<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 20 Jul 2026 20:03:27 +0530</lastBuildDate>
        <atom:link href="https://kannada.asianetnews.com/rss/news-entertainment" rel="self" type="application/rss+xml"/>
        <item>
            <title><![CDATA['ಟಾಕ್ಸಿಕ್' ಹೊಸ ಹಾಡಿನಲ್ಲಿ ಯಶ್ ಜೊತೆ ತಾರಾ ಸುತಾರಿಯಾ ಮ್ಯಾಜಿಕ್? ಹೊಸ ಮಾಹಿತಿ ವೈರಲ್]]></title>
            <link>https://kannada.asianetnews.com/entertainment/rocking-star-yash-toxic-next-song-tara-sutaria-gvd/articleshow-z814w7p</link>
            <guid isPermaLink="true">https://kannada.asianetnews.com/entertainment/rocking-star-yash-toxic-next-song-tara-sutaria-gvd/articleshow-z814w7p</guid>
            <pubDate>Mon, 20 Jul 2026 20:03:21 +0530</pubDate>
            <description><![CDATA[&lt;p&gt;Toxic Second Song: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಮೊದಲ ಸಿಂಗಲ್ 'ತಬಾಹಿ' ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzz3krmv529gwz7wngq8xdt,imgname-hchc-1784557981460.png" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಮೊದಲ ಸಿಂಗಲ್ 'ತಬಾಹಿ' ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಅದ್ಭುತ ದೃಶ್ಯ ವೈಭವ, ವಿಭಿನ್ನ ಸಂಗೀತ ಸಂಯೋಜನೆ ಹಾಗೂ ಯಶ್-ಕಿಯಾರಾ ಅಡ್ವಾಣಿ ನಡುವಿನ ಆನ್&zwnj;ಸ್ಕ್ರೀನ್ ಕೆಮಿಸ್ಟ್ರಿಯಿಂದ ಈ ಹಾಡು ಚಿತ್ರದ ಸಂಗೀತ ಮತ್ತು ಭವ್ಯತೆಯ ಬಗ್ಗೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.&lt;/p&gt;&lt;p&gt;ಈಗ ಚಿತ್ರದ ಮುಂದಿನ ಸಂಗೀತದ ಕಾಣಿಕೆಯತ್ತ ಅಭಿಮಾನಿಗಳ ಕಾತರ ಹೆಚ್ಚಾಗಿದೆ. ಮೂಲಗಳ ಪ್ರಕಾರ, ಚಿತ್ರತಂಡ ಶೀಘ್ರದಲ್ಲೇ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಈ ಬಾರಿ ಯಶ್ ಮತ್ತು ತಾರಾ ಸುತಾರಿಯಾ ಅವರ ಜೋಡಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎನ್ನಲಾಗಿದೆ. 'ತಬಾಹಿ' ಹಾಡಿನಲ್ಲಿ ಯಶ್ ಮತ್ತು ತಾರಾ ಸುತಾರಿಯಾ ಕ್ಷಣಮಾತ್ರ ಕಾಣಿಸಿಕೊಂಡಿದ್ದರೆ, ಹೊಸ ಹಾಡಿನಲ್ಲಿ ಇವರಿಬ್ಬರ ಆನ್&zwnj;ಸ್ಕ್ರೀನ್ ಬಾಂಧವ್ಯವನ್ನು ಇನ್ನಷ್ಟು ಸ್ಪಷ್ಟವಾಗಿ ಅನಾವರಣಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;ಈ ಹೊಸ ಹಾಡಿಗೆ ತನಿಷ್ಕ್ ಬಾಗ್ಚಿ, ಫಹೀಮ್ ಅಬ್ದುಲ್ಲಾ ಹಾಗೂ ಅರ್ಸ್ಲಾನ್ ನಿಜಾಮಿ ಸಂಗೀತ ಸಂಯೋಜಿಸಿದ್ದು, ಸಿದ್ಧಾರ್ಥ್ ಬಸ್ರೂರ್ ಧ್ವನಿಯಾಗಿದ್ದಾರೆ. ವಿಶೇಷವೆಂದರೆ, 'ಕೆಜಿಎಫ್: ಚಾಪ್ಟರ್ 1' ಚಿತ್ರದ ಸೂಪರ್ ಹಿಟ್ 'ಗಲಿ ಗಲಿ' ಹಾಡಿನ ಬಳಿಕ ಯಶ್ ಮತ್ತು ತನಿಷ್ಕ್ ಬಾಗ್ಚಿ ಮತ್ತೊಮ್ಮೆ ಒಂದಾಗಿದ್ದಾರೆ. ಇದೇ ವೇಳೆ, 'ಸೈಯಾರಾ' ಚಿತ್ರದ ಶೀರ್ಷಿಕೆ ಗೀತೆಯ ಯಶಸ್ಸಿನ ಅಲೆಯಲ್ಲಿ ಇರುವ ಫಹೀಮ್ ಅಬ್ದುಲ್ಲಾ ಮತ್ತು ಅರ್ಸ್ಲಾನ್ ನಿಜಾಮಿ ಅವರೂ ಈ ಹಾಡಿನ ಭಾಗವಾಗಿರುವುದು ಕುತೂಹಲ ಮೂಡಿಸಿದೆ.&lt;/p&gt;&lt;h2&gt;&lt;strong&gt;ಮತ್ತೊಂದು ಹೊಸ ಆಯಾಮ&lt;/strong&gt;&lt;/h2&gt;&lt;p&gt;ಮೂಲಗಳ ಮಾಹಿತಿ ಪ್ರಕಾರ, ಈ ಹಾಡು ಕೇವಲ ಪ್ರತ್ಯೇಕ ಸಂಗೀತ ಬಿಡುಗಡೆಯಾಗಿರುವುದಿಲ್ಲ. 'ತಬಾಹಿ'ಯಂತೆ, ಚಿತ್ರದ ಕಥೆಯನ್ನು ಮುಂದಕ್ಕೆ ಕೊಂಡೊಯ್ಯುವ ಪ್ರಮುಖ ಭಾಗವಾಗಲಿದ್ದು, 'ಟಾಕ್ಸಿಕ್' ಚಿತ್ರದ ಮತ್ತೊಂದು ಹೊಸ ಆಯಾಮವನ್ನು ಅನಾವರಣಗೊಳಿಸುವ ಜೊತೆಗೆ ಯಶ್ ಮತ್ತು ತಾರಾ ಸುತಾರಿಯಾ ಅವರ ಪಾತ್ರಗಳ ನಡುವಿನ ಸಂಬಂಧವನ್ನು ಇನ್ನಷ್ಟು ಆಳವಾಗಿ ಪರಿಚಯಿಸಲಿದೆ. 'ತಬಾಹಿ' ಚಿತ್ರದ ಮನೋಭಾವವನ್ನು ಪರಿಚಯಿಸಿದ್ದರೆ, ಈ ಹೊಸ ಹಾಡು ಚಿತ್ರದ ರಹಸ್ಯಮಯತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಸಾಧ್ಯತೆ ಇದೆ.&lt;/p&gt;&lt;p&gt;ಇನ್ನು ಗೀತು ಮೋಹನ್&zwnj;ದಾಸ್ ನಿರ್ದೇಶನದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದಲ್ಲಿ ಯಶ್ ನಾಯಕನಾಗಿ ನಟಿಸಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹಾಗೂ ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್&zwnj;ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿರುವ ಈ ಬಹುಭಾಷಾ ಚಿತ್ರವು ಆಗಸ್ಟ್ 26ರಂದು ವಿಶ್ವದಾದ್ಯಂತ ಭರ್ಜರಿ ತೆರೆಗೆ ಬರಲು ಸಜ್ಜಾಗಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/rocking-star-yash-toxic-next-song-tara-sutaria-gvd/articleshow-z814w7p"/>
        </item>
        <item>
            <title><![CDATA[ಧ್ರುವ್ ವಿಕ್ರಮ್ ಜೊತೆ ಬ್ರೇಕಪ್? ನಟಿ ಅನುಪಮಾ ಪೋಸ್ಟ್‌ನಿಂದ ಕನ್ಫ್ಯೂಸ್ ಆದ ಫ್ಯಾನ್ಸ್!]]></title>
            <link>https://kannada.asianetnews.com/entertainment/anupama-parameswaran-instagram-post-fuels-dhruv-vikram-breakup-rumors-gvd/articleshow-7lyei12</link>
            <guid isPermaLink="true">https://kannada.asianetnews.com/entertainment/anupama-parameswaran-instagram-post-fuels-dhruv-vikram-breakup-rumors-gvd/articleshow-7lyei12</guid>
            <pubDate>Mon, 20 Jul 2026 18:51:54 +0530</pubDate>
            <description><![CDATA[&lt;p&gt;Anupama Parameswaran Instagram: ನಟಿ ಅನುಪಮಾ ಪರಮೇಶ್ವರನ್ ಇನ್ಮುಂದೆ ಯಾರ ಅನುಮತಿಗೂ ಕಾಯಬೇಕಿಲ್ಲ ಎಂದು ತಮ್ಮ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxztx5n9cxrw5q60mhg1q46z,imgname-chc-1784553576105.png" type="image/jpeg" height="390" width="690"/>
            <content:encoded><![CDATA[&lt;p&gt;'ಬೈಸನ್' ಚಿತ್ರದ ಶೂಟಿಂಗ್ ವೇಳೆ ಧ್ರುವ್ ವಿಕ್ರಮ್ ಮತ್ತು ಅನುಪಮಾ ನಡುವೆ ಪ್ರೀತಿ ಮೂಡಿದೆ ಎಂದು ವ್ಯಾಪಕವಾಗಿ ಮಾತನಾಡಲಾಯಿತು. ಇಬ್ಬರೂ ಕಿಸ್ ಮಾಡುತ್ತಿರುವ ಫೋಟೋವೊಂದು ಇಂಟರ್&zwnj;ನೆಟ್&zwnj;ನಲ್ಲಿ ಲೀಕ್ ಆಗಿ ಸಂಚಲನ ಸೃಷ್ಟಿಸಿತ್ತು. ಇಬ್ಬರೂ ಹಾಕುತ್ತಿದ್ದ ಪೋಸ್ಟ್&zwnj;ಗಳು ಈ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದ್ದವು. ಇದೀಗ ಅನುಪಮಾ ಹಾಕಿರುವ ಹೊಸ ಪೋಸ್ಟ್ ಬಿರುಗಾಳಿ ಎಬ್ಬಿಸಿದೆ.&lt;/p&gt;&lt;p&gt;ಜೀವನದಲ್ಲಿ ಮುಂದುವರಿಯಲು ಕೆಲವು ಅನಗತ್ಯ ಅಡೆತಡೆಗಳನ್ನು ದಾಟಬೇಕು, ಇನ್ಮುಂದೆ ನನ್ನ ಜೀವನ ಮತ್ತು ನಿರ್ಧಾರಗಳನ್ನು ನಾನೇ ಸ್ವತಂತ್ರವಾಗಿ ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಅವರು ಪೋಸ್ಟ್&zwnj;ನಲ್ಲಿ ಬರೆದಿದ್ದಾರೆ. ಇನ್ನೊಂದು ಪೋಸ್ಟ್&zwnj;ನಲ್ಲಿ, 'ಇನ್ನು ಯಾರ ಅನುಮತಿಗೂ, ಹಾಡಿನ ಆಯ್ಕೆಗೂ, ಕೆಲವರ ಕ್ಯಾಪ್ಷನ್&zwnj;ಗೂ ಕಾಯಬೇಕಿಲ್ಲ' ಎಂದಿದ್ದಾರೆ. ಈ ಪೋಸ್ಟ್&zwnj;ಗಳು ಅವರ ಬ್ರೇಕಪ್ ಬಗ್ಗೆ ಸುಳಿವು ನೀಡುತ್ತಿವೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಕಳೆದ ಕೆಲವು ತಿಂಗಳುಗಳಿಂದ ಧ್ರುವ್ ವಿಕ್ರಮ್ ಮತ್ತು ಅನುಪಮಾ ಪರಮೇಶ್ವರನ್ ಅವರ ಪ್ರೀತಿಯ ಬಗ್ಗೆ ವದಂತಿಗಳು ಹರಿದಾಡುತ್ತಿದ್ದವು. ಈಗಿನ ಪೋಸ್ಟ್ ಆ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ. ಆದರೆ, ಅನುಪಮಾ ತಮ್ಮ ಪೋಸ್ಟ್&zwnj;ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಪ್ರೀತಿ, ಸಂಬಂಧ ಅಥವಾ ಬ್ರೇಕಪ್ ಬಗ್ಗೆ ನೇರವಾಗಿ ಏನನ್ನೂ ಹೇಳಿಲ್ಲ. ಈ ಹಿಂದಿನ ವದಂತಿಗಳಿಗೂ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿರಲಿಲ್ಲ.&lt;/p&gt;&lt;h2&gt;&lt;strong&gt;ಗೊಂದಲದಲ್ಲಿ ಅಭಿಮಾನಿಗಳು&lt;/strong&gt;&lt;/h2&gt;&lt;p&gt;ಹಾಗಾಗಿ, ಅವರ ಈ ಪೋಸ್ಟ್ ವೈಯಕ್ತಿಕ ಜೀವನದ ಬಗ್ಗೆಯೋ, ವೃತ್ತಿಪರ ನಿರ್ಧಾರಗಳ ಬಗ್ಗೆಯೋ ಅಥವಾ ಕೇವಲ ಜೀವನದ ಕುರಿತ ಆಲೋಚನೆಯೋ ಎಂಬುದು ಸ್ಪಷ್ಟವಾಗಿಲ್ಲ. ಅವರೇ ಸ್ಪಷ್ಟನೆ ನೀಡುವವರೆಗೂ ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೂ, ಈ ಒಂದು ಪೋಸ್ಟ್ ಅಭಿಮಾನಿಗಳು ಮತ್ತು ಚಿತ್ರರಂಗದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಅನುಪಮಾ 'ಪ್ರೇಮಂ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿ 10 ವರ್ಷಗಳಿಂದ ಸಕ್ಸಸ್&zwnj;ಫುಲ್ ನಾಯಕಿಯಾಗಿ ಮುಂದುವರಿಯುತ್ತಿದ್ದಾರೆ. ಧ್ರುವ್ ವಿಕ್ರಮ್ 'ಆದಿತ್ಯ ವರ್ಮಾ' ಚಿತ್ರದ ಮೂಲಕ ಎಂಟ್ರಿ ಕೊಟ್ಟು, 'ಮಹಾನ್', 'ಬೈಸನ್' ಚಿತ್ರಗಳಲ್ಲಿ ನಟಿಸಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/anupama-parameswaran-instagram-post-fuels-dhruv-vikram-breakup-rumors-gvd/articleshow-7lyei12"/>
        </item>
        <item>
            <title><![CDATA[ನನ್ನ ತಂದೆ 'ಮೆಗಾಸ್ಟಾರ್‌' ಚಿರಂಜೀವಿ, ಉಪಾಸನಾ ಕ್ಲೋಸ್‌ ಫ್ರೆಂಡ್ಸ್,‌  ಅದು ಡೇಂಜರ್:‌ Ram Charan Teja]]></title>
            <link>https://kannada.asianetnews.com/cine-world/actor-chiranjeevi-and-upasana-is-very-close-friends-says-ram-charan-teja/articleshow-pc23o2g</link>
            <guid isPermaLink="true">https://kannada.asianetnews.com/cine-world/actor-chiranjeevi-and-upasana-is-very-close-friends-says-ram-charan-teja/articleshow-pc23o2g</guid>
            <pubDate>Mon, 20 Jul 2026 18:41:50 +0530</pubDate>
            <description><![CDATA[&lt;p&gt;Actor Ram Charan Teja: ನಟ ರಾಮ್&zwnj; ಚರಣ್&zwnj; ತೇಜ ಮನೆಯಲ್ಲಿ ಎಲ್ಲರೂ ಕಲಾವಿದರು, ಉದ್ಯಮಿಗಳೇ. ಈಗ ಅವರು ತಂದೆ ಚಿರಂಜೀವಿ ಜೊತೆ ಉಪಾಸನಾ ಅವರು ಕ್ಲೋಸ್&zwnj; ಎಂದು ಹೇಳಿಕೊಂಡಿದ್ದಾರೆ. ಇದು ತುಂಬ ಡೇಂಜರ್&zwnj; ಎಂದು ಅವರು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzte8ke4n3yhk74qdctf30v,imgname-new-project--55--1784553087597.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೆಗಾಸ್ಟಾರ್ ಚಿರಂಜೀವಿಗೆ ಸೊಸೆ ಉಪಾಸನಾ ಕಾಮಿನೇನಿ ಕ್ಲೋಸ್ ಫ್ರೆಂಡ್ ಅಂತೆ. ಅಪ್ಪನ ಜೊತೆ ಮಾತನಾಡಲು ನಾವೇ ಹೆದರುತ್ತೇವೆ, ಆದರೆ ಉಪಾಸನಾ ಮಾತ್ರ ಫ್ರೀಯಾಗಿ ಮಾತನಾಡುತ್ತಾರೆ. ಆದರೆ ಇದು ತುಂಬಾ ಡೇಂಜರ್ ಎಂದು ರಾಮ್ ಚರಣ್ ತಮಾಷೆಯಾಗಿ ಹೇಳಿದ್ದಾರೆ.&lt;/p&gt;&lt;h2&gt;ಬಹುಮುಖ ಪ್ರತಿಭೆ&lt;/h2&gt;&lt;p&gt;ಮೆಗಾ ಸೊಸೆ ಉಪಾಸನಾ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಅವರು ತಾಯಿ, ಪತ್ನಿ, ಮೆಗಾ ಸೊಸೆ ಆಗಿರುವುದರ ಜೊತೆಗೆ ಅಪೋಲೋ ಆಸ್ಪತ್ರೆಯ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಿದ್ದಾರೆ. ಅತ್ತೆ ಸುರೇಖಾ ಜೊತೆ ಸೇರಿ 'ಅತ್ತಮ್ಮ ಕಿಚನ್' ಹೆಸರಿನಲ್ಲಿ ರೆಡಿಮೇಡ್ ಫುಡ್ ಐಟಂಗಳ ಬ್ಯುಸಿನೆಸ್ ಕೂಡ ಮಾಡುತ್ತಿದ್ದಾರೆ.&lt;/p&gt;&lt;h2&gt;40ನೇ ಜನ್ಮದಿನ&lt;/h2&gt;&lt;p&gt;ಉಪಾಸನಾ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಉಪಾಸನಾ ಮತ್ತು ಚರಣ್ ಪ್ರೀತಿಸಿ ಮದುವೆಯಾದವರು. ಇವರದ್ದು ಏಳು ವರ್ಷಗಳ ಪ್ರೇಮಕಥೆ. ಮದುವೆಯಾಗಿ 15 ವರ್ಷಗಳಾಗಿವೆ. ಇತ್ತೀಚೆಗೆ ಅವರು ತಮ್ಮ ಮೊದಲ ಮಗಳು ಕ್ಲಿನ್ ಕಾರಾಗೆ ಜನ್ಮ ನೀಡಿದ್ದರು. ನಂತರ ಅವಳಿ ಮಕ್ಕಳಿಗೆ, ಅಂದರೆ ಒಬ್ಬ ಮಗ ಮತ್ತು ಮಗಳಿಗೆ ಜನ್ಮ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h2&gt;ಅಪ್ಪನ ಜೊತೆ ಬೆರೆಯುತ್ತಾರೆ&lt;/h2&gt;&lt;p&gt;ರಾಮ್ ಚರಣ್ ಸಿನಿಮಾ ಕುಟುಂಬದಿಂದ ಬಂದರೆ, ಉಪಾಸನಾ ವೈದ್ಯಕೀಯ ಕ್ಷೇತ್ರದವರು. ಚಿರಂಜೀವಿ ಕುಟುಂಬ ತನ್ನನ್ನು ಮತ್ತೊಬ್ಬ ಮಗಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತದೆ ಎಂದು ಉಪಾಸನಾ ಹೇಳಿದ್ದಾರೆ. ಅಪ್ಪನ ಜೊತೆ ಮಾತನಾಡಲು ನಾವೇ ಭಯಪಡುತ್ತೇವೆ, ಆದರೆ ಉಪಾಸನಾ ಸುಲಭವಾಗಿ ಅವರೊಂದಿಗೆ ಬೆರೆಯುತ್ತಾರೆ, ನೇರವಾಗಿ ಹೋಗಿ 'ಮಾವಯ್ಯ ಹೇಗಿದ್ದೀರಾ' ಎಂದು ಕೇಳುತ್ತಾರೆ. ಅವರ ಜೊತೆ ಕೂತು ಹರಟೆ ಹೊಡೆಯುತ್ತಾರೆ ಎಂದು ರಾಮ್ ಚರಣ್ ಹೇಳಿದ್ದಾರೆ.&lt;/p&gt;&lt;h2&gt;ತಂದೆ ಸಪೋರ್ಟ್&zwnj; ಉಪಾಸನಾಗಿದೆ!&lt;/h2&gt;&lt;p&gt;'ನನಗಿಂತ ಅಪ್ಪನಿಗೆ ಉಪಾಸನಾ ಹೆಚ್ಚು ಕ್ಲೋಸ್ ಆಗಿದ್ದಾರೆ. ಒಂದು ರೀತಿ ಅಪ್ಪನಿಗೆ ಆಕೆ ಕ್ಲೋಸ್ ಫ್ರೆಂಡ್. ಇಬ್ಬರೂ ಫ್ರೀಯಾಗಿ ಮಾತನಾಡಿಕೊಳ್ಳುತ್ತಾರೆ. ಇದು ತುಂಬಾ ಡೇಂಜರ್, ಯಾಕಂದ್ರೆ ಅಪ್ಪನ ಸಪೋರ್ಟ್ ಪೂರ್ತಿ ಅವಳಿಗೇ ಹೋಗುತ್ತೆ' ಎಂದು ರಾಮ್ ಚರಣ್ 'ಓಪನ್ ಹಾರ್ಟ್ ವಿತ್ ಆರ್ಕೆ' ಶೋನಲ್ಲಿ ಹೇಳಿದ್ದರು. ಮನೆಯಲ್ಲಿ ಎಲ್ಲರಿಗೂ ಉಪಾಸನಾ ಬೆಸ್ಟ್ ಫ್ರೆಂಡ್ ಎಂದೂ ಅವರು ತಿಳಿಸಿದ್ದಾರೆ.&lt;/p&gt;&lt;h2&gt;ಪೆದ್ದಿ ಸಿನಿಮಾ ರಿಲೀಸ್&zwnj;&lt;/h2&gt;&lt;p&gt;ರಾಮ್ ಚರಣ್ ಇತ್ತೀಚೆಗೆ 'ಪೆಡ್ಡಿ' ಸಿನಿಮಾ ಮೂಲಕ ಯಶಸ್ಸು ಕಂಡಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರ ಸುಮಾರು 400 ಕೋಟಿ ಗಳಿಕೆ ಮಾಡಿದೆ. ಬುಚ್ಚಿಬಾಬು ಸಾನಾ ನಿರ್ದೇಶನದ ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿದ್ದರು. ಸದ್ಯ ಚರಣ್, ಸುಕುಮಾರ್ ಜೊತೆಗಿನ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಕಾಂಬಿನೇಷನ್&zwnj;ನ ಸಿನಿಮಾ ಈ ವರ್ಷದ ಕೊನೆಯಲ್ಲಿ ಶುರುವಾಗಲಿದೆ ಎನ್ನಲಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/cine-world/actor-chiranjeevi-and-upasana-is-very-close-friends-says-ram-charan-teja/articleshow-pc23o2g"/>
        </item>
        <item>
            <title><![CDATA[OTT Releases This Week: ಒಟಿಟಿಗೆ ಬಂದ ಸಸ್ಪೆನ್ಸ್ ಥ್ರಿಲ್ಲರ್, ಮಿಡಲ್ ಏಜ್ ಲವ್‌ಸ್ಟೋರಿ ಸಿನಿಮಾ; ಫುಲ್ ಮನರಂಜನೆ!]]></title>
            <link>https://kannada.asianetnews.com/gallery/cine-world/ott-releases-movie-web-series-this-week-musafir-cafe-to-pallichattambi-list-9s0szv0</link>
            <guid isPermaLink="true">https://kannada.asianetnews.com/gallery/cine-world/ott-releases-movie-web-series-this-week-musafir-cafe-to-pallichattambi-list-9s0szv0</guid>
            <pubDate>Mon, 20 Jul 2026 16:51:28 +0530</pubDate>
            <description><![CDATA[&lt;p&gt;OTT release Today: ಈ ವಾರ ನೆಟ್&zwnj;ಫ್ಲಿಕ್ಸ್, ಪ್ರೈಮ್ ವಿಡಿಯೋ, ಜಿಯೋ-ಹಾಟ್&zwnj;ಸ್ಟಾರ್, ಸೋನಿಲಿವ್ ಮತ್ತು ಆ್ಯಪಲ್ ಟಿವಿ+ ನಂತಹ ಪ್ರಮುಖ ಓಟಿಟಿ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಹಲವು ಹೊಸ ಸಿನಿಮಾಗಳು ಮತ್ತು ವೆಬ್ ಸೀರಿಸ್&zwnj;ಗಳು ಬಿಡುಗಡೆಯಾಗುತ್ತಿವೆ. ಅವುಗಳ ಸಂಪೂರ್ಣ ಪಟ್ಟಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxyphyfgjq1enah4sfv7hfh2,imgname-ott-movies-1784515459568.jpg" type="image/jpeg" height="390" width="690"/>
            <content:encoded><![CDATA[&lt;p&gt;OTT release Today: ಈ ವಾರ ನೆಟ್&zwnj;ಫ್ಲಿಕ್ಸ್, ಪ್ರೈಮ್ ವಿಡಿಯೋ, ಜಿಯೋ-ಹಾಟ್&zwnj;ಸ್ಟಾರ್, ಸೋನಿಲಿವ್ ಮತ್ತು ಆ್ಯಪಲ್ ಟಿವಿ+ ನಂತಹ ಪ್ರಮುಖ ಓಟಿಟಿ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಹಲವು ಹೊಸ ಸಿನಿಮಾಗಳು ಮತ್ತು ವೆಬ್ ಸೀರಿಸ್&zwnj;ಗಳು ಬಿಡುಗಡೆಯಾಗುತ್ತಿವೆ. ಅವುಗಳ ಸಂಪೂರ್ಣ ಪಟ್ಟಿ ಇಲ್ಲಿದೆ.&lt;/p&gt;&lt;img&gt;ಈ ವಾರ ಓಟಿಟಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲು ಹಲವು ಇಂಟ್ರೆಸ್ಟಿಂಗ್ ಸಿನಿಮಾಗಳು ಮತ್ತು ವೆಬ್ ಸೀರಿಸ್&zwnj;ಗಳು ಸಿದ್ಧವಾಗಿವೆ. ಹಿಂದಿ ಡ್ರಾಮಾ 'ಮುಸಾಫಿರ್ ಕೆಫೆ', 'ಆದರ್ಶ್ ಬಾಲ್ ವಿದ್ಯಾಲಯ', ಟೊವಿನೋ ಥಾಮಸ್ ನಟನೆಯ ಮಲಯಾಳಂ ಚಿತ್ರ 'ಪಲ್ಲಿಚಟ್ಟಾಂಬಿ' ಮತ್ತು ಹಾಲಿವುಡ್&zwnj;ನ ರೊಮ್ಯಾಂಟಿಕ್ ಸೀರಿಸ್ 'ರಾನ್ಸಮ್ ಕ್ಯಾನಿಯನ್ ಸೀಸನ್ 2' ಸೇರಿದಂತೆ ಹಲವು ಸರಣಿಗಳು ವಿವಿಧ ಓಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗಲಿವೆ. ಪ್ಲಾಟ್&zwnj;ಫಾರ್ಮ್&zwnj;ಗಳ ಪ್ರಕಾರ ಸಂಪೂರ್ಣ ಪಟ್ಟಿ ಇಲ್ಲಿದೆ.&lt;img&gt;&lt;p&gt;&lt;strong&gt;ಮುಸಾಫಿರ್ ಕೆಫೆ (Musafir Cafe)&lt;/strong&gt;ರಿಲೀಸ್ ದಿನಾಂಕ: ಜುಲೈ 24ಎಲ್ಲಿ ನೋಡಬಹುದು: Netflixವಿಕ್ರಾಂತ್ ಮಾಸ್ಸೆ, ಪಿಂಟೋ ಮತ್ತು ಮಹಿಮಾ ಮಕ್ವಾನಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಹಿಂದಿ ವೆಬ್ ಸೀರಿಸ್, ದಿವ್ಯ ಪ್ರಕಾಶ್ ದುಬೆ ಅವರ ಬೆಸ್ಟ್ ಸೆಲ್ಲರ್ ಕಾದಂಬರಿ ಆಧಾರಿತವಾಗಿದೆ. ಸಾಫ್ಟ್&zwnj;ವೇರ್ ಇಂಜಿನಿಯರ್ ಚಂದರ್ ಜೀವನದಲ್ಲಿ ಸುಧಾ ಮತ್ತು ಪ್ರೀತಿ ಎಂಬ ಇಬ್ಬರು ಮಹಿಳೆಯರು ಬಂದಾಗ ಏನಾಗುತ್ತದೆ ಎನ್ನುವುದೇ ಕಥೆ.&lt;/p&gt;&lt;p&gt;&lt;strong&gt;ರಾನ್ಸಮ್ ಕ್ಯಾನಿಯನ್ ಸೀಸನ್ 2 (Ransom Canyon Season 2)&lt;/strong&gt;ರಿಲೀಸ್ ದಿನಾಂಕ: ಜುಲೈ 23ಎಲ್ಲಿ ನೋಡಬಹುದು: Netflixಟೆಕ್ಸಾಸ್&zwnj;ನ ಮೂರು ರಾಂಚ್ ಕುಟುಂಬಗಳ ರಾಜಕೀಯ, ತಲೆಮಾರುಗಳ ನಡುವಿನ ಸಂಬಂಧ ಮತ್ತು ಸಂಕೀರ್ಣ ಕೌಟುಂಬಿಕ ಕಥೆಗಳೊಂದಿಗೆ ಈ ಡ್ರಾಮಾ ಸಾಗುತ್ತದೆ. ಎರಡನೇ ಸೀಸನ್&zwnj;ನಲ್ಲಿ ಇನ್ನಷ್ಟು ಕುತೂಹಲಕಾರಿ ತಿರುವುಗಳು ಇರಲಿವೆ.&lt;/p&gt;&lt;p&gt;&lt;strong&gt;72 ಅವರ್ಸ್ (72 Hours)&lt;/strong&gt;ರಿಲೀಸ್ ದಿನಾಂಕ: ಜುಲೈ 24ಎಲ್ಲಿ ನೋಡಬಹುದು: Netflixಕೆವಿನ್ ಹಾರ್ಟ್ ನಟನೆಯ ಈ ಕಾಮಿಡಿ ಚಿತ್ರದಲ್ಲಿ, 40 ವರ್ಷದ ಅಧಿಕಾರಿಯೊಬ್ಬ ತನ್ನ ಕೆರಿಯರ್ ಉಳಿಸಿಕೊಳ್ಳಲು ಯುವಕರೊಂದಿಗೆ ಮೂರು ದಿನಗಳ ಬ್ಯಾಚುಲರ್ ಪಾರ್ಟಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ.&lt;/p&gt;&lt;p&gt;&lt;strong&gt;ದಿ ಡೆಟ್ ಕಲೆಕ್ಟರ್ (The Debt Collector)&lt;/strong&gt;ರಿಲೀಸ್ ದಿನಾಂಕ: ಜುಲೈ 23ಎಲ್ಲಿ ನೋಡಬಹುದು: Netflixಇದು ಥಾಯ್ ಆ್ಯಕ್ಷನ್ ಥ್ರಿಲ್ಲರ್. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಸಾಲ ವಸೂಲಿಗಾರ, ಹಿಂಸಾತ್ಮಕ ಸಾಲದ ಗ್ಯಾಂಗ್ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತೆ ಕ್ರೈಂ ಜಗತ್ತಿಗೆ ಕಾಲಿಡುತ್ತಾನೆ.&lt;/p&gt;&lt;p&gt;&lt;strong&gt;ಎಲೈಟ್ ಫೋರ್ಸ್ (Elite Force)&lt;/strong&gt;ರಿಲೀಸ್ ದಿನಾಂಕ: ಜುಲೈ 22ಎಲ್ಲಿ ನೋಡಬಹುದು: Netflixಇದು ಫ್ರೆಂಚ್ ಆ್ಯಕ್ಷನ್ ಸೀರಿಸ್. ತನ್ನ ಯೂನಿಟ್ ಮೇಲೆ ನಡೆದ ದೊಡ್ಡ ದಾಳಿಯ ನಂತರ, ಒಬ್ಬ ಉನ್ನತ ಅಧಿಕಾರಿಯು ಅಪಾಯಕಾರಿ ಮಿಷನ್&zwnj;ನ ನೇತೃತ್ವ ವಹಿಸಿ ತನ್ನ ಗತಕಾಲವನ್ನು ಎದುರಿಸಬೇಕಾಗುತ್ತದೆ.&lt;/p&gt;&lt;p&gt;&lt;strong&gt;ಎ ಟಾಕ್ಸಿಕ್ ಲವ್ ಸ್ಟೋರಿ (A Toxic Love Story)&lt;/strong&gt;ರಿಲೀಸ್ ದಿನಾಂಕ: ಜುಲೈ 22ಎಲ್ಲಿ ನೋಡಬಹುದು: Netflixನಿಜ ಜೀವನದ 'ಅನಾಹೈಮ್ ಕ್ರೇಗ್&zwnj;ಲಿಸ್ಟ್' ಪ್ರಕರಣ ಆಧಾರಿತ ಈ ಟ್ರೂ-ಕ್ರೈಮ್ ಡಾಕ್ಯುಮೆಂಟರಿ ಸೀರಿಸ್, ಹೊಸದಾಗಿ ಮದುವೆಯಾದ ಯುಎಸ್ ಮಾರ್ಷಲ್ ದಂಪತಿ ಸ್ಟಾಕಿಂಗ್ ಕೇಸ್&zwnj;ನಲ್ಲಿ ಹೇಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬುದನ್ನು ತೋರಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;ಆದರ್ಶ್ ಬಾಲ್ ವಿದ್ಯಾಲಯ (Adarsh Baal Vidyalaya)&lt;/strong&gt;ರಿಲೀಸ್ ದಿನಾಂಕ: ಜುಲೈ 24ಎಲ್ಲಿ ನೋಡಬಹುದು: Prime Videoಕೆಕೆ ಮೆನನ್ ಮತ್ತು ನವೀನ್ ಕಸ್ತೂರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೆಹಲಿಯ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಆರಂಭಿಸಿದ ಒಂದು ವಿಶೇಷ ಕಾರ್ಯಕ್ರಮವು ಅನಿರೀಕ್ಷಿತ ಪರಿಣಾಮಗಳಿಗೆ ಕಾರಣವಾಗುತ್ತದೆ. ಆಗ, ಶಿಕ್ಷಕರ ತಂಡವು ಇಡೀ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ಪ್ರಯತ್ನಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;ಸ್ಟುವರ್ಟ್ ಫೇಲ್ಸ್ ಟು ಸೇವ್ ದಿ ಯೂನಿವರ್ಸ್ (Stuart Fails To Save The Universe)&lt;/strong&gt;ರಿಲೀಸ್ ದಿನಾಂಕ: ಜುಲೈ 24ಎಲ್ಲಿ ನೋಡಬಹುದು: JioHotstar'ದಿ ಬಿಗ್ ಬ್ಯಾಂಗ್ ಥಿಯರಿ'ಯ ಪ್ರಮುಖ ಪಾತ್ರಗಳು ಮತ್ತೆ ಕಾಣಿಸಿಕೊಳ್ಳುವ ಈ ಸೀರಿಸ್&zwnj;ನಲ್ಲಿ, ಸ್ಟುವರ್ಟ್ ಬ್ಲೂಮ್ ಆಕಸ್ಮಿಕವಾಗಿ ಮಲ್ಟಿವರ್ಸ್ ಬಿಕ್ಕಟ್ಟನ್ನು ಸೃಷ್ಟಿಸುತ್ತಾನೆ. ಅದನ್ನು ಸರಿಪಡಿಸಲು ಆತ ಮಾಡುವ ಪ್ರಯತ್ನಗಳೇ ಈ ಕಥೆ.&lt;/p&gt;&lt;p&gt;&lt;strong&gt;ಬ್ಲೀಚ್: ಥೌಸೆಂಡ್-ಇಯರ್ ಬ್ಲಡ್ ವಾರ್ (Bleach: Thousand-Year Blood War &ndash; Final Season)&lt;/strong&gt;ರಿಲೀಸ್ ದಿನಾಂಕ: ಜುಲೈ 25ಎಲ್ಲಿ ನೋಡಬಹುದು: JioHotstarವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಈ ಆನಿಮೆಯ ಅಂತಿಮ ಕಥಾಹಂದರದ ನಾಲ್ಕನೇ ಮತ್ತು ಕೊನೆಯ ಸೀಸನ್ ಈ ವಾರ ಸ್ಟ್ರೀಮಿಂಗ್ ಆಗಲಿದೆ.&lt;/p&gt;&lt;img&gt;&lt;p&gt;&lt;strong&gt;ಪಲ್ಲಿಚಟ್ಟಾಂಬಿ (Pallichattambi)&lt;/strong&gt;ರಿಲೀಸ್ ದಿನಾಂಕ: ಜುಲೈ 24ಎಲ್ಲಿ ನೋಡಬಹುದು: SonyLIVಟೊವಿನೋ ಥಾಮಸ್ ಮತ್ತು ಕಾಯಡು ಲೋಹರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಮಲಯಾಳಂ ಚಿತ್ರವು 1950ರ ದಶಕದ ಕೇರಳದಲ್ಲಿ ನಡೆದ 'ವಿಮೋಚನಾ ಸಮರ'ದ ಹಿನ್ನೆಲೆಯಲ್ಲಿ ಸಾಗುತ್ತದೆ. ಕಮ್ಯುನಿಸ್ಟ್ ಭೂಸುಧಾರಣೆಗಳ ವಿರುದ್ಧ ಚರ್ಚ್ ನೇಮಿಸಿದ ಯುವಕನೊಬ್ಬ, ಕ್ರಮೇಣ ತನ್ನ ಆಲೋಚನಾ ಕ್ರಮವನ್ನು ಹೇಗೆ ಬದಲಾಯಿಸಿಕೊಳ್ಳುತ್ತಾನೆ ಎನ್ನುವುದೇ ಕಥೆ.&lt;/p&gt;&lt;img&gt;&lt;p&gt;&lt;strong&gt;ದಿ ಡಿಂಕ್ (The Dink)&lt;/strong&gt;ರಿಲೀಸ್ ದಿನಾಂಕ: ಜುಲೈ 24ಎಲ್ಲಿ ನೋಡಬಹುದು: Apple TV+ಜೇಕ್ ಜಾನ್ಸನ್ ನಟನೆಯ ಈ ಕಾಮಿಡಿ ಚಿತ್ರದಲ್ಲಿ, ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮಾಜಿ ಟೆನಿಸ್ ಆಟಗಾರನೊಬ್ಬ 'ಪಿಕಲ್&zwnj;ಬಾಲ್' ಆಟಕ್ಕೆ ಇಳಿದು ಎದುರಿಸುವ ತಮಾಷೆಯ ಘಟನೆಗಳನ್ನು ತೋರಿಸಲಾಗಿದೆ. ಬೆನ್ ಸ್ಟಿಲ್ಲರ್, ಮೇರಿ ಸ್ಟೀನ್&zwnj;ಬರ್ಗೆನ್, ಎಡ್ ಹ್ಯಾರಿಸ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/ott-releases-movie-web-series-this-week-musafir-cafe-to-pallichattambi-list-9s0szv0"/>
        </item>
        <item>
            <title><![CDATA[ರಿಷಬ್ ಶೆಟ್ಟಿ ಶಿವಾಜಿ ಚಿತ್ರಕ್ಕೆ 'Game of Thrones' ತಂಡ: ಯುದ್ಧ ದೃಶ್ಯಗಳ ಮೇಲೆ ಭಾರೀ ನಿರೀಕ್ಷೆ!]]></title>
            <link>https://kannada.asianetnews.com/entertainment/rishab-shetty-chhatrapati-shivaji-maharaj-game-of-thrones-action-director-gvd/articleshow-54ur1uw</link>
            <guid isPermaLink="true">https://kannada.asianetnews.com/entertainment/rishab-shetty-chhatrapati-shivaji-maharaj-game-of-thrones-action-director-gvd/articleshow-54ur1uw</guid>
            <pubDate>Mon, 20 Jul 2026 16:49:55 +0530</pubDate>
            <description><![CDATA[&lt;p&gt;ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ಆಕ್ಷನ್ ತಂಡ ಸೇರ್ಪಡೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzm1hvv4dwgg5qsyk8yyf6n,imgname-chc-1784546379643.png" type="image/jpeg" height="390" width="690"/>
            <content:encoded><![CDATA[&lt;p&gt;ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ಆಕ್ಷನ್ ತಂಡ ಸೇರ್ಪಡೆಯಾಗಿದೆ. ನಿರ್ದೇಶಕ ಹಾಗೂ ನಿರ್ಮಾಪಕ ಸಂದೀಪ್ ಸಿಂಗ್, ವಿಶ್ವದ ಪ್ರಮುಖ ಚಿತ್ರಗಳು ಮತ್ತು ವೆಬ್&zwnj;ಸೀರಿಸ್&zwnj;ಗಳಲ್ಲಿ ಕೆಲಸ ಮಾಡಿದ ಖ್ಯಾತ ಆಕ್ಷನ್ ನಿರ್ದೇಶಕರನ್ನು ಈ ಮಹತ್ವಾಕಾಂಕ್ಷೆಯ ಯೋಜನೆಗೆ ಕರೆತಂದಿದ್ದಾರೆ.&lt;/p&gt;&lt;p&gt;ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರೊಂದಿಗೆ ಅರ್ಜುನ್ ರಾಂಪಾಲ್, ವಿವೇಕ್ ಒಬೆರಾಯ್ ಮತ್ತು ಶೆಫಾಲಿ ಶಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಯುದ್ಧ ಹಾಗೂ ಸಾಹಸ ದೃಶ್ಯಗಳಿಗೆ 'ಗೇಮ್ ಆಫ್ ಥ್ರೋನ್ಸ್', 'ವೈಕಿಂಗ್ಸ್', 'ದಿ ವಿಚರ್' ಮತ್ತು 'ಗ್ರಾವಿಟಿ' ಸೇರಿದಂತೆ ವಿಶ್ವಪ್ರಸಿದ್ಧ ನಿರ್ಮಾಣಗಳಲ್ಲಿ ಕೆಲಸ ಮಾಡಿದ ಮಾರ್ಕ್ ಹೆನ್ಸನ್ ಆಕ್ಷನ್ ತಂಡದ ನೇತೃತ್ವ ವಹಿಸಲಿದ್ದಾರೆ.&lt;/p&gt;&lt;p&gt;ಅವರೊಂದಿಗೆ 'ದಿ ಫೇಟ್ ಆಫ್ ದ ಫ್ಯೂರಿಯಸ್', 'ಬ್ಲಡ್&zwnj;ಶಾಟ್' ಮತ್ತು 'ಲುಸಿಫರ್' ಚಿತ್ರಗಳಿಗೆ ಸಾಹಸ ಸಂಯೋಜನೆ ನೀಡಿರುವ ವ್ಲಾಡ್ ರಿಂಬರ್ಗ್ ಹಾಗೂ 'ಟ್ರಾಯ್: ಫಾಲ್ ಆಫ್ ಎ ಸಿಟಿ'ನಲ್ಲಿ ಕೆಲಸ ಮಾಡಿದ ಕ್ರೇಗ್ ಮ್ಯಾಕ್&zwnj;ರೇ ಕೂಡ ಈ ತಂಡದಲ್ಲಿ ಸೇರಿದ್ದಾರೆ. ಸುಮಾರು ₹500 ಕೋಟಿ ಬಜೆಟ್&zwnj;ನಲ್ಲಿ ನಿರ್ಮಾಣವಾಗುತ್ತಿರುವ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರವನ್ನು ಎರಡು ಭಾಗಗಳಾಗಿ ನಿರ್ಮಿಸಲಾಗುತ್ತಿದೆ.&lt;/p&gt;&lt;p&gt;ಐತಿಹಾಸಿಕ ವೈಭವ, ಅದ್ದೂರಿ ಯುದ್ಧ ದೃಶ್ಯಗಳು ಮತ್ತು ಅತ್ಯಾಧುನಿಕ ತಾಂತ್ರಿಕತೆಯೊಂದಿಗೆ ಈ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರಿಗೆ ತಲುಪಿಸುವ ಗುರಿಯನ್ನು ಚಿತ್ರತಂಡ ಹೊಂದಿದೆ. 17ನೇ ಶತಮಾನದಲ್ಲಿ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರು ಭಾರತದ ಇತಿಹಾಸದಲ್ಲೇ ಅತ್ಯಂತ ಗೌರವಾನ್ವಿತ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದಾರೆ.&lt;/p&gt;&lt;h2&gt;&lt;strong&gt;ಹಲವು ಭಾಷೆಗಳಲ್ಲಿ ಬಿಡುಗಡೆ&lt;/strong&gt;&lt;/h2&gt;&lt;p&gt;ಅವರ ಜೀವನಾಧಾರಿತ ಕಥೆಗಳು ಈಗಾಗಲೇ 60ಕ್ಕೂ ಹೆಚ್ಚು ಸಿನಿಮಾ ಮತ್ತು ದೂರದರ್ಶನ ನಿರ್ಮಾಣಗಳಿಗೆ ಸ್ಫೂರ್ತಿಯಾಗಿವೆ. 1923ರಲ್ಲಿ ಬಿಡುಗಡೆಯಾದ ಮೌನಚಿತ್ರ 'ಸಿಂಹಗಢ'ದಿಂದ ಆರಂಭವಾದ ಈ ಪರಂಪರೆಗೆ, ಹೊಸ ಆಯಾಮವನ್ನು ನೀಡುವ ಪ್ರಯತ್ನವಾಗಿ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಮೂಡಿಬರುತ್ತಿದೆ. ಇನ್ನು ಈ ಸಿನಿಮಾ ಹಿಂದಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು ಮತ್ತು ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, 2027ರ ಜನವರಿ 21ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/rishab-shetty-chhatrapati-shivaji-maharaj-game-of-thrones-action-director-gvd/articleshow-54ur1uw"/>
        </item>
        <item>
            <title><![CDATA[ವರುಣ್ ಆರಾಧ್ಯ ಅಕ್ಕ-ಅಮ್ಮನಿಗೂ ಬ್ಯಾಡ್ ಕಮೆಂಟ್ಸ್; ಟ್ರೋಲರ್‌ಗಳ ಕಾಟಕ್ಕೆ ಕಣ್ಣೀರು ಹಾಕಿದ ನಟ!]]></title>
            <link>https://kannada.asianetnews.com/gallery/tv-talk/varun-aradya-emotional-interview-about-trolls-bad-comments-to-family-and-varsha-kaveri-breakup-whfy83f</link>
            <guid isPermaLink="true">https://kannada.asianetnews.com/gallery/tv-talk/varun-aradya-emotional-interview-about-trolls-bad-comments-to-family-and-varsha-kaveri-breakup-whfy83f</guid>
            <pubDate>Mon, 20 Jul 2026 12:08:56 +0530</pubDate>
            <description><![CDATA[&lt;p&gt;'ಬೃಂದಾವನ' ಧಾರಾವಾಹಿ ನಟ ವರುಣ್ ಆರಾಧ್ಯ, ತಮ್ಮ ಕುಟುಂಬದವರ ಮೇಲಿನ ಕೆಟ್ಟ ಕಾಮೆಂಟ್&zwnj;ಗಳಿಂದ ಬೇಸರಗೊಂಡು ಕಣ್ಣೀರಿಟ್ಟಿದ್ದಾರೆ. ತಮ್ಮ ಬ್ರೇಕಪ್ ನಂತರದ ಟ್ರೋಲ್&zwnj;ಗಳ ನೋವನ್ನು ಹಂಚಿಕೊಂಡಿರುವ ಅವರು, 'ಬೃಂದಾವನ' ಸೀರಿಯಲ್ ಆಫರ್ ತಮ್ಮ ವೃತ್ತಿಜೀವನಕ್ಕೆ ಹೇಗೆ ತಿರುವಿನ ಬಗ್ಗೆ ವಿವರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxz3e473fxgdw2a9ejtgxjqy,imgname-varun-aradya-1784528965858.jpg" type="image/jpeg" height="390" width="690"/>
            <content:encoded><![CDATA[&lt;p&gt;'ಬೃಂದಾವನ' ಧಾರಾವಾಹಿ ನಟ ವರುಣ್ ಆರಾಧ್ಯ, ತಮ್ಮ ಕುಟುಂಬದವರ ಮೇಲಿನ ಕೆಟ್ಟ ಕಾಮೆಂಟ್&zwnj;ಗಳಿಂದ ಬೇಸರಗೊಂಡು ಕಣ್ಣೀರಿಟ್ಟಿದ್ದಾರೆ. ತಮ್ಮ ಬ್ರೇಕಪ್ ನಂತರದ ಟ್ರೋಲ್&zwnj;ಗಳ ನೋವನ್ನು ಹಂಚಿಕೊಂಡಿರುವ ಅವರು, 'ಬೃಂದಾವನ' ಸೀರಿಯಲ್ ಆಫರ್ ತಮ್ಮ ವೃತ್ತಿಜೀವನಕ್ಕೆ ಹೇಗೆ ತಿರುವಿನ ಬಗ್ಗೆ ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಬೃಂದಾವನ ಧಾರಾವಾಹಿ ನಟ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social Media Influencer) ವರುಣ್ ಆರಾಧ್ಯ (Varun Aradhya) ನೆಟ್ಟಿಗರು ಮಾಡುತ್ತಿರುವ ಕೆಟ್ಟ ಕಾಮೆಂಟ್&zwnj;ಗಳಿಂದ ರೋಸಿ ಹೋಗಿದ್ದಾರೆ. ವರುಣ್&zwnj;ನ ನಟನೆ ಮತ್ತು ರೀಲ್ಸ್&zwnj; ಬಗ್ಗೆ ನೇರವಾಗಿ ಕಾಮೆಂಟ್ ಮಾಡಿದರೆ ಸಮಸ್ಯೆಯೇನಿಲ್ಲ, ಆದರೆ ಅಕ್ಕ ಮತ್ತು ಅಮ್ಮನಿಗೆ ಕೆಟ್ಟದಾಗಿ ಕಾಮೆಂಟ್ ಮಾಡುವುದಕ್ಕೆ ಬೇಸರ ಮಾಡಿಕೊಂಡಿದ್ದಾಗಿ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;'ಬೃಂದಾವನ' (Brindavana) ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ವರುಣ್, ನಟನಾಗಿ ಗುರುತಿಸಿಕೊಳ್ಳುವ ಮೊದಲೇ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಅತ್ಯಂತ ಕಷ್ಟದ ದಿನಗಳನ್ನು ನೆನೆದು ವರುಣ್ ಭಾವುಕರಾಗಿದ್ದಾರೆ. ಜೊತೆಗೆ, ತಮ್ಮ ಕುಟುಂಬ ಸದಸ್ಯರಿಗೆ ಬರುತ್ತಿರುವ ಕೆಟ್ಟ ಕಾಮೆಂಟ್&zwnj;ಗಳನ್ನು ಮಾಡುವವರ ವಿರುದ್ಧ ಕೆಂಡ ಕಾರಿದ್ದಾರೆ.&lt;/p&gt;&lt;img&gt;&lt;p&gt;ವರುಣ್ ಆರಾಧ್ಯ ಹಾಗೂ ವರ್ಷ ಕಾವೇರಿ (Varsha Kaveri) ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇತ್ತು. ಆದರೆ, ಇವರಿಬ್ಬರ ಬ್ರೇಕಪ್ (Breakup) ಸುದ್ದಿಯಾದ ನಂತರ ವರುಣ್ ವಿರುದ್ಧ ಸರಣಿ ಟ್ರೋಲ್&zwnj;ಗಳು ಮತ್ತು ನೆಗೆಟಿವ್ ಕಾಮೆಂಟ್&zwnj;ಗಳು (Negative Comments) ಹರಿದುಬಂದಿದ್ದವು. ಈ ಬಗ್ಗೆ ಮಾತನಾಡಿರುವ ಅವರು, 'ನನ್ನ ಮೇಲೆ ಕಾಮೆಂಟ್ ಮಾಡಿದರೆ ನಾನು ಸಹಿಸಿಕೊಳ್ಳುತ್ತೇನೆ, ಆದರೆ ನನ್ನ ಅಮ್ಮ, ಅಕ್ಕ ಮತ್ತು ಅವರ ಪುಟ್ಟ ಮಗಳನ್ನು ಜನರು ಟ್ರೋಲ್ ಮಾಡಿದಾಗ ನನಗೆ ತೀವ್ರ ನೋವಾಯಿತು' ಎಂದು ಕಣ್ಣೀರಿಟ್ಟಿದ್ದಾರೆ.&lt;/p&gt;&lt;img&gt;&lt;p&gt;'ನಾನೇನಾದರೂ ತಪ್ಪು ಮಾಡಿದ್ದರೆ ನನಗೆ ಬೈಯಲಿ, ಅದನ್ನು ನಾನು ಸ್ವೀಕರಿಸುತ್ತೇನೆ. ಆದರೆ ಇದರಲ್ಲಿ ನನ್ನ ಕುಟುಂಬದವರ ತಪ್ಪು ಏನಿತ್ತು? ಜನ ಯಾಕೆ ಇಷ್ಟೊಂದು ಇನ್ವಾಲ್ವ್ ಆಗಿ ಕಾಮೆಂಟ್ ಮಾಡುತ್ತಾರೆ ಎಂದು ಅನಿಸಿತು. ನನ್ನಿಂದಾಗಿ ನನ್ನ ಕುಟುಂಬಕ್ಕೆ ಅವಮಾನ ಆಗುತ್ತಿದೆ ಎಂದು ತಿಳಿದಾಗ ಅವರಿಗೆ ಹೋಗಿ ಸಾರಿ (Sorry) ಕೇಳಿದ್ದೆ' ಎಂದು ವರುಣ್ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;'ಬೃಂದಾವನ' ಆಫರ್ ಬಂದಿದ್ದು ಹೇಗೆ?:&lt;/strong&gt;&lt;/p&gt;&lt;p&gt;ವರುಣ್ ಆರಾಧ್ಯ ಅವರಿಗೆ 'ಬೃಂದಾವನ' ಸೀರಿಯಲ್ ಆಫರ್ ಬಂದ ಕಥೆಯೇ ಒಂದು ವಿಚಿತ್ರ ಅನುಭವ. ರೀಲ್ಸ್ ಮತ್ತು ಡಬ್ಬಿಂಗ್ ಮಾಡುತ್ತಿದ್ದ ಅವರಿಗೆ ಒಂದು ದಿನ ಮಧ್ಯರಾತ್ರಿ 1 ಗಂಟೆಗೆ (Midnight 1 AM) ಪ್ರಸಿದ್ಧ ನಿರ್ದೇಶಕ ರಾಮ್&zwnj;ಜಿ ಅವರ ಪ್ರೊಡಕ್ಷನ್&zwnj;ನಿಂದ ಕರೆ ಬಂದಿತ್ತು. 'ಅಷ್ಟು ರಾತ್ರಿಯಲ್ಲಿ ಯಾರೋ ಕಾಲ್ ಮಾಡಿ ನಟಿಸುವ ಅವಕಾಶ ಇದೆ ಅಂದಾಗ, ಅದು ಪ್ರ್ಯಾಂಕ್ (Prank) ಅಥವಾ ಫೇಕ್ ಇರಬಹುದು ಎಂದು ಅಂದುಕೊಂಡಿದ್ದೆ. ಆದರೆ ಅದು ನಿಜವಾದ ಆಫರ್ ಆಗಿತ್ತು' ಎಂದಿದ್ದಾರೆ.&lt;/p&gt;&lt;img&gt;&lt;p&gt;ತಕ್ಷಣವೇ ಆಡಿಷನ್&zwnj;ಗೆ (Audition) ಹೋದ ವರುಣ್, ಅಲ್ಲಿ ನೀಡಲಾದ ಸ್ಕ್ರಿಪ್ಟ್ (Script) ಓದಿ ನಟಿಸಿ ತೋರಿಸಿದರು. ಅವರ ನಟನೆಯನ್ನು ಮೆಚ್ಚಿದ ತಂಡ ತಕ್ಷಣವೇ ಅವರನ್ನು ಸರಣಿಗೆ ಆಯ್ಕೆ ಮಾಡಿಕೊಂಡಿತು. ದುರದೃಷ್ಟವಶಾತ್ ಈ ಧಾರಾವಾಹಿ ಕೆಲವೇ ತಿಂಗಳುಗಳಲ್ಲಿ ಅಂತ್ಯವಾಯಿತಾದರೂ, ವರುಣ್ ಅವರಿಗೆ ಇದು ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು. ಸದ್ಯ ಟ್ರೋಲ್&zwnj;ಗಳ ಸಂಕಷ್ಟದಿಂದ ಹೊರಬಂದಿರುವ ವರುಣ್ ಆರಾಧ್ಯ, ತಮ್ಮ ಕರಿಯರ್ (Career) ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು, ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/varun-aradya-emotional-interview-about-trolls-bad-comments-to-family-and-varsha-kaveri-breakup-whfy83f"/>
        </item>
        <item>
            <title><![CDATA[Karavali Premiere: ಮಂಗಳೂರಿನಲ್ಲಿ 'ಕರಾವಳಿ' ಪ್ರೀಮಿಯರ್ ಶೋ; ಮಿತ್ರ, ರಾಜ್‌ ಬಿ ಶೆಟ್ಟಿ ಪಾತ್ರಕ್ಕೆ ಪ್ರೇಕ್ಷಕರು ಫಿದಾ!]]></title>
            <link>https://kannada.asianetnews.com/sandalwood/mangalore-audiences-loved-the-performances-of-mitra-as-mahabala-and-raj-b-shetty-in-karavali-premiere-show-in-mangalore/articleshow-e8gu3x8</link>
            <guid isPermaLink="true">https://kannada.asianetnews.com/sandalwood/mangalore-audiences-loved-the-performances-of-mitra-as-mahabala-and-raj-b-shetty-in-karavali-premiere-show-in-mangalore/articleshow-e8gu3x8</guid>
            <pubDate>Mon, 20 Jul 2026 12:07:06 +0530</pubDate>
            <description><![CDATA[&lt;p&gt;ಮಂಗಳೂರಿನ ಪ್ರೀಮಿಯರ್ ಶೋನಲ್ಲಿ ಭರ್ಜರಿ ಸಕ್ಸಸ್ ಕಂಡಿರುವ 'ಕರಾವಳಿ' ಚಿತ್ರ ಜುಲೈ 24ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಮತ್ತು ಮಿತ್ರ ಅವರ ತ್ರಿವೇಣಿ ಸಂಗಮವನ್ನು ದೊಡ್ಡ ಪರದೆಯ ಮೇಲೆ ನೋಡಲು ಸಿನಿರಸಿಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxjpca4fa26x412k5jcy8w9y,imgname-jkbkj-1784112621711.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&lsquo;ಕರಾವಳಿ&rsquo;ಯ ಗರ್ಜನೆಗೆ ಮಂಗಳೂರು ಮಂದಿ ಫಿದಾ: ರಿಲೀಸ್&zwnj;ಗೂ ಮುನ್ನವೇ ಬಾಕ್ಸಾಫೀಸ್&zwnj;ನಲ್ಲಿ ಸುನಾಮಿ ಎಬ್ಬಿಸುವ ಮುನ್ಸೂಚನೆ ನೀಡಿದ 'ಮಹಾವೀರ-ಮಹಾಬಲ' ಜೋಡಿ!&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನಲ್ಲಿ ಸದ್ಯ 'ಕರಾವಳಿ' ಚಿತ್ರದ್ದೇ ಹವಾ! ಮಣ್ಣಿನ ವಾಸನೆ, ಕಡಲ ತಡಿಯ ಕಥೆ ಮತ್ತು ಅದ್ಧೂರಿ ಮೇಕಿಂಗ್&zwnj;ನಿಂದ ಗಮನ ಸೆಳೆದಿರುವ ಈ ಸಿನಿಮಾ, ಈಗ ತನ್ನ ಮೊದಲ ಪ್ರೀಮಿಯರ್ ಶೋ ಮೂಲಕವೇ ದೊಡ್ಡ ಸದ್ದು ಮಾಡುತ್ತಿದೆ. ಜುಲೈ 19ರ ಭಾನುವಾರ ಮಂಗಳೂರಿನಲ್ಲಿ ನಡೆದ ಸ್ಪೆಷಲ್ ಪ್ರೀಮಿಯರ್ ಶೋನಲ್ಲಿ ಕರಾವಳಿ (Karawali) ಸಿನಿಮಾ ನೋಡಿದ ಪ್ರೇಕ್ಷಕರು ಥಿಯೇಟರ್&zwnj;ನಿಂದ ಹೊರಬರುವಾಗ ಅಕ್ಷರಶಃ ಎಮೋಷನಲ್ ಆಗಿದ್ದರು. ಕರಾವಳಿ ಭಾಗದ ಜನರು ತಮ್ಮ ಮಣ್ಣಿನ ಕಥೆಯನ್ನು ತೆರೆಯ ಮೇಲೆ ಕಂಡು ಸಂಭ್ರಮಿಸಿದ್ದಲ್ಲದೆ, ಚಿತ್ರದ ಬಗ್ಗೆ ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ಸುದ್ದಿಯೀಗ ಭಾರೀ ವೈರಲ್ ಆಗುತ್ತಿದೆ.&lt;/p&gt;&lt;h2&gt;ನಟ ಮಿತ್ರ ಅವರಿಗೆ ಇದು 'ಲೈಫ್ ಟೈಮ್' ರೋಲ್!&lt;/h2&gt;&lt;p&gt;ಈ ಚಿತ್ರದಲ್ಲಿ ಅತಿ ಹೆಚ್ಚು ಸುದ್ದಿಯಾಗುತ್ತಿರುವುದು ನಟ ಮಿತ್ರ ಅವರ 'ಮಹಾಬಲ' ಎಂಬ ಪಾತ್ರ. ಸಾಮಾನ್ಯವಾಗಿ ಕಾಮಿಡಿ ರೋಲ್&zwnj;ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಿತ್ರ, ಇಲ್ಲಿ ಗಂಭೀರವಾದ ಮತ್ತು ತೂಕವುಳ್ಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಟನೆಗೆ ಮಂಗಳೂರು ಮಂದಿ ಫುಲ್ ಮಾರ್ಕ್ಸ್ ನೀಡಿದ್ದಾರೆ. &quot;ನನ್ನ ಸಿನಿಮಾ ಜೀವನದಲ್ಲಿ ಇಂತಹ ಒಂದು ಅದ್ಭುತ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೆ, ಅದು ಇಂದು ಕರಾವಳಿ ಚಿತ್ರದಿಂದ ಸಿಕ್ಕಿದೆ&quot; ಎಂದು ಮಿತ್ರ ಅವರು ಭಾವುಕರಾಗಿ ಹೇಳಿಕೊಂಡಿದ್ದಾರೆ. ಕಣ್ಣಲ್ಲೇ ಕಥೆ ಹೇಳುವ ಮಹಾಬಲನ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕರಾವಳಿಯಲ್ಲಿ ಮಿತ್ರನೇ ಪಾತ್ರವೇ ಹೈಲೈಟ್ ಆಗ್ತಿದ್ಯಾ? ಕಾದು ನೋಡಬೇಕಿದೆ!&lt;/p&gt;&lt;h3&gt;ರಾಜ್ ಬಿ ಶೆಟ್ಟಿ ಎಂಬ ಮ್ಯಾಜಿಕ್!&lt;/h3&gt;&lt;p&gt;ಇನ್ನು ಮಂಗಳೂರಿನ ಹೆಮ್ಮೆಯ ನಟ ರಾಜ್ ಬಿ ಶೆಟ್ಟಿ ಅವರ ಬಗ್ಗೆ ಕೇಳಬೇಕೆ? ಈ ಚಿತ್ರದಲ್ಲಿ ಅವರು 'ಮಹಾವೀರ' ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದುದ್ದಕ್ಕೂ ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಪರ್ಫಾರ್ಮೆನ್ಸ್ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ನಿಲ್ಲಿಸುತ್ತದೆ. ಚಿತ್ರದ ಪ್ರೀಮಿಯರ್ ಶೋಗೆ ಬಂದಿದ್ದ ಯುವತಿಯೊಬ್ಬಳು, &quot;ನಾನು ಈ ಸಿನಿಮಾ ನೋಡಲು ಬಂದಿದ್ದೇ ರಾಜ್ ಬಿ ಶೆಟ್ಟಿ ಅವರಿಗಾಗಿ. ಅವರ ಪಾತ್ರವಂತೂ ಅದ್ಭುತವಾಗಿದೆ&quot; ಎಂದು ಖುಷಿಯಿಂದ ಹಂಚಿಕೊಂಡಿದ್ದಾರೆ. ಮಹಾವೀರ ಮತ್ತು ಮಹಾಬಲ ಎಂಬ ಈ ಎರಡು ಪಾತ್ರಗಳ ಜುಗಲ್ಬಂದಿಯೇ ಸಿನಿಮಾದ ಹೈಲೈಟ್.&lt;/p&gt;&lt;p&gt;ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೊಸ ಅವತಾರ!&lt;/p&gt;&lt;p&gt;ನಟ ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅವರ ಪಾತ್ರ ಮೂಡಿಬಂದಿರುವ ರೀತಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಪ್ರಜ್ವಲ್ ಅವರ ನಟನೆ ಮತ್ತು ಗತ್ತು ಸಿನಿಮಾಗೆ ದೊಡ್ಡ ಬಲ ನೀಡಿದೆ ಎಂಬುದು ಅಭಿಮಾನಿಗಳ ಮಾತು. ಫಸ್ಟ್ ಹಾಫ್&zwnj;ನಲ್ಲಿ ಕುತೂಹಲ ಕೆರಳಿಸುವ ಸಿನಿಮಾ, ಸೆಕೆಂಡ್ ಹಾಫ್&zwnj;ನಲ್ಲಿ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪ್ರೀಮಿಯರ್ ವಿಡಿಯೋಗಳಲ್ಲಿ ಜನರು ಸಿನಿಮಾ ನೋಡಿ ಭಾವುಕರಾಗಿ ಕಣ್ಣೀರು ಹಾಕುತ್ತಿರುವುದು ಕಂಡುಬಂದಿದೆ. ಕರಾವಳಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂಬ ಮಾತಂತೂ ಹರಿದಾಡತೊಡಗಿದೆ.&lt;/p&gt;&lt;p&gt;ಸಚಿನ್ ಬಸ್ರೂರು ಮ್ಯೂಸಿಕ್ ಪವರ್!&lt;/p&gt;&lt;p&gt;ನಿರ್ದೇಶಕ ಗುರುದತ್ತ ಗಾಣಿಗ ಅವರ ಅದ್ಭುತ ವಿಷನ್ ಮತ್ತು ಸಚಿನ್ ಬಸ್ರೂರು ಅವರ ಕಿವಿಗಡಚಿಕ್ಕುವ ಹಿನ್ನೆಲೆ ಸಂಗೀತ ಚಿತ್ರದ ತೂಕವನ್ನು ಹೆಚ್ಚಿಸಿದೆ. ಕರಾವಳಿಯ ನೈಜತೆಯನ್ನು ಕಿಂಚಿತ್ತೂ ಕಮ್ಮಿಯಾಗದಂತೆ ತೆರೆಯ ಮೇಲೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಸಂಪದ ಅವರ ಅಭಿನಯವೂ ಅಚ್ಚುಕಟ್ಟಾಗಿ ಮೂಡಿಬಂದಿದೆ.&lt;/p&gt;&lt;p&gt;ಜುಲೈ 24ಕ್ಕೆ ರಾಜ್ಯಾದ್ಯಂತ ಹಬ್ಬ!&lt;/p&gt;&lt;p&gt;ಮಂಗಳೂರಿನ ಪ್ರೀಮಿಯರ್ ಶೋನಲ್ಲಿ ಭರ್ಜರಿ ಸಕ್ಸಸ್ ಕಂಡಿರುವ 'ಕರಾವಳಿ' ಚಿತ್ರ ಜುಲೈ 24ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಮತ್ತು ಮಿತ್ರ ಅವರ ತ್ರಿವೇಣಿ ಸಂಗಮವನ್ನು ದೊಡ್ಡ ಪರದೆಯ ಮೇಲೆ ನೋಡಲು ಸಿನಿರಸಿಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಸದ್ಯದ ಟ್ರೆಂಡ್ ನೋಡಿದರೆ, ಈ ಸಿನಿಮಾ ಸ್ಯಾಂಡಲ್&zwnj;ವುಡ್&zwnj;ನಲ್ಲಿ ಹೊಸ ದಾಖಲೆ ಬರೆಯುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಕರಾವಳಿಯ ಕಡಲ-ಅಬ್ಬರವನ್ನು ಬೆಳ್ಳಿತೆರೆಯ ಮೇಲೆ ನೋಡಲು ಕನ್ನಡ ಸಿನಿರಸಿಕರು ಕಾಯುತ್ತಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/mangalore-audiences-loved-the-performances-of-mitra-as-mahabala-and-raj-b-shetty-in-karavali-premiere-show-in-mangalore/articleshow-e8gu3x8"/>
        </item>
        <item>
            <title><![CDATA[ಡಿಸೈನ್ ಡಿಸೈನ್ ನಿಂದನೆ, 15 ವರ್ಷದಲ್ಲಿ ಎಷ್ಟೊಂದು ಬದಲಾವಣೆ: ವ್ಯತ್ಯಾಸ ಹೇಳಿದ ಕವಿರಾಜ್]]></title>
            <link>https://kannada.asianetnews.com/gallery/sandalwood/kannada-movie-song-lyricist-kaviraj-wrote-in-his-facebook-post-the-country-and-people-have-changed-in-15-years-mrq-uhz5pyf</link>
            <guid isPermaLink="true">https://kannada.asianetnews.com/gallery/sandalwood/kannada-movie-song-lyricist-kaviraj-wrote-in-his-facebook-post-the-country-and-people-have-changed-in-15-years-mrq-uhz5pyf</guid>
            <pubDate>Mon, 20 Jul 2026 11:19:49 +0530</pubDate>
            <description><![CDATA[&lt;p&gt;ಗೀತ ರಚನೆಕಾರ ಕವಿರಾಜ್ ತಮ್ಮ ಫೇಸ್&zwnj;ಬುಕ್ ಪೋಸ್ಟ್&zwnj;ನಲ್ಲಿ, 15 ವರ್ಷಗಳ ಹಿಂದೆ ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿದಾಗ ಸಿಕ್ಕ ಪ್ರತಿಕ್ರಿಯೆಗೂ, ಇಂದು ಸೋನಮ್ ವಾಂಗ್&zwnj;ಚುಕ್ ಹೋರಾಟ ಬೆಂಬಲಿಸಿದಾಗ ಸಿಗುತ್ತಿರುವ ದ್ವೇಷದ ಪ್ರತಿಕ್ರಿಯೆಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxz0tsmz1nc03e3z4xz7ge5r,imgname-kaviraj--1--1784526235295.jpg" type="image/jpeg" height="390" width="690"/>
            <content:encoded><![CDATA[&lt;p&gt;ಗೀತ ರಚನೆಕಾರ ಕವಿರಾಜ್ ತಮ್ಮ ಫೇಸ್&zwnj;ಬುಕ್ ಪೋಸ್ಟ್&zwnj;ನಲ್ಲಿ, 15 ವರ್ಷಗಳ ಹಿಂದೆ ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿದಾಗ ಸಿಕ್ಕ ಪ್ರತಿಕ್ರಿಯೆಗೂ, ಇಂದು ಸೋನಮ್ ವಾಂಗ್&zwnj;ಚುಕ್ ಹೋರಾಟ ಬೆಂಬಲಿಸಿದಾಗ ಸಿಗುತ್ತಿರುವ ದ್ವೇಷದ ಪ್ರತಿಕ್ರಿಯೆಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಚಂದನವನ ಸಿನಿಮಾಗಳಿಗೆ ಸುಂದರ ಹಾಡುಗಳನ್ನು ನೀಡಿರುವ ಗೀತ ರಚನೆಕಾರ ಕವಿರಾಜ್ ಅವರ ಫೇಸ್&zwnj;ಬುಕ್ ಪೋಸ್ಟ್ ವೈರಲ್ ಆಗುತ್ತಿದೆ. 15 ವರ್ಷಗಳಲ್ಲಿ ಎಷ್ಟೊಂದು ಬದಲಾಗಿದೆ ಎಂಬ ಶೀರ್ಷಿಕೆಯಲ್ಲಿ ತಮ್ಮ ಅನುಭವಗಳನ್ನು ಕವಿರಾಜ್ ಹಂಚಿಕೊಂಡಿದ್ದಾರೆ. 2011 ಮತ್ತು 2013 ಹಾಗೂ 2026ರಲ್ಲಿ ಮಾಡಿದ ಪೋಸ್ಟ್&zwnj; ನಡುವಿನ ವ್ಯತ್ಯಾಸವನ್ನು ಕವಿರಾಜ್ ವಿವರವಾಗಿ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;15 ವರ್ಷಗಳಲ್ಲಿ ದೇಶ ಎಷ್ಟೊಂದು ಬದಲಾಗಿದೆ. ಜನ ಎಷ್ಟೊಂದು ಬದಲಾಗಿದ್ದಾರೆ. 2011 ಮತ್ತು 2013ರಲ್ಲಿ ನಾನು ಫೇಸ್ ಬುಕ್ ಅಲ್ಲಿ ಮಾಡಿದ ಪೋಸ್ಟ್ ಗಳು ಇವು. ಅಣ್ಣಾ ಹಜಾರೆಯವರ ನಿರಶನ ಬೆಂಬಲಿಸಿ ಮೂರ್ನಾಲ್ಕು ದಿನ ಫ್ರೀಡಂ ಪಾರ್ಕ್ ಅಲ್ಲಿ ಕುಳಿತಿದ್ದೆ. ಅವತ್ತು ಯುಪಿಎ ಅಧಿಕಾರದಲ್ಲಿತ್ತು. ಆ ಸರಕಾರವನ್ನು ಬೈದು ಭಾಷಣ ಕೂಡಾ ಮಾಡಿದ್ದೆ. ಭ್ರಷ್ಟಾಚಾರ ತೊಲಗಬೇಕು ಎಂಬ ನಮ್ಮ ಹಂಬಲ, ಬೆಂಬಲ, ಬದ್ಧತೆ ಮಾತ್ರ ಶುದ್ದವಾಗಿತ್ತು. ಅವತ್ತು ಯಾರೂ ನಿಂದಿಸಿರಲಿಲ್ಲ, ಯಾರೂ ದ್ವೇಷಿಸಿರಲಿಲ್ಲ.&lt;/p&gt;&lt;img&gt;&lt;p&gt;ಇವತ್ತು ಹೆಚ್ಚು ಕಡಿಮೆ ಅಂತದ್ದೇ ಹೋರಾಟ, ಅದನ್ನು ಬೆಂಬಲಿಸಿ ಪೋಸ್ಟ್ ಹಾಕಿದರೆ ಡಿಸೈನ್ ಡಿಸೈನ್ ನಿಂದನೆ, ದ್ವೇಷ. ಪರವಾಗಿಲ್ಲ. ಇದೆಲ್ಲ ಅಭ್ಯಾಸವಾಗಿದೆ. ಅವತ್ತೂ ನಾನು ಅನ್ಯಾಯದ ವಿರುದ್ಧ, ಇವತ್ತೂ ಕೂಡಾ. ಅಕ್ಕ ಮಹಾದೇವಿ ಹೇಳಿದಂತೆ, ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯ.&lt;/p&gt;&lt;img&gt;&lt;p&gt;ಜುಲೈ 15ರಂದು ದೆಹಲಿಯ ಜಂತರ್&zwnj;ಮಂತರ್&zwnj;ನಲ್ಲಿ ನಡೆಯುತ್ತಿರುವ ಸಿಜೆಪಿ ಹೋರಾಟ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್&zwnj;ಚುಕ್ ಉಪವಾಸ ಸತ್ಯಾಗ್ರಹದ ಕುರಿತು ಕವಿರಾಜ್ ತಮ್ಮ ಅಭಿಪ್ರಾಯವನ್ನು ಫೇಸ್&zwnj;ಬುಕ್ ಪೋಸ್ಟ್ ಮೂಲಕ ವ್ಯಕ್ತಪಡಿಸಿದ್ದರು. ಹಾಗೆಯೇ ನ್ಯಾಯ ಕೇಳುವವರು, ಆಳುವರರನ್ನು ಪ್ರಶ್ನಿಸುವವರೆಲ್ಲ ದೇಶದ್ರೋಹಿಗಳೆನ್ನುವ ಹೀನ ಮನಸ್ಥಿತಿಯ ಜನ ಅದನ್ನು ಸಂಭ್ರಮಿಸಲು ಕಾತುರರಾಗಿದ್ದಾರೆ. ಈ ದೇಶಕ್ಕೆ, ನಿಜಕ್ಕೂ ದೇಶದ ಒಳಿತು ಬಯಸುವವರಿಗೆ ನೀವು ಬೇಕು ಎಂದಿದ್ದರು.&lt;/p&gt;&lt;img&gt;&lt;p&gt;ಕವಿರಾಜ್ ಅವರ ಈ ಪೋಸ್ಟ್&zwnj;ಗೆ ಪರ-ವಿರೋಧ ಕಮೆಂಟ್&zwnj;ಗಳು ಬಂದಿವೆ. ಈ ಕಮೆಂಟ್ ಗಮನಿಸಿದ ಕವಿರಾಜ್, ಈ ಹಿಂದೆ 2011 ಮತ್ತು 2013ರಲ್ಲಿ ಅಣ್ಣಾ ಹಜಾರೆ ಉಪವಾಸ ಕುರಿತ ಬರೆದುಕೊಂಡ ಪೋಸ್ಟ್&zwnj;ಗೆ ಬಂದ ಕಮೆಂಟ್&zwnj;ಗಳ ಜೊತೆ ಹೋಲಿಕೆ ಮಾಡಿದ್ದಾರೆ. ಕಳೆದ 15 ವರ್ಷಗಳಲ್ಲಿ ದೇಶ ಮತ್ತು ದೇಶದ ಜನತೆ ಬದಲಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; 'ಕೀಬೋರ್ಡ್ ಶೂರರಿಗೆ ಐಶ್ವರ್ಯಾ ಸಿಂಧೋಗಿ ಖಡಕ್ ವಾರ್ನಿಂಗ್.. 'ನಕಲಿ ಫ್ರೊಫೈಲ್' ಖದೀಮರ ವಿರುದ್ಧ ಕೇಸ್!&lt;/strong&gt;&lt;/p&gt;]]></content:encoded>
            <category>news-entertainment</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/sandalwood/kannada-movie-song-lyricist-kaviraj-wrote-in-his-facebook-post-the-country-and-people-have-changed-in-15-years-mrq-uhz5pyf"/>
        </item>
        <item>
            <title><![CDATA['ಕೀಬೋರ್ಡ್ ಶೂರರಿಗೆ ಐಶ್ವರ್ಯಾ ಸಿಂಧೋಗಿ ಖಡಕ್ ವಾರ್ನಿಂಗ್.. 'ನಕಲಿ ಫ್ರೊಫೈಲ್' ಖದೀಮರ ವಿರುದ್ಧ ಕೇಸ್!]]></title>
            <link>https://kannada.asianetnews.com/tv-talk/actress-aishwarya-sindogi-lodges-police-complaint-over-abusive-comments-from-fake-social-media-accounts/articleshow-pu006od</link>
            <guid isPermaLink="true">https://kannada.asianetnews.com/tv-talk/actress-aishwarya-sindogi-lodges-police-complaint-over-abusive-comments-from-fake-social-media-accounts/articleshow-pu006od</guid>
            <pubDate>Mon, 20 Jul 2026 11:12:30 +0530</pubDate>
            <description><![CDATA[&lt;p&gt;'ನನ್ನ ಖಾಸಗಿತನಕ್ಕೆ ಧಕ್ಕೆ ತರುತ್ತಿರುವ ಈ ಕಿಡಿಗೇಡಿಗಳನ್ನು ಸುಮ್ಮನೆ ಬಿಡಬಾರದು&quot; ಎಂದು ಖಡಕ್ ಆಗಿ ಹೇಳಿದ್ದಾರೆ. ಸದ್ಯ ಸಂಜಯ್ ನಗರ ಪೊಲೀಸರು FIR ದಾಖಲಿಸಿಕೊಂಡಿದ್ದು, ಸೈಬರ್ ಕ್ರೈಮ್ ತಜ್ಞರ ನೆರವಿನೊಂದಿಗೆ ಈ 'ನಕಲಿ ಫ್ರೊಫೈಲ್' ಖದೀಮರ ಜಾಲವನ್ನು ಭೇದಿಸಲು ಸಜ್ಜಾಗಿದ್ದಾರೆ ಪೊಲೀಸರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxyztxj3chp7ewcprv6808jd,imgname-aishwarya-sindhogi-1784525190723.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸೋಶಿಯಲ್ ಮೀಡಿಯಾ ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ನಿಂತ ಬಿಗ್&zwnj;ಬಾಸ್ ಬೆಡಗಿಐಶ್ವರ್ಯಾ ಸಿಂಧೋಗಿ..!&lt;/strong&gt;&lt;/p&gt;&lt;p&gt;ಸೋಷಿಯಲ್ ಮೀಡಿಯಾ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎರಡೂ ಬದಿಯ ಕತ್ತಿಯಂತಾಗಿದೆ. ಒಂದೆಡೆ ಅಭಿಮಾನಿಗಳ ಪ್ರೀತಿ ಸಿಕ್ಕರೆ, ಮತ್ತೊಂದೆಡೆ ಮುಖವಾಡ ಧರಿಸಿದ ಕಿಡಿಗೇಡಿಗಳ ಅಸಭ್ಯ ವರ್ತನೆ ಹೆಚ್ಚಾಗುತ್ತಿದೆ. ಸ್ಯಾಂಡಲ್&zwnj;ವುಡ್ ಕ್ವೀನ್ ರಮ್ಯಾ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಸಭ್ಯ ಕಮೆಂಟ್ ಮಾಡುವ ಮೂಲಕ ಸುದ್ದಿಯಾಗಿದ್ದ 'ಟ್ರೋಲ್ ಹೈದರು' ಈಗ ಬಿಗ್ ಬಾಸ್ ಖ್ಯಾತಿಯ ಐಶ್ವರ್ಯಾ ಸಿಂಧೋಗಿ (Aishwarya Sindhogi) ಅವರ ಮೇಲೆ ತಮ್ಮ ಪ್ರಹಾರ ಶುರುಮಾಡಿಕೊಂಡಿದ್ದಾರೆ. ಆದರೆ, ಈ ಬಾರಿ ಈ ಕಿಡಿಗೇಡಿಗಳಿಗೆ ಸರಿಯಾದ ಪಾಠ ಕಲಿಸಲು ಐಶ್ವರ್ಯಾ 'ಸಿಂಹಿಣಿ'ಯಂತೆ ಘರ್ಜಿಸಿದ್ದಾರೆ!&lt;/p&gt;&lt;h2&gt;ಏನಿದು ಅಸಲಿ ಕಥೆ?&lt;/h2&gt;&lt;p&gt;ಕಿರುತೆರೆಯ ಚಂದದ ನಟಿ ಐಶ್ವರ್ಯಾ ಸಿಂಧೋಗಿ ಅವರು ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್&zwnj;ಬುಕ್&zwnj;ನಲ್ಲಿ ಹಾಕುವ ಪೋಸ್ಟ್&zwnj;ಗಳ ಕೆಳಗೆ ಕೆಲವರು ಹದ್ದುಮೀರಿ ವರ್ತಿಸುತ್ತಿದ್ದರು. ಕೇವಲ ಟೀಕೆ ಮಾಡಿದ್ದರೆ ಸುಮ್ಮನಿರಬಹುದಿತ್ತು, ಆದರೆ ಇಲ್ಲಿ ನಡೆದಿರುವುದು ಅಕ್ಷರಶಃ ಚಾರಿತ್ರ್ಯ ವಧೆ! ಪದೇ ಪದೇ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಕಮೆಂಟ್&zwnj;ಗಳನ್ನು ಹಾಕುವ ಮೂಲಕ ನಟಿಯ ಮನಸ್ಸಿಗೆ ನೋವುಂಟು ಮಾಡಲಾಗಿತ್ತು. ಇಲ್ಲಿಯವರೆಗೂ ಹೇಗೋ ತಡೆದುಕೊಂಡಿದ್ದ ಈ ನಟಿ ಇದೀಗ ಪೊಲೀಸ್ ಸ್ಟೇಷನ್&zwnj; ಕಡೆ ಮುಖ ಮಾಡಿದ್ದಾರೆ.&lt;/p&gt;&lt;h3&gt;ಪರಿಚಯಸ್ಥನೇ ವಿಲನ್?&lt;/h3&gt;&lt;p&gt;ಈ ಕಥೆಯಲ್ಲಿ ಒಂದು ಟ್ವಿಸ್ಟ್ ಇದೆ! ಐಶ್ವರ್ಯಾ ಅವರಿಗೆ ಈ ಕಾಟ ಕೊಡುತ್ತಿರುವುದು ಯಾರೋ ಅಪರಿಚಿತರಲ್ಲ, ಬದಲಾಗಿ ತಮಗೆ ಮೊದಲೇ ಪರಿಚಯವಿದ್ದ ಒಬ್ಬ ವ್ಯಕ್ತಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿಂದೆ ಕೂಡ ಇದೇ ವ್ಯಕ್ತಿ ಬೆದರಿಕೆ ಹಾಕಿದ್ದನಂತೆ, ಆಗಲೇ ಪೊಲೀಸರ ಮೆಟ್ಟಿಲೇರಿದ್ದ ನಟಿಗೆ ಈಗ ಮತ್ತೆ ಅದೇ ಕಿರುಕುಳ ಶುರುವಾಗಿದೆ. ಈಗ ಆತ ನಕಲಿ ಖಾತೆಗಳ (Fake Accounts) ಸೈನ್ಯವನ್ನೇ ಕಟ್ಟಿಕೊಂಡು ಐಶ್ವರ್ಯಾ ಅವರನ್ನು ಗುರಿಯಾಗಿಸಿಕೊಂಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಪೊಲೀಸ್ ಠಾಣೆಯಲ್ಲಿ ಐಶ್ವರ್ಯಾ ಗರ್ಜನೆ!&lt;/p&gt;&lt;p&gt;ಸಹನೆಯ ಕಟ್ಟೆ ಒಡೆದಾಗ ನಟಿ ಸುಮ್ಮನೆ ಕೂರಲಿಲ್ಲ. ಸಂಜಯ್ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. &quot;ನನ್ನ ಖಾಸಗಿತನಕ್ಕೆ ಧಕ್ಕೆ ತರುತ್ತಿರುವ ಈ ಕಿಡಿಗೇಡಿಗಳನ್ನು ಸುಮ್ಮನೆ ಬಿಡಬಾರದು&quot; ಎಂದು ಖಡಕ್ ಆಗಿ ಹೇಳಿದ್ದಾರೆ. ಸದ್ಯ ಸಂಜಯ್ ನಗರ ಪೊಲೀಸರು FIR ದಾಖಲಿಸಿಕೊಂಡಿದ್ದು, ಸೈಬರ್ ಕ್ರೈಮ್ ತಜ್ಞರ ನೆರವಿನೊಂದಿಗೆ ಈ 'ನಕಲಿ ಫ್ರೊಫೈಲ್' ಖದೀಮರ ಜಾಲವನ್ನು ಭೇದಿಸಲು ಸಜ್ಜಾಗಿದ್ದಾರೆ. ಸದ್ಯ ತನಿಖೆ ಶುರುವಾಗಿದೆ.&lt;/p&gt;&lt;p&gt;ಎಚ್ಚರಿಕೆ ಗಂಟೆ!&lt;/p&gt;&lt;p&gt;ಈ ಹಿಂದೆಯೂ ರಮ್ಯಾ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದವರನ್ನು ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದರು. ಈಗ ಐಶ್ವರ್ಯಾ ಸಿಂಧೋಗಿ ಕೂಡ ಅದೇ ಹಾದಿಯಲ್ಲಿ ಸಾಗಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಫೋನ್ ಕೈಯಲ್ಲಿದೆ ಎಂದು ಏನೇನೋ ಟೈಪ್ ಮಾಡುವ ಮುನ್ನ ಎಚ್ಚರ! ಸೈಬರ್ ಪೊಲೀಸರ ಕಣ್ಣು ನಿಮ್ಮ ಮೇಲೆ ಬಿದ್ದರೆ, ಲೈಕ್ಸ್&zwnj;ಗಳ ಬದಲು ಪೊಲೀಸ್ ಲಾಠಿ ಏಟು ಗ್ಯಾರಂಟಿ!&lt;/p&gt;&lt;p&gt;ಒಟ್ಟಿನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಗೌರವ ಕೊಡದವರಿಗೆ ಈ ಪ್ರಕರಣ ಒಂದು ದೊಡ್ಡ ಪಾಠವಾಗುವುದರಲ್ಲಿ ಸಂಶಯವಿಲ್ಲ. ಐಶ್ವರ್ಯಾ ಅವರ ಈ ಧೈರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ, ಆದಷ್ಟು ಬೇಡ ಈ ನಕಲಿ ಅಕೌಂಟ್ಸ್&zwnj; ಶುರರ ಕಾಟ ಎಲ್ಲರಿಗೂ ತಪ್ಪಲಿ ಎಂಬ ಆಶಯ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/tv-talk/actress-aishwarya-sindogi-lodges-police-complaint-over-abusive-comments-from-fake-social-media-accounts/articleshow-pu006od"/>
        </item>
        <item>
            <title><![CDATA[ಆ ಕಾಮಿಡಿಯನ್‌ನಿಂದಲೇ ರಾಮ್ ಚರಣ್ ಸಿನಿಮಾ ಹಿಟ್ ಆಗೋದು: ಒಂದೇ ಒಂದು ಸೀನ್ ಕಟ್ ಮಾಡ್ಬೇಡಿ ಎಂದಿದ್ದ ಚಿರು!]]></title>
            <link>https://kannada.asianetnews.com/entertainment/how-chiranjeevis-insight-saved-a-comedians-scenes-in-ram-charans-nayak-gvd/articleshow-sx2k3b1</link>
            <guid isPermaLink="true">https://kannada.asianetnews.com/entertainment/how-chiranjeevis-insight-saved-a-comedians-scenes-in-ram-charans-nayak-gvd/articleshow-sx2k3b1</guid>
            <pubDate>Sun, 19 Jul 2026 22:50:52 +0530</pubDate>
            <description><![CDATA[&lt;p&gt;ರಾಮ್ ಚರಣ್ ನಟನೆಯ ಹಿಟ್ ಸಿನಿಮಾವೊಂದು ನಟನೊಬ್ಬನ ಹಣೆಬರಹವನ್ನೇ ಬದಲಿಸಿತ್ತು. ಆ ಕಾಮಿಡಿಯನ್&zwnj;ನಿಂದಲೇ ಸಿನಿಮಾ ಹಿಟ್ ಆಗುತ್ತೆ ಅಂತ ಚಿರಂಜೀವಿ ರಶಸ್ ನೋಡಿ ಹೇಳಿದ್ರಂತೆ. ಆ ಕುತೂಹಲಕಾರಿ ಕಥೆ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxxnx0y0tg878ywqbz1pd7dh,imgname-gho-1784481219520.png" type="image/jpeg" height="390" width="690"/>
            <content:encoded><![CDATA[&lt;p&gt;ಯಾವುದೇ ನಟನಿಗೆ ಒಂದೇ ಒಂದು ಸರಿಯಾದ ಸಿನಿಮಾ ಸಿಕ್ಕರೆ ಸಾಕು, ಅವರ ಹಣೆಬರಹವೇ ಬದಲಾಗಿಬಿಡುತ್ತೆ. ಪೋಸಾನಿ ಕೃಷ್ಣ ಮುರಳಿ ಲೇಖಕರಾಗಿ, ನಟರಾಗಿ ಗುರುತಿಸಿಕೊಂಡವರು. ಆದರೆ, ರಾಮ್ ಚರಣ್ ಅಭಿನಯದ 'ನಾಯಕ್' ಸಿನಿಮಾ ಅವರಿಗೆ ನಟನಾಗಿ ದೊಡ್ಡ ಬ್ರೇಕ್ ನೀಡಿತ್ತು. ಈ ಸಿನಿಮಾದಲ್ಲಿ ಪೋಸಾನಿ ಕಾಮಿಡಿ ರೌಡಿಯಾಗಿ ನಟಿಸಿದ್ದರು. ಮೂಲ ಚಿತ್ರಕಥೆಯ ಪ್ರಕಾರ, ಪೋಸಾನಿ ಅವರದ್ದು ಕೇವಲ ಎರಡು-ಮೂರು ದಿನಗಳ ಶೂಟಿಂಗ್ ಇರುವ ಸಣ್ಣ ಪಾತ್ರವಾಗಿತ್ತು.&lt;/p&gt;&lt;p&gt;ಆದರೆ ನಿರ್ದೇಶಕ ವಿ.ವಿ. ವಿನಾಯಕ್, ಆ ಪಾತ್ರವನ್ನು ಸಿನಿಮಾದ ದ್ವಿತೀಯಾರ್ಧ ಪೂರ್ತಿ ಬರುವಂತೆ ಬದಲಾಯಿಸಿದರಂತೆ. ಆ ಸಮಯದಲ್ಲಿ ನನಗೆ ನಟನೆಯ ಮೇಲೆ ಅಷ್ಟೊಂದು ಆಸಕ್ತಿ ಇರಲಿಲ್ಲ. ವಿ.ವಿ. ವಿನಾಯಕ್ ಫೋನ್ ಮಾಡಿ, 'ರಾಮ್ ಚರಣ್ ಸಿನಿಮಾದಲ್ಲಿ 3 ದಿನದ ಪಾತ್ರವಿದೆ, ಬಂದು ಮಾಡಿ' ಅಂತ ಕೇಳಿಕೊಂಡರು. ಮೊದಲ ದಿನದ ಶೂಟಿಂಗ್&zwnj;ನಲ್ಲಿ ನನ್ನ ಡೈಲಾಗ್&zwnj;ಗಳಿಗೆ ಕ್ಯಾಮೆರಾಮ್ಯಾನ್ ಚೋಟಾ ಕೆ. ನಾಯ್ಡು, ವಿನಾಯಕ್ ಸೇರಿದಂತೆ ಸೆಟ್&zwnj;ನಲ್ಲಿದ್ದವರೆಲ್ಲಾ ಬಿದ್ದು ಬಿದ್ದು ನಕ್ಕರು.&lt;/p&gt;&lt;p&gt;ರಶಸ್ ನೋಡಿದ ವಿ.ವಿ. ವಿನಾಯಕ್, 'ಈ ಪಾತ್ರ ದ್ವಿತೀಯಾರ್ಧ ಪೂರ್ತಿ ಇರಬೇಕು' ಎಂದು ಲೇಖಕ ಆಕುಲ ಶಿವ ಅವರಿಗೆ ಹೇಳಿದರು. ಹೀಗೆ 3 ದಿನದ ಪಾತ್ರ 13 ದಿನಗಳ ಪಾತ್ರವಾಯಿತು. ವಿನಾಯಕ್ ಈ ದೃಶ್ಯಗಳ ರಶಸ್ ಅನ್ನು ಚಿರಂಜೀವಿ ಅವರಿಗೂ ತೋರಿಸಿದರು. ಅವರು ಕೂಡ ಮತ್ತೆ ಮತ್ತೆ ನೋಡಿ ನಕ್ಕರು.&lt;img&gt;&lt;/p&gt;&lt;h2&gt;&lt;strong&gt;36 ಸಿನಿಮಾಗಳಿಗೆ ಸಹಿ ಹಾಕಿದ್ದೆ&lt;/strong&gt;&lt;/h2&gt;&lt;p&gt;ನನ್ನ ದೃಶ್ಯಗಳನ್ನು ನೋಡಿದ ನಂತರ ಚಿರಂಜೀವಿ ಅವರು ವಿನಾಯಕ್ ಮತ್ತು ರಾಮ್ ಚರಣ್&zwnj;ಗೆ, 'ಪೋಸಾನಿ ಅವರ ಒಂದೇ ಒಂದು ದೃಶ್ಯವನ್ನೂ ಕತ್ತರಿಸಬೇಡಿ. ಈ ದೃಶ್ಯಗಳಿಂದಲೇ ಸಿನಿಮಾ ಹಿಟ್ ಆಗುತ್ತದೆ' ಎಂದು ಹೇಳಿದರಂತೆ. 'ನಾಯಕ್' ಬಿಡುಗಡೆಯಾದ ಒಂದೇ ವಾರದಲ್ಲಿ ನಾನು 36 ಸಿನಿಮಾಗಳಿಗೆ ಸಹಿ ಹಾಕಿದ್ದೆ. ಕೆಲ ನಿರ್ಮಾಪಕರು ದಿನಕ್ಕೆ 2 ಲಕ್ಷ ರೂಪಾಯಿ ಕೊಡ್ತೀವಿ, ಡೇಟ್ಸ್ ಕೊಡಿ ಅಂತಾನೂ ಕೇಳಿದ್ದರು' ಎಂದು ಪೋಸಾನಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/how-chiranjeevis-insight-saved-a-comedians-scenes-in-ram-charans-nayak-gvd/articleshow-sx2k3b1"/>
        </item>
        <item>
            <title><![CDATA[ಹಾಲಿವುಡ್ ದಿಗ್ಗಜನ ಬಾಯಲ್ಲಿ RRR ಮಾತು: ರಾಜಮೌಳಿಗೆ ಹ್ಯಾಟ್ಸಾಫ್ ಹೇಳಿದ ಕ್ರಿಸ್ಟೋಫರ್ ನೋಲನ್]]></title>
            <link>https://kannada.asianetnews.com/entertainment/christopher-nolan-praises-ss-rajamouli-rrr-movie-success-in-america-gvd/articleshow-dungdt0</link>
            <guid isPermaLink="true">https://kannada.asianetnews.com/entertainment/christopher-nolan-praises-ss-rajamouli-rrr-movie-success-in-america-gvd/articleshow-dungdt0</guid>
            <pubDate>Sun, 19 Jul 2026 21:37:26 +0530</pubDate>
            <description><![CDATA[&lt;p&gt;Nolan Praises RRR: ಇಡೀ ಜಗತ್ತೇ ನೋಲನ್ ಅವರನ್ನು ಹೊಗಳುತ್ತಿದ್ದರೆ, ಕ್ರಿಸ್ಟೋಫರ್ ನೋಲನ್ ಭಾರತೀಯ ಸಿನಿಮಾವನ್ನು ಮೆಚ್ಚಿ ಮಾತನಾಡಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxxhaxbn2a3j86anfw5zv7q0,imgname-vjh-1784476431733.png" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವದ ಸಿನಿರಂಗವನ್ನೇ ಆಳುತ್ತಿರುವ ಪ್ರಮುಖ ನಿರ್ದೇಶಕರಲ್ಲಿ ಕ್ರಿಸ್ಟೋಫರ್ ನೋಲನ್ ಕೂಡ ಒಬ್ಬರು. ಅವರ ಸಿನಿಮಾಗಳು ಪ್ರೇಕ್ಷಕರಿಗೆ ಒಂದು ಅದ್ಭುತ ಅನುಭವ ನೀಡುತ್ತವೆ. ಇದೀಗ ಇಂತಹ ಖ್ಯಾತ ನಿರ್ದೇಶಕ ಭಾರತೀಯ ಸಿನಿಮಾವೊಂದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಾಜಮೌಳಿ ನಿರ್ದೇಶನದ 'ಬಾಹುಬಲಿ' ನಂತರ ಭಾರತೀಯ ಚಿತ್ರರಂಗದ ಖದರೇ ಬದಲಾಗಿದೆ. ಪ್ಯಾನ್-ಇಂಡಿಯಾ, ಪ್ಯಾನ್-ವರ್ಲ್ಡ್ ಸಿನಿಮಾಗಳು ಸದ್ದು ಮಾಡುತ್ತಿವೆ.&lt;/p&gt;&lt;p&gt;ಈಗ ಭಾರತೀಯ ಚಿತ್ರರಂಗವು ವಿಶ್ವ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಮುನ್ನುಗ್ಗುತ್ತಿದೆ. ಹಾಲಿವುಡ್ ಸಿನಿಮಾಗಳು ಭಾರತದಲ್ಲಿ ಭರ್ಜರಿ ಯಶಸ್ಸು ಕಾಣುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ಕ್ರಿಸ್ಟೋಫರ್ ನೋಲನ್ ಅವರ 'ದಿ ಒಡಿಸ್ಸಿ' ಚಿತ್ರವೂ ಭಾರತದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರೀಮಿಯರ್ ಶೋಗೆ ನೋಲನ್, ಮ್ಯಾಟ್ ಡ್ಯಾಮನ್ ಹಾಗೂ ಚಿತ್ರತಂಡ ಮುಂಬೈಗೆ ಬಂದಿತ್ತು. ನೋಲನ್ ಅವರ ಮತ್ತೊಂದು ದೃಶ್ಯಕಾವ್ಯ ಎಂದು ಈ ಚಿತ್ರ ಪ್ರಶಂಸೆ ಗಳಿಸುತ್ತಿದೆ.&lt;/p&gt;&lt;p&gt;ಇಡೀ ಜಗತ್ತೇ ನೋಲನ್ ಅವರನ್ನು ಹೊಗಳುತ್ತಿದ್ದರೆ, ನೋಲನ್ ಭಾರತೀಯ ಸಿನಿಮಾವನ್ನು ಮೆಚ್ಚಿ ಮಾತನಾಡಿದ್ದಾರೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ. ನೋಲನ್ ಬಾಯಲ್ಲಿ ಭಾರತೀಯ ಸಿನಿಮಾ ಬಗ್ಗೆ ಮಾತು ಬರುವಂತೆ ಮಾಡಿದ ನಿರ್ದೇಶಕ ರಾಜಮೌಳಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಒಂದು ಸಂದರ್ಶನದಲ್ಲಿ ನೋಲನ್, ಭಾರತೀಯ ನಟರು ಮತ್ತು ಚಿತ್ರ ನಿರ್ಮಾಪಕರಿಗೆ ಜಾಗತಿಕ ವೇದಿಕೆಯಲ್ಲಿ ಸರಿಯಾದ ಮನ್ನಣೆ ಸಿಗುತ್ತಿಲ್ಲ ಎಂಬ ವಿಷಯದ ಬಗ್ಗೆ ಮಾತನಾಡಿದರು.&lt;/p&gt;&lt;h2&gt;&lt;strong&gt;ಸಿನಿಮಾ ಪ್ರೇಕ್ಷಕರಿಗೆ ಬಹಳ ದೊಡ್ಡ ಮಾರುಕಟ್ಟೆ&lt;/strong&gt;&lt;/h2&gt;&lt;p&gt;'ಹಳೆಯ ವಿತರಣಾ ವ್ಯವಸ್ಥೆಯಿಂದಾಗಿ, ಆಯಾ ದೇಶದ ಸಿನಿಮಾಗಳು ಆ ದೇಶಕ್ಕೆ ಮಾತ್ರ ಸೀಮಿತವಾಗುತ್ತಿದ್ದವು. ಆದರೆ ಈಗ ಆ ಗಡಿಗಳು ಮಾಯವಾಗಿವೆ. ಉದಾಹರಣೆಗೆ, 'ಆರ್&zwnj;ಆರ್&zwnj;ಆರ್&zwnj;' ಸಿನಿಮಾ ಅಮೆರಿಕದ ಮಾರುಕಟ್ಟೆಯನ್ನು ಭೇದಿಸಿದೆ' ಎಂದು ಹೇಳಿದರು. ಅಮೆರಿಕ ಸಿನಿಮಾ ಪ್ರೇಕ್ಷಕರಿಗೆ ಬಹಳ ದೊಡ್ಡ ಮಾರುಕಟ್ಟೆ. ಅಲ್ಲಿ 'ಆರ್&zwnj;ಆರ್&zwnj;ಆರ್&zwnj;' ಯಶಸ್ವಿಯಾಗಿದೆ ಎಂದು ನೋಲನ್ ಹೇಳಿದರು. ಈಗ ಬಹಳಷ್ಟು ಸಿನಿಮಾಗಳು ವಿಶ್ವಾದ್ಯಂತ ಪ್ರದರ್ಶನಗೊಳ್ಳುತ್ತಿವೆ ಎಂದು ನೋಲನ್ ನೆನಪಿಸಿದರು. ಭಾರತೀಯ ಸಿನಿಮಾದ ಈ ಬೆಳವಣಿಗೆಯ ಕ್ರೆಡಿಟ್ ರಾಜಮೌಳಿಗೆ ಸಲ್ಲುತ್ತದೆ. ನೋಲನ್ ಮಾತ್ರವಲ್ಲ, ಈ ಹಿಂದೆ ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಲವು ಹಾಲಿವುಡ್ ನಿರ್ಮಾಪಕರು ರಾಜಮೌಳಿಯನ್ನು ಹೊಗಳಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/christopher-nolan-praises-ss-rajamouli-rrr-movie-success-in-america-gvd/articleshow-dungdt0"/>
        </item>
        <item>
            <title><![CDATA[YASH: ದೆಹಲಿ 'ರಾಮಾಯಣ ಈವೆಂಟ್'ನಲ್ಲಿ ಯಶ್ ಪುಟ್ಟ ಎಡವಟ್ಟು; ಆದ್ರೂ ಎಲ್ರೂ 'ರಾಕಿ ಬಾಯ್' ಮೆಚ್ಚಿ ಕೊಂಡಾಡಿದ್ದು ಈ ಕಾರಣಕ್ಕೆ!]]></title>
            <link>https://kannada.asianetnews.com/cine-world/yash-hindi-blooper-steals-attention-at-ramayana-event-as-actor-says-avkaash-instead-of-avsar/articleshow-244vqf0</link>
            <guid isPermaLink="true">https://kannada.asianetnews.com/cine-world/yash-hindi-blooper-steals-attention-at-ramayana-event-as-actor-says-avkaash-instead-of-avsar/articleshow-244vqf0</guid>
            <pubDate>Sun, 19 Jul 2026 20:25:19 +0530</pubDate>
            <description><![CDATA[&lt;p&gt;ದೆಹಲಿಯ ಈ ಸಮಾರಂಭದಲ್ಲಿ ಯಶ್ ಅವರ ಸರಳತೆ ಮತ್ತು ಪ್ರಾಮಾಣಿಕತೆ ಎಲ್ಲರ ಹೃದಯ ಗೆದ್ದಿದೆ. ಸಣ್ಣ ಭಾಷಾ ಎಡವಟ್ಟು ಆದರೂ, ಅವರು ತೋರಿದ ಆಪ್ತತೆ ಮತ್ತು ಸಿನಿಮಾ ಮೇಲಿನ ಅವರ ಬದ್ಧತೆ &lsquo;ರಾಮಾಯಣ&rsquo; ಚಿತ್ರದ ಮೇಲಿನ ನಿರೀಕ್ಷೆಯನ್ನು ಹತ್ತರಷ್ಟು ಹೆಚ್ಚಿಸಿದೆ. ರಾಕಿಂಗ್ ಸ್ಟಾರ್ ಈಗ ರಾವಣನಾಗಿ ವಿಶ್ವವನ್ನೇ ಗೆಲ್ಲಲು ಸಜ್ಜಾಗಿದ್ದಾರೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxxds9dgnddm3ab221yqn8jp,imgname-yash--1--1784472708528.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೆಹಲಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಹಿಂದಿ ಮಾತು: ಒಂದು ಸಣ್ಣ &lsquo;ಸ್ಲಿಪ್ ಆಫ್ ಟಂಗ್&rsquo;ಗೆ ಫಿದಾ ಆದ ಉತ್ತರ ಭಾರತದ ಫ್ಯಾನ್ಸ್!&lt;/strong&gt;&lt;/p&gt;&lt;p&gt;ಭಾರತೀಯ ಚಿತ್ರರಂಗದ &lsquo;ಮೋಸ್ಟ್ ಎಕ್ಸ್&zwnj;ಪೆಕ್ಟೆಡ್&rsquo; ಸಿನಿಮಾ ಎನಿಸಿಕೊಂಡಿರುವ &lsquo;ರಾಮಾಯಣ&rsquo;ದ (Ramayana) ಅದ್ದೂರಿ ಟ್ರೈಲರ್ ಬಿಡುಗಡೆ ಸಮಾರಂಭ ದೆಹಲಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಲ್ಲರ ಕಣ್ಣು ನೆಟ್ಟಿದ್ದು ಸ್ಯಾಂಡಲ್&zwnj;ವುಡ್ ಸುಲ್ತಾನ್, ರಾಕಿಂಗ್ ಸ್ಟಾರ್ ಯಶ್ (Yash) ಮೇಲೆ. ಚಿತ್ರದಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿರುವ ಯಶ್ (Yash), ವೇದಿಕೆಯ ಮೇಲೆ ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸಿ ಎಲ್ಲರ ಗಮನ ಸೆಳೆದರು. ಆದರೆ, ಈ ವೇಳೆ ಒಂದು ಪುಟ್ಟ &lsquo;ಎಡವಟ್ಟು&rsquo; ಸಂಭವಿಸಿದ್ದು, ಅದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.&lt;/p&gt;&lt;h2&gt;&lsquo;ಅವಕಾಶ&rsquo; ವರ್ಸಸ್ &lsquo;ಅವಸರ&rsquo;!&lt;/h2&gt;&lt;p&gt;ತಮಗೆ ಹಿಂದಿ ಅಷ್ಟಾಗಿ ಬರದಿದ್ದರೂ, ಬಂದಿದ್ದ ಪ್ರೇಕ್ಷಕರಿಗೆ ಗೌರವ ನೀಡಲು ಯಶ್ ಹಿಂದಿಯಲ್ಲೇ ಮಾತನಾಡಲು ಶುರು ಮಾಡಿದರು. &quot;ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ, ಹಾಗಾಗಿ ನಾನು ಕೂಡ ಪ್ರಯತ್ನಿಸುತ್ತೇನೆ&quot; ಎಂದು ವಿನಮ್ರವಾಗಿ ಮಾತು ಆರಂಭಿಸಿದರು. ಈ ವೇಳೆ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ಧನ್ಯವಾದ ಅರ್ಪಿಸುವಾಗ, ಯಶ್ &quot;Unhone mujhe yeh patra nibhaane ka avkaash diya&quot; (ಅವರು ನನಗೆ ಈ ಪಾತ್ರ ಮಾಡಲು &lsquo;ಅವಕಾಶ&rsquo; ನೀಡಿದರು) ಎಂದು ಹೇಳಿದರು.&lt;/p&gt;&lt;p&gt;ಇಲ್ಲೇ ಒಂದು ತಮಾಷೆಯ ಸಂಗತಿ ನಡೆದಿದೆ. ಕನ್ನಡದಲ್ಲಿ &lsquo;ಅವಕಾಶ&rsquo; ಎಂದರೆ &lsquo;Opportunity&rsquo; ಎಂದರ್ಥ. ಆದರೆ ಹಿಂದಿಯಲ್ಲಿ &lsquo;ಅವಕಾಶ&rsquo; (Avkaash) ಎಂದರೆ &lsquo;ರಜೆ&rsquo; ಅಥವಾ &lsquo;ಬಿಡುವು&rsquo; ಎಂದರ್ಥ! ಹಿಂದಿಯಲ್ಲಿ &lsquo;Opportunity&rsquo; ಎನ್ನುವುದಕ್ಕೆ &lsquo;ಅವಸರ&rsquo; (Avsar) ಎಂದು ಬಳಸಬೇಕು. ಯಶ್ ಅವರು ಕನ್ನಡದ ಪ್ರಭಾವದಿಂದ &lsquo;ಅವಕಾಶ&rsquo; ಎಂದು ಬಳಸಿದ್ದು ನೆರೆದಿದ್ದವರ ಮೊಗದಲ್ಲಿ ಮಂದಹಾಸ ಮೂಡಿಸಿತು. ಆದರೆ, ಭಾಷೆಯ ಮೇಲಿನ ಅವರ ಅಭಿಮಾನ ಮತ್ತು ಕಲಿಯುವ ಹಂಬಲವನ್ನು ನೋಡಿ ಉತ್ತರ ಭಾರತದ ಜನತೆ &lsquo;ಯಶ್ ದೊಡ್ಡಗುಣ&rsquo;ಕ್ಕೆ ಫಿದಾ ಆಗಿದ್ದಾರೆ. ಜೊತೆಗೆ, ಯಶ್ ಅವರ ಸಂಪೂರ್ಣ ಮಾತುಕತೆಯಲ್ಲಿ, ಯಾವುದೇ ವ್ಯಂಗ್ಯವಾಗಲೀ ಅಥವಾ ಹಿಂದಿಯ ಬಗ್ಗೆ ಯಾವುದೇ ತಾತ್ಸಾರವಾಗಲೀ ಇರಲಿಲ್ಲ. ಜೊತೆಗೆ, ಅವರು ಶುರುವಿನಲ್ಲೇ 'ನನಗೆ ಹಿಂದಿ ಬರುವುದಿಲ್ಲ.. ಆದರೂ ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನ್ನಾಡುತ್ತಿದ್ದಾರೆ, ನಾನೂ ಪ್ರಯತ್ನಿಸುತ್ತೇನೆ' ಎಂದು ಹೇಳಿಕೊಂಡೇ ಶುರುಮಾಡಿದ್ದರು.&lt;/p&gt;&lt;h3&gt;ರಾಮಾಯಣ: ಭಾರತದ ಕನಸು!&lt;/h3&gt;&lt;p&gt;ಯಶ್ ತಮ್ಮ ಮಾತನ್ನು ಮುಂದುವರಿಸುತ್ತಾ, &quot;ರಾಮಾಯಣ ಎಂಬುದು ಕೇವಲ ಒಂದು ಸಿನಿಮಾ ಅಲ್ಲ, ಇದು ಭಾರತದ ಕನಸು. ನಾವೆಲ್ಲರೂ ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ಪ್ರಭು ಶ್ರೀರಾಮನ ಕಥೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಲು ಒಂದಾಗಿದ್ದೇವೆ&quot; ಎಂದು ಭಾವುಕರಾಗಿ ನುಡಿದರು. ನಿರ್ದೇಶಕ ನಿತೇಶ್ ತಿವಾರಿ ಅವರು ತಮ್ಮ ಪಾತ್ರದ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಲು ತುಂಬಾ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದರು.&lt;/p&gt;&lt;p&gt;ಸಹನಟರ ಬಗ್ಗೆ ಮೆಚ್ಚುಗೆಯ ಸುರಿಮಳೆ&lt;/p&gt;&lt;p&gt;ಇದೇ ವೇಳೆ ಯಶ್ ತಮ್ಮ ಸಹನಟರ ಬಗ್ಗೆಯೂ ಮನಬಿಚ್ಚಿ ಮಾತನಾಡಿದರು. &quot;ರಣಬೀರ್ ಕಪೂರ್ ಅವರು ಈ ಪಾತ್ರಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಅವರು ಈ ಸಿನಿಮಾದಲ್ಲಿ ಮಾಡಿರುವ ಮ್ಯಾಜಿಕ್ ಅನ್ನು ಇಡೀ ಭಾರತ ಸಂಭ್ರಮಿಸಲಿದೆ&quot; ಎಂದರು. ಇನ್ನು ಸೀತೆಯಾಗಿ ನಟಿಸುತ್ತಿರುವ ಸಾಯಿ ಪಲ್ಲವಿ ಬಗ್ಗೆ ಮಾತನಾಡುತ್ತಾ, &quot;ಅವರ ಕಣ್ಣುಗಳೇ ಎಲ್ಲವನ್ನೂ ಹೇಳುತ್ತವೆ, ಅವರ ಅಭಿನಯ ಅದ್ಭುತ&quot; ಎಂದು ಕೊಂಡಾಡಿದರು. ರಾಕುಲ್ ಪ್ರೀತ್ ಸಿಂಗ್ ಮತ್ತು ಹಿರಿಯ ನಟಿ ಶೋಭನಾ ಅವರ ನಟನೆಯನ್ನೂ ಯಶ್ ಮುಕ್ತಕಂಠದಿಂದ ಶ್ಲಾಘಿಸಿದರು.&lt;/p&gt;&lt;p&gt;ಒಟ್ಟಾರೆಯಾಗಿ, ದೆಹಲಿಯ ಈ ಸಮಾರಂಭದಲ್ಲಿ ಯಶ್ ಅವರ ಸರಳತೆ ಮತ್ತು ಪ್ರಾಮಾಣಿಕತೆ ಎಲ್ಲರ ಹೃದಯ ಗೆದ್ದಿದೆ. ಸಣ್ಣ ಭಾಷಾ ಎಡವಟ್ಟು ಆದರೂ, ಅವರು ತೋರಿದ ಆಪ್ತತೆ ಮತ್ತು ಸಿನಿಮಾ ಮೇಲಿನ ಅವರ ಬದ್ಧತೆ &lsquo;ರಾಮಾಯಣ&rsquo; ಚಿತ್ರದ ಮೇಲಿನ ನಿರೀಕ್ಷೆಯನ್ನು ಹತ್ತರಷ್ಟು ಹೆಚ್ಚಿಸಿದೆ. ರಾಕಿಂಗ್ ಸ್ಟಾರ್ ಈಗ ರಾವಣನಾಗಿ ವಿಶ್ವವನ್ನೇ ಗೆಲ್ಲಲು ಸಜ್ಜಾಗಿದ್ದಾರೆ!&lt;/p&gt;&lt;p&gt;&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/yash-hindi-blooper-steals-attention-at-ramayana-event-as-actor-says-avkaash-instead-of-avsar/articleshow-244vqf0"/>
        </item>
        <item>
            <title><![CDATA[Rakul Preet Singh: 'ಇದು ಕೇವಲ ಸಿನಿಮಾ ಅಲ್ಲ'.. 'ಶೂರ್ಪನಖಿ' ಪಾತ್ರಧಾರಿ ರಾಮಾಯಣ ಚಿತ್ರದ ಬಗ್ಗೆ ಹೇಳಿರೋ ಮಾತೀಗ ವೈರಲ್!]]></title>
            <link>https://kannada.asianetnews.com/gallery/cine-world/rakul-preet-singh-calls-ramayana-movie-is-bigger-than-cinema-says-we-represent-bharat-to-the-world-prndbge</link>
            <guid isPermaLink="true">https://kannada.asianetnews.com/gallery/cine-world/rakul-preet-singh-calls-ramayana-movie-is-bigger-than-cinema-says-we-represent-bharat-to-the-world-prndbge</guid>
            <pubDate>Sun, 19 Jul 2026 18:26:56 +0530</pubDate>
            <description><![CDATA[&lt;p&gt;ನಿರ್ದೇಶಕ ನಿತೇಶ್ ತಿವಾರಿ ಅವರ ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಅವರು ರಾವಣನ ತಂಗಿ, ಶಕ್ತಿಶಾಲಿ ಮತ್ತು ತೀಕ್ಷ್ಣ ಸ್ವಭಾವದ 'ಶೂರ್ಪನಖಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕುಲ್ ರಾಮಾಯಣದ ಬಗ್ಗೆ ಆಡಿರುವ ಮಾತೀಗ ವೈರಲ್ ಆಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxx6pbensm711pwjanaqrcxm,imgname-rakul-preet-singh--1--1784465272276.jpg" type="image/jpeg" height="390" width="690"/>
            <content:encoded><![CDATA[&lt;p&gt;ನಿರ್ದೇಶಕ ನಿತೇಶ್ ತಿವಾರಿ ಅವರ ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಅವರು ರಾವಣನ ತಂಗಿ, ಶಕ್ತಿಶಾಲಿ ಮತ್ತು ತೀಕ್ಷ್ಣ ಸ್ವಭಾವದ 'ಶೂರ್ಪನಖಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕುಲ್ ರಾಮಾಯಣದ ಬಗ್ಗೆ ಆಡಿರುವ ಮಾತೀಗ ವೈರಲ್ ಆಗುತ್ತಿದೆ.&lt;/p&gt;&lt;img&gt;&lt;p&gt;&quot;ಇದು ಕೇವಲ ಸಿನಿಮಾ ಅಲ್ಲ, ಇದು ಭಾರತದ ಹೆಮ್ಮೆ!&quot; - 'ರಾಮಾಯಣ'ದ ಬಗ್ಗೆ ಶೂರ್ಪಣಖಿ ರಾಕುಲ್ ಪ್ರೀತ್ ಸಿಂಗ್ ಭಾವುಕ ಮಾತುಗಳು!&lt;/p&gt;&lt;p&gt;ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ನಿರೀಕ್ಷಿತ ಮತ್ತು ಅದ್ದೂರಿ ಚಿತ್ರ ಎನಿಸಿಕೊಂಡಿರುವ 'ರಾಮಾಯಣ' (Ramayana) ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ದೆಹಲಿಯಲ್ಲಿ ನಡೆದ ಈ ಚಿತ್ರದ ಭವ್ಯ ಟ್ರೈಲರ್ ಬಿಡುಗಡೆ ಸಮಾರಂಭದ ನಂತರ, ಚಿತ್ರತಂಡದ ಪ್ರತಿಯೊಬ್ಬ ಸದಸ್ಯರು ಈ ಮಹಾನ್ ಕಾವ್ಯದ ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತಿದ್ದಾರೆ. ಇದೀಗ ಚಿತ್ರದಲ್ಲಿ ಶೂರ್ಪನಖಿಯ ಪಾತ್ರ ನಿರ್ವಹಿಸುತ್ತಿರುವ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಸಿನಿಮಾಗಿಂತಲೂ ದೊಡ್ಡದು ನಮ್ಮ ರಾಮಾಯಣ!&lt;/p&gt;&lt;p&gt;ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಟ್ರೈಲರ್ ಲಾಂಚ್ ಕಾರ್ಯಕ್ರಮದ ಸುಂದರ ಕ್ಷಣಗಳನ್ನು ಹಂಚಿಕೊಂಡಿರುವ ರಾಕುಲ್, &quot;ರಾಮಾಯಣ ಸಿನಿಮಾಗಿಂತಲೂ ದೊಡ್ಡದು&quot; ಎಂದು ಬಣ್ಣಿಸಿದ್ದಾರೆ. &quot;ಜೀವನಕ್ಕಿಂತಲೂ ದೊಡ್ಡದಾದ, ಸಿನಿಮಾಗಿಂತಲೂ ಮಿಗಿಲಾದ ನಮ್ಮ ಇತಿಹಾಸ, ನಮ್ಮ ಪರಂಪರೆಯ ಭಾಗವಾಗಿರುವುದು ನನಗೆ ಸಂದ ಗೌರವ. ನಾವು ಭಾರತವನ್ನು ಇಡೀ ವಿಶ್ವದ ಮುಂದೆ ಪ್ರತಿನಿಧಿಸುತ್ತಿದ್ದೇವೆ ಎಂಬ ಭಾವನೆಯನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ. ನೀವೆಲ್ಲರೂ ನಮ್ಮೊಂದಿಗೆ ಈ ಅದ್ಭುತ ಲೋಕಕ್ಕೆ ಪ್ರವೇಶಿಸಲು ನಾನು ಕಾತರದಿಂದ ಕಾಯುತ್ತಿದ್ದೇನೆ&quot; ಎಂದು ರಾಕುಲ್ ಭಾವುಕರಾಗಿ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ರಾವಣನ ತಂಗಿಯಾಗಿ ರಾಕುಲ್ ಅಬ್ಬರ!&lt;/p&gt;&lt;p&gt;ನಿರ್ದೇಶಕ ನಿತೇಶ್ ತಿವಾರಿ ಅವರ ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಅವರು ರಾವಣನ ತಂಗಿ, ಶಕ್ತಿಶಾಲಿ ಮತ್ತು ತೀಕ್ಷ್ಣ ಸ್ವಭಾವದ 'ಶೂರ್ಪನಖಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗವು 2026ರ ದೀಪಾವಳಿಗೆ ಹಾಗೂ ಎರಡನೇ ಭಾಗವು 2027ರ ದೀಪಾವಳಿಗೆ ವಿಶ್ವಾದ್ಯಂತ ತೆರೆಕಾಣಲಿದೆ.&lt;/p&gt;&lt;img&gt;&lt;p&gt;ತಾರೆಯರ ಮಹಾಸಂಗಮ!&lt;/p&gt;&lt;p&gt;ದೆಹಲಿಯಲ್ಲಿ ನಡೆದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಚಿತ್ರರಂಗದ ಘಟಾನುಘಟಿಗಳು ಭಾಗವಹಿಸಿದ್ದರು. ರಣಬೀರ್ ಕಪೂರ್ (ಶ್ರೀರಾಮ), ಸಾಯಿ ಪಲ್ಲವಿ (ಸೀತೆ), ರವಿ ದುಬೆ (ಲಕ್ಷ್ಮಣ), ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ, ಕುನಾಲ್ ಕಪೂರ್, ವಿವೇಕ್ ಒಬೆರಾಯ್, ಹಿರಿಯ ನಟ ಅರುಣ್ ಗೋವಿಲ್, ಶೋಭನಾ ಮತ್ತು ಸಂಗೀತ ಮಾಂತ್ರಿಕ ರಿಷಬ್ ರಿಖಿರಾಮ್ ಶರ್ಮಾ ಸೇರಿದಂತೆ ಅನೇಕರು ವೇದಿಕೆಯನ್ನು ಅಲಂಕರಿಸಿದ್ದರು. ಖ್ಯಾತ ಕವಿ ಮತ್ತು ಲೇಖಕ ಕುಮಾರ್ ವಿಶ್ವಾಸ್ ಅವರು ಈ ಕಾರ್ಯಕ್ರಮವನ್ನು ಅತ್ಯಂತ ಸೊಗಸಾಗಿ ನಿರೂಪಿಸಿದರು.&lt;/p&gt;&lt;img&gt;&lt;p&gt;ರಾವಣನಾಗಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್!&lt;/p&gt;&lt;p&gt;ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್. ರಾವಣನ ಪಾತ್ರದಲ್ಲಿ ಅಬ್ಬರಿಸಲಿರುವ ಯಶ್, ವೇದಿಕೆಯ ಮೇಲೆ ತಮ್ಮ ಅನುಭವಗಳನ್ನು ಹಂಚಿಕೊಂಡರು. &quot;ಈ ಸಿನಿಮಾ ನನಗೆ ವೃತ್ತಿಪರವಾಗಿ ದೊಡ್ಡ ಅವಕಾಶ ನೀಡಿದ್ದಷ್ಟೇ ಅಲ್ಲದೆ, ವೈಯಕ್ತಿಕವಾಗಿಯೂ ಬಹಳಷ್ಟು ಕಲಿಸಿದೆ. ಮುಖ್ಯವಾಗಿ ಈ ಸಿನಿಮಾದಿಂದಾಗಿ ನಾನು ಹಿಂದಿ ಕಲಿಯಲು ಸಾಧ್ಯವಾಯಿತು&quot; ಎಂದು ಯಶ್ ಹೆಮ್ಮೆಯಿಂದ ಹೇಳಿದರು. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ಕೃತಜ್ಞತೆ ಸಲ್ಲಿಸಿದ ಯಶ್, ಹಿಂದಿಯಲ್ಲೇ ಭಾಷಣ ಮಾಡುವ ಮೂಲಕ ಉತ್ತರ ಭಾರತದ ಪ್ರೇಕ್ಷಕರ ಮನ ಗೆದ್ದರು.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, 'ರಾಮಾಯಣ' ಕೇವಲ ಒಂದು ಚಲನಚಿತ್ರವಾಗಿ ಉಳಿಯದೆ, ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರುವ ಒಂದು ಮಹಾನ್ ಅಭಿಯಾನವಾಗಿ ಹೊರಹೊಮ್ಮುತ್ತಿದೆ. ರಾಕುಲ್ ಪ್ರೀತ್ ಸಿಂಗ್ ಅವರ ಮಾತುಗಳು ಈ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/rakul-preet-singh-calls-ramayana-movie-is-bigger-than-cinema-says-we-represent-bharat-to-the-world-prndbge"/>
        </item>
        <item>
            <title><![CDATA[ಯಶ್‌ಗೆ ಚಪ್ಪಾಳೆ, ಕಿಯಾರಾಗೆ ಮಾತ್ರ ಟ್ರೋಲ್: ತಾಯಿಯಾದ ಮೇಲೆ ಇದೆಲ್ಲಾ ಬೇಕಾ ಅಂತಿದ್ದಾರೆ ನೆಟ್ಟಿಗರು!]]></title>
            <link>https://kannada.asianetnews.com/entertainment/kiara-advani-faces-backlash-for-intimate-scenes-with-yash-in-toxic-song-gvd/articleshow-8ebfhvi</link>
            <guid isPermaLink="true">https://kannada.asianetnews.com/entertainment/kiara-advani-faces-backlash-for-intimate-scenes-with-yash-in-toxic-song-gvd/articleshow-8ebfhvi</guid>
            <pubDate>Sun, 19 Jul 2026 17:44:14 +0530</pubDate>
            <description><![CDATA[&lt;p&gt;ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ 'ತಬಾಹಿ' ಹಾಡಿನಲ್ಲಿ ಕಿಯಾರಾ ಅಡ್ವಾಣಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆ ಈಗ ಪರ-ವಿರೋಧ ಚರ್ಚೆಗಳು ಜೋರಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx070418yy7vw59shcvf247c,imgname-yash-kiara-advani-1783492513832.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' (Toxic) ರಿಲೀಸ್&zwnj;ಗೂ ಮುನ್ನವೇ ಸಖತ್ ಸದ್ದು ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ 'ತಬಾಹಿ' (Tabaahi) ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಂದೆಡೆ ಹಾಡಿನಲ್ಲಿ ಯಶ್ ಅವರ ಲುಕ್ ಮತ್ತು ಸ್ಕ್ರೀನ್ ಪ್ರೆಸೆನ್ಸ್&zwnj;ಗೆ ಜನ ಫಿದಾ ಆಗಿದ್ದರೆ, ಇನ್ನೊಂದೆಡೆ ನಟಿ ಕಿಯಾರಾ ಅಡ್ವಾಣಿಯವರನ್ನು ಅವರ ಬೋಲ್ಡ್ ಮತ್ತು ರೊಮ್ಯಾಂಟಿಕ್ ದೃಶ್ಯಗಳಿಗಾಗಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಸಿನಿಮಾದ ಸಹನಟ ಬೆನೆಡಿಕ್ಟ್ ಗ್ಯಾರೆಟ್, ಟ್ರೋಲಿಗರ ಈ ವರ್ತನೆಯನ್ನು 'ಡಬಲ್ ಸ್ಟ್ಯಾಂಡರ್ಡ್' (ದ್ವಂದ್ವ ನೀತಿ) ಮತ್ತು 'ಹಿಪೊಕ್ರಸಿ' (ಬೂಟಾಟಿಕೆ) ಎಂದು ಕರೆದಿದ್ದಾರೆ.&lt;/p&gt;&lt;p&gt;&lt;strong&gt;'ತಬಾಹಿ' ಹಾಡಿಗೆ ಕಿಯಾರಾ ಟ್ರೋಲ್&lt;/strong&gt;&lt;/p&gt;&lt;p&gt;ಯಶ್ ಅವರ 'ಟಾಕ್ಸಿಕ್' ಸಿನಿಮಾ 2026ರ ಬಹುಚರ್ಚಿತ ಸಿನಿಮಾಗಳಲ್ಲೊಂದು. 'KGF' ನಂತರ ಯಶ್ ದೊಡ್ಡ ಪರದೆಗೆ ಮರಳುತ್ತಿರುವುದಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. 'ಟಾಕ್ಸಿಕ್' ಸಿನಿಮಾದ 'ತಬಾಹಿ' ಹಾಡಿನಲ್ಲಿ ಯಶ್ ಮತ್ತು ಕಿಯಾರಾ ನಡುವೆ ಹಲವು ರೊಮ್ಯಾಂಟಿಕ್ ಹಾಗೂ ತೀವ್ರವಾದ ದೃಶ್ಯಗಳಿವೆ. ಹಾಡು ಬಿಡುಗಡೆಯಾದ ತಕ್ಷಣವೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಅದರ ಜೊತೆಗೆ ವಿವಾದವೂ ಶುರುವಾಗಿದೆ. ಹಲವರು ಯಶ್ ಅವರ ವ್ಯಕ್ತಿತ್ವ ಮತ್ತು ಸ್ಕ್ರೀನ್ ಪ್ರೆಸೆನ್ಸ್&zwnj;ಗೆ ಮೆಚ್ಚುಗೆ ಸೂಚಿಸಿದರೆ, ಕೆಲವು ಬಳಕೆದಾರರು ಮದುವೆಯಾಗಿ, ತಾಯಿಯಾದ ಮೇಲೆ ಇಂತಹ ದೃಶ್ಯಗಳಲ್ಲಿ ನಟಿಸಿದ್ದಕ್ಕೆ ಕಿಯಾರಾ ಅವರನ್ನು ಟಾರ್ಗೆಟ್ ಮಾಡಲು ಶುರುಮಾಡಿದ್ದಾರೆ. ಈ ವಿಡಿಯೋದಿಂದ ವಿವಾದ ಶುರುವಾಗಿದೆ -&lt;/p&gt;&lt;p&gt;&lt;strong&gt;ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಬೆನೆಡಿಕ್ಟ್ ಗ್ಯಾರೆಟ್&lt;/strong&gt;&lt;/p&gt;&lt;p&gt;ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಬ್ರಿಟಿಷ್ ನಟ ಬೆನೆಡಿಕ್ಟ್ ಗ್ಯಾರೆಟ್, ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿಡಿಯೋ ಹಂಚಿಕೊಂಡು ಟ್ರೋಲಿಗರ ಮನಸ್ಥಿತಿಯನ್ನು ಪ್ರಶ್ನಿಸಿದ್ದಾರೆ. &quot;ರೊಮ್ಯಾಂಟಿಕ್ ದೃಶ್ಯಗಳ ಬಗ್ಗೆ ಯಾರಿಗಾದರೂ ಆಕ್ಷೇಪವಿದ್ದರೆ, ಯಶ್ ಮತ್ತು ಕಿಯಾರಾ ಇಬ್ಬರನ್ನೂ ಸಮಾನವಾಗಿ ಪ್ರಶ್ನಿಸಬೇಕು. ಯಾಕೆಂದರೆ ಇಬ್ಬರೂ ಮದುವೆಯಾಗಿದ್ದಾರೆ ಮತ್ತು ಇಬ್ಬರಿಗೂ ಮಕ್ಕಳಿದ್ದಾರೆ,&quot; ಎಂದು ಅವರು ಹೇಳಿದ್ದಾರೆ. &quot;ಸೋಷಿಯಲ್ ಮೀಡಿಯಾದಲ್ಲಿ ಜನರು ಯಶ್ ಅವರನ್ನು ಹೊಗಳಿ ಫೈರ್ ಇಮೋಜಿ ಕಳಿಸುತ್ತಿದ್ದಾರೆ, ಆದರೆ ಕಿಯಾರಾ ಅವರನ್ನು ಮಾತ್ರ ಗೇಲಿ ಮಾಡುತ್ತಿದ್ದಾರೆ.&lt;/p&gt;&lt;p&gt;ಇದು ಸ್ಪಷ್ಟವಾಗಿ ದ್ವಂದ್ವ ನೀತಿಯನ್ನು (Double Standards) ತೋರಿಸುತ್ತದೆ,&quot; ಎಂದು ಬೆನೆಡಿಕ್ಟ್ ಹೇಳಿದ್ದಾರೆ. ನಟ-ನಟಿಯರ ಕೆಲಸ ಪಾತ್ರ ಮಾಡುವುದೇ ಹೊರತು, ತಮ್ಮ ವೈಯಕ್ತಿಕ ಜೀವನವನ್ನು ಪರದೆಯ ಮೇಲೆ ತರುವುದಲ್ಲ ಎಂಬುದನ್ನು ಪ್ರೇಕ್ಷಕರು ಅರ್ಥಮಾಡಿಕೊಳ್ಳಬೇಕು. ಕಥೆಯ ಅಗತ್ಯಕ್ಕೆ ತಕ್ಕಂತೆ ರೊಮ್ಯಾನ್ಸ್, ಭಾವನೆಗಳು ಮತ್ತು ಬೇರೆ ಬೇರೆ ರೀತಿಯ ದೃಶ್ಯಗಳಲ್ಲಿ ನಟಿಸಬೇಕಾಗುತ್ತದೆ. ಇದಕ್ಕೂ ಅವರ ವೈಯಕ್ತಿಕ ಜೀವನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;'ಮದುವೆ, ತಾಯ್ತನದ ನಂತರ ನಟನೆ ಬಿಡಬೇಕಾ?'&lt;/strong&gt;&lt;/h2&gt;&lt;p&gt;ಟ್ರೋಲಿಗರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬೆನೆಡಿಕ್ಟ್, &quot;ಜನರು ಕಿಯಾರಾ ನಟನೆಯನ್ನು ಪ್ರಶ್ನಿಸುತ್ತಿಲ್ಲ. ಬದಲಿಗೆ, ಅವರು ಒಬ್ಬರ ಪತ್ನಿ ಮತ್ತು ತಾಯಿ ಎಂಬ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮದುವೆಯಾದ ಮೇಲೆ ನಟಿಯರು ರೊಮ್ಯಾಂಟಿಕ್ ಪಾತ್ರಗಳನ್ನು ಮಾಡಬಾರದು ಎಂಬ ಆಲೋಚನೆಯೇ ತಪ್ಪು. ಇದು ಮಹಿಳೆಯರ ಬಗ್ಗೆ ಸಮಾಜಕ್ಕಿರುವ ದ್ವಂದ್ವ ನಿಲುವನ್ನು ತೋರಿಸುತ್ತದೆ,&quot; ಎಂದು ಹೇಳಿದ್ದಾರೆ. ತಾವೇ ತಮ್ಮ ವೃತ್ತಿಜೀವನದಲ್ಲಿ ಮೂರು ಬೇರೆ ಬೇರೆ ಪ್ರಾಜೆಕ್ಟ್&zwnj;ಗಳಲ್ಲಿ ಕಥೆಯ ಅಗತ್ಯವಿದ್ದ ಕಾರಣಕ್ಕೆ ಬೆತ್ತಲೆ ದೃಶ್ಯಗಳಲ್ಲಿ ನಟಿಸಿರುವುದಾಗಿ ಬೆನೆಡಿಕ್ಟ್ ಉದಾಹರಣೆ ನೀಡಿದ್ದಾರೆ. ಪ್ರತಿಯೊಬ್ಬ ನಟನೂ ತಮ್ಮದೇ ಆದ ಮಿತಿಗಳನ್ನು ನಿರ್ಧರಿಸುತ್ತಾರೆ ಮತ್ತು ಅದು ಅವರ ವೃತ್ತಿಪರ ಆಯ್ಕೆಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/kiara-advani-faces-backlash-for-intimate-scenes-with-yash-in-toxic-song-gvd/articleshow-8ebfhvi"/>
        </item>
        <item>
            <title><![CDATA[Mouni Roy :ಮತ್ತೊಂದು ಲವ್ ಸ್ಟೋರಿಯಲ್ಲಿ ಸಿಕ್ಕಿಬಿದ್ದ ಮೌನಿ ರಾಯ್; ಮತ್ತೆ ಬಂದ 15 ವರ್ಷದ ಹಿಂದಿನ ಗೆಳೆಯ?]]></title>
            <link>https://kannada.asianetnews.com/gallery/entertainment/arjun-bijlani-slams-dating-rumours-with-mouni-roy-after-her-divorce-with-suraj-nambiyar-d2cmd7u</link>
            <guid isPermaLink="true">https://kannada.asianetnews.com/gallery/entertainment/arjun-bijlani-slams-dating-rumours-with-mouni-roy-after-her-divorce-with-suraj-nambiyar-d2cmd7u</guid>
            <pubDate>Sun, 19 Jul 2026 17:19:54 +0530</pubDate>
            <description><![CDATA[&lt;p&gt;ನಟಿ ಮೌನಿ ರಾಯ್ ಮತ್ತೊಮ್ಮೆ ಡೇಟಿಂಗ್ ವದಂತಿಗಳಿಂದ ಸುದ್ದಿಯಲ್ಲಿದ್ದಾರೆ. ಪತಿ ಸೂರಜ್ ನಂಬಿಯಾರ್ ಜೊತೆಗಿನ ವಿಚ್ಛೇದನದ ಘೋಷಣೆ ಬೆನ್ನಲ್ಲೇ, ಇದೀಗ ಅವರ ಹೆಸರು 15 ವರ್ಷಗಳ ಹಳೆಯ ಸ್ನೇಹಿತ, ನಟ ಅರ್ಜುನ್ ಬಿಜ್ಲಾನಿ ಜೊತೆ ಕೇಳಿಬರುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxx31bc39d5e77aczkphvq83,imgname-mouni-roy-1784461438338.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಮೌನಿ ರಾಯ್ ಮತ್ತೊಮ್ಮೆ ಡೇಟಿಂಗ್ ವದಂತಿಗಳಿಂದ ಸುದ್ದಿಯಲ್ಲಿದ್ದಾರೆ. ಪತಿ ಸೂರಜ್ ನಂಬಿಯಾರ್ ಜೊತೆಗಿನ ವಿಚ್ಛೇದನದ ಘೋಷಣೆ ಬೆನ್ನಲ್ಲೇ, ಇದೀಗ ಅವರ ಹೆಸರು 15 ವರ್ಷಗಳ ಹಳೆಯ ಸ್ನೇಹಿತ, ನಟ ಅರ್ಜುನ್ ಬಿಜ್ಲಾನಿ ಜೊತೆ ಕೇಳಿಬರುತ್ತಿದೆ.&lt;/p&gt;&lt;img&gt;&lt;p&gt;ಟಿವಿ ಲೋಕದ ಜನಪ್ರಿಯ ನಟ ಅರ್ಜುನ್ ಬಿಜ್ಲಾನಿ, ಕೊನೆಗೂ ನಟಿ ಮೌನಿ ರಾಯ್ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಹಬ್ಬಿರುವ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಇತ್ತೀಚೆಗೆ ಕೆಲವು ಗಾಸಿಪ್ ಪೇಜ್&zwnj;ಗಳು, ಮೌನಿ ರಾಯ್ ತಮ್ಮ ಪತಿ ಸೂರಜ್ ನಂಬಿಯಾರ್ ಅವರಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಬಂದ ನಂತರ, ಅರ್ಜುನ್ ಮತ್ತು ಮೌನಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದವು. ಈ ಬಗ್ಗೆ ಈಗ ಅರ್ಜುನ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದು, ಇವೆಲ್ಲಾ ಸುಳ್ಳು ಸುದ್ದಿ ಎಂದು ಗಾಸಿಪ್ ಪೇಜ್&zwnj;ಗಳು ಮತ್ತು ಟ್ರೋಲ್&zwnj;ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಏನಿದು ಪೂರ್ತಿ ಗಲಾಟೆ?&lt;/p&gt;&lt;p&gt;ಮೌನಿ ರಾಯ್ ಮತ್ತು ಅರ್ಜುನ್ ಬಿಜ್ಲಾನಿ ಕಳೆದ 15 ವರ್ಷಗಳಿಂದ ಒಳ್ಳೆಯ ಸ್ನೇಹಿತರು. ಇವರಿಬ್ಬರೂ ಏಕ್ತಾ ಕಪೂರ್ ಅವರ ಸೂಪರ್&zwnj;ಹಿಟ್ ಶೋ 'ನಾಗಿನ್' ಮೊದಲ ಸೀಸನ್&zwnj;ನಲ್ಲಿ ಒಟ್ಟಿಗೆ ನಟಿಸಿದ್ದರು.&lt;/p&gt;&lt;img&gt;&lt;p&gt;ಇತ್ತೀಚೆಗೆ ಮೌನಿ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಗಳು ಜೋರಾಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಬಗೆಬಗೆಯ ಕಥೆಗಳು ಹುಟ್ಟಿಕೊಂಡವು. ಆದರೆ, ಈ ಸುದ್ದಿಗೆ ಯಾವುದೇ ಅಧಿಕೃತ ಪುರಾವೆ ಇರಲಿಲ್ಲ.&lt;/p&gt;&lt;img&gt;&lt;p&gt;ಮೌನ ಮುರಿದ ಅರ್ಜುನ್ ಬಿಜ್ಲಾನಿ&lt;/p&gt;&lt;p&gt;ಸತತವಾಗಿ ವೈರಲ್ ಆಗುತ್ತಿದ್ದ ಈ ಸುದ್ದಿಗಳ ಬಗ್ಗೆ ಅರ್ಜುನ್ ಬಿಜ್ಲಾನಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಸುದೀರ್ಘ ಪೋಸ್ಟ್ ಹಾಕಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. '15 ವರ್ಷಗಳಿಂದ ಸ್ನೇಹಿತರಾಗಿರುವ ಇಬ್ಬರು, ಯಾವುದೋ ಗಾಸಿಪ್ ಪೇಜ್&zwnj;ಗೆ ಹೆಡ್&zwnj;ಲೈನ್ ಬೇಕು ಅಂತಾ ಜೋಡಿಯಾಗಲ್ಲ. ಕೆಲವೊಮ್ಮೆ ಕಷ್ಟದ ಸಮಯದಲ್ಲಿ ಸ್ನೇಹಿತರು ಒಬ್ಬರಿಗೊಬ್ಬರು ಆಸರೆಯಾಗಿ ನಿಲ್ಲುತ್ತಾರೆ ಅಷ್ಟೇ. ಪ್ರತಿಯೊಂದು ಸ್ನೇಹಕ್ಕೂ ಪ್ರೀತಿಯ ಬಣ್ಣ ಬಳಿಯುವ ಅಗತ್ಯವಿಲ್ಲ' ಎಂದು ಅವರು ಬರೆದುಕೊಂಡಿದ್ದಾರೆ. ಕೇವಲ ವೀವ್ಸ್ ಮತ್ತು ಕ್ಲಿಕ್ಸ್&zwnj;ಗಾಗಿ ಒಬ್ಬ ಗಂಡು ಮತ್ತು ಹೆಣ್ಣಿನ ಸ್ನೇಹಕ್ಕೆ ಲವ್ ಸ್ಟೋರಿ ಪಟ್ಟ ಕಟ್ಟುವುದು ತಪ್ಪು ಎಂದು ಅರ್ಜುನ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;'ಪ್ರತಿ ಸ್ನೇಹವನ್ನೂ ಲವ್ ಸ್ಟೋರಿ ಮಾಡಬೇಡಿ'&lt;/p&gt;&lt;p&gt;ಅರ್ಜುನ್ ತಮ್ಮ ಪೋಸ್ಟ್&zwnj;ನಲ್ಲಿ, 'ಪ್ರತಿ ಬಾರಿ ಒಬ್ಬ ಗಂಡು ಮತ್ತು ಹೆಣ್ಣು ಒಟ್ಟಿಗೆ ಕಾಣಿಸಿಕೊಂಡಾಗ, ಅದಕ್ಕೆ ಪ್ರೇಮ ಸಂಬಂಧದ ಹೆಸರು ಕೊಡುವುದು ಸರಿಯಲ್ಲ' ಎಂದು ಹೇಳಿದ್ದಾರೆ. ಯಾವುದೇ ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸುವಂತೆ ಅವರು ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾ ಪೇಜ್&zwnj;ಗಳಿಗೆ ಮನವಿ ಮಾಡಿದ್ದಾರೆ. ಖಚಿತಪಡಿಸಿಕೊಳ್ಳದೆ ವದಂತಿಗಳನ್ನು ಹಬ್ಬಿಸುವುದರಿಂದ ಜನರ ವೈಯಕ್ತಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಅರ್ಜುನ್ ಬಿಜ್ಲಾನಿ ಅವರ ಈ ನಿಲುವಿಗೆ ನಟಿ ಕ್ರಿಸ್ಟಲ್ ಡಿಸೋಜಾ ಕೂಡ ಬೆಂಬಲ ಸೂಚಿಸಿದ್ದಾರೆ. ವೈರಲ್ ವಿಡಿಯೋವೊಂದಕ್ಕೆ ಕಾಮೆಂಟ್ ಮಾಡಿದ ಅವರು, 'ಇದೇನಿದು ಅಸಂಬದ್ಧ? ಕೇವಲ ವೀವ್ಸ್&zwnj;ಗಾಗಿ ಏನನ್ನಾದರೂ ಪೋಸ್ಟ್ ಮಾಡುತ್ತೀರಾ?' ಎಂದು ಪ್ರಶ್ನಿಸಿದ್ದಾರೆ. ಅವರ ಈ ಪ್ರತಿಕ್ರಿಯೆ ನಂತರ, ಅನೇಕ ಅಭಿಮಾನಿಗಳು ಸಹ ವದಂತಿ ಹಬ್ಬಿಸುವ ಪೇಜ್&zwnj;ಗಳನ್ನು ಟೀಕಿಸಿದ್ದಾರೆ.&lt;/p&gt;&lt;img&gt;&lt;p&gt;ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಬೇರೆ ಬೇರೆ&lt;/p&gt;&lt;p&gt;ಈ ವರ್ಷದ ಮೇ ತಿಂಗಳಲ್ಲಿ, ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ನಾಲ್ಕು ವರ್ಷಗಳ ದಾಂಪತ್ಯದ ನಂತರ ಬೇರೆಯಾಗುವುದಾಗಿ ಘೋಷಿಸಿದ್ದರು. 'ನಾವು ಪರಸ್ಪರ ಗೌರವ ಮತ್ತು ತಿಳುವಳಿಕೆಯಿಂದ ಬೇರೆ ಬೇರೆ ದಾರಿ ಹಿಡಿಯಲು ನಿರ್ಧರಿಸಿದ್ದೇವೆ' ಎಂದು ಇಬ್ಬರೂ ಜಂಟಿ ಹೇಳಿಕೆ ನೀಡಿದ್ದರು.&lt;/p&gt;&lt;img&gt;&lt;p&gt;ಈ ಕಷ್ಟದ ಸಮಯದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅವರು ಮನವಿ ಮಾಡಿದ್ದರು. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕ ಸುಳ್ಳು ಮತ್ತು ಕಟ್ಟುಕಥೆಗಳನ್ನು ಹಬ್ಬಿಸಲಾಗುತ್ತಿದೆ, ಅವುಗಳಿಗೆ ಮತ್ತು ವಾಸ್ತವಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಆ ಹೇಳಿಕೆಯಲ್ಲಿ ತಿಳಿಸಲಾಗಿತ್ತು.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/entertainment/arjun-bijlani-slams-dating-rumours-with-mouni-roy-after-her-divorce-with-suraj-nambiyar-d2cmd7u"/>
        </item>
        <item>
            <title><![CDATA[Ramayana: ‘ಸೀತಾ ತಾಯಿ, ನನ್ನ ಮೂಲಕ ನೀವೇ ಅಭಿನಯಿಸಿ’: ಸಾಯಿ ಪಲ್ಲವಿ ಭಾವನಾತ್ಮಕ ಮಾತು]]></title>
            <link>https://kannada.asianetnews.com/entertainment/sai-pallavi-preparation-for-ramayana-sita-role-gvd/articleshow-5ed2b6g</link>
            <guid isPermaLink="true">https://kannada.asianetnews.com/entertainment/sai-pallavi-preparation-for-ramayana-sita-role-gvd/articleshow-5ed2b6g</guid>
            <pubDate>Sun, 19 Jul 2026 16:16:37 +0530</pubDate>
            <description><![CDATA[&lt;p&gt;ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯ &lsquo;ರಾಮಾಯಣ&rsquo; ಚಿತ್ರದಲ್ಲಿ ದೇವಿ ಸೀತೆಯ ಪಾತ್ರವನ್ನು ನಿರ್ವಹಿಸಿರುವ ನಟಿ ಸಾಯಿ ಪಲ್ಲವಿ, ಆ ಪಾತ್ರಕ್ಕಾಗಿ ತಾವು ಹೇಗೆ ಸಿದ್ಧತೆ ಮಾಡಿಕೊಂಡರು ಎಂಬುದನ್ನು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwzmsjg9rjbcet7g0k2pqr7,imgname-bkb-1784457881167.png" type="image/jpeg" height="390" width="690"/>
            <content:encoded><![CDATA[&lt;p&gt;ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯ &lsquo;ರಾಮಾಯಣ&rsquo; ಚಿತ್ರದಲ್ಲಿ ದೇವಿ ಸೀತೆಯ ಪಾತ್ರವನ್ನು ನಿರ್ವಹಿಸಿರುವ ನಟಿ ಸಾಯಿ ಪಲ್ಲವಿ, ಆ ಪಾತ್ರಕ್ಕಾಗಿ ತಾವು ಹೇಗೆ ಸಿದ್ಧತೆ ಮಾಡಿಕೊಂಡರು ಎಂಬುದನ್ನು ಹಂಚಿಕೊಂಡಿದ್ದಾರೆ. ಸೀತೆಯ ಪಾತ್ರವನ್ನು ಜೀವಂತಗೊಳಿಸಲು ಧ್ಯಾನ, ಪ್ರಾರ್ಥನೆ ಮತ್ತು ಮನಸ್ಸಿನ ಶುದ್ಧತೆಯೇ ತಮ್ಮ ಪ್ರಮುಖ ಆಧಾರವಾಗಿತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಜುಲೈ 18ರಂದು ನವದೆಹಲಿಯಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ದೇವಿಯ ಪಾತ್ರ ನಿರ್ವಹಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದು ತಮಗೆ ದೊರೆತಿರುವ ಆಶೀರ್ವಾದ ಎಂದು ಹೇಳಿದರು. &quot;ಇಂತಹ ಪಾತ್ರಗಳು ಸುಲಭವಾಗಿ ಸಿಗುವುದಿಲ್ಲ. ಏಕೆಂದರೆ ದೇವಿಯ ಪಾತ್ರವನ್ನು ನಿರ್ವಹಿಸುವುದು ಅತ್ಯಂತ ಜವಾಬ್ದಾರಿಯ ಕೆಲಸ. ಈ ಚಿತ್ರವನ್ನು ಅತ್ಯುತ್ತಮವಾಗಿ ರೂಪಿಸಲು ಇಡೀ ತಂಡ ತಮ್ಮ ಹೃದಯ ಮತ್ತು ಆತ್ಮವನ್ನು ಅರ್ಪಿಸಿ ಕೆಲಸ ಮಾಡುತ್ತಿದೆ,&quot; ಎಂದು ಹೇಳಿದರು.&lt;/p&gt;&lt;p&gt;ಸೀತೆಯ ಪಾತ್ರವನ್ನು ತಾವು ಹುಡುಕಿಕೊಂಡು ಹೋಗಿಲ್ಲ, ಬದಲಾಗಿ ಅದು ತಮ್ಮ ಪಾಲಿಗೆ ಬಂದ ದೈವಾನುಗ್ರಹ ಎಂದು ಸಾಯಿ ಪಲ್ಲವಿ ಹೇಳಿದರು. &quot;ನಾನು ಸೀತಾ ತಾಯಿಯ ಪಾತ್ರವನ್ನು ಆಯ್ಕೆ ಮಾಡಿಕೊಂಡೆ ಎಂದು ನಾನು ಭಾವಿಸುವುದಿಲ್ಲ. ಈ ಪಾತ್ರ ನನಗೆ ಆಶೀರ್ವಾದವಾಗಿ ದೊರೆತಿದೆ. 'ನಾನು ಹೀಗೆ ನಟಿಸಬೇಕು' ಎಂದು ಮುಂಚಿತವಾಗಿ ನಿರ್ಧರಿಸಬಹುದಾದ ಪಾತ್ರ ಇದಲ್ಲ. ನಾನು ಪ್ರತಿದಿನ ಧ್ಯಾನ ಮಾಡಿ, 'ಸೀತಾ ತಾಯಿ, ನನ್ನ ಮೂಲಕ ನೀವೇ ಅಭಿನಯಿಸಿ. ನನ್ನ ಮೂಲಕ ಏನೇ ವ್ಯಕ್ತವಾಗುತ್ತದೆಯೋ, ಅದು ಈ ಚಿತ್ರಕ್ಕೆ ನೀವು ಬಯಸಿದ ರೂಪವಾಗಿರಲಿ' ಎಂದು ಪ್ರಾರ್ಥಿಸುತ್ತಿದ್ದೆ,&quot; ಎಂದು ಅವರು ಮನದಾಳದ ಅನುಭವವನ್ನು ಹಂಚಿಕೊಂಡರು.&lt;/p&gt;&lt;p&gt;ಚಿತ್ರದ ಚಿತ್ರೀಕರಣದ ಅವಧಿಯಲ್ಲೂ ತಮ್ಮ ಮನಸ್ಸನ್ನು ಶಾಂತ, ಪರಿಶುದ್ಧ ಮತ್ತು ಸಕಾರಾತ್ಮಕವಾಗಿರಿಸಿಕೊಳ್ಳಲು ವಿಶೇಷ ಪ್ರಯತ್ನ ಮಾಡಿದ್ದಾಗಿ ಅವರು ತಿಳಿಸಿದರು. &quot;ಕನಿಷ್ಠ ನನ್ನ ಆಲೋಚನೆಗಳಾದರೂ ಸಾಧ್ಯವಾದಷ್ಟು ಪರಿಶುದ್ಧವಾಗಿರಲಿ, ಮನಸ್ಸು ಸಮತೋಲನದಲ್ಲಿರಲಿ ಎಂದು ಯಾವಾಗಲೂ ಪ್ರಯತ್ನಿಸುತ್ತಿದ್ದೆ. ಹಾಗಾದರೆ ಮಾತ್ರ ನನ್ನ ಅತ್ಯುತ್ತಮ ರೂಪವನ್ನು ಪರದೆಯ ಮೇಲೆ ನೀಡಲು ಸಾಧ್ಯವಾಗುತ್ತದೆ,&quot; ಎಂದು ಹೇಳಿದರು. ಈ ವೇಳೆ ಮಾತನಾಡಿದ ನಿರ್ದೇಶಕ ನಿತೇಶ್ ತಿವಾರಿ, ಸೀತೆಯ ಪಾತ್ರಕ್ಕಾಗಿ ಸಾಯಿ ಪಲ್ಲವಿ ತೋರಿದ ಸಮರ್ಪಣೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ಪ್ರಶಂಸಿಸಿದರು.&lt;/p&gt;&lt;h2&gt;&lt;strong&gt;ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ &lsquo;ರಾಮಾಯಣ&rsquo;&lt;/strong&gt;&lt;/h2&gt;&lt;p&gt;&lsquo;ರಾಮಾಯಣ&rsquo; ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ 2026ರ ದೀಪಾವಳಿ ಸಂದರ್ಭದಲ್ಲಿ ಹಾಗೂ ಎರಡನೇ ಭಾಗ 2027ರ ದೀಪಾವಳಿ ವೇಳೆ ವಿಶ್ವದಾದ್ಯಂತ ತೆರೆಗೆ ಬರಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ರವಿ ದುಬೆ ಲಕ್ಷ್ಮಣ, ಕನ್ನಡ ನಟ ಯಶ್ ರಾವಣ, ಸನ್ನಿ ದಿಯೋಲ್ ಹನುಮಂತನ ಪಾತ್ರಗಳನ್ನು ನಿರ್ವಹಿಸಿದ್ದಾರೆ.&lt;/p&gt;&lt;p&gt;ಜೊತೆಗೆ ರಕುಲ್ ಪ್ರೀತ್ ಸಿಂಗ್ (ಶೂರ್ಪಣಖಿ), ಲಾರಾ ದತ್ತಾ (ಕೈಕೇ) ಹಾಗೂ ಕಾಜಲ್ ಅಗರ್ವಾಲ್ (ಮಂಡೋದರಿ) ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಆಸ್ಕರ್ ಪ್ರಶಸ್ತಿ ವಿಜೇತ ವಿಎಫ್&zwnj;ಎಕ್ಸ್ ಸಂಸ್ಥೆ ಡಿಎನ್&zwnj;ಇಜಿ (DNEG) ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ನಿರ್ಮಿಸುತ್ತಿವೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/sai-pallavi-preparation-for-ramayana-sita-role-gvd/articleshow-5ed2b6g"/>
        </item>
        <item>
            <title><![CDATA[Yash-Ramayana: ರಾಮಾಯಣ ಸಿನಿಮಾದಿಂದ ನನಗೆ ಹಿಂದಿ ಕಲಿಯುವ ಅದ್ಭುತ ಅವಕಾಶ ಸಿಕ್ಕಿತು: ರಾಕಿಂಗ್ ಸ್ಟಾರ್ ಯಶ್]]></title>
            <link>https://kannada.asianetnews.com/gallery/cine-world/at-the-ramayana-movie-prathama-sankalpa-event-yash-said-he-got-to-learn-hindi-by-working-on-the-film-cpksv9l</link>
            <guid isPermaLink="true">https://kannada.asianetnews.com/gallery/cine-world/at-the-ramayana-movie-prathama-sankalpa-event-yash-said-he-got-to-learn-hindi-by-working-on-the-film-cpksv9l</guid>
            <pubDate>Sun, 19 Jul 2026 13:28:40 +0530</pubDate>
            <description><![CDATA[&lt;p&gt;ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಂಡಿರುವ ಯಶ್, ವೇದಿಕೆಯ ಮೇಲೆ ನಿಂತು ಅಚ್ಚುಕಟ್ಟಾದ ಹಿಂದಿಯಲ್ಲಿ ಮಾತನಾಡಿದ ಅವರು, &quot;ನಮಸ್ಕಾರ, ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ, ಹಾಗಾಗಿ ನಾನೂ ಕೂಡ ಪ್ರಯತ್ನ ಪಡುತ್ತೇನೆ&quot; ಎಂದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwnw7hkz6770tm24f8vqze4,imgname-yash--1--1784447639091.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಂಡಿರುವ ಯಶ್, ವೇದಿಕೆಯ ಮೇಲೆ ನಿಂತು ಅಚ್ಚುಕಟ್ಟಾದ ಹಿಂದಿಯಲ್ಲಿ ಮಾತನಾಡಿದ ಅವರು, &quot;ನಮಸ್ಕಾರ, ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ, ಹಾಗಾಗಿ ನಾನೂ ಕೂಡ ಪ್ರಯತ್ನ ಪಡುತ್ತೇನೆ&quot; ಎಂದರು.&lt;/p&gt;&lt;img&gt;&lt;p&gt;ದೆಹಲಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ದರ್ಬಾರ್: &lsquo;ರಾಮಾಯಣ&rsquo;ದ ಮೂಲಕ ವಿಶ್ವವನ್ನೇ ಗೆಲ್ಲಲು ಹೊರಟ ರಾಕಿ ಭಾಯ್ ಅಬ್ಬರ!&lt;/p&gt;&lt;p&gt;ಬಾಕ್ಸ್ ಆಫೀಸ್ ಸುಲ್ತಾನ್, ಕನ್ನಡಿಗರ ಹೆಮ್ಮೆಯ 'ರಾಕಿಂಗ್ ಸ್ಟಾರ್' ಯಶ್ (Yash) ಈಗ ಕೇವಲ ಸ್ಯಾಂಡಲ್&zwnj;ವುಡ್ ಅಥವಾ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ, ಭಾರತೀಯ ಸಂಸ್ಕೃತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ 'ಜಾಗತಿಕ ರಾಯಭಾರಿ' ಆಗುತ್ತಿದ್ದಾರೆ. ದೆಹಲಿಯಲ್ಲಿ ನಡೆದ 'ರಾಮಾಯಣ' (Ramayana) ಸಿನಿಮಾದ ಭವ್ಯ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಯಶ್ ತಮ್ಮ ಮಾತಿನ ಮೂಲಕವೇ ಇಡೀ ದೇಶದ ಗಮನ ಸೆಳೆದಿದ್ದಾರೆ. ಇದು ಕೇವಲ ಒಂದು ಸಿನಿಮಾ ಅಲ್ಲ, ಇದು ಭಾರತದ ಅಸ್ಮಿತೆಯ 'ಪ್ರಥಮ ಸಂಕಲ್ಪ' ಎಂಬುದು ಯಶ್ ಅವರ ಮಾತಿನ ಧಾಟಿಯಲ್ಲಿ ಎದ್ದು ಕಾಣುತ್ತಿತ್ತು. ಜೊತೆಗೆ, ತಮ್ಮ ಮಾತೃಭಾಷೆ ಕನ್ನಡದಲ್ಲಿಯೇ ಮಾತು ಶುರುಮಾಡಿದ್ದು 'ಬೇರು ಮರೆಯದ' ಅವರ ಗುಣವನ್ನು ಎತ್ತಿ ತೋರಿಸುತ್ತಿತ್ತು.&lt;/p&gt;&lt;img&gt;&lt;p&gt;ಹಿಂದಿಯಲ್ಲಿ ಮಾತಾಡಿ ಮನಗೆದ್ದ ಯಶ್!&lt;/p&gt;&lt;p&gt;ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿರುವ ಯಶ್, ಈ ಸಿನಿಮಾ ತಮಗೆ ವೈಯಕ್ತಿಕವಾಗಿ ಎಷ್ಟು ಹತ್ತಿರ ಎಂಬ ಗುಟ್ಟನ್ನು ಬಿಟ್ಟುಕೊಟ್ಟರು. ವೇದಿಕೆಯ ಮೇಲೆ ನಿಂತು ಅಚ್ಚುಕಟ್ಟಾದ ಹಿಂದಿಯಲ್ಲಿ ಮಾತನಾಡಿದ ಅವರು, &quot;ನಮಸ್ಕಾರ, ಇಲ್ಲಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ, ಹಾಗಾಗಿ ನಾನೂ ಕೂಡ ಪ್ರಯತ್ನ ಪಡುತ್ತೇನೆ&quot; ಎನ್ನುತ್ತಾ ಅಭಿಮಾನಿಗಳ ಹೃದಯ ಗೆದ್ದರು. &quot;ರಾಮಾಯಣ ಸಿನಿಮಾದಲ್ಲಿ ನಟಿಸುವುದು ಒಂದು ವೃತ್ತಿಪರ ಕೆಲಸ ಮಾತ್ರವಲ್ಲ, ಇದು ನನ್ನ ಜೀವನದ ಮರೆಯಲಾಗದ ಪಯಣ. ನನಗೆ ಈ ಪಾತ್ರ ನೀಡಿದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ನಾನು ಚಿರಋಣಿ. ಈ ಸಿನಿಮಾದ ನೆಪದಲ್ಲಿ ನನಗೆ ಹಿಂದಿ ಕಲಿಯುವ ಅದ್ಭುತ ಅವಕಾಶ ಸಿಕ್ಕಿತು&quot; ಎಂದು ಸಂಭ್ರಮದಿಂದ ನುಡಿದರು. ಸಾಧ್ಯವಾದಷ್ಟೂ ಹಿಂದಿಯಲ್ಲಿ ಮಾತನ್ನಾಡಿ ಗಮನಸೆಳೆದರು.&lt;/p&gt;&lt;img&gt;&lt;p&gt;ವಿಶ್ವದ ವೇದಿಕೆಯಲ್ಲಿ ಶ್ರೀರಾಮನ ವೈಭವ&lt;/p&gt;&lt;p&gt;&quot;ಇದು ಕೇವಲ ನಮ್ಮ ಸಿನಿಮಾ ಅಲ್ಲ, ಇದು ಭಾರತದ ಕನಸು&quot; ಎಂದ ಯಶ್, ರಾಮಾಯಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶವನ್ನು ವಿವರಿಸಿದರು. &quot;ನಾವೆಲ್ಲರೂ ಒಂದೇ ದೃಢ ನಿಶ್ಚಯದೊಂದಿಗೆ ಒಂದಾಗಿದ್ದೇವೆ. ನಮ್ಮ ದೇಶದ ಶ್ರೇಷ್ಠ ಇತಿಹಾಸ ಮತ್ತು ಪ್ರಭು ಶ್ರೀರಾಮನ ಕಥೆಯನ್ನು ವಿಶ್ವದ ಮೂಲೆ ಮೂಲೆಗೂ ತಲುಪಿಸುವುದು ನಮ್ಮ ಗುರಿ. ಈ ಮಹತ್ಕಾರ್ಯಕ್ಕಾಗಿ ನಾವೆಲ್ಲರೂ ನಮ್ಮ ವೈಯಕ್ತಿಕ ಆಸೆಗಳನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದೇವೆ&quot; ಎಂದು ಹೇಳುವಾಗ ಅವರ ಕಣ್ಣಿನಲ್ಲಿ ಒಂದು ವಿಶಿಷ್ಟ ಹೊಳಪಿತ್ತು. ನಿರ್ದೇಶಕ ನಿತೇಶ್ ತಿವಾರಿ ಅವರ ಮಾರ್ಗದರ್ಶನಕ್ಕೆ ಯಶ್ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.&lt;/p&gt;&lt;img&gt;&lt;p&gt;ಸಹನಟರ ಬಗ್ಗೆ ಮೆಚ್ಚುಗೆಯ ಸುರಿಮಳೆ&lt;/p&gt;&lt;p&gt;ಇನ್ನು ಸಹನಟರ ಬಗ್ಗೆ ಮಾತನಾಡುವಾಗ ಯಶ್ ಅವರ ದೊಡ್ಡಗುಣ ಎದ್ದು ಕಾಣುತ್ತಿತ್ತು. ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಅವರನ್ನು ಶ್ಲಾಘಿಸಿದ ಯಶ್, &quot;ರಣಬೀರ್, ನೀವು ಅದ್ಭುತ! ಈ ಪಾತ್ರಕ್ಕಾಗಿ ನೀವು ನಿಮ್ಮನ್ನು ಅರ್ಪಿಸಿಕೊಂಡ ರೀತಿ ಮತ್ತು ನೀವು ಸೃಷ್ಟಿಸಿರುವ ಮ್ಯಾಜಿಕ್ ಅನ್ನು ಇಡೀ ಭಾರತ ಸಂಭ್ರಮಿಸಲಿದೆ&quot; ಎಂದರು. ಹಾಗೆಯೇ ಸಾಯಿ ಪಲ್ಲವಿ ಅವರ ಬಗ್ಗೆ ಮಾತನಾಡುತ್ತಾ, &quot;ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅವರ ಅಭಿನಯ ನೋಡೋದೆ ಒಂದು ಹಬ್ಬ. ಅವರ ಕಣ್ಣುಗಳೇ ಎಲ್ಲವನ್ನೂ ಹೇಳುತ್ತವೆ&quot; ಎಂದು ಬಣ್ಣಿಸಿದರು. ಶೂರ್ಪನಖಿಯಾಗಿ ರಾಕುಲ್ ಪ್ರೀತ್ ಸಿಂಗ್ ಹಾಗೂ ಹಿರಿಯ ನಟಿ ಶೋಭನಾ ಅವರ ಪಾತ್ರಗಳೂ ಈ ಸಿನಿಮಾದ ತೂಕವನ್ನು ಹೆಚ್ಚಿಸಿವೆ ಎಂದು ಯಶ್ ಸ್ಮರಿಸಿದರು. ಲಕ್ಷ್ಮಣ ಪಾತ್ರಧಾರಿ ಹಾಗೂ ಇಡೀ ತಾರಾಗಣವನ್ನು ಮೆಚ್ಚಿ ಮಾತನ್ನಾಡಿದರು.&lt;/p&gt;&lt;img&gt;&lt;p&gt;ನಕ್ಷತ್ರ ಪುಂಜಗಳ ಸಮಾಗಮ&lt;/p&gt;&lt;p&gt;ದೆಹಲಿಯ ಈ ಕಾರ್ಯಕ್ರಮದಲ್ಲಿ ತಾರೆಯರ ದಂಡೇ ನೆರೆದಿತ್ತು. ರಣಬೀರ್ ಕಪೂರ್, ಸಾಯಿ ಪಲ್ಲವಿ, ರವಿ ದುಬೆ, ವಿವೇಕ್ ಒಬೆರಾಯ್, ಅರುಣ್ ಗೋವಿಲ್, ಅಜಿಂಕ್ಯಾ ದೇವ್ ಸೇರಿದಂತೆ ಘಟಾನುಘಟಿ ಕಲಾವಿದರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಖ್ಯಾತ ಕವಿ ಕುಮಾರ್ ವಿಶ್ವಾಸ್ ಅವರು ಕಾರ್ಯಕ್ರಮವನ್ನು ಅದ್ಭುತವಾಗಿ ನಿರೂಪಿಸಿದ್ದು ವಿಶೇಷವಾಗಿತ್ತು. ಒಟ್ಟಿನಲ್ಲಿ, ಯಶ್ ಅವರ ಈ 'ರಾಮಾಯಣ' ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ರಾಕಿಂಗ್ ಸ್ಟಾರ್ ಈಗ ಇಡೀ ವಿಶ್ವಕ್ಕೆ ಭಾರತದ ಸಂಸ್ಕೃತಿಯ ತಾಕತ್ತು ತೋರಿಸಲು ಸಜ್ಜಾಗಿದ್ದಾರೆ. ಇಡೀ ಕನ್ನಡನಾಡು ನಟ ಯಶ್ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆಯ ಕನಸುಗಳನ್ನು ಇಟ್ಟುಕೊಂಡು ಅದು ನನಸಾಗಲು ಕಾದು ಕುಳಿತಿದೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/at-the-ramayana-movie-prathama-sankalpa-event-yash-said-he-got-to-learn-hindi-by-working-on-the-film-cpksv9l"/>
        </item>
        <item>
            <title><![CDATA[Ramayana-Pratham Sankalp: ಯಶ್ & ಟೀಂ ಬಿಗ್ ಪ್ಲಾನ್.. 'ರಾಮಾಯಣ' ಸಿನಿಮಾದ 'ಪ್ರಥಮ ಸಂಕಲ್ಪ' ಎಂದರೇನು?]]></title>
            <link>https://kannada.asianetnews.com/gallery/cine-world/ramayana-movie-team-plans-to-reach-indian-great-culture-to-the-entire-world-through-pratham-sankalp-7ap52t1</link>
            <guid isPermaLink="true">https://kannada.asianetnews.com/gallery/cine-world/ramayana-movie-team-plans-to-reach-indian-great-culture-to-the-entire-world-through-pratham-sankalp-7ap52t1</guid>
            <pubDate>Sun, 19 Jul 2026 12:11:57 +0530</pubDate>
            <description><![CDATA[&lt;p&gt;ನಮಿತ್ ಮಲ್ಹೋತ್ರಾರ &amp;nbsp;ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿ-ನೆಗ್ (DNEG) ಮತ್ತು ನಟ ಯಶ್&zwnj; ಒಡೆತನದ ಮಾನ್&zwnj;ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ &lsquo;ರಾಮಾಯಣ&rsquo; ಸಿನಿಮಾ ರೂಪುಗೊಳ್ಳುತ್ತಿದ್ದು, ಇದು ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ. ನಿತೇಶ್ ತಿವಾರಿ ನಿರ್ದೇಶಕರು..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwh3bk76z26nehbsj608mzk,imgname-ramayana-movie-team-1784442629735.jpg" type="image/jpeg" height="390" width="690"/>
            <content:encoded><![CDATA[&lt;p&gt;ನಮಿತ್ ಮಲ್ಹೋತ್ರಾರ &amp;nbsp;ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿ-ನೆಗ್ (DNEG) ಮತ್ತು ನಟ ಯಶ್&zwnj; ಒಡೆತನದ ಮಾನ್&zwnj;ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ &lsquo;ರಾಮಾಯಣ&rsquo; ಸಿನಿಮಾ ರೂಪುಗೊಳ್ಳುತ್ತಿದ್ದು, ಇದು ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ. ನಿತೇಶ್ ತಿವಾರಿ ನಿರ್ದೇಶಕರು..&lt;/p&gt;&lt;img&gt;&lt;p&gt;ನವದೆಹಲಿಯಲ್ಲಿ ಜುಲೈ 18 ರಂದು ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ, ಭಾರತದ ಅಪ್ರತಿಮ ಸಾಂಸ್ಕೃತಿಕ ಪರಂಪರೆಯಾದ ರಾಮಾಯಣವನ್ನು (Ramayana) ಜಾಗತಿಕ ವೇದಿಕೆಗೆ ಪರಿಚಯಿಸುವ ಐತಿಹಾಸಿಕ ಪ್ರಯಾಣಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ. ಈ ಪಯಣದ ಆರಂಭವನ್ನು 'ಪ್ರಥಮ ಸಂಕಲ್ಪ' ಎಂದು ಕರೆಯಲಾಗಿದ್ದು, ಇದು ಭಾರತೀಯ ಸಂಪ್ರದಾಯದಂತೆ ಮಹತ್ಕಾರ್ಯವೊಂದಕ್ಕೆ ಕೈಹಾಕುವ ಮುನ್ನ ಕೈಗೊಳ್ಳುವ ದೃಢ ನಿರ್ಧಾರವಾಗಿದೆ. ಜುಲೈ 24 ರಂದು ನಡೆಯಲಿರುವ ಈ ಚಿತ್ರದ ಜಾಗತಿಕ ಟ್ರೇಲರ್ ಬಿಡುಗಡೆಗೂ ಮುನ್ನ, ರಾಜಧಾನಿ ದೆಹಲಿಯಲ್ಲಿ ನಡೆದ ವಿಶೇಷ ಪ್ರದರ್ಶನವು ರಾಮಾಯಣದ ಭವ್ಯತೆಗೆ ಸಾಕ್ಷಿಯಾಯಿತು. ಈ ಮೂಲಕ ಜಗತ್ತಿನಾದ್ಯಂತ ಭಾರತದ ಮೌಲ್ಯಗಳನ್ನು ಮತ್ತು ಕಥೆಯನ್ನು ಅತಿಥಿಗಳ ಮುಂದೆ ಅತ್ಯಂತ ಗೌರವದಿಂದ ಪ್ರಸ್ತುತಪಡಿಸಲಾಯಿತು.&lt;/p&gt;&lt;img&gt;&lt;p&gt;ನೂರಾರು ಶಾಲೆಗಳನ್ನು ತಲುಪಿದ ರಾಮಾಯಣ&lt;/p&gt;&lt;p&gt;ರಾಮಾಯಣದ ಈ ಪಯಣವು ಕೇವಲ ದೆಹಲಿಗೆ ಸೀಮಿತವಾಗದೆ, ದೇಶದಾದ್ಯಂತ ಹರಡಿದೆ ಎಂಬುದು ವಿಶೇಷ ಸಂಗತಿಯಾಗಿದೆ. 'Ramayana Schools Programme' ಮೂಲಕ ಸುಮಾರು 500ಕ್ಕೂ ಹೆಚ್ಚು ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳು ಈ ಮಹಾಕಾವ್ಯದ ಮೌಲ್ಯಗಳನ್ನು ಕ್ರಿಯಾತ್ಮಕವಾಗಿ ಅರಿತುಕೊಂಡಿದ್ದಾರೆ. ಇವರಲ್ಲಿ ಆಯ್ಕೆಯಾದ ಪ್ರತಿಭಾವಂತ ವಿಜೇತ ವಿದ್ಯಾರ್ಥಿಗಳು ಈ ಸಂಕಲ್ಪ ಸಮಾರಂಭದಲ್ಲಿ ಭಾಗವಹಿಸಿರುವುದು ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿದೆ.&lt;/p&gt;&lt;img&gt;&lt;p&gt;ಅಲ್ಲದೆ, ದೇಶದ 20 ಪ್ರಮುಖ ನಗರಗಳಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಕ್ರಿಯೇಟರ್&zwnj;ಗಳು ಚಿತ್ರದ ಟ್ರೇಲರ್&zwnj;ನ ವಿಶೇಷ ಮುನ್ನೋಟವನ್ನು ವೀಕ್ಷಿಸಲಿದ್ದಾರೆ. ಇದು ಕೇವಲ ಒಂದು ಚಿತ್ರದ ಆರಂಭವಲ್ಲ, ಬದಲಾಗಿ ಭಾರತದ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯವನ್ನು ವಿಶ್ವಕ್ಕೆ ಹಂಚುವ ಒಂದು ಮಹಾನ್ ಪ್ರಯತ್ನವಾಗಿದೆ.&lt;/p&gt;&lt;img&gt;&lt;p&gt;ಘಟನಾಘಟಿ ತಾರಾಬಳಗ&lt;/p&gt;&lt;p&gt;ಈ ಕಾರ್ಯಕ್ರಮವು ಭಾರತೀಯ ಚಿತ್ರರಂಗದ ವಿವಿಧ ತಲೆಮಾರಿನ ನಟರು ಮತ್ತು ತಂತ್ರಜ್ಞರ ಸುಂದರ ಸಂಗಮವಾಗಿತ್ತು. ನಿರ್ದೇಶಕ ನಿತೇಶ್ ತಿವಾರಿ ಅವರು ತಮ್ಮ ಕಥೆಯ ಮೂಲಕ ಜಗತ್ತಿನಾದ್ಯಂತ ಪ್ರೇಕ್ಷಕರನ್ನು ತಲುಪುವ ಸಾಮರ್ಥ್ಯ ಹೊಂದಿದ್ದು, ಈ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ರಣಬೀರ್ ಕಪೂರ್ (ಶ್ರೀರಾಮ), ಸಾಯಿ ಪಲ್ಲವಿ (ಸೀತಾ ಮಾತೆ) ಮತ್ತು ರಾಕಿಂಗ್ ಸ್ಟಾರ್ ಯಶ್ (ರಾವಣ) ಅವರ ಉಪಸ್ಥಿತಿಯು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜೊತೆಗೆ ಅರುಣ್ ಗೋವಿಲ್, ಶೋಭನಾ, ಅಜಿಂಕ್ಯ ದೇವ್, ಕುನಾಲ್ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ರವಿ ದುಬೆ ಅವರಂತಹ ಅನುಭವಿ ನಟರ ಸಮೂಹವೇ ಈ ಚಿತ್ರದಲ್ಲಿದೆ. ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಗಿತ್ತು.&lt;/p&gt;&lt;img&gt;&lt;p&gt;ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳುವುದೇನು?&lt;/p&gt;&lt;p&gt;ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ಚಿತ್ರದ ಹಿಂದಿನ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಾ, ಭಾರತದ ಇಂತಹ ಶ್ರೇಷ್ಠ ಕಥೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡಬೇಕು ಎಂದು ಆಶಿಸಿದ್ದಾರೆ. ರಾಮಾಯಣವು ಕೇವಲ ಒಂದು ಪುರಾಣವಲ್ಲ, ಅದು ನಮ್ಮ ದೈನಂದಿನ ಜೀವನದ ಭಾಗವಾಗಿದೆ ಮತ್ತು ತಲೆಮಾರುಗಳಿಂದ ನಾವು ಪಾಲಿಸಿಕೊಂಡು ಬಂದಿರುವ ಮೌಲ್ಯವಾಗಿದೆ ಎಂದು ಅವರು ಸ್ಮರಿಸಿದರು. ಇಂದು ನಮ್ಮ ಬಳಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಲಾತ್ಮಕ ಸಾಮರ್ಥ್ಯವಿರುವುದರಿಂದ, ಈ ಮಹಾಕಾವ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮವಾಗಿ ಪ್ರಸ್ತುತಪಡಿಸಲು ಸಾಧ್ಯವಾಗಿದೆ ಎಂದರು. ಇದು ಭಾರತದ ಹೆಮ್ಮೆಯನ್ನು ಜಗತ್ತಿನ ಅತಿದೊಡ್ಡ ವೇದಿಕೆಯಲ್ಲಿ ಪ್ರದರ್ಶಿಸುವ ಒಂದು ಸುವರ್ಣಾವಕಾಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.&lt;/p&gt;&lt;img&gt;&lt;p&gt;ನಿರ್ದೇಶಕ ನಿತೇಶ್ ತಿವಾರಿ ಮಾತು&lt;/p&gt;&lt;p&gt;ನಿರ್ದೇಶಕ ನಿತೇಶ್ ತಿವಾರಿ ಅವರು ಮಾತನಾಡುತ್ತಾ, ಈ ಚಿತ್ರದ ಮೌಲ್ಯಗಳು ಸಾರ್ವತ್ರಿಕವಾಗಿರುವುದರಿಂದ, ಪ್ರತಿಯೊಂದು ದೃಶ್ಯವನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ಗೌರವದಿಂದ ಚಿತ್ರಿಸಲಾಗಿದೆ ಎಂದು ತಿಳಿಸಿದರು. ತಂತ್ರಜ್ಞಾನದ ಬಳಕೆಯೊಂದಿಗೆ ಈ ಮಹಾಕಾವ್ಯದ ಭಾವನಾತ್ಮಕ ಆಳವನ್ನು ಪ್ರೇಕ್ಷಕರಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.&lt;/p&gt;&lt;img&gt;&lt;p&gt;ತಮ್ಮ ತಂಡದ ಪರಿಶ್ರಮ ಮತ್ತು ಕಲಾವಿದರ ಶ್ರೇಷ್ಠ ಅಭಿನಯವು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿ-ನೆಗ್ (DNEG) ಮತ್ತು ನಟ ಯಶ್&zwnj; ಒಡೆತನದ ಮಾನ್&zwnj;ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ಸಿನಿಮಾ ರೂಪುಗೊಳ್ಳುತ್ತಿದ್ದು, ಇದು ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ.&lt;/p&gt;&lt;img&gt;&lt;p&gt;ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರು ಸಂಗೀತ ನೀಡುತ್ತಿರುವುದು ಚಿತ್ರದ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಜುಲೈ 24 ರಂದು ಚಿತ್ರದ ಅಧಿಕೃತ ಟ್ರೇಲರ್ ಜಗತ್ತಿನಾದ್ಯಂತ ಬಿಡುಗಡೆಯಾಗಲಿದ್ದು, ಇದು ಮುಂಬರುವ ದೀಪಾವಳಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ. ಪ್ರೈಮ್ ಫೋಕಸ್ ಸ್ಟುಡಿಯೋಸ್&zwnj;ನ ಸಂಸ್ಥಾಪಕರಾದ ನಮಿತ್ ಮಲ್ಹೋತ್ರಾ ಅವರು ಜಾಗತಿಕ ಮಟ್ಟದ ವೀಕ್ಷಕರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಲು ಬದ್ಧರಾಗಿದ್ದಾರೆ. ಅಂತೆಯೇ ರಾಕಿಂಗ್ ಸ್ಟಾರ್ ಯಶ್ ಅವರ ಮಾನ್&zwnj;ಸ್ಟರ್ ಮೈಂಡ್ ಕ್ರಿಯೇಷನ್ಸ್, ವಿಭಿನ್ನ ಮತ್ತು ಸೃಜನಾತ್ಮಕ ವಿಷಯಗಳನ್ನು ಪ್ರೇಕ್ಷಕರಿಗೆ ಒದಗಿಸುವ ಮೂಲಕ ರಾಮಾಯಣ ಚಿತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಿದೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/cine-world/ramayana-movie-team-plans-to-reach-indian-great-culture-to-the-entire-world-through-pratham-sankalp-7ap52t1"/>
        </item>
        <item>
            <title><![CDATA[ಪತಂಜಲಿ ಸಾಮ್ರಾಜ್ಯದ ಮೇಲೆ ಕುಮಾರ್ ವಿಶ್ವಾಸ್ ಕಣ್ಣು; ಉತ್ತರಾಧಿಕಾರಿ ಪಟ್ಟಕ್ಕೆ ಬಾಬಾ ರಾಮದೇವ್ ಇಟ್ಟ ಷರತ್ತೇನು?]]></title>
            <link>https://kannada.asianetnews.com/business/baba-ramdev-kumar-vishwas-patanjali-successor-fun-ramayan-event-san/articleshow-7dpvi6z</link>
            <guid isPermaLink="true">https://kannada.asianetnews.com/business/baba-ramdev-kumar-vishwas-patanjali-successor-fun-ramayan-event-san/articleshow-7dpvi6z</guid>
            <pubDate>Sun, 19 Jul 2026 11:24:48 +0530</pubDate>
            <description><![CDATA[&lt;p&gt;'ರಾಮಾಯಣಂ' ಚಿತ್ರದ ಕಾರ್ಯಕ್ರಮದಲ್ಲಿ ಯೋಗ ಗುರು ಬಾಬಾ ರಾಮದೇವ್ ಮತ್ತು ಕವಿ ಕುಮಾರ್ ವಿಶ್ವಾಸ್ ನಡುವೆ ಸ್ವಾರಸ್ಯಕರ ಮಾತುಕತೆ ನಡೆದಿದೆ. ಪತಂಜಲಿ ಸಂಸ್ಥೆಯ ಉತ್ತರಾಧಿಕಾರಿಯಾಗಲು ಕುಮಾರ್ ವಿಶ್ವಾಸ್ ಬಯಸಿದ್ದಾರೆ ಎಂದು ರಾಮದೇವ್ ತಮಾಷೆ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwexs627xfp1d4wbcgnykce,imgname-baba-ramdev-and-kumar-vishwas-1784440349890.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.19): &lt;/strong&gt;ಯೋಗ ಗುರು ಬಾಬಾ ರಾಮದೇವ್ ಮತ್ತು ಪ್ರಸಿದ್ಧ ಕವಿ ಕುಮಾರ್ ವಿಶ್ವಾಸ್ ನಡುವಿನ ಮಾತುಕತೆಗಳು ಸದಾ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸುತ್ತವೆ. ದೆಹಲಿಯಲ್ಲಿ ನಡೆದ ರಾಮಾಯಣ ಸಿನಿಮಾದ ಕಾರ್ಯಕ್ರಮದಲ್ಲಿ ಬಾಬಾ ರಾಮದೇವ್ ಅವರು, &quot;ಪತಂಜಲಿ ಸಂಸ್ಥೆಯ ಮೇಲೆ ಕುಮಾರ್ ವಿಶ್ವಾಸ್ ಕಣ್ಣಿಟ್ಟಿದ್ದು, ಅದರ ಉತ್ತರಾಧಿಕಾರಿಯಾಗಲು ಬಯಸಿದ್ದಾರೆ&quot; ಎಂದು ವೇದಿಕೆಯ ಮೇಲೆಯೇ ಕಾಲೆಳೆದಿದ್ದಾರೆ. ಇದಕ್ಕೆ ತಕ್ಷಣವೇ ಕೈಮುಗಿದ ಕುಮಾರ್ ವಿಶ್ವಾಸ್, ಪತಂಜಲಿ ಆಡಳಿತ ತಮಗೆ ವಹಿಸಿಕೊಟ್ಟರೆ ಯಾವುದೇ ಸವಾಲಿಗೂ ಸಿದ್ಧ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.&lt;/p&gt;&lt;p&gt;ದೆಹಲಿಯ ಭಾರತ್ ಮಂಟಪದಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ &lsquo;ರಾಮಾಯಣಂ&rsquo; ಚಲನಚಿತ್ರದ ಪ್ರೀ-ಟ್ರೇಲರ್ ಲಾಂಚ್ ಈವೆಂಟ್ ಆಯೋಜಿಸಲಾಗಿತ್ತು. ಈ ಅದ್ಧೂರಿ ಸಮಾರಂಭದಲ್ಲಿ ಚಿತ್ರದ ನಾಯಕರಾದ ರಣಬೀರ್ ಕಪೂರ್, ಸನ್ನಿ ಡಿಯೋಲ್, ನಟಿ ಸಾಯಿ ಪಲ್ಲವಿ, ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ನಿತೇಶ್ ತಿವಾರಿ ಸೇರಿದಂತೆ ದೇಶದ ಪ್ರಮುಖ ಸಾಧು-ಸಂತರು ಉಪಸ್ಥಿತರಿದ್ದರು. ಇದೇ ವೇದಿಕೆಯಲ್ಲಿ ಬಾಬಾ ರಾಮದೇವ್ ಹಾಗೂ ಕುಮಾರ್ ವಿಶ್ವಾಸ್ ಮುಖಾಮುಖಿಯಾದಾಗ ಈ ಸ್ವಾರಸ್ಯಕರ ಪ್ರಸಂಗ ಜರುಗಿತು.&lt;/p&gt;&lt;h2&gt;&lt;strong&gt;2 ಲಕ್ಷ ಕೋಟಿ ಉದ್ಯಮದ ಉತ್ತರಾಧಿಕಾರಿ ಕದನ!&lt;/strong&gt;&lt;/h2&gt;&lt;p&gt;ವೇದಿಕೆಯಲ್ಲಿ ಮಾತನಾಡಿದ ಬಾಬಾ ರಾಮದೇವ್, &quot;ಕುಮಾರ್ ವಿಶ್ವಾಸ್ ಅವರ ದೃಷ್ಟಿ ಯಾವಾಗಲೂ ಪತಂಜಲಿಯ ಉತ್ತರಾಧಿಕಾರಿಯಾಗುವುದರ ಮೇಲೆಯೇ ಇರುತ್ತದೆ&quot; ಎಂದು ತಮಾಷೆ ಮಾಡಿದರು. ಇದಕ್ಕೆ ಪ್ರತಿಯಾಗಿ ಕುಮಾರ್ ವಿಶ್ವಾಸ್, &quot;ಒಮ್ಮೆ ನಾನು ಬಾಬಾ ಅವರ ಬಳಿ ನನ್ನನ್ನು ದತ್ತು ತೆಗೆದುಕೊಳ್ಳಿ ಎಂದು ಕೇಳಿದ್ದೆ. ಆದರೆ ಅವರು, ದತ್ತು ಪಡೆದರೆ ನೀವು ಯೋಗಿಗಳಂತೆ ಮುಂಜಾನೆ 4 ಗಂಟೆಗೆ ಏಳಬೇಕು ಎಂದರು. ಅದಕ್ಕೆ ನಾನು, 2 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಸುವ ಉದ್ಯಮದ ಮಾಲೀಕನಾದವನು ರಾತ್ರಿ ಮಲಗುವುದಾದರೂ ಏಕೆ? ಎಂದು ಉತ್ತರಿಸಿದ್ದೆ&quot; ಎಂದು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಉತ್ತರಾಧಿಕಾರಿ ಪಟ್ಟಕ್ಕಾಗಿ ಬಾಬಾ ರಾಮದೇವ್ ಇಟ್ಟ ಷರತ್ತು&lt;/strong&gt;&lt;/h2&gt;&lt;p&gt;ಹಾಸ್ಯ ಚಟಾಕಿಯ ನಡುವೆಯೇ ಬಾಬಾ ರಾಮದೇವ್ ಅವರು, &quot;ನಾನು ಕುಮಾರ್ ವಿಶ್ವಾಸ್ ಅವರನ್ನು ಇಂದೇ ಪತಂಜಲಿಯ ಉತ್ತರಾಧಿಕಾರಿ ಎಂದು ಘೋಷಿಸಲು ಸಿದ್ಧನಿದ್ದೇನೆ. ಆದರೆ, ಅದಕ್ಕಾಗಿ ಅವರು ನಾನು ಹೇಳುವ ಒಂದು ಕೆಲಸವನ್ನು ಮಾಡಿ ತೋರಿಸಬೇಕು&quot; ಎಂದು ಸವಾಲು ಹಾಕಿದರು. ಬಳಿಕ ವೇದಿಕೆಯ ಮೇಲೆಯೇ ಯೋಗದ ಕಠಿಣ ಪ್ರಕ್ರಿಯೆಯಾದ 'ನೌಲಿ ಕ್ರಿಯೆ'ಯನ್ನು (Nauli Kriya) ಮಾಡಿ ತೋರಿಸಿದ ರಾಮದೇವ್, ಇದನ್ನು ಮಾಡುವಂತೆ ಕುಮಾರ್ ವಿಶ್ವಾಸ್&zwnj;ಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಕವಿ ವಿಶ್ವಾಸ್, ಉತ್ತರಾಧಿಕಾರಿಯಾಗಲು ನಾನು ಇದನ್ನು ಕೂಡ ಶೀಘ್ರದಲ್ಲೇ ಕಲಿಯುತ್ತೇನೆ ಎಂದು ಕೈಮುಗಿದರು.&lt;/p&gt;&lt;p&gt;ಈ ಹಾಸ್ಯ ಪ್ರಸಂಗದ ನಡುವೆ ಪತಂಜಲಿ ಸಂಸ್ಥೆಯ ಭಾರಿ ಯಶಸ್ಸಿನ ಆರ್ಥಿಕ ಅಂಕಿ-ಅಂಶಗಳು ಸಹ ಹೊರಬಿದ್ದಿವೆ. ಪತಂಜಲಿ ಫುಡ್ಸ್ ಸಂಸ್ಥೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಇತಿಹಾಸದಲ್ಲೇ ಮೊದಲ ಬಾರಿಗೆ ವಾರ್ಷಿಕ ಕಾರ್ಯಾಚರಣೆಯ ಆದಾಯದಲ್ಲಿ 40,000 ಕೋಟಿ ರೂಪಾಯಿಗಳ ಬೃಹತ್ ಮೈಲಿಗಲ್ಲನ್ನು ದಾಟಿದೆ. ಇನ್ನು ಕಂಪನಿಯ ಇಡೀ ವರ್ಷದ ಎಬಿಟ್ಡಾ (EBITDA) ಒಟ್ಟು 1,931.52 ಕೋಟಿ ರೂಪಾಯಿಗಳಾಗಿ ದಾಖಲಾಗಿದೆ. ಕಂಪನಿಯು ಮಾರುಕಟ್ಟೆಯಲ್ಲಿ ಗಳಿಸಿರುವ ಈ ಅಭೂತಪೂರ್ವ ಆರ್ಥಿಕ ಪ್ರಗತಿಯಲ್ಲಿ ಎಫ್&zwnj;ಎಂಸಿಜಿ (FMCG) ವ್ಯವಹಾರದ ಪಾತ್ರ ದೊಡ್ಡದಾಗಿದೆ. ಕಂಪನಿಯ ಒಟ್ಟು ಆದಾಯದಲ್ಲಿ ಎಫ್&zwnj;ಎಂಸಿಜಿ ಉದ್ಯಮದ ಕೊಡುಗೆ ಶೇಕಡಾ 27.60 ರಷ್ಟಿದ್ದರೆ, ಕಂಪನಿಯ ಒಟ್ಟಾರೆ ಎಬಿಟ್ಡಾ (EBITDA) ಗಳಿಕೆಯಲ್ಲಿ ಈ ವಿಭಾಗವು ಬರೋಬ್ಬರಿ ಶೇಕಡಾ 61.13 ರಷ್ಟು ಪಾಲನ್ನು ಹೊಂದುವ ಮೂಲಕ ಕಂಪನಿಯ ಪ್ರಧಾನ ಲಾಭದಾಯಕ ವಲಯವಾಗಿ ಹೊರಹೊಮ್ಮಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Filmy Hoon (@filmyhoon2)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&lt;/p&gt;]]></content:encoded>
            <category>news-entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/business/baba-ramdev-kumar-vishwas-patanjali-successor-fun-ramayan-event-san/articleshow-7dpvi6z"/>
        </item>
        <item>
            <title><![CDATA[ಆ ಭಯಕ್ಕೆ ಮಗನಿಗೆ ಹಾಲು ಕೊಡೋದನ್ನೇ ನಿಲ್ಲಿಸಿದೆ: ಮಗಧೀರ ನಟಿ ಕಾಜಲ್ ಶಾಕಿಂಗ್ ಹೇಳಿಕೆ]]></title>
            <link>https://kannada.asianetnews.com/entertainment/kajal-aggarwal-reveals-she-stopped-giving-milk-to-son-due-to-food-adulteration-fears-gvd/articleshow-kfq4lrv</link>
            <guid isPermaLink="true">https://kannada.asianetnews.com/entertainment/kajal-aggarwal-reveals-she-stopped-giving-milk-to-son-due-to-food-adulteration-fears-gvd/articleshow-kfq4lrv</guid>
            <pubDate>Sat, 18 Jul 2026 23:35:53 +0530</pubDate>
            <description><![CDATA[&lt;p&gt;ಸ್ಟಾರ್ ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಆಡಿದ ಮಾತುಗಳು ಈಗ ದೊಡ್ಡ ಚರ್ಚೆಗೆ ಕಾರಣವಾಗಿವೆ. ತಮ್ಮ 'ದಿ ಇಂಡಿಯಾ ಸ್ಟೋರಿ' ಸಿನಿಮಾದ ಪ್ರಚಾರದ ವೇಳೆ ಆಹಾರ ಕಲಬೆರಕೆ ಬಗ್ಗೆ ಕಾಜಲ್ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxv4ffcvzbq8g3ej3gf2ne92,imgname-vh-1784395840923.png" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ ತಾಯಂದಿರು ಮಕ್ಕಳಿಗೆ ಹಾಲು ಕುಡಿದರೆ ಶಕ್ತಿ ಬರುತ್ತೆ ಅಂತಾರೆ. ಆದರೆ ನಾನು ನನ್ನ ಮಗನಿಗೆ ಹಾಲು ಕೊಡುವುದನ್ನೇ ನಿಲ್ಲಿಸಿದ್ದೇನೆ ಎಂದು ನಟಿ ಕಾಜಲ್ ಹೇಳಿದ್ದಾರೆ. ಜಗತ್ತಿನಲ್ಲಿ ನಡೆಯುತ್ತಿರುವ ಆಹಾರ ಕಲಬೆರಕೆ ಕುರಿತ 'ದಿ ಇಂಡಿಯನ್ ಸ್ಟೋರಿ' ಚಿತ್ರದ ಮೂಲಕ ಅವರು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸಿನಿಮಾ ಜುಲೈ 24 ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರದ ವೇಳೆ ಸಂದರ್ಶನವೊಂದರಲ್ಲಿ ಕಾಜಲ್ ಈ ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ನಮ್ಮ ದೈನಂದಿನ ಜೀವನದಲ್ಲಿ ನಾವು ಸೇವಿಸುವ ಆಹಾರ ಎಷ್ಟು ಕಲಬೆರಕೆಯಾಗಿದೆ ಎಂಬುದನ್ನು ವಿವರಿಸುತ್ತಾ ಕಾಜಲ್ ಬೇಸರ ವ್ಯಕ್ತಪಡಿಸಿದರು. ಕಥೆಗಾಗಿ ಸಂಶೋಧನೆ ಮಾಡುವಾಗ ಹಲವು ವಿಷಯಗಳು ಬೆಳಕಿಗೆ ಬಂದವು, ಅವುಗಳನ್ನು ನೋಡಿ ಆಘಾತವಾಯಿತು ಎಂದರು. ಈಗ ಪ್ರತಿ ಮನೆಯಲ್ಲೂ ಕ್ಯಾನ್ಸರ್ ಸಾಮಾನ್ಯವಾಗಿದೆ ಎಂದು ಅವರು ಹೇಳಿದರು. ಇತ್ತೀಚಿನ ಕಲ್ಲಂಗಡಿ ಹಣ್ಣಿನ ಪ್ರಕರಣವನ್ನು ನೋಡಿದ ನಂತರ ತಾನು ಕಲ್ಲಂಗಡಿ ತಿನ್ನುವುದನ್ನು ನಿಲ್ಲಿಸಿದ್ದೇನೆ ಎಂದರು. ಈ ಸಿನಿಮಾವನ್ನು ಕ್ಯಾನ್ಸರ್ ಹಿನ್ನೆಲೆಯಲ್ಲಿಯೇ ನಿರ್ಮಿಸಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ, ತಮ್ಮ ವೈಯಕ್ತಿಕ ಜೀವನದಲ್ಲಿ ತೆಗೆದುಕೊಂಡ ಕಠಿಣ ನಿರ್ಧಾರವನ್ನು ಅವರು ಹಂಚಿಕೊಂಡರು. ಚಿಕ್ಕಂದಿನಿಂದಲೂ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಓದಿದ್ದೇವೆ. ಆದರೆ ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕೆಟ್ ಹಾಲಿನಲ್ಲಿ ಏನೆಲ್ಲಾ ಬೆರೆಸುತ್ತಾರೋ ಗೊತ್ತಿಲ್ಲ ಎಂದು ಕಾಜಲ್ ಹೇಳಿದರು. ಈ ಚಿತ್ರದ ಸ್ಕ್ರಿಪ್ಟ್ ಕೇಳಿದ ಮೇಲೆ, ಅದರ ಹಿಂದಿನ ಸಂಶೋಧನೆ ನೋಡಿದ ಮೇಲೆ ನನಗೆ ತುಂಬಾ ಭಯವಾಯಿತು ಎಂದರು. ನಾವು ನಿತ್ಯ ಬಳಸುವ ಪ್ಯಾಕೆಟ್ ಹಾಲು ಎಷ್ಟು ಅಪಾಯಕಾರಿ ಎಂದು ತಿಳಿದು ಆಘಾತವಾಯಿತು.&lt;/p&gt;&lt;p&gt;ಆ ಭಯದಿಂದಲೇ ತನ್ನ ಮಗನಿಗೆ ಮಾರುಕಟ್ಟೆಯಲ್ಲಿ ಸಿಗುವ ಹಾಲು ಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಜನರು ನನ್ನನ್ನು ಕ್ರೂರಿ ತಾಯಿ ಅಂದರೂ ಪರವಾಗಿಲ್ಲ, ನನ್ನ ಮಗನ ಆರೋಗ್ಯವೇ ನನಗೆ ಮುಖ್ಯ ಎಂದರು. ಕೇವಲ ಹಾಲು ಮಾತ್ರವಲ್ಲ, ತರಕಾರಿಗಳು ಮತ್ತು ಇತರ ದಿನಸಿ ವಸ್ತುಗಳ ವಿಷಯದಲ್ಲೂ ತಾನು ಬಹಳ ಜಾಗರೂಕಳಾಗಿದ್ದೇನೆ ಎಂದು ಕಾಜಲ್ ತಿಳಿಸಿದರು. ಈಗಿನ 5 ನಿಮಿಷದ ಡೆಲಿವರಿ ಆ್ಯಪ್&zwnj;ಗಳಿಂದ ನಮ್ಮ ಕೆಲಸ ಸುಲಭವಾಗುತ್ತಿದೆ. ಆದರೆ ಆ ತರಕಾರಿಗಳು, ಹಣ್ಣುಗಳು ಎಲ್ಲಿಂದ ಬರುತ್ತವೆ? ಅವುಗಳ ಮೇಲೆ ಎಷ್ಟು ಕೀಟನಾಶಕಗಳನ್ನು ಸಿಂಪಡಿಸಿದ್ದಾರೆ? ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ.&lt;/p&gt;&lt;p&gt;ಅದಕ್ಕಾಗಿಯೇ ನಾನು ಫೋನ್&zwnj;ನಲ್ಲಿ ಆರ್ಡರ್ ಮಾಡುವುದನ್ನು ಕಡಿಮೆ ಮಾಡಿ, ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನೇ ಖರೀದಿಸುತ್ತೇನೆ ಎಂದು ತಿಳಿಸಿದರು. ನಿರ್ದೇಶಕ ಚೇತನ್ ಸುಮಾರು 6 ವರ್ಷಗಳ ಕಾಲ ಸಂಶೋಧನೆ ಮಾಡಿ 'ದಿ ಇಂಡಿಯನ್ ಸ್ಟೋರಿ' ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದು ಕಾಜಲ್ ಹೇಳಿದರು. 6 ವರ್ಷದ ಮಗುವೊಂದು ಕ್ಯಾನ್ಸರ್ ವಿರುದ್ಧ ನಡೆಸುವ ಹೋರಾಟ ಮತ್ತು ಅದರ ಹಿಂದಿರುವ ಕಲಬೆರಕೆ ಆಹಾರ ಮಾಫಿಯಾದ ಸುತ್ತ ಈ ಕಥೆ ಹೆಣೆಯಲಾಗಿದೆ. ಇದರಲ್ಲಿ ಕಾಜಲ್ ಅಗರ್ವಾಲ್ ಒಬ್ಬ ಪ್ರಬಲ ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.&lt;/p&gt;&lt;h2&gt;&lt;strong&gt;ನ್ಯಾಯಾಲಯದಲ್ಲಿ ನಡೆಸುವ ಕಾನೂನು ಹೋರಾಟ&lt;/strong&gt;&lt;/h2&gt;&lt;p&gt;ಒಬ್ಬ ಯೋಧನ ಪರವಾಗಿ ಅವರು ನ್ಯಾಯಾಲಯದಲ್ಲಿ ನಡೆಸುವ ಕಾನೂನು ಹೋರಾಟವೇ 'ದಿ ಇಂಡಿಯನ್ ಸ್ಟೋರಿ' ಸಿನಿಮಾ. ನಾವು ತಿನ್ನುವ ಆಹಾರದಲ್ಲಿ ರಾಸಾಯನಿಕಗಳು ಮತ್ತು ಕೀಟನಾಶಕಗಳು ಹೇಗೆ ಬೆರೆತು ಹೋಗುತ್ತಿವೆ, ದೇಶದಲ್ಲಿ 'ಕ್ಯಾನ್ಸರ್ ಟ್ರೈನ್' ನಂತಹ ಭಯಾನಕ ಪರಿಸ್ಥಿತಿಗಳು ಹೇಗೆ ನಿರ್ಮಾಣವಾಗಿವೆ ಎಂಬುದನ್ನು ಈ ಸಿನಿಮಾದಲ್ಲಿ ಕಣ್ಣಿಗೆ ಕಟ್ಟಿದಂತೆ ತೋರಿಸಲಿದ್ದಾರಂತೆ. ಜುಲೈ 24 ರಂದು ಬಿಡುಗಡೆಯಾಗಲಿರುವ ಈ ಚಿತ್ರವು ಪ್ರತಿಯೊಬ್ಬರನ್ನೂ ಯೋಚಿಸುವಂತೆ ಮಾಡುತ್ತದೆ ಎಂದು ಕಾಜಲ್ ಹೇಳಿದರು.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/kajal-aggarwal-reveals-she-stopped-giving-milk-to-son-due-to-food-adulteration-fears-gvd/articleshow-kfq4lrv"/>
        </item>
        <item>
            <title><![CDATA[National Film Award: ಅತಿ ಹೆಚ್ಚು ನ್ಯಾಷನಲ್ ಅವಾರ್ಡ್ ಗೆದ್ದ ಆ 9 ಸ್ಟಾರ್ಸ್ ಯಾರು?  ರಕ್ಷಿತ ಅಲ್ಲ, ಈ ಕನ್ನಡಿಗನ ಹೆಮ್ಮೆಯ  ಹೆಸರು ಟಾಪ್ ಲಿಸ್ಟ್‌ನಲ್ಲಿದೆ!]]></title>
            <link>https://kannada.asianetnews.com/entertainment/highest-national-film-award-winners-actors-top-9-list-bmk/articleshow-1u6xwps</link>
            <guid isPermaLink="true">https://kannada.asianetnews.com/entertainment/highest-national-film-award-winners-actors-top-9-list-bmk/articleshow-1u6xwps</guid>
            <pubDate>Sat, 18 Jul 2026 22:48:05 +0530</pubDate>
            <description><![CDATA[&lt;p&gt;ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ 9 ಮಹಾನ್ ಕಲಾವಿದರ ಪಟ್ಟಿಯನ್ನು ಈ ಸ್ಟೋರಿ ಅನಾವರಣಗೊಳಿಸುತ್ತದೆ. ಈ ಪಟ್ಟಿಯಲ್ಲಿ ಬಾಲಿವುಡ್&zwnj;ನ ದಿಗ್ಗಜರೊಂದಿಗೆ ನಮ್ಮ ಹೆಮ್ಮೆಯ ಕನ್ನಡಿಗ ಕೂಡ ಅಗ್ರಸ್ಥಾನದಲ್ಲಿರುವುದು ವಿಶೇಷ. ಅವರು ಯಾರು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxtyf2wh9ycz904031afh0m8,imgname-most-national-film-award-winning-actors-in-india-1784389536657.png" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಚಿತ್ರರಂಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (National Film Award) ಪಡೆಯುವುದು ಪ್ರತಿಯೊಬ್ಬ ಕಲಾವಿದನ ಜೀವಮಾನದ ಕನಸು. ಆದರೆ, ಚಿತ್ರರಂಗದಲ್ಲಿ ಕೇವಲ ನಟನೆಯಿಂದಷ್ಟೇ ಅಲ್ಲದೆ ಸಿನಿಮಾ ನಿರ್ಮಾಣದ ಮೂಲಕವೂ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ 9 ಮಹಾನ್ ಸಾಧಕರ ಪಟ್ಟಿ ಇಲ್ಲಿದೆ. ಸಖತ್ ಸರ್ಪ್ರೈಸ್ ನೀಡುವ ಈ ಪಟ್ಟಿಯಲ್ಲಿ ನಮ್ಮ ಹೆಮ್ಮೆಯ ಕನ್ನಡಿಗರೊಬ್ಬರು ಟಾಪ್ 3 ಸ್ಥಾನದಲ್ಲಿದ್ದಾರೆ!&lt;/p&gt;&lt;h2&gt;&lt;strong&gt;ರಾಷ್ಟ್ರ ಪ್ರಶಸ್ತಿಗಳ ಬೇಟೆಯಾಡಿದ ಆ 9 ಮಹಾ ನಟರ ವಿವರ ಇಲ್ಲಿದೆ:&lt;/strong&gt;&lt;/h2&gt;&lt;p&gt;&lt;strong&gt;1. ಟಾಪ್ ಲಿಸ್ಟ್&zwnj;ನಲ್ಲಿ ನಂಬರ್ 1 ಸ್ಥಾನ (6 ಪ್ರಶಸ್ತಿಗಳು):&lt;/strong&gt;&lt;/p&gt;&lt;p&gt;ಬಾಲಿವುಡ್&zwnj;ನ ಈ ಬಿಗ್ ಬಿ 'ಸಾತ್ ಹಿಂದೂಸ್ತಾನಿ' (ಹೊಸಬ), 'ಅಗ್ನಿಪಥ್', 'ಬ್ಲಾಕ್', 'ಪಾ' (ನಟ ಮತ್ತು ನಿರ್ಮಾಪಕ) ಮತ್ತು 'ಪಿಕು' ಚಿತ್ರಗಳಿಗಾಗಿ ಒಟ್ಟು 6 ಪ್ರಶಸ್ತಿ ಪಡೆದು ಲಿಸ್ಟ್&zwnj;ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಜೊತೆಗೆ ಇವರಿಗೆ ಚಿತ್ರರಂಗದ ಅತ್ಯುನ್ನತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಒಲಿದಿದೆ.&lt;/p&gt;&lt;p&gt;&lt;strong&gt;2. ಐದು ಬಾರಿ ಅತ್ಯುತ್ತಮ ನಟಿ (5 ಪ್ರಶಸ್ತಿಗಳು):&lt;/strong&gt;&lt;/p&gt;&lt;p&gt;ಭಾರತದ ಶ್ರೇಷ್ಠ ನಟಿಯರಲ್ಲಿ ಒಬ್ಬರಾದ ಇವರು 'ಅಂಕುರ್', 'ಅರ್ಥ್', 'ಖಾಂಧರ್', 'ಪಾರ್' ಮತ್ತು 'ಗಾಡ್&zwnj;ಮದರ್' ಚಿತ್ರಗಳ ಅದ್ಭುತ ನಟನೆಗಾಗಿ 5 ಬಾರಿ 'ಅತ್ಯುತ್ತಮ ನಟಿ' ಪ್ರಶಸ್ತಿ ಪಡೆದು ಇತಿಹಾಸ ಬರೆದಿದ್ದಾರೆ.&lt;/p&gt;&lt;h3&gt;&lt;strong&gt;ಕನ್ನಡದ ಹೆಮ್ಮೆ ಪ್ರಕಾಶ್ ರಾಜ್!&lt;/strong&gt;&lt;/h3&gt;&lt;p&gt;ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ರಂಗಭೂಮಿಯಿಂದ ಬೆಳ್ಳಿಪರದೆಯವರೆಗೆ ಅದ್ಭುತ ಛಾಪು ಮೂಡಿಸಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಒಟ್ಟು 5 ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಹಾಗೂ ಅತ್ಯುತ್ತಮ ಚಿತ್ರದ ನಿರ್ಮಾಪಕನಾಗಿಯೂ ಅವರು ಪ್ರಶಸ್ತಿ ಗೆದ್ದಿದ್ದಾರೆ.&lt;/p&gt;&lt;p&gt;ಪುಟ್ಟಕ್ಕನ ಹೆದ್ದಾರಿ (2010, ಕನ್ನಡ) - ಅತ್ಯುತ್ತಮ ಕನ್ನಡ ಚಲನಚಿತ್ರ (ನಿರ್ಮಾಪಕರಾಗಿ)&lt;/p&gt;&lt;p&gt;ಇರುವರ್ (1997, ತಮಿಳು) - ಅತ್ಯುತ್ತಮ ಪೋಷಕ ನಟ&lt;/p&gt;&lt;p&gt;ಅಂತಃಪುರಂ (1998, ತೆಲುಗು) - ವಿಶೇಷ ಉಲ್ಲೇಖ&lt;/p&gt;&lt;p&gt;ಧಯಾ (2002, ತಮಿಳು) - ವಿಶೇಷ ತೀರ್ಪುಗಾರರ ಪ್ರಶಸ್ತಿ&lt;/p&gt;&lt;p&gt;ಕಾಂಚೀವರಂ (2007, ತಮಿಳು) - ಅತ್ಯುತ್ತಮ ನಟ&lt;/p&gt;&lt;p&gt;ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ನಟಿಸಿ ಸೈ ಎನಿಸಿಕೊಂಡರೂ, ಕನ್ನಡದ 'ಪುಟ್ಟಕ್ಕನ ಹೆದ್ದಾರಿ' ಚಿತ್ರವನ್ನು ನಿರ್ಮಿಸಿ ಅದಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಡುವ ಮೂಲಕ ಪ್ರಕಾಶ್ ರಾಜ್ ತಮ್ಮ ಕನ್ನಡದ ಅಸ್ಮಿತೆಯನ್ನು ಮೆರೆದಿದ್ದಾರೆ.&lt;/p&gt;&lt;p&gt;&lt;strong&gt;4. ತಮಿಳು ಚಿತ್ರರಂಗದ 'ವಿಶ್ವನಾಯಕ' (5 ಪ್ರಶಸ್ತಿಗಳು):&lt;/strong&gt;&lt;/p&gt;&lt;p&gt;ಬಾಲ ಕಲಾವಿದನಾಗಿ 1 ಪ್ರಶಸ್ತಿ, 'ಮೂಂದ್ರಮ್ ಪಿರೈ', 'ನಾಯಕನ್', 'ಇಂಡಿಯನ್' ಚಿತ್ರಗಳಿಗೆ ಅತ್ಯುತ್ತಮ ನಟ ಹಾಗೂ 'ತೇವರ್ ಮಗನ್' ಚಿತ್ರದ ನಿರ್ಮಾಪಕರಾಗಿ ಒಟ್ಟು 5 ಪ್ರಶಸ್ತಿ ಗೆದ್ದಿದ್ದಾರೆ.&lt;/p&gt;&lt;p&gt;&lt;strong&gt;5. ಮಲಯಾಳಂನ ಕಂಪ್ಲೀಟ್ ಆಕ್ಟರ್ (5 ಪ್ರಶಸ್ತಿಗಳು):&lt;/strong&gt;&lt;/p&gt;&lt;p&gt;ಮಲಯಾಳಂ ಚಿತ್ರರಂಗದ ಈ ಸುಪ್ರಸಿದ್ಧ ಸೂಪರ್ ಸ್ಟಾರ್ 'ಕಿರೀದಂ', 'ಭಾರತಂ', 'ವಾನಪ್ರಸ್ಥಂ' (ನಟ ಮತ್ತು ನಿರ್ಮಾಪಕ) ಹಾಗೂ ವಿಶೇಷ ತೀರ್ಪುಗಾರರ ಪ್ರಶಸ್ತಿ ಸೇರಿದಂತೆ 5 ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.&lt;/p&gt;&lt;p&gt;&lt;strong&gt;6. ಬಾಲಿವುಡ್&zwnj;ನ 'ಸಿಂಗಂ' (4 ಪ್ರಶಸ್ತಿಗಳು):&lt;/strong&gt;&lt;/p&gt;&lt;p&gt;ಖ್ಯಾತ ಆಕ್ಷನ್ ಹಾಗೂ ಸೀರಿಯಸ್ ನಟನೆಯ ಈ ಸ್ಟಾರ್ 'ಜಖ್ಮ್', 'ದಿ ಲೆಜೆಂಡ್ ಆಫ್ ಭಗತ್ ಸಿಂಗ್' ಮತ್ತು 'ತನ್ಹಾಜಿ' (ನಟ ಹಾಗೂ ನಿರ್ಮಾಪಕ) ಚಿತ್ರಗಳಿಗಾಗಿ 4 ಪ್ರಶಸ್ತಿ ಗೆದ್ದಿದ್ದಾರೆ.&lt;/p&gt;&lt;p&gt;&lt;strong&gt;7. ತಮಿಳಿನ ವರ್ಸಟೈಲ್ ಸ್ಟಾರ್ (4 ಪ್ರಶಸ್ತಿಗಳು):&lt;/strong&gt;&lt;/p&gt;&lt;p&gt;ಇತ್ತೀಚಿನ ತಲೆಮಾರಿನ ಈ ಸ್ಟಾರ್ 'ಆಡುಕಲಂ' ಮತ್ತು 'ಅಸುರನ್' ಚಿತ್ರಕ್ಕೆ ಅತ್ಯುತ್ತಮ ನಟ ಹಾಗೂ 'ಕಾಕ ಮುಟ್ಟಲ್' ಮತ್ತು 'ವಿಸಾರಣೈ' ಚಿತ್ರಗಳ ಸಹ-ನಿರ್ಮಾಪಕರಾಗಿ 4 ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;8. ಮಲಯಾಳಂ ಚಿತ್ರರಂಗದ ಧ್ರುವತಾರೆ (4 ಪ್ರಶಸ್ತಿಗಳು):&lt;/strong&gt;&lt;/p&gt;&lt;p&gt;ಮಲಯಾಳಂನ ಈ ಹಿರಿಯ ದೈತ್ಯ ನಟ 'ಒರು ವಡಕ್ಕನ್ ವೀರಗಾಥ', 'ವಿಧೇಯನ್', 'ಡಾ. ಅಂಬೇಡ್ಕರ್' ಹಾಗೂ ಇತ್ತೀಚಿನ 'ಬ್ರಹ್ಮಯುಗಂ' ಚಿತ್ರಗಳಿಗಾಗಿ 4 ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದ್ದಾರೆ.&lt;/p&gt;&lt;p&gt;&lt;strong&gt;9. ಬಾಲಿವುಡ್&zwnj;ನ 'ಕ್ವೀನ್' (4 ಪ್ರಶಸ್ತಿಗಳು):&lt;/strong&gt;&lt;/p&gt;&lt;p&gt;ಈ ಲಿಸ್ಟ್&zwnj;ನಲ್ಲಿರುವ ಮತ್ತೊಬ್ಬ ನಟಿ 'ಫ್ಯಾಷನ್' ಚಿತ್ರಕ್ಕೆ ಪೋಷಕ ನಟಿ ಹಾಗೂ 'ಕ್ವೀನ್', 'ತನು ವೆಡ್ಸ್ ಮನು ರಿಟರ್ನ್ಸ್', 'ಮಣಿಕರ್ಣಿಕಾ ಮತ್ತು ಪಂಗಾ' ಚಿತ್ರಗಳ ನಟನೆಗಾಗಿ 4 ಪ್ರಶಸ್ತಿ ಪಡೆದಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/entertainment/highest-national-film-award-winners-actors-top-9-list-bmk/articleshow-1u6xwps"/>
        </item>
        <item>
            <title><![CDATA[ನಟಿ ಮಂಚು ಲಕ್ಷ್ಮಿ ಪತಿ ಯಾರು? ಅವರ ಹಿನ್ನೆಲೆ ಏನು? ಎಲ್ಲಿದ್ದಾರೆ, ಏನ್ಮಾಡ್ತಾರೆ ಗೊತ್ತಾ?]]></title>
            <link>https://kannada.asianetnews.com/entertainment/manchu-lakshmi-husband-andy-srinivasan-life-and-career-details-gvd/articleshow-69g9nrq</link>
            <guid isPermaLink="true">https://kannada.asianetnews.com/entertainment/manchu-lakshmi-husband-andy-srinivasan-life-and-career-details-gvd/articleshow-69g9nrq</guid>
            <pubDate>Sat, 18 Jul 2026 22:41:35 +0530</pubDate>
            <description><![CDATA[&lt;p&gt;ನಟಿ ಮಂಚು ಲಕ್ಷ್ಮಿ ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರೇಕ್ಷಕರಿಗೆ ಯಾವಾಗಲೂ ಕುತೂಹಲ. ಅದರಲ್ಲೂ ಅವರ ಪತಿ ಯಾರು, ಎಲ್ಲಿದ್ದಾರೆ, ಏನು ಮಾಡುತ್ತಾರೆ ಎಂಬ ವಿಷಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಹಾಗಿದ್ರೆ, ಮಂಚು ಲಕ್ಷ್ಮಿ ಪತಿ ಯಾರು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxv3bdweza1m48yjdkmnp1x9,imgname-vhv-1784394659703.png" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ನಟಿ, ನಿರ್ಮಾಪಕಿ ಮತ್ತು ಟಿವಿ ನಿರೂಪಕಿಯಾಗಿ ಮಂಚು ಲಕ್ಷ್ಮಿ ಎಲ್ಲರಿಗೂ ಚಿರಪರಿಚಿತರು. ಮೋಹನ್ ಬಾಬು ಅವರ ಪುತ್ರಿಯಾಗಿ ಚಿತ್ರರಂಗಕ್ಕೆ ಬಂದ ಅವರು, ತಮ್ಮ ಬಹುಮುಖ ಪ್ರತಿಭೆಯಿಂದ ಬೆಳೆದಿದ್ದಾರೆ. ಇತ್ತೀಚೆಗೆ ಅವರು ಹೈದರಾಬಾದ್&zwnj;ನಿಂದ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಪಾನ್ ಇಂಡಿಯಾ ಸಿನಿಮಾಗಳ ಮೇಲೆ ಗಮನ ಹರಿಸಿರುವ ಅವರು, ಬಾಲಿವುಡ್&zwnj;ನಲ್ಲಿ ಅವಕಾಶಗಳಿಗಾಗಿ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ. ತಮ್ಮ ಮಗಳು 'ವಿದ್ಯಾ ನಿರ್ವಾಣ'ಳನ್ನು ಮುಂಬೈನ ಪ್ರತಿಷ್ಠಿತ ಶಾಲೆಯೊಂದಕ್ಕೆ ಸೇರಿಸಿದ್ದಾರೆ.&lt;/p&gt;&lt;p&gt;ಮಂಚು ಲಕ್ಷ್ಮಿ ಅವರ ಪತಿಯ ಹೆಸರು ಆಂಡಿ ಶ್ರೀನಿವಾಸನ್ (ಆನಂದ್ ಶ್ರೀನಿವಾಸನ್). ಅವರು ಸಾಂಪ್ರದಾಯಿಕ ತಮಿಳು ಕುಟುಂಬಕ್ಕೆ ಸೇರಿದವರು. ಚೆನ್ನೈನಲ್ಲಿ ಹುಟ್ಟಿ ಬೆಳೆದ ಅವರು, ಅಲ್ಲೇ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಮಂಚು ಲಕ್ಷ್ಮಿ ಮತ್ತು ಅವರ ಪರಿಚಯ, ಪ್ರೀತಿ ಶುರುವಾಗಿದ್ದು ಕೂಡ ಚೆನ್ನೈನಲ್ಲಿಯೇ. ಉನ್ನತ ಶಿಕ್ಷಣ ಮತ್ತು ಐಟಿ ವೃತ್ತಿಪರರಾಗಿ ಅವರು ಹಲವು ವರ್ಷಗಳಿಂದ ಅಮೆರಿಕದಲ್ಲಿ (USA) ನೆಲೆಸಿದ್ದಾರೆ. ಅವರ ಪೋಷಕರು ಚೆನ್ನೈನಲ್ಲೇ ವಾಸಿಸುತ್ತಿದ್ದಾರೆ.&lt;img&gt;&lt;/p&gt;&lt;p&gt;ಆಂಡಿ ಶ್ರೀನಿವಾಸನ್ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಮಾಧ್ಯಮಗಳಿಂದ ದೂರವಿಡಲು ಇಷ್ಟಪಡುತ್ತಾರೆ. ಇವರಿಬ್ಬರು ಚೆನ್ನೈನ ಶಾಪಿಂಗ್ ಮಾಲ್ ಒಂದರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಕೆಲವು ವರ್ಷಗಳ ಕಾಲ ಪ್ರೀತಿಸಿದ ನಂತರ, 2006ರ ಆಗಸ್ಟ್&zwnj;ನಲ್ಲಿ ಕುಟುಂಬದವರ ಒಪ್ಪಿಗೆಯೊಂದಿಗೆ ಮದುವೆಯಾದರು. ಈ ದಂಪತಿಗೆ 2014ರಲ್ಲಿ ಬಾಡಿಗೆ ತಾಯ್ತನದ (ಸರ್ರೋಗಸಿ) ಮೂಲಕ 'ವಿದ್ಯಾ ನಿರ್ವಾಣ' (ಆಪಲ್) ಎಂಬ ಮಗಳು ಜನಿಸಿದಳು.&lt;/p&gt;&lt;p&gt;ಆಂಡಿ ಶ್ರೀನಿವಾಸನ್ ಒಬ್ಬ ಐಟಿ ವೃತ್ತಿಪರ ಮತ್ತು ಉದ್ಯಮಿ. ಅವರು ಕಂಪ್ಯೂಟರ್ ಕನ್ಸಲ್ಟೆಂಟ್ ಆಗಿ ಐಟಿ ಕ್ಷೇತ್ರದಲ್ಲಿ ನೆಲೆಸಿದ್ದಾರೆ. ಮಂಚು ಲಕ್ಷ್ಮಿ ಅವರ ವೃತ್ತಿಜೀವನದ ನಿರ್ಧಾರಗಳಿಗೆ, ವಿಶೇಷವಾಗಿ ಸಿನಿಮಾ ಮತ್ತು ರಂಗಭೂಮಿಗೆ ಬರಲು ಅವರು ಬೆಂಬಲವಾಗಿ ನಿಂತರು. ಆಂಡಿ ತಮ್ಮ ಉದ್ಯೋಗ ಮತ್ತು ವ್ಯಾಪಾರದ ಕಾರಣದಿಂದ ಅಮೆರಿಕದಲ್ಲಿ (USA) ವಾಸಿಸುತ್ತಿದ್ದಾರೆ. ಮದುವೆಯಾದ ಆರಂಭದಲ್ಲಿ ಈ ಜೋಡಿ ಹೈದರಾಬಾದ್&zwnj;ನಲ್ಲಿ ಒಟ್ಟಿಗೆ ಇದ್ದರೂ, ನಂತರ ಮಂಚು ಲಕ್ಷ್ಮಿ ತಮ್ಮ ಸಿನಿಮಾ ಕೆರಿಯರ್&zwnj;ಗಾಗಿ ಭಾರತದಲ್ಲೇ ಉಳಿದುಕೊಂಡರು. ಆಂಡಿ ಅಮೆರಿಕದಲ್ಲೇ ತಮ್ಮ ವೃತ್ತಿಯನ್ನು ಮುಂದುವರಿಸಿದರು.&lt;img&gt;&lt;/p&gt;&lt;h2&gt;&lt;strong&gt;ವಿಚ್ಛೇದನ ವದಂತಿಗಳ ಬಗ್ಗೆ ಮಂಚು ಲಕ್ಷ್ಮಿ ಸ್ಪಷ್ಟನೆ&lt;/strong&gt;&lt;/h2&gt;&lt;p&gt;ಪತಿ ಅಮೆರಿಕದಲ್ಲಿ ಮತ್ತು ತಾನು ಭಾರತದಲ್ಲಿ (ಪ್ರಸ್ತುತ ಮುಂಬೈ) ಇರುವುದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿಗಳಿಗೆ ಮಂಚು ಲಕ್ಷ್ಮಿ ಒಮ್ಮೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. 'ನಾವು ನ್ಯೂಕ್ಲಿಯರ್ ಫ್ಯಾಮಿಲಿ, ಒಬ್ಬರಿಗೊಬ್ಬರು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ' ಎಂದು ಅವರು ಸ್ಪಷ್ಟಪಡಿಸಿದರು. ಮಗಳ ವಿದ್ಯಾಭ್ಯಾಸ ಮತ್ತು ಜವಾಬ್ದಾರಿಗಳನ್ನು ಇಬ್ಬರೂ ಸೇರಿ ನೋಡಿಕೊಳ್ಳುತ್ತೇವೆ. ಮಗಳಿಗೆ ರಜೆ ಸಿಕ್ಕಾಗಲೆಲ್ಲಾ ಅಮೆರಿಕಕ್ಕೆ ಹೋಗಿ ಪತಿಯೊಂದಿಗೆ ಸಮಯ ಕಳೆಯುತ್ತೇನೆ ಎಂದು ಅವರು ಹೇಳಿದ್ದಾರೆ. 'ನಾವು ತುಂಬಾ ಖುಷಿಯಾಗಿದ್ದೇವೆ, ಹೊರಗಿನವರ ಮಾತುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಲಕ್ಷ್ಮಿ ಅಧಿಕೃತವಾಗಿ ತಿಳಿಸಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/manchu-lakshmi-husband-andy-srinivasan-life-and-career-details-gvd/articleshow-69g9nrq"/>
        </item>
        <item>
            <title><![CDATA[Ramayana Event: ದೆಹಲಿ ನೆಲದಲ್ಲಿ ನಿಂತು ಕನ್ನಡದಲ್ಲೇ ಮಾತು ಆರಂಭಿಸಿದ ಯಶ್ 'ರಾಮಾಯಣ ಈವೆಂಟ್'ನಲ್ಲಿ ಹೇಳಿದ್ದೇನು?]]></title>
            <link>https://kannada.asianetnews.com/cine-world/rocking-star-yash-starts-talking-in-kannada-in-the-ramayana-special-event-at-delhi-today-on-18-july-2026/articleshow-yfn9w9n</link>
            <guid isPermaLink="true">https://kannada.asianetnews.com/cine-world/rocking-star-yash-starts-talking-in-kannada-in-the-ramayana-special-event-at-delhi-today-on-18-july-2026/articleshow-yfn9w9n</guid>
            <pubDate>Sat, 18 Jul 2026 21:55:10 +0530</pubDate>
            <description><![CDATA[&lt;p&gt;ದೆಹಲಿಯ ರಾಮಾಯಣ (Pratham Sankalp) ಈವೆಂಟ್&zwnj;ನಲ್ಲಿ ಮಾತನ್ನಾಡಿದ ನಟ ಯಶ್, ಕನ್ನಡದಲ್ಲಿಯೇ ಮಾತು ಶುರು ಮಾಡಿದ್ದಾರೆ. 'ಎಲ್ಲರಿಗೂ ನಮಸ್ಕಾರ; ಎಂದು ಕನ್ನಡದಲ್ಲೇ ಮಾತು ಆರಂಬಿಸಿ, ಬಳಿಕ ಉಳಿದ ಭಾಷೆಗಳಲ್ಲಿ ನಮಸ್ಕಾರ ಹೇಳಿ, ನಂತರ ಈವೆಂಟ್ ಹಾಗೂ ರಾಮಾಯಣದ ಬಗ್ಗೆ ಮಾತನ್ನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxv0pgrb97gq37nv27bhyn6q,imgname-yash-1784391877387.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಗತ್ತೇ ನಿರೀಕ್ಷಿಸುತ್ತಿರುವ 'ರಾಮಾಯಣ' ಸಿನಿಮಾದ ಪ್ರಚಾರ ಕಾರ್ಯಕ್ರಮ ಜೋರಾಗಿ ನಡೆಯುತ್ತಿರುವುದು ಗೊತ್ತೇ ಇದೆ. ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮ 'ಪ್ರಥಮ್ ಸಂಕಲ್ಪ್' ಸುದ್ದಿಗೋಷ್ಟಿಯಲ್ಲಿ 'ರಾಮಾಯಣ' ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ ಸೇರಿದಂತೆ ಇಡೀ ತಂಡ ದೆಹಲಿ ಕಾರ್ಯಕ್ರಮದಲ್ಲಿ ನೆರೆದಿತ್ತು. ಅಲ್ಲಿ ಕನ್ನಡದ ನಟ, 'ರಾಮಾಯಣ'ದಲ್ಲಿನ ರಾವಣ ಪಾತ್ರಧಾರಿ ಯಶ್ (Yash) ಬಹಳಷ್ಟು ಗಮನ ಸೆಳೆದರು. ರಾಮಾಯಣದ 'ರಾಮ' ರಣಬೀರ್ ಕಪೂರ್ ಹಾಗೂ 'ಸೀತೆ' ಸಾಯಿ ಪಲ್ಲವಿ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾದರು.&lt;/p&gt;&lt;p&gt;ಇನ್ನು, ದೆಹಲಿಯ ರಾಮಾಯಣ (Pratham Sankalp) ಈವೆಂಟ್&zwnj;ನಲ್ಲಿ ಮಾತನ್ನಾಡಿದ ನಟ ಯಶ್, ಕನ್ನಡದಲ್ಲಿಯೇ ಮಾತು ಶುರು ಮಾಡಿದ್ದಾರೆ. 'ಎಲ್ಲರಿಗೂ ನಮಸ್ಕಾರ; ಎಂದು ಕನ್ನಡದಲ್ಲೇ ಹೇಳಿ ಬಳಿಕ ಅವರು ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ನಮಸ್ಕಾರ ಹೇಳಿ ಬಳಿಕ, ಈ ಈವೆಂಟ್ ಹಾಗೂ ರಾಮಾಯಣದ ಬಗ್ಗೆ ಮಾತನ್ನಾಡಿದ್ದಾರೆ.&lt;/p&gt;&lt;h2&gt;ರಾಮಾಯಣದ ಬಗ್ಗೆ ಯಶ್ ಹೇಳಿದ್ದೇನು?&lt;/h2&gt;&lt;p&gt;ಮೊದಲನೆಯದಾಗಿ, ರಾಮಾಯಣ ಸಿನಿಮಾದ ನಿರ್ಮಾಪಕರಾದ ನಮಿತ್ ಮಲ್ಹೋತ್ರಾ ಅವರಿಗೆ ಯಶ್ ಥ್ಯಾಂಕ್ಸ್ ಹೇಳಿದ್ದಾರೆ. ಯಶ್ ಕೂಡ ಈ ಚಿತ್ರದ ನಿರ್ಮಾಣಕ್ಕೆ ಕೈ ಜೋಡಿಸಿದ್ದು, ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು ಎಂಬುದನ್ನು ಸ್ವತಃ ಯಶ್&zwnj;ಗೂ ಮೊದಲು ಮಾತನ್ನಾಡಿದ್ದ ನಮಿತ್ ಮಲ್ಹೋತ್ರಾ ಸ್ಪಷ್ಟಪಡಿಸಿದ್ದರು. ಅದನ್ನು ಫಾಲೋ ಮಾಡುವ ಮೂಲಕ ನಟ ಯಶ್ ಅವರು, 'ನನಗೆ ಈ ಸಿನಿಮಾದ ಬಗ್ಗೆ ಹೇಳಿ ನನ್ನಿಂದ ಈ ಸಿನಿಮಾಗೆ ಬೇಕಾದ ಎಲ್ಲವನ್ನೂ ಪಡೆದುಕೊಂಡಿರುವ ನಮಿತ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ' ಎಂದಿದ್ದಾರೆ.&lt;/p&gt;&lt;p&gt;ನಮಿತ್ ಅವರು ಯಶ್ ಅವರಿಗಿಂತ ಮೊದಲು ಮಾತನ್ನಾಡಿ, 'ಈ ಸಿನಿಮಾ ಮೂಡಿಬರಲು ಮುಖ್ಯ ಕಾರಣವೇ ಯಶ್ ಅವರು' ಎಂದಿದ್ದಾರೆ. ಆದರೆ, ಆ ಕ್ರೆಡಿಟ್ ಪೂರ್ಣವಾಗಿ ತೆಗೆದುಕೊಳ್ಳದ ಯಶ್ ಅವರು, ಅವರ ಮಾತಿಗೆ ಸಹಮತ ವ್ಯಕ್ತಪಡಿಸುತ್ತ, 'ಹೌದು, ಈ ಸಿನಿಮಾ ಆಗೋದಕ್ಕೆ ನನಗೆ, ನನ್ನ ಮಾತಿಗೆ ಸಂಪೂರ್ಣ ಸಹಕಾರ ನೀಡಿದ ನಮಿತ್ ಮಲ್ಹೋತ್ರಾ ಕಾರಣ' ಎಂದಿದ್ದಾರೆ. ಈ ಮೂಲಕ ತಮ್ಮ ಹಾಗೂ ನಮಿತ್ ಅವರ ಸಹಮತ-ಸಹಪಥದಿಂದ ಈ ಸಿನಿಮಾ ನಿರ್ಮಾಣ ಆಗಿದೆ ಎಂದಿದ್ದಾರೆ ಯಶ್. ನಮಿತ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.&lt;/p&gt;&lt;p&gt;ರಾಮಾಯಣ ಸಿನಿಮಾದ ದೆಹಲಿ ವಿಶೇ&zwj;ಷ ಕಾರ್ಯಕ್ರಮದಲ್ಲಿ ಮಾತನ್ನಾಡಿದ ಯಶ್, ತಮ್ಮ ಸಹನಟ ರಣಬೀರ್ ಕಪೂರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ರಣಬೀರ್ ಕಪೂರ್ ಈ ಪಾತ್ರಕ್ಕಾಗಿ ತಕ್ಕ ಸಿದ್ಧತೆ ಮಾಡಿಕೊಂಡು ಚೆನ್ನಾಗಿ ನಟಿಸಿದ್ದಾರೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ನಟನೆ ನೋಡಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ' ಎಂದಿದ್ದಾರೆ. ಜೊತೆಗೆ ರಣಬೀರ್ ಕಪೂರ್&zwnj; ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.&lt;/p&gt;&lt;p&gt;ಇನ್ನು ನಟಿ ಸಾಯಿ ಪಲ್ಲವಿ ಬಗ್ಗೆ ಕೂಡ ನಟ ಯಶ್ ಮಾತನ್ನಾಡಿದ್ದಾರೆ. 'ಸಾಯಿ ತುಂಬಾ ಪ್ರತಿಭಾನ್ವಿತ ನಟಿ ಎಂಬುದು ಎಲ್ಲರಿಗೂ ಗೊತ್ತು. ಅವರು ಯಾಮಾಯಣದಲ್ಲಿ 'ಸೀತೆ'ಯಾಗಿ ಅಮೋಘ ಅಭಿನಯ ನೀಡಿದ್ದಾರೆ. ಅವರಿಗೂ ಥ್ಯಾಂಕ್ಸ್' ಎಂದಿದ್ದಾರೆ.&lt;/p&gt;&lt;h3&gt;ನಿರ್ದೇಶಕ ನಿತೇಶ್ ತಿವಾರಿ&lt;/h3&gt;&lt;p&gt;ನಿರ್ದೇಶಕ ನಿತೇಶ್ ತಿವಾರಿ ಬಗ್ಗೆ ಕೂಡ ನಟ ಯಶ್ ಅವರು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿ 'ನಮ್ಮ ರಾಮಾಯಣ' ಸಿನಿಮಾದ ನಿರ್ದೇಶಕರಾದ ನಿತೇಶ್ ತಿವಾರಿ ಅವರು ಈ ಚಿತ್ರವನ್ನು ಹಗಲು-ರಾತ್ರಿ ಜೀವಿಸಿದ್ದಾರೆ. ಈ ಸಿನಿಮಾಗೆ ಅದೇನು ಬೇಕೋ ಎಲ್ಲವನ್ನೂ ಕೊಟ್ಟಿದ್ದಾರೆ. ಆದ್ದರಿಂದ ಈ ರಾಮಾಯಣ ಸಿನಿಮಾ ಚೆನ್ನಾಗಿ ಮೂಡಿಬಂದಿದೆ' ಎಂದಿದ್ದಾರೆ.&lt;/p&gt;&lt;p&gt;ಜೊತೆಗೆ, ರಾಮಾಯಣದಲ್ಲಿ ನಟಿಸಿದ ನಟಿ ಶೋಭನಾ, ಲಕ್ಷ್ಮಣ ಪಾತ್ರಧಾರಿ ಹೀಗೆ ಎಲ್ಲವರ ಬಗ್ಗೆಯೂ ಸೂಚ್ಯವಾಗಿ ಮಾತನ್ನಾಡಿರುವ ಯಶ್, ಅಲ್ಲಿ ಭಾರೀ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಜಗತ್ತಿನ ಎಲ್ಲೇ ನಿಂತರೂ ತಮ್ಮ ಮಾತೃಭಾಷೆ ಕನ್ನಡವನ್ನು ಮರೆಯದೇ ಮೊಟ್ಟಮೊದಲು ಕನ್ನಡದಲ್ಲೇ ಮಾತನ್ನಾಡಿ ಕನ್ನಡವನ್ನು ಜಗತ್ತಿನೆಲ್ಲೆಡೆ ಮೆರೆಸುವ ಯಶ್&zwnj; ಬಗ್ಗೆ ಕನ್ನಡಗರು ಸೋಷಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/rocking-star-yash-starts-talking-in-kannada-in-the-ramayana-special-event-at-delhi-today-on-18-july-2026/articleshow-yfn9w9n"/>
        </item>
        <item>
            <title><![CDATA[ಆಸ್ಟ್ರೇಲಿಯಾ ಮಕ್ಕಳಿಗೆ ಯಶ್‌ 'ರಾಮಾಯಣ' ದರ್ಶನ ಇಲ್ವಾ? ದೇವ-ದಾನವರ ಯುದ್ಧ ಏಕೆ ನೋಡಲ್ಲ? ಇದೇನಿದು ನಿಯಮ..?]]></title>
            <link>https://kannada.asianetnews.com/cine-world/yash-ramayana-movie-content-is-not-recommended-for-children-of-australia-under-15-years-old-due-to-moderate-violence/articleshow-unu81py</link>
            <guid isPermaLink="true">https://kannada.asianetnews.com/cine-world/yash-ramayana-movie-content-is-not-recommended-for-children-of-australia-under-15-years-old-due-to-moderate-violence/articleshow-unu81py</guid>
            <pubDate>Sat, 18 Jul 2026 20:20:36 +0530</pubDate>
            <description><![CDATA[&lt;p&gt;ನಮ್ಮ ಪೌರಾಣಿಕ 'ರಾಮಾಯಣ' ಚಿತ್ರವನ್ನ ಮಕ್ಕಳ ಸಮೇತ ಎಲ್ಲರೂ ನೋಡಬೇಕು ಎನ್ನುವ ಕಾರಣಕ್ಕೆ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಹೀಗೇಕೆ..? ಆಸ್ಟ್ರೇಲಿಯಾ ಮಕ್ಕಳು ನೋಡಬಾರದಂತಹ ಅಂಶ ಏನಿದೆ ಅನ್ನೋ ಚರ್ಚೆ ಶುರುವಾಗಿದೆ. ಆ ರಹಸ್ಯ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx69e8c1gh5ggk6ve108t8fw,imgname-bjb-1783696400769.png" type="image/jpeg" height="390" width="690"/>
            <content:encoded><![CDATA[&lt;p&gt;ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' (Ramayana) ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಏಕಕಾಲಕ್ಕೆ ಸಿನಿಮಾ ದೇಶವಿದೇಶಗಳಲ್ಲಿ ಬಿಡುಗಡೆ ಆಗಲಿದೆ. ಮುಂದಿನ ವಾರ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಈ ಮಧ್ಯೆ ಆಸ್ಟ್ರೇಲಿಯಾದಲ್ಲಿ ಮಕ್ಕಳು ಸಿನಿಮಾ ನೋಡೋ ಹಾಗಿಲ್ಲ ಅನ್ನೋ ನಿಯಮವೊಂದು ಪಾಸ್ ಆಗಿದೆ. ಅದು ಯಾಕೆ ಅಂತ ನೋಡೋಣ ಬನ್ನಿ..&lt;/p&gt;&lt;p&gt;ರಾಮಾಯಣ.. ರಾಕಿಂಗ್ ಸ್ಟಾರ್ ಯಶ್​ರಾವಣ ಆಗಿ ಆರ್ಭಟಿಸೋ ಸಿನಿಮಾ.. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಿತೇಶ್ ತಿವಾರಿ ನಿರ್ದೇಶನದ ಪೌರಾಣಿಕ ಸಿನಿಮಾ ತೆರೆಗೆ ಬರಲಿದೆ. ಶ್ರೀರಾಮನಾಗಿ ರಣ್&zwnj;ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಚಿತ್ರ ನಿರ್ಮಾಣಕ್ಕೂ ಯಶ್ ಕೈಜೋಡಿಸಿದ್ದಾರೆ. ಸದ್ಯ ಟ್ರೈಲರ್ ಜೊತೆಗೆ 34 ನಿಮಿಷಗಳ ಸ್ಪೆಷಲ್ ಫುಟೇಜ್ ಆಸ್ಟ್ರೇಲಿಯಾದಲ್ಲಿ ಸೆನ್ಸಾರ್ ಆಗಿದೆ. ಅಚ್ಚರಿ ಅಂದ್ರೆ ಅಲ್ಲಿನ ಸೆನ್ಸಾರ್ ಮಂಡಳಿ 'M' ರೇಟಿಂಗ್ ಕೊಟ್ಟಿದೆ. ಅಂದ್ರೆ 16 ವರ್ಷಕ್ಕಿಂತ ಚಿಕ್ಕ ಮಕ್ಕಳು ಸಿನಿಮಾ ನೋಡಲು ಅವಕಾಶ ಇಲ್ಲ..&lt;/p&gt;&lt;p&gt;ಅರೇ, ನಮ್ಮ ಪೌರಾಣಿಕ 'ರಾಮಾಯಣ' ಚಿತ್ರವನ್ನ ಮಕ್ಕಳ ಸಮೇತ ಎಲ್ಲರೂ ನೋಡಬೇಕು ಎನ್ನುವ ಕಾರಣಕ್ಕೆ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಹೀಗೆ..? ಆಸ್ಟ್ರೇಲಿಯಾ ಮಕ್ಕಳು ನೋಡಬಾರದಂತಹ ಅಂಶ ಏನಿದೆ ಅನ್ನೋ ಚರ್ಚೆ ಶುರುವಾಗಿದೆ.&lt;/p&gt;&lt;p&gt;ಆಸ್ಟ್ರೇಲಿಯಾದಲ್ಲಿ ಮಕ್ಕಳ ಬಗ್ಗೆ ಬಹಳ ಕಾಳಜಿ ವಹಿಸಲಾಗ್ತಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಅದೇ ರೀತಿ ಸಿನಿಮಾದಲ್ಲಿ ಹಿಂಸೆ, ಅಸಭ್ಯ ಭಾಷೆ ಅಥವಾ ಇತರ ಮೆಚ್ಯೂರ್ಡ್ ವಿಷಯಗಳಿದ್ದರೆ ಆ ಸಿನಿಮಾಗಳಿಗೆ 'ಎಂ' ಅನ್ನೋ ಸೆನ್ಸಾರ್ ಸರ್ಟಿಫಿಕೆಟ್ ಕೊಡಲಾಗುತ್ತೆ. ರಾಮಾಯಣ ಚಿತ್ರದಲ್ಲಿ ಒಂದಷ್ಟು ಆಕ್ಷನ್ ಸನ್ನಿವೇಶಗಳಿವೆ. ರಾಕ್ಷಕರ ಎದುರು ರಾಮ- ಲಕ್ಷ್ಮಣರ ಆರ್ಭಟದ ದೃಶ್ಯಗಳಿವೆ. ಇದೇ ಕಾರಣಕ್ಕೆ ಅಲ್ಲಿ 'M' ರೇಟಿಂಗ್ ಕೊಟಲಾಗಿದೆ. ಅದೇನೆ ಇದ್ರು ರಾಮಾಯಣ ಕಥೆ ಎಲ್ಲರನ್ನೂ ಸೆಳೆಯೋದ್ರಲ್ಲಿ ನೋ ಡೌಟ್.&lt;/p&gt;&lt;p&gt;ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..&lt;/p&gt;&lt;p&gt;&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/yash-ramayana-movie-content-is-not-recommended-for-children-of-australia-under-15-years-old-due-to-moderate-violence/articleshow-unu81py"/>
        </item>
        <item>
            <title><![CDATA[72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಕ್ಷಿತ್‌ ಶೆಟ್ಟಿ ನಿರ್ಮಾಣದ ಮಿಥ್ಯ ಚಿತ್ರಕ್ಕೆ ಮೂರು ಅವಾರ್ಡ್‌!]]></title>
            <link>https://kannada.asianetnews.com/sandalwood/72nd-national-film-awards-winners-list-rakshit-shetty-mithya-kannada-san/articleshow-ldz6pwl</link>
            <guid isPermaLink="true">https://kannada.asianetnews.com/sandalwood/72nd-national-film-awards-winners-list-rakshit-shetty-mithya-kannada-san/articleshow-ldz6pwl</guid>
            <pubDate>Sat, 18 Jul 2026 20:18:52 +0530</pubDate>
            <description><![CDATA[&lt;p&gt;72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕನ್ನಡದ 'ಮಿಥ್ಯ' ಚಿತ್ರವು ಅತ್ಯುತ್ತಮ ಕನ್ನಡ ಸಿನಿಮಾ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದರೊಂದಿಗೆ, ಮಮ್ಮುಟ್ಟಿ, ಯಾಮಿ ಗೌತಮ್, ಕಾರ್ತಿಕ್ ಆರ್ಯನ್ ಅತ್ಯುತ್ತಮ ನಟ-ನಟಿ ಎನಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxtswewd1w4j2prtngdc3nve,imgname-mithya-kannada-movie-1784384732045.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.18):&lt;/strong&gt; 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಭಾರತೀಯ ಚಿತ್ರರಂಗದ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಗೌರವಿಸಲಾಗಿದೆ. ಕನ್ನಡದಲ್ಲಿ ನಟ, ನಿರ್ದೇಶಕ ರಕ್ಷಿತ್&zwnj; ಶೆಟ್ಟಿ ಅವರ ಪರಂವಾ ಸ್ಟುಡಿಯೋಸ್ ನಿರ್ಮಾಣದ, ಸುಮಂತ್&zwnj; ಭಟ್&zwnj; ನಿರ್ದೇಶನದ ಮಿಥ್ಯ ಚಿತ್ರಕ್ಕೆ ಮೂರು ರಾಷ್ಟ್ರಪ್ರಶಸ್ತಿ ಸಂದಿದೆ. ಅತ್ಯುತ್ತಮ ಕನ್ನಡ ಸಿನಿಮಾ, ಅತ್ಯುತ್ತಮ ಬಾಲ ನಟ ಹಾಗೂ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ. ಅತ್ಯುತ್ತಮ ಬಾಲ ನಟ ವಿಭಾಗದಲ್ಲಿ ಆತೀಶ್&zwnj; ಶೆಟ್ಟಿ ಹಾಗೂ ಅತ್ಯುತ್ತಮ ನಟಿ (ಪೋಷಕ ಪಾತ್ರ) ವಿಭಾಗದಲ್ಲಿ ರೂಪಶ್ರಿ ವರ್ಕಾಡಿ ಪ್ರಶಸ್ತಿ ಜಯಿಸಿದ್ದಾರೆ.&lt;/p&gt;&lt;p&gt;ಇನ್ನು ಒಟ್ಟಾರೆಯಾಗಿ ಅತ್ಯುತ್ತಮ ನಟ/ನಟಿ ವಿಭಾಗದ ಪ್ರಮುಖ ಪ್ರಶಸ್ತಿಗಳನ್ನು ಮಮ್ಮುಟ್ಟಿ, ಯಾಮಿ ಗೌತಮ್ ಮತ್ತು ಕಾರ್ತಿಕ್ ಆರ್ಯನ್ ಮುಡಿಗೇರಿಸಿಕೊಂಡಿದ್ದರೆ, ಧನುಷ್ ಅವರು ಕ್ರಮವಾಗಿ ಕ್ಯಾಪ್ಟನ್ ಮಿಲ್ಲರ್ ಮತ್ತು ರಾಯನ್ ಚಿತ್ರಗಳಿಗಾಗಿ ಎರಡು ಗೌರವಗಳನ್ನು ಪಡೆದಿದ್ದಾರೆ. ಕಲ್ಕಿ 2898 ಎಡಿ ಚಿತ್ರವು ಅತ್ಯಂತ ಜನಪ್ರಿಯ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರೆ, ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರಕ್ಕಾಗಿ ರಣದೀಪ್ ಹೂಡಾ ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಒಲಿದಿದೆ.&lt;/p&gt;&lt;p&gt;ವಿಜೇತರನ್ನು ಆಯ್ಕೆ ಮಾಡಲು ಬರೋಬ್ಬರಿ 400 ಚಲನಚಿತ್ರಗಳನ್ನು ವೀಕ್ಷಿಸಲಾಗಿತ್ತು. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಓಂ ರಾವತ್, ಅಸೀಮ್ ಬಜಾಜ್, ಪ್ರಿಯಾ ಕೆ, ರಾಕೇಶ್ ರಂಜನ್, ಮೀರಾ ಚೋಪ್ರಾ, ನೆಪೋಲಿಯನ್, ಶ್ರೀಲೇಖಾ ಮುಖರ್ಜಿ, ಅರ್ಚನಾ ಉಡುಪ ಮತ್ತು ವಿ.ಜಿ. ಕಲಾ ಇದ್ದರು. ಅಭಿನಯ, ನಿರ್ದೇಶನ, ಸಂಗೀತ, ಚಿತ್ರಕಥೆ ಹಾಗೂ ತಾಂತ್ರಿಕ ಶ್ರೇಷ್ಠತೆ ಸೇರಿದಂತೆ ವಿವಿಧ ವಿಭಾಗಗಳ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಪ್ರಕಟಿಸಲಾಗಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಸಂಪೂರ್ಣ ಪಟ್ಟಿ&amp;nbsp;&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: &lt;/strong&gt;ಸುಚನಾ ನಮಿದಾಸ್ (ಮಹಾರಾಜ)&lt;/li&gt; &lt;li&gt;&lt;strong&gt;ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ: &lt;/strong&gt;ಸಂಜಯ್ ಮಿಶ್ರಾ (ಭಕ್ಷಕ್)&lt;/li&gt; &lt;li&gt;&lt;strong&gt;ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ: &lt;/strong&gt;ಯಾಮಿ ಗೌತಮ್ (ಆರ್ಟಿಕಲ್ 370)&lt;/li&gt; &lt;li&gt;&lt;strong&gt;ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ: &lt;/strong&gt;ಕಾರ್ತಿಕ್ ಆರ್ಯನ್ (ಚಂದು ಚಾಂಪಿಯನ್), ಮಮ್ಮುಟ್ಟಿ (ಬ್ರಹ್ಮಯುಗಂ)&lt;/li&gt; &lt;li&gt;&lt;strong&gt;ಅತ್ಯುತ್ತಮ ನಿರ್ದೇಶಕ: &lt;/strong&gt;ರಾಜ್&zwnj;ಕುಮಾರ್ ಪೆರಿಸಾಮಿ (ಅಮರನ್)&lt;/li&gt; &lt;li&gt;&lt;strong&gt;ಅತ್ಯುತ್ತಮ ಜನಪ್ರಿಯ ಚಿತ್ರ: &lt;/strong&gt;ಕಲ್ಕಿ 2898 AD&lt;/li&gt; &lt;li&gt;&lt;strong&gt;ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ: &lt;/strong&gt;ಸ್ವಾತಂತ್ರ್ಯ ವೀರ್ ಸಾವರ್ಕರ್ (ನಿರ್ದೇಶಕ: ರಣದೀಪ್ ಹೂಡಾ)&lt;/li&gt; &lt;li&gt;&lt;strong&gt;ಅತ್ಯುತ್ತಮ ಚಲನಚಿತ್ರ: &lt;/strong&gt;ಆರ್ಟಿಕಲ್ 370&lt;/li&gt; &lt;li&gt;&lt;strong&gt;ಅತ್ಯುತ್ತಮ ಕಿರುಚಿತ್ರ: &lt;/strong&gt;ಹಮ್ಸಫರ್ (ಮರಾಠಿ)&lt;/li&gt; &lt;li&gt;&lt;strong&gt;ಅತ್ಯುತ್ತಮ ಅನಿಮೇಷನ್ ಚಿತ್ರ: &lt;/strong&gt;ಟಚ್ಡ್ ಆಸ್ ವಾಟರ್ (ಸೈಲೆಂಟ್)&lt;/li&gt; &lt;li&gt;&lt;strong&gt;ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ನಾನ್&zwnj; ಫಿಕ್ಷನ್&zwnj; ಚಿತ್ರ: &lt;/strong&gt;ಪಿಪ್ಲಾಂಟ್ರಿ: ಎ ಟೇಲ್ ಆಫ್ ಇಕೋ ಫೆಮಿನಿಸಂ&lt;/li&gt; &lt;li&gt;&lt;strong&gt;ಅತ್ಯುತ್ತಮ ಸಾಕ್ಷ್ಯಚಿತ್ರ: &lt;/strong&gt;ರಾಮ್-ನಾಮಿ&lt;/li&gt; &lt;li&gt;&lt;strong&gt;ಅತ್ಯುತ್ತಮ ಕಲೆ/ಸಂಸ್ಕೃತಿ ಚಲನಚಿತ್ರ: &lt;/strong&gt;ಮೈನ್&zwnj; ನಿದಾ&lt;/li&gt; &lt;li&gt;&lt;strong&gt;ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ: &lt;/strong&gt;ಅಂಜೆನ್ (ಅದೃಶ್ಯ)&lt;/li&gt; &lt;li&gt;&lt;strong&gt;ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ: &lt;/strong&gt;ಭಂಗಾರ್ (ಮರಾಠಿ ಮತ್ತು ಇಂಗ್ಲಿಷ್)&lt;/li&gt;&lt;/ul&gt;&lt;h3&gt;&lt;strong&gt;ವಿಶೇಷ ಉಲ್ಲೇಖ&lt;/strong&gt;&lt;/h3&gt;&lt;ul&gt; &lt;li&gt;ಮೀಯಳಗನ್-ತಮಿಳು(ಫಿಲ್ಮ್ ಸೌಂಡ್ ಮಿಕ್ಸ್ ಇಂಜಿನಿಯರ್: ಸುರೇನ್ ಜಿ)&lt;/li&gt;&lt;/ul&gt;&lt;h3&gt;&lt;strong&gt;ವಿಶೇಷ ಉಲ್ಲೇಖ&lt;/strong&gt;&lt;/h3&gt;&lt;ul&gt; &lt;li&gt;ಕ್ಯಾಪ್ಟನ್ ಮಿಲ್ಲರ್-ತಮಿಳು, ನಟ: ಧನುಷ್&lt;/li&gt;&lt;/ul&gt;&lt;p&gt;&amp;nbsp;&lt;/p&gt;&lt;ul&gt; &lt;li&gt;&lt;strong&gt;ಅತ್ಯುತ್ತಮ ತುಳು ಚಿತ್ರ:&lt;/strong&gt; ಇಂಬು (ನಿರ್ಮಾಪಕ: ಪಿಚ್ಚರ್ ಸ್ಟುಡಿಯೋ, ನಿರ್ದೇಶಕ: ಶಿವಧ್ವಜ್ ಶೆಟ್ಟಿ)&lt;/li&gt; &lt;li&gt;&lt;strong&gt;ಅತ್ಯುತ್ತಮ ಗರ್ವಾಲಿ ಚಿತ್ರ:&lt;/strong&gt; ಧೋಲಿ (ನಿರ್ಮಾಪಕ: SC ಫಾರ್ಮಾಸೆಮ್ PVT LTD, ನಿರ್ದೇಶಕ: ದಿನೇಶ್ ಪಿ ಭೋಂಸ್ಲೆ)&lt;/li&gt; &lt;li&gt;&lt;strong&gt;ಅತ್ಯುತ್ತಮ ತೆಲುಗು ಚಿತ್ರ: &lt;/strong&gt;ಸಮಿತಿ ಕುರೋಲ್ಲು (ನಿರ್ಮಾಪಕ: ಪಿಂಕ್ ಎಲಿಫೆಂಟ್ ಪಿಕ್ಚರ್ಸ್, ಶ್ರೀ ರಾಧಾ ದಾಮೋದರ ಸ್ಟುಡಿಯೋಸ್, ನಿರ್ದೇಶಕ: ಯಧು ವಂಶಿ)&lt;/li&gt; &lt;li&gt;&lt;strong&gt;ಅತ್ಯುತ್ತಮ ತಮಿಳು ಚಿತ್ರ: &lt;/strong&gt;ರಾಯನ್ (ನಿರ್ಮಾಪಕ: ಸನ್ ಟಿವಿ ನೆಟ್&zwnj;ವರ್ಕ್ ಲಿಮಿಟೆಡ್, ನಿರ್ದೇಶಕ: ಧನುಷ್)&lt;/li&gt; &lt;li&gt;&lt;strong&gt;ಅತ್ಯುತ್ತಮ ಒಡಿಯಾ ಚಿತ್ರ: &lt;/strong&gt;ಲಹರಿ-ಟೈಡ್ ಆಫ್ ಟೈಮ್ಸ್ (ನಿರ್ಮಾಪಕ: ಜಿಲಿಕ್ ಮೋಷನ್ ಪಿಕ್ಚರ್ಸ್, ನಿರ್ದೇಶಕ: ಅಮರ್ತ್ಯ ಭಟ್ಟಾಚಾರ್ಯ)&lt;/li&gt; &lt;li&gt;&lt;strong&gt;ಅತ್ಯುತ್ತಮ ಮರಾಠಿ ಚಿತ್ರ: &lt;/strong&gt;ಮುಕ್ಕಂ ಪೋಸ್ಟ್ ಬೊಂಬಿಲವಾಡಿ (ನಿರ್ಮಾಪಕ: ವಿವೇಕ್ ಫಿಲ್ಮ್ಸ್, ನಿರ್ದೇಶಕ: ಪರೇಶ್ ಮೊಕಾಶಿ)&lt;/li&gt; &lt;li&gt;ಅತ್ಯುತ್ತಮ ಮಣಿಪುರಿ ಚಿತ್ರ: ಸುನೀತಾ (ನಿರ್ಮಾಪಕ: ಸ್ಕೈಲೈನ್ ಪಿಕ್ಚರ್ಸ್, ಖುಮಾ ಲೀಪಾಕ್ ಫಿಲ್ಮ್ಸ್&zwnj;, HM ಪ್ರೊಡಕ್ಷನ್ಸ್&zwnj;, ನಿರ್ದೇಶಕ: ಯುಮ್ನಮ್ ಅಜಿತ್ ಸಿಂಗ್)&lt;/li&gt; &lt;li&gt;&lt;strong&gt;ಅತ್ಯುತ್ತಮ ಮಲಯಾಳಂ ಚಿತ್ರ: &lt;/strong&gt;ಫೆಮಿನಿಚಿ ಫಾತಿಮಾ, ನಿರ್ಮಾಪಕ: 1001 ಕಥೆಗಳು ಮತ್ತು AFD ಸಿನಿಮಾಸ್, ನಿರ್ದೇಶಕ: ಫಾಸಿಲ್ ಮುಹಮ್ಮದ್)&lt;/li&gt; &lt;li&gt;&lt;strong&gt;ಅತ್ಯುತ್ತಮ ಕೊಂಕಣಿ ಚಿತ್ರ: &lt;/strong&gt;ಮೋಗ್ ಅಸುಮ್ (ನಿರ್ದೇಶಕ: ರಾಧೇಶ್ಯಾಮ್ ಪಿಪಾಲ್ವಾ ಮತ್ತು ಆಗ್ನೆಲೋ ಏಂಜೆಲೋ,)&lt;/li&gt; &lt;li&gt;&lt;strong&gt;ಅತ್ಯುತ್ತಮ ಕನ್ನಡ ಚಿತ್ರ: &lt;/strong&gt;ಮಿಥ್ಯಾ (ನಿರ್ಮಾಪಕ: ಪರಮವಾ ಪಿಕ್ಚರ್ಸ್ ಮತ್ತು ಕೆಆರ್ಜಿ ಸ್ಟುಡಿಯೋಸ್, ನಿರ್ದೇಶಕ ಸುಮಂತ್ ಭಟ್)&lt;/li&gt; &lt;li&gt;&lt;strong&gt;ಅತ್ಯುತ್ತಮ ಹಿಂದಿ ಚಿತ್ರ: &lt;/strong&gt;ಶ್ರೀಕಾಂತ್ (ನಿರ್ಮಾಪಕ: ಸೂಪರ್ ಕ್ಯಾಸೆಟ್ಸ್ ಇಂಡಸ್ಟ್ರೀಸ್ PVT LTD, ನಿರ್ದೇಶಕ: ತುಷಾರ್ ಹಿರಾನಂದನಿ)&lt;/li&gt; &lt;li&gt;&lt;strong&gt;ಅತ್ಯುತ್ತಮ ಗುಜರಾತಿ ಚಿತ್ರ: &lt;/strong&gt;ಮಾರನ್ (ನಿರ್ಮಾಪಕ: ಸಿನಿಮಾನ್ ಪ್ರೊಡಕ್ಷನ್ಸ್ ಲಿಮಿಟೆಡ್, ನಿರ್ದೇಶಕ: ಅಭಿಷೇಕ್ ಜೈನ್)&lt;/li&gt; &lt;li&gt;&lt;strong&gt;ಅತ್ಯುತ್ತಮ ಬಂಗಾಳಿ ಚಿತ್ರ: &lt;/strong&gt;ಚಲ್ಚಿತ್ರ ಎಕೋನ್ (ನಿರ್ಮಾಪಕ: ಅಂಜನ್ ದತ್ ನಿರ್ಮಾಣ, ನಿರ್ದೇಶಕ: ಅಂಜನ್ ದತ್)&lt;/li&gt; &lt;li&gt;&lt;strong&gt;ಅತ್ಯುತ್ತಮ ಅಸ್ಸಾಮಿ ಚಿತ್ರ: &lt;/strong&gt;ಜೂಫೂಲ್-ಆರೆಂಜ್&zwnj; &amp;amp; ಪರ್ಪಲ್&zwnj; (ನಿರ್ಮಾಪಕ ಮತ್ತು ನಿರ್ದೇಶಕ: ಜಾದುಮಣಿ ದತ್ತಾ)&lt;/li&gt; &lt;li&gt;&lt;strong&gt;ಅತ್ಯುತ್ತಮ ಆಕ್ಷನ್ ನಿರ್ದೇಶನ: &lt;/strong&gt;ಮಹಾರಾಜ (ತಮಿಳು)-ಸ್ಟಂಟ್ ಕೊರಿಯೋಗ್ರಾಫರ್: ಅನಿಲ್ ಅರಸು&lt;/li&gt; &lt;li&gt;&lt;strong&gt;ಅತ್ಯುತ್ತಮ ನೃತ್ಯ ಸಂಯೋಜನೆ: &lt;/strong&gt;ಸ್ತ್ರೀ 2 (ಆಜ್ ಕಿ ರಾತ್)-ನೃತ್ಯ ನಿರ್ದೇಶಕ: ವಿಜಯ್ ಗಂಗೂಲಿ&lt;/li&gt; &lt;li&gt;&lt;strong&gt;ಅತ್ಯುತ್ತಮ ಸಾಹಿತ್ಯ: &lt;/strong&gt;ಮೈದಾನ್ (ಜಾನೆ ದೋ)-ಸಾಹಿತ್ಯ: ಮನೋಜ್ ಮುಂತಶಿರ್&lt;/li&gt; &lt;li&gt;&lt;strong&gt;ಅತ್ಯುತ್ತಮ ಸಂಗೀತ ನಿರ್ದೇಶನ: &lt;/strong&gt;ಅಮರನ್ (ತಮಿಳು)-ಸಂಗೀತ ನಿರ್ದೇಶಕ: ಜಿವಿ ಪ್ರಕಾಶ್ ಕುಮಾರ್&lt;/li&gt; &lt;li&gt;&lt;strong&gt;ಅತ್ಯುತ್ತಮ ಸಂಗೀತ ನಿರ್ದೇಶನ: &lt;/strong&gt;ವಿಧಿ 370- ಸಂಗೀತ ನಿರ್ದೇಶಕ: ಶಾಶ್ವತ್ ಸಚ್&zwnj;ದೇವ್&lt;/li&gt; &lt;li&gt;&lt;strong&gt;ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್: &lt;/strong&gt;ಪುಷ್ಪಾ-2 (ವಸ್ತ್ರ ವಿನ್ಯಾಸಕರು: ದೀಪಾಲಿ ನೂರ್ ಮತ್ತು ಶೀತಲ್ ಶರ್ಮಾ)&lt;/li&gt; &lt;li&gt;&lt;strong&gt;ಅತ್ಯುತ್ತಮ ಪ್ರೊಡಕ್ಷನ್ ಡಿಸೈನರ್: &lt;/strong&gt;ಕಲ್ಕಿ 2898 ಎಡಿ, ಪ್ರೊಡಕ್ಷನ್ ಡಿಸೈನರ್: ನಿತಿನ್ ಜಿಹಾನಿ ಚೌಧರಿ&lt;/li&gt; &lt;li&gt;&lt;strong&gt;ಅತ್ಯುತ್ತಮ ಎಡಿಟಿಂಗ್&zwnj;: &lt;/strong&gt;ಅಮರನ್ (ಎಡಿಟರ್&zwnj;: ಆರ್ ಕಲೈವನ್ನಂ)&lt;/li&gt; &lt;li&gt;&lt;strong&gt;ಅತ್ಯುತ್ತಮ ಧ್ವನಿ ವಿನ್ಯಾಸ: &lt;/strong&gt;ಭೂಲ್ ಭುಲೈಯಾ 3 (ಸೌಂಡ್ ಡಿಸೈನರ್: ಮಾನಸ್ ಚೌಧರಿ)&lt;/li&gt; &lt;li&gt;&lt;strong&gt;ಅತ್ಯುತ್ತಮ ಸಂಭಾಷಣೆ: &lt;/strong&gt;ವೆಂಕಿ ಅಟ್ಲೂರಿ (ಲಕ್ಕಿ ಭಾಸ್ಕರ್)&lt;/li&gt; &lt;li&gt;&lt;strong&gt;ಅತ್ಯುತ್ತಮ ಚಿತ್ರಕಥೆ ಅಡಾಪ್ಟೆಡ್&zwnj;: &lt;/strong&gt;ಯೋಗೀಶ್ ದೇಶಪಾಂಡೆ (ಸ್ವರ್ಗಂಧರ್ವ ಸುಧೀರ್ ಫಡಕೆ)&lt;/li&gt; &lt;li&gt;&lt;strong&gt;ಅತ್ಯುತ್ತಮ ಮೂಲ ಚಿತ್ರಕಥೆ: &lt;/strong&gt;ಬಂಡಿರೆಡ್ಡಿ ಸುಕುಮಾರ್ (ಪುಷ್ಪಾ 2)&lt;/li&gt; &lt;li&gt;&lt;strong&gt;ಅತ್ಯುತ್ತಮ ಛಾಯಾಗ್ರಹಣ: &lt;/strong&gt;ಬ್ರಹ್ಮಯುಗಂ (ಛಾಯಾಗ್ರಾಹಕ: ಶೆಹನಾದ್ ಜಲಾಲ್)&lt;/li&gt; &lt;li&gt;&lt;strong&gt;ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ: &lt;/strong&gt;ವೈಕಂ ವಿಜಯಲಕ್ಷ್ಮಿ&lt;/li&gt; &lt;li&gt;&lt;strong&gt;ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ: &lt;/strong&gt;ನವಸಾಚಿ ಗೌರಿ ಮಜಿ (ಘರತ್ ಗಣಪತಿ) ಗಾಗಿ ಅಭಯ್ ಜೋಧ್ಪುರ್ಕರ್&lt;/li&gt; &lt;li&gt;&lt;strong&gt;ಅತ್ಯುತ್ತಮ ಬಾಲ ಕಲಾವಿದೆ:&amp;nbsp;&lt;/strong&gt;&lt;/li&gt;&lt;/ul&gt;&lt;ol&gt; &lt;li&gt;&lt;strong&gt;ಚಿತ್ರ: ಓಂಕೋ ಕಿ ಕೋಥಿನ್ &lt;/strong&gt;(ರಿದ್ಧಿಮಾನ್ ಬ್ಯಾನರ್ಜಿ, ತಪೋಮೊಯ್ ದೇಬ್, ಗೀತಾಶ್ರೀ ಚಕ್ರವರ್ತಿ)&lt;/li&gt; &lt;li&gt;&lt;strong&gt;ಚಿತ್ರ: 35 - ಚಿನ್ನ ಕಥಾ ಕಾದು &lt;/strong&gt;(ಅರುಣದೇವ ಪಥುಲ)&lt;/li&gt; &lt;li&gt;ಚಿತ್ರ: ಮಿತ್ಯಾ (ಅತೀಶ್ ಎಸ್ ಶೆಟ್ಟಿ, ರೂಪಶ್ರೀ ವರ್ಕಾಡಿ)&lt;/li&gt;&lt;/ol&gt;&lt;p&gt;&lt;/p&gt;]]></content:encoded>
            <category>news-entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/sandalwood/72nd-national-film-awards-winners-list-rakshit-shetty-mithya-kannada-san/articleshow-ldz6pwl"/>
        </item>
        <item>
            <title><![CDATA[ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!]]></title>
            <link>https://kannada.asianetnews.com/cine-world/tamannaah-bhatia-set-to-scare-everyone-in-a-horror-avatar-in-the-upcoming-movie-ragini-mms-3-videoshow-ftn74si</link>
            <guid isPermaLink="true">https://kannada.asianetnews.com/cine-world/tamannaah-bhatia-set-to-scare-everyone-in-a-horror-avatar-in-the-upcoming-movie-ragini-mms-3-videoshow-ftn74si</guid>
            <pubDate>Sat, 18 Jul 2026 20:15:04 +0530</pubDate>
            <description><![CDATA[&lt;p&gt;ಇತ್ತೀಚೆಗೆ ತಮನ್ನಾರನ್ನ ನಾಯಕಿಯಾಗಿ ನೋಡೋದಕ್ಕಿಂತ ಸ್ಪೆಷಲ್ ಹಾಡುಗಳಲ್ಲಿ ಕಣ್ತುಂಬಿಕೊಳ್ಳೋದೇ ಹೆಚ್ಚು. ತಮನ್ನಾ ನರ್ತಿಸಿದ ಆ ಹಾಡುಗಳೆಲ್ಲಾ ಹಿಟ್ ಆಗಿದ್ದೇ ಹೆಚ್ಚು. ಹೀಗಿರೋ ತಮನ್ನಾ ಈಗ ನಿಮ್ಮನ್ನೆಲ್ಲಾ ಹೆದರಿಸೋಕೆ ರೆಡಿಯಾಗಿ ನಿಂತಿದ್ದಾರೆ..&lt;/p&gt;]]></description>
            <media:content url="https://geo.dailymotion.com/player/x1tbu.html?video=xaq5gk6" medium="video" height="768" width="1024"/>
            <content:encoded><![CDATA[&lt;p&gt;ಸೌತ್ ಇಂಡಿಯಾದ ಬಿಳಿ ಬ್ಯೂಟಿ ತಮನ್ನಾ ಭಾಟಿಯ (Tamannaah Bhatia) ಅಂದ್ರೆ ನಮ್ ಗಂಡ್ ಹೈಕ್ಳಿಗೆ ಅದೇನೋ ಪುಳಕ. ಮೈ ಮನವೆಲ್ಲಾ ರೋಮಾಂಚಕ. ನಿದ್ದೆ ಬಿಟ್ಟು ತಮನ್ನಾಳ ನೋಡೋ ಆ ಹುಡುಗರ ಎದೆಗೆ ಈಗ ಬೆಂಕಿ ಬಿದ್ದಂತಾಗಿದೆ. ಭಯ ಪಡೋ ಹಾಗಾಗ್ತಿದೆ. ಅದಕ್ಕೆ ಕಾರಣ ತಮನ್ನಾ ಸದ್ಯದಲ್ಲೇ ಯಾರನ್ನೂ ಬಿಡಲ್ಲ, ಎಲ್ಲರನ್ನೂ ಭಯ ಪಡಿಸುತ್ತರಂತೆ. ಅಯ್ಯೋ ಇಷ್ಟು ದಿನ ಮಿಲ್ಕಿ ಬ್ಯೂಟಿ ನೋಡಿ ಖುಷಿ ಪಡುತ್ತಿದ್ದ ನೀವೆಲ್ಲಾ ಇನ್ಮುಂದೆ ಭಯ ಯಾಕ್ ಪಡಬೇಕು ಗೊತ್ತಾ.? ಈ ಇಂಟ್ರೆಸ್ಟಿಂಗ್ ಕಹಾನಿ ನೋಡಿ ಗೊತ್ತಾಗುತ್ತೆ..&lt;/p&gt;&lt;p&gt;ತಮನ್ನಾ.. ಈ ಹೆಸ್ರು ಅದೆಷ್ಟೋ ಅಭಿಮಾನಿಗಳ ಹೃದಯದಲ್ಲಿ ಸಿಂಹಾಸನ ಮಾಡಿಕೊಂಡಿದೆ. ತಮನ್ನಾ ಅಂದ್ರೆ ನೀವು ನಮ್ಮವರಮ್ಮಾ ಅನ್ನೋ ಗಂಡ್ ಹೈಕ್ಳ ದೊಡ್ಡ ಗುಂಪೇ ಇದೆ. ಅದಕ್ಕೆ ಕಾರಣ ಹತ್ತಾರು. ಅದರಲ್ಲಿ ಕೆಲವೊಂದನ್ನ ಹೇಳೋದಾದ್ರೆ. ತಮನ್ನಾ ನಟನೆಯಲ್ಲಿ ಮೋಡಿ ಮಾಡೋದರ ಜೊತೆಗೆ ಕುಣಿಯೋದ್ರಲ್ಲೂ ಫೇಮಸ್.&lt;/p&gt;&lt;p&gt;ಹೆದರಿಸೋಕೆ ಸಜ್ಜಾದ್ರು ಕುಣಿದು ಖುಷಿ ಪಡಿಸುತ್ತಿದ್ದ ತಮನ್ನಾ..!ತಮನ್ನಾ ಅಂದ್ರೆ ಅದೆಷ್ಟೋ ಹುಡುಗರಿಗೆ ಎಲ್ಲಿಂದಲೇ ಎನರ್ಜಿ ಬಂದು ಬಿಡುತ್ತೆ. ಈಕೆಯ ಸೊಬಗು ಸೌಂಧರ್ಯಕ್ಕೆ ಮಾರು ಹೋಗದವರಿಲ್ಲವೇನೋ. ಅದರಲ್ಲೂ ಇತ್ತೀಚೆಗೆ ತಮನ್ನಾರನ್ನ ನಾಯಕಿಯಾಗಿ ನೋಡೋದಕ್ಕಿಂತ ಸ್ಪೆಷಲ್ ಹಾಡುಗಳಲ್ಲಿ ಕಣ್ತುಂಬಿಕೊಳ್ಳೋದೇ ಹೆಚ್ಚು. ತಮನ್ನಾ ನರ್ತಿಸಿದ ಆ ಹಾಡುಗಳೆಲ್ಲಾ ಹಿಟ್ ಆಗಿದ್ದೇ ಹೆಚ್ಚು. ಹೀಗಿರೋ ತಮನ್ನಾ ಈಗ ನಿಮ್ಮನ್ನೆಲ್ಲಾ ಹೆದರಿಸೋಕೆ ರೆಡಿಯಾಗಿ ನಿಂತಿದ್ದಾರೆ..&amp;nbsp;ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ...&lt;/p&gt;]]></content:encoded>
            <category>news-entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/tamannaah-bhatia-set-to-scare-everyone-in-a-horror-avatar-in-the-upcoming-movie-ragini-mms-3-videoshow-ftn74si"/>
        </item>
    </channel>
</rss>
