಲ್&zwnj;, ರಜತ್&zwnj; ಪಾಟೀದಾರ್(ನಾಯಕ), ಜಿತೇಶ್&zwnj; ಶರ್ಮಾ, ರೊಮ್ಯಾರಿಯೋ ಶೆಫರ್ಡ್&zwnj;, ಟಿಮ್ ಡೇವಿಡ್&zwnj;, ಕೃನಾಲ್&zwnj; ಪಾಂಡ್ಯ, ಭುವನೇಶ್ವರ್&zwnj; ಕುಮಾರ್, ಜೇಕಬ್ ಡಫಿ, ಜೋಶ್ ಹೇಜಲ್&zwnj;ವುಡ್&zwnj;, ರಸಿಕ್&zwnj; ಸಲಾಂ ಧರ್.&lt;/p&gt;&lt;p&gt;ಗುಜರಾತ್&zwnj;: ಶುಭ್&zwnj;ಮನ್ ಗಿಲ್&zwnj;(ನಾಯಕ), ಸಾಯಿ ಸುದರ್ಶನ್&zwnj;, ಜೋಸ್ ಬಟ್ಲರ್&zwnj;, ವಾಷಿಂಗ್ಟನ್&zwnj; ಸುಂದರ್, ಜೇಸನ್&zwnj; ಹೋಲ್ಡರ್&zwnj;, ರಾಹುಲ್&zwnj; ತೆವಾಟಿಯಾ, ನಿಶಾಂತ್&zwnj; ಸಿಂಧು, ರಶೀದ್&zwnj; ಖಾನ್, ಮೊಹಮ್ಮದ್ ಸಿರಾಜ್&zwnj;, ಪ್ರಸಿದ್ಧ್ ಕೃಷ್ಣ&zwnj;, ಸಾಯಿ ಕಿಶೋರ್&zwnj;, ಕಗಿಸೋ ರಬಾಡ.&lt;/p&gt;&lt;p&gt;ಪಂದ್ಯ ಆರಂಭ: ಸಂಜೆ 7.30&lt;/p&gt;&lt;p&gt;ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್&zwnj;ಸ್ಟಾರ್&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ipl-2026-final-krishnamachari-srikkanth-warns-rcb-against-romario-shepherd-reveals-gujarat-titans-winning-formula-kvn/articleshow-v7gb4ef"/>
        </item>
        <item>
            <title><![CDATA[ತಂದೆ ಕೊಡುತ್ತಿದ್ದ 70 ರೂಪಾಯಿಯಲ್ಲೇ ₹70 ಕೋಟಿಯ ಸಾಮ್ರಾಜ್ಯ ಕಟ್ಟಿದ ಮಗನ ಕಥೆ..!]]></title>
            <link>https://kannada.asianetnews.com/cricket-sports/from-auto-driver-son-to-70-crore-rupees-star-mohammed-siraj-incredible-rise-to-cricket-glory-kvn/articleshow-ms89gn9</link>
            <guid isPermaLink="true">https://kannada.asianetnews.com/cricket-sports/from-auto-driver-son-to-70-crore-rupees-star-mohammed-siraj-incredible-rise-to-cricket-glory-kvn/articleshow-ms89gn9</guid>
            <pubDate>Sun, 31 May 2026 12:53:08 +0530</pubDate>
            <description><![CDATA[ಹೈದರಾಬಾದ್&zwnj;ನ ಆಟೋ ಚಾಲಕರೊಬ್ಬರ ಮಗ, ಬಡತನದ ನಡುವೆಯೂ ಕ್ರಿಕೆಟ್ ಕನಸನ್ನು ಬೆನ್ನತ್ತಿದನು. ತಂದೆಯ ಬೆಂಬಲ ಮತ್ತು ತನ್ನ ಕಠಿಣ ಪರಿಶ್ರಮದಿಂದ, ಇಂದು ಆತ ಕೋಟ್ಯಂತರ ರೂಪಾಯಿಗಳ ಒಡೆಯನಾಗಿ, ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾನೆ. ಇದು ಮೊಹಮ್ಮದ್ ಸಿರಾಜ್ ಅವರ ಹೃದಯಸ್ಪರ್ಶಿ ಯಶೋಗಾಥೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kshgtv8pvkfa5ehp26say42k,imgname-mohammed-siraj-house-hyderabad-1-1536x863-1779778284822.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ಸುದರ್ಶನ್, ಏಷ್ಯಾನೆಟ್ ಸುವರ್ಣನ್ಯೂಸ್&lt;/strong&gt;&lt;/p&gt;&lt;p&gt;ಈ ಕಥೆ ಆರಂಭವಾಗುವುದು ಹೈದರಾಬಾದ್&rsquo;ನ ಬಂಜಾರ ಹಿಲ್ಸ್&rsquo;ನ ಪಕ್ಕದಲ್ಲೇ ಇದ್ದ ಆ ಸಣ್ಣದೊಂದು ಮನೆಯಿಂದ. ಅಲ್ಲೊಂದು ಕುಟುಂಬ. ಕುಟುಂಬದ ಯಜಮಾನ ಆಟೋ ಡ್ರೈವರ್. ಅವರಿಗೆ ಇಬ್ಬರು ಗಂಡು ಮಕ್ಕಳು. ಹೈದರಾಬಾದ್&rsquo;ನಲ್ಲಿ ಆಟೋ ಓಡಿಸಿ ಮನೆ ಮಡದಿ ಮಕ್ಕಳನ್ನು ಸಾಕುತ್ತಿದ್ದರು ಆ ತಂದೆ.&lt;/p&gt;&lt;p&gt;ಮಕ್ಕಳಲ್ಲಿ ಸಣ್ಣವನಿಗೆ ಕ್ರಿಕೆಟ್ ಹುಚ್ಚು. ಸುತ್ತಮುತ್ತ ಎಲ್ಲೇ ಟೆನಿಸ್ ಬಾಲ್ ಕ್ರಿಕೆಟ್ ಇದ್ದರೂ ಓಡಿ ಬಿಡುತ್ತಿದ್ದ. &lsquo;&lsquo;ಕ್ರಿಕೆಟ್ ಅನ್ನ ಕೊಡುವುದಿಲ್ಲ. ನೆಟ್ಟಗೆ ಓದಿ ಒಂದು ಕೆಲಸ ಹಿಡಿದು ನಾಲ್ಕು ಕಾಸು ಸಂಪಾದನೆ ಮಾಡಿ ಬದುಕು ಕಟ್ಟಿಕೋ&rsquo;&rsquo;. ಸಾಮಾನ್ಯವಾಗಿ ಕ್ರಿಕೆಟ್ ಆಡುವ ಬಡಕುಟುಂಬಗಳ ಮನೆಗಳಿಂದ ಕೇಳುವ ಮಾತಿದು.&lt;/p&gt;&lt;h2&gt;&lt;strong&gt;ಸಿರಾಜ್ ಕನಸಿಗೆ ಬೆಂಗಾವಲಾಗಿ ನಿಂತ ತಂದೆ&lt;/strong&gt;&lt;/h2&gt;&lt;p&gt;ಆದರೆ ದಿನಕ್ಕೆ 500ರಿಂದ 800 ರೂಪಾಯಿ ಸಂಪಾದನೆ ಮಾಡುತ್ತಿದ್ದ ಆ ತಂದೆ ಮಾತ್ರ ಮಗನ ಕ್ರಿಕೆಟ್ ಕನಸಿಗೆ ಬೆಂಗಾವಲಾಗಿ ನಿಂತು ಬಿಟ್ಟರು. ದಿನದ ದುಡಿಮೆಯಲ್ಲಿ 70 ರೂಪಾಯಿಗಳನ್ನು ಮಗನ ಕೈಗಿಡುತ್ತಿದ್ದರು ತಂದೆ ಮಿರ್ಜಾ ಮೊಹಮ್ಮದ್ ಗೌಸ್. ಮಗನ ಬಳಿ ಒಂದು ಓಬಿರಾಯನ ಕಾಲದ ಪ್ಲಾಟಿನಾ ಬೈಕ್ ಇತ್ತು. ಅದೇ ಅವನ ಪಾಲಿನ ಐರಾವತ. ದಿನಕ್ಕೆ 40 ರೂಪಾಯಿ ಪೆಟ್ರೋಲ್&rsquo;ಗೆ. 20 ರೂಪಾಯಿ ಊಟ. 10 ರೂಪಾಯಿಯನ್ನು ಉಳಿಸುತ್ತಿದ್ದ.&lt;/p&gt;&lt;p&gt;ಅಭ್ಯಾಸಕ್ಕೆಂದು ಬರುತ್ತಿದ್ದವನ ಕಾಲಲ್ಲಿ ಶೂಸ್ ಕೂಡ ಇರಲಿಲ್ಲ. ಆರಂಭದಲ್ಲಿ ಬರಿಗಾಲಲ್ಲೇ ಆಡುತ್ತಿದ್ದ. ಕೊನೆಗೆ ಕೂಡಿಟ್ಟ ಹಣ, ತಂದೆ ತಾಯಿ ಕೊಟ್ಟ ದುಡ್ಡಿನಲ್ಲಿ ಒಂದು ಜೊತೆ ಕ್ರಿಕೆಟ್ ಶೂಸ್ ಖರೀದಿಸಿದ. ಆಡಿದ. ಆಡುತ್ತಲೇ ಹೋದ. ಗುರಿ ತಲುಪುವವರೆಗೆ ತಿರುಗಿ ನೋಡಿದ್ದೇ ಇಲ್ಲ. ಈಗ ಅದೇ ಹುಡುಗ ₹70 ಕೋಟಿಗಳ ಸರದಾರ. ಹೈದರಾಬಾದ್&rsquo;ನಲ್ಲೊಂದು ಐಷಾರಾಮಿ ಬಂಗಲೆ, ನಾಲ್ಕು ಐಷಾರಾಮಿ ಕಾರುಗಳ ಒಡೆಯನವನು. ಎರಡೂಕಾಲು ಕೋಟಿಯ Range Rover Vogue, ಎರಡು ಕೋಟಿಯ Mercedes-Benz S-Class, 75 ಲಕ್ಷದ BMW 5 Series, ಉಡುಗೊರೆಯಾಗಿ ಬಂದ ಮತ್ತೊಂದು Mahindra Thar..&lt;/p&gt;&lt;h3&gt;&lt;strong&gt;ಸಣ್ಣ ಬಾಡಿಗೆ ಮನೆಯಿಂದ ಐಷಾರಾಮಿ ಬಂಗಲೆವರೆಗೆ&lt;/strong&gt;&lt;/h3&gt;&lt;p&gt;ಅವತ್ತು ಬಂಜಾರ ಹಿಲ್ಸ್ ಬಳಿಯಿದ್ದ ಆ ಸಣ್ಣ ಬಾಡಿಗೆ ಮನೆಯ ಮುಂದೆ ತಂದೆಯ ಆಟೋ, ಪ್ಲಾಟಿನಾ ಬೈಕ್ ಮತ್ತು ಒಂದು ಸೈಕಲ್ ನಿಲ್ಲುತ್ತಿತ್ತು. ಈಗ ಜುಬ್ಲೀ ಹಿಲ್ಸ್&rsquo;ನಲ್ಲಿರುವ 13 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಮುಂದೆ ಈ ನಾಲ್ಕು ಕಾರುಗಳು ನಿಂತಿರುತ್ತವೆ. ತಂದೆ ಕೊಡುತ್ತಿದ್ದ 70 ರೂಪಾಯಿಯಲ್ಲಿ ದಿನಕ್ಕೆ 10 ರೂಪಾಯಿಗಳನ್ನು ಕೂಡಿಡುತ್ತಿದ್ದ ಹುಡುಗ 10 ವರ್ಷಗಳಲ್ಲಿ ಐಪಿಎಲ್&rsquo;ನಿಂದ ಸಂಪಾದಿಸಿರುವ ಹಣ ₹58.50 ಕೋಟಿ.&lt;/p&gt;&lt;p&gt;&lsquo;&lsquo;ನಿನ್ನ ಮಗನಿಗೆ ಕ್ರಿಕೆಟ್ ಅನ್ನ ಕೊಡುತ್ತದೆಯೇ? ಅವನಿಗೇನೋ ಹುಚ್ಚು. ನಿನಗಾದರೂ ಬುದ್ಧಿ ಬೇಡವೇ?&rsquo;&rsquo; ಎಂದು ಜೊತೆಯಲ್ಲಿ ಆಟೋ ಓಡಿಸುತ್ತಿದ್ದ ಸ್ನೇಹಿತರು ಮಿರ್ಜಾ ಮೊಹಮ್ಮದ್ ಗೌಸ್&rsquo;ರನ್ನು ಪದೇ ಪದೇ ಪ್ರಶ್ನಿಸುತ್ತಿದ್ದರಂತೆ. ಈಗ ಅದೇ ಮೊಹಮ್ಮದ್ ಗೌಸ್&rsquo;ರ ಮಗನೇ ಹೈದರಾಬಾದ್&rsquo;ನಲ್ಲಿ ಕ್ರಿಕೆಟ್ ಆಡುವ ಹುಡುಗರ ಪಾಲಿಗೆ ಅನ್ನದಾತನಾಗಿ ನಿಂತಿದ್ದಾನೆ. ಕ್ರಿಕೆಟ್ ಕಡೆ ಅವನದ್ದು ಅದೆಂಥಾ ಬದ್ಧತೆ ಎಂದರೆ, 2021ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯಾಡುತ್ತಿದ್ದಾಗ ಹೈದರಾಬಾದ್&rsquo;ನಲ್ಲಿದ್ದ ತಂದೆ ಕೋವಿಡ್&rsquo;ಗೆ ಬಲಿಯಾಗಿದ್ದರು. ಕಾಂಗರೂ ನಾಡಿನಲ್ಲಿ ಕೋವಿಡ್ ಕ್ವಾರಂಟೈನ್&rsquo;ನಲ್ಲಿದ್ದ. ಭಾರತಕ್ಕೆ ಮರಳಿ ಬಂದರೆ ಮತ್ತೆ ಟೆಸ್ಟ್ ಸರಣಿ ಆಡಲು ಸಾಧ್ಯವಿಲ್ಲ. ಇತ್ತ ಸತ್ತು ಮಲಗಿದ್ದ ತಂದೆ. ಅತ್ತ ಕ್ರಿಕೆಟ್. ಅವನು ಆಸ್ಟ್ರೇಲಿಯಾದಲ್ಲೇ ಉಳಿದು ಬಿಟ್ಟ. ಮಗನನ್ನು ಟೆಸ್ಟ್ ಕ್ರಿಕೆಟರ್ ಆಗಿ ನೋಡಬೇಕೆಂಬುದು ತಂದೆಯ ಕನಸಾಗಿತ್ತು. ಟೆಸ್ಟ್ ಸರಣಿಯನ್ನಾಡಿ ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವು ತಂದು ಕೊಟ್ಟ ಮಗ.&lt;/p&gt;&lt;p&gt;ಅವನ ಹೆಸರು. ಸಿರಾಜ್. The lion hearted ಮೊಹಮ್ಮದ್ ಸಿರಾಜ್.&lt;/p&gt;]]></content:encoded>
            <category>sports</category>
            <dc:creator>Suvarna News</dc:creator>
            <atom:link href="https://kannada.asianetnews.com/cricket-sports/from-auto-driver-son-to-70-crore-rupees-star-mohammed-siraj-incredible-rise-to-cricket-glory-kvn/articleshow-ms89gn9"/>
        </item>
        <item>
            <title><![CDATA[IPL 2026: ಫೈನಲ್‌ನಲ್ಲಿ ಬದಲಾಗುತ್ತಾ ಆರ್‌ಸಿಬಿ ಆಡುವ ಹನ್ನೊಂದರ ಬಳಗ? ಇಲ್ಲಿದೆ ನೋಡಿ ಬಲಿಷ್ಠ ಬೆಂಗಳೂರು ತಂಡ]]></title>
            <link>https://kannada.asianetnews.com/gallery/cricket-sports/rcb-predicted-playing-xi-for-ipl-2026-final-phil-salt-set-to-return-against-gujarat-titans-kvn-hzuuhpa</link>
            <guid isPermaLink="true">https://kannada.asianetnews.com/gallery/cricket-sports/rcb-predicted-playing-xi-for-ipl-2026-final-phil-salt-set-to-return-against-gujarat-titans-kvn-hzuuhpa</guid>
            <pubDate>Sun, 31 May 2026 12:25:43 +0530</pubDate>
            <description><![CDATA[&lt;p&gt;ಅಹಮದಾಬಾದ್: ರಜತ್ ಪಾಟೀದಾರ್ ನೇತೃತ್ವದ RCB ತಂಡವು ಸತತ ಎರಡನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದೀಗ ಇಂದು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರ್&zwnj;ಸಿಬಿ ತಂಡದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ನೋಡೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswns9tza7ta5tzcxtyegbx4,imgname-20260526634l-1780152575839.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್: ರಜತ್ ಪಾಟೀದಾರ್ ನೇತೃತ್ವದ RCB ತಂಡವು ಸತತ ಎರಡನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದೀಗ ಇಂದು ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರ್&zwnj;ಸಿಬಿ ತಂಡದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ನೋಡೋಣ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆರ್&zwnj;ಸಿಬಿ ತಂಡವು ತಾವೇಕೆ ಚಾಂಪಿಯನ್ ತಂಡ ಎನ್ನುವುದನ್ನು ನೆನಪಿಸುವಂತಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಮೊದಲ ತಂಡವಾಗಿ ಪ್ಲೇ ಆಫ್&zwnj; ಪ್ರವೇಶಿಸಿದ್ದ ಆರ್&zwnj;ಸಿಬಿ ತಂಡವು, ಆ ನಂತರ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತ್ತು. ಇದೀಗ ಇದೀಗ ಸತತ ಎರಡನೇ ಟ್ರೋಫಿ ಮೇಲೆ ಬೆಂಗಳೂರು ತಂಡವು ಕಣ್ಣಿಟ್ಟಿದೆ.&lt;/p&gt;&lt;img&gt;&lt;p&gt;ಸತತ ಎರಡನೇ ಟ್ರೋಫಿ ಗೆಲ್ಲಬೇಕಿದ್ದರೇ, ಆರ್&zwnj;ಸಿಬಿ ತಂಡವು ತಂಡದಲ್ಲಿ ಕೊಂಚ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಆರ್&zwnj;ಸಿಬಿ ತಂಡವು ಸದ್ಯ ಗೆಲುವಿನ ಲಯದಲ್ಲಿದ್ದು, ಹೆಚ್ಚಿನ ಬದಲಾವಣೆಗಳಿಗೆ ಕೈಹಾಕು ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ತಂಡದ ಆರಂಭಿಕ ಬ್ಯಾಟರ್&zwnj;ಗಳಾಗಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸೋದು ಬಹುತೇಕ ಖಚಿತ ಎನಿಸಿದೆ. ಕಳೆದೊಂದು ತಿಂಗಳಿನಿಂದ ಸಾಲ್ಟ್ ಮೈದಾನದಲ್ಲಿ ಹೊರಗುಳಿದಿದ್ದರೂ, ಆತ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯವನ್ನು ಸಾಲ್ಟ್ ಹೊಂದಿದ್ದಾರೆ. ಹೀಗಾಗಿ ಸಾಲ್ಟ್ ಆರಂಭಿಕರಾಗಿ ಕಾಣಿಸಿಕೊಂಡರೆ, ವೆಂಕಟೇಶ್ ಅಯ್ಯರ್ ಮಧ್ಯಮ ಕ್ರಮಾಂಕಕ್ಕೆ ಶಿಫ್ಟ್ ಆಗಬೇಕಾಗುತ್ತದೆ.&lt;/p&gt;&lt;img&gt;&lt;p&gt;ಸದ್ಯ ಆರ್&zwnj;ಸಿಬಿ ತಂಡದ ಮಧ್ಯಮ ಕ್ರಮಾಂಕ ಸಾಕಷ್ಟು ಬಲಿಷ್ಠವಾಗಿದೆ. ದೇವದತ್ ಪಡಿಕ್ಕಲ್, ನಾಯಕ ರಜತ್ ಪಾಟೀದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್ ಹಾಗೂ ವೆಂಕಟೇಶ್ ಅಯ್ಯರ್ ತಂಡಕ್ಕೆ ಬ್ಯಾಟಿಂಗ್&zwnj;ನಲ್ಲಿ ಸಾಕಷ್ಟು ಬಲ ತಂದು ಕೊಡಲಿದ್ದಾರೆ. ಇನ್ನು ಆಲ್ರೌಂಡರ್ ಕೃನಾಲ್ ಪಾಂಡ್ಯ ಬ್ಯಾಟಿಂಗ್&zwnj; ಹಾಗೂ ಬೌಲಿಂಗ್&zwnj;ನಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ಒಂದು ವೇಳೆ ಮೊದಲು ಬೌಲಿಂಗ್ ಮಾಡುವ ಅವಕಾಶ ಸಿಕ್ಕಿದರೇ, ಜೇಕಬ್ ಡಫಿ ಅಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಒಂದು ವೇಳೆ ಮೊದಲು ಬ್ಯಾಟ್ ಮಾಡುವ ಅವಕಾಶ ಸಿಕ್ಕಿದರೇ, ಪರಿಸ್ಥಿತಿ ನೋಡಿಕೊಂಡು ರೊಮ್ಯಾರಿಯೋ ಶೆಫರ್ಡ್ ಇಲ್ಲವೇ ಜೇಕಬ್ ಡಫಿ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುವಸ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಈ ಸೀಸನ್&zwnj;ನಲ್ಲಿ ಆರ್&zwnj;ಸಿಬಿ ತಂಡದ ದಿಟ್ಟ ಪ್ರದರ್ಶನಕ್ಕೆ ಕಾರಣ ತಂಡದ ಬೌಲಿಂಗ್ ವಿಭಾಗ. ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಪರ್ಪಲ್ ಕ್ಯಾಪ್&zwnj; ರೇಸ್&zwnj;ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಜೋಶ್ ಹೇಜಲ್&zwnj;ವುಡ್, ರಸಿಕ್ ಧರ್ ಸಲಂ ಕೂಡಾ ಮಾರಕ ದಾಳಿ ಸಂಘಟಿಸುತ್ತಿದ್ದಾರೆ. ಸ್ಪಿನ್ನರ್ ಕೃನಾಲ್ ಪಾಂಡ್ಯ ತಾವೇನೂ ಕಮ್ಮಿಯಿಲ್ಲ ಎಂದು ಬೌನ್ಸರ್ ಎಸೆಯುತ್ತಿದ್ದಾರೆ. ಇನ್ನು ಸುಯಾಶ್ ಶರ್ಮಾ ಕೂಡಾ ಲಯ ಕಂಡುಕೊಂಡರೇ, ಐಪಿಎಲ್ ಟ್ರೋಫಿ ಕಟ್ಟಿಟ್ಟ ಬುತ್ತಿ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/rcb-predicted-playing-xi-for-ipl-2026-final-phil-salt-set-to-return-against-gujarat-titans-kvn-hzuuhpa"/>
        </item>
        <item>
            <title><![CDATA[IPL 2026 Final: ಫಿಲ್ ಸಾಲ್ಟ್ RCB ತಂಡದೊಳಗೆ ಬಂದ್ರೆ ಹೊರಗೆ ಉಳಿಯೋರು ಯಾರು?]]></title>
            <link>https://kannada.asianetnews.com/cricket-sports/ipl-2026-final-will-phil-salt-return-rcb-faces-big-selection-dilemma-against-gujarat-titans-kvn/articleshow-n8xo2ng</link>
            <guid isPermaLink="true">https://kannada.asianetnews.com/cricket-sports/ipl-2026-final-will-phil-salt-return-rcb-faces-big-selection-dilemma-against-gujarat-titans-kvn/articleshow-n8xo2ng</guid>
            <pubDate>Sun, 31 May 2026 11:34:07 +0530</pubDate>
            <description><![CDATA[2026ರ ಐಪಿಎಲ್ ಫೈನಲ್&zwnj;ನಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್&zwnj;ಸಿಬಿ, ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಮಹತ್ವದ ಪಂದ್ಯಕ್ಕಾಗಿ ಆರ್&zwnj;ಸಿಬಿ ರಣತಂತ್ರ ರೂಪಿಸಿದ್ದು, ಗಾಯದಿಂದ ಚೇತರಿಸಿಕೊಂಡಿರುವ ಫಿಲ್ ಸಾಲ್ಟ್ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಸಾಲ್ಟ್ ಆಡಿದರೆ ತಂಡದಿಂದ ಯಾರು ಹೊರಗುಳಿಯುತ್ತಾರೆ ಎಂಬ ಚರ್ಚೆ ಜೋರಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmtq6sferdg9t9r6xtz6pb33,imgname-rcb-phil-salt-1-1774718248429.jpeg" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್:2026ರ ಐಪಿಎಲ್ ಫೈನಲ್&zwnj;ನಲ್ಲಿಂದು ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಎರಡೂ ತಂಡಗಳು ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಇನ್ನು ಪಂದ್ಯದಲ್ಲಿ ಆರ್&zwnj;ಸಿಬಿ ತಂಡವು ಕಪ್ ಗೆಲ್ಲಲು ಈಗಾಗಲೇ ದಿನೇಶ್ ಕಾರ್ತಿಕ್, ಆಂಡಿ ಫ್ಲವರ್&zwnj; ಅವರನ್ನೊಳಗೊಂಡ ಕೋಚಿಂಗ್ ಸ್ಟಾಫ್&zwnj; ಭರ್ಜರಿ ರಣತಂತ್ರ ಹೆಣೆದಿದೆ. ಇನ್ನು ಈ ಮಹತ್ವದ ಪಂದ್ಯದಲ್ಲಿ ಫಿಲ್ ಸಾಲ್ಟ್ ಆರಂಭಿಕನಾಗಿ ಆರ್&zwnj;ಸಿಬಿ ತಂಡ ಕೂಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಒಂದು ವೇಳೆ ಫಿಲ್ ಸಾಲ್ಟ್&zwnj; ಆರ್&zwnj;ಸಿಬಿ ತಂಡ ಕೂಡಿಕೊಂಡರೇ, ತಂಡದಿಂದ ಹೊರಗುಳಿಯುವವರು ಯಾರು ಎನ್ನುವ ಚರ್ಚೆ ಕೂಡಾ ಜೋರಾಗಿದೆ.&lt;/p&gt;&lt;p&gt;ಕೈಬೆರಳಿನ ಗಾಯದಿಂದ ಕಳೆದ ಒಂದು ತಿಂಗಳಿನಿಂದ ಆರ್&zwnj;ಸಿಬಿ ತಂಡದಿಂದ ಹೊರಗುಳಿದಿದ್ದ ಫಿಲ್ ಸಾಲ್ಟ್ ಪ್ಲೇ ಆಫ್&zwnj;ಗೂ ಮುನ್ನವೇ ಆರ್&zwnj;ಸಿಬಿ ತಂಡವನ್ನು ಕೂಡಿಕೊಂಡಿದ್ದರು. ಆದರೆ ಕ್ವಾಲಿಫೈಯರ್-1 ಪಂದ್ಯದಲ್ಲಿ ಫಿಲ್ ಸಾಲ್ಟ್ ಸಂಪೂರ್ಣ ಫಿಟ್ ಆಗದ ಹಿನ್ನೆಲೆಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಸಾಲ್ಟ್ ಅನುಪಸ್ಥಿತಿಯಲ್ಲಿ ವೆಂಕಟೇಶ್ ಅಯ್ಯರ್ ಕಳೆದ ಕೆಲ ಪಂದ್ಯಗಳಲ್ಲಿ ಆರ್&zwnj;ಸಿಬಿ ತಂಡಕ್ಕೆ ಮಿಂಚಿನ ಆರಂಭ ಒದಗಿಸಿಕೊಟ್ಟಿದ್ದರು. ಆದರೆ ಐಪಿಎಲ್&zwnj;ನಂತಹ ಫೈನಲ್ ಪಂದ್ಯದಲ್ಲಿ ಫಿಲ್ ಸಾಲ್ಟ್ ಅವರಂತಹ ವಿಶ್ವದರ್ಜೆಯ ಆರಂಭಿಕ ಆಟಗಾರನನ್ನು ಹೊರಗಿಡುವುದು ಸುಲಭದ ಮಾತಲ್ಲ. ಹೀಗಾಗಿ ಇಂದು ಫಿಲ್ ಸಾಲ್ಟ್ ಆಡುವುದು ಬಹುತೇಕ ಪಕ್ಕ.&lt;/p&gt;&lt;h2&gt;&lt;strong&gt;ಫಿಲ್ ಸಾಲ್ಟ್ ತಂಡ ಕೂಡಿಕೊಂಡರೇ ಹೊರಗೆ ಉಳಿಯೋದು ಯಾರು?&lt;/strong&gt;&lt;/h2&gt;&lt;p&gt;ಗುಜರಾತ್&zwnj;ನ ಅಹಮದಾಬಾದ್&zwnj;ನ ನರೇಂದ್ರ ಮೋದಿ ಸ್ಟೇಡಿಯಂ ಹೇಳಿ-ಕೇಳಿ ಬ್ಯಾಟಿಂಗ್ ಸ್ನೇಹಿ ಪಿಚ್. ಹೀಗಾಗಿ ಈ ಮೈದಾನದಲ್ಲಿ ಬ್ಯಾಟರ್&zwnj;ಗಳ ಆರ್ಭಟ ಜೋರಾಗಿಯೇ ಇರುತ್ತದೆ. ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ ನೀಡಿದ್ದ 200+ ರನ್&zwnj;ಗಳನ್ನು ಅನಾಯಾಸವಾಗಿ ಬೆನ್ನತ್ತುವಲ್ಲಿ ಗುಜರಾತ್ ಟೈಟಾನ್ಸ್ ತಂಡ ಯಶಸ್ವಿಯಾಗಿತ್ತು. ಹೀಗಾಗಿ ಆರ್&zwnj;ಸಿಬಿ ತಂಡ ಎಚ್ಚರಿಕೆಯ ಹೆಜ್ಜೆಯಿಡಬೇಕಿದೆ. ಜೇಕಬ್ ಡಫಿ ಹಾಗೂ ಜೋಶ್ ಹೇಜಲ್&zwnj;ವುಡ್&zwnj; ಇಬ್ಬರೂ ಪರಿಣಾಮಕಾರಿ ದಾಳಿ ನಡೆಸುತ್ತಾ ಬಂದಿದ್ದಾರೆ. ಹೀಗಿದ್ದೂ ಫಿಲ್ ಸಾಲ್ಟ್ ಅವರನ್ನು ಆಡಿಸಬೇಕಿದ್ದರೇ, ರೊಮ್ಯಾರಿಯೋ ಶೆಫರ್ಡ್ ಅವರನ್ನು ಹೊರಗಿಡಬೇಕಾಗುತ್ತದೆ. ಇನ್ನು ಶೆಫರ್ಡ್ ಪಾತ್ರವನ್ನು ವೆಂಕಟೇಶ್ ಅಯ್ಯರ್ ನಿಭಾಯಿಸಬೇಕಾಗುತ್ತದೆ.&lt;/p&gt;&lt;p&gt;ಇಲ್ಲವೇ ಫಿಲ್ ಸಾಲ್ಟ್ ಅವರನ್ನು ತಂಡದೊಳಗೆ ಆಡಿಸಿದರೆ, ಅನಿವಾರ್ಯವಾಗಿ ಜೇಕಬ್ ಡಫಿ ಅವರನ್ನು ಹೊರಗಿಡಬೇಕಾದ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.&lt;/p&gt;&lt;h3&gt;&lt;strong&gt;ಗುಜರಾತ್ ಟೈಟಾನ್ಸ್ ಎದುರಿನ ಐಪಿಎಲ್&zwnj; ಪಂದ್ಯಕ್ಕೆ ಆರ್&zwnj;ಸಿಬಿ ಸಂಭಾವ್ಯ ತಂಡ ಹೀಗಿದೆ:&lt;/strong&gt;&lt;/h3&gt;&lt;p&gt;ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್(ನಾಯಕ), ವೆಂಕಟೇಶ್ ಅಯ್ಯರ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ, ರೊಮ್ಯಾರಿಯೋ ಶೆಫರ್ಡ್/ಜೇಕಬ್ ಡಫಿ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್&zwnj;ವುಡ್, ರಸಿಕ್ ಸಲಂ ಧರ್.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ipl-2026-final-will-phil-salt-return-rcb-faces-big-selection-dilemma-against-gujarat-titans-kvn/articleshow-n8xo2ng"/>
        </item>
        <item>
            <title><![CDATA[ಐಪಿಎಲ್ ಫೈನಲ್ ಚಾಂಪಿಯನ್ಸ್ ಯಾರು? ವಿರೇಂದ್ರ ಸೆಹ್ವಾಗ್ ಆಯ್ಕೆ ಮಾಡಿದ ತಂಡ ಇದೇ!]]></title>
            <link>https://kannada.asianetnews.com/gallery/cricket-sports/virender-sehwag-predicts-ipl-2026-winner-ahead-of-rcb-vs-gujarat-titans-final-kvn-uq13vo7</link>
            <guid isPermaLink="true">https://kannada.asianetnews.com/gallery/cricket-sports/virender-sehwag-predicts-ipl-2026-winner-ahead-of-rcb-vs-gujarat-titans-final-kvn-uq13vo7</guid>
            <pubDate>Sun, 31 May 2026 10:49:19 +0530</pubDate>
            <description><![CDATA[&lt;p&gt;ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಾಗಿರುವಾಗಲೇ ಈ ಬಾರಿಯ ಚಾಂಪಿಯನ್ ಯಾರಾಗಬಹುದು ಎನ್ನುವ ಪ್ರಶ್ನೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕಾರಣ ನೀಡಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ವೀರೂ ಏನಂದ್ರು? ನೀವೇ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kswcb2b07qexa9syzg94jj2n,imgname-ipl-2026-rcb-vs-gt-final-1780142672224.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಾಗಿರುವಾಗಲೇ ಈ ಬಾರಿಯ ಚಾಂಪಿಯನ್ ಯಾರಾಗಬಹುದು ಎನ್ನುವ ಪ್ರಶ್ನೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕಾರಣ ನೀಡಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ವೀರೂ ಏನಂದ್ರು? ನೀವೇ ನೋಡಿ.&lt;/p&gt;&lt;img&gt;&lt;p&gt;19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್&zwnj;ನಲ್ಲಿಂದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಜಗತ್ತು ತುದಿಗಾಲಿನಲ್ಲಿ ನಿಂತಿದೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ತಂಡವು ಲೀಗ್ ಹಂತದ ಅಂತ್ಯದ ವೇಳೆಗೆ ಅಗ್ರಸ್ಥಾನಿಯಾಗಿ ಕ್ವಾಲಿಫೈಯರ್-1ಗೆ ಅರ್ಹತೆ ಪಡೆದಿತ್ತು. ಇದಾದ ಬಳಿಕ ಕ್ವಾಲಿಫೈಯರ್-1 ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಇನ್ನು ಶುಭ್&zwnj;ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಕ್ವಾಲಿಫೈಯರ್-1 ಪಂದ್ಯದಲ್ಲಿ ಸೋತರೂ, ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್&zwnj;ಗೆ ಲಗ್ಗೆಯಿಟ್ಟಿದೆ.&lt;/p&gt;&lt;img&gt;&lt;p&gt;ಇದೀಗ ಫೈನಲ್ ಪಂದ್ಯವು ಭಾರತೀಯ ಕಾಲಮಾನ ಇಂದು ಸಂಜೆ 7.30ರಿಂದ ಆರಂಭವಾಗಲಿದ್ದು, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಅಹಮದಾಬಾದ್&zwnj;ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಹೀಗಿರುವಾಗಲೇ ಇಂದಿನ ಪಂದ್ಯ ಗೆಲ್ಲೋರು ಯಾರು ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಈ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಚ್ಚರಿ ಭವಿಷ್ಯ ನುಡಿದಿದ್ದಾರೆ.&lt;/p&gt;&lt;img&gt;&lt;p&gt;ಈ ಬಾರಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವನ್ನು ತವರಿನಲ್ಲಿ ಆಡುತ್ತಿರುವುದರಿಂದ ಗುಜರಾತ್ ಟೈಟಾನ್ಸ್ ತಂಡವೇ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಇದರ ಜತೆಗೆ ತವರಿನ ಅಭಿಮಾನಿಗಳ ಹೆಚ್ಚಿನ ಬೆಂಬಲ ಗುಜರಾತ್ ತಂಡಕ್ಕೆ ಸಿಗಲಿದೆ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಗುಜರಾತ್ ಟೈಟಾನ್ಸ್ ತಂಡವು ತವರಿನ ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದೆ. ಈ ಪಂದ್ಯದಲ್ಲಿ ಆರ್&zwnj;ಸಿಬಿ ಗೆಲ್ಲಲು ಹೆಚ್ಚಿನ ಅವಕಾಶವಿದೆ ಎಂದು ನನಗನಿಸುತ್ತಿಲ್ಲ. ನನ್ನ ಪ್ರಕಾರ ಈ ಫೈನಲ್ ಪಂದ್ಯವನ್ನು ಗುಜರಾತ್ ಟೈಟಾನ್ಸ್ ಸುಲಭವಾಗಿ ಗೆಲ್ಲಲಿದೆ ಹಾಗೆಯೇ ಶುಭ್&zwnj;ಮನ್ ಗಿಲ್ ನಾಯಕನಾಗಿ ಮೊದಲ ಸಲ ಐಪಿಎಲ್ ಕಪ್ ಎತ್ತಿ ಹಿಡಿಯಲಿದ್ದಾರೆ ಎಂದು ವೀರೂ ಭವಿಷ್ಯ ನುಡಿದಿದ್ದಾರೆ.&lt;/p&gt;&lt;p&gt;ಶುಭ್&zwnj;ಮನ್ ಗಿಲ್ 2022ರಲ್ಲಿ ಆಟಗಾರನಾಗಿ ಗುಜರಾತ್ ಟೈಟಾನ್ಸ್ ಪರ ಐಪಿಎಲ್ ಟ್ರೋಫಿ ಜಯಿಸಿದ್ದಾರೆ. ಆದರೆ ನಾಯಕನಾಗಿ ಕಳೆದೆರಡು ವರ್ಷಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ತವರಿನಲ್ಲಿ ಕಪ್ ಗೆಲ್ಲಲು ಗಿಲ್ ತುದಿಗಾಲಿನಲ್ಲಿ ನಿಂತಿದ್ದಾರೆ.&lt;/p&gt;&lt;img&gt;&lt;p&gt;ಇನ್ನುಳಿದಂತೆ ಆಕಾಶ್ ಚೋಪ್ರಾ, ಪೀಯೂಸ್ ಚಾವ್ಲಾ, ಅಂಬಟಿ ರಾಯುಡು ಕೂಡಾ ಈ ಸಲ ಗುಜರಾತ್ ಟೈಟಾನ್ಸ್ ತಂಡವೇ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ ಇರ್ಫಾನ್ ಪಠಾಣ್, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಎಬಿ ಡಿವಿಲಿಯರ್ಸ್, ಮೊಹಮ್ಮದ್ ಕೈಫ್ ಹಾಗೂ ಸುರೇಶ್ ರೈನಾ ಈ ಸಲ ಆರ್&zwnj;ಸಿಬಿ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/virender-sehwag-predicts-ipl-2026-winner-ahead-of-rcb-vs-gujarat-titans-final-kvn-uq13vo7"/>
        </item>
        <item>
            <title><![CDATA[Vaibhav Sooryavanshi: 'ಈ ಹುಡುಗ ಸ್ಪೆಷಲ್..' ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಬಗ್ಗೆ ಸಚಿನ್ ಹೇಳಿದ ಆ ಮಾತು ವೈರಲ್!]]></title>
            <link>https://kannada.asianetnews.com/cricket-sports/this-boy-is-special-sachin-tendulkar-s-viral-words-on-vaibhav-sooryavanshi-s-batting/articleshow-zbyzi04</link>
            <guid isPermaLink="true">https://kannada.asianetnews.com/cricket-sports/this-boy-is-special-sachin-tendulkar-s-viral-words-on-vaibhav-sooryavanshi-s-batting/articleshow-zbyzi04</guid>
            <pubDate>Sun, 31 May 2026 10:26:40 +0530</pubDate>
            <description><![CDATA[&lt;p&gt;ಐಪಿಎಲ್ 2026 (IPL 2026)ರಲ್ಲಿ ದಾಖಲೆ ಸೃಷ್ಟಿಸಿದ ಹದಿನೈದರ ಯುವ ಆಟಗಾರ ವೈಭವ್ ಸೂರ್ಯವಂಶಿ ಆಟಕ್ಕೆ ಸಚಿನ್ ತೆಂಡೂಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 15 ವರ್ಷದ ಈ ಹುಡುಗ 'ನಿಜಕ್ಕೂ ವಿಶೇಷ' ಪ್ರತಿಭೆ. ಅವನ ಸಹಜ ಆಟ, ಬ್ಯಾಟಿಂಗ್ ಶೈಲಿಯನ್ನು ಯಾರೂ ಬದಲಿಸಬಾರದು ಎಂದು ಸಚಿನ್ ಸಲಹೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-02b36f26-942a-4864-8035-fd6f9fdd1fbc.jpg" type="image/jpeg" height="390" width="690"/>
            <content:encoded><![CDATA[&lt;p&gt;'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್(Sachin Tendulkar) ಐಪಿಎಲ್ 2026(IPL 2026)ರಲ್ಲಿ ಮಿಂಚಿದ ಯುವ ಆಟಗಾರ ವೈಭವ್ ಸೂರ್ಯವಂಶಿ(Vaibhav suryavamshi) ಆಟವನ್ನು ಹಾಡಿ ಹೊಗಳಿದ್ದಾರೆ. 15 ವರ್ಷದ ಈ ಹುಡುಗ 'ನಿಜಕ್ಕೂ ವಿಶೇಷ ಪ್ರತಿಭೆ ಅವನ ಸಹಜ ಆಟಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ಸಚಿನ್ ಸಲಹೆ ನೀಡಿದ್ದಾರೆ. ರಾಜಸ್ಥಾನ್ ರಾಯಲ್ಸ್(Rajasthan royals) ಪರ ಆಡಿದ ಸೂರ್ಯವಂಶಿ, ಈ ಬಾರಿಯ ಟೂರ್ನಿಯಲ್ಲಿ 237.31ರ ಸ್ಟ್ರೈಕ್ ರೇಟ್&zwnj;ನಲ್ಲಿ ಬರೋಬ್ಬರಿ 776 ರನ್ ಗಳಿಸಿದ್ದರು. ಅಷ್ಟೇ ಅಲ್ಲ, 72 ಸಿಕ್ಸರ್&zwnj;ಗಳನ್ನು ಬಾರಿಸಿ, ಒಂದೇ ಸೀಸನ್&zwnj;ನಲ್ಲಿ 59 ಸಿಕ್ಸರ್ ಬಾರಿಸಿದ್ದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದರು.&lt;/p&gt;&lt;h2&gt;'ಇವನೊಬ್ಬ ಅದ್ಭುತ ಪ್ರತಿಭೆ'&lt;/h2&gt;&lt;p&gt;ಮುಂಬೈನಲ್ಲಿ ನಡೆದ ಕ್ರಿಕ್&zwnj;ಇನ್ಫೋ ಗೌರವ ಪ್ರಶಸ್ತಿ(Cricinfo Honorary Award) ಪ್ರದಾನ ಸಮಾರಂಭದಲ್ಲಿ ಸಚಿನ್ ಈ ಮಾತುಗಳನ್ನಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಅವರನ್ನು '21ನೇ ಶತಮಾನದ ಅತ್ಯುತ್ತಮ ಪುರುಷರ ಅಂತರರಾಷ್ಟ್ರೀಯ ಬ್ಯಾಟರ್'ಎಂದು ಗೌರವಿಸಲಾಯಿತು. ಇಎಸ್&zwnj;ಪಿಎನ್ ಕ್ರಿಕ್&zwnj;ಇನ್ಫೋ ವರದಿ ಪ್ರಕಾರ, 'ಎಲ್ಲರೂ ಸೂರ್ಯವಂಶಿ ಬಗ್ಗೆ ಮಾತಾಡ್ತಿದ್ದಾರೆ, ನಾನೂ ಅವನ ಬ್ಯಾಟಿಂಗ್ ನೋಡಿದೆ - ಅದು ಅದ್ಭುತವಾಗಿತ್ತು. ಅವನು ನಿಜಕ್ಕೂ ವಿಶೇಷವಾದ ಆಟಗಾರ. ಕೇವಲ ಚೆಂಡನ್ನು ಬಾರಿಸುವ ಸಾಮರ್ಥ್ಯ ಮಾತ್ರವಲ್ಲ, ಅವನ ಮಣಿಕಟ್ಟಿನ ಚಲನೆ(Wrist movement) ನನ್ನನ್ನು ಬಹಳ ಆಕರ್ಷಿಸಿತು ಎಂದು ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಮೈದಾನದ ಎಲ್ಲಾ ದಿಕ್ಕುಗಳಿಗೂ ಚೆಂಡನ್ನು ಅಟ್ಟಲು ಉತ್ತಮ ಮಣಿಕಟ್ಟಿನ ಚಲನೆ ಬೇಕು. ಅವನು ಸುಮ್ಮನೆ ಚೆಂಡನ್ನು ಬಡಿಯುತ್ತಿಲ್ಲ. ಬದಲಿಗೆ, ಉಳಿದವರಿಗಿಂತ ಬೇಗನೆ ಲೈನ್ ಅಂಡ್ ಲೆಂಥ್ ಅರ್ಥಮಾಡಿಕೊಂಡು, ಸುಲಭವಾಗಿ ಬೌಂಡರಿ ಲೈನ್ ದಾಟಿಸುತ್ತಾನೆ ಎಂದು ಸಚಿನ್ ವಿವರಿಸಿದರು.&lt;/p&gt;&lt;h3&gt;'ಅವನ ಸಹಜ ಆಟದ ಜೊತೆ ಚೆಲ್ಲಾಟವಾಡಬೇಡಿ'&lt;/h3&gt;&lt;p&gt;ಈ ಯುವ ಆಟಗಾರನ ಭವಿಷ್ಯದ ಬಗ್ಗೆ ಎಲ್ಲರೂ ಉತ್ಸುಕರಾಗಿದ್ದಾರೆ. ಆದರೆ, ಅವನ ಮೇಲೆ ನಿರೀಕ್ಷೆಗಳ ಭಾರ ಹೊರಿಸದೆ, ಸಹಜವಾಗಿ ಬೆಳೆಯಲು ಬಿಡಬೇಕು ಎಂದು ಸಚಿನ್ ಒತ್ತಿ ಹೇಳಿದರು. 'ನಾನು ಅವನಿಗೆ ನೀನು ನೀನಾಗಿಯೇ ಇರು ಅಂತ ಹೇಳ್ತೀನಿ. ಎಲ್ಲದಕ್ಕೂ ಒಂದು ಮೊದಲ ಹೆಜ್ಜೆ ಇರುತ್ತದೆ. ಟೆಸ್ಟ್ ಕ್ರಿಕೆಟ್&zwnj;ನಲ್ಲಿ, ವಯಸ್ಸಿನ ಜೊತೆಗೆ ಬೇರೆ ಬೇರೆ ಸವಾಲುಗಳನ್ನು ಎದುರಿಸುವುದು ಹೇಗೆಂದು ಕಲಿಯುತ್ತಾನೆ. ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮನಸ್ಥಿತಿ ಮುಖ್ಯ. ಸಮಸ್ಯೆಗಳು ನಿಮ್ಮ ವೃತ್ತಿಜೀವನದ ಕೊನೆಯ ದಿನದವರೆಗೂ, ನೀವು ಎದುರಿಸುವ ಕೊನೆಯ ಚೆಂಡಿನವರೆಗೂ ಇರುತ್ತವೆ. ಬೌಲರ್ ಪ್ರತಿ ಎಸೆತದಲ್ಲೂ ಒಂದು ಪ್ರಶ್ನೆ ಕೇಳುತ್ತಾನೆ. ಅದಕ್ಕೆ ನೀವು ಯಾವ ಪರಿಹಾರ ಕಂಡುಕೊಳ್ಳುತ್ತೀರಿ ಎಂಬುದು ಮುಖ್ಯ. ಸೂರ್ಯವಂಶಿ ನೋಡಲು ತುಂಬಾ ಆತ್ಮವಿಶ್ವಾಸದಿಂದ ಕಾಣುತ್ತಾನೆ, ತಾನು ಏನು ಮಾಡಬೇಕು ಎಂಬುದರ ಬಗ್ಗೆ ಅವನಿಗೆ ಸ್ಪಷ್ಟತೆ ಇದೆ. ಅವನ ಸಹಜ ಆಟದ ಜೊತೆ ನಾನು ಚೆಲ್ಲಾಟವಾಡಲು ಇಷ್ಟಪಡುವುದಿಲ್ಲ' ಎಂದು ತೆಂಡೂಲ್ಕರ್ ಹೇಳಿದರು.&lt;/p&gt;&lt;p&gt;ಈ ಯುವ ಆಟಗಾರನಿಗೆ ಹೆಚ್ಚು ಸಲಹೆಗಳನ್ನು ನೀಡುವುದರಿಂದ ಅವನ ಸಹಜ ಪ್ರವೃತ್ತಿಗೆ ಅಡ್ಡಿಯಾಗಬಹುದು ಎಂದು ಸಚಿನ್ ಸೇರಿಸಿದರು. 'ಅವನು ಚೆಂಡನ್ನು ನೋಡುವ ರೀತಿ ಮತ್ತು ಅದಕ್ಕೆ ಪ್ರತಿಕ್ರಿಯಿಸುವ ರೀತಿಯ ನಡುವೆ ನೀವು ಹಲವು ಅಡೆತಡೆಗಳನ್ನು ಸೃಷ್ಟಿಸಿದರೆ, ಅಂದರೆ, ಅವನಿಗೆ ಏನೇನೋ ಹೇಳಿಕೊಡಲು ಹೋದರೆ, ಅಲ್ಲೇ ನಿಜವಾದ ಸವಾಲು ಶುರುವಾಗುತ್ತದೆ. ಅವನು ಈಗ ಹೇಗೆ ಆಡುತ್ತಿದ್ದಾನೋ, ಹಾಗೆಯೇ ಆಡಲು ನಾನು ಅವನಿಗೆ ಸ್ವಾತಂತ್ರ್ಯ ಕೊಡಬೇಕು. ಕಾಲಕ್ರಮೇಣ, ಆಟದ ಇತರ ಸವಾಲುಗಳನ್ನು ನಿಭಾಯಿಸಲು ಅವನಾಗೇ ಕಲಿಯುತ್ತಾನೆ ಎಂದರು.&lt;/p&gt;&lt;h3&gt;ಟೆಸ್ಟ್ ಕ್ರಿಕೆಟ್&zwnj;ಗೆ ತಾಳ್ಮೆ ಇರಲಿ&lt;/h3&gt;&lt;p&gt;ಸೂರ್ಯವಂಶಿ ಮುಂದೊಂದು ದಿನ ಟೆಸ್ಟ್ ಕ್ರಿಕೆಟ್&zwnj;ನಲ್ಲೂ ಛಾಪು ಮೂಡಿಸುತ್ತಾನೆ ಎಂಬ ಭರವಸೆಯನ್ನು ಮಾಜಿ ನಾಯಕ ವ್ಯಕ್ತಪಡಿಸಿದರು. ಆದರೆ, ಅಭಿಮಾನಿಗಳು ಮತ್ತು ತಜ್ಞರು ತಾಳ್ಮೆಯಿಂದಿರಬೇಕು, ಅವನ ಆಯ್ಕೆಯ ಬಗ್ಗೆ ಆಯ್ಕೆಗಾರರಿಗೆ ನಿರ್ಧಾರ ತೆಗೆದುಕೊಳ್ಳಲು ಬಿಡಬೇಕು ಎಂದು ಮನವಿ ಮಾಡಿದರು. 'ನಾನು ಮಾತ್ರವಲ್ಲ, ಎಲ್ಲರೂ ಅವನನ್ನು ಟೆಸ್ಟ್ ಕ್ರಿಕೆಟ್&zwnj;ನಲ್ಲಿ ನೋಡಲು ಬಯಸುತ್ತಾರೆ. ಅದು ಯಾವಾಗ ಆಗುತ್ತದೆಯೋ ನನಗೆ ಗೊತ್ತಿಲ್ಲ. ಆದರೆ ಇಂತಹ ಅದ್ಭುತ ಪ್ರತಿಭೆಗೆ ಪ್ರೋತ್ಸಾಹ ಬೇಕು. ಅವನು ಚೆನ್ನಾಗಿ ಆಡುತ್ತಿದ್ದರೆ, ನಾವು ಅವನನ್ನು ಬೆಂಬಲಿಸಬೇಕು ಮತ್ತು ಅವನ ಆಟವನ್ನು ಆನಂದಿಸಬೇಕು. ಅವನ ಮೇಲೆ ನಿರಂತರವಾಗಿ ಒತ್ತಡ ಹೇರಬಾರದು. ಅವನು ಈ ತಂಡದಲ್ಲಿ ಆಡಬೇಕು, ಆಡಬಾರದು, ಈ ತಂಡಕ್ಕೆ ಆಯ್ಕೆಯಾಗಬೇಕು ಎಂದೆಲ್ಲಾ ಹೇಳಬಾರದು. ಆ ಜವಾಬ್ದಾರಿಯನ್ನು ಹೊತ್ತಿರುವವರಿಗೆ (ಆಯ್ಕೆಗಾರರಿಗೆ) ಅದನ್ನು ಬಿಟ್ಟುಬಿಡಿ' ಎಂದು ಸಚಿನ್ ಮಾತು ಮುಗಿಸಿದರು.&lt;/p&gt;&lt;p&gt;ಸೂರ್ಯವಂಶಿಯ ಸ್ಫೋಟಕ ಆಟ ಅವನನ್ನು ದೇಶದ ಅತಿ ಹೆಚ್ಚು ಚರ್ಚಿತ ಯುವ ಕ್ರಿಕೆಟಿಗರಲ್ಲಿ ಒಬ್ಬನನ್ನಾಗಿ ಮಾಡಿದೆ. ಭಾರತದ ಭವಿಷ್ಯದ ತಾರೆಯಾಗಿ ಎಲ್ಲಾ ಮಾದರಿಗಳಲ್ಲಿಯೂ ಮಿಂಚುವ ಸಾಮರ್ಥ್ಯ ಅವನಲ್ಲಿದೆ ಎಂದು ಹಲವರು ಭಾವಿಸಿದ್ದಾರೆ. (ANI)&lt;/p&gt;&lt;p&gt;(ಈ ಸುದ್ದಿಯ ಹೆಡ್&zwnj;ಲೈನ್ ಹೊರತುಪಡಿಸಿ, ಇನ್ನುಳಿದ ವಿಷಯವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>sports</category>
            <dc:creator>Ravi Janekal</dc:creator>
            <atom:link href="https://kannada.asianetnews.com/cricket-sports/this-boy-is-special-sachin-tendulkar-s-viral-words-on-vaibhav-sooryavanshi-s-batting/articleshow-zbyzi04"/>
        </item>
        <item>
            <title><![CDATA[RCB vs GT: ಹಲವು ಇತಿಹಾಸಗಳಿಗೆ ಸಾಕ್ಷಿಯಾಗಲಿದೆ ಇಂದಿನ ಐಪಿಎಲ್ 2026 ಫೈನಲ್‌..!]]></title>
            <link>https://kannada.asianetnews.com/cricket-sports/rcb-vs-gujarat-titans-ipl-2026-final-historic-records-key-milestones-and-rain-rule-explained-kvn/articleshow-fundy49</link>
            <guid isPermaLink="true">https://kannada.asianetnews.com/cricket-sports/rcb-vs-gujarat-titans-ipl-2026-final-historic-records-key-milestones-and-rain-rule-explained-kvn/articleshow-fundy49</guid>
            <pubDate>Sun, 31 May 2026 10:04:55 +0530</pubDate>
            <description><![CDATA[19ನೇ ಆವೃತ್ತಿಯ ಐಪಿಎಲ್ ಫೈನಲ್&zwnj;ನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಗಳು ಅಹಮದಾಬಾದ್&zwnj;ನಲ್ಲಿ ಸೆಣಸಲಿವೆ. ಈ ಹಿಂದೆ ತವರಿನಲ್ಲಿ ಗೆದ್ದಿರುವ ಗುಜರಾತ್ ಆತ್ಮವಿಶ್ವಾಸದಲ್ಲಿದ್ದರೆ, ಸತತ ಎರಡನೇ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸುವ ತವಕದಲ್ಲಿ ಆರ್&zwnj;ಸಿಬಿ ಇದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kswns9v2xp668558707w0zb5,imgname-20260430563l-1780152575842.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್&zwnj;: 19ನೇ ಆವೃತ್ತಿಯ ಐಪಿಎಲ್&zwnj; ಟೂರ್ನಿಯ ಫೈನಲ್&zwnj; ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದ. ಈ ಪಂದ್ಯವು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ.&lt;/p&gt;&lt;h2&gt;&lt;strong&gt;ಈ ಕ್ರೀಡಾಂಗಣದಲ್ಲೇ ಲೀಗ್&zwnj; ಹಂತದಲ್ಲಿ ಜಿಟಿಗೆ ಶರಣಾಗಿತ್ತು ಆರ್&zwnj;ಸಿಬಿ!&lt;/strong&gt;&lt;/h2&gt;&lt;p&gt;ಈ ಬಾರಿ ಆರ್&zwnj;ಸಿಬಿ-ಗುಜರಾತ್&zwnj; ತಂಡಗಳು 3 ಬಾರಿ ಮುಖಾಮುಖಿಯಾಗಿದೆ. ಕ್ವಾಲಿಫೈಯರ್&zwnj;-1 ಪಂದ್ಯಕ್ಕೂ ಮುನ್ನ ಲೀಗ್&zwnj; ಹಂತದಲ್ಲಿ ಈ ತಂಡಗಳು 2 ಬಾರಿ ಸೆಣಸಾಡಿದ್ದವು. ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್&zwnj;ಸಿಬಿ ಗೆದ್ದಿದ್ದರೆ, ಅಹಮದಾಬಾದ್&zwnj;ನಲ್ಲಿ ನಡೆದ ಪಂದ್ಯದಲ್ಲಿ ಆರ್&zwnj;ಸಿಬಿಯನ್ನು ಗುಜರಾತ್&zwnj; ಸುಲಭದಲ್ಲಿ ಮಣಿಸಿತ್ತು. ಹೀಗಾಗಿ ಗುಜರಾತ್&zwnj; ತಂಡ ತನ್ನ ತವರಿನಲ್ಲಿ ಮತ್ತೊಮ್ಮೆ ಆರ್&zwnj;ಸಿಬಿಯನ್ನು ಮಣಿಸುವ ವಿಶ್ವಾಸದಲ್ಲಿದೆ.&lt;/p&gt;&lt;h3&gt;&lt;strong&gt;ಇದು ಆರ್&zwnj;ಸಿಬಿಗೆ 5ನೇ, ಜಿಟಿಗೆ 3ನೇ ಫೈನಲ್&zwnj;&lt;/strong&gt;&lt;/h3&gt;&lt;p&gt;ಈ ಪಂದ್ಯ ಆರ್&zwnj;ಸಿಬಿಯ 5ನೇ ಫೈನಲ್&zwnj; ಆಗಿರಲಿದೆ. ಈ ಹಿಂದೆ 2009, 2011, 2016ರ ಫೈನಲ್&zwnj;ನಲ್ಲಿ ಸೋತಿದ್ದ ಆರ್&zwnj;ಸಿಬಿ 2025ರಲ್ಲಿ ಪಂಜಾಬ್&zwnj; ವಿರುದ್ಧ ಗೆದ್ದು ಚಾಂಪಿಯನ್&zwnj; ಆಗಿತ್ತು. 2022ರಿಂದ ಐಪಿಎಲ್&zwnj; ಆಡುತ್ತಿರುವ ಗುಜರಾತ್&zwnj;ಗೆ ಇದು 3ನೇ ಫೈನಲ್&zwnj;. 2022ರ ತನ್ನ ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನ ವಿರುದ್ಧ ಗೆದ್ದು ಚಾಂಪಿಯನ್&zwnj; ಆಗಿದ್ದ ತಂಡ, 2023ರ ಫೈನಲ್&zwnj;ನಲ್ಲಿ ಚೆನ್ನೈ ವಿರುದ್ಧ ಸೋತಿತ್ತು.&lt;/p&gt;&lt;h3&gt;&lt;strong&gt;2+ ಟ್ರೋಫಿ ಗೆದ್ದ 4ನೇ ತಂಡ ಎಂಬ ಹೆಗ್ಗಳಿಕೆ&lt;/strong&gt;&lt;/h3&gt;&lt;p&gt;ಭಾನುವಾರದ ಫೈನಲ್&zwnj;ನಲ್ಲಿ ಯಾರೇ ಗೆದ್ದರೂ 2 ಅಥವಾ ಅದಕ್ಕಿಂತ ಹೆಚ್ಚು ಟ್ರೋಫಿ ಪಡೆದ 4ನೇ ತಂಡ ಎಂಬ ಖ್ಯಾತಿ ಗಳಿಸಲಿದೆ. ಈ ಹಿಂದೆ ಚೆನ್ನೈ ಸೂಪರ್&zwnj; ಕಿಂಗ್ಸ್&zwnj; 5, ಮುಂಬೈ ಇಂಡಿಯನ್ಸ್&zwnj; 5, ಕೋಲ್ಕತಾ ನೈಟ್ ರೈಡರ್ಸ್&zwnj; 3 ಬಾರಿ ಚಾಂಪಿಯನ್&zwnj; ಆಗಿವೆ.&lt;/p&gt;&lt;h3&gt;&lt;strong&gt;ಚೆನ್ನೈ, ಮುಂಬೈ ಪಟ್ಟಿ ಸೇರುತ್ತಾ ಆರ್&zwnj;ಸಿಬಿ?&lt;/strong&gt;&lt;/h3&gt;&lt;p&gt;ಐಪಿಎಲ್&zwnj;ನಲ್ಲಿ ಈವರೆಗೂ ಸತತವಾಗಿ 2 ಟ್ರೋಫಿ ಗೆದ್ದ ತಂಡಗಳು ಚೆನ್ನೈ ಹಾಗೂ ಮುಂಬೈ ಮಾತ್ರ. ಚೆನ್ನೈ 2010, 2011, ಮುಂಬೈ 2019, 2020ರಲ್ಲಿ ಸತತವಾಗಿ 2 ಬಾರಿ ಚಾಂಪಿಯನ್&zwnj; ಆಗಿದ್ದವು. ಆರ್&zwnj;ಸಿಬಿಗೆ ಈ ದಾಖಲೆ ಬರೆಯುವ ಅವಕಾಶವಿದೆ.&lt;/p&gt;&lt;h3&gt;&lt;strong&gt;ಮಳೆ ಬಂದರೆ ಪಂದ್ಯ ನಾಳೆಗೆ ಮುಂದೂಡಿಕೆ&lt;/strong&gt;&lt;/h3&gt;&lt;p&gt;ಭಾನುವಾರದ ಫೈನಲ್&zwnj;ಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಡಿಮೆ. ಒಂದು ವೇಳೆ ಮಳೆ ಅಡ್ಡಿಪಡಿಸಿದರೆ ಹೆಚ್ಚುವರಿ 2 ಗಂಟೆಗಳಲ್ಲಿ ಪಂದ್ಯ ಮುಗಿಸಲು ಪ್ರಯತ್ನಿಸಲಾಗುತ್ತದೆ. ಅದರಲ್ಲೂ ಪಂದ್ಯ ನಡೆಯದಿದ್ದರೆ ಸೋಮವಾರಕ್ಕೆ ಮುಂದೂಡಿಕೆಯಾಗಲಿದೆ. 2023ರಲ್ಲಿ ಗುಜರಾತ್&zwnj;-ಚೆನ್ನೈ ನಡುವೆ ಅಹಮದಾಬಾದ್&zwnj;ನಲ್ಲೇ ನಡೆದಿದ್ದ ಫೈನಲ್&zwnj; ಪಂದ್ಯ ಮೀಸಲು ದಿನದಂದು ನಡೆದು, ಚೆನ್ನೈ ಚಾಂಪಿಯನ್ ಆಗಿತ್ತು.&lt;/p&gt;]]></content:encoded>
            <category>sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/rcb-vs-gujarat-titans-ipl-2026-final-historic-records-key-milestones-and-rain-rule-explained-kvn/articleshow-fundy49"/>
        </item>
    </channel>
</rss>
