<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 20 Jul 2026 23:04:12 +0530</lastBuildDate>
        <atom:link href="https://kannada.asianetnews.com/rss/life" rel="self" type="application/rss+xml"/>
        <item>
            <title><![CDATA[ಪಾರ್ಟಿಗಳಲ್ಲಿ ಕೈಗಳ ಅಂದ ಹೆಚ್ಚಿಸಲು ಬಂದಿದೆ 7 ಟ್ರೆಂಡಿ ಲಕ್ಷುರಿ ಹ್ಯಾಂಡ್‌ಕಫ್]]></title>
            <link>https://kannada.asianetnews.com/webstories/fashion/top-7-trendy-luxury-hand-cuff-designs-for-party-wear-kvn-iw1e7if</link>
            <guid isPermaLink="true">https://kannada.asianetnews.com/webstories/fashion/top-7-trendy-luxury-hand-cuff-designs-for-party-wear-kvn-iw1e7if</guid>
            <pubDate>Mon, 20 Jul 2026 23:04:07 +0530</pubDate>
            <description><![CDATA[ಸ್ಟೈಲಿಶ್ ಹಾಗೂ ಲಕ್ಷುರಿ ಲುಕ್&zwnj;ಗಾಗಿ ಈ 7 ಬಗೆಯ ಹ್ಯಾಂಡ್&zwnj;ಕಫ್ ಡಿಸೈನ್&zwnj;ಗಳನ್ನು ಟ್ರೈ ಮಾಡಿ. ಲೀಫ್, ಸರ್ಕ್ಯುಲರ್, ಗೋಲ್ಡ್ ಪ್ಲೇಟೆಡ್ ಹಾಗೂ ಅಮೆರಿಕನ್ ಡೈಮಂಡ್ ಹ್ಯಾಂಡ್&zwnj;ಕಫ್&zwnj;ಗಳು ನಿಮ್ಮ ಕೈಗಳ ಅಂದವನ್ನು ಹೆಚ್ಚಿಸುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxtg5bemyz7p3cv72exxn9nf,imgname-stunning-luxury-hand-cuff-design-1784374537684.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/top-7-trendy-luxury-hand-cuff-designs-for-party-wear-kvn-iw1e7if"/>
        </item>
        <item>
            <title><![CDATA[Non-Piercing Nose Ring: ಮೂಗು ಚುಚ್ಚಿಸಿಕೊಳ್ಳೋ ನೋವೇ ಇಲ್ಲ, ಈ ನೋಸ್ ರಿಂಗ್ಸ್ ನಿಮ್ಮ ಲುಕ್ ಅನ್ನೇ ಬದಲಿಸುತ್ತೆ!]]></title>
            <link>https://kannada.asianetnews.com/webstories/fashion/stylish-non-piercing-nose-ring-designs-for-a-new-look-gvd-n2lmogl</link>
            <guid isPermaLink="true">https://kannada.asianetnews.com/webstories/fashion/stylish-non-piercing-nose-ring-designs-for-a-new-look-gvd-n2lmogl</guid>
            <pubDate>Mon, 20 Jul 2026 22:57:32 +0530</pubDate>
            <description><![CDATA[&lt;p&gt;ಮೂಗು ಚುಚ್ಚಿಸಿಕೊಳ್ಳಲು ಭಯಾನಾ? ಆದರೆ ನೋಸ್ ರಿಂಗ್ ಹಾಕಿಕೊಳ್ಳುವ ಆಸೆ ಇದೆಯಾ? ಹಾಗಿದ್ರೆ ಚಿಂತೆ ಬೇಡ. ಮೂಗು ಚುಚ್ಚಿಸದೆಯೇ ಧರಿಸಬಹುದಾದ ನೋಸ್ ರಿಂಗ್&zwnj;ಗಳು ನಿಮಗಾಗಿ ಇವೆ. ಇವು ಕಾಲೇಜು, ಪಾರ್ಟಿ ಹಾಗೂ ಸಾಂಪ್ರದಾಯಿಕ ಉಡುಗೆಗಳಿಗೂ ಸುಲಭವಾಗಿ ಹೊಂದಿಕೆಯಾಗುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvfjmjr0gq81qn0qx7y978cs,imgname-nosering-8--1--1781860551424.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stylish-non-piercing-nose-ring-designs-for-a-new-look-gvd-n2lmogl"/>
        </item>
        <item>
            <title><![CDATA[ಹುಲಿ-ಸಿಂಹ ನೋಡಿದ್ರೂ ಹೆದರದ ಹೆಣ್ಮಕ್ಳು… ಗೋಡೆ ಮೇಲಿನ ಹಲ್ಲಿ ಕಂಡ್ರೆ ಹಿಂಗ್ಯಾಕೆ ಆಡ್ತಾರೆ?]]></title>
            <link>https://kannada.asianetnews.com/health-life/the-science-behind-lizard-phobia-why-a-tiny-lizard-triggers-big-fear/articleshow-rdg1hud</link>
            <guid isPermaLink="true">https://kannada.asianetnews.com/health-life/the-science-behind-lizard-phobia-why-a-tiny-lizard-triggers-big-fear/articleshow-rdg1hud</guid>
            <pubDate>Mon, 20 Jul 2026 22:11:15 +0530</pubDate>
            <description><![CDATA[&lt;p&gt;Lizard Phobia: ಅನೇಕ ಹುಡುಗಿಯರು ನಾಯಿಗಳು, ಕುದುರೆಗಳು ಅಥವಾ ಇತರ ದೊಡ್ಡ ಪ್ರಾಣಿಗಳೊಂದಿಗೆ ಯಾವುದೇ ಭಯವಿಲ್ಲದೆ ಬದುಕುತ್ತಾರೆ, ಅಷ್ಟೇ ಯಾಕೆ ದೆವ್ವ ಕಂಡ್ರೂ ಹೆದರೋದಿಲ್ಲ. ಆದರೆ ಗೋಡೆಯ ಮೇಲೆ ಹಲ್ಲಿಯನ್ನು ನೋಡಿದ ತಕ್ಷಣ ಅವರು ಭಯಭೀತರಾಗುತ್ತಾರೆ. ಯಾಕೆ ಹಿಂಗೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky06dkmsax388yk5y61e81dq,imgname-lizard-phobia-1784565649049.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಹುಡುಗೀರು ಹಲ್ಲಿ ಕಂಡು ಓಡೋದ್ಯಾಕೆ ?&lt;/strong&gt;&lt;/h2&gt;&lt;p&gt;ಅನೇಕ ಹುಡುಗಿಯರು ನಾಯಿಗಳು, ಕುದುರೆಗಳು ಅಥವಾ ಇತರ ದೊಡ್ಡ ಪ್ರಾಣಿಳ ಜೊತೆ, ಚೆನ್ನಾಗಿ ಆಟವಾಡುತ್ತಾ ಇರೋದನ್ನು ನೀವು ಹೆಚ್ಚಾಗಿ ಗಮನಿಸಿರಬಹುದು,ಅಷ್ಟೇ ಯಾಕೆ ಕೆಲವು ಹುಡುಗಿಯರಿಗಂತೂ ದೆವ್ವವನ್ನು ಕಂಡ್ರೂ ಭಯ ಇರಲ್ಲ. ಆದರೆ ಗೋಡೆಯ ಮೇಲೆ ಹಲ್ಲಿಯನ್ನು ನೋಡಿದ ತಕ್ಷಣ ಅವರು ಭಯಭೀತರಾಗುತ್ತಾರೆ. ಕಿರುಚುವುದು, ಇದ್ದಕ್ಕಿದ್ದಂತೆ ಬೆಚ್ಚಿ ಬೀಳುವುದು ಅಥವಾ ತಕ್ಷಣ ಓಡಿಹೋಗುವುದು ಸಾಮಾನ್ಯ. ಆದರೆ ಈ ನಿರುಪದ್ರವ, ಸಣ್ಣ ಹಲ್ಲಿ ನಮ್ಮನ್ನು ಕಚ್ಚದಿದ್ದರೂ ನಾವು ಏಕೆ ಹೆದರುತ್ತೇವೆ? ಇದಕ್ಕೆ ಕಾರಣ ಏನು ಅನ್ನೋದನ್ನು ನೋಡೋಣ.&lt;/p&gt;&lt;h3&gt;&lt;strong&gt;ಯಾಕೆ ಹಲ್ಲಿ ಕಂಡ್ರೆ ಭಯ?&lt;/strong&gt;&lt;/h3&gt;&lt;p&gt;ತಜ್ಞರ ಪ್ರಕಾರ, ಮೆದುಳು ಏನನ್ನಾದರೂ ಬೆದರಿಕೆ ಎಂದು ಗ್ರಹಿಸಿದಾಗ, ಅದು ತಕ್ಷಣ ಪ್ರತಿಕ್ರಿಯಿಸುತ್ತದೆ. ಈ ಪ್ರಕ್ರಿಯೆಯಲ್ಲಿ, ಅಮಿಗ್ಡಾಲಾ ಎಂದು ಕರೆಯಲ್ಪಡುವ ಮೆದುಳಿನ ಒಂದು ಭಾಗವು ಸಕ್ರಿಯಗೊಳ್ಳುತ್ತದೆ. ಈ ಪ್ರದೇಶವು ಭಾವನೆಗಳನ್ನು ನಿಯಂತ್ರಿಸುತ್ತದೆ ಮತ್ತು ದೇಹದ &quot;ಫೈಟ್ ಅಥವಾ ಫ್ಲೈಟ್&quot; ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಇದು ಅಡ್ರಿನಾಲಿನ್&zwnj;ನಂತಹ ಒತ್ತಡದ ಹಾರ್ಮೋನು ಬಿಡುಗಡೆ ಮಾಡುತ್ತದೆ, ಇದರಿಣ್ದಾಗಿ ಹೃದಯ ಬಡಿತ ಹೆಚ್ಚಳ, ತ್ವರಿತ ಉಸಿರಾಟ ಮತ್ತು ಬೆವರುವಿಕೆಗೆ ಕಾರಣವಾಗುತ್ತದೆ. ಹಲ್ಲಿಗೆ ಹೆದರುವಂತದ್ದು ಏನು ಇಲ್ಲ ಎಂದು ತಿಳಿದಿದ್ದರೂ ಸಹ, ಅನೇಕ ಜನರು ಅದನ್ನು ನೋಡಿದಾಗ ಆತಂಕಕ್ಕೊಳಗಾಗುತ್ತಾರೆ.&lt;/p&gt;&lt;h3&gt;&lt;strong&gt;ಭಯಕ್ಕೆ ಇದೇ ಕಾರಣವೇ?&lt;/strong&gt;&lt;/h3&gt;&lt;p&gt;ಚಾರ್ಲ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಪ್ರಕಾರ, ನಮ್ಮ ಮೆದುಳಿಗೆ ನಿಜವಾದ ಅಪಾಯ ಮತ್ತು ಗ್ರಹಿಸಿದ ಅಪಾಯದ ನಡುವೆ ತಕ್ಷಣ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಒಮ್ಮೆ ಯಾವುದಕ್ಕಾದರೂ ಭಯದ ಪ್ರತಿಕ್ರಿಯೆ ಉಂಟಾದರೆ, ದೇಹವು ಅದರ ಬಗ್ಗೆ ಯೋಚಿಸುವ ಮೊದಲೇ ಅದೇ ರೀತಿ ಪ್ರತಿಕ್ರಿಯಿಸುತ್ತದೆ. ಫೋಬಿಯಾಗಳಲ್ಲಿ, ವ್ಯಕ್ತಿಯ ಭಯವು ನಿಜವಾದ ಅಪಾಯಕ್ಕಿಂತ ಡೇಂಜರಸ್ ಆಗಿದೆ, ಅಂದರೆ ಮೆದುಳು ಈ ಭಯವನ್ನು ಸಂಪೂರ್ಣವಾಗಿ ನೈಜವೆಂದು ಭಾವಿಸುತ್ತದೆ ಎಂದು ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ತಿಳಿಸಿದೆ.&lt;/p&gt;&lt;h3&gt;&lt;strong&gt;ಭಯ ಏಕೆ ಹೆಚ್ಚಾಗುತ್ತದೆ?&lt;/strong&gt;&lt;/h3&gt;&lt;p&gt;ಮನಶ್ಶಾಸ್ತ್ರಜ್ಞರ ಪ್ರಕಾರ, ಹಲ್ಲಿಗಳ ಭಯವು ವಿವಿಧ ಕಾರಣಗಳಿಗಾಗಿ ಬೆಳೆಯಬಹುದು. ಕೆಲವರಿಗೆ ಇದು ಬಾಲ್ಯದ ಅನುಭವಕ್ಕೆ ಸಂಬಂಧಿಸಿದೆ, ಆದರೆ ಇನ್ನು ಕೆಲವರು ತಮ್ಮ ಪೋಷಕರು ಅಥವಾ ಇತರ ಕುಟುಂಬ ಸದಸ್ಯರು ಹಲ್ಲಿಗಳಿಗೆ ಹೆದರುವುದನ್ನು ಗಮನಿಸುವ ಮೂಲಕ ಈ ಭಯವನ್ನು ತಮ್ಮಲ್ಲೂ ಬೆಳೆಸಿಕೊಳ್ಳುತ್ತಾರೆ. ಇದನ್ನು ಸ್ಪೆಸಿಫಿಕ್ ಫೋಬಿಯಾ ಎಂದು ಕರೆಯಲಾಗುತ್ತದೆ, ಇದರಲ್ಲಿ ನಿರ್ದಿಷ್ಟ ವಸ್ತು ಅಥವಾ ಪರಿಸ್ಥಿತಿಯ ಅತಿಯಾದ ಭಯವನ್ನು ಅನುಭವಿಸಲಾಗುತ್ತದೆ. ಈ ಫೋಬಿಯಾ ಹಾವುಗಳು ಅಥವಾ ಜೇಡಗಳ ಭಯದಷ್ಟು ಸಾಮಾನ್ಯವಲ್ಲದಿದ್ದರೂ, ಅದರ ರಚನೆಯ ಪ್ರಕ್ರಿಯೆಯು ಹೋಲುತ್ತದೆ. ಹಠಾತ್ ಮತ್ತು ವೇಗವಾಗಿ ಚಲಿಸುವ ಜೀವಿಗಳ ಬಗ್ಗೆ ಮಾನವ ಮೆದುಳು ಹೆಚ್ಚು ಜಾಗರೂಕವಾಗಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಹಲ್ಲಿಯ ಹಠಾತ್ ಚಲನೆ, ಅದರ ವಿಶಿಷ್ಟ ದೈಹಿಕ ನೋಟ ನಮ್ಮ ಮೆದುಳಿಗೆ ಅಪಾಯದ ಸೂಚನೆ ನೀಡುತ್ತದೆ. ಹಾಗಾಗಿಯೇ ಹೆಚ್ಚಾಗಿ ಜನರು ಹಲ್ಲಿ ಕಂಡ ತಕ್ಷಣ ಹೆದರುತ್ತಾರೆ.&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/health-life/the-science-behind-lizard-phobia-why-a-tiny-lizard-triggers-big-fear/articleshow-rdg1hud"/>
        </item>
        <item>
            <title><![CDATA[ಇದು ಚಿನ್ನದ ಕಾಫಿ, ಟೀ!  ಒಂದು ಕಪ್​ಗೆ ಒಂದು ಲಕ್ಷ: ಡಾ. ಬ್ರೋ ಕುಡಿದ 5 ಸಾವಿರ ರೂ. ಕಾಫಿ ಕಥೆ  ಕೇಳಿ]]></title>
            <link>https://kannada.asianetnews.com/gallery/travel/dr-bro-gagan-about-costly-coffee-in-dubai-and-also-about-gold-tea-there-suc-tfsf22d</link>
            <guid isPermaLink="true">https://kannada.asianetnews.com/gallery/travel/dr-bro-gagan-about-costly-coffee-in-dubai-and-also-about-gold-tea-there-suc-tfsf22d</guid>
            <pubDate>Mon, 20 Jul 2026 20:48:51 +0530</pubDate>
            <description><![CDATA[ದುಬೈನಲ್ಲಿ ಡಾ.ಬ್ರೋ ಕುಡಿದ 5 ಸಾವಿರ ರೂಪಾಯಿ ಬಂಗಾರದ ಕಾಫಿ ಹಾಗೂ ಭಾರತೀಯ ಮಹಿಳೆ ನಡೆಸುತ್ತಿರುವ ಕೆಫೆಯಲ್ಲಿ ಸಿಗುವ ಒಂದು ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೆಟ್ ಚಿನ್ನ ಲೇಪಿತ ಚಹಾದ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ದುಬಾರಿ ಪಾನೀಯಗಳನ್ನು ಬೆಳ್ಳಿಯ ಲೋಟದಲ್ಲಿ ನೀಡಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky01exnvg67j43y3cdfdyg2t,imgname-dubai-00-1784560449211.jpg" type="image/jpeg" height="390" width="690"/>
            <content:encoded><![CDATA[ದುಬೈನಲ್ಲಿ ಡಾ.ಬ್ರೋ ಕುಡಿದ 5 ಸಾವಿರ ರೂಪಾಯಿ ಬಂಗಾರದ ಕಾಫಿ ಹಾಗೂ ಭಾರತೀಯ ಮಹಿಳೆ ನಡೆಸುತ್ತಿರುವ ಕೆಫೆಯಲ್ಲಿ ಸಿಗುವ ಒಂದು ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೆಟ್ ಚಿನ್ನ ಲೇಪಿತ ಚಹಾದ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ದುಬಾರಿ ಪಾನೀಯಗಳನ್ನು ಬೆಳ್ಳಿಯ ಲೋಟದಲ್ಲಿ ನೀಡಲಾಗುತ್ತದೆ.&lt;img&gt;&lt;p&gt;ಸಾಮಾನ್ಯವಾಗಿ ಒಂದು ಕಪ್, ಟೀ​ ಕಾಫಿಯ ಬೆಲೆ 10 ರೂಪಾಯಿಯಿಂದ ಸ್ಟಾರ್​ ಹೋಟೆಲ್​ಗಳಲ್ಲಿ 200-300 ರೂಪಾಯಿಗೂ ಸಿಗಬಹುದು. ಆದರೆ ಒಂದು ಕಪ್​ ಚಹಾ ಮತ್ತು ಕಾಫಿದ ಬೆಲೆ ಒಂದು ಲಕ್ಷ ರೂಪಾಯಿ ಎಂದರೆ ನಂಬ್ತೀರಾ?&lt;/p&gt;&lt;img&gt;&lt;p&gt;ಒಂದು ಲಕ್ಷ ರೂಪಾಯಿ ಚಹಾ, ಕಾಫಿ ಕಥೆ ಕೇಳುವ ಮೊದಲು ಡಾ.ಬ್ರೋ ಅರ್ಥಾತ್​ ಗಗನ್​ ಅವರ ಐದು ಸಾವಿರ ರೂಪಾಯಿ ಕಾಫಿಯ ಸ್ಟೋರಿ ಕೇಳಿ. ಡಾ.ಬ್ರೋ ದುಬೈ ಪ್ರಯಾಣದಲ್ಲಿದ್ದು, ಅಲ್ಲಿ ತಾವು ಕುಡಿದ 5 ಸಾವಿರ ರೂಪಾಯಿ ಬಂಗಾರದ ಕಾಫಿಯ ಸ್ಟೋರಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಈ ಕಾಫಿಯನ್ನು ಕುಡಿಯುತ್ತಲೇ, ನನಗೇನೂ ಅಷ್ಟೊಂದು ಚೆನ್ನಾಗಿಲ್ಲ ಅನಿಸ್ತಿದೆ. ಬಂಗಾರ ಹಾಕಿದ್ದಾರಂತೆ. ಹಾಲೇ ಹಾಕಿದಂತೆ ಕಾಣಿಸ್ತಿಲ್ಲ. ಹಾಲಿನ ಪೌಡರ್​ ಹಾಕಿ ಮಾಡಿರುವ ಹಾಗಿದೆ ಎಂದು ತಮ್ಮ ಅನಿಸಿಕೆ ಶೇರ್​ಮಾಡಿಕೊಂಡಿದ್ದಾರೆ. ಮತ್ತೆ ಲೈಫ್​ನಲ್ಲಿ ಇದನ್ನು ಕುಡಿಯಲ್ಲ. ಇದೇಮೊದಲು, ಇದೇ ಕೊನೆ ಎಂದಿದ್ದಾರೆ. ಈ ಕಾಫಿಯನ್ನು ಕುಡಿಯುವುದ ಮಾತ್ರವಲ್ಲದೇ ತಿನ್ನಲೂಬಹುದು ಎನ್ನುವುದನ್ನು ಅವರು ತೋರಿಸಿದ್ದಾರೆ!&lt;/p&gt;&lt;img&gt;&lt;p&gt;ಈಗ ದುಬೈನ ಒಂದು ಲಕ್ಷ ರೂಪಾಯಿ ಟೀ ಮತ್ತು ಕಾಫಿ ಸುದ್ದಿಗೆ ಬರೋಣ. ಇಲ್ಲಿ ಸುಚೇತಾ ಶರ್ಮಾ ಎನ್ನುವ ಭಾರತೀಯ ಮಹಿಳೆ ಬೊಹೊ ಕೆಫೆ ಅನ್ನೋ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಆದರೆ ಒಂದು ಕಪ್​ ಕಾಫಿ ಮತ್ತು ಚಹಾದ ಬೆಲೆ ಒಂದು ಲಕ್ಷ ರೂಪಾಯಿ! ಇದು ಚಿನ್ನ ಲೇಪಿತ ಚಹ ಅಂತೆ!&lt;/p&gt;&lt;img&gt;&lt;p&gt;ಈ ಚಹಾ ಮತ್ತು ಕಾಫಿ ಮೇಲೆ 24 ಕ್ಯಾರೆಟ್ ಗೋಲ್ಡ್ ತೆಳು ಪದರವನ್ನು ಸೇರಿಸಲಾಗುತ್ತದೆ. ಹೀಗಾಗಿ ಚಿನ್ನ ಲೇಪಿತ ಕಾಫಿ ಇದು. ಇಲ್ಲಿ ಗೋಲ್ಡ್ ಚಾಯ್ ಆರ್ಡರಿ ಮಾಡಿದರೆ ಹಲವು ವಿಶೇಷತೆಗಳಿವೆ. ಗೋಲ್ಡ್ ಚಾಯ್&zwnj;ನ್ನು ಸಂಪೂರ್ಣ ಶುದ್ಧ ಬೆಳ್ಳಿ ಲೋಟದಲ್ಲಿ ನೀಡಲಾಗುತ್ತದೆ. ಇದರ ಜೊತೆಗೆ ಕ್ರೊಯಿಸ್ಯಾಂಟ್ ತಿನಿಸನ್ನು ನೀಡಲಾಗುತ್ತದೆ. ಟೀ ಮತ್ತು ಚಹಾ ಎರಡಕ್ಕೂ ಇದು ಅನ್ವಯ.&lt;/p&gt;&lt;img&gt;&lt;p&gt;ದುಬೈನ DIFC ಎಮಿರೇಟ್ಸ್ ಫಿನಾನ್ಶಿಯಲ್ ಟವರ್&zwnj;ನಲ್ಲಿ ಈ ಬೊಹೋ ಕೆಫೆ ಇದೆ. ಜಗತ್ತಿನ ದುಬಾರಿ ಚಹಾಗಳಲ್ಲಿ ಬೊಹೊ ಕೆಫೆಯ ಗೋಲ್ಡ್ ಚಾಯ್ ಮುಂಚೂಣಿಯಲ್ಲಿದೆ. ಭಾರತದಲ್ಲಿ ಈ ರೀತಿ ದುಬಾರಿ ಚಹಾ,ಕಾಫಿ ಪರಿಸ್ಥಿತಿ ಬರದೇ ಇರಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ. ನಿಜಕ್ಕೂ ಈ ಚಹಾಗೆ 1 ಲಕ್ಷ ರೂಪಾಯಿ ಕೊಡಬಹುದಾ? ಜನರಲ್ಲಿ ದುಡ್ಡಿದ ಎಂದ ಮಾತ್ರಕ್ಕೆ ಈ ರೀತಿ ಹೈಟೆಕ್ ಮೋಸ ಮಾಡುವುದು ಸರಿಯೆ ಅನ್ನೋ ಪ್ರಶ್ನೆಗಳನ್ನು ಕೇಳಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/travel/dr-bro-gagan-about-costly-coffee-in-dubai-and-also-about-gold-tea-there-suc-tfsf22d"/>
        </item>
        <item>
            <title><![CDATA[Gold Earrings: ಮೊದಲ ಶ್ರಾವಣಕ್ಕೆ ಪತ್ನಿಗೆ ಗಿಫ್ಟ್ ಕೊಡಬೇಕಾ? 2-3 ಗ್ರಾಂನ ಈ ಗೋಲ್ಡ್ ಸ್ಟಡ್ಸ್ ಬೆಸ್ಟ್ ಆಯ್ಕೆ]]></title>
            <link>https://kannada.asianetnews.com/webstories/fashion/first-sawan-gift-ideas-lightweight-gold-studs-for-wife-gvd-3859imi</link>
            <guid isPermaLink="true">https://kannada.asianetnews.com/webstories/fashion/first-sawan-gift-ideas-lightweight-gold-studs-for-wife-gvd-3859imi</guid>
            <pubDate>Mon, 20 Jul 2026 20:19:42 +0530</pubDate>
            <description><![CDATA[&lt;p&gt;&lt;strong&gt;First Sawan Gift for Wife:&lt;/strong&gt; ಮದುವೆಯಾದ ನಂತರ ಬರುವ ಮೊದಲ ಶ್ರಾವಣದಲ್ಲಿ ನಿಮ್ಮ ಪತ್ನಿಗೆ ವಿಶೇಷ ಉಡುಗೊರೆ ನೀಡಲು ಬಯಸಿದರೆ, 2-3 ಗ್ರಾಂ ತೂಕದ ಹಗುರವಾದ ಮತ್ತು ಸ್ಟೈಲಿಶ್ ಗೋಲ್ಡ್ ಟಾಪ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಈ ಓಲೆಗಳು ಪ್ರತಿಯೊಬ್ಬರ ಬಜೆಟ್ ಮತ್ತು ಸ್ಟೈಲ್&zwnj;ಗೆ ಸರಿಹೊಂದುವಂತೆ ಲಭ್ಯವಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxt8h4rf5b2f832t0b8vrjak,imgname-earrings-7--3--1784366535439.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/first-sawan-gift-ideas-lightweight-gold-studs-for-wife-gvd-3859imi"/>
        </item>
        <item>
            <title><![CDATA[ಕೋಟ್ಯಧಿಪತಿಗಳ ಮನೆ ಬಾಗಿಲಿಗೆ ಪಕ್ಕದ್ಮನೆಯವರ ಹಾಲು, ಮೊಸರು: ಮುಲಾಜಿಲ್ಲದೇ ಕುಡಿದು-ತೇಗಿದ್ರು]]></title>
            <link>https://kannada.asianetnews.com/life/millionaires-greedy-for-300-rs-goods-outrage-on-the-internet-over-the-petty-nature-of-the-rich-suc/articleshow-czg4662</link>
            <guid isPermaLink="true">https://kannada.asianetnews.com/life/millionaires-greedy-for-300-rs-goods-outrage-on-the-internet-over-the-petty-nature-of-the-rich-suc/articleshow-czg4662</guid>
            <pubDate>Mon, 20 Jul 2026 20:10:30 +0530</pubDate>
            <description><![CDATA[ನೋಯ್ಡಾದಲ್ಲಿ ಮಹಿಳೆಯೊಬ್ಬರು ಆನ್&zwnj;ಲೈನ್&zwnj;ನಲ್ಲಿ ಆರ್ಡರ್ ಮಾಡಿದ ದಿನಸಿ ಸಾಮಗ್ರಿಗಳನ್ನು ಡೆಲಿವರಿ ಹುಡುಗ ತಪ್ಪಾಗಿ ಬೇರೊಂದು ಮನೆಗೆ ತಲುಪಿಸಿದ್ದಾನೆ. ಆ ಮನೆಗೆ ಹೋಗಿ ನೋಡಿದಾಗ, ಕೋಟ್ಯಧಿಪತಿಗಳಾಗಿದ್ದ ಆ ಮನೆಯವರು, ತಮ್ಮದಲ್ಲದಿದ್ದರೂ ಆ ವಸ್ತುಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಈ ಘಟನೆಯು ಶ್ರೀಮಂತರ ಸಣ್ಣತನವನ್ನು ತೋರಿಸುತ್ತದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxzzfvhxejn8pswa7xfj1rbz,imgname-viral-news-1784558382653.jpg" type="image/jpeg" height="390" width="690"/>
            <content:encoded><![CDATA[&lt;p&gt;​ನೋಯ್ಡಾ: ಮನೆಯು ಚಿಕ್ಕದಾಗಿರಬೇಕು, ಮನಸು ದೊಡ್ಡದಾಗಿರಬೇಕು ಎನ್ನುವ ನಾಣ್ಣುಡಿ ಇದೆ. ಆದರೆ ಇಂದು ಎಲ್ಲವೂ ಉಲ್ಟಾ ಪಲ್ಟಾ ಆಗುತ್ತಿರೋದು. ಮನೆ ಎಷ್ಟೇ ದೊಡ್ಡದಾಗಿದ್ದರೂ, ಕೋಟ್ಯಧಿಪತಿಯಾಗಿದ್ದರೂ ಬಿಡಿಗಾಸಿಗಾಗಿ ದುರಾಸೆ ಮಾತ್ರ ನಿಲ್ಲಲ್ಲ. ಬಡವರು, ಮಧ್ಯಮ ವರ್ಗದವರು ಪ್ರತಿಷ್ಠೆ, ಮಾನ ಮರ್ಯಾದೆಗೆ ಅಂಜಿ ಬೇರೆಯವರ ಮುಂದೆ ಕೈಚಾಚಲು ನಾಚಿಕೆ ಪಟ್ಟುಕೊಳ್ಳುತ್ತಿದ್ದರೆ, ಕೋಟಿ ಕೋಟಿಗಟ್ಟಲೆ ಆಸ್ತಿ ಮಾಡಿ ನಾಲ್ಕಾರು ಪೀಳಿಗೆಗೆ ದುಡ್ಡು, ಆಸ್ತಿ ಮಾಡಿಟ್ಟವರು ಬೇರೆಯವರ ವಸ್ತುವಿನ ಮೇಲೆ ದುರಾಸೆ ಪಟ್ಟುಕೊಳ್ಳುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಬಡವರಿಗಾಗಿ ಇರುವ ಸರ್ಕಾರದ ಯೋಜನೆಗಳನ್ನು ಬೆಂಗಳೂರಿನಂಥ ನಗರಗಳಲ್ಲಿಯೂ 2-3 ಮನೆ ಬಾಡಿಗೆಗೆ ಕೊಟ್ಟು ಜೀವಿಸುತ್ತಿರುವವರು ಪಡೆಯುತ್ತಿರುವುದು ಕಣ್ಣೆದುರೇ ಇದೆ. ಬಡವರಿಗಾಗಿ ವಿತರಿಸುವ ರೇಷನ್​ ಅಂಗಡಿ ಮುಂದೆ ದುಬಾರಿ ಕಾರಿನಲ್ಲಿ ಹೋಗಿ ಮರ್ಯಾದೆ, ನಾಚಿಕೆ ಎಲ್ಲವನ್ನೂ ಬಿಟ್ಟು ರೇಷನ್​ ಪಡೆಯುವವರಿಗೇನೂ ಕಮ್ಮಿ ಇಲ್ಲ. ಇಂಥ ಲೆಜ್ಜೆಗೆಟ್ಟ ಶ್ರೀಮಂತರ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿರುವ ನಡುವೆಯೇ, ಅಂಥದ್ದೇ ಒಂದು ಉತ್ತರ ಪ್ರದೇಶದ ನೋಯ್ಡಾದ ಘಟನೆಯನ್ನು ಯುವತಿಯೊಬ್ಬರು ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, ದೊಡ್ಡವರ ಸಣ್ಣತನಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.&lt;/p&gt;&lt;h2&gt;&lt;strong&gt;ಆಗಿದ್ದೇನು?&lt;/strong&gt;&lt;/h2&gt;&lt;p&gt;​ನೋಯ್ಡಾದ ಸೊಸೈಟಿಯೊಂದರ ಅಪಾರ್ಟ್​ಮೆಂಟ್​ನಲ್ಲಿ ಇರುವ ರಿತಿಕಾ ಶರ್ಮಾ ಎಂಬುವವರು ತಮ್ಮ ಸೊಸೈಟಿಯಲ್ಲಿ ನಡೆದ ಕೋಟ್ಯಧಿಪತಿಗಳ ಸಣ್ಣತನದ ಘಟನೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ​ರಿತಿಕಾ ಶರ್ಮಾ ಅವರು ಆನ್&zwnj;ಲೈನ್ ಮೂಲಕ ಹಾಲು, ಮೊಸರು ಸೇರಿದಂತೆ ಸುಮಾರು 300 ರೂಪಾಯಿಗಳ ದಿನಸಿ ಸಾಮಗ್ರಿಗಳನ್ನು ಆರ್ಡರ್ ಮಾಡಿ, ಅದಕ್ಕೆ ಪೇ ಕೂಡ ಮಾಡಿದ್ದರು. ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ಬಳಿಕ ಅದರ ಬರುವಿಕೆಗಾಗಿ ಕಾಯುತ್ತಾ ಕುಳಿತರು. ಆದರೆ ಎಷ್ಟು ಹೊತ್ತಾದರೂ ಡೆಲವರಿ ಬಾಯ್​ ಬರಲೇ ಇಲ್ಲ. ಕಾದು ಕಾದು ಸುಸ್ತಾದ ಅವರು ತಮ್ಮ ಮೆಸೇಜ್​ನಲ್ಲಿ ಬಂದ ಸಂದೇಶದಲ್ಲಿದ್ದ ಡೆಲವರಿ ಬಾಯ್​ ಅವರ ಫೋನ್​ಗೆ ಕರೆ ಮಾಡಿದಾಗ ಶಾಕ್​ ಆಯ್ತು.&lt;/p&gt;&lt;p&gt;ಡೆಲವರಿ ಬಾಯ್​, ಮೇಡಂ ನಾನು ಆಗಲೇ ಅದನ್ನು ಕೊಟ್ಟು ಬಂದೇನಲ್ಲ. ನೀವು ಸಹಿ ಕೂಡ ಹಾಕಿದ್ರಿ ಎಂದ. ಗಲಿಬಿಲಿಗೊಂಡ ರಿತಿಕಾ ಅವರು ಏನೋ ಎಡವಟ್ಟಾಗಿದೆ ಎಂದು ತಿಳಿದು, ಅಡ್ರೆಸ್​ ಕೇಳಿದ್ದಾರೆ. ಯಾವ ಮನೆಗೆ ಅದನ್ನು ತಲುಪಿಸಿದ್ದೀರಿ ಎಂದು ಪ್ರಶ್ನಿಸಿದಾಗ, ಡೆಲವರಿ ಬಾಯ್​ ಮನೆ ವಿಳಾಸ, ನಂಬರ್​ ಎಲ್ಲವನ್ನೂ ಹೇಳಿದ್ದಾನೆ. ಆದರೆ ಅಲ್ಲೇ ಒಂದು ಎಡವಟ್ಟಾಗಿತ್ತು. ಅದೇನೆಂದರೆ, ರಿತಿಕಾ ಅವರು ಇರುವುದು ಬಿ ಟವರ್​ನಲ್ಲಿ, ಮಿಸ್​ ಆಗಿ ಡೆಲವರಿ ಬಾಯ್​ ಎ ಟವರ್​ನ ಅದೇ ನಂಬರ್​ ಮನೆಗೆ ಕೊಟ್ಟು ಬಂದಿದ್ದಾನೆ. ಕೊನೆಗೆ ಹೀಗೆ ಆಗಿದೆ ಎಂದು ಹೇಳಿ ಕ್ಷಮೆ ಕೋರಿದ್ದಾನೆ.&lt;/p&gt;&lt;h3&gt;&lt;strong&gt;ಅಲ್ಲಿ ಹೋದಾಗ ಆಗಿದ್ದೇ ಬೇರೆ!&lt;/strong&gt;&lt;/h3&gt;&lt;p&gt;ರಿತಿಕಾ ಅವರು ಓಕೆ ಎಂದು ಹೇಳಿದರೇ ವಿನಾ, ಡೆಲಿವರಿ ಬಾಯ್​ ವಿರುದ್ಧ ಕ್ರಮಕ್ಕೆ ಮುಂದಾಗಲಿಲ್ಲ. ಇಲ್ಲದಿದ್ದರೆ ಆತ ಕೆಲಸವನ್ನೇ ಕಳೆದುಕೊಳ್ಳುವ ಛಾನ್ಸ್​ ಇತ್ತು. ಆದರೆ ರಿತಿಕಾ ಅವರು ಏನೋ ತಪ್ಪಾಗಿದೆ ಎಂದು ಡೆಲವರಿ ಬಾಯ್​ ಅನ್ನು ಕ್ಷಮಿಸಿ, ತಾವೇ ಖುದ್ದಾಗಿ ಆ ಮನೆಗೆ ಸಾಮಗ್ರಿಗಳನ್ನು ತರಲು ಹೋದಾಗ ಅಲ್ಲಿ ಸನ್ನಿವೇಶ ನೋಡಿ ತಮಗೆ ಶಾಕ್​ ಆಯಿತು ಎಂದು ಬರೆದುಕೊಂಡಿದ್ದಾರೆ. ಅದೇನೆಂದರೆ, ಆ ಶ್ರೀಮಂತರು, ಫ್ರೀಯಾಗಿ ತಮ್ಮ ಮನೆ ಬಾಗಿಲಿಗೆ ಸಾಮಗ್ರಿ ಬಂದಿತೆಂದು ಖುಷಿಯಿಂದ ಅದರ ಬಗ್ಗೆ ವಿಚಾರಿಸಲೂ ಹೋಗದೇ, ಹಾಲನ್ನು ಕಾಯಿಸಲು ಇಟ್ಟಿದ್ದರು. ಮೊಸರಿನ ಪ್ಯಾಕೆಟ್ ಫ್ರಿಡ್ಜ್​ನಲ್ಲಿ ನಗುತ್ತಿತ್ತು! ಇದನ್ನು ನೋಡಿ ತಾವು ದಂಗಾಗಿ ಹೋಗಿರುವುದಾಗಿ ರಿತಿಕಾ ಹೇಳಿದ್ದಾರೆ.&lt;/p&gt;&lt;p&gt;ಮೊದಲನೆಯ ತಪ್ಪು ನಾವು ಆರ್ಡರ್​ ಮಾಡಿಲ್ಲ ಎಂದು ಡೆಲವರಿ ಬಾಯ್​ಗೆ ಅವರು ಹೇಳದೇ ಇರುವುದು, ಒಂದು ವೇಳೆ ಮನೆಯಲ್ಲಿ ಇರುವವರು ಬೇರೆ ಯಾರೋ ಡೆಲಿವರಿ ತೆಗೆದುಕೊಂಡಿದ್ದರೂ, ಅದು ತಮ್ಮದಲ್ಲ ಎಂದು ತಿಳಿದ ಮೇಲೂ ಅದು ಯಾರದ್ದಿರಬಹುದು ಎಂದು ಯೋಚಿಸದೇ ಹಾಲಿನ ಪ್ಯಾಕೆಟ್​ ಒಡೆದಿರುವುದು! ಒಂದು ವೇಳೆ ಅದು ಯಾರು ಆರ್ಡರ್​ ಮಾಡಿದ್ದು ಎಂದು ತಿಳಿಯದೇ ಹೋಗಿದ್ದರೆ, ಅವರು ಬಂದು ವಿಚಾರಿಸುತ್ತಾರೆ ಎನ್ನುವ ತಿಳಿವಳಿಕೆ ಇದ್ದೇ ಇರುತ್ತದೆ. ಇದರ ಹೊರತಾಗಿಯೂ ಅವರು ಮಾಡಿರುವ ಕ್ರಮಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹೀಗೆ ಬೇರೆಯವರ ಹಣವನ್ನು ಲೂಟಿ ಮಾಡಿಯೇ ಈ ಶ್ರೀಮಂತಿಕೆ ಬಂದಿರಬೇಕು ಎಂದು ಹಲವರು ಹೇಳುತ್ತಿದ್ದರೆ, ದೊಡ್ಡವರ ಚಿಕ್ಕಮನಸ್ಸಿನ ಬಗ್ಗೆ ಭಾರಿ ಟೀಕೆ ಎದುರಾಗುತ್ತಿದೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/life/millionaires-greedy-for-300-rs-goods-outrage-on-the-internet-over-the-petty-nature-of-the-rich-suc/articleshow-czg4662"/>
        </item>
        <item>
            <title><![CDATA[ಬಿಪಿ ಕಂಟ್ರೋಲ್ ಮಾಡಲು ಈ 6 ತರಕಾರಿಗಳನ್ನು ತಪ್ಪದೇ ತಿನ್ನಿ!]]></title>
            <link>https://kannada.asianetnews.com/webstories/health-life/top-6-vegetables-that-help-lower-blood-pressure-naturally-kvn-f2kg53p</link>
            <guid isPermaLink="true">https://kannada.asianetnews.com/webstories/health-life/top-6-vegetables-that-help-lower-blood-pressure-naturally-kvn-f2kg53p</guid>
            <pubDate>Mon, 20 Jul 2026 19:59:00 +0530</pubDate>
            <description><![CDATA[&lt;p&gt;ಅಧಿಕ ರಕ್ತದೊತ್ತಡ ಅಥವಾ ಬಿಪಿ ನಿಯಂತ್ರಣದಲ್ಲಿಡಲು ಸಹಾಯ ಮಾಡುವ 6 ಪ್ರಮುಖ ತರಕಾರಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಈ ತರಕಾರಿಗಳನ್ನು ತಿನ್ನುವುದುರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k2cj7sbww90t15d7jahrc39g,imgname-fotojet--25--1754915923324.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/health-life/top-6-vegetables-that-help-lower-blood-pressure-naturally-kvn-f2kg53p"/>
        </item>
        <item>
            <title><![CDATA[ಗಂಟಲಲ್ಲಿ ಸಿಕ್ಕಾಕಿಕೊಂಡ ಮೀನಿನ ಮುಳ್ಳು! ಭಯಬಿಟ್ಟು ಇದನ್ನ ಟ್ರೈ ಮಾಡಿ, ನಿಮಿಷದಲ್ಲಿ ಸಿಗುತ್ತೆ ಪರಿಹಾರ]]></title>
            <link>https://kannada.asianetnews.com/health-life/fish-bone-stuck-in-throat-first-aid-and-emergency-signs-pav/articleshow-k9wr0l7</link>
            <guid isPermaLink="true">https://kannada.asianetnews.com/health-life/fish-bone-stuck-in-throat-first-aid-and-emergency-signs-pav/articleshow-k9wr0l7</guid>
            <pubDate>Mon, 20 Jul 2026 19:06:10 +0530</pubDate>
            <description><![CDATA[&lt;p&gt;Fish bone stuck in throat: ಊಟ ಮಾಡುವಾಗ ಮೀನಿನ ಮುಳ್ಳು ಗಂಟಲಿನಲ್ಲಿ ಸಿಲುಕಿಕೊಂಡರೆ, ಗಾಬರಿಯಾಗುವ ಬದಲು ಸೂಕ್ತ ಕ್ರಮ ತೆಗೆದುಕೊಳ್ಳುವುದು ಮುಖ್ಯ. ಗಂಟಲಿನಲ್ಲಿ ಮೀನಿನ ಮುಳ್ಳು ಸಿಲುಕಿದಾಗ ಮಾಡಬೇಕಾದ ತಕ್ಷಣದ ಉಪಾಯಗಳು, ತಡೆಗಟ್ಟುವಿಕೆ ಮತ್ತು ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು ಎಂಬುದರ ವಿವರ ಇಲ್ಲಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzvth5ahmtsz5ephz0az2c2,imgname-fish-bone-stuck-in-throat-1784554538150.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಗಂಟಲಿನಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡಿದೆಯೇ?&lt;/strong&gt;&lt;/h2&gt;&lt;p&gt;ಮೀನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ, ಆದರೆ ಕೆಲವೊಮ್ಮೆ ಅದರ ಸೂಕ್ಷ್ಮ ಮುಳ್ಳು ಗಂಟಲಿನಲ್ಲಿ ಸಿಲುಕಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಆದರೆ ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಕೊಂಡಾಗ ಭಯ ಪಡುವ ಬದಲು, ಶಾಂತವಾಗಿ ಕುಳಿತು, ಕೆಲವೊಂದು ಪರಿಹಾರಗಳನ್ನು ಮಾಡಿದರೆ ನಿಮಿಷದಲ್ಲಿ ಪರಿಹಾರ ಸಿಗುತ್ತೆ. ನಿಮ್ಮ ಗಂಟಲಿನಲ್ಲಿ ಮುಳ್ಳು ಸಿಲುಕಿಕೊಂಡಾಗ, ಶಾಂತವಾಗಿರುವುದು ತುಂಬಾನೆ ಮುಖ್ಯ. ಭಯದಿಂದಾಗಿ ನೀವು ಪದೇ ಪದೇ ಏನಾದರು ತಿನ್ನುತ್ತಾ, ಮುಳ್ಳನ್ನು ತಳ್ಳಲು ಪ್ರಯತ್ನಿಸುವಿರಿ, ಇದರಿಂದ ಹೆಚ್ಚಿನ ಸಮಸ್ಯೆ ಆಗಬಹುದು. ಅದರ ಬದಲಾಗಿ ನೀರು ಕುಡಿಯಿರಿ. ಶಾಂತವಾಗಿರಿ ಹಾಗೂ ಈ ಕೆಳಗೆ ನೀಡಿದಂತಹ ಪರಿಹಾರ ಟ್ರೈ ಮಾಡಿ.&lt;/p&gt;&lt;h3&gt;&lt;strong&gt;ಅನ್ನದ ಉಂಡೆ&lt;/strong&gt;&lt;/h3&gt;&lt;p&gt;ಇದು ನಿಮ್ಮ ಗಂಟಲಿನಿಂದ ಮುಳ್ಳನ್ನು ತೆಗೆದುಹಾಕಲು ಇದು ಬೆಸ್ಟ್ ಪರಿಹಾರ ಸ್ವಲ್ಪ ಪ್ರಮಾಣದ ಅನ್ನವನ್ನು ತೆಗೆದುಕೊಂಡು ಅದಕ್ಕೆ ನೀರು ಸೇರಿಸದೆ ಸಣ್ಣ, ಒಣಗಿದ ಉಂಡೆ ಮಾಡಿ. ಅದನ್ನು ಗಂಟಲಿಗೆ ಹಾಕಿ ಅಗಿಯದೆ ಅದನ್ನು ನುಂಗಿ. ಅನ್ನದ ಭಾರವಾದ ಮತ್ತು ಜಿಗುಟಾದ ರಚನೆಯು ಮುಳ್ಳನ್ನು ಆವರಿಸುತ್ತದೆ ಮತ್ತು ಅದನ್ನು ನೇರವಾಗಿ ಹೊಟ್ಟೆಗೆ ಒಯ್ಯುತ್ತದೆ, ಅಲ್ಲಿ ಹೊಟ್ಟೆಯ ಆಮ್ಲವು ಅದನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ.&lt;/p&gt;&lt;p&gt;&lt;strong&gt;ಮಾಗಿದ ಬಾಳೆಹಣ್ಣಿನ ದೊಡ್ಡ ಹೋಳು&lt;/strong&gt;&lt;/p&gt;&lt;p&gt;ಬಾಳೆಹಣ್ಣುಗಳು ಮೃದುವಾದ ಮತ್ತು ಜಿಗುಟಾದ ರಚನೆಯನ್ನು ಹೊಂದಿವೆ. ನಿಮ್ಮ ಗಂಟಲಿನಲ್ಲಿ ಮುಳ್ಳು ಅಂಟಿಕೊಂಡಂತೆ ಅನಿಸಿದರೆ, ಒಂದು ದೊಡ್ಡ ಹೋಳು ಬಾಳೆಹಣ್ಣನ್ನು ತೆಗೆದುಕೊಂಡು ಹೆಚ್ಚು ಅಗಿಯದೆ ಒಂದೇ ಬಾರಿಗೆ ನುಂಗಲು ಪ್ರಯತ್ನಿಸಿ. ಬಾಳೆಹಣ್ಣು ಗಂಟಲಿನ ಕೆಳಗೆ ಚಲಿಸುವಾಗ, ಮುಳ್ಳನ್ನು ಕೂಡ ಫುಡ್ ಪೈಪ್ ನಿಂದ ಕೆಳಕ್ಕೆ ತಳ್ಳುತ್ತವೆ.&lt;/p&gt;&lt;p&gt;&lt;strong&gt;ಒಣ ಬ್ರೆಡ್ ಅಥವಾ ಟೋಸ್ಟ್ ತಿನ್ನಿರಿ&lt;/strong&gt;&lt;/p&gt;&lt;p&gt;ಅಕ್ಕಿಯಂತೆಯೇ, ಒಣ ಬ್ರೆಡ್ ಅಥವಾ ಟೋಸ್ಟ್ ಕೂಡ ಉತ್ತಮ ಪರಿಹಾರ. ಮೊದಲಿಗೆ ನೀರು ಅಥವಾ ಹಾಲಿನಲ್ಲಿ ಬ್ರೆಡ್ ತುಂಡನ್ನು ಲಘುವಾಗಿ ಅದ್ದಿ, ಅದನ್ನು ಉಂಡೆ ಮಾಡಿ, ನಂತರ ಅದನ್ನು ನುಂಗಿರಿ. ಬ್ರೆಡ್&zwnj;ನ ನಾರುಗಳು ಮುಳ್ಳನ್ನು ಹಿಡಿದು ಕೆಳಕ್ಕೆ ನೂಕಲು ಸಹಾಯ ಮಾಡುತ್ತವೆ..&lt;/p&gt;&lt;p&gt;&lt;strong&gt;ಈ ತಪ್ಪುಗಳನ್ನು ಅವಾಯ್ಡ್ ಮಾಡಿ:&lt;/strong&gt;&lt;/p&gt;&lt;ol&gt; &lt;li&gt;ಅನ್ನ ಅಥವಾ ಬ್ರೆಡ್&zwnj;ನ ದೊಡ್ಡ ತುಂಡುಗಳನ್ನು ಬಲವಂತವಾಗಿ ನುಂಗಬೇಡಿ.&lt;/li&gt; &lt;li&gt;ಮುಳ್ಳನ್ನು ತೆಗೆದುಹಾಕಲು ಚಿಮುಟಗಳು, ಟೂತ್&zwnj;ಪಿಕ್&zwnj;ಗಳು ಅಥವಾ ಇತರ ಚೂಪಾದ ವಸ್ತುಗಳನ್ನು ಬಳಸಬೇಡಿ.&lt;/li&gt; &lt;li&gt;ನೋವು ತೀವ್ರವಾಗಿದ್ದರೆ ಹೆಚ್ಚು ಸಮಯ ಕಾಯಬೇಡಿ.ವೈದ್ಯರನ್ನು ಸಂಪರ್ಕಿಸಿ.&lt;/li&gt;&lt;/ol&gt;&lt;p&gt;&lt;strong&gt;ಯಾವಾಗ ವೈದ್ಯರನ್ನು ಕಾಣಬೇಕು?&lt;/strong&gt;&lt;/p&gt;&lt;p&gt;ಈ ಮನೆಮದ್ದುಗಳು 20-30 ನಿಮಿಷಗಳಲ್ಲಿ ಪರಿಹಾರ ನೀಡದಿದ್ದರೆ ಮತ್ತು ನೀವು ಈ ಕೆಳಗಿನ ಸಮಸ್ಯೆಗಳನ್ನು ಅನುಭವಿಸಿದರೆ, ತಕ್ಷಣ ENT ತಜ್ಞರನ್ನು ಸಂಪರ್ಕಿಸಿ.&lt;/p&gt;&lt;ul&gt; &lt;li&gt;ಉಸಿರಾಟದ ತೊಂದರೆ&lt;/li&gt; &lt;li&gt;ನುಂಗುವಾಗ ತೀವ್ರ ನೋವು&lt;/li&gt; &lt;li&gt;ನಿರಂತರ ರಕ್ತಸ್ರಾವ&lt;/li&gt; &lt;li&gt;ಮುಳ್ಳು ಗೋಚರಿಸುತ್ತದೆ ಆದರೆ ತೆಗೆಯಲಾಗುವುದಿಲ್ಲ&lt;/li&gt; &lt;li&gt;ಕೆಲವು ಗಂಟೆಗಳ ನಂತರವೂ ಸಮಸ್ಯೆ ಮುಂದುವರಿದರೆ&lt;/li&gt;&lt;/ul&gt;&lt;p&gt;ನೆನಪಿಡಿ, ಮನೆಮದ್ದುಗಳು ಎಲ್ಲಾ ಸಂದರ್ಭಗಳಲ್ಲಿ ಗಂಟಲಿನಲ್ಲಿ ಸಿಲುಕಿರುವ ಮೀನಿನ ಮೂಳೆಯನ್ನು ತೆಗೆದುಹಾಕುವುದಿಲ್ಲ. ನೀವು ನೋವು, ಊತ, ನುಂಗಲು ತೊಂದರೆ ಅಥವಾ ಉಸಿರಾಟದ ಸಮಸ್ಯೆ ಅನುಭವಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ..&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/health-life/fish-bone-stuck-in-throat-first-aid-and-emergency-signs-pav/articleshow-k9wr0l7"/>
        </item>
        <item>
            <title><![CDATA[ತುಕ್ಕು ಹಿಡಿದ ಕತ್ತರಿ, ಇಸ್ತ್ರಿ, ಗಲೀಜಾದ ಶೂಸ್, ನಲ್ಲಿಯ ಕಲೆ​ ನಿಮಿಷದಲ್ಲಿ ಫಳಫಳ]]></title>
            <link>https://kannada.asianetnews.com/webstories/life/kitchen-tips-for-rusty-scissors-iron-and-shoes-cleaning-tips-suc-ksg1vbq</link>
            <guid isPermaLink="true">https://kannada.asianetnews.com/webstories/life/kitchen-tips-for-rusty-scissors-iron-and-shoes-cleaning-tips-suc-ksg1vbq</guid>
            <pubDate>Mon, 20 Jul 2026 18:47:00 +0530</pubDate>
            <description><![CDATA[ತುಕ್ಕು ಹಿಡಿದ ಕತ್ತರಿ, ನಲ್ಲಿ, ಇಸ್ತ್ರಿ ಪೆಟ್ಟಿಗೆಯಂತಹ ಸಾಮಗ್ರಿಗಳನ್ನು ಮನೆಯಲ್ಲಿಯೇ ಲಭ್ಯವಿರುವ ವಸ್ತುಗಳನ್ನು ಬಳಸಿ ಸುಲಭವಾಗಿ ಸ್ವಚ್ಛಗೊಳಿಸುವ ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ. ಬಿಳಿ ಶೂಗಳನ್ನು ಹೊಳೆಯುವಂತೆ ಮಾಡುವ ಉಪಾಯವನ್ನೂ ಸಹ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxzt6ga60xa8kweev626wvnb,imgname-tukku-001-1784552833350.jpg" type="image/jpeg" height="390" width="690"/>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/webstories/life/kitchen-tips-for-rusty-scissors-iron-and-shoes-cleaning-tips-suc-ksg1vbq"/>
        </item>
        <item>
            <title><![CDATA[70 ನಿಲ್ದಾಣ ದಾಟಿದ್ರೂ ಎಲ್ಲೂ ನಿಲ್ಲದ ಭಾರತದ ಏಕೈಕ ರೈಲು; 5 ರಾಜ್ಯ ಸಂಪರ್ಕಿಸೋ ಟ್ರೈನ್]]></title>
            <link>https://kannada.asianetnews.com/gallery/travel/odisha-sampark-kranti-express-train-in-india-that-does-not-stop-at-any-station-even-after-crossing-70-stations-mrq-oguewyf</link>
            <guid isPermaLink="true">https://kannada.asianetnews.com/gallery/travel/odisha-sampark-kranti-express-train-in-india-that-does-not-stop-at-any-station-even-after-crossing-70-stations-mrq-oguewyf</guid>
            <pubDate>Mon, 20 Jul 2026 18:42:27 +0530</pubDate>
            <description><![CDATA[&lt;p&gt;Indian Railways Superfast Train: ಈ ರೈಲು 70ಕ್ಕೂ ಹೆಚ್ಚು ನಿಲ್ದಾಣಗಳನ್ನು ದಾಟಿದರೂ, ಪ್ರಯಾಣಿಕರಿಗಾಗಿ ಎಲ್ಲಿಯೂ ನಿಲುಗಡೆ ಮಾಡುವುದಿಲ್ಲ. ಈ ಕಾರಣದಿಂದ ಇದು ಭಾರತೀಯ ರೈಲ್ವೆಯ ವಿಶೇಷ ರೈಲುಗಳಲ್ಲಿ ಒಂದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzt01wysjc0b1nvm86q0ha3,imgname-indian-railways-1784552621982.jpg" type="image/jpeg" height="390" width="690"/>
            <content:encoded><![CDATA[&lt;p&gt;Indian Railways Superfast Train: ಈ ರೈಲು 70ಕ್ಕೂ ಹೆಚ್ಚು ನಿಲ್ದಾಣಗಳನ್ನು ದಾಟಿದರೂ, ಪ್ರಯಾಣಿಕರಿಗಾಗಿ ಎಲ್ಲಿಯೂ ನಿಲುಗಡೆ ಮಾಡುವುದಿಲ್ಲ. ಈ ಕಾರಣದಿಂದ ಇದು ಭಾರತೀಯ ರೈಲ್ವೆಯ ವಿಶೇಷ ರೈಲುಗಳಲ್ಲಿ ಒಂದಾಗಿದೆ.&lt;/p&gt;&lt;img&gt;&lt;p&gt;ಭಾರತೀಯ ರೈಲ್ವೆಯು ವಿಶ್ವದ ಅತಿದೊಡ್ಡ ಸಾರಿಗೆ ಜಾಲಗಳಲ್ಲಿ ಒಂದಾಗಿದೆ. ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ರೈಲುಗಳ ಮೂಲಕ ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸುತ್ತಾರೆ. ಕೆಲವು ರೈಲುಗಳು ಪ್ರತಿಯೊಂದು ಪ್ರಮುಖ ನಗರದಲ್ಲೂ ನಿಲ್ಲುತ್ತವೆ. ಆದರೆ, ದೂರದ ಪ್ರಯಾಣಿಕರ ಸಮಯ ಉಳಿಸಲು, ಕೆಲವೇ ನಿಲ್ದಾಣಗಳಲ್ಲಿ ನಿಲ್ಲುವ ಸೂಪರ್&zwnj;ಫಾಸ್ಟ್ ಸೇವೆಗಳೂ ಇವೆ.&lt;/p&gt;&lt;img&gt;&lt;p&gt;ಅಂತಹ ಒಂದು ವಿಶಿಷ್ಟ ಸೂಪರ್&zwnj;ಫಾಸ್ಟ್ ರೈಲು ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್&zwnj;ಪ್ರೆಸ್. ಈ ರೈಲು ಬಿಹಾರ ರಾಜ್ಯದ ಮೂಲಕ ಬಹಳ ದೂರ ಸಾಗಿದರೂ, ಯಾವುದೇ ನಿಲ್ದಾಣದಲ್ಲಿಯೂ ನಿಲುಗಡೆಯಾಗಲ್ಲ. ಸುಮಾರು 70 ನಿಲ್ದಾಣಗಳು ಬಂದರೂ ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್&zwnj;ಪ್ರೆಸ್ ನಿಲುಗಡೆ ಆಗಲ್ಲ. ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್&zwnj;ಪ್ರೆಸ್ ಮಾರ್ಗ, ಸಂಖ್ಯೆ ಮತ್ತು ಸಮಯ ಮತ್ತಿತ್ತರ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ರೈಲು ಸಂಖ್ಯೆ 12820 ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್&zwnj;ಪ್ರೆಸ್, ಆನಂದ್ ವಿಹಾರ್ ಟರ್ಮಿನಲ್ (ದೆಹಲಿ) ನಿಂದ ಭುವನೇಶ್ವರದವರೆಗೆ ಚಲಿಸುತ್ತದೆ. ಭುವನೇಶ್ವರದಿಂದ ಆನಂದ್ ವಿಹಾರ್&zwnj;ಗೆ ಹಿಂದಿರುಗುವಾಗ ರೈಲು ಸಂಖ್ಯೆ 12819 ಆಗಿರುತ್ತದೆ. ಈ ರೈಲು ಸುಮಾರು 1,782 ಕಿಲೋಮೀಟರ್ ದೂರವನ್ನು ಸುಮಾರು 28 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ. ದೆಹಲಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ಮೂಲಕ ಹಾದುಹೋಗುವ ಈ ರೈಲು, ತನ್ನ ಸಂಪೂರ್ಣ ಪ್ರಯಾಣದಲ್ಲಿ ಕೇವಲ 13 ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತದೆ. ಈ ಭಾಗದ ದೀರ್ಘ ಪ್ರಯಾಣಿಕರಿಗೆ ಇದು ರೈಲು ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್&zwnj;ಪ್ರೆಸ್ ಬಿಹಾರದ 70ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ದಾಟಿದರೂ ಪ್ರಯಾಣಿಕರಿಗಾಗಿ ಎಲ್ಲಿಯೂ ನಿಲ್ಲುವುದಿಲ್ಲ. ಪಂಡಿತ್ ದೀನ್&zwnj;ದಯಾಳ್ ಉಪಾಧ್ಯಾಯ ಜಂಕ್ಷನ್ ದಾಟಿದ ನಂತರ ಬಿಹಾರವನ್ನು ಪ್ರವೇಶಿಸುವ ಈ ರೈಲು, ಸಸಾರಾಮ್, ಗಯಾ, ಮನ್&zwnj;ಪುರ್ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳನ್ನು ಹಾದುಹೋಗುತ್ತದೆ. ಆದರೂ, ಈ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಹತ್ತಲು ಅಥವಾ ಇಳಿಯಲು ಅವಕಾಶವಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ: ವಿಸ್ತರಣೆಯಾಗುತ್ತಾ ಹುಬ್ಬಳ್ಳಿ ಟ್ರೈನ್?&lt;/strong&gt;&lt;/p&gt;&lt;img&gt;&lt;p&gt;ಈ ಕಾರಣದಿಂದಾಗಿ ಒಡಿಶಾ ಸಂಪರ್ಕ್ ಕ್ರಾಂತಿ ಎಕ್ಸ್&zwnj;ಪ್ರೆಸ್ ಭಾರತೀಯ ರೈಲ್ವೆಯ ವಿಶಿಷ್ಟ ಸೂಪರ್&zwnj;ಫಾಸ್ಟ್ ರೈಲುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಪ್ರಮುಖ ಜಂಕ್ಷನ್ ನಿಲ್ದಾಣಗಳಲ್ಲಿ ಮತ್ತು ತಾಂತ್ರಿಕವಾಗಿ ಅಗತ್ಯವಿರುವ ಸ್ಥಳಗಳಲ್ಲಿ ಮಾತ್ರ ರೈಲು ನಿಲ್ಲುವಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ದೆಹಲಿ ಸೇರಿದಂತೆ ಒಟ್ಟು 5 ರಾಜ್ಯಗಳನ್ನು ಈ ರೈಲು ಸಂಪರ್ಕಿಸುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶಿವಮೊಗ್ಗ-ನರಸಿಂಹರಾಜಪುರ- ಕೊಪ್ಪ ಮಾರ್ಗವಾಗಿ ಶೃಂಗೇರಿ ರೇಲ್ವೆ ಮಾರ್ಗ; ಆಗುಂಬೆ ಸುರಂಗ ಮಾರ್ಗ&lt;/strong&gt;&lt;/p&gt;]]></content:encoded>
            <category>life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/travel/odisha-sampark-kranti-express-train-in-india-that-does-not-stop-at-any-station-even-after-crossing-70-stations-mrq-oguewyf"/>
        </item>
        <item>
            <title><![CDATA[ಅಡುಗೆ ಮನೆಯಲ್ಲಿಟ್ಟ ಎಣ್ಣೆಗೂ ಎಕ್ಸ್ಪೈರಿ ಡೇಟ್ ಇದೆ, ಎಷ್ಟು ದಿನ ಬಳಸೋದು ಸುರಕ್ಷಿತ?]]></title>
            <link>https://kannada.asianetnews.com/gallery/food/cooking-oil-has-an-expiry-date-too-how-long-is-it-safe-to-use-8h30ro0</link>
            <guid isPermaLink="true">https://kannada.asianetnews.com/gallery/food/cooking-oil-has-an-expiry-date-too-how-long-is-it-safe-to-use-8h30ro0</guid>
            <pubDate>Mon, 20 Jul 2026 18:12:51 +0530</pubDate>
            <description><![CDATA[&lt;p&gt;ಅಂಗಡಿಯಿಂದ ಅಡುಗೆ ಎಣ್ಣೆ ತಂದು ನಾವು ಬಳಸೋಕೆ ಶುರು ಮಾಡ್ತೇವೆ. ಅಡುಗೆ ಎಣ್ಣೆ ಖಾಲಿ ಆಗೋವರೆಗೂ ಅದನ್ನು ಬಳಸ್ತೇವೆ. ಆದ್ರೆ ಇದಕ್ಕೂ ಒಂದು ಜೀವಿತಾವಧಿ, ಕೆಲ ಸಮಯದ ನಂತ್ರ ಇದು ಬಳಕೆಗೆ ಯೋಗ್ಯ ಅಲ್ಲ ಎಂಬುದು ನಿಮಗೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzrkvdx7eexget5t0x2p6va,imgname-cooking-oil-1784551173565.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಂಗಡಿಯಿಂದ ಅಡುಗೆ ಎಣ್ಣೆ ತಂದು ನಾವು ಬಳಸೋಕೆ ಶುರು ಮಾಡ್ತೇವೆ. ಅಡುಗೆ ಎಣ್ಣೆ ಖಾಲಿ ಆಗೋವರೆಗೂ ಅದನ್ನು ಬಳಸ್ತೇವೆ. ಆದ್ರೆ ಇದಕ್ಕೂ ಒಂದು ಜೀವಿತಾವಧಿ, ಕೆಲ ಸಮಯದ ನಂತ್ರ ಇದು ಬಳಕೆಗೆ ಯೋಗ್ಯ ಅಲ್ಲ ಎಂಬುದು ನಿಮಗೆ ಗೊತ್ತಾ?&lt;/p&gt;&lt;img&gt;&lt;p&gt;ಹಾಲು, ಬ್ರೆಡ್ ನಂತೆ ಮೂರ್ನಾಲ್ಕು ದಿನಕ್ಕೆ ಎಣ್ಣೆ ಹಾಳಾಗೋದಿಲ್ಲ. ಹಾಗಂತ ತುಂಬಾ ದಿನ ಅದನ್ನು ಬಳಸೋಕೆ ಸಾಧ್ಯವಿಲ್ಲ. ಅದಕ್ಕೆ ಸಿಗೋ ಗಾಳಿ, ಬೆಳಕು ಮತ್ತು ಶಾಖದಿಂದ ಅದು ಆಕ್ಸಿಡೇಶನ್ ಪ್ರಕ್ರಿಯೆಗೆ ಒಳಗಾಗುತ್ತದೆ. ಹಳೆ ಎಣ್ಣೆಯನ್ನು ನೀವು ಬಳಸಿದ್ರೆ ತಕ್ಷಣ ಅದ್ರ ಪರಿಣಾಮ ನಿಮಗೆ ಕಾಣೋದಿಲ್ಲ. ನಿಮ್ಮ ಆರೋಗ್ಯದಲ್ಲಿ ಯಾವುದೇ ಏರುಪೇರು ಕಾಣಿಸೋದಿಲ್ಲ. ಆದ್ರೆ ದೀರ್ಘಕಾಲ ಈ ಹಳೆ ಎಣ್ಣೆಯನ್ನು ನೀವು ಸೇವಿಸ್ತಾ ಬಂದಂತೆ ಆರೋಗ್ಯದ ಹದಗೆಡಲು ಶುರುವಾಗುತ್ತದೆ. ಫ್ರೀ ರ್ಯಾಡಿಕಲ್ಸ್ ಆರೋಗ್ಯವನ್ನು ಹಾಳು ಮಾಡುತ್ತದೆ.&lt;/p&gt;&lt;img&gt;&lt;p&gt;ಬೇರೆ ಬೇರೆ ಎಣ್ಣೆಯ ಜೀವಿತಾವಧಿ ಭಿನ್ನವಾಗಿರುತ್ತದೆ. ರಿಫೈನ್ಡ್ ವೆಜಿಟೆಬಲ್ ಅಥವಾ ಕ್ಯಾನೋಲಾ ಎಣ್ಣೆಯ ಮುಚ್ಚಳವನ್ನು ನೀವು ತೆರೆಯದಿದ್ದರೆ ನೀವು ಅದನ್ನು 1 ರಿಂದ 2 ವರ್ಷದವರೆಗೆ ಬಳಸಬಹುದು. ತೆರೆದ ನಂತರ 6 ರಿಂದ 12 ತಿಂಗಳಲ್ಲಿ ಅದನ್ನು ಖಾಲಿ ಮಾಡ್ಬೇಕು. ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆ ಪ್ಯಾಕ್ನಲ್ಲಿ ಸುಮಾರು 24 ತಿಂಗಳು ಸುರಕ್ಷಿತವಾಗಿರುತ್ತದೆ. ತೆರೆದ ಬಳಿಕ 3 ರಿಂದ 6 ತಿಂಗಳು ಅದರ ಜೀವಿತಾವಧಿ. ಇನ್ನು ತೆಂಗಿನ ಎಣ್ಣೆಯನ್ನು ಸುಮಾರು 2 ವರ್ಷ ಬಳಸಬಹುದು. ಎಳ್ಳಿನ ಎಣ್ಣೆ ಮುಚ್ಚಳು ತೆರೆದ ನಂತ್ರ 6 ತಿಂಗಳು ಬಳಸಬಹುದು. ಫ್ಲ್ಯಾಕ್ಸ್ಸೀಡ್ ಎಣ್ಣೆ ತೆರೆಯದ ಪ್ಯಾಕ್ ಆಗಿದ್ದರೆ 6 ರಿಂದ 8 ತಿಂಗಳು ಬಳಸಬಹುದು. ತೆರೆದ ನಂತರ ಫ್ರಿಜ್ನಲ್ಲಿ ಇಡುವುದು ಉತ್ತಮ. ಅವೋಕಾಡೊ ಎಣ್ಣೆ ತೆರೆದ ಬಳಿಕ ಸುಮಾರು 6 ತಿಂಗಳು ಇಡಬಹುದು.&lt;/p&gt;&lt;img&gt;&lt;p&gt;ಮೊದಲು ಅದರ ವಾಸನೆಯನ್ನು ಪರೀಕ್ಷಿಸಿ. ಹುಳಿ ಅಥವಾ ವಿಚಿತ್ರ ವಾಸನೆ ಬಂದರೆ ಅದು ಹಾಳಾಗಿರಬಹುದು. ರುಚಿ ಕಹಿ, ಹುಳಿ ಅಥವಾ ಸೋಪ್ನಂತಿದ್ದರೆ ಬಳಸಬೇಡಿ. ಎಣ್ಣೆಯ ಬಣ್ಣ ಬದಲಾಗುವುದು, ಕೆಳಭಾಗದಲ್ಲಿ ಕಣಗಳು ಸೇರುವುದು ಅಥವಾ ಸಾಮಾನ್ಯಕ್ಕಿಂತ ಹೆಚ್ಚು ದಪ್ಪವಾಗುವುದು ಕೂಡ ಎಚ್ಚರಿಕೆಯ ಸಂಕೇತ.&lt;/p&gt;&lt;img&gt;&lt;p&gt;ಎಣ್ಣೆ ಖರೀದಿಸುವಾಗ Best Before ಅಥವಾ Use By ದಿನಾಂಕವನ್ನು ತಪ್ಪದೇ ಪರಿಶೀಲಿಸಿ. ಬಾಟಲಿ ಓಪನ್&zwnj; ಮಾಡಿದ ದಿನಾಂಕವನ್ನು ನೀವು ನೆನಪಿಟ್ಟುಕೊಂಡೆ ನಂತ್ರ ಸರಿಯಾದ ಸಮಯದವರೆಗೆ ಎಣ್ಣೆಯನ್ನು ಬಳಸಬಹುದು.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/food/cooking-oil-has-an-expiry-date-too-how-long-is-it-safe-to-use-8h30ro0"/>
        </item>
        <item>
            <title><![CDATA[ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿಟ್ಟರೇ ಏನಾಗುತ್ತೆ? ನೀವು ಹೀಗೆಯೇ ಮಾಡ್ತೀರಾ?]]></title>
            <link>https://kannada.asianetnews.com/webstories/kitchen/here-s-information-on-whether-it-s-good-or-bad-to-keep-eggs-in-the-fridge-mrq-yfxfg3r</link>
            <guid isPermaLink="true">https://kannada.asianetnews.com/webstories/kitchen/here-s-information-on-whether-it-s-good-or-bad-to-keep-eggs-in-the-fridge-mrq-yfxfg3r</guid>
            <pubDate>Mon, 20 Jul 2026 17:14:27 +0530</pubDate>
            <description><![CDATA[&lt;p&gt;ಕೆಲವರು ಮೊಟ್ಟೆಗಳನ್ನು ಫ್ರಿಡ್ಜ್&zwnj;ನಲ್ಲಿಡುತ್ತಾರೆ. ಆದ್ರೆ ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿಡೋದು ಒಳ್ಳೆಯದಾ? ಕೆಟ್ಟದಾ? ಎಂಬುದರ ಮಾಹಿತಿ ಇಲ್ಲಿದೆ. ಮೊಟ್ಟೆಗಳನ್ನು ಸರಿಯಾಗಿ ಹೇಗೆ ಸ್ಟೋರ್ ಮಾಡಬೇಕು? ಮೊಟ್ಟೆಗಳನ್ನು ಹೆಚ್ಚು ದಿನ ಫ್ರೆಶ್ ಆಗಿಡೋದು ಹೇಗೆ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hjtwra1g4kmyp5v1wps5qgzm,imgname-egg-2-1703857104944.jpg" type="image/jpeg" height="390" width="690"/>
            <category>life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/kitchen/here-s-information-on-whether-it-s-good-or-bad-to-keep-eggs-in-the-fridge-mrq-yfxfg3r"/>
        </item>
        <item>
            <title><![CDATA[ದೇಶ ಕಾದ ಯೋಧ ಈಗ ಹೊಲದಲ್ಲಿ ಹೀರೋ, ಡ್ರ್ಯಾಗನ್ ಫ್ರೂಟ್ ಕೃಷಿಯಿಂದ ಭರ್ಜರಿ ಆದಾಯ]]></title>
            <link>https://kannada.asianetnews.com/viral/i-wanted-to-become-a-farmer-61-year-old-retired-army-man-earns-rs-4-lakh-by-growing-dragon-fruit-suh/articleshow-7n8kqyg</link>
            <guid isPermaLink="true">https://kannada.asianetnews.com/viral/i-wanted-to-become-a-farmer-61-year-old-retired-army-man-earns-rs-4-lakh-by-growing-dragon-fruit-suh/articleshow-7n8kqyg</guid>
            <pubDate>Mon, 20 Jul 2026 17:04:37 +0530</pubDate>
            <description><![CDATA[&lt;p&gt;ಜೀವನದ ಬಹುಭಾಗವನ್ನು ದೇಶಸೇವೆಗೆ ಮೀಸಲಿಟ್ಟಿದ್ದ ಪ್ರತಾಪ್ ಚಂದ್ರ ರೌಲ್, ನಿವೃತ್ತಿಯ ಬಳಿಕವೂ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಈಗ ಡ್ರ್ಯಾಗನ್ ಫ್ರೂಟ್ ಕೃಷಿಯ ಮೂಲಕ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzmsvkby2c9y7akt5y3hq7y,imgname-i-wanted-to-become-a-farmer-61-year-old-retired-army-man-earns-rs-4-lakh-by-growing-dragon-fruit-1784547176043.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೀವನದ ಬಹುಭಾಗವನ್ನು ದೇಶಸೇವೆಗೆ ಮೀಸಲಿಟ್ಟಿದ್ದ ಪ್ರತಾಪ್ ಚಂದ್ರ ರೌಲ್, ನಿವೃತ್ತಿಯ ಬಳಿಕವೂ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಭಾರತೀಯ ಸೇನೆ ಹಾಗೂ ನಂತರ ಒಡಿಶಾ ಪೊಲೀಸರಲ್ಲಿ ಸೇವೆ ಸಲ್ಲಿಸಿದ್ದ 61 ವರ್ಷದ ಪ್ರತಾಪ್, ಈಗ ಡ್ರ್ಯಾಗನ್ ಫ್ರೂಟ್ ಕೃಷಿಯ ಮೂಲಕ ವರ್ಷಕ್ಕೆ ಸುಮಾರು ₹4 ಲಕ್ಷ ಆದಾಯ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.&lt;/p&gt;&lt;p&gt;ಒಡಿಶಾದ ಬಾಲಸೋರ್ ಜಿಲ್ಲೆಯ ಮುಕುಲಿಶಿ ಗ್ರಾಮದ ನಿವಾಸಿಯಾಗಿರುವ ಪ್ರತಾಪ್, 1984ರಲ್ಲಿ ಭಾರತೀಯ ಸೇನೆ ಸೇರಿದ್ದರು. 2010ರಲ್ಲಿ ಸೇನೆಯಿಂದ ನಿವೃತ್ತರಾದ ಬಳಿಕ ಮತ್ತೊಂದು ದಶಕ ಒಡಿಶಾ ಪೊಲೀಸರಲ್ಲಿ ಹವಿಲ್ದಾರ್ ಆಗಿ ಸೇವೆ ಸಲ್ಲಿಸಿದರು. 2020ರಲ್ಲಿ ಸ್ವಯಂಪ್ರೇರಿತ ನಿವೃತ್ತಿ ಪಡೆದು ತಮ್ಮ ಹಳ್ಳಿಗೆ ಮರಳಿದ ಅವರು, ಕೃಷಿಯಲ್ಲೇ ಹೊಸ ಬದುಕು ಕಟ್ಟಿಕೊಳ್ಳುವ ನಿರ್ಧಾರ ಮಾಡಿದರು.&lt;/p&gt;&lt;p&gt;&quot;ನಾನು ರೈತನಾಗಬೇಕು ಎಂಬ ಕನಸು ಇತ್ತು. ನನ್ನ ಪ್ರದೇಶದಲ್ಲಿ ಜನರು ಮೊದಲು ಬೆಳೆಯದ ಬೆಳೆಯನ್ನು ಬೆಳೆಸಿ, ಸಣ್ಣ ಜಮೀನಿನಲ್ಲಿಯೂ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ಸಾಬೀತುಪಡಿಸಬೇಕೆಂದಿದ್ದೆ,&quot; ಎಂದು ಪ್ರತಾಪ್ ಹೇಳಿದ್ದಾರೆ.&lt;/p&gt;&lt;h2&gt;ಕೃಷಿಯ ಅನುಭವವಿಲ್ಲದಿದ್ದರೂ ಸಾಧನೆ&lt;/h2&gt;&lt;p&gt;ಪ್ರತಾಪ್ ಅವರಿಗೆ ಕೃಷಿ ಬಗ್ಗೆ ಯಾವುದೇ ಪೂರ್ವಾನುಭವ ಇರಲಿಲ್ಲ. ಯಾವ ಬೆಳೆ ಸೂಕ್ತ ಎಂಬುದನ್ನು ತಿಳಿದುಕೊಳ್ಳಲು ತಿಂಗಳುಗಟ್ಟಲೆ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸಿದರು, ಫೇಸ್&zwnj;ಬುಕ್ ರೈತರ ಗುಂಪುಗಳಿಗೆ ಸೇರಿದರು ಹಾಗೂ ಅನುಭವಿ ರೈತರೊಂದಿಗೆ ಚರ್ಚಿಸಿದರು. ಈ ಅಧ್ಯಯನದ ಬಳಿಕ ಡ್ರ್ಯಾಗನ್ ಫ್ರೂಟ್ ಬೆಳೆಯನ್ನೇ ಆಯ್ಕೆ ಮಾಡಿಕೊಂಡರು. ಕಡಿಮೆ ನೀರು ಬೇಕಾಗುವುದು, ಬಿಸಿಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಹಾಗೂ ಒಂದೇ ಬಾರಿ ನೆಟ್ಟರೆ ಸುಮಾರು 25 ವರ್ಷಗಳವರೆಗೆ ಫಲ ನೀಡುವ ಬೆಳೆ ಎಂಬುದು ಅವರ ನಿರ್ಧಾರಕ್ಕೆ ಕಾರಣವಾಯಿತು.&lt;/p&gt;&lt;h2&gt;₹1.3 ಲಕ್ಷ ಹೂಡಿಕೆ ಮಾಡಿ ಆರಂಭ&lt;/h2&gt;&lt;p&gt;2022ರ ಮಾರ್ಚ್&zwnj;ನಲ್ಲಿ ಸುಮಾರು ₹1.3 ಲಕ್ಷ ಹೂಡಿಕೆ ಮಾಡಿ 8,500 ಚದರ ಅಡಿ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ತೋಟ ನಿರ್ಮಿಸಿದರು. ಸುಮಾರು 1,000 ಗಿಡಗಳು, 70 ಕಾಂಕ್ರೀಟ್ ಕಂಬಗಳು, ಜಿಐ ಪೈಪ್&zwnj;ಗಳು ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ನಿರ್ಮಿಸಿದರು. ಗುಜರಾತ್&zwnj;ನಿಂದ ವಿಯೆಟ್ನಾಂ ರೆಡ್, ಥಾಯ್ ಜಂಬೊ, ಮೊರೊಕನ್ ರೆಡ್, ಹೈಬ್ರಿಡ್ ಜೈಂಟ್ ರೆಡ್, ಇಸ್ರೇಲಿ ಯೆಲ್ಲೋ, ತೈವಾನ್ ಪಿಂಕ್ ಮತ್ತು ವೈಟ್ ಡ್ರ್ಯಾಗನ್ ಫ್ರೂಟ್ ಸೇರಿದಂತೆ ಏಳು ಪ್ರೀಮಿಯಂ ತಳಿಗಳನ್ನು ತರಿಸಿಕೊಂಡರು.&lt;/p&gt;&lt;h2&gt;ಮೊದಲ ವರ್ಷ ನಿರಾಸೆ... ನಂತರ ಯಶಸ್ಸು&lt;/h2&gt;&lt;p&gt;ಮೊದಲ ಕೊಯ್ಲು 2023ರಲ್ಲಿ ಕೇವಲ 50 ಕೆಜಿ ಮಾತ್ರ ಬಂದಿತು. ಹಣ್ಣಿನ ಗಾತ್ರವೂ ಚಿಕ್ಕದಾಗಿದ್ದರಿಂದ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಿಲ್ಲ. ಆದರೆ ನಿರಾಶರಾಗದೆ ತಪ್ಪುಗಳನ್ನು ವಿಶ್ಲೇಷಿಸಿ, ಸಂಪೂರ್ಣ ಸಾವಯವ ಕೃಷಿ ಪದ್ಧತಿಗೆ ಬದಲಾದರು. ಹಸುವಿನ ಸಗಣಿ, ಗೋಮೂತ್ರ, ಹಣ್ಣು-ತರಕಾರಿ ತ್ಯಾಜ್ಯ, ಈರುಳ್ಳಿ ತ್ಯಾಜ್ಯ, ಮಣ್ಣು ಮತ್ತು ಎರೆಹುಳುಗಳನ್ನು ಬಳಸಿ ಸ್ವಂತ ಸಾವಯವ ಗೊಬ್ಬರ ತಯಾರಿಸಿದರು.&lt;/p&gt;&lt;h2&gt;ವರ್ಷದಿಂದ ವರ್ಷಕ್ಕೆ ಹೆಚ್ಚಿದ ಆದಾಯ&lt;/h2&gt;&lt;p&gt;2024ರಲ್ಲಿ ಸುಮಾರು 200 ಕೆಜಿ ಡ್ರ್ಯಾಗನ್ ಫ್ರೂಟ್ ಬೆಳೆದು ಸುಮಾರು ₹50,000 ಆದಾಯ ಗಳಿಸಿದರು. 2025ರಲ್ಲಿ ಉತ್ಪಾದನೆ ಸುಮಾರು 900 ಕೆಜಿಗೆ ಏರಿತು. ಸುಮಾರು 650 ಕೆಜಿಯನ್ನು ನೇರವಾಗಿ ಗ್ರಾಹಕರಿಗೆ ಪ್ರತಿ ಕೆಜಿಗೆ ₹220ಕ್ಕೆ ಹಾಗೂ ಉಳಿದ ಹಣ್ಣುಗಳನ್ನು ಸಗಟು ವ್ಯಾಪಾರಿಗಳಿಗೆ ₹200ಕ್ಕೆ ಮಾರಾಟ ಮಾಡಿದರು. ಇದರಿಂದ ಹಣ್ಣಿನ ಮಾರಾಟದಲ್ಲೇ ಸುಮಾರು ₹1.4 ಲಕ್ಷ ಆದಾಯ ಬಂದಿತು.&lt;/p&gt;&lt;p&gt;ಈ ವರ್ಷ ಈಗಾಗಲೇ 650 ಕೆಜಿ ಹಣ್ಣುಗಳನ್ನು ಮಾರಾಟ ಮಾಡಿ ₹1.40 ಲಕ್ಷ ಗಳಿಸಿರುವ ಅವರು, ನವೆಂಬರ್ ವೇಳೆಗೆ ಇನ್ನೂ 800 ಕೆಜಿ ಉತ್ಪಾದನೆ ನಿರೀಕ್ಷಿಸುತ್ತಿದ್ದು, ಈ ಋತುವಿನಲ್ಲಿ ಡ್ರ್ಯಾಗನ್ ಫ್ರೂಟ್&zwnj;ನಿಂದಲೇ ಸುಮಾರು ₹3 ಲಕ್ಷ ಆದಾಯ ನಿರೀಕ್ಷಿಸುತ್ತಿದ್ದಾರೆ.&lt;/p&gt;&lt;h2&gt;ಹಣ್ಣು ಮಾತ್ರವಲ್ಲ, ಸಸಿಗಳಿಂದಲೂ ಲಾಭ&lt;/h2&gt;&lt;p&gt;ಪ್ರತಾಪ್ ಪ್ರತಿ ವರ್ಷ ಸುಮಾರು 2,000 ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ಮಾರಾಟ ಮಾಡಿ ಹೆಚ್ಚುವರಿಯಾಗಿ ₹50,000 ಗಳಿಸುತ್ತಿದ್ದಾರೆ. ತಮ್ಮ ಮನೆಯ ಮೇಲ್ಛಾವಣಿಯಲ್ಲೂ 22 ಡ್ರ್ಯಾಗನ್ ಫ್ರೂಟ್ ಗಿಡಗಳನ್ನು ಬೆಳೆಸಿದ್ದು, ಅಲ್ಲಿಂದಲೂ ಪ್ರತಿ ವರ್ಷ ಸುಮಾರು 20 ಕೆಜಿ ಹಣ್ಣು ಪಡೆಯುತ್ತಾರೆ.&lt;/p&gt;&lt;h2&gt;ಈಗ ಸ್ಟ್ರಾಬೆರಿ ಕೃಷಿಯತ್ತ ಹೆಜ್ಜೆ&lt;/h2&gt;&lt;p&gt;ಡ್ರ್ಯಾಗನ್ ಫ್ರೂಟ್ ಆಫ್-ಸೀಸನ್&zwnj;ನಲ್ಲಿ ಆದಾಯ ಗಳಿಸುವ ಉದ್ದೇಶದಿಂದ ಪ್ರತಾಪ್ ಈಗ ಸ್ಟ್ರಾಬೆರಿ ಕೃಷಿಯನ್ನೂ ಯಶಸ್ವಿಯಾಗಿ ಪ್ರಯೋಗಿಸಿದ್ದು, ಮುಂದಿನ ದಿನಗಳಲ್ಲಿ ಅದನ್ನು ವಿಸ್ತರಿಸುವ ಯೋಜನೆ ಹೊಂದಿದ್ದಾರೆ. ದೇಶಸೇವೆಯಿಂದ ಕೃಷಿಯತ್ತ ತಿರುಗಿದ ಪ್ರತಾಪ್ ಚಂದ್ರ ರೌಲ್ ಅವರ ಯಶೋಗಾಥೆ, ಸಣ್ಣ ಜಮೀನು ಇದ್ದರೂ ಸರಿಯಾದ ಯೋಜನೆ, ನಿರಂತರ ಕಲಿಕೆ ಮತ್ತು ಪರಿಶ್ರಮ ಇದ್ದರೆ ಕೃಷಿಯಲ್ಲೂ ದೊಡ್ಡ ಸಾಧನೆ ಸಾಧ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/i-wanted-to-become-a-farmer-61-year-old-retired-army-man-earns-rs-4-lakh-by-growing-dragon-fruit-suh/articleshow-7n8kqyg"/>
        </item>
        <item>
            <title><![CDATA[Egg Boiling Tips: ಮೊಟ್ಟೆ ಬೇಯಿಸೋವಾಗ ಸಿಪ್ಪೆ ಒಡೆಯುತ್ತಾ? ಇದೊಂದು ಪದಾರ್ಥ ಹಾಕಿ ಸಾಕು]]></title>
            <link>https://kannada.asianetnews.com/gallery/kitchen/how-to-boil-an-egg-without-cracking-the-shell-add-this-one-ingredient-to-the-water-hfgcmc4</link>
            <guid isPermaLink="true">https://kannada.asianetnews.com/gallery/kitchen/how-to-boil-an-egg-without-cracking-the-shell-add-this-one-ingredient-to-the-water-hfgcmc4</guid>
            <pubDate>Mon, 20 Jul 2026 15:44:01 +0530</pubDate>
            <description><![CDATA[&lt;p&gt;ಮೊಟ್ಟೆ ತಿನ್ನೋದು ರುಚಿ ಆದ್ರೆ ಬೇಯಿಸೋದು ಸುಲಭ ಅಲ್ಲ. ಮೊಟ್ಟೆ &amp;nbsp;ಬೇಯ್ತಿರುವಾಗ್ಲೇ ಕೆಲ ಮೊಟ್ಟೆಯ ಸಿಪ್ಪೆ ಒಡೆಯುತ್ತೆ. ಕೆಲವೊಮ್ಮೆ ಸಿಪ್ಪೆ ತೆಗೆಯೋದೇ ಕಷ್ಟವಾಗುತ್ತೆ. ಮೊಟ್ಟೆ ಸರಿಯಾಗಿ ಬೆಂದಿದ್ಯಾ ಇಲ್ವ ಅನ್ನೋದನ್ನು ಪತ್ತೆ ಮಾಡೋದು ಕೂಡ ಕಷ್ಟ. ಅದಕ್ಕೆ ಸುಲಭ ಟ್ರಿಕ್&zwnj; ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzftn3s1g1284mrxkp12395,imgname-egg-boiling-tips-1784541959288.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೊಟ್ಟೆ ತಿನ್ನೋದು ರುಚಿ ಆದ್ರೆ ಬೇಯಿಸೋದು ಸುಲಭ ಅಲ್ಲ. ಮೊಟ್ಟೆ &amp;nbsp;ಬೇಯ್ತಿರುವಾಗ್ಲೇ ಕೆಲ ಮೊಟ್ಟೆಯ ಸಿಪ್ಪೆ ಒಡೆಯುತ್ತೆ. ಕೆಲವೊಮ್ಮೆ ಸಿಪ್ಪೆ ತೆಗೆಯೋದೇ ಕಷ್ಟವಾಗುತ್ತೆ. ಮೊಟ್ಟೆ ಸರಿಯಾಗಿ ಬೆಂದಿದ್ಯಾ ಇಲ್ವ ಅನ್ನೋದನ್ನು ಪತ್ತೆ ಮಾಡೋದು ಕೂಡ ಕಷ್ಟ. ಅದಕ್ಕೆ ಸುಲಭ ಟ್ರಿಕ್&zwnj; ಇಲ್ಲಿದೆ.&lt;/p&gt;&lt;img&gt;&lt;p&gt;ಕುದಿಯುವ ನೀರಿನಲ್ಲಿ ಮೊಟ್ಟೆಯ ಸಿಪ್ಪೆ ಒಡೆದ್ರೆ ಒಳಗಿನ ಭಾಗ ಹೊರಗೆ ಬರುತ್ತೆ. ಇದ್ರಿಂದ ಮೊಟ್ಟೆ ತಿನ್ನೋದು ಕಷ್ಟವಾಗುತ್ತೆ. ಮೊಟ್ಟೆ ಸುಲಭವಾಗಿ ಬೇಯಬೇಕು, ಬೆಂದ್ಮೇಲೆ ಸಿಪ್ಪೆ ತೆಗೆಯೋದು ಕೂಡ ಸುಲಭ ಆಗ್ಬೇಕು ಅಂದ್ರೆ ನೀವು ಮನೆಯಲ್ಲಿರುವ ಒಂದು ಪದಾರ್ಥವನ್ನು ಮೊಟ್ಟೆ ಬೇಯಿಸೋವಾಗ ಹಾಕಿ.&lt;/p&gt;&lt;img&gt;&lt;p&gt;ಮೊಟ್ಟೆ ಬೇಯಿಸುವ ನೀರಿಗೆ ನೀವು ಅರ್ಧ ಚಮಚ ನಿಂಬೆ ರಸ ಸೇರಿಸಿ. ಈ ಸಣ್ಣ ಟ್ರಿಕ್ ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತೆ. ತಜ್ಞರ ಪ್ರಕಾರ, ನಿಂಬೆ ರಸದಲ್ಲಿ ಇರುವ ಸಿಟ್ರಿಕ್ ಆಸಿಡ್ ನೀರಿನ pH ಮಟ್ಟದಲ್ಲಿ ಸ್ವಲ್ಪ ಬದಲಾವಣೆ ಉಂಟುಮಾಡುತ್ತದೆ. ಇದರಿಂದ ಮೊಟ್ಟೆಯ ಸಿಪ್ಪೆ ಬೇಯಿಸುವ ವೇಳೆ ಒಡೆಯುವ ಸಾಧ್ಯತೆ ಕಡಿಮೆ.&lt;/p&gt;&lt;img&gt;&lt;p&gt;ನೀವು ಮೊಟ್ಟೆ ಬೇಯಿಸುವ ನೀರಿಗೆ ನಿಂಬೆ ರಸವನ್ನು ಹಾಕಿದಾಗ ಮೊಟ್ಟೆ ಬೆಂದ ನಂತ್ರ ಸಿಪ್ಪೆ ತೆಗೆಯೋದು ಕೂಡ ಸುಲಭವಾಗುತ್ತೆ. ಇದನ್ನು ಬಳಸುವ ವಿಧಾನವೂ ತುಂಬಾ ಸರಳ. ಮೊದಲು ಒಂದು ಪಾತ್ರೆಯಲ್ಲಿ ಮೊಟ್ಟೆ ಸಂಪೂರ್ಣ ಮುಳುಗುವಷ್ಟು ನೀರು ಹಾಕಿ. ನಂತರ ಅದಕ್ಕೆ ಅರ್ಧ ಚಮಚ ನಿಂಬೆ ರಸ ಸೇರಿಸಿ. ಈಗ ಮೊಟ್ಟೆಗಳನ್ನು ಎಚ್ಚರಿಕೆಯಿಂದ ನೀರಿನಲ್ಲಿ ಹಾಕಿ, ಸಾಮಾನ್ಯ ರೀತಿಯಲ್ಲಿ 10 ರಿಂದ 12 ನಿಮಿಷಗಳವರೆಗೆ ಬೇಯಿಸಿ. ನಂತರ ತಣ್ಣನೆಯ ನೀರಿಗೆ ಹಾಕಿದರೆ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.&lt;/p&gt;&lt;img&gt;&lt;p&gt;ಮೊಟ್ಟೆ ಬೇಯಿಸುವ ನೀರಿಗೆ ನಿಂಬೆ ರಸ ಹಾಕಿದ್ರೆ ಮೊಟ್ಟೆ ರುಚಿ ಬದಲಾಗುತ್ತಾ ಎನ್ನುವ ಪ್ರಶ್ನೆ ಕಾಡೋದು ಸಾಮಾನ್ಯ. ಅದ್ರ ಬಗ್ಗೆ ಟೆನ್ಷನ್&zwnj; ಬೇಡ. ಮೊಟ್ಟೆ ರುಚಿಯಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಸಿಪ್ಪೆ ಇರೋದ್ರಿಂದ ನಿಂಬೆ ರಸ ಮೊಟ್ಟೆಯ ಒಳಗಿನ ರುಚಿಯನ್ನು ಬದಲಾಯಿಸುವುದಿಲ್ಲ. ಹಳೆ ಮೊಟ್ಟೆಗಳಿಗೆ ಈ ಟ್ರಿಕ್ಸ್ ಹೆಚ್ಚು ಉಪಯೋಗಕಾರಿ ಎನ್ನಲಾಗುತ್ತದೆ. ನೆಕ್ಸ್ಟ್&zwnj; ಟೈಂ ಮೊಟ್ಟೆ ಬೇಯಿಸುವಾಗ ಈ ಟ್ರಿಕ್ ಒಮ್ಮೆ ಪ್ರಯತ್ನಿಸಿ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/kitchen/how-to-boil-an-egg-without-cracking-the-shell-add-this-one-ingredient-to-the-water-hfgcmc4"/>
        </item>
        <item>
            <title><![CDATA[Water Tank Cleaning Tips: ಟ್ಯಾಂಕ್ ಒಳಗೆ ಇಳಿಬೇಕು ಅಂತೇನಿಲ್ಲ; ಹಾಗೆ ಕ್ಲೀನ್‌ ಮಾಡಬಹುದು!]]></title>
            <link>https://kannada.asianetnews.com/gallery/life/smart-easy-tips-for-cleaning-your-water-tank-in-minutes-wazd46e</link>
            <guid isPermaLink="true">https://kannada.asianetnews.com/gallery/life/smart-easy-tips-for-cleaning-your-water-tank-in-minutes-wazd46e</guid>
            <pubDate>Mon, 20 Jul 2026 16:35:18 +0530</pubDate>
            <description><![CDATA[&lt;p&gt;Cleaning Your Water Tank: ನೀರಿನ ಟ್ಯಾಂಕ್ ಒಳಗೆ ಇಳಿಯದೆ, ಕೆಲವೇ ನಿಮಿಷಗಳಲ್ಲಿ ಅದನ್ನು ಸ್ವಚ್ಛಗೊಳಿಸುವುದು ಹೇಗೆ? ಟೆಲಿಸ್ಕೋಪಿಕ್ ಕ್ಲೀನರ್ ಮತ್ತು ಸಬ್ಮರ್ಸಿಬಲ್ ಪಂಪ್ ಬಳಸುವ ಸ್ಮಾರ್ಟ್ ಟಿಪ್ಸ್ ಹೀಗಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzekgz1sy1nw4x0v0x3n673,imgname-water-tank-cleaning-1784540677089.jpg" type="image/jpeg" height="390" width="690"/>
            <content:encoded><![CDATA[&lt;p&gt;Cleaning Your Water Tank: ನೀರಿನ ಟ್ಯಾಂಕ್ ಒಳಗೆ ಇಳಿಯದೆ, ಕೆಲವೇ ನಿಮಿಷಗಳಲ್ಲಿ ಅದನ್ನು ಸ್ವಚ್ಛಗೊಳಿಸುವುದು ಹೇಗೆ? ಟೆಲಿಸ್ಕೋಪಿಕ್ ಕ್ಲೀನರ್ ಮತ್ತು ಸಬ್ಮರ್ಸಿಬಲ್ ಪಂಪ್ ಬಳಸುವ ಸ್ಮಾರ್ಟ್ ಟಿಪ್ಸ್ ಹೀಗಿದೆ..&lt;/p&gt;&lt;img&gt;&lt;p&gt;ಮನೆಯ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವುದು ಯಾವಾಗಲೂ ಒಂದು ದೊಡ್ಡ ಸವಾಲಿನ ಕೆಲಸ. ಇದಕ್ಕೆ ಹೆಚ್ಚು ಸಮಯವೂ ಬೇಕು. ಟ್ಯಾಂಕ್ ಒಳಗೆ ಇಳಿದು ಸ್ವಚ್ಛಗೊಳಿಸಬೇಕಾಗುತ್ತದೆ. ಆಗ ಜಾರಿ ಬೀಳುವ ಅಪಾಯ, ಕೊಳಕು ನೀರಿನಿಂದ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆದರೆ, ಈಗ ಈ ಕಷ್ಟವನ್ನು ಕಡಿಮೆ ಮಾಡಲು ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್ ಗ್ಯಾಜೆಟ್&zwnj;ಗಳು ಬಂದಿವೆ.&lt;/p&gt;&lt;p&gt;'ವಾಟರ್ ಟ್ಯಾಂಕ್ ಕ್ಲೀನರ್ ವಿತ್ ಟೆಲಿಸ್ಕೋಪಿಕ್ ಅಲ್ಯೂಮಿನಿಯಂ ಪೋಲ್ &amp;amp; ಹೋಸ್' (Water Tank Cleaner with Telescopic Aluminium Pole &amp;amp; Hose) ಮತ್ತು 'ಸಬ್ಮರ್ಸಿಬಲ್ ವಾಟರ್ ಪಂಪ್' (Submersible Water Pump) ಸಹಾಯದಿಂದ, ನೀವು ಟ್ಯಾಂಕ್ ಒಳಗೆ ಇಳಿಯದೆ ಕೊಳೆಯನ್ನು ಸ್ವಚ್ಛಗೊಳಿಸಬಹುದು. ಈ ಸಾಧನಗಳು ಮನೆಗಳು, ಅಪಾರ್ಟ್&zwnj;ಮೆಂಟ್&zwnj;ಗಳು ಮತ್ತು ಸಣ್ಣ ಅಂಗಡಿಗಳಿಗೆ ತುಂಬಾ ಉಪಯುಕ್ತ.&lt;/p&gt;&lt;img&gt;&lt;p&gt;ಈ ಟೆಲಿಸ್ಕೋಪಿಕ್ ವಾಟರ್ ಟ್ಯಾಂಕ್ ಕ್ಲೀನರ್, ಉದ್ದವನ್ನು ಸರಿಹೊಂದಿಸಬಹುದಾದ (Adjustable) ಅಲ್ಯೂಮಿನಿಯಂ ರಾಡ್ ಮತ್ತು ಹೋಸ್ ಪೈಪ್ ಅನ್ನು ಹೊಂದಿದೆ. ಇದರ ಸಹಾಯದಿಂದ ಟ್ಯಾಂಕ್&zwnj;ನ ಎಲ್ಲಾ ಮೂಲೆಗಳನ್ನು ಸುಲಭವಾಗಿ ತಲುಪಬಹುದು. ಬ್ರಷ್ ಮತ್ತು ನೀರಿನ ಒತ್ತಡದಿಂದ ಗೋಡೆಗಳ ಮೇಲಿನ ಪಾಚಿ, ಮಣ್ಣು ಮತ್ತು ಇತರ ಕೊಳೆಯನ್ನು ಸುಲಭವಾಗಿ ತೆಗೆಯಬಹುದು. ಇದಕ್ಕಾಗಿ ನೀವು ಟ್ಯಾಂಕ್ ಒಳಗೆ ಇಳಿಯುವ ಅಗತ್ಯವಿಲ್ಲ.&lt;/p&gt;&lt;p&gt;&lt;strong&gt;ಸಬ್ಮರ್ಸಿಬಲ್ ವಾಟರ್ ಪಂಪ್ (Submersible Water Pump)&lt;/strong&gt;&lt;/p&gt;&lt;p&gt;ಟ್ಯಾಂಕ್ ಸ್ವಚ್ಛಗೊಳಿಸುವಾಗ, ಮೊದಲು ಕೊಳಕು ನೀರನ್ನು ಹೊರಹಾಕುವುದು ಬಹಳ ಮುಖ್ಯ. ಇದಕ್ಕೆ ಸಬ್ಮರ್ಸಿಬಲ್ ವಾಟರ್ ಪಂಪ್ ತುಂಬಾ ಸಹಕಾರಿ. ಈ ಪಂಪ್, ಟ್ಯಾಂಕ್&zwnj;ನಲ್ಲಿ ನಿಂತಿರುವ ನೀರನ್ನು ವೇಗವಾಗಿ ಹೊರಹಾಕುತ್ತದೆ. ಇದರಿಂದ ಸ್ವಚ್ಛಗೊಳಿಸುವ ಕೆಲಸ ಇನ್ನಷ್ಟು ಸುಲಭವಾಗುತ್ತದೆ. ಸಣ್ಣ ಮತ್ತು ದೊಡ್ಡ ಎರಡೂ ಗಾತ್ರದ ಟ್ಯಾಂಕ್&zwnj;ಗಳಿಗೆ ಇದನ್ನು ಬಳಸಬಹುದು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಫ್ಯಾನ್ ಗಾಳಿ ಕಮ್ಮಿ ಇದೆಯಾ? ಜೆಟ್ ವೇಗದಲ್ಲಿ ತಿರುಗಲು 5 ಸಿಂಪಲ್ ಟಿಪ್ಸ್!&lt;/p&gt;&lt;img&gt;&lt;p&gt;ಈ ಸ್ಮಾರ್ಟ್ ಸಾಧನಗಳ ದೊಡ್ಡ ಪ್ರಯೋಜನವೆಂದರೆ, ಸ್ವಚ್ಛಗೊಳಿಸುವ ಸಮಯ ಬಹಳಷ್ಟು ಕಡಿಮೆಯಾಗುತ್ತದೆ. ಮೊದಲು ಗಂಟೆಗಟ್ಟಲೆ ಮಾಡುತ್ತಿದ್ದ ಕೆಲಸವನ್ನು ಈಗ ಕಡಿಮೆ ಸಮಯದಲ್ಲಿ ಅಚ್ಚುಕಟ್ಟಾಗಿ ಮುಗಿಸಬಹುದು. ಅಷ್ಟೇ ಅಲ್ಲ, ಟ್ಯಾಂಕ್ ಒಳಗೆ ಇಳಿಯುವ ಅಗತ್ಯವಿಲ್ಲದ ಕಾರಣ, ಅಪಘಾತ ಮತ್ತು ಸೋಂಕಿನ ಅಪಾಯವೂ ಕಡಿಮೆಯಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ವಾಟರ್ ಟ್ಯಾಂಕ್ ಕ್ಲೀನರ್: &lt;/strong&gt;ಖರೀದಿಸುವಾಗ ಅದರ ರಾಡ್&zwnj;ನ ಉದ್ದ, ಹೋಸ್ ಪೈಪ್&zwnj;ನ ಗುಣಮಟ್ಟ, ಬ್ರಷ್&zwnj;ನ ಗಟ್ಟಿತನವನ್ನು ಖಂಡಿತವಾಗಿ ಪರೀಕ್ಷಿಸಬೇಕು.&lt;/p&gt;&lt;p&gt;&lt;strong&gt;ಸಬ್ಮರ್ಸಿಬಲ್ ಪಂಪ್: &lt;/strong&gt;ಖರೀದಿಸುವಾಗ ಅದರ ಸಾಮರ್ಥ್ಯ, ನೀರನ್ನು ಹೊರಹಾಕುವ ವೇಗ ಮತ್ತು ವಿದ್ಯುತ್ ಬಳಕೆಯ ಬಗ್ಗೆ ಗಮನ ಹರಿಸಬೇಕು.&lt;/p&gt;&lt;p&gt;&lt;strong&gt;ಸುರಕ್ಷತಾ ಮಾರ್ಗಸೂಚಿಗಳು (Safety Guidelines): &lt;/strong&gt;ಸಬ್ಮರ್ಸಿಬಲ್ ಪಂಪ್ ವಿದ್ಯುತ್&zwnj;ನಲ್ಲಿ ಕಾರ್ಯನಿರ್ವಹಿಸುವುದರಿಂದ, ಅದನ್ನು ನೀರಿನಲ್ಲಿ ಬಳಸುವಾಗ ವಿದ್ಯುತ್ ಸೋರಿಕೆ (Electric Leakage) ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಉತ್ತಮ ಗುಣಮಟ್ಟದ ಬ್ರ್ಯಾಂಡೆಡ್ ವೈರ್&zwnj;ಗಳು ಮತ್ತು ಸುರಕ್ಷತಾ ಸ್ವಿಚ್&zwnj;ಗಳನ್ನು (GFCI/ELCB) ಬಳಸುವುದು ಅವಶ್ಯಕ.&lt;/p&gt;&lt;p&gt;&lt;strong&gt;ನಿರ್ವಹಣೆ ಮತ್ತು ಸಂಗ್ರಹಣೆ (Maintenance &amp;amp; Storage): &lt;/strong&gt;ಟ್ಯಾಂಕ್ ಸ್ವಚ್ಛಗೊಳಿಸಿದ ನಂತರ, ಕ್ಲೀನರ್ ಬ್ರಷ್ ಮತ್ತು ಪಂಪ್ ಅನ್ನು ಶುದ್ಧ ನೀರಿನಲ್ಲಿ ತೊಳೆದು, ಒಣಗಿಸಿ ಸಂಗ್ರಹಿಸಬೇಕು. ಇದು ಸಾಧನಗಳ ಬಾಳಿಕೆಯನ್ನು ಹೆಚ್ಚಿಸುತ್ತದೆ.&lt;/p&gt;&lt;p&gt;&lt;strong&gt;ಬಜೆಟ್ ಮತ್ತು ವಾರಂಟಿ (Budget &amp;amp; Warranty): &lt;/strong&gt;ಮಾರುಕಟ್ಟೆಯಲ್ಲಿ ಇವು ವಿವಿಧ ಬೆಲೆಗಳಲ್ಲಿ ಲಭ್ಯವಿವೆ. ಆನ್&zwnj;ಲೈನ್ ಅಥವಾ ಅಂಗಡಿಗಳಲ್ಲಿ ಖರೀದಿಸುವ ಮೊದಲು, ಉತ್ಪನ್ನದ ವಾರಂಟಿ ಮತ್ತು ಗ್ರಾಹಕರ ವಿಮರ್ಶೆಗಳನ್ನು (Customer Reviews) ಹೋಲಿಕೆ ಮಾಡಿ ನೋಡುವುದು ಉತ್ತಮ.&lt;/p&gt;]]></content:encoded>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/life/smart-easy-tips-for-cleaning-your-water-tank-in-minutes-wazd46e"/>
        </item>
        <item>
            <title><![CDATA[ಮಳೆಗಾಲದಲ್ಲಿ ಜೀನ್ಸ್ ಒಣಗುತ್ತಿಲ್ವಾ? ನೀರಿಲ್ಲದೇ ಮನೆಯಲ್ಲೇ ಡ್ರೈ ಕ್ಲೀನ್ ಮಾಡುವ ಸಿಂಪಲ್ ಟ್ರಿಕ್ಸ್!]]></title>
            <link>https://kannada.asianetnews.com/gallery/fashion/how-to-dry-clean-jeans-at-home-without-water-pav-fbso216</link>
            <guid isPermaLink="true">https://kannada.asianetnews.com/gallery/fashion/how-to-dry-clean-jeans-at-home-without-water-pav-fbso216</guid>
            <pubDate>Mon, 20 Jul 2026 16:46:24 +0530</pubDate>
            <description><![CDATA[&lt;p&gt;How to dry clean jeans at home: ಮಳೆಗಾಲದಲ್ಲಿ ಜೀನ್ಸ್ ಒಣಗಲು ದಿನಗಟ್ಟಲೆ ಬೇಕೇ? ಮಳೆಗಾಲದಲ್ಲಿ ಜೀನ್ಸ್ ಒಣಗಿಸುವುದು ಕಷ್ಟ. ಆದರೆ ಜೀನ್ಸ್ ನೆನೆಸದೇ ದುರ್ವಾಸನೆ ಮತ್ತು ಕಲೆಗಳನ್ನು ತೆಗೆದು ಮನೆಯಲ್ಲೇ ಫ್ರೆಶ್ ಆಗಿಡಲು 4 ಸರಳ ಡ್ರೈ ಕ್ಲೀನಿಂಗ್ ಸಲಹೆಗಳು ಇಲ್ಲಿವೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzkryn8r7s4rpwefhf93h8k,imgname-monsoon-jeans-drying-tips-1784546097827.jpg" type="image/jpeg" height="390" width="690"/>
            <content:encoded><![CDATA[&lt;p&gt;How to dry clean jeans at home: ಮಳೆಗಾಲದಲ್ಲಿ ಜೀನ್ಸ್ ಒಣಗಲು ದಿನಗಟ್ಟಲೆ ಬೇಕೇ? ಮಳೆಗಾಲದಲ್ಲಿ ಜೀನ್ಸ್ ಒಣಗಿಸುವುದು ಕಷ್ಟ. ಆದರೆ ಜೀನ್ಸ್ ನೆನೆಸದೇ ದುರ್ವಾಸನೆ ಮತ್ತು ಕಲೆಗಳನ್ನು ತೆಗೆದು ಮನೆಯಲ್ಲೇ ಫ್ರೆಶ್ ಆಗಿಡಲು 4 ಸರಳ ಡ್ರೈ ಕ್ಲೀನಿಂಗ್ ಸಲಹೆಗಳು ಇಲ್ಲಿವೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಮಳೆಗಾಲದಲ್ಲಿ ಸೆಕೆ, ಬಿಸಿಲು ಇರುವುದಿಲ್ಲ, ಇದರಿಂದ ಆರಾಮ ಸಿಗುತ್ತದೆ ನಿಜಾ. ಆದರೆ ಅದರ ಜೊತೆಗೆ ಅನೇಕ ಸಮಸ್ಯೆಗಳನ್ನು ತರುತ್ತದೆ. ಈ ಋತುವಿನಲ್ಲಿ ಬಟ್ಟೆಗಳನ್ನು ಒಣಗಿಸುವುದು ತುಂಬಾನೆ ಕಷ್ಟಕರವಾಗುತ್ತದೆ. ಅದರಲ್ಲೂ ಜೀನ್ಸ್ ವಿಷಯಕ್ಕೆ ಬಂದರೆ, ಒಣಗಲು ಕನಿಷ್ಠ 2-3 ದಿನಗಳು ಬೇಕಾಗುತ್ತದೆ. ಜೀನ್ಸ್ ಇತರ ಉಡುಪುಗಳಿಗಿಂತ ಸ್ವಲ್ಪ ದಪ್ಪವಾಗಿರುತ್ತದೆ, ಅದಕ್ಕಾಗಿಯೇ ಅವು ಬೇಗನೆ ಒಣಗುವುದಿಲ್ಲ.&lt;/p&gt;&lt;img&gt;&lt;p&gt;ಇಲ್ಲಿದೆ ನೋಡಿ ಕ್ಳೆಯಾಗಿರುವ ಜೀನ್ಸ್ ನ್ನು ವಾಶ್ ಮಾಡುವ ಹಾಗೂ ಜೀನ್ಸ್ ನ್ನು ಫ್ರೆಶ್ ಆಗಿಡಲು ಸಹಾಯ ಮಾಡುವ ನಾಲ್ಕು ಡ್ರೈ ಕ್ಲೀನಿಂಗ್ ವಿಧಾನಗಳು. ವಿಶೇಷವೆಂದರೆ ನೀವು ಅವುಗಳನ್ನು ನೀರಿನಲ್ಲಿ ನೆನೆಸದೆಯೇ ಸ್ವಚ್ಛಗೊಳಿಸಬಹುದು. ನೀವು ಕೂಡ ಮಳೆಗಾಲದಲ್ಲಿ ಈ ಟಿಪ್ಸ್ ಟ್ರೈ ಮಾಡಿ.&lt;/p&gt;&lt;img&gt;&lt;p&gt;ಡ್ರೈ ಕ್ಲೀನ್ ಮಾಡಲು, ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ವಿನೆಗರ್ ಅನ್ನು ಸಮಾನ ಭಾಗಗಳಲ್ಲಿ ಸೇರಿಸಿ. ಚೆನ್ನಾಗಿ ಬೆರೆಸಿ. ಸುವಾಸನೆಗಾಗಿ ನೀವು ಈ ಮಿಶ್ರಣಕ್ಕೆ ಕೆಲವು ಹನಿ ಎಸೆನ್ಶಿಯಲ್ ಆಯಿಲ್ ಕೂಡ ಸೇರಿಸಬಹುದು. ಮಿಶ್ರಣವನ್ನು ನಿಮ್ಮ ಜೀನ್ಸ್ ಮೇಲೆ ಸಿಂಪಡಿಸಿ ಮತ್ತು ಫ್ಯಾನ್ ಅಡಿಯಲ್ಲಿ ಒಣಗಲು ಬಿಡಿ. ಒಣಗಿದ ನಂತರ, ಜೀನ್ಸ್ ನಿಂದ ವಾಸನೆ ನಿವಾರಣೆಯಾಗಿ ಫ್ರೆಶ್ ಆಗಿರುತ್ತದೆ.&lt;/p&gt;&lt;img&gt;&lt;p&gt;ಅನೇಕ ಬಾರಿ ಮೇಲಿನ ಕಲೆಗಳನ್ನು ಸ್ವಚ್ಛಗೊಳಿಸಲು ಸಂಪೂರ್ಣ ಜೀನ್ಸ್ ಅನ್ನು ಜನ ನೆನೆಸುತ್ತಾರೆ. ಆದರೆ ಸಂಪೂರ್ಣ ಜೀನ್ಸ್ ತೊಳೆಯುವ ಬದಲು, ನೀವು ಸ್ಟೇನ್ ಮಾತ್ರ ಸ್ವಚ್ಛಗೊಳಿಸಬಹುದು. ಇದಕ್ಕಾಗಿ, ಹಳೆಯ ಹಲ್ಲುಜ್ಜುವ ಬ್ರಷ್&zwnj;ನಲ್ಲಿ ಲಿಕ್ವಿಡ್ ಡಿಟರ್ಜೆಂಟ್ ಅಥವಾ ಡಿಶ್&zwnj;ವಾಶ್ ಲಿಕ್ವಿಡ್ ಹಾಕಿ, ಕಲೆ ಇರುವ ಜಾಗಕ್ಕೆ ಉಜ್ಜಿಕೊಳ್ಳಿ. ನಂತರ ಅದನ್ನು ಒದ್ದೆಯಾದ ಬಟ್ಟೆಯಿಂದ ಒರೆಸಿ. ಇದರಿಂದ ಕಲೆ ನಿವಾರಣೆಯಾಗುತ್ತದೆ ಮತ್ತು ಜೀನ್ಸ್ ಒದ್ದೆಯಾಗದೆ ಕ್ಲೀನ್ ಆಗುತ್ತದೆ.&lt;/p&gt;&lt;img&gt;&lt;p&gt;ಮಳೆಯಿಂದಾಗಿ ನಿಮ್ಮ ಜೀನ್ಸ್ ಒದ್ದೆಯಾಗಿ ವಾಸನೆ ಬರುತ್ತಿದ್ದರೆ, ನೀವು ಈ ವಿಧಾನವನ್ನು ಟ್ರೈ ಮಾಡಬಹುದು. ಮೊದಲು, ಅವುಗಳನ್ನು ಚೆನ್ನಾಗಿ ಹರಡಿ, ಅವುಗಳ ಮೇಲೆ ಅಡಿಗೆ ಸೋಡಾ ಸಿಂಪಡಿಸಿ, ಮತ್ತು ಒಂದು ಗಂಟೆ ಹಾಗೆಯೇ ಬಿಡಿ. ನಂತರ, ಸೋಡಾವನ್ನು ಬ್ರಷ್ ಮಾಡಿ ಅಥವಾ ಜೀನ್ಸ್ ನಿಂದ ಅದನ್ನು ತೆಗೆದು ಹಾಕಿ. ಇದು ವಾಸನೆ ಮತ್ತು ತೇವಾಂಶವನ್ನು ತೆಗೆದುಹಾಕುತ್ತದೆ&lt;/p&gt;]]></content:encoded>
            <category>life</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/fashion/how-to-dry-clean-jeans-at-home-without-water-pav-fbso216"/>
        </item>
        <item>
            <title><![CDATA[ಮನೆಗೆ ಬೇಕಾದ ಶುಂಠಿಯನ್ನು ಮನೆಯಲ್ಲೇ ಬೆಳೆಯಿರಿ, ಇದು ತುಂಬಾ ಸುಲಭ!]]></title>
            <link>https://kannada.asianetnews.com/webstories/life/simple-steps-to-grow-ginger-at-home-in-pots-all-need-to-know-kvn-b6bo7ne</link>
            <guid isPermaLink="true">https://kannada.asianetnews.com/webstories/life/simple-steps-to-grow-ginger-at-home-in-pots-all-need-to-know-kvn-b6bo7ne</guid>
            <pubDate>Mon, 20 Jul 2026 16:42:02 +0530</pubDate>
            <description><![CDATA[&lt;p&gt;ಮನೆ ಬಳಕೆಗೆ ಬೇಕಾದ ಶುಂಠಿಗಾಗಿ ಅಂಗಡಿಗೆ ಹೋಗಬೇಕಿಲ್ಲ. ಮನೆಯಲ್ಲೇ ಸುಲಭವಾಗಿ ಬೆಳೆಸಬಹುದು. ಅದಕ್ಕಾಗಿ ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್&zwnj;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hwaezs1kegtb3b9p90bmxsk0,imgname-new-project--14-.jpg" type="image/jpeg" height="390" width="690"/>
            <category>life</category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/life/simple-steps-to-grow-ginger-at-home-in-pots-all-need-to-know-kvn-b6bo7ne"/>
        </item>
        <item>
            <title><![CDATA[ದೆಹಲಿ ಅಧಿಕೃತ ಪ್ರಧಾನಿ ನಿವಾಸದಲ್ಲಿ ಕನ್ನಡದ ಕಂಪು, ತುಳಸಿ ಕಟ್ಟೆ ಕಟ್ಟಿಸಿದ ಪ್ರಪ್ರಥಮ ಮಹಿಳೆ ಚೆನ್ನಮ್ಮ ದೇವೇಗೌಡ!]]></title>
            <link>https://kannada.asianetnews.com/food/chennamma-devegowda-passes-away-remembering-the-woman-who-introduced-tulsi-katte-to-delhi-prime-minister-residence-gdp/articleshow-rpb27mx</link>
            <guid isPermaLink="true">https://kannada.asianetnews.com/food/chennamma-devegowda-passes-away-remembering-the-woman-who-introduced-tulsi-katte-to-delhi-prime-minister-residence-gdp/articleshow-rpb27mx</guid>
            <pubDate>Mon, 20 Jul 2026 16:41:33 +0530</pubDate>
            <description><![CDATA[ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮನವರು, 1996ರಲ್ಲಿ ದೆಹಲಿಯ ಪ್ರಧಾನಿ ನಿವಾಸದಲ್ಲಿ 'ತುಳಸಿ ಕಟ್ಟೆ' ನಿರ್ಮಿಸಿ ಮತ್ತು 'ರಾಗಿ ಮುದ್ದೆ'ಯನ್ನು ಪರಿಚಯಿಸಿ ವಿಶಿಷ್ಟ ಸಾಂಸ್ಕೃತಿಕ ಛಾಪು ಮೂಡಿಸಿದ್ದರು. ಅವರ ಈ ಸರಳತೆಯ ಹೆಜ್ಜೆಗಳು, ರಾಷ್ಟ್ರ ರಾಜಧಾನಿಯಲ್ಲಿ ಕನ್ನಡದ ಆತ್ಮವನ್ನು ಪ್ರತಿಷ್ಠಾಪಿಸಿದ ಐತಿಹಾಸಿಕ ಕ್ಷಣಗಳಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxzkf2yrz4ytsd2ym42hedmv,imgname-chennamma-deve-gowda-tulasi-katte-1784545774552.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡರು (89) ಜುಲೈ 18 ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ನಿಧನವು ಕೇವಲ ಒಂದು ಕುಟುಂಬದ ನಷ್ಟವಲ್ಲ. ಅದು ಮೌನ, ಅಚಲ ಭಕ್ತಿ ಮತ್ತು ಆಡಂಬರವಿಲ್ಲದ ಸರಳತೆಯ ಯುಗವೊಂದರ ಅಂತ್ಯವನ್ನು ಸೂಚಿಸುತ್ತದೆ. ಇಂದು ಚೆನ್ನಮ್ಮ ಜೀವಂತವಿಲ್ಲ. ಆದರೆ ಅವರು ರಾಷ್ಟ್ರ ರಾಜಧಾನಿ ನವದೆಹಲಿಯ ಅಧಿಕೃತ ಪ್ರಧಾನಿ ನಿವಾಸದಲ್ಲಿ ಮೂಡಿಸಿದ್ದ ವಿಶಿಷ್ಟ ಸಾಂಸ್ಕೃತಿಕ ಛಾಪು ಮತ್ತು ಮರೆತುಹೋದ ಆ ಐತಿಹಾಸಿಕ ಮೈಲಿಗಲ್ಲುಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದೆ.&lt;/p&gt;&lt;h2&gt;1996ರ ಸಾಂಸ್ಕೃತಿಕ ಕ್ರಾಂತಿ: ಲುಟ್ಯೆನ್ಸ್ ಏಕತಾನತೆಯನ್ನು ಮುರಿದ ತುಳಸಿಕಟ್ಟೆ&lt;/h2&gt;&lt;p&gt;1996 ರಲ್ಲಿ ದೇವೇಗೌಡರು ಅನಿರೀಕ್ಷಿತವಾಗಿ ಭಾರತದ 11 ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ, ಇಡೀ ದೇಶದ ಗಮನ ನವದೆಹಲಿಯಲ್ಲಿ ಬದಲಾಗುತ್ತಿದ್ದ ರಾಜಕೀಯ ಒಕ್ಕೂಟಗಳ ಮೇಲಿತ್ತು. ಆದರೆ, ತೀವ್ರವಾದ ರಾಜಕೀಯ ಚದುರಂಗದಾಟದಿಂದ ದೂರವಾಗಿ, ಪ್ರಧಾನ ಮಂತ್ರಿಯವರ ಅಧಿಕೃತ ನಿವಾಸದ (ಆಗಿನ 7, ರೇಸ್ ಕೋರ್ಸ್ ರಸ್ತೆ) ಬಿಗಿ ಭದ್ರತೆಯ ಕೋಟೆಗಳ ಒಳಗೆ ಒಂದು ಶಾಂತ ಹಾಗೂ ಐತಿಹಾಸಿಕ ಸಾಂಸ್ಕೃತಿಕ ಮತ್ತು ದೈವಭಕ್ತಿಯ ಕ್ರಾಂತಿ ನಡೆಯುತ್ತಿತ್ತು. ಈ ರೂಪಾಂತರದ ಸೂತ್ರಧಾರಿಯೇ ಚೆನ್ನಮ್ಮ ದೇವೇಗೌಡರು.&lt;/p&gt;&lt;p&gt;ಜೂನ್ 1996 ಕ್ಕಿಂತ ಮೊದಲು, ನವದೆಹಲಿಯ ಅಧಿಕೃತ ಪ್ರಧಾನಿ ಬಂಗಲೆಗಳು ಕಟ್ಟುನಿಟ್ಟಾದ ವಸಾಹತುಶಾಹಿ ಯುಗದ ವಾಸ್ತುಶಿಲ್ಪ ಮತ್ತು ಬ್ರಿಟಿಷ್ ಶೈಲಿಯ ಆಡಳಿತಶಾಹಿ ಸೌಂದರ್ಯಶಾಸ್ತ್ರದಿಂದ ಪ್ರಾಬಲ್ಯ ಹೊಂದಿದ್ದವು. ಈ ಗಣ್ಯ ವಲಯಗಳಲ್ಲಿ ಸಾಂಪ್ರದಾಯಿಕ ದಕ್ಷಿಣ ಭಾರತದ ಗ್ರಾಮೀಣ ಸಂಸ್ಕೃತಿಗೆ ಜಾಗವಿರಲಿಲ್ಲ. ಆದರೆ, ಚೆನ್ನಮ್ಮನವರು ದೆಹಲಿಗೆ ಬಂದ ತಕ್ಷಣ ಆ ವಾತಾವರಣವನ್ನು ಬದಲಾಯಿಸಿದರು. ಅವರು ಪ್ರಧಾನಿ ನಿವಾಸದ ಅಂಗಳದಲ್ಲಿ ಮೊಟ್ಟಮೊದಲ ಬಾರಿಗೆ ಸಾಂಪ್ರದಾಯಿಕ ಇಟ್ಟಿಗೆಯ 'ತುಳಸಿ ಕಟ್ಟೆ'ಯನ್ನು ಕಟ್ಟಿಸಿದ್ದರು. ಅದು ಅಂದಿನ ಕಾಲಕ್ಕೆ ದೊಡ್ಡ ಮಟ್ಟದ ಸುದ್ದಿಯಾಗುತ್ತು.&lt;/p&gt;&lt;p&gt;ಅವರಿಗೆ ತುಳಸಿ ಕಟ್ಟೆ ಕೇವಲ ಬೆಳಗಿನ ಪ್ರಾರ್ಥನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಭವ್ಯವಾದ, ಅಪರಿಚಿತ ಮಹಾನಗರದಲ್ಲಿ ವಾಸಿಸುತ್ತಿದ್ದಾಗಲೂ ತಮ್ಮ ಕುಟುಂಬವನ್ನು ತಾಯ್ನಾಡಿನ ಬೇರುಗಳಲ್ಲಿ ನೆಲೆಗೊಳಿಸುವ ಒಂದು ಆತ್ಮೀಯ ಮಾರ್ಗವಾಗಿತ್ತು. ಗ್ರಾಮೀಣ ಭಾರತದ ಆಧ್ಯಾತ್ಮಿಕತೆ ಮತ್ತು ದೇಶೀಯತೆಯ ಸಾಂಪ್ರದಾಯಿಕ ಸಂಕೇತವನ್ನು ಕಾರ್ಯಾಂಗ ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿ ಭೌತಿಕವಾಗಿ ನಿರ್ಮಿಸಿದ್ದು ದೇಶದ ಇತಿಹಾಸದಲ್ಲೇ ಮೊದಲ ಬಾರಿಯಾಗಿತ್ತು. ಅನೇಕ ಪ್ರಧಾನಿಗಳು ತಮ್ಮ ಸರ್ಕಾರದ ಅಧಿಕೃತ ನಿವಾಸದಲ್ಲಿ ಹಣ್ಣು, ತರಕಾರಿ, ಹೂವು ಬೆಳೆಸಿದರ ಬಗ್ಗೆ ಉಲ್ಲೇಖವಿದೆ. ಆದರೆ ದೇವೇ ಗೌಡರ ಪತ್ನಿ ಚೆನ್ನಮ್ಮ ಅಪಾರ ದೈವಭಕ್ತೆ ಹೀಗಾಗಿ ತುಳಸಿ ಕಟ್ಟೆಯನ್ನು ಕಟ್ಟಿ ದಿನಬೆಳಗಾದರೆ ಪೂಜೆ ಮಾಡುತ್ತಿದ್ದರು.&lt;/p&gt;&lt;h2&gt;ದೆಹಲಿಯ ಪತ್ರಕರ್ತರಿಗೆ ರಾಗಿ ಮುದ್ದೆ ರುಚಿ ಉಣಿಸಿದ ಮಹಾತಾಯಿ!&lt;/h2&gt;&lt;p&gt;ಚೆನ್ನಮ್ಮನವರು ಪ್ರಧಾನಿ ನಿವಾಸದ ಅಂಗಳದಲ್ಲಿ ಮೂಡಿಸಿದ ಆಧ್ಯಾತ್ಮಿಕ ಮುದ್ರೆ, ಪ್ರಧಾನಿ ಕಚೇರಿಯ (PMO) ಅಡುಗೆಮನೆಯಲ್ಲಿ ಆಗುತ್ತಿದ್ದ ಪಾಕಶಾಲೆಯ ಬದಲಾವಣೆಗೆ ಪೂರಕವಾಗಿತ್ತು. 90 ರ ದಶಕದ ಮಧ್ಯಭಾಗದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವರದಿಗಾರಿಕೆ ಮಾಡುತ್ತಿದ್ದ ಹಿರಿಯ ದೆಹಲಿ ಪತ್ರಕರ್ತರು, ಕರ್ನಾಟಕದ ಹೆಮ್ಮೆಯ 'ರಾಗಿ ಮುದ್ದೆ' ಹೇಗೆ ಪ್ರಧಾನಿ ನಿವಾಸಕ್ಕೆ ಭವ್ಯವಾಗಿ ಪಾದಾರ್ಪಣೆ ಮಾಡಿತು ಎಂಬುದನ್ನು ಇಂದಿಗೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;ನಾವು ಅಧಿಕೃತ ಪತ್ರಿಕಾಗೋಷ್ಠಿಗಳಲ್ಲಿ ಸಮೋಸಾ, ಧೋಕ್ಲಾ ಮತ್ತು ಪ್ರಮಾಣಿತ ಉತ್ತರ ಭಾರತದ ಮೊಘಲಾಯಿ ತಿನಿಸುಗಳಿಗೆ ಒಗ್ಗಿಕೊಂಡಿದ್ದೆವು. ಆದರೆ ಇದ್ದಕ್ಕಿದ್ದಂತೆ, ದೇವೇಗೌಡರ ಅಧಿಕಾರಾವಧಿಯಲ್ಲಿ ನಮಗೆ ಸಾಂಪ್ರದಾಯಿಕ ಬೇಳೆ ಸಾರು ಜೊತೆ ಬಿಸಿಬಿಸಿ ರಾಗಿ ಮುದ್ದೆಯನ್ನು ಬಡಿಸಲಾಯಿತು! ಎಂದು ಅನುಭವಿ ರಾಜಕೀಯ ವರದಿಗಾರರೊಬ್ಬರು ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;ಅಂಗಳದಲ್ಲಿ ಚೆನ್ನಮ್ಮನವರ ತುಳಸಿ ಕಟ್ಟೆ ಮತ್ತು ಊಟದ ಕೋಣೆಗಳಲ್ಲಿ ಅಪ್ಪಟ ಕನ್ನಡ ಸಂಸ್ಕೃತಿಯ ಪಾಕಪದ್ಧತಿಯ ಘಮ. ಈ ಎರಡರ ಸಂಯೋಜನೆಯು 7, ರೇಸ್ ಕೋರ್ಸ್ ರಸ್ತೆಯ ವಾತಾವರಣವನ್ನು ಸಂಪೂರ್ಣವಾಗಿ ಹೊಸತನಕ್ಕೆ ತಿರುಗಸಿತ್ತು. ತಮ್ಮ ನೆಲದ ಸಂಸ್ಕೃತಿ ಪರಂಪರೆಯ ಬಗ್ಗೆ ಹೆಮ್ಮೆಯಿರುವ ಪ್ರಾದೇಶಿಕ ಕುಟುಂಬವೊಂದು ದೇಶದ ಚುಕ್ಕಾಣಿ ಹಿಡಿದಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು. ಕರ್ನಾಟಕದ ಜನತೆಗೆ ಇದು ಎಂದಿಗೂ ಹೆಮ್ಮೆಯ ಕ್ಷಣ ಮತ್ತು ಮರೆಯಲಾರದ ಇತಿಹಾಸ ಬರೆದಿದ್ದಾರೆ. ಕನ್ನಡದ ನೆಲದ ಸರಳ ಯಜಮಾನಿಯೊಬ್ಬರು ದೇಶದ ಅತ್ಯುನ್ನತ ನಿವಾಸದಲ್ಲೂ ತನ್ನ ತನವನ್ನು ಬಿಟ್ಟುಕೊಡದೆ, ರಾಜಧಾನಿಗೆ ಕರ್ನಾಟಕದ ಆತ್ಮವನ್ನು ಉಡುಗೊರೆಯಾಗಿ ನೀಡಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ಎಂದಿಗೂ ಅಮರ.&lt;/p&gt;&lt;h2&gt;ಹಾಸನದ ಮಣ್ಣಿನ ಬೇರುಗಳು ಮತ್ತು ಮರೆತುಹೋದ ಪರಂಪರೆ&lt;/h2&gt;&lt;p&gt;ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿ 1939 ರಲ್ಲಿ ಜನಿಸಿದ ಚೆನ್ನಮ್ಮನವರು, ಒಕ್ಕಲಿಗ ಕೃಷಿ ಸಂಪ್ರದಾಯದಲ್ಲಿ ಬೇರೂರಿರುವ ಸಾಧಾರಣ ಕೃಷಿ ಕುಟುಂಬದಿಂದ ಬಂದವರು. ಅವರು ಮೇ 1954 ರಲ್ಲಿ 21 ವರ್ಷದ ದೇವೇಗೌಡರನ್ನು ವಿವಾಹವಾದರು. ಅಂದಿನಿಂದ ದೇವೇಗೌಡರ ರಾಜಕೀಯ ಏಳುಬೀಳುಗಳ ಸುದೀರ್ಘ ಪಯಣದಲ್ಲಿ ಅವರು ನೆರಳಾಗಿ ಜೊತೆಗಿದ್ದರು. 72 ವರ್ಷಗಳ ಸುದೀರ್ಘ ದಾಂಪತ್ಯದ ಬಳಿಕ ಮುತೈದೆ ಸಾವು ಕಂಡಿದ್ದಾರೆ. ಆತ್ಮಕ್ಕೆ ಸದ್ಗತಿ ಸಿಗಲಿ.&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Gowthami K</dc:creator>
            <atom:link href="https://kannada.asianetnews.com/food/chennamma-devegowda-passes-away-remembering-the-woman-who-introduced-tulsi-katte-to-delhi-prime-minister-residence-gdp/articleshow-rpb27mx"/>
        </item>
        <item>
            <title><![CDATA[Expensive Rice: ದುಬಾರಿ ದುನಿಯಾ: ಈ ಅಕ್ಕಿಯ 1 ಕೆಜಿ ಬೆಲೆಗೆ 3 ತಿಂಗಳ ದಿನಸಿ ಖರೀದಿಸಬಹುದು!]]></title>
            <link>https://kannada.asianetnews.com/food/the-worlds-most-expensive-rice-costs-rs-15000-per-kg-how/articleshow-owx7c94</link>
            <guid isPermaLink="true">https://kannada.asianetnews.com/food/the-worlds-most-expensive-rice-costs-rs-15000-per-kg-how/articleshow-owx7c94</guid>
            <pubDate>Mon, 20 Jul 2026 14:35:24 +0530</pubDate>
            <description><![CDATA[&lt;p&gt;Rice Cost: ನಮ್ಮ ದೇಶದಲ್ಲಿ, ಅದರಲ್ಲೂ ದಕ್ಷಿಣ ಭಾರತದ ಜನರಿಗೆ ಅನ್ನವಿಲ್ಲದೆ ಊಟವೇ ಇಲ್ಲ. ನಾವು ದಿನದ ಮೂರು ಹೊತ್ತೂ ಅನ್ನವನ್ನೇ ತಿನ್ನುತ್ತೇವೆ. ಸಾಮಾನ್ಯವಾಗಿ ಒಂದು ಕೆಜಿ ಅಕ್ಕಿಗೆ 50 ರಿಂದ 100 ರೂ. ಇರಬಹುದು. ಆದರೆ ಜಗತ್ತಿನಲ್ಲೇ ಅತ್ಯಂತ ದುಬಾರಿ ಅಕ್ಕಿಯೊಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw8wkrvtxa5rpf3jvbgbfjkr,imgname-rice-1782709871482.jpeg" type="image/jpeg" height="390" width="690"/>
            <content:encoded><![CDATA[&lt;p&gt;ಅಕ್ಕಿ ಬೆಲೆ ಹೆಚ್ಚಾಗಿದೆ. ವಿವಿಧ ರೀತಿಯ ತಳಿ ಬಂದರೂ ಕೂಡ ಜನರೆಲ್ಲ ರೇಟ್&zwnj; ಹೆಚ್ಚಾಗಿದೆ ಎಂದು ಯೋಚಿಸುತ್ತಿದ್ದಾರೆ. ಆದರೆ ಇಲ್ಲೊಂದು ಅಕ್ಕಿ ದರ ಸಿಕ್ಕಾಪಟ್ಟೆ ಹೆಚ್ಚಿದೆ. ಈ ಅಕ್ಕಿ ದರ ಎಷ್ಟಿದೆ ಎಂದರೆ ಒಂದು ಕೆಜಿ ಬೆಲೆಯಲ್ಲಿ ಮೂರು ತಿಂಗಳ ಮನೆ ಸಾಮಾನು ಖರೀದಿಸಬಹುದು. ಏನಿದರ ವಿಶೇಷತೆ? ಯಾಕಿಷ್ಟು ಬೆಲೆ?&lt;/p&gt;&lt;h2&gt;ಈ ಅಕ್ಕಿ ಬೆಳೆಯೋದು ಎಲ್ಲಿ?&lt;/h2&gt;&lt;p&gt;ಈ ಅಕ್ಕಿಯನ್ನು ಜಪಾನ್&zwnj;ನಲ್ಲಿ ಬೆಳೆಯಲಾಗುತ್ತದೆ. ಇದರ ಹೆಸರು 'ಕಿನೆಮೈ ಪ್ರೀಮಿಯಂ ರೈಸ್'. ಇದು ಗಿನ್ನೆಸ್ ವಿಶ್ವ ದಾಖಲೆ ಪುಟದಲ್ಲೂ ಸ್ಥಾನ ಪಡೆದಿದೆ. ಈ ಅಕ್ಕಿಯ ಬೆಲೆ ಕೆಜಿಗೆ 12,000 ದಿಂದ 15,000 ರೂಪಾಯಿವರೆಗೆ ಇರುತ್ತದೆ. ಇದು ಒಂದೇ ಬಗೆಯ ಅಕ್ಕಿಯಲ್ಲ. ಪ್ರತಿ ವರ್ಷ ಜಪಾನ್&zwnj;ನ ಸಾವಿರಾರು ಅಕ್ಕಿ ತಳಿಗಳಿಂದ 4 ರಿಂದ 6 ಉತ್ತಮ ಗುಣಮಟ್ಟದ ತಳಿಗಳನ್ನು ಆಯ್ಕೆ ಮಾಡಿ, ಅವುಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಾರೆ. ಇದನ್ನು ಪಾಲಿಶ್ ಮಾಡುವ ವಿಧಾನವೂ ವಿಭಿನ್ನ. ಸಾಮಾನ್ಯ ಅಕ್ಕಿಯನ್ನು ಪಾಲಿಶ್ ಮಾಡಿದಾಗ ಪೋಷಕಾಂಶಗಳು ನಷ್ಟವಾಗುತ್ತವೆ. ಆದರೆ ಕಿನೆಮೈ ಅಕ್ಕಿಯಲ್ಲಿ ವಿಶೇಷ ಪಾಲಿಶಿಂಗ್ ತಂತ್ರಜ್ಞಾನ ಬಳಸುವುದರಿಂದ ಪೋಷಕಾಂಶಗಳು ಹಾಗೆಯೇ ಉಳಿಯುತ್ತವೆ.&lt;/p&gt;&lt;h2&gt;ತಕ್ಷಣ ಮಾರಾಟ ಮಾಡೋದಿಲ್ಲ&amp;nbsp;&lt;/h2&gt;&lt;p&gt;ಈ ಅಕ್ಕಿಯನ್ನು ಬೆಳೆದ ತಕ್ಷಣ ಮಾರುಕಟ್ಟೆಗೆ ತರುವುದಿಲ್ಲ. ಸುಮಾರು 6 ತಿಂಗಳ ಕಾಲ ವಿಶೇಷ ವಿಧಾನದಲ್ಲಿ ಶೇಖರಿಸಿಡುತ್ತಾರೆ. ಹೀಗೆ ಶೇಖರಿಸಿಡುವುದರಿಂದ ಅಕ್ಕಿಯ ರುಚಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ನಂತರವೇ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಅಷ್ಟೇ ಅಲ್ಲ, ಈ ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದಿಲ್ಲ. ಸೀಮಿತ ಪ್ರಮಾಣದಲ್ಲಿ ಮಾತ್ರ ಉತ್ಪಾದಿಸುವುದರಿಂದಲೂ ಇದರ ಬೆಲೆ ಹೆಚ್ಚು. ಇದರ ಪ್ಯಾಕೇಜಿಂಗ್ ಕೂಡ ತುಂಬಾನೇ ಪ್ರೀಮಿಯಂ ಆಗಿರುತ್ತದೆ.&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Padmashree Bhat</dc:creator>
            <atom:link href="https://kannada.asianetnews.com/food/the-worlds-most-expensive-rice-costs-rs-15000-per-kg-how/articleshow-owx7c94"/>
        </item>
        <item>
            <title><![CDATA[ವಾರದ 7 ದಿನಗಳಲ್ಲಿ ಈ ಒಂದು ದಿನ ಮಾತ್ರ ಬಟ್ಟೆ ಒಗೆಯಲೇಬಾರದು, ಹಣಕಾಸಿನ ಸಮಸ್ಯೆ ಬರುತ್ತಂತೆ]]></title>
            <link>https://kannada.asianetnews.com/gallery/vaastu/vastu-shastra-guide-which-day-to-avoid-washing-clothes-suh-me3lmgd</link>
            <guid isPermaLink="true">https://kannada.asianetnews.com/gallery/vaastu/vastu-shastra-guide-which-day-to-avoid-washing-clothes-suh-me3lmgd</guid>
            <pubDate>Mon, 20 Jul 2026 14:35:22 +0530</pubDate>
            <description><![CDATA[&lt;p&gt;ಊಟ, ನಿದ್ದೆ ಮಾಡೋ ಥರಾನೇ ಬಟ್ಟೆ ಒಗೆಯೋದಕ್ಕೂ ಒಂದು ಸಮಯ, ಕಾಲ ಅಂತ ಇದೆ. ಶಾಸ್ತ್ರದ ಪ್ರಕಾರ, ಕೆಲವು ದಿನಗಳಲ್ಲಿ ಬಟ್ಟೆ ತೊಳೆದರೆ ಮನೆಯಲ್ಲಿ ಕಷ್ಟಗಳು ಬರುತ್ತವೆ ಅಂತಾರೆ. ಅದು ಯಾವ ದಿನ ಅಂತ ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzc3c5n3am3t4q54c5439kv,imgname-vastu-shastra-guide-which-day-to-avoid-washing-clothes-1784538050740.jpg" type="image/jpeg" height="390" width="690"/>
            <content:encoded><![CDATA[&lt;p&gt;ಊಟ, ನಿದ್ದೆ ಮಾಡೋ ಥರಾನೇ ಬಟ್ಟೆ ಒಗೆಯೋದಕ್ಕೂ ಒಂದು ಸಮಯ, ಕಾಲ ಅಂತ ಇದೆ. ಶಾಸ್ತ್ರದ ಪ್ರಕಾರ, ಕೆಲವು ದಿನಗಳಲ್ಲಿ ಬಟ್ಟೆ ತೊಳೆದರೆ ಮನೆಯಲ್ಲಿ ಕಷ್ಟಗಳು ಬರುತ್ತವೆ ಅಂತಾರೆ. ಅದು ಯಾವ ದಿನ ಅಂತ ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಹಿಂದೂ ಧರ್ಮದಲ್ಲಿ ಮನುಷ್ಯನ ಪ್ರತಿಯೊಂದು ಕೆಲಸಕ್ಕೂ ನಿಯಮ ಇರುವಾಗ, ಬಟ್ಟೆ ಒಗೆಯುವುದಕ್ಕೆ ಇಲ್ವಾ? ಹೌದು, ಬಟ್ಟೆ ಒಗೆಯುವುದಕ್ಕೂ ಕೆಲವು ನಿಯಮಗಳಿವೆ. ಯಾವ ಕೆಲಸವನ್ನು ಯಾವಾಗ, ಹೇಗೆ ಮಾಡಬೇಕು ಅಂತ ಒಂದು ಒಳ್ಳೆಯ ಸಮಯ, ದಿನವನ್ನು ನಿಗದಿಪಡಿಸಲಾಗಿರುತ್ತೆ. ಅದನ್ನು ಸರಿಯಾದ ಸಮಯದಲ್ಲಿ ಮಾಡಿದರೆ ಒಳ್ಳೆಯ ಫಲ ಸಿಗುತ್ತೆ. ಇದು ಬಟ್ಟೆ ಒಗೆಯೋ ವಿಚಾರಕ್ಕೂ ಅನ್ವಯಿಸುತ್ತೆ. ತಪ್ಪು ದಿನದಂದು ಬಟ್ಟೆ ತೊಳೆದರೆ, ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ಹಣದ ನಷ್ಟವೂ ಆಗಬಹುದು.&lt;/p&gt;&lt;img&gt;&lt;p&gt;ಶಾಸ್ತ್ರಗಳ ಪ್ರಕಾರ, ಗುರುವಾರ ಬಟ್ಟೆ ಒಗೆಯಲು ಸೂಕ್ತವಾದ ದಿನವಲ್ಲ. ಗುರುವಾರ ಬಟ್ಟೆ ತೊಳೆದರೆ ಹಣದ ನಷ್ಟ ಉಂಟಾಗುತ್ತದೆ, ಮನೆಯಲ್ಲಿರುವ ಸಂತೋಷ, ಸಮೃದ್ಧಿ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಗುರುವಾರದ ಅಧಿಪತಿ ಗುರು ಭಗವಾನ್. ನಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕೊಡುವವನೇ ಗುರು. ಒಬ್ಬ ವ್ಯಕ್ತಿಗೆ ಗುರು ಗ್ರಹವು ಶಾಂತವಾಗಿದ್ದರೆ ಮಾತ್ರ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಇದೆ. ಬಟ್ಟೆ ಒಗೆಯುವಂತಹ ಕೆಲಸಗಳು ಶನಿ ಗ್ರಹಕ್ಕೆ ಸಂಬಂಧಿಸಿದ್ದು. ಇದರಿಂದ, ಗುರುವಿಗೆ ಪ್ರಿಯವಾದ ಗುರುವಾರದಂದು ಶನಿಗೆ ಸಂಬಂಧಿಸಿದ ಕೆಲಸ ಮಾಡಿದರೆ, ಹಣದ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ನಂಬಲಾಗಿದೆ.&lt;/p&gt;&lt;img&gt;&lt;p&gt;ಕೆಲಸದ ಒತ್ತಡದಿಂದಾಗಿ, ಬೆಳಗ್ಗೆ ಬಟ್ಟೆ ಒಗೆಯಲು ಸಮಯ ಸಿಗದವರು ರಾತ್ರಿ ಹೊತ್ತು ಬಟ್ಟೆ ಒಗೆಯುತ್ತಾರೆ. ಆದರೆ, ಶಾಸ್ತ್ರದ ಪ್ರಕಾರ ರಾತ್ರಿ ಬಟ್ಟೆ ಒಗೆಯುವುದು ಸರಿಯಲ್ಲ. ಹಳೆ ಕಾಲದಲ್ಲಿ ವಿದ್ಯುತ್ ಸೌಲಭ್ಯ ಇರಲಿಲ್ಲ. ರಾತ್ರಿ ಹೊತ್ತು ಕತ್ತಲಲ್ಲೇ ಬಟ್ಟೆ ಒಗೆಯಬೇಕಿತ್ತು. ಆಗ, ಶರ್ಟ್&zwnj;ನ ಜೇಬಿನಲ್ಲಿರುವ ಬೆಲೆಬಾಳುವ ವಸ್ತುಗಳು ಕಳೆದುಹೋಗುವ ಸಾಧ್ಯತೆ ಇತ್ತು. ಅದಕ್ಕಾಗಿಯೇ ರಾತ್ರಿ ಬಟ್ಟೆ ಒಗೆಯುವ ಅಭ್ಯಾಸ ಇರಲಿಲ್ಲ. ಅದೇ ಪದ್ಧತಿ ಇಂದಿಗೂ ಮುಂದುವರೆದಿದೆ. ಆದರೆ ನಗರವಾಸಿಗಳು, ಕೆಲಸಕ್ಕೆ ಹೋಗುವುದರಿಂದ, ರಾತ್ರಿಯಲ್ಲೇ ಬಟ್ಟೆ ಒಗೆಯಲು ಸಮಯ ಮಾಡಿಕೊಳ್ಳುತ್ತಾರೆ. ಈ ವಾಸ್ತು ಶಾಸ್ತ್ರದ ಬಗ್ಗೆ ತಿಳಿಯದೆ ರಾತ್ರಿ ಬಟ್ಟೆ ಒಗೆಯುತ್ತಾರೆ.&lt;/p&gt;&lt;img&gt;&lt;p&gt;ಇದಕ್ಕೆ ಇನ್ನೊಂದು ಕಾರಣವೂ ಇದೆ. ರಾತ್ರಿ ಹೊತ್ತು ನೆಗೆಟಿವ್ ಎನರ್ಜಿ, ಅಂದರೆ ಕೆಟ್ಟ ಶಕ್ತಿಗಳ ಓಡಾಟ ಹೆಚ್ಚಾಗಿರುತ್ತದೆ ಎಂಬ ನಂಬಿಕೆ ಇದೆ. ಆಗ ನಾವು ಬಟ್ಟೆಗಳನ್ನು ಹೊರಗೆ ಒಣಗಲು ಹಾಕಿದರೆ, ಆ ಶಕ್ತಿಗಳು ಬಟ್ಟೆಗಳಲ್ಲಿ ಸೇರಿಕೊಳ್ಳುತ್ತವೆ. ಬೆಳಗ್ಗೆ ಆ ಬಟ್ಟೆಯನ್ನು ನಾವು ಧರಿಸಿದಾಗ, ಆ ನೆಗೆಟಿವ್ ಎನರ್ಜಿ ನಮ್ಮ ದೇಹದೊಳಗೆ ಬಂದು ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಸೂರ್ಯನ ಬೆಳಕಿಗೆ ನೆಗೆಟಿವ್ ಎನರ್ಜಿಯನ್ನು ಓಡಿಸುವ ಶಕ್ತಿ ಇದೆ. ಆದ್ದರಿಂದ, ಬೆಳಗ್ಗೆ ಬಟ್ಟೆ ತೊಳೆದು, ಬಿಸಿಲಿನಲ್ಲಿ ಒಣಗಿಸುವುದೇ ಯಾವಾಗಲೂ ಒಳ್ಳೆಯದು.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/vaastu/vastu-shastra-guide-which-day-to-avoid-washing-clothes-suh-me3lmgd"/>
        </item>
        <item>
            <title><![CDATA[ರಂಗನಾಥಸ್ವಾಮಿ ಸನ್ನಿಧಿಯಲ್ಲೇ ಚೆನ್ನಮ್ಮ ಅಂತ್ಯಕ್ರಿಯೆ ಏಕೆ? ಆ ಕುತೂಹಲದ ಘಟನೆ ನೆನೆದ ಡಾ.ಮಂಜುನಾಥ್​]]></title>
            <link>https://kannada.asianetnews.com/karnataka-districts/why-chennamma-devegowda-last-rites-performed-near-ranganathaswamy-dr-manjunath-recalls-that-suc/articleshow-agopv8g</link>
            <guid isPermaLink="true">https://kannada.asianetnews.com/karnataka-districts/why-chennamma-devegowda-last-rites-performed-near-ranganathaswamy-dr-manjunath-recalls-that-suc/articleshow-agopv8g</guid>
            <pubDate>Mon, 20 Jul 2026 13:54:53 +0530</pubDate>
            <description><![CDATA[ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯು ಹಾಸನದ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ಈ ಭಾಗದಲ್ಲಿ ಕಳೆದಿದ್ದರಿಂದ ಮತ್ತು ಸ್ಥಳೀಯರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರಿಂದ ಈ ಸ್ಥಳವನ್ನು ಅಂತ್ಯಸಂಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವರ ಅಳಿಯ ಡಾ.ಸಿ.ಎನ್ ಮಂಜುನಾಥ್ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxza0wxrxq2xde2rvzhfk05m,imgname-chennamma-devegowda-1784535872440.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ. ಇಂದು (ಜುಲೈ 20) ಅವರ ಅಂತ್ಯಕ್ರಿಯೆ ನಡೆಯಲಿದ್ದು, ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ. ಹಾಸನದ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಅಂತ್ಯಕ್ರಿಯೆ ಸಿದ್ಧತೆಗಳು ಆರಂಭವಾಗಿದ್ದು, ಹಾಸನ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.&lt;/p&gt;&lt;h2&gt;&lt;strong&gt;ಕೆಲವೇ ಕ್ಷಣಗಳಲ್ಲಿ ಅಂತ್ಯಕ್ರಿಯೆ&lt;/strong&gt;&lt;/h2&gt;&lt;p&gt;ಬೆಂಗಳೂರಿನಿಂದ ಹಾಸನ ಜಿಲ್ಲೆಯ ಹೊಳೆನರಸೀಪುರವರೆಗೆ ಚೆನ್ನಮ್ಮ ಅಂತಿಮ ಯಾತ್ರೆ ಮೆರವಣಿಗೆ ನಡೆದಿದ್ದು, ಮಾರ್ಗ ಮಧ್ಯೆ ಸುಮಾರು 10 ಸ್ಥಳಗಳಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. 11:30ಕ್ಕೆ ಕ್ಕೆ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲು ಪ್ರದೇಶದಲ್ಲಿರುವ ಕ್ಯಾತನಹಳ್ಳಿಗೆ ಮೃತದೇಹ ತಲುಪಿದ್ದು, ಮಧ್ಯಾಹ್ನ 2ರಿಂದ ಸಂಜೆ 4:15ರವರೆಗೆ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿವೆ.&lt;/p&gt;&lt;h3&gt;&lt;strong&gt;ಇಲ್ಲೇ ಅಂತ್ಯಕ್ರಿಯೆ ಏಕೆ?&lt;/strong&gt;&lt;/h3&gt;&lt;p&gt;ಆದರೆ, ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲು ಪ್ರದೇಶದಲ್ಲಿಯೇ ಚೆನ್ನಮ್ಮ ಅವರ ಅಂತ್ಯಕ್ರಿಯೆ ಮಾಡ್ತಿರೋ ಹಿಂದೆ ವಿಶೇಷ ಕಾರಣ ಇದ್ದು, ಆ ಕುರಿತು ಅವರ ಅಳಿಯ ಡಾ.ಸಿ.ಎನ್ ಮಂಜುನಾಥ್ ಅವರು ಕುತೂಹಲದ ವಿಷಯವನ್ನು ಶೇರ್​ ಮಾಡಿಕೊಂಡಿದ್ದಾರೆ.&lt;/p&gt;&lt;p&gt;ಚೆನ್ನಮ್ಮ ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ಈ ಭಾಗದಲ್ಲೇ ಕಳೆದಿದ್ದರು. ಸುತ್ತಮುತ್ತಲಿನ ಗ್ರಾಮಗಳ ಜನರೊಂದಿಗೆ ಅವರಿಗೆ ಆತ್ಮೀಯ ಬಾಂಧವ್ಯವಿತ್ತು. ಈ ಕಾರಣದಿಂದ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರ ಒಮ್ಮತದೊಂದಿಗೆ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನಲ್ಲೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;ಇನ್ನು ಮಾಜಿ ಪ್ರಧಾನಿ ಹೆಚ್&zwnj;ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ, ಹಾಸನ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಈ ಕುರಿತು ಅಧಿಕೃತ ಆದೇಶದ ಹೊರಡಿಸಿರುವ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ, ಮದ್ಯ ಮಾರಾಟಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಗಿ ಪೊಲೀಸ್&zwnj; ಭದ್ರತೆಯನ್ನೂ ಕೂಡ ಒದಗಿಸಲಾಗಿದೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/why-chennamma-devegowda-last-rites-performed-near-ranganathaswamy-dr-manjunath-recalls-that-suc/articleshow-agopv8g"/>
        </item>
        <item>
            <title><![CDATA[Ring Psychology: ಶೋಕಿಗಾಗಿ ಜನ ಎಲ್ಲ ಬೆರಳಿಗೂ ಉಂಗುರ ಧರಿಸ್ತಾರಾ? ಮನೋವಿಜ್ಞಾನ ಹೇಳೋದೇ ಬೇರೆ]]></title>
            <link>https://kannada.asianetnews.com/gallery/life/why-do-some-people-wear-rings-on-every-finger-find-out-what-psychology-says-wyr0w7f</link>
            <guid isPermaLink="true">https://kannada.asianetnews.com/gallery/life/why-do-some-people-wear-rings-on-every-finger-find-out-what-psychology-says-wyr0w7f</guid>
            <pubDate>Mon, 20 Jul 2026 14:05:57 +0530</pubDate>
            <description><![CDATA[&lt;p&gt;ಕೈ ತುಂಬಾ ಉಂಗುರ ಧರಿಸೋರನ್ನು ನೀವು ನೋಡಿರ್ಬಹುದು. ಎಲ್ಲ ಬೆರಳಿಗೆ ಉಂಗುರ ಧರಿಸೋದ್ರ ಹಿಂದೆ ಬರೀ ದೊಡ್ಡಸ್ತಿಕೆ ಇದ್ಯಾ? ಇದಕ್ಕೆ &amp;nbsp;ಕಾರಣ ಏನು ಎಂಬುದನ್ನು ಮನೋವೈಜ್ಞಾನಿಗಳು ಬಿಚ್ಚಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzag774mx6pgf8t04t3zaje,imgname-ring-1784536374500.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೈ ತುಂಬಾ ಉಂಗುರ ಧರಿಸೋರನ್ನು ನೀವು ನೋಡಿರ್ಬಹುದು. ಎಲ್ಲ ಬೆರಳಿಗೆ ಉಂಗುರ ಧರಿಸೋದ್ರ ಹಿಂದೆ ಬರೀ ದೊಡ್ಡಸ್ತಿಕೆ ಇದ್ಯಾ? ಇದಕ್ಕೆ &amp;nbsp;ಕಾರಣ ಏನು ಎಂಬುದನ್ನು ಮನೋವೈಜ್ಞಾನಿಗಳು ಬಿಚ್ಚಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಕೈನ ಎಲ್ಲ ಬೆರಳಿಗೂ ಉಂಗುರ ಹಾಕಿಕೊಂಡಿದ್ದಾರೆ ಅಂದ್ರೆ ಅವರ ಬಳಿ ಸಿಕ್ಕಾಪಟ್ಟೆ ಹಣ ಇದೆ ಎಂದರ್ಥವಲ್ಲ. ಅವರು ಧರಿಸಿರುವ ಒಂದೊಂದು ಉಂಗುರದ ಹಿಂದೆ ಒಂದೊಂದು ಕಥೆ ಇರ್ಬಹುದು. ಅವರ ಆ ಉಂಗುರ ಬರೀ ಆಭರಣ ಅಲ್ದೆ ಇರಬಹುದು. ಅಜ್ಜಿ ಕೊಟ್ಟ ಉಡುಗೊರೆ ಆಗಿರ್ಬಹುದು. ಮದುವೆ ಅಥವಾ ನಿಶ್ಚಿತಾರ್ಥದ ನೆನಪಾಗಿರ್ಬಹುದು. ಸ್ನೇಹಿತನ ಗಿಫ್ಟ್&zwnj; ಆಗಿರ್ಬಹುದು. ಅಪ್ಪ ಅಮ್ಮನ ನೆನಪಾಗಿರಬಹುದು. ಅವರು ಉಂಗುರದ ಜೊತೆ ವಿಶೇಷ ಭಾವನೆ ಹೊಂದಿರ್ತಾರೆ. ಹಾಗಾಗಿ ಎಲ್ಲವನ್ನೂ ಧರಿಸ್ತಾರೆ.&lt;/p&gt;&lt;img&gt;&lt;p&gt;ಕೆಲವರಿಗೆ ಬಟ್ಟೆ ಇಷ್ಟ. ಮತ್ತೆ ಕೆಲವರಿಗೆ ಆಭರಣ ಇಷ್ಟ. ಹಾಗೆ ಕೆಲವರಿಗೆ ಉಂಗುರಗಳು ಇಷ್ಟವಾಗುತ್ತವೆ. ಉಂಗುರಗಳ ಮೇಲೆ ಅವರು ವಿಶೇಷ ಆಸಕ್ತಿ ಹೊಂದಿರ್ತಾರೆ. ಎಲ್ಲಿಗೇ ಹೋದೂ ಹೊಸ ಉಂಗುರ ಖರೀದಿ ಮಾಡ್ತಾರೆ. ಅದನ್ನು ಧರಿಸಿಕೊಂಡು ತಮ್ಮ ಅಭಿರುಚಿ, ಜೀವನಶೈಲಿ ಅಥವಾ ವೈಯಕ್ತಿಕ ಗುರುತನ್ನು ತೋರಿಸುವ ಪ್ರಯತ್ನ ಮಾಡ್ತಾರೆ.&lt;/p&gt;&lt;img&gt;&lt;p&gt;ಎಲ್ಲ ಬೆರಳಿಗೆ ಉಂಗುರ ಧರಿಸುವ ಕೆಲ ಜನರು ಜ್ಯೋತಿಷ್ಯ, ಧಾರ್ಮಿಕ ನಂಬಿಕೆ ಅಥವಾ ಕುಟುಂಬದ ಸಂಪ್ರದಾಯವನ್ನು ಪಾಲಿಸ್ತಾರೆ. ಅದರಂತೆ ವಿವಿಧ ಬೆರಳುಗಳಿವೆ ವಿವಿಧ ರತ್ನಗಳ ಉಂಗುರಗಳನ್ನು ಧರಿಸುತ್ತಾರೆ.&lt;/p&gt;&lt;img&gt;&lt;p&gt;ನೀವು ಎಲ್ಲರನ್ನೂ ಒಂದೇ ರೀತಿ ನೋಡೋದು ಉತ್ತಮವಲ್ಲ. ಎಲ್ಲ ಬೆರಳಿಗೆ ಉಂಗುರ ಧರಿಸಿದ ಎಲ್ಲರೂ ಫ್ಯಾಷನ್ ಪಾಲಿಸ್ತಾರೆ, ತೋರ್ಪಡಿಕೆಗೆ ಉಂಗುರು ಧರಿಸ್ತಿದ್ದಾರೆ, ಗಮನ ಸೆಳೆಯುವ ಪ್ರಯತ್ನ ನಡೆಸ್ತಿದ್ದಾರೆ ಅಂದ್ಕೊಳ್ಳೋದು ತಪ್ಪು. ಎಲ್ಲ ಬೆರಳಿಗೆ ಉಂಗುರ ಧರಿಸೋದ್ರ ಹಿಂದೆ ಫ್ಯಾಷನ್, ಭಾವನೆ, ಪ್ರೀತಿ, ಗುರುತು, ಸಂಪ್ರದಾಯ, ಧಾರ್ಮಿಕ ಕಾರಣ ಎಲ್ಲವೂ ಸೇರಿದೆ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/life/why-do-some-people-wear-rings-on-every-finger-find-out-what-psychology-says-wyr0w7f"/>
        </item>
        <item>
            <title><![CDATA[Second Marriage Astrology: ಒಂದು ಮದುವೆ ಸಾಕಾಗಲ್ಲ, ಎರಡು ಬಾರಿ ಮದುವೆಯಾಗೋ ಯೋಗ ಈ 3 ರಾಶಿಗಳಿಗಿದೆ!]]></title>
            <link>https://kannada.asianetnews.com/gallery/relationship/astrology-insights-which-3-zodiac-signs-might-marry-again-suh-dn9es8d</link>
            <guid isPermaLink="true">https://kannada.asianetnews.com/gallery/relationship/astrology-insights-which-3-zodiac-signs-might-marry-again-suh-dn9es8d</guid>
            <pubDate>Mon, 20 Jul 2026 14:16:11 +0530</pubDate>
            <description><![CDATA[&lt;p&gt;ಮದುವೆ ಜೀವನದಲ್ಲಿ ಒಮ್ಮೆ ಮಾತ್ರ ನಡೆಯುತ್ತೆ ಅಂತಾ ಹಲವರು ನಂಬುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರಿಗೆ ಎರಡನೇ ಮದುವೆಯ ಯೋಗ ಇರುತ್ತದೆಯಂತೆ. ಆ ರಾಶಿಗಳು ಯಾವುವು ಎಂದು ನೋಡೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzb3fpp6w5hy923bxqjxd19,imgname-astrology-insights-which-3-zodiac-signs-might-marry-again-1784537005782.jpg" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆ ಜೀವನದಲ್ಲಿ ಒಮ್ಮೆ ಮಾತ್ರ ನಡೆಯುತ್ತೆ ಅಂತಾ ಹಲವರು ನಂಬುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರಿಗೆ ಎರಡನೇ ಮದುವೆಯ ಯೋಗ ಇರುತ್ತದೆಯಂತೆ. ಆ ರಾಶಿಗಳು ಯಾವುವು ಎಂದು ನೋಡೋಣ.&lt;/p&gt;&lt;img&gt;&lt;p&gt;ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದ ಒಂದು ಪ್ರಮುಖ ಅಧ್ಯಾಯ. ಹೆಚ್ಚಿನವರು ಒಂದೇ ಮದುವೆಯಾಗಿ ಖುಷಿಯಾಗಿರಬೇಕು ಅಂತ ಬಯಸುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ಗ್ರಹಗಳ ಸ್ಥಾನ ಮತ್ತು ಜಾತಕದ ಫಲಗಳಿಂದಾಗಿ ಕೆಲವರಿಗೆ ಎರಡನೇ ಮದುವೆ ಯೋಗ ಉಂಟಾಗಬಹುದು ಎಂದು ನಂಬಲಾಗಿದೆ.&lt;/p&gt;&lt;p&gt;ವಿಶೇಷವಾಗಿ, ಜಾತಕದಲ್ಲಿ ಏಳನೇ ಮನೆ, ಅದರ ಅಧಿಪತಿ, ಶುಕ್ರ, ಗುರು, ರಾಹು, ಕೇತು ಮತ್ತು ಶನಿಯ ಸ್ಥಾನಗಳು ವೈವಾಹಿಕ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ ಅಂತ ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಆದರೂ, ಕೇವಲ ರಾಶಿಯನ್ನು ಇಟ್ಟುಕೊಂಡು ಒಬ್ಬರ ಮದುವೆ ಜೀವನವನ್ನು ಪೂರ್ತಿಯಾಗಿ ಅಳೆಯಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.&lt;/p&gt;&lt;p&gt;ಹಾಗಾದರೆ, ಜ್ಯೋತಿಷ್ಯದ ಪ್ರಕಾರ ಎರಡು ಬಾರಿ ಮದುವೆಯಾಗುವ ಸಾಧ್ಯತೆ ಹೆಚ್ಚಿರುವ ಆ 3 ರಾಶಿಗಳು ಯಾವುವು ಎಂಬುದನ್ನು ನೋಡೋಣ.&lt;/p&gt;&lt;img&gt;&lt;p&gt;ಬುಧ ಗ್ರಹವು ಮಿಥುನ ರಾಶಿಯನ್ನು ಆಳುತ್ತದೆ. ಈ ರಾಶಿಯವರು ತಮ್ಮ ಬುದ್ಧಿವಂತಿಕೆ, ಮಾತಿನ ಕಲೆ ಮತ್ತು ಚುರುಕುತನಕ್ಕೆ ಹೆಸರುವಾಸಿ. ಇವರು ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು, ಹುಡುಕಲು ಇಷ್ಟಪಡುತ್ತಾರೆ.&lt;/p&gt;&lt;p&gt;ಈ ರಾಶಿಯವರು ಸಂಬಂಧಗಳಲ್ಲಿ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಸಂಗಾತಿಯೊಂದಿಗೆ ಮನಸ್ಥಿತಿ ಹೊಂದಾಣಿಕೆಯಾಗದಿದ್ದರೆ, ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಜೊತೆಗೆ, ಇವರು ತಮ್ಮ ನಿರ್ಧಾರಗಳನ್ನು ಆಗಾಗ ಬದಲಾಯಿಸುವ ಸ್ವಭಾವ ಹೊಂದಿರುತ್ತಾರೆ. ಈ ಕಾರಣಗಳಿಂದಾಗಿ, ಕೆಲವು ಮಿಥುನ ರಾಶಿಯವರಿಗೆ ಮರುಮದುವೆ ಯೋಗ ಉಂಟಾಗಬಹುದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.&lt;/p&gt;&lt;img&gt;&lt;p&gt;ಶುಕ್ರ ಗ್ರಹವು ತುಲಾ ರಾಶಿಯನ್ನು ಆಳುತ್ತದೆ. ಈ ರಾಶಿಯವರು ಪ್ರೀತಿ, ಸೌಂದರ್ಯ ಮತ್ತು ಕೌಟುಂಬಿಕ ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇವರು ತಮ್ಮ ಸಂಗಾತಿಯಿಂದ ಹೆಚ್ಚು ಪ್ರೀತಿ ಮತ್ತು ವಾತ್ಸಲ್ಯವನ್ನು ನಿರೀಕ್ಷಿಸುತ್ತಾರೆ.&lt;/p&gt;&lt;p&gt;ಆದರೆ, ಇವರ ನಿರೀಕ್ಷೆಗಳು ಈಡೇರದಿದ್ದಾಗ, ಮಾನಸಿಕ ಒತ್ತಡ ಮತ್ತು ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಕೌಟುಂಬಿಕ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳುವಲ್ಲಿ ಸಮಸ್ಯೆಗಳು ಎದುರಾದರೆ, ಎರಡನೇ ಮದುವೆಗೆ ಅವಕಾಶಗಳು ಸೃಷ್ಟಿಯಾಗಬಹುದು ಎಂದು ಜ್ಯೋತಿಷ್ಯ ಶಾಸ್ತ್ರವು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಗುರು ಗ್ರಹದ ಆಧಿಪತ್ಯದಲ್ಲಿರುವ ಧನು ರಾಶಿಯವರು ಸ್ವತಂತ್ರವಾಗಿ ಬದುಕಲು ಇಷ್ಟಪಡುತ್ತಾರೆ. ಹೊಸ ಅನುಭವಗಳು, ಪ್ರಯಾಣಗಳು ಮತ್ತು ಸವಾಲುಗಳನ್ನು ಇವರು ಹೆಚ್ಚು ಇಷ್ಟಪಡುತ್ತಾರೆ.&lt;/p&gt;&lt;p&gt;ಮದುವೆಯ ನಂತರ ಜೀವನದಲ್ಲಿ ಹೆಚ್ಚು ಕಟ್ಟುಪಾಡುಗಳಿವೆ ಎಂದು ಇವರಿಗೆ ಅನಿಸಿದರೆ, ಅವರು ಬೇಗನೆ ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಇದರಿಂದಾಗಿ, ಜೀವನದಲ್ಲಿ ಹೊಸ ಆರಂಭವನ್ನು ಆಯ್ಕೆ ಮಾಡುವ ಪರಿಸ್ಥಿತಿ ಉಂಟಾಗಬಹುದು. ಹೀಗಾಗಿ ಕೆಲವರಿಗೆ ಎರಡನೇ ಮದುವೆ ಯೋಗ ಕೂಡಿಬರಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/astrology-insights-which-3-zodiac-signs-might-marry-again-suh-dn9es8d"/>
        </item>
        <item>
            <title><![CDATA[ಈ 5 ಕನಸುಗಳು ಮುಂದೆ ಬರುವ ಹಣದ ಸಮಸ್ಯೆಯನ್ನು ಹೇಳುತ್ತೆ, ಬಡತನದ ಬಗ್ಗೆ ತಿಳಿಸುತ್ತೆ]]></title>
            <link>https://kannada.asianetnews.com/gallery/life/swapna-shastra-dreams-that-indicate-financial-trouble-money-loss-in-dream-meaning-suh-netqdh8</link>
            <guid isPermaLink="true">https://kannada.asianetnews.com/gallery/life/swapna-shastra-dreams-that-indicate-financial-trouble-money-loss-in-dream-meaning-suh-netqdh8</guid>
            <pubDate>Mon, 20 Jul 2026 13:28:13 +0530</pubDate>
            <description><![CDATA[&lt;p&gt;ರಾತ್ರಿಯಲ್ಲಿ ನಾವು ಬೀಳುವ ಪ್ರತಿಯೊಂದು ಕನಸಿಗೂ ಒಂದು ನಿರ್ದಿಷ್ಟ ಅರ್ಥವಿದೆ. ಸ್ವಪ್ನ ಶಾಸ್ತ್ರವು ಎಲ್ಲಾ ರೀತಿಯ ಕನಸುಗಳನ್ನು ವಿವರಿಸುತ್ತದೆ. ಭವಿಷ್ಯದ ಆರ್ಥಿಕ ನಷ್ಟಗಳನ್ನು ಸೂಚಿಸುವ ಅನೇಕ ಕನಸುಗಳಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxz7k20dhyq6c0yz1wkgfb18,imgname-swapna-shastra-dreams-that-indicate-financial-trouble-money-loss-in-dream-meaning-1784533321741.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾತ್ರಿಯಲ್ಲಿ ನಾವು ಬೀಳುವ ಪ್ರತಿಯೊಂದು ಕನಸಿಗೂ ಒಂದು ನಿರ್ದಿಷ್ಟ ಅರ್ಥವಿದೆ. ಸ್ವಪ್ನ ಶಾಸ್ತ್ರವು ಎಲ್ಲಾ ರೀತಿಯ ಕನಸುಗಳನ್ನು ವಿವರಿಸುತ್ತದೆ. ಭವಿಷ್ಯದ ಆರ್ಥಿಕ ನಷ್ಟಗಳನ್ನು ಸೂಚಿಸುವ ಅನೇಕ ಕನಸುಗಳಿವೆ.&lt;/p&gt;&lt;img&gt;&lt;p&gt;ಕನಸಿನ ವಿಜ್ಞಾನವು ಆರ್ಥಿಕ ನಷ್ಟವನ್ನು ಸೂಚಿಸುವ ಐದು ಕನಸುಗಳನ್ನು ವಿವರಿಸುತ್ತದೆ. ನೀವು ಅಂತಹ ಕನಸುಗಳನ್ನು ಅನುಭವಿಸಿದರೆ, ಭವಿಷ್ಯದಲ್ಲಿ ನೀವು ಜಾಗರೂಕರಾಗಿರಬೇಕು. ಈ ಕನಸುಗಳನ್ನು ಆರ್ಥಿಕ ಸಮಸ್ಯೆಗಳಿಗೆ ಮುನ್ನುಡಿ ಎಂದು ಪರಿಗಣಿಸಲಾಗುತ್ತದೆ. ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.&lt;/p&gt;&lt;img&gt;&lt;p&gt;ನಿಮ್ಮ ಪರ್ಸ್, ಸೇಫ್ ಅಥವಾ ಇತರ ಹಣ ಸಂಗ್ರಹಿಸುವ ಜಾಗ ಖಾಲಿಯಾಗಿರುವ ಕನಸು ಕಂಡರೆ, ಅದು ಅಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸು ಭವಿಷ್ಯದಲ್ಲಿ ಹಣದ ನಷ್ಟವನ್ನು ಸೂಚಿಸುತ್ತದೆ. ನಿಮಗೆ ಅಂತಹ ಕನಸು ಇದ್ದರೆ, ನೀವು ನಿಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಹಣಕಾಸಿನ ಯೋಜನೆಯೊಂದಿಗೆ ಕೆಲಸ ಮಾಡಬೇಕು.&lt;/p&gt;&lt;img&gt;&lt;p&gt;ರಾತ್ರಿ ಕನಸಿನಲ್ಲಿ ಚದುರಿದ ನೋಟುಗಳು ಮತ್ತು ನಾಣ್ಯಗಳನ್ನು ನೋಡುವುದು ಒಳ್ಳೆಯ ಶಕುನವಲ್ಲ. ಚದುರಿದ ಹಣವನ್ನು ನೋಡುವುದರಿಂದ ಭವಿಷ್ಯದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಇದು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು. ನಿಮಗೆ ಅಂತಹ ಕನಸು ಇದ್ದರೆ ನಿಮ್ಮ ಖರ್ಚನ್ನು ನಿಯಂತ್ರಿಸಿ.&lt;/p&gt;&lt;img&gt;&lt;p&gt;ಅಮೂಲ್ಯವಾದ ಚಿನ್ನ ಅಥವಾ ಬೆಳ್ಳಿ ವಸ್ತುವನ್ನು ಕಳೆದುಕೊಳ್ಳುವ ಕನಸು ಭವಿಷ್ಯದ ನಷ್ಟವನ್ನು ಸೂಚಿಸುತ್ತದೆ. ಈ ಕನಸು ಅಮೂಲ್ಯವಾದ ವಸ್ತುವಿನ ನಷ್ಟ ಮತ್ತು ಹಣದ ನಷ್ಟವನ್ನು ಸಹ ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಕೆಲವೊಮ್ಮೆ ನಿಮ್ಮ ಕನಸಿನಲ್ಲಿ ಖಾಲಿ ಮತ್ತು ನಿರ್ಜನ ರಸ್ತೆಯನ್ನು ನೀವು ನೋಡುತ್ತೀರಿ. ಈ ಕನಸು ಹಣಕಾಸಿನ ಸಮಸ್ಯೆಗಳನ್ನು ಸೂಚಿಸುತ್ತದೆ. ಈ ಕನಸು ಎಂದರೆ ಭವಿಷ್ಯದಲ್ಲಿ ನೀವು ಆರ್ಥಿಕ ತೊಂದರೆಗಳನ್ನು ಎದುರಿಸಬಹುದು. ಈ ಪರಿಸ್ಥಿತಿಯಲ್ಲಿ, ನೀವು ಯಾವುದೇ ಆತುರದ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.&lt;/p&gt;&lt;img&gt;&lt;p&gt;ದುಂದು ವೆಚ್ಚದ ಕನಸು ಕಾಣುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸು ಮುಂದಿನ ದಿನಗಳಲ್ಲಿ ಹಣದ ನಷ್ಟವನ್ನು ಸೂಚಿಸುತ್ತದೆ. ಅತಿಯಾದ ಖರ್ಚು ಮತ್ತು ಕನಸಿನಲ್ಲಿ ಹಣ ಹರಿದು ಹೋಗುವುದನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ನೀವು ಅಂತಹ ಕನಸುಗಳನ್ನು ಹೊಂದಿದ್ದರೆ, ನೀವು ಯಾವುದೇ ಹಣಕಾಸಿನ ನಿರ್ಧಾರಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/life/swapna-shastra-dreams-that-indicate-financial-trouble-money-loss-in-dream-meaning-suh-netqdh8"/>
        </item>
        <item>
            <title><![CDATA[ಗರ್ಭಿಣಿಯರು ಕ್ರಾಪ್ ಟಾಪ್ ಹಾಕಂಗಿಲ್ವಾ? ಭಾರತದಲ್ಲಿ ರಷ್ಯಾ ಯುವತಿ ಎದುರಿಸಿದ ಸವಾಲುಗಳು]]></title>
            <link>https://kannada.asianetnews.com/gallery/women/can-pregnant-women-wear-crop-tops-the-challenges-faced-by-a-young-russian-woman-in-india-mrq-12t9x3f</link>
            <guid isPermaLink="true">https://kannada.asianetnews.com/gallery/women/can-pregnant-women-wear-crop-tops-the-challenges-faced-by-a-young-russian-woman-in-india-mrq-12t9x3f</guid>
            <pubDate>Mon, 20 Jul 2026 13:21:40 +0530</pubDate>
            <description><![CDATA[ಭಾರತದಲ್ಲಿ ವಾಸವಿರುವ ರಷ್ಯಾ ಮೂಲದ ಸೋಫಿಯಾ, ತಮ್ಮ ಗರ್ಭಾವಸ್ಥೆಯ ಅನುಭವಗಳನ್ನು ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಂಪೂರ್ಣ ವಿಶ್ರಾಂತಿ, ಬಟ್ಟೆಯ ಆಯ್ಕೆ, ಭಾಷೆಯ ಸಮಸ್ಯೆ ಮತ್ತು ಇಲ್ಲಿನ ಹವಾಮಾನದಂತಹ ವಿಷಯಗಳಲ್ಲಿ ತಮಗಾದ ವಿಚಿತ್ರ ಅನುಭವ ಹಾಗೂ ಸವಾಲುಗಳ ಬಗ್ಗೆ ಅವರು ವಿವರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxz7t1ejahsas7b2ft9cvqbb,imgname-viral-post--5--1784533550546.jpg" type="image/jpeg" height="390" width="690"/>
            <content:encoded><![CDATA[ಭಾರತದಲ್ಲಿ ವಾಸವಿರುವ ರಷ್ಯಾ ಮೂಲದ ಸೋಫಿಯಾ, ತಮ್ಮ ಗರ್ಭಾವಸ್ಥೆಯ ಅನುಭವಗಳನ್ನು ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಂಪೂರ್ಣ ವಿಶ್ರಾಂತಿ, ಬಟ್ಟೆಯ ಆಯ್ಕೆ, ಭಾಷೆಯ ಸಮಸ್ಯೆ ಮತ್ತು ಇಲ್ಲಿನ ಹವಾಮಾನದಂತಹ ವಿಷಯಗಳಲ್ಲಿ ತಮಗಾದ ವಿಚಿತ್ರ ಅನುಭವ ಹಾಗೂ ಸವಾಲುಗಳ ಬಗ್ಗೆ ಅವರು ವಿವರಿಸಿದ್ದಾರೆ.&lt;img&gt;&lt;p&gt;ಗರ್ಭಿಣಿಯಾಗಿದ್ದಾಗ ಮಹಿಳೆಯರು ಖುಷಿಯ ಜೊತೆಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಅದರಲ್ಲೂ ಬೇರೆ ದೇಶದಲ್ಲಿ ವಾಸವಾಗಿದ್ದರೆ, ಅಲ್ಲಿನ ಸಂಸ್ಕೃತಿ, ಪದ್ಧತಿಗಳಿಂದಾಗಿ ವಿಚಿತ್ರ ಅನುಭವಗಳೂ ಆಗಬಹುದು. ಸದ್ಯ ಭಾರತದಲ್ಲಿ ವಾಸವಿರುವ ರಷ್ಯಾ ಮೂಲದ ಸೋಫಿಯಾ ಎಂಬ ಯುವತಿ, ತಮಗೆ ಗರ್ಭಾವಸ್ಥೆಯಲ್ಲಿ ಎದುರಾದ ಅನುಭವಗಳನ್ನು ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಸಖತ್ ವೈರಲ್ ಆಗಿದೆ.&lt;/p&gt;&lt;img&gt;&lt;p&gt;'ನನ್ನ ಮೊದಲ ಗರ್ಭಾವಸ್ಥೆ ಭಾರತದಲ್ಲಿರುವುದು ನನ್ನ ಅದೃಷ್ಟ. ಯಾಕಂದ್ರೆ, ಹೋಲಿಕೆ ಮಾಡಲು ನನಗೆ ಬೇರೆ ಅನುಭವಗಳಿಲ್ಲ. ಹಾಗಾಗಿ, ಬೇರೆ ದೇಶದಲ್ಲಿದ್ರೆ ಹೇಗಿರುತ್ತಿತ್ತೋ ಅಂತ ನಾನು ಯೋಚಿಸಲ್ಲ' ಎಂದು ಸೋಫಿಯಾ ಬರೆದುಕೊಂಡಿದ್ದಾರೆ. ಇದರ ಜೊತೆಗೆ, ಕಳೆದ ಕೆಲವು ತಿಂಗಳುಗಳಲ್ಲಿ ತಮಗೆ ವಿಚಿತ್ರ ಎನಿಸಿದ ಮತ್ತು ಕಿರಿಕಿರಿ ಉಂಟುಮಾಡಿದ 4 ಮುಖ್ಯ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಗರ್ಭಿಣಿಯರು ಸಂಪೂರ್ಣವಾಗಿ ರೆಸ್ಟ್ ಮಾಡಬೇಕು, ಯಾವುದೇ ವ್ಯಾಯಾಮ ಮಾಡಬಾರದು ಅನ್ನೋದು ಸಾಮಾನ್ಯ ನಂಬಿಕೆ. ಆದರೆ, ಗರ್ಭಾವಸ್ಥೆಯನ್ನು ಒಂದು ಕಾಯಿಲೆಯಾಗಿ ನೋಡಲು ನನಗೆ ಇಷ್ಟವಿಲ್ಲ. ಯೋಗ, ವಾಕಿಂಗ್&zwnj;ನಂತಹ ಚಟುವಟಿಕೆಗಳು ನನಗೆ ಸಹಾಯ ಮಾಡುತ್ತಿವೆ ಅಂತ ಸೋಫಿಯಾ ಹೇಳುತ್ತಾರೆ.&lt;/p&gt;&lt;img&gt;&lt;p&gt;ಗರ್ಭಿಣಿಯಾಗಿದ್ದಾಗ ಹಾಕುವ ಬಟ್ಟೆ ಬಗ್ಗೆನೂ ಜನ ಪ್ರಶ್ನೆ ಮಾಡ್ತಾರೆ. ಹೊಟ್ಟೆ ಕಾಣುವ ಹಾಗೆ ಕ್ರಾಪ್ ಟಾಪ್ ಹಾಕಿದಾಗ, 'ಯಾಕೆ ಹೀಗೆಲ್ಲಾ ಬಟ್ಟೆ ಹಾಕ್ತೀಯಾ?' ಅಂತ ಜನ ಕೇಳ್ತಾರಂತೆ. 'ಆದರೆ ನನ್ನ ದೇಹದಲ್ಲಿ ಆಗ್ತಿರೋ ಬದಲಾವಣೆಗಳನ್ನು ಮುಚ್ಚಿಡಲು ನನಗೆ ಇಷ್ಟವಿಲ್ಲ. ಈ ಸಮಯದಲ್ಲಿ ನನಗೆ ಇಷ್ಟವಾದ ಬಟ್ಟೆ ಹಾಕಿ ಖುಷಿಯಾಗಿರಲು ಬಯಸುತ್ತೇನೆ' ಎನ್ನುವುದು ಸೋಫಿಯಾ ಮಾತು.&lt;/p&gt;&lt;img&gt;&lt;p&gt;ಇಲ್ಲಿನ ಭಾಷೆ ಗೊತ್ತಿಲ್ಲದೇ ಇರುವುದು ದೊಡ್ಡ ಸವಾಲಾಗಿದೆ. ಮೆಡಿಕಲ್ ರಿಪೋರ್ಟ್&zwnj;ಗಳನ್ನು ಓದಿ ಅರ್ಥಮಾಡಿಕೊಳ್ಳುವುದು, ವೈದ್ಯರ ಬಳಿ ಅನುಮಾನಗಳನ್ನು ಕೇಳುವುದು ತುಂಬಾ ಕಷ್ಟ. ರಿಪೋರ್ಟ್&zwnj;ಗಳನ್ನು ಮತ್ತೆ ಮತ್ತೆ ಓದುವುದು ಮಾನಸಿಕವಾಗಿ ಕುಗ್ಗಿಸುತ್ತದೆ ಅಂತಾನೂ ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಭಾರತದ ಬಿಸಿಲು ಮತ್ತು ತೇವಾಂಶ ತುಂಬಿದ ವಾತಾವರಣ ಗರ್ಭಾವಸ್ಥೆಯಲ್ಲಿ ಇನ್ನಷ್ಟು ಕಷ್ಟ ಕೊಡುತ್ತಿದೆಯಂತೆ. 'ಬೆಳಗ್ಗಿನ ತಿಂಡಿ ಮಾಡುವಷ್ಟರಲ್ಲೇ ಪೂರ್ತಿ ಬೆವತು ಹೋಗ್ತೀನಿ. ದಿನಕ್ಕೆ ಹಲವು ಬಾರಿ ಸ್ನಾನ ಮಾಡಬೇಕಾಗುತ್ತೆ' ಅಂತ ಅವರು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಪೋಸ್ಟ್&zwnj;ಗೆ ಹಲವರು ಕಾಮೆಂಟ್ ಮಾಡಿದ್ದಾರೆ. 'ಭಾರತದಲ್ಲಿ ಅವಧಿಪೂರ್ವ ಜನನಗಳು ಹೆಚ್ಚಾಗಿರುವುದರಿಂದಲೇ ವಿಶ್ರಾಂತಿಗೆ ಸಲಹೆ ನೀಡುತ್ತಾರೆ' ಎಂದು ಒಬ್ಬರು ಹೇಳಿದ್ದಾರೆ. ಇನ್ನು ಕೆಲವರು, 'ಜನರು ಒಳ್ಳೆಯ ಉದ್ದೇಶದಿಂದಲೇ ಗರ್ಭಿಣಿಯರಿಗೆ ಇಂತಹ ಸಲಹೆಗಳನ್ನು ನೀಡುತ್ತಾರೆ' ಎಂದು ಬರೆದಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/women/can-pregnant-women-wear-crop-tops-the-challenges-faced-by-a-young-russian-woman-in-india-mrq-12t9x3f"/>
        </item>
        <item>
            <title><![CDATA[ವೈದ್ಯಕೀಯ ರಂಗಕ್ಕೇ ಸವಾಲೊಡ್ಡಿ ಸಾವನ್ನು ಗೆದ್ದಿದ್ದ ಚೆನ್ನಮ್ಮ: ಕನ್ನಡಿಗೂ ಚಾಲೆಂಜ್ ಹಾಕಿದ್ದ ದೇವೇಗೌಡರ ಪತ್ನಿ]]></title>
            <link>https://kannada.asianetnews.com/relationship/chennamma-devegowda-defeated-death-during-acid-attack-says-dr-manjunath-suc/articleshow-xn2x92b</link>
            <guid isPermaLink="true">https://kannada.asianetnews.com/relationship/chennamma-devegowda-defeated-death-during-acid-attack-says-dr-manjunath-suc/articleshow-xn2x92b</guid>
            <pubDate>Mon, 20 Jul 2026 12:26:28 +0530</pubDate>
            <description><![CDATA[ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದ ನಂತರ, 2001ರಲ್ಲಿ ಅವರ ಮತ್ತು ಸೊಸೆ ಭವಾನಿ ರೇವಣ್ಣ ಮೇಲೆ ನಡೆದ ರಾಜಕೀಯ ಪ್ರೇರಿತ ಆ್ಯಸಿಡ್ ದಾಳಿಯ ಘೋರ ಘಟನೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ದಾಳಿಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿ ಗೆದ್ದ ಅವರ ಧೈರ್ಯದ ಕಥೆಯನ್ನು ಅವರ ಅಳಿಯ ಡಾ.ಸಿ.ಎನ್. ಮಂಜುನಾಥ್ ವಿವರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxz4yr61evy8bt4m03jrjnqv,imgname-chennamma-1784530559169.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸರ್ವಸ್ವ ಆಗಿದ್ದ, ಅವರ ಬದುಕನ್ನು ರೂಪಿಸಿದ್ದ ರೂವಾರಿ ಚೆನ್ನಮ್ಮ (Chennamma Deve Gowda) ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ.ಅವರ ನಿಧನದ ಬಳಿಕ ಅವರ ಬದುಕಿನ ಹಲವಾರು ರೋಚಕ ಘಟನೆಗಳು, ಅಪರೂಪದ ಘಟನೆಗಳು, ನೋವಿನ ದಿನಗಳ ಬಗ್ಗೆ ಅವರ ಸಂಬಂಧಿಕರು ಒಂದೊಂದೇ ವಿಷಯವನ್ನು ಬಿಚ್ಚಿಡುತ್ತಿದ್ದಾರೆ. ಅದರಲ್ಲಿಯೂ 2001ರ ಫೆಬ್ರವರಿ 21ರ ಮಹಾಶಿವರಾತ್ರಿಯ ವೇಳೆ ನಡೆದ ಘಟನೆ ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಅದು ಕೌಟುಂಬಿಕ ವೈಷಮ್ಯ ಮತ್ತು ರಾಜಕೀಯ ಪ್ರೇರಣೆಯಿಂದ ಆಗಿದ್ದ ಆ್ಯಸಿಡ್​ ದಾಳಿ.&lt;/p&gt;&lt;p&gt;ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಈಶ್ವರ ದೇವಸ್ಥಾನಕ್ಕೆ ದೇವೇಗೌಡರ ಕುಟುಂಬವು ವಿಶೇಷ ಪೂಜೆ ಸಲ್ಲಿಸಲು ತೆರಳಿತ್ತು. ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಪೂಜೆ ಮುಗಿಸಿಕೊಂಡು ಹೊರಬರುತ್ತಿದ್ದಾಗ, ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಅವರ ಸೊಸೆ ಭವಾನಿ ರೇವಣ್ಣ (ಎಚ್.ಡಿ. ರೇವಣ್ಣ ಅವರ ಪತ್ನಿ) ಅವರ ಮೇಲೆ ಏಕಾಏಕಿ ಆಸಿಡ್ ಎರಚಲಾಯಿತು. ಈ ಘೋರ ಕೃತ್ಯದಲ್ಲಿ ಚನ್ನಮ್ಮ ಹಾಗೂ ಭವಾನಿ ರೇವಣ್ಣ ಇಬ್ಬರೂ ತೀವ್ರವಾಗಿ ಸುಟ್ಟು ಗಾಯಗೊಂಡು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಬೇಕಾಯಿತು. ಈ ಬಗ್ಗೆ ದೇವೇಗೌಡರು ಸತ್ಯಾಂಶವನ್ನು ಬಹಿರಂಗಪಡಿಸಿದ್ದರು. ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮದಲ್ಲಿ ಅವರು, 'ನನ್ನ ತಮ್ಮನ ಮಗನೇ ಆಸಿಡ್ ಹಾಕಿದ್ದು ನಿಜ. ಆದರೆ, ಆತನ ಹಿಂದೆ ರಾಜಕೀಯ ಮುಖಂಡರ ಪ್ರೇರಣೆ ಇತ್ತು. ವಾಸ್ತವವಾಗಿ ಅವರ ಸಂಚು ಇದ್ದದ್ದು ನನ್ನ ಮಗ ಹೆಚ್.ಡಿ. ರೇವಣ್ಣನ ಮೇಲೆ ಆಸಿಡ್ ಹಾಕುವುದಾಗಿತ್ತು. ನಾವೆಲ್ಲ ಮಹಾದೇಶ್ವರ ಬೆಟ್ಟಕ್ಕೆ ಹೋದಾಗ ರೇವಣ್ಣ ಬಂದಿರಲಿಲ್ಲ, ಹೀಗಾಗಿ ನನ್ನ ಪತ್ನಿ ಮತ್ತು ಸೊಸೆಯ ಮೇಲೆ ದಾಳಿ ನಡೆಯಿತು' ಎಂದು ಹೇಳಿದ್ದರು. ಇದೀಗ ಆ ಘಟನೆಯ ಬಗ್ಗೆ ಅವರ ಅಳಿಯ ಡಾ.ಸಿ.ಎನ್ ಮಂಜುನಾಥ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.&lt;/p&gt;&lt;h2&gt;&lt;strong&gt;ವೈದ್ಯಕೀಯಕ್ಕೇ ಸವಾಲು&lt;/strong&gt;&lt;/h2&gt;&lt;p&gt;ಆಗ ಆ್ಯಸಿಡ್ ದಾಳಿಯಾದಾಗ ಶೇಕಡಾ 2ರಷ್ಟು ಮಾತ್ರ ಬದುಕುಳಿಯುತ್ತಾರೆ ಎಂದಿದ್ದರು, ಆದರೆ ಅವರ ಧೈರ್ಯಗುಂದಲಿಲ್ಲ. ಅದನ್ನೇ ಸವಾಲಾಗಿ ಸ್ವೀಕರಿಸಿ ಸಾವನ್ನು ಗೆದ್ದಿದ್ದರು. ಮುಖಕ್ಕೆ ಆ್ಯಸಿಡ್ ಬಿದ್ದಿದ್ದಕ್ಕೆ, ಮುಖ ನೋಡಿಕೊಳ್ಳಬಾರದು ಅಂತ ಕನ್ನಡಿಗೆ ಕವರ್ ಹಾಕಿದ್ದೆವು. ಆದರೆ ಅದಕ್ಕೂ ಚಾಲೆಂಜ್​ ಹಾಕಿದ್ದ ಚೆನ್ನಮ್ಮ ನಾನು ಇದನ್ನು ಅಕ್ಸೆಪ್ಟ್ ಮಾಡುತ್ತೇನೆ, ಕವರ್ ತೆಗೆಯಿರಿ ಎಂದಿದ್ದರು. ಅಂಥ ಗಟ್ಟಿಗಿತ್ತಿಯಾಗಿದ್ದ ಚೆನ್ನಮ್ಮ ಅವರನ್ನು 40 ವರ್ಷಗಳಿಂದ ನೋಡಿದ್ದೇನೆ ಎಂದು ಡಾ.ಮಂಜುನಾಥ್​ ಭಾವುಕರಾದರು.&lt;/p&gt;&lt;h3&gt;&lt;strong&gt;ದಂಪತಿ ಒಡನಾಟ&lt;/strong&gt;&lt;/h3&gt;&lt;p&gt;ಚೆನ್ನಮ್ಮ ದೇವೇಗೌಡರಿಗಾಗಿ ಊಟ ಮಾಡದೇ ಕಾಯುತ್ತಿದ್ದರು. ಅವರಿಗಾಗಿ ಇವರು ಕಾಯುತ್ತಿದ್ದರು, ಇವರಿಗಾಗಿ ಅವರು ಕಾಯುತ್ತಿದ್ದರು ಎಂದು ಘಟನೆಯನ್ನು ನೆನಪಿಸಿಕೊಂಡರು. ಅವರಿಗೆ ಒಂದು ವರ್ಷದಿಂದ ಉಸಿರಾಟದ ಸಮಸ್ಯೆಯಿತ್ತು. ಏಳು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದೆವು. ಆಗ ಚೇತರಿಸಿಕೊಂಡಿದ್ದರು. ಆದರೂ ಆಗಾಗ ಮತ್ತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಪದ್ಮನಾಭನಗರದ ಅತ್ತಿಗೆ ಮನೆಯಲ್ಲಿ ಐಸಿಯು ಮಾಡಿದ್ದೆವು. ಅಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದೆವು. ಸ್ಟಾಫ್ ನರ್ಸ್ ಕೂಡ ಇದ್ದರು. ಚೆನ್ನಮ್ಮ ವೀಲ್ ಚೇರ್&zwnj;ನಲ್ಲಿಯೇ ಪೂಜೆ ಮಾಡುತ್ತಿದ್ದರು, ಓಡಾಡುತ್ತಿದ್ದರು ಎಂದು ಹೇಳಿದರು.&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/chennamma-devegowda-defeated-death-during-acid-attack-says-dr-manjunath-suc/articleshow-xn2x92b"/>
        </item>
        <item>
            <title><![CDATA[ಸರ್ಪಂಚ್ ಕನಸು ನನಸಾಗಿಸಲು ಪುಸ್ತಕ ಹಿಡಿದ ಮಹಿಳೆ – 63ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಪಾಸ್]]></title>
            <link>https://kannada.asianetnews.com/women/63-year-old-woman-passes-class-10-exam-to-become-sarpanchsecures-79-marks/articleshow-5kxkpgl</link>
            <guid isPermaLink="true">https://kannada.asianetnews.com/women/63-year-old-woman-passes-class-10-exam-to-become-sarpanchsecures-79-marks/articleshow-5kxkpgl</guid>
            <pubDate>Mon, 20 Jul 2026 11:52:18 +0530</pubDate>
            <description><![CDATA[&lt;p&gt;ಸಾಧನೆಗೆ ಯಾವುದೇ ವಯಸ್ಸಿನ ಗಡಿ ಇಲ್ಲ. ಯಾರೂ ಬೇಕಾದ್ರೂ ಸಾಧನೆ ಮಾಡ್ಬಹುದು. 63ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆಯೋದು ಸ್ವಲ್ಪ ಕಷ್ಟ ಆದ್ರೂ ಈ ಮಹಿಳೆ ಸಾಧಿಸಿ ತೋರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxz2vz9v6fk80krghx22ztdw,imgname-achievement-1784528371003.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಛಲವಿದ್ರೆ, ಆಸಕ್ತಿ ಇದ್ರೆ ಯಾವುದೇ ವಯಸ್ಸಿನಲ್ಲಿ ಕೂಡ ವಿದ್ಯಾಭ್ಯಾಸ ಮುಂದುವರಿಸ್ಬಹುದು. ಇದಕ್ಕೆ ಈ ಮಹಿಳೆ ಸ್ಪೂರ್ತಿ. ವಯಸ್ಸಾಗ್ತಿದ್ದಂತೆ ಜನರು ಓದು, ಪರೀಕ್ಷೆಯಿಂದ ಹಿಂದೆ ಸರಿತಾರೆ. ಆದ್ರೆ 63ನೇ ವಯಸ್ಸಿನಲ್ಲೂ ಓದಿ, ಹತ್ತನೇ ತರಗತಿ ಪಾಸ್ ಆದ ಮಹಿಳೆಯೊಬ್ಬರು, ಓದಿಗೂ ವಯಸ್ಸಿಗೂ ಸಂಬಂಧ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.&lt;/p&gt;&lt;h2&gt;10ನೇ ತರಗತಿಯಲ್ಲಿ ಶೇ 79.6 ಅಂಕ&lt;/h2&gt;&lt;p&gt;ಹರಿಯಾಣದ ಮಹೇಂದ್ರಗಢ ಜಿಲ್ಲೆಯ 63 ವರ್ಷದ ಸುಶೀಲಾ ದೇವಿ ಹತ್ತನೇ ತರಗತಿಯನ್ನು ಯಶಸ್ಸಿಯಾಗಿ ಪಾಸ್ ಆದ ಮಹಿಳೆ. ಐದನೇ ತರಗತಿಯ ನಂತರ ಅವರು ಓದಲು ಸಾಧ್ಯ ಆಗಿರಲಿಲ್ಲ. ಆದ್ರೆ 58 ವರ್ಷಗಳ ನಂತ್ರ ಮತ್ತೆ ಪುಸ್ತಕ ಹಿಡಿದು, ಛಲದಿಂದ ಓದಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) 10 ನೇ ತರಗತಿಯ ಪರೀಕ್ಷೆ ಬರೆದಿದ್ದಾರೆ. ಬರೀ ಪರೀಕ್ಷೆ ಬರೆದಿದ್ದು ಮಾತ್ರವಲ್ಲ ಪರೀಕ್ಷೆಯಲ್ಲಿ ಅವರು ಶೇಕಡಾ 79.6 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದು ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಸರಪಂಚ ಹುದ್ದೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಸುಶೀಲಾ ದೇವಿ ಹೇಳಿದ್ದಾರೆ.&lt;/p&gt;&lt;p&gt;ಗಂಡನಿಲ್ಲದೆ ಹೆಂಡತಿ ಎಂದಿಗೂ ಹೋಗಬಾರದ ಸ್ಥಳಗಳಿವು&lt;/p&gt;&lt;p&gt;ಐದನೇ ತರಗತಿಗೆ ಓದು ಬಿಟ್ರೂ ಸುಶೀಲಾ ದೇವಿಗೆ ಓದುವ ಉತ್ಸಾಹ ಕಡಿಮೆಯಾಗಿರಲಿಲ್ಲ. ಮದುವೆಯ ನಂತರವೂ ಅವರು ನಿಯಮಿತವಾಗಿ ಪತ್ರಿಕೆಗಳನ್ನು ಓದುವುದನ್ನು ಮತ್ತು ಜ್ಞಾನದ ಮೂಲಗಳನ್ನು ಹುಡುಕುವುದನ್ನು ಮುಂದುವರೆಸಿದ್ದರು. ಒಂದು ದಿನ, ಅವರ ಮಗ ವಿಷ್ಣು ತಮ್ಮ ತಾಯಿಯ ಶಿಕ್ಷಣದ ಆಸಕ್ತಿಯನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ನಲ್ಲಿ 10 ನೇ ತರಗತಿಯ ಫಾರ್ಮ್ ಭರ್ತಿ ಮಾಡಲು ಸಹಾಯ ಮಾಡಿದನು. ಆರಂಭದಲ್ಲಿ, 10 ನೇ ತರಗತಿಯ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಪಠ್ಯಕ್ರಮವು ಕಷ್ಟಕರವೆಂದು ತೋರುತ್ತಿತ್ತು. ಅವರ ಮಗ, ಹೆಣ್ಣುಮಕ್ಕಳು ಮತ್ತು ಗಂಡನ ಬೆಂಬಲದೊಂದಿಗೆ, ಅವರು ಪರೀಕ್ಷೆ ಬರೆದ್ರು. ಪರೀಕ್ಷೆಗೆ ತಯಾರಿ ನಡೆಸಲು ಅವರು ಪ್ರತಿದಿನ ಮೂರರಿಂದ ನಾಲ್ಕು ಗಂಟೆಗಳ ಕಾಲ ಅಧ್ಯಯನ ಮಾಡಿದರು.&lt;/p&gt;&lt;p&gt;3 ಕೋಟಿ ರೂ.ಕಾರಲ್ಲಿ ಮನೆಗೆಲಸ ಮಾಡಲು ಬರುವಾಕೆ! ಜಾಲತಾಣದಲ್ಲಿ ಈಕೆಯದ್ದೇ ಹವಾ&lt;/p&gt;&lt;p&gt;ಸುಶೀಲಾ ದೇವಿ ಇಂಗ್ಲಿಷ್ನಲ್ಲಿ 89, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 88, ಗಣಿತದಲ್ಲಿ 78, ಚಿತ್ರಕಲೆಯಲ್ಲಿ 76 ಮತ್ತು ಹಿಂದಿಯಲ್ಲಿ 67 ಅಂಕಗಳನ್ನು ಗಳಿಸಿದ್ದಾರೆ. 10 ನೇ ತರಗತಿಯ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ, ಕನಸುಗಳು ಮತ್ತು ದೃಢಸಂಕಲ್ಪದ ನಡುವೆ ವಯಸ್ಸು ಎಂದಿಗೂ ತಡೆಗೋಡೆಯಾಗಲು ಸಾಧ್ಯವಿಲ್ಲ ಎಂದು ಸುಶೀಲಾ ದೇವಿ ಸಾಬೀತುಪಡಿಸಿದ್ದಾರೆ. ಸರ್ಪಂಚ್ ಹುದ್ದೆಗೆ ಸ್ಪರ್ಧೆ ನಡೆಸುವುದು ಅವರ ಗುರಿಯಾಗಿದ್ದು, ಅದಕ್ಕೆ ಅಗತ್ಯವಿರುವ ಶಿಕ್ಷಣವನ್ನು ಸುಶೀಲಾ ದೇವಿ ಪೂರ್ಣಗೊಳಿಸಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Roopa Hegde</dc:creator>
            <atom:link href="https://kannada.asianetnews.com/women/63-year-old-woman-passes-class-10-exam-to-become-sarpanchsecures-79-marks/articleshow-5kxkpgl"/>
        </item>
        <item>
            <title><![CDATA[XL, XXL, XSಯಲ್ಲಿರುವ 'X' ಅರ್ಥ ಏನು ಗೊತ್ತಾ? 99% ಜನರಿಗೆ ಗೊತ್ತಿಲ್ಲ ಈ ಸೀಕ್ರೆಟ್]]></title>
            <link>https://kannada.asianetnews.com/gallery/fashion/what-does-the-x-in-xl-and-xxl-really-mean-99-of-people-dont-know-hidden-meaning-behind-clothing-sizes-suh-fviu7ig</link>
            <guid isPermaLink="true">https://kannada.asianetnews.com/gallery/fashion/what-does-the-x-in-xl-and-xxl-really-mean-99-of-people-dont-know-hidden-meaning-behind-clothing-sizes-suh-fviu7ig</guid>
            <pubDate>Mon, 20 Jul 2026 11:37:20 +0530</pubDate>
            <description><![CDATA[&lt;p&gt;ನೀವು ಪ್ರತಿದಿನ ಧರಿಸುವ ಬಟ್ಟೆಗಳ ಮೇಲೆ XS, S, M, L, XL, XXL ಎಂಬ ಸೈಸ್&zwnj;ಗಳನ್ನು ನೋಡಿರುತ್ತೀರಿ. ಆದರೆ XL ಮತ್ತು XXL ನಲ್ಲಿರುವ 'X' ಅಕ್ಷರ ನಿಜವಾಗಿ ಏನನ್ನು ಸೂಚಿಸುತ್ತದೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxz1n19fx4r3jjt72keycwva,imgname-what-does-the-x-in-xl-and-xxl-really-mean-99-of-people-dont-know-hidden-meaning-behind-clothing-sizes--3--1784527095087.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀವು ಪ್ರತಿದಿನ ಧರಿಸುವ ಬಟ್ಟೆಗಳ ಮೇಲೆ XS, S, M, L, XL, XXL ಎಂಬ ಸೈಸ್&zwnj;ಗಳನ್ನು ನೋಡಿರುತ್ತೀರಿ. ಆದರೆ XL ಮತ್ತು XXL ನಲ್ಲಿರುವ 'X' ಅಕ್ಷರ ನಿಜವಾಗಿ ಏನನ್ನು ಸೂಚಿಸುತ್ತದೆ ಗೊತ್ತಾ?&lt;/p&gt;&lt;img&gt;&lt;p&gt;ನೀವು ಪ್ರತಿದಿನ ಧರಿಸುವ ಬಟ್ಟೆಗಳ ಮೇಲೆ XS, S, M, L, XL, XXL ಎಂಬ ಸೈಸ್&zwnj;ಗಳನ್ನು ನೋಡಿರುತ್ತೀರಿ. ಆದರೆ XL ಮತ್ತು XXL ನಲ್ಲಿರುವ 'X' ಅಕ್ಷರ ನಿಜವಾಗಿ ಏನನ್ನು ಸೂಚಿಸುತ್ತದೆ? ಈ ಪ್ರಶ್ನೆಗೆ ಉತ್ತರ ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು.&lt;/p&gt;&lt;p&gt;ನೀವು ಆನ್&zwnj;ಲೈನ್&zwnj;ನಲ್ಲಿ ಶಾಪಿಂಗ್ ಮಾಡುತ್ತಿರಲಿ ಅಥವಾ ಅಂಗಡಿಯಲ್ಲಿ ಬಟ್ಟೆ ಖರೀದಿಸುತ್ತಿರಲಿ, ಈ ಗಾತ್ರಗಳನ್ನು ಗಮನಿಸಿಯೇ ಇರುತ್ತೀರಿ. S, M ಮತ್ತು L ಎಂದರೆ ಏನು ಎಂಬುದು ಬಹುತೇಕರಿಗೆ ಗೊತ್ತಿರುತ್ತದೆ. ಆದರೆ 'X' ಅಕ್ಷರದ ಅರ್ಥ ಏನು? ಎಂಬುದು ಮಾತ್ರ ಹಲವರಿಗೆ ತಿಳಿದಿರುವುದಿಲ್ಲ.&lt;/p&gt;&lt;img&gt;&lt;p&gt;ವಾಸ್ತವವಾಗಿ, 'X' ಎಂದರೆ &quot;Extra&quot; (ಹೆಚ್ಚುವರಿ) ಎಂಬ ಅರ್ಥ.&lt;/p&gt;&lt;p&gt;&lt;strong&gt;ಅದರ ಪ್ರಕಾರ:&lt;/strong&gt;&lt;/p&gt;&lt;p&gt;XS = Extra Small (ಹೆಚ್ಚುವರಿ ಸಣ್ಣ)&lt;/p&gt;&lt;p&gt;S = Small (ಸಣ್ಣ)&lt;/p&gt;&lt;p&gt;M = Medium (ಮಧ್ಯಮ)&lt;/p&gt;&lt;p&gt;L = Large (ದೊಡ್ಡದು)&lt;/p&gt;&lt;p&gt;XL = Extra Large (ಹೆಚ್ಚುವರಿ ದೊಡ್ಡದು)&lt;/p&gt;&lt;p&gt;XXL = Extra Extra Large (ಇನ್ನಷ್ಟು ದೊಡ್ಡದು)&lt;/p&gt;&lt;p&gt;ಅಂದರೆ, 'X' ಎಂಬುದು ಪ್ರಮಾಣಿತ ಗಾತ್ರಕ್ಕಿಂತ ಒಂದು ಹಂತ ಹೆಚ್ಚು ಅಥವಾ ಕಡಿಮೆ ಗಾತ್ರವನ್ನು ಸೂಚಿಸುತ್ತದೆ. ಎಷ್ಟು ಹೆಚ್ಚು 'X' ಇರುತ್ತದೆಯೋ, ಅಷ್ಟೇ ದೊಡ್ಡ ಅಥವಾ ಸಣ್ಣ ಗಾತ್ರವನ್ನು ಅದು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ XL ಗಾತ್ರದ ಶರ್ಟ್&zwnj;ಗಳು 42 ರಿಂದ 44 ಇಂಚಿನ ಎದೆಯ ಅಳತೆ ಇರುವವರಿಗೆ ಸೂಕ್ತವಾಗಿರುತ್ತವೆ. XXL ಗಾತ್ರವು 44 ರಿಂದ 46 ಇಂಚಿನ ಎದೆಯ ಅಳತೆ ಹೊಂದಿರುವವರಿಗೆ ವಿನ್ಯಾಸಗೊಳಿಸಲಾಗುತ್ತದೆ.&lt;/p&gt;&lt;p&gt;ಆದರೆ ಈ ಅಳತೆಗಳು ಪ್ರತಿ ಬ್ರ್ಯಾಂಡ್&zwnj;ನ ಗಾತ್ರದ ಮಾನದಂಡಗಳಿಗೆ ಅನುಗುಣವಾಗಿ ಸ್ವಲ್ಪ ಬದಲಾಗಬಹುದು. ಆದ್ದರಿಂದ ಆನ್&zwnj;ಲೈನ್ ಅಥವಾ ಅಂಗಡಿಯಲ್ಲಿ ಬಟ್ಟೆ ಖರೀದಿಸುವ ಮೊದಲು ಆ ಬ್ರ್ಯಾಂಡ್&zwnj;ನ Size Chart ಪರಿಶೀಲಿಸುವುದು ಉತ್ತಮ.&lt;/p&gt;&lt;img&gt;&lt;p&gt;ಸಾಮಾನ್ಯ ಜ್ಞಾನ ಎಂದರೆ ಕೇವಲ ಪಠ್ಯಪುಸ್ತಕಗಳು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿರುವ ವಿಷಯಗಳಷ್ಟೇ ಅಲ್ಲ. ನಾವು ಪ್ರತಿದಿನ ಬಳಸುವ ವಸ್ತುಗಳ ಹಿಂದೆಯೂ ಅನೇಕ ಕುತೂಹಲಕಾರಿ ಮಾಹಿತಿಗಳು ಅಡಗಿರುತ್ತವೆ. ಬಟ್ಟೆಯ ಸೈಸ್&zwnj;ನಲ್ಲಿ ಬಳಸುವ 'X' ಅಕ್ಷರದ ಅರ್ಥವೂ ಅಂತಹ ಒಂದು ಆಸಕ್ತಿದಾಯಕ ಸಂಗತಿಯಾಗಿದೆ.&lt;/p&gt;&lt;p&gt;ಇನ್ನು ಮುಂದೆ XL ಅಥವಾ XXL ಎಂದು ನೋಡಿದಾಗ ಗೊಂದಲಪಡಬೇಕಿಲ್ಲ. 'X' ಎಂದರೆ &quot;Extra&quot; ಎಂಬುದನ್ನು ನೆನಪಿಟ್ಟುಕೊಳ್ಳಿ. ಅಂದರೆ XL = Extra Large, XXL = Extra Extra Large, XS = Extra Small ಎಂಬುದೇ ಅದರ ಸರಳ ಅರ್ಥ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/fashion/what-does-the-x-in-xl-and-xxl-really-mean-99-of-people-dont-know-hidden-meaning-behind-clothing-sizes-suh-fviu7ig"/>
        </item>
        <item>
            <title><![CDATA[ಒಂದೇ ಸಮಯದಲ್ಲಿ ಹಲವು ಕೆಲಸಗಳಲ್ಲಿ ಎಕ್ಸ್‌ಪರ್ಟ್‌ ಆಗಿರುವ 5 ರಾಶಿಗಳು]]></title>
            <link>https://kannada.asianetnews.com/gallery/festivals/zodiac-signs-that-master-multiple-skills-effortlessly-suh-n6grnic</link>
            <guid isPermaLink="true">https://kannada.asianetnews.com/gallery/festivals/zodiac-signs-that-master-multiple-skills-effortlessly-suh-n6grnic</guid>
            <pubDate>Mon, 20 Jul 2026 11:13:20 +0530</pubDate>
            <description><![CDATA[&lt;p&gt;ಒಂದೇ ಸಮಯದಲ್ಲಿ ಅನೇಕ ವಿಷಯಗಳನ್ನು ಕಲಿಯುವ ಮತ್ತು ಯಾವುದೇ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ಕೆಲವು ರಾಶಿಯವರಿದ್ದಾರೆ. ಜ್ಯೋತಿಷ್ಯದ ಪ್ರಕಾರ, ಮಲ್ಟಿ-ಟಾಸ್ಕಿಂಗ್ ಕೌಶಲ್ಯದಿಂದ ಎಲ್ಲರನ್ನೂ ಬೆರಗುಗೊಳಿಸುವ ಆ 5 ರಾಶಿಗಳ ಬಗ್ಗೆ ಇಲ್ಲಿ ಮಾಹಿತಿ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxz0k30qp65phbqm7n4n3a4d,imgname-zodiac-signs-that-master-multiple-skills-effortlessly-1784525982743.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದೇ ಸಮಯದಲ್ಲಿ ಅನೇಕ ವಿಷಯಗಳನ್ನು ಕಲಿಯುವ ಮತ್ತು ಯಾವುದೇ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ಕೆಲವು ರಾಶಿಯವರಿದ್ದಾರೆ. ಜ್ಯೋತಿಷ್ಯದ ಪ್ರಕಾರ, ಮಲ್ಟಿ-ಟಾಸ್ಕಿಂಗ್ ಕೌಶಲ್ಯದಿಂದ ಎಲ್ಲರನ್ನೂ ಬೆರಗುಗೊಳಿಸುವ ಆ 5 ರಾಶಿಗಳ ಬಗ್ಗೆ ಇಲ್ಲಿ ಮಾಹಿತಿ ಇದೆ.&lt;/p&gt;&lt;img&gt;&lt;p&gt;ಒಂದೇ ಕೆಲಸದ ಮೇಲೆ ಗಮನ ಹರಿಸದೆ, ಒಂದೇ ಸಮಯದಲ್ಲಿ ಹಲವು ವಿಷಯಗಳಲ್ಲಿ ಆಸಕ್ತಿ ತೋರಿಸಿ ಅದರಲ್ಲಿ ಯಶಸ್ಸು ಗಳಿಸುವ ಕೆಲವರು ನಮ್ಮನ್ನು ಯಾವಾಗಲೂ ಅಚ್ಚರಿಗೊಳಿಸುತ್ತಾರೆ. ಓದು, ಕೆಲಸ, ಕಲೆ, ಕ್ರೀಡೆ, ತಂತ್ರಜ್ಞಾನ, ವ್ಯಾಪಾರ ಹೀಗೆ ಯಾವುದೇ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುವ ಇವರನ್ನು ನೋಡಿ, 'ಇವರಿಗೆ ಇಷ್ಟೊಂದು ಪ್ರತಿಭೆ ಎಲ್ಲಿಂದ ಬಂತು?' ಎಂದು ಹಲವರು ಆಶ್ಚರ್ಯ ಪಡುತ್ತಾರೆ.&lt;/p&gt;&lt;p&gt;ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ಸ್ವಾಭಾವಿಕವಾಗಿಯೇ ಅನೇಕ ಪ್ರತಿಭೆಗಳಿರುತ್ತವೆ ಎಂದು ನಂಬಲಾಗಿದೆ. ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ, ಸವಾಲುಗಳನ್ನು ಎದುರಿಸುವ ಧೈರ್ಯ ಮತ್ತು ಪರಿಸ್ಥಿತಿಗೆ ತಕ್ಕಂತೆ ತಮ್ಮನ್ನು ತಾವು ಬದಲಾಯಿಸಿಕೊಳ್ಳುವ ಸಾಮರ್ಥ್ಯವೇ ಇವರ ದೊಡ್ಡ ಶಕ್ತಿ.&lt;/p&gt;&lt;img&gt;&lt;p&gt;ಬುಧ ಗ್ರಹದ ಆಳ್ವಿಕೆಯಲ್ಲಿರುವ ಮಿಥುನ ರಾಶಿಯವರು ಯಾವುದೇ ವಿಷಯವನ್ನು ಬೇಗನೆ ಕಲಿಯುವ ಸಾಮರ್ಥ್ಯ ಹೊಂದಿರುತ್ತಾರೆ. ಪುಸ್ತಕ ಓದುವುದು, ಬರವಣಿಗೆ, ಮಾತು, ಸಾಮಾಜಿಕ ಮಾಧ್ಯಮ, ತಂತ್ರಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ಇವರಿಗೆ ವಿಶೇಷ ಆಸಕ್ತಿ ಇರುತ್ತದೆ.&lt;/p&gt;&lt;p&gt;ಒಂದು ಅಧ್ಯಯನದ ಪ್ರಕಾರ, 'ಮಲ್ಟಿ-ಟಾಸ್ಕಿಂಗ್' ಸಾಮರ್ಥ್ಯವಿರುವ ಹೆಚ್ಚಿನ ಜನರು ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತಾರೆ. ಈ ಗುಣ ಮಿಥುನ ರಾಶಿಯವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.&lt;/p&gt;&lt;img&gt;&lt;p&gt;ಕನ್ಯಾ ರಾಶಿಯವರು ಯಾವುದೇ ಕೆಲಸವನ್ನು ಪೂರ್ಣವಾಗಿ ಮತ್ತು ಅಚ್ಚುಕಟ್ಟಾಗಿ ಮಾಡಬೇಕೆಂದು ಬಯಸುತ್ತಾರೆ. ಯೋಜನೆ, ಲೆಕ್ಕಾಚಾರ, ನಿರ್ವಹಣಾ ಕೌಶಲ್ಯ ಮತ್ತು ಸೃಜನಶೀಲತೆಯಲ್ಲಿ ಇವರು ಎತ್ತಿದ ಕೈ. ಒಂದು ಕೆಲಸವನ್ನು ಶುರು ಮಾಡಿದರೆ, ಅದರ ಎಲ್ಲಾ ಆಯಾಮಗಳನ್ನು ಪರಿಶೀಲಿಸಿದ ನಂತರವೇ ಮುಂದಿನ ಹಂತಕ್ಕೆ ಹೋಗುತ್ತಾರೆ. ಇದರಿಂದ, ಹಲವು ಕ್ಷೇತ್ರಗಳಲ್ಲಿ ಯಶಸ್ಸು ಗಳಿಸುವ ಅವಕಾಶ ಇವರಿಗೆ ಹೆಚ್ಚಾಗಿರುತ್ತದೆ.&lt;/p&gt;&lt;img&gt;&lt;p&gt;ತುಲಾ ರಾಶಿಯವರಿಗೆ ಸ್ವಾಭಾವಿಕವಾಗಿಯೇ ಕಲಾ ಪ್ರಜ್ಞೆ ಹೆಚ್ಚಾಗಿರುತ್ತದೆ. ಸಂಗೀತ, ಚಿತ್ರಕಲೆ, ವಿನ್ಯಾಸ, ನಟನೆ ಮುಂತಾದ ಕ್ಷೇತ್ರಗಳಲ್ಲಿ ಇವರ ಪ್ರತಿಭೆ ಎದ್ದು ಕಾಣುತ್ತದೆ.&lt;/p&gt;&lt;p&gt;ಅದೇ ಸಮಯದಲ್ಲಿ, ಇತರರೊಂದಿಗೆ ಸುಲಭವಾಗಿ ಬೆರೆಯುವ ಗುಣವೂ ಇವರಲ್ಲಿದೆ. ಇದರಿಂದ, ಸಾಮಾಜಿಕ ಸಂಬಂಧಗಳು ಮತ್ತು ತಂಡದ ಕೆಲಸಗಳಲ್ಲಿ ಇವರು ಮುಂಚೂಣಿಯಲ್ಲಿರುತ್ತಾರೆ.&lt;/p&gt;&lt;img&gt;&lt;p&gt;ಧನು ರಾಶಿಯವರು ಯಾವಾಗಲೂ ಹೊಸದನ್ನು ಕಲಿಯಬೇಕೆಂಬ ಹಂಬಲದಲ್ಲಿರುತ್ತಾರೆ. ಪ್ರಯಾಣ, ಕ್ರೀಡೆ, ಶಿಕ್ಷಣ, ಉದ್ಯಮ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ.&lt;/p&gt;&lt;p&gt;ಹೊಸ ಸ್ಥಳಗಳು, ಹೊಸ ಜನರು ಮತ್ತು ಹೊಸ ಅನುಭವಗಳು ಇವರನ್ನು ಹೆಚ್ಚು ಆಕರ್ಷಿಸುತ್ತವೆ. ಇದೇ ಇವರನ್ನು ಬಹು ಪ್ರತಿಭಾವಂತರನ್ನಾಗಿ ಮಾಡುತ್ತದೆ.&lt;/p&gt;&lt;img&gt;&lt;p&gt;ಇತರರು ಯೋಚಿಸದ ದೃಷ್ಟಿಕೋನದಲ್ಲಿ ಯೋಚಿಸುವ ಸಾಮರ್ಥ್ಯ ಕುಂಭ ರಾಶಿಯವರಿಗಿದೆ. ತಂತ್ರಜ್ಞಾನ, ವಿಜ್ಞಾನ, ಸಂಶೋಧನೆ ಮತ್ತು ಸಾಮಾಜಿಕ ಬದಲಾವಣೆಯಂತಹ ಕ್ಷೇತ್ರಗಳಲ್ಲಿ ಇವರು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಾರೆ.&lt;/p&gt;&lt;p&gt;ತಮ್ಮ ನವೀನ ಆಲೋಚನೆಗಳಿಂದ, ಸಾಮಾನ್ಯ ಜನರು ಮಾಡಲು ಹಿಂಜರಿಯುವ ಹಲವು ವಿಷಯಗಳನ್ನು ಇವರು ಸುಲಭವಾಗಿ ಮಾಡಿ ಮುಗಿಸುತ್ತಾರೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/festivals/zodiac-signs-that-master-multiple-skills-effortlessly-suh-n6grnic"/>
        </item>
        <item>
            <title><![CDATA[ಬಾಲಿವುಡ್​ ಸ್ಟಾರ್​ ಸೋನಾಲಿ ಬೇಂದ್ರೆ ಆಗ್ತಾಳಾ  Amruthadhaare ಭೂಮಿಕಾ? ಏಕೀ ಇಬ್ಬರ ಹೋಲಿಕೆ]]></title>
            <link>https://kannada.asianetnews.com/gallery/tv-talk/amruthadhaare-serial-bhumuka-is-comparing-to-actress-sonali-bendre-suc-m7eequ2</link>
            <guid isPermaLink="true">https://kannada.asianetnews.com/gallery/tv-talk/amruthadhaare-serial-bhumuka-is-comparing-to-actress-sonali-bendre-suc-m7eequ2</guid>
            <pubDate>Sun, 19 Jul 2026 13:37:15 +0530</pubDate>
            <description><![CDATA[&lt;p&gt;'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ವೈದ್ಯರು ಕೆಲವೇ ತಿಂಗಳ ಗಡುವು ನೀಡಿದ್ದಾರೆ. ಆದರೆ, ಕೊರವಂಜಿ ಭವಿಷ್ಯ ಮತ್ತು ಗೌತಮ್&zwnj;ನ ಭರವಸೆಯಿಂದ ಆಕೆ ಬದುಕುಳಿಯುವ ಸೂಚನೆ ಇದ್ದು, ಇದನ್ನು ಕ್ಯಾನ್ಸರ್ ಗೆದ್ದ ನಟಿ ಸೋನಾಲಿ ಬೇಂದ್ರೆಗೆ ಹೋಲಿಸಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwpe653qmetzrhhq204p003,imgname-amruthadhaare-serial-1784448227491.jpg" type="image/jpeg" height="390" width="690"/>
            <content:encoded><![CDATA[&lt;p&gt;'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ವೈದ್ಯರು ಕೆಲವೇ ತಿಂಗಳ ಗಡುವು ನೀಡಿದ್ದಾರೆ. ಆದರೆ, ಕೊರವಂಜಿ ಭವಿಷ್ಯ ಮತ್ತು ಗೌತಮ್&zwnj;ನ ಭರವಸೆಯಿಂದ ಆಕೆ ಬದುಕುಳಿಯುವ ಸೂಚನೆ ಇದ್ದು, ಇದನ್ನು ಕ್ಯಾನ್ಸರ್ ಗೆದ್ದ ನಟಿ ಸೋನಾಲಿ ಬೇಂದ್ರೆಗೆ ಹೋಲಿಸಲಾಗುತ್ತಿದೆ.&lt;/p&gt;&lt;img&gt;&lt;p&gt;ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಸದ್ಯ ಭೂಮಿಕಾಗೆ ಬ್ರೆಸ್ಟ್​ ಕ್ಯಾನ್ಸರ್​ ಎಂದು ವೈದ್ಯರು ಹೇಳಿದ್ದಾರೆ. ಆಕೆಗೆ ಬದುಕಲು ಇನ್ನು ಕೆಲವೇ ತಿಂಗಳು ಎಂದು ಹೇಳಿ ಆಗಿದೆ. ಅದರ ನಡುವೆಯೇ ಭೂಮಿಕಾಗೆ ರಕ್ತವಾಂತಿ ಎಲ್ಲವೂ ಆಗುತ್ತಿದೆ. ಬ್ರೆಸ್ಟ್​ ಕ್ಯಾನ್ಸರ್​ ಸೇರಿದಂತೆ ಯಾವುದೇ ಕ್ಯಾನ್ಸರ್​ ಅನ್ನೂ ಯಾವುದೇ ಹಂತದಲ್ಲಿ ಸೂಕ್ತ ವೈದ್ಯರ ಚಿಕಿತ್ಸೆಯ ಮೂಲಕ ಗುಣಪಡಿಸಿಕೊಂಡಿರುವ ಹಲವಾರು ಉದಾಹರಣೆಗಳು ಇವೆ. ಆದರೆ ಸೀರಿಯಲ್​ನಲ್ಲಿ ರೋಚಕತೆ ತುರುಕಲು ವೈದ್ಯರು ಭೂಮಿಕಾಗೆ ಕೆಲವೇ ತಿಂಗಳುವಳ ಗಡುವು ನೀಡಿದ್ದಾರೆ.&lt;/p&gt;&lt;img&gt;&lt;p&gt;ಆದರೆ, ವೀಕ್ಷಕರಿಗೆ ಒಂದಷ್ಟು ಸಮಾಧಾನದ ಸಂಗತಿ ಎಂದರೆ, ದೇವಾಲಯದ ಬಳಿ ಇರುವ ಕೊರವಂಜಿ ಭೂಮಿಕಾ ಮತ್ತು ಗೌತಮ್​ ನೂರ್ಕಾಲ ಚೆನ್ನಾಗಿ ಬಾಳುತ್ತೀರಿ ಎಂದು ಹೇಳಿದ್ದಾಳೆ. ಅದೇ ರೀತಿ, ಗೌತಮ್​ಗೆ ಭೂಮಿಕಾಳ ಕ್ಯಾನ್ಸರ್​ ವಿಷ್ಯ ಗೊತ್ತಾಗಿ, ನಿಮ್ಮನ್ನು ನಾನು ಉಳಿಸಿಕೊಳ್ತೇನೆ ಎನ್ನುವ ಭರವಸೆ ನೀಡಿದ್ದಾನೆ. ಅಲ್ಲಿಗೆ ಭೂಮಿಕಾಗೆ ಏನೂ ಆಗುವುದಿಲ್ಲ ಎನ್ನುವುದು ತಿಳಿದಿದೆ.&lt;/p&gt;&lt;img&gt;&lt;p&gt;ಇದೇ ವೇಳೆ, ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ, ಹಲವು ನೆಟ್ಟಿಗರು ಬಾಲಿವುಡ್​ ನಟಿ ಸೋನಾಲಿ ಬೇಂದ್ರೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಮೊದಲೇ ಹೇಳಿದಂತೆ ಎಲ್ಲಾ ರೀತಿಯ ಕ್ಯಾನ್ಸರ್​ ಗೆದ್ದವರು ಹಲವರಿದ್ದಾರೆ. ಆದರೆ ಸೆಲೆಬ್ರಿಟಿಗಳ ವಿಷಯ ಬಹುಬೇಗ ವೈರಲ್​ ಆಗುತ್ತದೆ. ಸಿನಿಮಾ ತಾರೆಯರನ್ನೇ ದೇವರೆಂದು ನಂಬಿಕೊಂಡಿರುವ ಹಲವು ಅಭಿಮಾನಿಗಳು ಇರುವ ನಡುವೆ ಸೋನಾಲಿ ಬೇಂದ್ರೆಯವರಂಥ ತಾರೆಯರು ತಮ್ಮ ಕ್ಯಾನ್ಸರ್​ ಸಕ್ಸಸ್​ ಸ್ಟೋರಿಯನ್ನು ಹೇಳಲು ಮುಂದೆ ಬಂದರೆ, ರೋಗಿಗಳಲ್ಲಿ ಹೊಸ ಚೈತನ್ಯ ಮೂಡುವುದು ಸಹಜ. ಅದೇ ರೀತಿ ಸೋನಾಲಿ ಬೇಂದ್ರೆ ಕೂಡ ಇದಾಗಲೇ ಮಾಡಿದ್ದಾರೆ.&lt;/p&gt;&lt;img&gt;&lt;p&gt;2018ರಲ್ಲಿ ನಟಿ ಸೋನಾಲಿ ಬೇಂದ್ರೆ ಅವರಿಗೆ 4 ನೇ ಹಂತದ ಮೆಟಾಸ್ಟಾಟಿಕ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಇದು ಕೂಡ ಒಂದು ರೂಪದ ಬ್ರೆಸ್ಟ್​ ಕ್ಯಾನ್ಸರೇ. ಆದರೆ ಸಕಾಲಿಕ ಚಿಕಿತ್ಸೆ, ಭಾವನಾತ್ಮಕ ಶಕ್ತಿ ಮತ್ತು ಆಶಾವಾದಿ ಮನೋಭಾವದಿಂದ, ಅವರು ಈ ರೋಗದ ವಿರುದ್ಧ ಹೋರಾಡಿ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರ ಚೇತರಿಕೆಯ ಪ್ರಯಾಣದಲ್ಲಿ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ.&lt;/p&gt;&lt;img&gt;&lt;p&gt;ಅದೇ ರೀತಿ ಯೋಗ, ಧ್ಯಾನದ ಮೂಲಕ, ಹೋಮಿಯೋಪಥಿ ಔಷಧದ ಮೂಲಕ ಈ ಕ್ಯಾನ್ಸರ್​ ವಿರುದ್ಧ ಹೋರಾಡಿದವರು, ಅದರ ವಿರುದ್ಧ ಗೆದ್ದವರು ಸಾಕಷ್ಟು ಮಂದಿ ಇದ್ದು, ಜಾಲತಾಣಗಳಲ್ಲಿ ಕೆಲವರು ಮಾತ್ರ ತಮ್ಮ ಸಕ್ಸಸ್​​ ಸ್ಟೋರಿ ಹಂಚಿಕೊಳ್ಳುತ್ತಾರೆ. ಕ್ಯಾನ್ಸರ್​ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಅಮೃತಧಾರೆ ಸೀರಿಯಲ್​ನ ವೈದ್ಯರು ಹೇಳಿದಂತೆ ನಿಮಗೆ ಇರೋದು ಕೆಲವೇ ತಿಂಗಳು ಎಂದು ಹೇಳಿ ರೋಗಿಗಗಳ ಆತ್ಮಸ್ಥೈರ್ಯ ಕುಗ್ಗಿಸಿದರೆ ಮಾತ್ರ ಚೇತರಿಕೆ ಕಾಣುವವರೂ ಬೇಗನೇ ಇಹಲೋಹ ತ್ಯಜಿಸಬಹುದೇನೋ.&lt;/p&gt;&lt;img&gt;&lt;p&gt;ಆದರೆ, ಇದೀಗ ಸೀರಿಯಲ್​ನಲ್ಲಿ ಇಂಥ ಸೂಕ್ಷ್ಮ ವಿಷಯದಲ್ಲಿ ರೋಚಕತೆ ತಂದರೂ, ಕಣಿ ಹೇಳಿದ ಭವಿಷ್ಯ ಹಾಗೂ ಗೌತಮ್​ ಭೂಮಿಕಾಗೆ ನೀಡಿರುವ ಭರವಸೆಯಂತೆ ಭೂಮಿಕಾಗೆ ಏನೂ ಆಗುವುದಿಲ್ಲ ಎನ್ನುವುದು ಕನ್​ಫರ್ಮ್​ ಆಗಿದೆ. ಇದೇ ಕಾರಣಕ್ಕೆ ಸದ್ಯ ಸೋನಾಲಿ ಬೇಂದ್ರೆಗೆ ಭೂಮಿಕಾರನ್ನು ಹೋಲಿಕೆ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ಗಳು ವೈರಲ್​ ಆಗುತ್ತಿವೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-serial-bhumuka-is-comparing-to-actress-sonali-bendre-suc-m7eequ2"/>
        </item>
        <item>
            <title><![CDATA[ಮಹಿಳೆಯಿಂದ ಇನ್ನೊಂದು ಕೊಲೆ: ಹಾಸಿಗೆಯಲ್ಲಿ ಹಾವು ಬಿಟ್ಟು ಪತಿಯನ್ನೇ ಮುಗಿಸಿದಳು! ಅಕ್ರಮ ಸಂಬಂಧಕ್ಕೆ ಗಂಡ ಬಲಿ]]></title>
            <link>https://kannada.asianetnews.com/crime/she-drugged-his-milk-then-released-snake-on-him-a-chilling-up-murder-suc/articleshow-dr2t0hv</link>
            <guid isPermaLink="true">https://kannada.asianetnews.com/crime/she-drugged-his-milk-then-released-snake-on-him-a-chilling-up-murder-suc/articleshow-dr2t0hv</guid>
            <pubDate>Sun, 19 Jul 2026 14:11:49 +0530</pubDate>
            <description><![CDATA[ಮೀರತ್&zwnj;ನಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದಾಳೆ. ಸಾವನ್ನು ಆಕಸ್ಮಿಕವೆಂದು ಬಿಂಬಿಸಲು ಹಾಸಿಗೆಯ ಮೇಲೆ ವಿಷಕಾರಿ ಹಾವನ್ನು ಬಿಟ್ಟಿದ್ದು, 20 ಲಕ್ಷ ವಿಮೆ ಹಣ ಹಾಗೂ ಅಕ್ರಮ ಸಂಬಂಧ ಮುಂದುವರೆಸುವುದೇ ಈ ಕೃತ್ಯದ ಹಿಂದಿನ ಉದ್ದೇಶವಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01kxwrj9v3q11mbmvvz8at58tw,imgname-murder-1784450459491.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೀರತ್&zwnj; (ಉತ್ತರ ಪ್ರದೇಶ): ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಂದ ಶಾಕಿಂಗ್​ ಎನ್ನುವಂಥ ಅಪರಾಧ ಘಟನೆಗಳು ಬೆಳಕಿಗೆ ಬರುತ್ತಿವೆ. ಇದಾಗಲೇ ಪತಿ, ಭಾವಿಪತಿಯನ್ನು ಕೊಂದಿರುವ ಹಂತಕಿಯರ ಹೈಪ್ರೊಫೈಲ್​ ಕೇಸ್​ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಡುವೆಯೇ, ಉತ್ತರ ಪ್ರದೇಶದ ಮೀರತ್&zwnj;ನಲ್ಲಿ ಇನ್ನೊಂದು ಭೀಕರ ಘಟನೆ ನಡೆದಿದೆ. ಹಾಸಿಗೆಯ ಮೇಲೆ ವಿಷಕಾರಿ ಹಾವನ್ನು ಬಿಟ್ಟು ಗಂಡನನ್ನು ಪ್ರಿಯಕರನ ಜೊತೆಗೂಡಿ ಸಾಯಿಸಿದ್ದಾಳೆ ಖತರ್ನಾಕ್​​ ಪತ್ನಿ. ಸಾವನ್ನು ಆಕಸ್ಮಿಕವೆಂದು ಬಿಂಬಿಸಲು ಹಾವನ್ನು ಬಳಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ, 20 ಲಕ್ಷ ರೂಪಾಯಿಗಳ ವಿಮಾ ಪಾವತಿಯನ್ನು ಪಡೆಯಲು ಮತ್ತು ತನ್ನ ಅಕ್ರಂ ಸಂಬಂಧವನ್ನು ಮುಂದುವರಿಸುವುದು ಆಕೆಯ ಉದ್ದೇಶವಾಗಿತ್ತು ಎನ್ನುವುದು ತಿಳಿದುಬಂದಿದೆ.&lt;/p&gt;&lt;p&gt;ಅತುಲ್ ಪನ್ವರ್ ಎಂಬುವವರು ಕಿರಾತಕಿ ಪತ್ನಿ ದಾಮಿನಿಯಿಂದಾಗಿ ಶವವಾಗಿದ್ದಾರೆ. ಹಸ್ತಿನಾಪುರದಲ್ಲಿ ಕೃಷ್ಣ ಕಿಡ್ಸ್ ಪ್ಲೇ ಸ್ಕೂಲ್ ಅನ್ನು ನಡೆಸುತ್ತಿದ್ದರು ಈ ದಂಪತಿ. ಅತುಲ್​ ಪನ್ವರ್ ಮತ್ತು ದಾಮಿನಿ 2019 ರಲ್ಲಿ ವಿವಾಹವಾದರು ಮತ್ತು ಹಸ್ತಿನಾಪುರದಲ್ಲಿ ವಾಸಿಸುತ್ತಿದ್ದರು. ದಾಮಿನಿಗೆ ಶಾಲೆಯ ಬಸ್​ ಚಾಲಕ ತುಷಾರ್ ಅಲಿಯಾಸ್ ನಿಕ್ಕಿ ಜೊತೆ ಸಂಬಂಧ ಬೆಳೆದಿತ್ತು. ಇವರಿಬ್ಬರೂ ಸೇರಿ ಅತುಲ್​ ಅವರನ್ನು ಸಾಯಿಸುವ ಯೋಜನೆ ರೂಪಿಸಿದ್ದರು. ಇದನ್ನು ಸಹಜ ಸಾವು ಎಂದು ಮಾಡುವ ಉದ್ದೇಶದಿಂದ ಭಾರಿ ಯೋಜನೆ ರೂಪಿಸಿದ್ದರು. ಇಬ್ಬರೂ ಮೊದಲು ರಸ್ತೆ ಅಪಘಾತವನ್ನು ಸೃಷ್ಟಿಸುವ ಮೂಲಕ ಅತುಲ್&zwnj;ನನ್ನು ಕೊಲ್ಲಲು ಪ್ರಯತ್ನಿಸಿದರು, ಆದರೆ ಆ ಯೋಜನೆ ವಿಫಲವಾದ ನಂತರ, ಅವರು ಮತ್ತೊಂದು ಸಂಚು ರೂಪಿಸಿದರು ಎನ್ನುವ ಮಾಹಿತಿ ನೀಡಿದ್ದಾರೆ ಮೀರತ್ ಹಿರಿಯ ಪೊಲೀಸ್ ಅಧೀಕ್ಷಕರು.&lt;/p&gt;&lt;h2&gt;&lt;strong&gt;ಹಾಲಿಗೆ ನಿದ್ದೆ ಮಾತ್ರೆ&lt;/strong&gt;&lt;/h2&gt;&lt;p&gt;ದಾಮಿನಿ ತನ್ನ ಗಂಡನ ಹಾಲಿಗೆ ನಿದ್ರೆ ಮಾತ್ರೆಗಳನ್ನು ಬೆರೆಸಿ ಪ್ರಜ್ಞೆ ತಪ್ಪಿಸಿ, ನಂತರ ಹಾಸಿಗೆಯ ಮೇಲೆ ವಿಷಪೂರಿತ ಹಾವನ್ನು ಬಿಟ್ಟಿದ್ದಾಳೆ. ಅದು ಕಚ್ಚಿದ್ದರಿಂದ ಪತಿ ಹಾಸಿಗೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಕೊನೆಗೆ ಪತಿಯನ್ನು ಕಳೆದುಕೊಂಡು ಗೋಳೋ ಎಂದು ನಾಟಕವಾಡಿದ್ದಾಳೆ ದಾಮಿನಿ. ಮೊದಲಿಗೆ ಇದು ಹಾವು ಕಚ್ಚಿದ ಸಾವು ಎಂದೇ ಪರಿಗಣನೆಯಾಗಿತ್ತು. ಆದರೆ ತೀವ್ರ ತನಿಖೆಯ ನಂತರ ತನ್ನ ಖತರ್ನಾಕ್​ ಐಡಿಯಾ ಬಿಚ್ಚಿಟ್ಟಿದ್ದಾಳೆ ಹಂತಕಿ.&lt;/p&gt;&lt;h3&gt;&lt;strong&gt;ಉದ್ದೇಶವೇನು&lt;/strong&gt;?&lt;/h3&gt;&lt;p&gt;ಪೊಲೀಸರು ಈ ಪಿತೂರಿ ಎರಡು ಉದ್ದೇಶಗಳಿಂದ ನಡೆಸಲ್ಪಟ್ಟಿದೆ ಎಂದು ಹೇಳಿದ್ದಾರೆ. 20 ಲಕ್ಷ ರೂಪಾಯಿ ವಿಮೆಯನ್ನು ಪಡೆಯುವುದು ಮತ್ತು ಅಕ್ರಮ ಸಂಬಂಧವನ್ನು ಮುಂದುವರೆಸುವ ಉದ್ದೇಶವಿತ್ತು. ಅನುಮಾನವನ್ನು ತಪ್ಪಿಸಲು ಸಾವನ್ನು ನೈಸರ್ಗಿಕ ಹಾವು ಕಡಿತದ ಘಟನೆ ಎಂದು ಬಿಂಬಿಸಲು ಆರೋಪಿಗಳು ಈ ಸಂಚನ್ನು ಯೋಜಿಸಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಸಾವು ಹಾವು ಕಡಿತದಿಂದ ಉಂಟಾಗಿದೆ ಎಂದು ಕಂಡುಬಂದರೂ, ತನಿಖಾಧಿಕಾರಿಗಳು ಸಂದರ್ಭಗಳನ್ನು ಹೆಚ್ಚು ಸೂಕ್ಷ್ಮವಾಗಿ ಪರಿಶೀಲಿಸಲು ಪ್ರಾರಂಭಿಸಿದರು. ಪೊಲೀಸರು ಮೊಬೈಲ್ ಫೋನ್ ದಾಖಲೆಗಳು ಮತ್ತು ಇತರ ಪುರಾವೆಗಳನ್ನು ವಿಶ್ಲೇಷಿಸಿದ್ದಾರೆ, ಇದು ಅಂತಿಮವಾಗಿ ದಾಮಿನಿ ಮತ್ತು ತುಷಾರ್ ನಡುವಿನ ಪಿತೂರಿಯನ್ನು ಬಹಿರಂಗಪಡಿಸಲು ಕಾರಣವಾಯಿತು ಎಂದು ಹೇಳಿದರು. ಇಬ್ಬರನ್ನೂ ಬಂಧಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸರ ಪ್ರಕಾರ, ತುಷಾರ್ ಕೂಡ ವಿವಾಹಿತನಾಗಿದ್ದು, ಕೊಲೆ ಸಂಚು ಬೆಳಕಿಗೆ ಬರುವ ಮೊದಲೇ ತನ್ನ ಹೆಂಡತಿಗೆ ವಿಚ್ಛೇದನ ನೀಡಲು ಯೋಜಿಸುತ್ತಿದ್ದ ಎನ್ನಲಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/crime/she-drugged-his-milk-then-released-snake-on-him-a-chilling-up-murder-suc/articleshow-dr2t0hv"/>
        </item>
        <item>
            <title><![CDATA[ಬ್ರಹ್ಮನೇ ಬಂದು ಹೇಳಿದ್ರೂ ಕೇಳಲ್ಲ, ಈ 3 ರಾಶಿಯವರು ಸಿಕ್ಕಾಪಟ್ಟೆ ಹಠಮಾರಿಗಳು]]></title>
            <link>https://kannada.asianetnews.com/gallery/astrology/most-stubborn-zodiac-signs-who-never-change-their-minds-suh-lg46ild</link>
            <guid isPermaLink="true">https://kannada.asianetnews.com/gallery/astrology/most-stubborn-zodiac-signs-who-never-change-their-minds-suh-lg46ild</guid>
            <pubDate>Mon, 20 Jul 2026 10:56:39 +0530</pubDate>
            <description><![CDATA[&lt;p&gt;ಕೆಲವು ರಾಶಿಯ ಜನರಿದ್ದಾರೆ, ಅವರಿಗೆ ಬೇರೆಯವರು ಎಷ್ಟೇ ಸಲಹೆ ಕೊಟ್ಟರೂ ತಮ್ಮ ನಿರ್ಧಾರವನ್ನು ಬದಲಿಸುವುದಿಲ್ಲ. ಹಠ, ಆತ್ಮವಿಶ್ವಾಸ ಮತ್ತು ದೃಢ ಮನೋಭಾವದಲ್ಲಿ ಇವರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ. ಆ 3 ಹಠಮಾರಿ ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxyzq4fcefqd6p9jsd9h71c2,imgname-most-stubborn-zodiac-signs-who-never-change-their-minds-1784525066732.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವು ರಾಶಿಯ ಜನರಿದ್ದಾರೆ, ಅವರಿಗೆ ಬೇರೆಯವರು ಎಷ್ಟೇ ಸಲಹೆ ಕೊಟ್ಟರೂ ತಮ್ಮ ನಿರ್ಧಾರವನ್ನು ಬದಲಿಸುವುದಿಲ್ಲ. ಹಠ, ಆತ್ಮವಿಶ್ವಾಸ ಮತ್ತು ದೃಢ ಮನೋಭಾವದಲ್ಲಿ ಇವರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ. ಆ 3 ಹಠಮಾರಿ ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ!&lt;/p&gt;&lt;img&gt;&lt;p&gt;ಒಮ್ಮೆ ಒಂದು ನಿರ್ಧಾರ ತೆಗೆದುಕೊಂಡರೆ, ಇಡೀ ಜಗತ್ತೇ ವಿರೋಧಿಸಿದರೂ ಅದನ್ನು ಬದಲಿಸದ ಕೆಲವು ಜನರಿದ್ದಾರೆ. ಯಾರೇ ಸಲಹೆ ನೀಡಿದರೂ, ಅನುಭವಗಳನ್ನು ಉದಾಹರಣೆಯಾಗಿ ತೋರಿಸಿದರೂ, 'ನಾನು ತೆಗೆದುಕೊಂಡ ನಿರ್ಧಾರವೇ ಸರಿ' ಎಂದು ಕೊನೆಯವರೆಗೂ ನಂಬುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ಈ ಹಠಮಾರಿ ಗುಣ ಹುಟ್ಟಿನಿಂದಲೇ ಬಂದಿರುತ್ತದೆ. ಅಂತಹ ಹಠಮಾರಿ ಗುಣದಿಂದ ಎಲ್ಲರನ್ನೂ ಅಚ್ಚರಿಗೊಳಿಸುವ ಆ 3 ರಾಶಿಗಳು ಯಾವುವು? ಅವರ ಶಕ್ತಿ ಮತ್ತು ದೌರ್ಬಲ್ಯಗಳೇನು ಎಂಬುದನ್ನು ವಿವರವಾಗಿ ನೋಡೋಣ.&lt;/p&gt;&lt;img&gt;&lt;p&gt;ವೃಷಭ ರಾಶಿಯವರನ್ನು ಹಠಮಾರಿತನದ ಇನ್ನೊಂದು ಹೆಸರು ಎಂದೇ ಕರೆಯಬಹುದು. ಈ ರಾಶಿಯ ಅಧಿಪತಿಯಾದ ಶುಕ್ರನು, ಇವರಿಗೆ ಆಳವಾದ ಚಿಂತನೆ ಮತ್ತು ದೃಢವಾದ ಮನಸ್ಥಿತಿಯನ್ನು ನೀಡುತ್ತಾನೆ. ವೃಷಭ ರಾಶಿಯವರು ಒಮ್ಮೆ ನಿರ್ಧಾರ ತೆಗೆದುಕೊಂಡರೆ, ಅದನ್ನು ಬದಲಾಯಿಸುವುದು ತುಂಬಾ ಕಷ್ಟ. ಸ್ನೇಹಿತರು, ಕುಟುಂಬದವರು ಸಲಹೆ ನೀಡಿದರೂ, ತಮ್ಮ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ಈ ಗುಣವು ಅವರಿಗೆ ವೃತ್ತಿ ಮತ್ತು ಜೀವನದಲ್ಲಿ ದೊಡ್ಡ ಯಶಸ್ಸನ್ನು ತಂದುಕೊಡುತ್ತದೆ. ಆದರೆ, ಕೆಲವೊಮ್ಮೆ ಸಂಬಂಧಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸಬಹುದು. ಇತರರ ಅಭಿಪ್ರಾಯಗಳನ್ನು ಕೇಳದಿರುವುದು ಅವರನ್ನು ಒಂಟಿಯಾಗಿಸುವ ಸಾಧ್ಯತೆಯೂ ಇದೆ.&lt;/p&gt;&lt;img&gt;&lt;p&gt;ಸಿಂಹ ರಾಶಿಯವರಿಗೆ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ. ತಮ್ಮ ಅಭಿಪ್ರಾಯ ಮತ್ತು ನಿರ್ಧಾರಗಳೇ ಸರಿ ಎಂಬ ನಂಬಿಕೆ ಇವರಲ್ಲಿ ಸಹಜವಾಗಿಯೇ ಇರುತ್ತದೆ. 'ನಾನು ಹೇಳುವುದೇ ಸರಿ' ಎಂಬ ಮನೋಭಾವ ಇವರಲ್ಲಿ ಹೆಚ್ಚಾಗಿರುವುದರಿಂದ, ಇತರರು ಸಲಹೆ ನೀಡಿದರೂ ಅದನ್ನು ತಕ್ಷಣವೇ ಒಪ್ಪಿಕೊಳ್ಳುವುದಿಲ್ಲ. ಒಮ್ಮೆ ಮನಸ್ಸಿನಲ್ಲಿ ಒಂದು ಯೋಜನೆಯನ್ನು ರೂಪಿಸಿದರೆ, ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸುವವರೆಗೂ ಬಿಡದೆ ಪ್ರಯತ್ನಿಸುತ್ತಾರೆ. ಇವರ ಈ ದೃಢ ಮನೋಭಾವವು ಅನೇಕ ಬಾರಿ ದೊಡ್ಡ ಸಾಧನೆಗಳಿಗೆ ಕಾರಣವಾಗುತ್ತದೆ. ಆದರೆ, ಹಠಮಾರಿತನ ಮಿತಿಮೀರಿದಾಗ, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.&lt;/p&gt;&lt;img&gt;&lt;p&gt;ಜ್ಯೋತಿಷ್ಯದಲ್ಲಿ ವೃಶ್ಚಿಕ ರಾಶಿಯನ್ನು ಅತ್ಯಂತ ನಿಗೂಢ ರಾಶಿ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯವರು ಹೊರಗಿನಿಂದ ಶಾಂತವಾಗಿ ಕಂಡರೂ, ಒಳಗೊಳಗೆ ಅತ್ಯಂತ ದೃಢವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇವರ ನಂಬಿಕೆಗಳು ತುಂಬಾ ಬಲವಾಗಿರುತ್ತವೆ. ಆದ್ದರಿಂದ, ಯಾರು ಏನು ಹೇಳಿದರೂ ತಮ್ಮ ದಾರಿಯನ್ನು ಬದಲಾಯಿಸಲು ಇಷ್ಟಪಡುವುದಿಲ್ಲ. ಇವರ ನಿರ್ಧಾರಗಳನ್ನು ಬದಲಾಯಿಸಲು ಪ್ರಯತ್ನಿಸುವುದು ಬಹುತೇಕ ಅಸಾಧ್ಯವಾದ ಕೆಲಸ. ವೃಶ್ಚಿಕ ರಾಶಿಯವರು ತಮ್ಮ ಗುರಿಯನ್ನು ತಲುಪಲು ಯಾವುದೇ ಕಠಿಣ ಪರಿಸ್ಥಿತಿಯನ್ನೂ ಎದುರಿಸುತ್ತಾರೆ. ಈ ದೃಢ ಮನೋಭಾವ ಅವರನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಆದರೆ, ಕೆಲವೊಮ್ಮೆ ಅತಿಯಾದ ಹಠವು ಅವರಿಗೆ ಅನಗತ್ಯ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/most-stubborn-zodiac-signs-who-never-change-their-minds-suh-lg46ild"/>
        </item>
        <item>
            <title><![CDATA['ಮಾವುಗಳ ರಾಜ' ಖಾನ್​ ಸಾಹೇಬ್ರು: ನರೇಂದ್ರ ಮೋದಿ, ಐಶ್ವರ್ಯ ರೈ, ತೆಂಡೂಲ್ಕರ್​ ಸೇರಿ ಒಂದೇ ಮರದಲ್ಲಿ 135 ತಳಿಗಳ ಅಚ್ಚರಿ]]></title>
            <link>https://kannada.asianetnews.com/india-news/kalimullah-khan-spent-decades-perfecting-grafting-to-grow-350-mango-varieties-suc/articleshow-9zn99d1</link>
            <guid isPermaLink="true">https://kannada.asianetnews.com/india-news/kalimullah-khan-spent-decades-perfecting-grafting-to-grow-350-mango-varieties-suc/articleshow-9zn99d1</guid>
            <pubDate>Sun, 19 Jul 2026 17:29:40 +0530</pubDate>
            <description><![CDATA[84 ವರ್ಷದ ಪದ್ಮಶ್ರೀ ಪುರಸ್ಕೃತ ಕಲೀಮುಲ್ಲಾ ಖಾನ್, 'ಭಾರತದ ಮಾವಿನ ಮನುಷ್ಯ' ಎಂದೇ ಖ್ಯಾತರು. ತಮ್ಮ 125 ವರ್ಷ ಹಳೆಯ ಮರದಲ್ಲಿ ಕಸಿ ತಂತ್ರದ ಮೂಲಕ 350ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣುಗಳನ್ನು ಬೆಳೆದು, ವಿಜ್ಞಾನ ಲೋಕವನ್ನೇ ಬೆರಗುಗೊಳಿಸಿದ್ದಾರೆ. ಅವರ ಈ ಸಾಧನೆಯು ಪರಿಶ್ರಮ ಮತ್ತು ಪ್ರಕೃತಿಯೊಂದಿಗಿನ ಅವರ ಆಳವಾದ ಸಂಬಂಧಕ್ಕೆ ಸಾಕ್ಷಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxx3seje7fxk8z4x9cvrdkhr,imgname-kalimullah-khan-1784462228046.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾವು ಹಣ್ಣುಗಳ ರಾಜನಾಗಿದ್ದರೆ, ಕಲೀಮುಲ್ಲಾ ಖಾನ್ ನಿಸ್ಸಂದೇಹವಾಗಿ ಆ ರಾಜನ ವೈಭವವನ್ನು ಹೆಚ್ಚಿಸುವ ಮಾವುಗಳ ರಾಜ. 84 ವರ್ಷದ ಕಲೀಮುಲ್ಲಾ ಖಾನ್ ಕಥೆಯು ವಿಜ್ಞಾನ ಪ್ರಯೋಗಾಲಯದಲ್ಲಿ ಪ್ರಾರಂಭವಾಗುವುದಿಲ್ಲ, ಬದಲಾಗಿ ಉತ್ತರ ಪ್ರದೇಶದ ಮಾವಿನ ತೋಟದಲ್ಲಿ ಪ್ರಾರಂಭವಾಗುತ್ತದೆ. ಏಳನೇ ತರಗತಿಯಲ್ಲಿ ಅನುತ್ತೀರ್ಣನಾಗಿ, ಶಾಲೆಯನ್ನು ತೊರೆದು, ತೋಟಗಳಲ್ಲಿ ಸಮಯ ಕಳೆಯಲು ಪ್ರಾರಂಭಿಸಿದ ಹುಡುಗ, ಇಂದು &quot;ಭಾರತದ ಮಾವಿನ ಮನುಷ್ಯ&quot; ಎಂದು ಕರೆಯಲ್ಪಡುತ್ತಿದ್ದಾರೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.&lt;/p&gt;&lt;p&gt;ಜನರು ಇವರನ್ನು ವಿಜ್ಞಾನಿ ಅಥವಾ ಸೆಲೆಬ್ರಿಟಿ ಎಂದು ಪರಿಗಣಿಸಿದರೂ ನಯವಾಗಿಯೇ ಅಲ್ಲಗಳೆಯುವ ಖಾನ್​ ಸಾಹೇಬ್ರು ಮಾತ್ರ ಈಗ ಪದ್ಮಶ್ರೀ ಪುರಸ್ಕೃತರಾಗಿ ಇಡೀ ದೇಶದ ಗಮನ ಸೆಳೆದಿದ್ದಾರೆ. ಮಲಿಹಾಬಾದ್&zwnj;ನಲ್ಲಿರುವ ತಮ್ಮ ತೋಟದಲ್ಲಿ, ಕಲೀಮುಲ್ಲಾ ಖಾನ್ ಯಾರೂ ಊಹಿಸಿರದ ಸಾಧನೆ ಮಾಡಿದ್ದಾರೆ. ಒಂದೇ ಮರದಲ್ಲಿ 350 ಕ್ಕೂ ಹೆಚ್ಚು ವಿಧದ ಮಾವಿನ ಹಣ್ಣುಗಳನ್ನು ಬೆಳೆಸಿದ್ದಾರೆ. ಹಾಗೆಂದು ಇದೇನೂ ಮ್ಯಾಜಿಕ್ ಅಲ್ಲ, ಬದಲಾಗಿ ಶತಮಾನಗಳಷ್ಟು ಹಳೆಯದಾದ ಕಸಿ ಮಾಡುವ ತಂತ್ರ. ಕಲೀಮುಲ್ಲಾ ಖಾನ್ ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಯೋಗಗಳ ಮೂಲಕ ಅದನ್ನು ಹೊಸ ಎತ್ತರಕ್ಕೆ ಏರಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರವಾಹದಿಂದ ನಾಶವೇ ಇಂದು ಸಾಧನೆಯ ಉತ್ತುಂಗದತ್ತ...&lt;/strong&gt;&lt;/h2&gt;&lt;p&gt;1957 ರಲ್ಲಿ, ಅವರು ಮೊದಲು ಒಂದೇ ಮರದಲ್ಲಿ ಏಳು ವಿಧದ ಮಾವಿನ ಹಣ್ಣುಗಳನ್ನು ಬೆಳೆಯಲು ಪ್ರಯತ್ನಿಸಿದರು, ಆದರೆ ಪ್ರವಾಹವು ಎಲ್ಲವನ್ನೂ ನಾಶಮಾಡಿತು. ಆ ವಿನಾಶದಿಂದ, ಅವರು ಭೂಮಿ ಮತ್ತು ನೀರನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂದು ಕಲಿತರು. ಅವರು ವೈಫಲ್ಯವನ್ನು ಪ್ರಯೋಗಾಲಯವನ್ನಾಗಿ ಪರಿವರ್ತಿಸಿದರು ಮತ್ತು ಪ್ರಕೃತಿಯೊಂದಿಗೆ ಸಂವಾದವನ್ನು ಪ್ರಾರಂಭಿಸಿದರು. ಇಂದು ಕಲೀಮುಲ್ಲಾ ಖಾನ್ ಅವರ ತೋಟಕ್ಕೆ ಕಿರೀಟಧಾರಣೆ ಮಾಡುವ ಮರವು 125 ವರ್ಷ ಹಳೆಯದು, ಅವರ ಅಜ್ಜನ ಕಾಲದಿಂದಲೂ ಬಂದಿದೆ. ಇದು ದಸರಾಹ್ರಿ, ಲ್ಯಾಂಗ್ರಾ, ಕೇಸರ್, ಚೌಸಾ ಮತ್ತು ಅಲ್ಫೋನ್ಸೊದಂತಹ ಸಾಂಪ್ರದಾಯಿಕ ಪ್ರಭೇದಗಳನ್ನು ಹೊಂದಿದೆ. ಇದರ ಜೊತೆಗೆ, ಇದು 'ನರೇಂದ್ರ ಮೋದಿ', 'ಐಶ್ವರ್ಯ ರೈ', 'ಸಚಿನ್ ತೆಂಡೂಲ್ಕರ್' ಮತ್ತು 'ಅನಾರ್ಕಲಿ' ನಂತಹ ವಿಶಿಷ್ಟ ಹೆಸರುಗಳನ್ನು ಹೊಂದಿರುವ ಪ್ರಭೇದಗಳನ್ನು ಸಹ ಬೆಳೆಯುತ್ತದೆ. ಈ ಹೆಸರುಗಳು ಕೇವಲ ಪ್ರಚಾರಕ್ಕಾಗಿ ಅಲ್ಲ, ಆದರೆ ಅವರ ಆಳವಾದ ಭಾವನೆಗಳಲ್ಲಿ ಬೇರೂರಿವೆ.&lt;/p&gt;&lt;p&gt;ದಿ ಬೆಟರ್ ಇಂಡಿಯಾ ಜೊತೆ ಮಾತನಾಡಿದ ಕಲೀಮುಲ್ಲಾ, &quot;ಜನರು ನನ್ನನ್ನು ಸ್ವಯಂ-ಕಲಿತ ವಿಜ್ಞಾನಿ ಎಂದು ಕರೆಯುತ್ತಾರೆ. ಆದರೆ ಅದು ನಿಜವಲ್ಲ. ಸತ್ಯವೆಂದರೆ, ಮರಗಳು ನನಗೆ ಕಲಿಸಿದವು ಎನ್ನುತ್ತಾರೆ. ಕಸಿ ಮಾಡುವುದು ಸುಲಭದ ಕೆಲಸವಲ್ಲ. ಈ ಪ್ರಕ್ರಿಯೆಯು ಇತರ ಪ್ರಭೇದಗಳ ಕೊಂಬೆಗಳನ್ನು ಮರದ ಬಲವಾದ ಕಾಂಡಕ್ಕೆ ಜೋಡಿಸುವುದನ್ನು ಒಳಗೊಂಡಿರುತ್ತದೆ. ಇದಕ್ಕೆ ವೈಜ್ಞಾನಿಕ ತಿಳಿವಳಿಕೆ ಮಾತ್ರವಲ್ಲದೆ ಹೆಚ್ಚಿನ ತಾಳ್ಮೆಯೂ ಬೇಕಾಗುತ್ತದೆ, ಏಕೆಂದರೆ ಹೊಸ ತಳಿಯನ್ನು ಅಭಿವೃದ್ಧಿಪಡಿಸಲು 10-12 ವರ್ಷಗಳು ತೆಗೆದುಕೊಳ್ಳಬಹುದು. ಉದಾಹರಣೆಗೆ, 'ದಸ್ಸೆಹ್ರಿ-ಕಲಿಮ್' ವಿಧವನ್ನು ಅಭಿವೃದ್ಧಿಪಡಿಸಲು 12 ವರ್ಷಗಳು ಬೇಕಾಯಿತು ಎನ್ನುತ್ತಾರೆ ಖಾನ್​ ಸಾಹೇಬ್ರು.&lt;/p&gt;&lt;h3&gt;&lt;strong&gt;ವಿಭಿನ್ನ ಕಥೆ ಹೇಳುವ ಮರಗಳು&lt;/strong&gt;&lt;/h3&gt;&lt;p&gt;ಅವರ ಮರವು 9 ಮೀಟರ್ ಎತ್ತರವಾಗಿದೆ ಮತ್ತು ಪ್ರತಿ ಶಾಖೆಯು ವಿಭಿನ್ನ ಕಥೆಯನ್ನು ಹೇಳುತ್ತದೆ. ವಿಭಿನ್ನ ರುಚಿ, ಬಣ್ಣ ಮತ್ತು ಪರಿಮಳ. ಇಂದು, ಕಲಿಮುಲ್ಲಾ ಅವರ ತೋಟದ ಸುಗಂಧವು ಭಾರತವನ್ನು ಮಾತ್ರವಲ್ಲದೆ ದುಬೈ ಮತ್ತು ಇರಾನ್ ಅನ್ನು ಸಹ ತಲುಪಿದೆ. ಅಲ್ಲಿನ ರೈತರು ಮತ್ತು ಸಂಶೋಧಕರು ಮರವನ್ನು ನೋಡಲು ಮತ್ತು ಕಸಿ ತಂತ್ರವನ್ನು ಕಲಿಯಲು ಬರುತ್ತಾರೆ. &quot;ಅವಕಾಶ ಸಿಕ್ಕರೆ, ನಾನು ಮರುಭೂಮಿಯಲ್ಲಿಯೂ ಮಾವಿನ ಹಣ್ಣುಗಳನ್ನು ಬೆಳೆಯಬಲ್ಲೆ&quot; ಎನ್ನುವ ಟ್ಯಾಲೆಂಟ್​ ಇವರದ್ದು.&lt;/p&gt;&lt;p&gt;ಕಲಿಮುಲ್ಲಾ ಖಾನ್ ಅವರ ಕಥೆ ಕೇವಲ ತೋಟಗಾರಿಕೆಯ ಬಗ್ಗೆ ಅಲ್ಲ. ಇದು ಭೂಮಿಯೊಂದಿಗಿನ ಸಂಪರ್ಕವನ್ನು ಎಂದಿಗೂ ಮುರಿಯದ ವ್ಯಕ್ತಿಯ ಕಥೆ. ಅವರು ಪದವಿಗಳು ಅಥವಾ ಸವಲತ್ತುಗಳ ಬಗ್ಗೆ ಕಾಳಜಿ ವಹಿಸಲಿಲ್ಲ; ಅವರು ತಮ್ಮ ಉತ್ಸಾಹ ಮತ್ತು ಮರಗಳ ಭಾಷೆಯನ್ನು ಮಾತ್ರ ಕೇಳುತ್ತಿದ್ದರು. ಇಂದು, ಅವರ ಮಾವಿನ ಮರಗಳು ಕೇವಲ ಫಲ ನೀಡುತ್ತಿಲ್ಲ, ಬದಲಿಗೆ ಅವರ ಸಂಪ್ರದಾಯ ಮತ್ತು ಪ್ರಯೋಗಗಳು ಜೀವಂತ ಉದಾಹರಣೆಯಾಗಿವೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/kalimullah-khan-spent-decades-perfecting-grafting-to-grow-350-mango-varieties-suc/articleshow-9zn99d1"/>
        </item>
        <item>
            <title><![CDATA[3 ಕೋಟಿ ರೂ.ಕಾರಲ್ಲಿ ಮನೆಗೆಲಸ ಮಾಡಲು ಬರುವಾಕೆ! ಜಾಲತಾಣದಲ್ಲಿ ಈಕೆಯದ್ದೇ ಹವಾ]]></title>
            <link>https://kannada.asianetnews.com/viral/chinese-woman-arrives-in-rs-3-crore-bentley-washes-dishes-at-restaurant-suc/articleshow-vd36xgk</link>
            <guid isPermaLink="true">https://kannada.asianetnews.com/viral/chinese-woman-arrives-in-rs-3-crore-bentley-washes-dishes-at-restaurant-suc/articleshow-vd36xgk</guid>
            <pubDate>Sun, 19 Jul 2026 19:30:39 +0530</pubDate>
            <description><![CDATA[&lt;p&gt;ಶ್ರೀಮಂತ ಮಹಿಳೆಯೊಬ್ಬಳು ತನ್ನ 3 ಕೋಟಿ ರೂಪಾಯಿ ಮೌಲ್ಯದ ಬೆಂಟ್ಲಿ ಕಾರಿನಲ್ಲಿ ಬಂದು ರೆಸ್ಟೋರೆಂಟ್&zwnj;ಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾಳೆ. ಈಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತನ್ನ ಸಂಪತ್ತಿನ ಹೊರತಾಗಿಯೂ ಕೆಲಸ ಮಾಡಲು ಇಷ್ಟಪಡುವ ಈಕೆಯ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxxavdhv4h0cvamwtzjnpmhm,imgname-china-1784469632571.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಕೆ ಮನೆಗೆಲಸದಾಕೆ. ಹಲವಾರು ಮನೆಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಇವಳದ್ದು. ಆದರೆ ಪ್ರತಿ ಮನೆಗೆ ಹೋಗುವಾಗ ಅವಳು ಹೋಗುವುದು ತನ್ನ 3 ಕೋಟಿ ರೂಪಾಯಿಯ ಕಾರಿನಲ್ಲಿ! ಹೆಚ್ಚಾಗಿ ಈಕೆ ರೆಸ್ಟೋರೆಂಟ್​ಗಳಲ್ಲಿಯೂ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾಳೆ. ಇದೀಗ ಈ ಮಹಿಳೆ ಸಿಕ್ಕಾಪಟ್ಟೆ ವೈರಲ್​ ಆಗಿದ್ದಾಳೆ. ರಾತ್ರೋರಾತ್ರಿ ಫೇಮಸ್​ ಆಗಿರೋ ಈಕೆ ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸ್ತಿದ್ದಾಳೆ. ಮೈಕ್ರೋಬ್ಲಾಗಿಂಗ್ ಪ್ಲಾಟ್&zwnj;ಫಾರ್ಮ್, ವೀಬೊದಲ್ಲಿ ಹಂಚಿಕೊಳ್ಳಲಾದ ಪೋಸ್ಟ್​ನಲ್ಲಿ ಈ ಮಹಿಳೆಯ ವಿಡಿಯೋ ಶೇರ್​ ಮಾಡಲಾಗಿದೆ. ಇದರಲ್ಲಿ ಮಹಿಳೆ ಪ್ರಯಾಣಿಸುವಾಗ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬೆಂಟ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿರುವುದನ್ನು ನೋಡಬಹುದಾಗಿದೆ.&lt;/p&gt;&lt;h2&gt;&lt;strong&gt;ಎಲ್ಲಿದು ಘಟನೆ?&lt;/strong&gt;&lt;/h2&gt;&lt;p&gt;ಅಂದಹಾಗೆ ಈಕೆ ಭಾರತದವಳಲ್ಲ, ಬದಲಿಗೆ ಚೀನಾದಲ್ಲಿ ನಡೆಯುತ್ತಿರುವ ಘಟನೆ. ಚೀನಾದ ಚೆಂಗ್ಡುವಿನಲ್ಲಿ ವೃದ್ಧ ಮಹಿಳೆಯ ದೈನಂದಿನ ಪಾತ್ರೆ ತೊಳೆಯುವ ದಿನಚರಿ ವೈರಲ್ ಆಗಿದ್ದು ಐಷಾರಾಮಿ ಕಾರಿನಲ್ಲಿ ಬರುವುದನ್ನು ನೊಡಬಹುದು.&lt;/p&gt;&lt;p&gt;ವಿಡಿಯೋದ ಸ್ಕ್ರೀನ್&zwnj;ಶಾಟ್&zwnj;ಗಳು ಟ್ವಿಟರ್ ಮತ್ತು ಇನ್&zwnj;ಸ್ಟಾಗ್ರಾಮ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ. ಗುಲಾಬಿ ಬಣ್ಣದ ಪಟ್ಟೆ ಶರ್ಟ್, ರಬ್ಬರ್ ಬೂಟುಗಳು ಮತ್ತು ಏಪ್ರನ್ ಧರಿಸಿದ ಮಹಿಳೆ ಐಷಾರಾಮಿ ಕಾರಿನಿಂದ ಹೊರಬಂದು ನಂತರ ರೆಸ್ಟೋರೆಂಟ್&zwnj;ಗೆ ಪ್ರವೇಶಿಸುವುದನ್ನು ಇದು ತೋರಿಸುತ್ತದೆ. ರಾತ್ರೋರಾತ್ರಿ ಈ ಮಹಿಳೆ ವರ್ಲ್ಡ್​ ಫೇಮಸ್​ ಆಗಿದ್ದಾಳೆ.&lt;/p&gt;&lt;h3&gt;&lt;strong&gt;ಯಾರೀಕೆ?&lt;/strong&gt;&lt;/h3&gt;&lt;p&gt;ವರದಿಗಳ ಪ್ರಕಾರ, ಈ ಮಹಿಳೆ ಶ್ರೀಮಂತ ಕುಟುಂಬದಿಂದ ಬಂದವಳು ಮತ್ತು ಆಕೆಯ ಮಗಳು ಪ್ರತಿದಿನ ಬೆಳಿಗ್ಗೆ ತನ್ನ ಐಷಾರಾಮಿ ಬೆಂಟ್ಲಿ ಕಾರಿನಲ್ಲಿ ಅವಳನ್ನು ರೆಸ್ಟೋರೆಂಟ್&zwnj;ಗೆ ಬಿಡುತ್ತಾಳೆ. ಅವಳ ಸಂಪತ್ತಿನ ಹೊರತಾಗಿಯೂ, ಅವಳು ರೆಸ್ಟೋರೆಂಟ್&zwnj;ನಲ್ಲಿ ಡಿಶ್&zwnj;ವಾಶರ್ ಮತ್ತು ಕ್ಲೀನರ್ ಆಗಿ ಕೆಲಸ ಮಾಡಲು ಆರಿಸಿಕೊಂಡಿದ್ದಾಳೆ.&lt;/p&gt;&lt;p&gt;ಈ ಪೋಸ್ಟ್ ಆನ್&zwnj;ಲೈನ್&zwnj;ನಲ್ಲಿ ಪ್ರಶಂಸೆಯ ಅಲೆಯನ್ನು ಸೃಷ್ಟಿಸಿದೆ. ಅನೇಕ ಬಳಕೆದಾರರು ಅವರ ನಿರ್ಧಾರವನ್ನು ಬುದ್ಧಿವಂತ ನಿರ್ಧಾರ ಎಂದು ಹೊಗಳುತ್ತಿದ್ದಾರೆ. ದೀರ್ಘಾಯುಷ್ಯಕ್ಕೆ ಮಾನವ ಸಂಪರ್ಕಗಳು ನಿರ್ಣಾಯಕವಾಗಿ ಈ ವಯಸ್ಸಿನಲ್ಲಿಯೂ ಈಕೆಯ ಸಾಧನೆ ಮೆಚ್ಚುವಂಥದ್ದು ಎನ್ನುತ್ತಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/viral/chinese-woman-arrives-in-rs-3-crore-bentley-washes-dishes-at-restaurant-suc/articleshow-vd36xgk"/>
        </item>
        <item>
            <title><![CDATA[ಪಕೋಡಾ ಮಾಡುವಾಗ ನೊರೆ ಬರತ್ತಾ, ಪೂರಿ ಎಣ್ಣೆ ಹೀರಿಕೊಳ್ಳತ್ತಾ? ಬೆಂಡೆ ಲೋಳೆ ಆಗತ್ತಾ? ಈ  ಟ್ರಿಕ್ಸ್​ ಫಾಲೋ ಮಾಡಿ]]></title>
            <link>https://kannada.asianetnews.com/gallery/kitchen/kitchen-tips-for-oily-foods-like-pakoda-poori-ect-suc-lirwize</link>
            <guid isPermaLink="true">https://kannada.asianetnews.com/gallery/kitchen/kitchen-tips-for-oily-foods-like-pakoda-poori-ect-suc-lirwize</guid>
            <pubDate>Sun, 19 Jul 2026 20:03:25 +0530</pubDate>
            <description><![CDATA[ಕರಿದ ಪದಾರ್ಥ ಮಾಡುವಾಗ ಎಣ್ಣೆಯಲ್ಲಿ ನೊರೆ ಬರದಂತೆ ತಡೆಯಲು, ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳದೆ ಕ್ರಿಸ್ಪಿಯಾಗಿ ಬರಲು ಮತ್ತು ಬೆಂಡೇಕಾಯಿ ಕತ್ತರಿಸುವಾಗ ಲೊಳೆ ಬರದಂತೆ ಮಾಡಲು ಸುಲಭವಾದ ಅಡುಗೆಮನೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxxcdvr192m2hhsbmvea4r0v,imgname-tips-06-1784471285505.jpg" type="image/jpeg" height="390" width="690"/>
            <content:encoded><![CDATA[ಕರಿದ ಪದಾರ್ಥ ಮಾಡುವಾಗ ಎಣ್ಣೆಯಲ್ಲಿ ನೊರೆ ಬರದಂತೆ ತಡೆಯಲು, ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳದೆ ಕ್ರಿಸ್ಪಿಯಾಗಿ ಬರಲು ಮತ್ತು ಬೆಂಡೇಕಾಯಿ ಕತ್ತರಿಸುವಾಗ ಲೊಳೆ ಬರದಂತೆ ಮಾಡಲು ಸುಲಭವಾದ ಅಡುಗೆಮನೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.&lt;img&gt;&lt;p&gt;ಸಾಮಾನ್ಯವಾಗಿ ಪಕೋಡ, ಬೋಂಡಾ ಅಥವಾ ಇನ್ನಾವುದೇ ಕರಿದ ಪದಾರ್ಥಗಳನ್ನು ಮಾಡುವ ಸಮಯದಲ್ಲಿ ಎಣ್ಣೆಯಲ್ಲಿ ನೊರೆ ಹೆಚ್ಚು ಬರುವುದು ಉಂಟು.&lt;/p&gt;&lt;img&gt;&lt;p&gt;ಆ ಸಮಯದಲ್ಲಿ, ಪಕೋಡಾ ಅಥವಾ ಬೋಂಡಾಕ್ಕೆ ಎಣ್ಣೆ ಹೆಚ್ಚಿಗೆ ಹೀರಿಕೊಳ್ಳುತ್ತದೆ. ಇದರಿಂದ ಎಣ್ಣೆ ಲಾಸ್​ ಕೂಡ ಆಗುತ್ತದೆ ಜೊತೆಗೆ ಹೆಚ್ಚು ಎಣ್ಣೆ ಡೇಂಜರ್​ ಕೂಡ ಆಗಬಹುದು.&lt;/p&gt;&lt;img&gt;&lt;p&gt;ಇದನ್ನು ತೆಗೆಯಲು ಸುಲಭದ ಉಪಾಯ ಎಂದರೆ, ಪಕೋಡಾ, ಬೋಂಡಾ ಈ ರೀತಿಯ ಕರಿದ ಪದಾರ್ಥ ಮಾಡುವಾಗ ಮೊದಲಿಗೆ ಎಣ್ಣೆ ಬಿಸಿ ಮಾಡುತ್ತೀರಲ್ಲ, ಆ ಸಮಯದಲ್ಲಿ ಅದಕ್ಕೆ ಚಿಕ್ಕ ಉಂಡೆಯಷ್ಟು ಹುಣಸೆಹಣ್ಣನ್ನು ಹಾಕಿ. ಇದರಿಂದ ನೊರೆ ಬರುವ ಸಮಸ್ಯೆ ಇರುವುದಿಲ್ಲ.&lt;/p&gt;&lt;img&gt;&lt;p&gt;ಇನ್ನು ಪೂರಿ ಮಾಡುವ ಸಮಯದಲ್ಲಿ ಎಣ್ಣೆಯನ್ನು ಕೆಲವೊಮ್ಮೆ ಪೂರಿ ಹೆಚ್ಚು ಹೀರಿಕೊಳ್ಳುವುದು ಇದೆ. ಇದರಿಂದ ತಿನ್ನುವ ಸಮಯದಲ್ಲಿ ಎಣ್ಣೆಯನ್ನೇ ಸವಿಯಬೇಕಾದ ಪರಿಸ್ಥಿತಿ ಬರುತ್ತದೆ. ಇಲ್ಲದೇ ಹೋದರೆ, ಎಷ್ಟೇ ಮಾಡಿದರೂ ಹೋಟೆಲ್​ ಸ್ಟೈಲ್​ನಲ್ಲಿ ಪೂರಿ ಚೆನ್ನಾಗಿ ಕ್ರಿಸ್ಪಿ ಆಗಿ ಬರುವುದಿಲ್ಲ ಎನ್ನುವ ಚಿಂತೆಯೇ?&lt;/p&gt;&lt;img&gt;&lt;p&gt;ಈಗ ಆ ಚಿಂತೆಯನ್ನು ಬಿಟ್ಟುಬಿಡಿ. ಪೂರಿ ಕಲಸುವ ಸಮಯದಲ್ಲಿ ಹಿಟ್ಟಿನ ಜೊತೆ ಸ್ವಲ್ಪವೇ ರವೆಯನ್ನು ಸೇರಿಸಿ. ನೋಡಿ ಮ್ಯಾಜಿಕ್​. ಪುರಿ ಎಣ್ಣೆಯನ್ನು ಹೆಚ್ಚಿಗೆ ಹೀರಿಕೊಳ್ಳುವುದಿಲ್ಲ, ಜೊತೆಗೆ ಪೂರಿ ಕ್ರಿಸ್ಪಿಯಾಗಿಯೂ ಬರುತ್ತದೆ.&lt;/p&gt;&lt;img&gt;&lt;p&gt;ಅದೇ ರೀತಿ ಬೆಂಡೆಕಾಯಿಯನ್ನು ಕತ್ತರಿಸುವಾಗ ಲೊಳೆ ಬರುತ್ತದೆಯಲ್ಲವೆ, ಈ ಚಿಂತೆಯೂ ಬೇಡ. ಬೆಂಡೇಕಾಯಿ ಕತ್ತರಿಸುವ ಸಮಯದಲ್ಲಿ ಚಾಕುವಿಗೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಉಜ್ಜಿ. ಈಗ ನೋಡಿ ಮ್ಯಾಜಿಕ್​&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/kitchen/kitchen-tips-for-oily-foods-like-pakoda-poori-ect-suc-lirwize"/>
        </item>
        <item>
            <title><![CDATA[ಮತ್ತೆ ಸದ್ದು ಮಾಡ್ತಿರೋ Bigg Boss ಗಿಲ್ಲಿ ನಟ-ರಕ್ಷಿತಾ ಶೆಟ್ಟಿ! ಜಾಲತಾಣದಲ್ಲಿ ಜೋಡಿಯದ್ದೇ ಹವಾ]]></title>
            <link>https://kannada.asianetnews.com/gallery/relationship/bigg-boss-gilli-nata-and-rakshita-shetty-in-kwatle-kitchen-show-suc-gp3bg5g</link>
            <guid isPermaLink="true">https://kannada.asianetnews.com/gallery/relationship/bigg-boss-gilli-nata-and-rakshita-shetty-in-kwatle-kitchen-show-suc-gp3bg5g</guid>
            <pubDate>Sun, 19 Jul 2026 20:18:47 +0530</pubDate>
            <description><![CDATA[ಬಿಗ್​ಬಾಸ್​ ಸೀಸನ್ 12ರ ವಿಜೇತ ಗಿಲ್ಲಿ ನಟ ಮತ್ತು ರನ್ನರ್ ಅಪ್ ರಕ್ಷಿತಾ ಶೆಟ್ಟಿ ಜೋಡಿ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಸೃಷ್ಟಿಸಿದೆ. ಇದೀಗ 'ಕ್ವಾಟ್ಲೆ ಕಿಚನ್' ರಿಯಾಲಿಟಿ ಷೋನಲ್ಲಿ ಇಬ್ಬರೂ ಮತ್ತೆ ಒಂದಾಗಿದ್ದು, ಅಭಿಮಾನಿಗಳು ಈ ಜೋಡಿಯ ಬಗ್ಗೆ ಮತ್ತೆ ಚರ್ಚೆ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxxdfj9fr1sny0fs6vc5dzh3,imgname-kwatle-kitchen-1784472389935.jpg" type="image/jpeg" height="390" width="690"/>
            <content:encoded><![CDATA[ಬಿಗ್​ಬಾಸ್​ ಸೀಸನ್ 12ರ ವಿಜೇತ ಗಿಲ್ಲಿ ನಟ ಮತ್ತು ರನ್ನರ್ ಅಪ್ ರಕ್ಷಿತಾ ಶೆಟ್ಟಿ ಜೋಡಿ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಸೃಷ್ಟಿಸಿದೆ. ಇದೀಗ 'ಕ್ವಾಟ್ಲೆ ಕಿಚನ್' ರಿಯಾಲಿಟಿ ಷೋನಲ್ಲಿ ಇಬ್ಬರೂ ಮತ್ತೆ ಒಂದಾಗಿದ್ದು, ಅಭಿಮಾನಿಗಳು ಈ ಜೋಡಿಯ ಬಗ್ಗೆ ಮತ್ತೆ ಚರ್ಚೆ ಆರಂಭಿಸಿದ್ದಾರೆ.&lt;img&gt;&lt;p&gt;ಬಿಗ್​ಬಾಸ್​ನಲ್ಲಿ ಸಾಕಷ್ಟು ಸದ್ದು ಮಾಡಿ ಬೀಗಿದವರಲ್ಲಿ 12ನೇ ಸೀಸನ್​ ವಿಜೇತ ಗಿಲ್ಲಿ ನಟ ಮತ್ತು ಮೊದಲ ರನ್ನರ್ ಅಪ್​ ರಕ್ಷಿತಾ ಶೆಟ್ಟಿ. ಇವರಿಬ್ಬರೂ ಬಿಗ್​ಬಾಸ್​​ ನಂತರವೂ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿದ್ದು, ಒಳ್ಳೊಳ್ಳೆ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ, ರಕ್ಷಿತಾ ಶೆಟ್ಟಿ ತಮಗೆ ಗಿಲ್ಲಿ ನಟನಂಥದ್ದೇ ಹುಡುಗ ಬೇಕು ಎನ್ನುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಅವರು ಇಷ್ಟು ಹೇಳುತ್ತಿದ್ದಂತೆಯೇ ಅವರಿಬ್ಬರ ಫ್ಯಾನ್ಸ್​ ಇಬ್ಬರ ಜೋಡಿ ಮಾಡಿಯೇ ಬಿಟ್ಟಿದ್ದರು. ಎಐ ಮೂಲಕ ಮದುವೆಯನ್ನೂ ಮಾಡಿಸಿದ್ದರು!&lt;/p&gt;&lt;img&gt;&lt;p&gt;ಒಂದೆಡೆ ಕಾವ್ಯಾ ಶೈವ ಅಭಿಮಾನಿಗಳು, ಗಿಲ್ಲಿ ನಟನ ಜೊತೆ ಅವರ ಮದುವೆ ಮಾಡಿಸಿದ್ದರೆ, ಇತ್ತ ರಕ್ಷಿತಾ ಶೆಟ್ಟಿ ಫ್ಯಾನ್ಸ್​ ಈ ಇಬ್ಬರ ಜೋಡಿ ಮಾಡಿದ್ದರು.&lt;/p&gt;&lt;img&gt;&lt;p&gt;ಇದೀಗ ಮತ್ತೆ ಈ ಜೋಡಿ ಹವಾ ಸೃಷ್ಟಿಸ್ತಿದೆ. ಇದಕ್ಕೆ ಕಾರಣ, ರಕ್ಷಿತಾ ಶೆಟ್ಟಿ ಸದ್ಯ ಕ್ವಾಟ್ಲೆ ಕಿಚನ್ ರಿಯಾಲಿಟಿ ಷೋನಲ್ಲಿ ಭಾಗಿಯಾಗಿದ್ದು, ಅದಕ್ಕೀಗ ಗಿಲ್ಲಿ ನಟನ ಎಂಟ್ರಿಯಾಗಿದೆ. ರಕ್ಷಿತಾ ಅವರು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಗಿಲ್ಲಿ ನಟನ ಜೊತೆಗಿನ ಫೋಟೋ ಶೇರ್​ ಮಾಡಿದ್ದೇ ತಡ, ಮತ್ತ ಅವರ ಫ್ಯಾನ್ಸ್​ ಎದ್ದು ಬಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಥರಹೇವಾರಿ ಮ್ಯೂಸಿಕ್​ ಹಿನ್ನೆಲೆಯಲ್ಲಿ ಈ ಜೋಡಿ ಒಂದಾಗಬೇಕು ಎಂದು ಪೋಸ್ಟ್​ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಕೆಲ ಸಮಯದಿಂದ ಸೈಲಾಂಟಿದ್ದ ಜೋಡಿಯ ವಿಷ್ಯ ಮತ್ತೆ ಮುನ್ನೆಲೆಗೆ ಬರುತ್ತಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಅಭಿಮಾನಿಗಳ ಅಭಿಮಾನ ಹೆಚ್ಚಾದಂತೆ ಸೆಲೆಬ್ರಿಟಿಗಳಿಗೆ ತಲೆ ಬಿಸಿ ಆಗುತ್ತದೆ. ಇದೀಗ ಮತ್ತೆ ಹೀಗೆ ಮಾಡುವ ಮೂಲಕ, ಬಿಗ್​ಬಾಸ್​​ನ ದಿನಗಳನ್ನು ಮತ್ತೆ ನೆನಪಿಸುತ್ತಿದ್ದಾರೆ ಫ್ಯಾನ್ಸ್​.&lt;/p&gt;]]></content:encoded>
            <category>life</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/bigg-boss-gilli-nata-and-rakshita-shetty-in-kwatle-kitchen-show-suc-gp3bg5g"/>
        </item>
        <item>
            <title><![CDATA[Chandbali Earrings: ಶ್ರಾವಣದಲ್ಲಿ ಸೀರೆ, ಸಲ್ವಾರ್‌ ಜೊತೆ ಧರಿಸಲು ಟ್ರೆಂಡಿ ಚಾಂದ್‌ಬಾಲಿ ಡಿಸೈನ್‌ಗಳು!]]></title>
            <link>https://kannada.asianetnews.com/webstories/fashion/stunning-chandbali-earring-designs-for-saree-and-suit-looks-gvd-cg9cost</link>
            <guid isPermaLink="true">https://kannada.asianetnews.com/webstories/fashion/stunning-chandbali-earring-designs-for-saree-and-suit-looks-gvd-cg9cost</guid>
            <pubDate>Mon, 20 Jul 2026 00:29:09 +0530</pubDate>
            <description><![CDATA[&lt;p&gt;ಶ್ರಾವಣ ಮಾಸದಲ್ಲಿ ಸೀರೆ, ಸಲ್ವಾರ್ ಅಥವಾ ಲೆಹೆಂಗಾಗಳ ಜೊತೆ ಧರಿಸಲು ಸಾಂಪ್ರದಾಯಿಕ ಹಾಗೂ ಸ್ಟೈಲಿಶ್ ಚಾಂದ್&zwnj;ಬಾಲಿ ಕಿವಿಯೋಲೆಗಳ ಸುಂದರ ಡಿಸೈನ್&zwnj;ಗಳನ್ನು ಇಲ್ಲಿ ನೀಡಲಾಗಿದೆ. ಟೆಂಪಲ್, ಕುಂದನ್, ಪರ್ಲ್ ಮತ್ತು ಕೋಲ್ಕತ್ತಾ ಮಾದರಿಯ ಚಾಂದ್&zwnj;ಬಾಲಿಗಳು ನಿಮ್ಮ ಎಥ್ನಿಕ್ ಲುಕ್&zwnj;ಗೆ ರಾಯಲ್ ಟಚ್ ನೀಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy38tkpx4djfkqxgzhdh0wr,imgname-latest-chandbali-design-1783421495926.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stunning-chandbali-earring-designs-for-saree-and-suit-looks-gvd-cg9cost"/>
        </item>
        <item>
            <title><![CDATA[Cooking Habits: ಈಗಿನ ಹುಡುಗ್ರು ಯಾಕೆ ಅಡುಗೆ ಮಾಡೋಕೆ ಇಷ್ಟಪಡಲ್ಲ? ಈ 4 ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!]]></title>
            <link>https://kannada.asianetnews.com/india-news/why-modern-youth-avoids-the-kitchen-four-surprising-reasons-sat/articleshow-x7yuc8s</link>
            <guid isPermaLink="true">https://kannada.asianetnews.com/india-news/why-modern-youth-avoids-the-kitchen-four-surprising-reasons-sat/articleshow-x7yuc8s</guid>
            <pubDate>Sun, 19 Jul 2026 23:12:27 +0530</pubDate>
            <description><![CDATA[&lt;p&gt;ಒಂದು ಕಾಲ ಇತ್ತು, 14 ವರ್ಷಕ್ಕೇ ಹುಡುಗೀರು ಅಡುಗೆ ಕಲೀತಿದ್ರು. ಆದ್ರೆ ಈಗ 25-30ರ ಯುವಕ-ಯುವತಿಯರು ಅಡುಗೆ ಮನೆ ಕಡೆ ತಲೆ ಹಾಕೋಕೂ ರೆಡಿ ಇಲ್ಲ. ನಗರದ 70% ಯುವಜನತೆ ವಾರಕ್ಕೆ ಒಂದು ದಿನಕ್ಕಿಂತ ಹೆಚ್ಚು ಅಡುಗೆ ಮಾಡಲ್ಲ ಅಂತ ಒಂದು ಸಮೀಕ್ಷೆ ಹೇಳುತ್ತೆ. ಇದರ ಹಿಂದೆ ನಾಲ್ಕು ಮುಖ್ಯ ಕಾರಣಗಳಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxxqg3xqjfaxbx0by7hf6r25,imgname-indian-gen-z-food-life-1784482893751.jpg" type="image/jpeg" height="390" width="690"/>
            <content:encoded><![CDATA[&lt;p&gt;&quot;ಇವತ್ತು ರಾತ್ರಿ ಊಟಕ್ಕೆ ಏನು?&quot; ಅನ್ನೋ ಪ್ರಶ್ನೆಗೆ ಈಗ &quot;Zomato ಓಪನ್ ಮಾಡೋಣ&quot; ಅನ್ನೋದೇ ಉತ್ತರ. ನಮ್ಮ ಅಜ್ಜಿ ಕಾಲದಲ್ಲಿ ಬೆಳಗ್ಗಿನಿಂದ ರಾತ್ರಿವರೆಗೂ ಅಡುಗೆ ಮನೆಯಲ್ಲೇ ಇರ್ತಿದ್ರು. ಆದ್ರೆ ಈಗಿನ ಯುವಕ-ಯುವತಿಯರಿಗೆ ಅಡುಗೆ ಮಾಡೋದು ಅಂದ್ರೆ ದೊಡ್ಡ ತಲೆನೋವು. ಅಡುಗೆಮನೆ ಈಗ ಬರೀ ಫ್ರಿಡ್ಜ್, ಮೈಕ್ರೋವೇವ್ ಇಡೋ ಜಾಗ ಆಗ್ಬಿಟ್ಟಿದೆ. ಆದ್ರೆ ದಿಢೀರ್ ಅಂತ ಈ ಬದಲಾವಣೆ ಯಾಕೆ? ಇದು ಸೋಮಾರಿತನವಾ ಅಥವಾ ಬೇರೆ ಏನಾದ್ರೂ ಕಾರಣ ಇದೆಯಾ?&lt;/p&gt;&lt;p&gt;ಮೊದಲನೇ ಕಾರಣ, ಸಮಯ ಮತ್ತು ಶಕ್ತಿಯ ಕೊರತೆ. ಹಳೆಯ ದಿನಗಳಲ್ಲಿ ಅವಿಭಕ್ತ ಕುಟುಂಬಗಳಿದ್ದವು. ಅಡುಗೆ ಕೆಲಸ ಎಲ್ಲರ ಮಧ್ಯೆ ಹಂಚಿಹೋಗುತ್ತಿತ್ತು. ಆದ್ರೆ ಈಗ ಹೆಚ್ಚಿನವರು ಒಬ್ಬರೇ ಇರ್ತಾರೆ ಅಥವಾ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗ್ತಾರೆ. ಬೆಳಗ್ಗೆ 9 ರಿಂದ ರಾತ್ರಿ 8 ರವರೆಗೆ ಆಫೀಸ್, ಆಮೇಲೆ ಜಿಮ್, ಫ್ರೆಂಡ್ಸ್, Netflix... ಈ ಬಿಝಿ ಶೆಡ್ಯೂಲ್ ಮುಗಿಸಿ ಮನೆಗೆ ಬಂದು ಒಂದು ಗಂಟೆ ತರಕಾರಿ ಹೆಚ್ಚಿ, ಅಡುಗೆ ಮಾಡಿ, ಪಾತ್ರೆ ತೊಳೆಯೋವಷ್ಟು ಎನರ್ಜಿ ಎಲ್ಲಿರುತ್ತೆ?&lt;/p&gt;&lt;p&gt;ಎರಡನೇ ಕಾರಣ, ಅಡುಗೆ ಈಗ 'ಕೆಲಸ' ಅನಿಸುತ್ತೆ, 'ಹವ್ಯಾಸ' ಅಲ್ಲ. ಹಳೆಯ ತಲೆಮಾರಿನವರಿಗೆ ಅಡುಗೆ ಅನ್ನೋದು ಪ್ರೀತಿ ತೋರಿಸೋ ಒಂದು ದಾರಿ ಆಗಿತ್ತು. ಆದ್ರೆ ಈಗಿನವರಿಗೆ ಇದು ಒಂದು ಒತ್ತಡದ ಪ್ರಕ್ರಿಯೆ. ಮೊದಲು ಏನು ಅಡುಗೆ ಮಾಡೋದು ಅಂತ ಯೋಚಿಸಬೇಕು, ಆಮೇಲೆ ತರಕಾರಿ ತರಬೇಕು, ಹೆಚ್ಚಬೇಕು, ಬೇಯಿಸಬೇಕು, ಕೊನೆಗೆ ಬೆಟ್ಟದಷ್ಟು ಪಾತ್ರೆ ತೊಳೆಯಬೇಕು. ಈ ಇಡೀ ಪ್ರಕ್ರಿಯೆಯೇ ಕಿರಿಕಿರಿ ಎನಿಸುತ್ತದೆ. ಅದಕ್ಕಿಂತ ಒಂದು ಆ್ಯಪ್ ಓಪನ್ ಮಾಡಿ 10 ನಿಮಿಷದಲ್ಲಿ ಊಟ ಆರ್ಡರ್ ಮಾಡೋದು ತುಂಬಾ ಸುಲಭ ಮತ್ತು ಮನಸ್ಸಿಗೆ ಮುದ ಕೊಡುತ್ತೆ.&lt;/p&gt;&lt;p&gt;ಮೂರನೇ ಕಾರಣ, ಕೌಶಲ್ಯ ಮತ್ತು ತಾಳ್ಮೆಯ ಕೊರತೆ. YouTube ನಲ್ಲಿ ಸಾವಿರಾರು ರೆಸಿಪಿಗಳಿವೆ, ನಿಜ. ಆದರೆ 'ಅಂದಾಜಿನ ಮೇಲೆ' ಅಡುಗೆ ಮಾಡೋದನ್ನ ಯಾರೂ ಹೇಳಿಕೊಡಲ್ಲ. ಒಂದ್ಸಲ ಬೇಳೆ ಸಾರು ಸೀದು ಹೋದ್ರೆ ಅಥವಾ ಪಲ್ಯದಲ್ಲಿ ಖಾರ ಜಾಸ್ತಿಯಾದ್ರೆ, ಆತ್ಮವಿಶ್ವಾಸ ಪಾತಾಳಕ್ಕೆ ಇಳಿಯುತ್ತೆ. ಆಗ, '30 ನಿಮಿಷ ಕಷ್ಟಪಟ್ಟು ಏನೋ ಮಾಡೋದಕ್ಕಿಂತ, 200 ರೂಪಾಯಿ ಕೊಟ್ಟರೆ ಇದಕ್ಕಿಂತ ಒಳ್ಳೆ ಬಿರಿಯಾನಿ ಸಿಗುತ್ತೆ' ಅಂತ ಅನಿಸುತ್ತೆ. ಹೀಗಾಗಿ, ಪ್ರಯತ್ನ ಮಾಡೋ ಆಸಕ್ತಿಯೇ ಸತ್ತುಹೋಗುತ್ತೆ. ಚಿಕ್ಕ ವಯಸ್ಸಿನಿಂದಲೇ ಅಪ್ಪ-ಅಮ್ಮ ಇಬ್ಬರೂ ಬ್ಯುಸಿ ಇದ್ದಿದ್ದರಿಂದ, ಎಷ್ಟೋ ಜನರಿಗೆ ಅಡುಗೆಯ ಓನಾಮ ಸಹ ಗೊತ್ತಿರಲ್ಲ.&lt;/p&gt;&lt;p&gt;ನಾಲ್ಕನೇ ಮತ್ತು ಅತಿದೊಡ್ಡ ಕಾರಣ ಅಂದ್ರೆ ಡೆಲಿವರಿ ಆ್ಯಪ್&zwnj;ಗಳು ಮತ್ತು ಸೋಶಿಯಲ್ ಮೀಡಿಯಾ. Swiggy, Zomato, Blinkit ನಂತಹ ಆ್ಯಪ್&zwnj;ಗಳಿಂದ 20 ನಿಮಿಷದಲ್ಲಿ ಬಾಗಿಲಿಗೆ ಊಟ ಬರುತ್ತೆ. ಇದರ ಜೊತೆಗೆ, Instagram Reels ನಲ್ಲಿ ಪ್ರತಿದಿನ ಹೊಸ ರೆಸ್ಟೋರೆಂಟ್&zwnj;ಗಳ ಫುಡ್ ನೋಡಿ, ಮನೆಯಲ್ಲಿ ಮಾಡಿದ ಸಾಂಬಾರ್-ಅನ್ನ एकदम 'boring' ಅನಿಸಲು ಶುರುವಾಗುತ್ತೆ. ಇದರಿಂದ ಅಡುಗೆಮನೆಯ ಮೇಲಿನ ಆಸಕ್ತಿ ಕಡಿಮೆಯಾಗಿದೆ. ಆದರೆ, ಪೌಷ್ಟಿಕತಜ್ಞರು ಎಚ್ಚರಿಕೆ ನೀಡುತ್ತಾರೆ. ಪ್ರತಿದಿನ ಹೊರಗಿನ ಊಟ ಮಾಡಿದರೆ ಶುಗರ್, ಬಿಪಿ ಮತ್ತು ಬೊಜ್ಜಿನ ಸಮಸ್ಯೆ ಹೆಚ್ಚಾಗುವ ಅಪಾಯವಿದೆ. ಅದಕ್ಕಾಗಿಯೇ ಅವರು 'ಸ್ಮಾರ್ಟ್ ಕುಕಿಂಗ್' ಮಾಡಲು ಸಲಹೆ ನೀಡುತ್ತಾರೆ. ಉದಾಹರಣೆಗೆ, ವಾರಕ್ಕೆ ಬೇಕಾದ ತರಕಾರಿಗಳನ್ನು ಒಂದೇ ದಿನ ಕತ್ತರಿಸಿ ಇಟ್ಟುಕೊಳ್ಳುವುದು, Instant Pot, ಏರ್ ಫ್ರೈಯರ್ ಬಳಸುವುದು ಅಥವಾ 15 ನಿಮಿಷದಲ್ಲಿ ಆಗುವ ಸುಲಭ ರೆಸಿಪಿಗಳನ್ನು ಟ್ರೈ ಮಾಡುವುದು.&lt;/p&gt;&lt;p&gt;ಯುವ ಪೀಳಿಗೆ ಸೋಮಾರಿಗಳಲ್ಲ. ಅವರಿಗೆ ಸಮಯದ ಬೆಲೆ ಚೆನ್ನಾಗಿ ಗೊತ್ತು. ಆದರೆ ಆರೋಗ್ಯ ಮತ್ತು ಹಣ ಎರಡನ್ನೂ ಉಳಿಸಬೇಕೆಂದರೆ, ಅಡುಗೆ ಮನೆಗೆ ವಾಪಸ್ ಬರಲೇಬೇಕು. ಪ್ರತಿದಿನ ಆಗದಿದ್ದರೂ, ವಾರಕ್ಕೆ ಮೂರು ದಿನವಾದರೂ ಸರಿ. ಅಡುಗೆಯನ್ನು ಹೊರೆ ಎಂದುಕೊಳ್ಳದೆ, ನಿಮಗಾಗಿ ನೀವು ಕೊಡುವ ಸಮಯ ಎಂದು ಭಾವಿಸಿ.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/why-modern-youth-avoids-the-kitchen-four-surprising-reasons-sat/articleshow-x7yuc8s"/>
        </item>
        <item>
            <title><![CDATA['ಫೋನ್ ಕೊಡಿ ಅಂಕಲ್, ನಾನು ಫೋಟೋ ತೆಗಿತೀನಿ'; ಮೊದಲ ಫ್ಲೈಟ್ ಸಂಭ್ರಮದಲ್ಲಿದ್ದ ವ್ಯಕ್ತಿಗೆ ಯುವಕನ ಸಹಾಯ!]]></title>
            <link>https://kannada.asianetnews.com/travel/viral-video-airport-stranger-helps-man-take-photo-first-flight-kannada-sat/articleshow-i1gtqx9</link>
            <guid isPermaLink="true">https://kannada.asianetnews.com/travel/viral-video-airport-stranger-helps-man-take-photo-first-flight-kannada-sat/articleshow-i1gtqx9</guid>
            <pubDate>Sun, 19 Jul 2026 22:28:59 +0530</pubDate>
            <description><![CDATA[ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ವಿಮಾನಯಾನ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಫೋಟೋ ತೆಗೆಸಿಕೊಳ್ಳಲು ಕಷ್ಟಪಡುತ್ತಿದ್ದರು. ಇದನ್ನು ಗಮನಿಸಿದ ಯುವಕನೊಬ್ಬ, ಅವರಿಗೆ ಸುಂದರವಾದ ಫೋಟೋಗಳನ್ನು ತೆಗೆದುಕೊಟ್ಟು ಸಹಾಯ ಮಾಡಿದನು. ಈ ಹೃದಯಸ್ಪರ್ಶಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಯುವಕನ ಕರುಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxwfftv9cs442xq5r4wn2z4c,imgname-new-project---2026-07-19t112942.553-1784440941417.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಖದಲ್ಲಿ ಸದಾ ನಗು ಮತ್ತು ಸಾಂದರ್ಭಿಕ ಸಹಾಯಕ್ಕಿಂತ ದೊಡ್ಡದಾದ ಬೆಲೆಬಾಳುವ ವಸ್ತು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ (Social Media) ಆಗಾಗ ನಕಾರಾತ್ಮಕ ಸುದ್ದಿಗಳು ಹರಿದಾಡುತ್ತಿರುತ್ತವೆ. ಆದರೆ, ಆಗೊಮ್ಮೆ ಈಗೊಮ್ಮೆ ಮನುಷ್ಯತ್ವದ ಸೌಂದರ್ಯವನ್ನು ಸಾರುವ ಇಂತಹ ವಿಡಿಯೋಗಳು (Viral Video) ನಮ್ಮ ಕಣ್ಣೆದುರು ಬರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಲಕ್ಷಾಂತರ ಜನರ ಮನಗೆದ್ದಿದೆ.&lt;/p&gt;&lt;h2&gt;&lt;strong&gt;ಘಟನೆಯ ಹಿನ್ನೆಲೆ (The Incident):&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಮೊದಲ ಬಾರಿಗೆ ವಿಮಾನಯಾನ (Flight Journey) ಮಾಡುವಾಗ ಆ ನೆನಪುಗಳನ್ನು ಸೆರೆಹಿಡಿಯಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಫ್ಲೈಟ್ ಹತ್ತಲು ಸಿದ್ಧರಾಗಿದ್ದರು. ಆ ಸಂಭ್ರಮದ ಕ್ಷಣವನ್ನು ತಮ್ಮ ಮೊಬೈಲ್&zwnj;ನಲ್ಲಿ (Mobile) ಫೋಟೋ ತೆಗೆಸಿಕೊಳ್ಳಬೇಕು ಎಂಬುದು ಅವರ ಆಸೆಯಾಗಿತ್ತು. ಆದರೆ, ಒಬ್ಬರೇ ಇದ್ದ ಕಾರಣ ಅವರಿಗೆ ಸರಿಯಾಗಿ ಫೋಟೋ ಅಥವಾ ಸೆಲ್ಫಿ (Selfie) ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.&lt;/p&gt;&lt;h2&gt;&lt;strong&gt;ಸಹಪ್ರಯಾಣಿಕನ ಹೃದಯವಂತಿಕೆ (Kindness of a Stranger):&lt;/strong&gt;&lt;/h2&gt;&lt;p&gt;ಈ ವಿಡಿಯೋವನ್ನು ರಯಾಝ್ (Rayaz) ಎಂಬ ಇನ್&zwnj;ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಆ ವ್ಯಕ್ತಿಯು ಫೋಟೋಗಾಗಿ ಕಷ್ಟಪಡುತ್ತಿರುವುದನ್ನು ಗಮನಿಸಿದ ಯುವಕನೊಬ್ಬ ತಕ್ಷಣ ಅವರ ಬಳಿಗೆ ತೆರಳುತ್ತಾನೆ. 'ಅಂಕಲ್, ಫೋನ್ ಇತ್ತ ಕೊಡಿ, ನಾನೊಂದು ಒಳ್ಳೆ ಫೋಟೋ ತೆಗೆದು ಕೊಡ್ತೀನಿ' ಎಂದು ಪ್ರೀತಿಯಿಂದ ಕೇಳುತ್ತಾನೆ. ಕೇವಲ ಫೋಟೋ ತೆಗೆಯುವುದು ಮಾತ್ರವಲ್ಲದೆ, ವಿಮಾನವು ಸುಂದರವಾಗಿ ಕಾಣುವ ಜಾಗಕ್ಕೆ ಅವರನ್ನು ಕರೆದೊಯ್ದು ವಿಧವಿಧವಾದ ಫೋಟೋಗಳನ್ನು (Photos) ಕ್ಲಿಕ್ ಮಾಡುತ್ತಾನೆ.&lt;/p&gt;&lt;h2&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ (Appreciation on Instagram):&lt;/strong&gt;&lt;/h2&gt;&lt;p&gt;ಈ ವಿಡಿಯೋದ ಕೊನೆಯಲ್ಲಿ ಆ ವ್ಯಕ್ತಿಯ ಮುಖದಲ್ಲಿ ಮೂಡುವ ಆ ನಗು ನಿಜಕ್ಕೂ ಬೆಲೆಕಟ್ಟಲಾಗದ್ದು. 'ಕರುಣೆಗೆ ಯಾವುದೇ ಬೆಲೆ ತೆರಬೇಕಿಲ್ಲ, ಆದರೆ ಅದಕ್ಕೆ ದೊಡ್ಡ ಅರ್ಥವಿದೆ' (Kindness costs nothing) ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ (Instagram) ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಆ ಯುವಕನ ಕರುಣೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. &lsquo;ಇಂದಿನ ಕಾಲದಲ್ಲಿ ಫೋಟೋ ತೆಗೆಸಿಕೊಳ್ಳುವುದು ಸಣ್ಣ ವಿಷಯವಿರಬಹುದು, ಆದರೆ ಆ ವ್ಯಕ್ತಿಗೆ ಅದು ಜೀವನದ ಮರೆಯಲಾಗದ ನೆನಪು&rsquo; ಎಂದು ಒಬ್ಬರು ಕಾಮೆಂಟ್ (Comment) ಮಾಡಿದ್ದಾರೆ.&lt;/p&gt;&lt;p&gt;ಸಣ್ಣ ಸಣ್ಣ ಸಹಾಯಗಳು ಹೇಗೆ ಇನ್ನೊಬ್ಬರ ಜೀವನದಲ್ಲಿ ದೊಡ್ಡ ಸಂತೋಷವನ್ನು ತರಬಲ್ಲವು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ನಾವೂ ಕೂಡ ನಮ್ಮ ಸುತ್ತಮುತ್ತಲಿರುವವರಿಗೆ ಇಂತಹ ಸಣ್ಣ ಪುಟ್ಟ ಸಹಾಯ ಮಾಡುವ ಮೂಲಕ ಅವರ ಮುಖದಲ್ಲಿ ನಗು ಮೂಡಿಸಬಹುದು ಎಂಬ ಸಂದೇಶವನ್ನು ಈ ವಿಡಿಯೋ ಸಾರುತ್ತದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Rayaz | Moto King (@rayazmotoking)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/travel/viral-video-airport-stranger-helps-man-take-photo-first-flight-kannada-sat/articleshow-i1gtqx9"/>
        </item>
        <item>
            <title><![CDATA[ಗಂಡನಿಲ್ಲದೆ ಹೆಂಡತಿ ಎಂದಿಗೂ ಹೋಗಬಾರದ ಸ್ಥಳಗಳಿವು]]></title>
            <link>https://kannada.asianetnews.com/webstories/relationship/chanakya-niti-places-a-wife-should-never-visit-without-her-husband-ca4m0nt</link>
            <guid isPermaLink="true">https://kannada.asianetnews.com/webstories/relationship/chanakya-niti-places-a-wife-should-never-visit-without-her-husband-ca4m0nt</guid>
            <pubDate>Sun, 19 Jul 2026 22:28:28 +0530</pubDate>
            <description><![CDATA[&lt;p&gt;Chanakya Niti: ಚಾಣಕ್ಯರು ಶ್ರೇಷ್ಠ ಜ್ಞಾನಿ ಮತ್ತು ಪಂಡಿತರು. ಇವರು ಇಂದಿನ ತಲೆಮಾರಿನವರಿಗೂ ಉಪಯುಕ್ತವಾಗುವಂತಹ ಅನೇಕ ಪ್ರಮುಖ ವಿಷಯಗಳನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jxyr8m9cwghjjvd9eaj6hv7e,imgname-chankya-niti-05-1750157513004.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/relationship/chanakya-niti-places-a-wife-should-never-visit-without-her-husband-ca4m0nt"/>
        </item>
        <item>
            <title><![CDATA[Nail Art: ಮಾನ್ಸೂನ್‌ನಲ್ಲಿ ಹುಡುಗಿಯರಿಗಾಗಿ ಟ್ರೆಂಡಿ ನೇಲ್ ಆರ್ಟ್ಸ್: ಕೈಗಳ ಅಂದ ಹೆಚ್ಚಿಸುತ್ತೆ!]]></title>
            <link>https://kannada.asianetnews.com/webstories/fashion/trendy-monsoon-nail-art-designs-for-a-stylish-look-gvd-hv02u5o</link>
            <guid isPermaLink="true">https://kannada.asianetnews.com/webstories/fashion/trendy-monsoon-nail-art-designs-for-a-stylish-look-gvd-hv02u5o</guid>
            <pubDate>Sun, 19 Jul 2026 21:57:47 +0530</pubDate>
            <description><![CDATA[&lt;p&gt;ಮಾನ್ಸೂನ್&zwnj;ನಲ್ಲಿ ನಿಮ್ಮ ಕೈಗಳಿಗೆ ಸ್ಟೈಲಿಶ್ ಲುಕ್ ನೀಡಿ. ಪೆಸ್ಟಲ್ ರೇನ್&zwnj;ಬೋ, ರೇನ್ ಡ್ರಾಪ್ಸ್, ಫ್ಲೋರಲ್ ಡೇಸಿ, ಗ್ಲಾಸಿ ಕ್ರೋಮ್ ಮತ್ತು ಕಲರ್&zwnj;ಫುಲ್ ಫ್ರೆಂಚ್ ಟಿಪ್ಸ್ ಸೇರಿದಂತೆ 5 ಲೇಟೆಸ್ಟ್ ನೇಲ್ ಆರ್ಟ್ ಡಿಸೈನ್&zwnj;ಗಳನ್ನು ನೋಡಿ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw4hzjm21vd2jxja2c9p01sw,imgname-waterproof-nail-polish-look-1782564506242.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/trendy-monsoon-nail-art-designs-for-a-stylish-look-gvd-hv02u5o"/>
        </item>
        <item>
            <title><![CDATA[ವಾಲ್ನಟ್ ಈ ಆಕಾರದಲ್ಲೇ ಇರುವುದು ಕಾಕತಾಳೀಯವಲ್ಲ! ಅಧ್ಯಯನದಲ್ಲೂ ಸಾಬೀತಾಗಿರುವ ವಿಷ್ಯವಿದು]]></title>
            <link>https://kannada.asianetnews.com/gallery/life/benefits-of-eating-soaked-walnuts-in-kannada-tuh3g3l</link>
            <guid isPermaLink="true">https://kannada.asianetnews.com/gallery/life/benefits-of-eating-soaked-walnuts-in-kannada-tuh3g3l</guid>
            <pubDate>Sun, 19 Jul 2026 21:19:38 +0530</pubDate>
            <description><![CDATA[&lt;p&gt;&lt;strong&gt;Why to eat walnuts on an empty stomach: &lt;/strong&gt;ಆಯುರ್ವೇದ ಮತ್ತು ಯುನಾನಿ ತಜ್ಞರಾದ ಡಾ. ಸಲೀಂ ಜೈದಿ ಅವರ ಪ್ರಕಾರ, ವಾಲ್ನಟ್ ಅನ್ನು ಹಾಗೆಯೇ ತಿನ್ನುವುದಕ್ಕಿಂತ ರಾತ್ರಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರ ಪ್ರಯೋಜನಗಳು ದುಪ್ಪಟ್ಟಾಗುತ್ತವೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbq1mh64zd3smdjd37kmm7ne,imgname-mixcollage-05-dec-2025-04-10-pm-542-1764931290308.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Why to eat walnuts on an empty stomach: &lt;/strong&gt;ಆಯುರ್ವೇದ ಮತ್ತು ಯುನಾನಿ ತಜ್ಞರಾದ ಡಾ. ಸಲೀಂ ಜೈದಿ ಅವರ ಪ್ರಕಾರ, ವಾಲ್ನಟ್ ಅನ್ನು ಹಾಗೆಯೇ ತಿನ್ನುವುದಕ್ಕಿಂತ ರಾತ್ರಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರ ಪ್ರಯೋಜನಗಳು ದುಪ್ಪಟ್ಟಾಗುತ್ತವೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಅಕ್ರೋಟ್ ಅಥವಾ ವಾಲ್ನಟ್ (Walnut) ಕೇವಲ ಒಂದು ಡ್ರೈ ಫ್ರೂಟ್ ಅಲ್ಲ, ಇದು ಪೋಷಕಾಂಶಗಳ ಗಣಿ. ಇದರಲ್ಲಿ ಒಮೆಗಾ-3 ಫ್ಯಾಟಿ ಆಸಿಡ್, ವಿಟಮಿನ್, ಮಿನರಲ್ಸ್ ಮತ್ತು ಆಂಟಿಆಕ್ಸಿಡೆಂಟ್&zwnj;ಗಳು ಸಮೃದ್ಧವಾಗಿವೆ. ಆಯುರ್ವೇದ ಮತ್ತು ಯುನಾನಿ ತಜ್ಞರಾದ ಡಾ. ಸಲೀಂ ಜೈದಿ ಅವರ ಪ್ರಕಾರ, ಅಕ್ರೋಟ್ ಅನ್ನು ಹಾಗೆಯೇ ತಿನ್ನುವುದಕ್ಕಿಂತ ರಾತ್ರಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರ ಪ್ರಯೋಜನಗಳು ದುಪ್ಪಟ್ಟಾಗುತ್ತವೆ. ದಿನಕ್ಕೆ ಎರಡು ನೆನೆಸಿದ ಅಕ್ರೋಟ್ ತಿನ್ನುವುದರಿಂದ ಸಿಗುವ ಲಾಭಗಳು ಇಲ್ಲಿವೆ.&lt;/p&gt;&lt;img&gt;&lt;p&gt;&lt;strong&gt;ನೆನೆಸಿದ ಅಕ್ರೋಟ್ ಸೇವನೆಯ 4 ಪ್ರಮುಖ ಲಾಭಗಳು&lt;/strong&gt;&lt;/p&gt;&lt;p&gt;&lt;strong&gt;1. ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ (Heart Health)&lt;/strong&gt;ನೆನೆಸಿದ ಅಕ್ರೋಟ್ ಸೇವನೆಯು ಹೃದಯವನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಒಮೆಗಾ-3 ಫ್ಯಾಟಿ ಆಸಿಡ್&zwnj;ಗಳು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸಲು ಸಹಕಾರಿ. ಇದು ಹೃದಯಾಘಾತದಂತಹ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;2. ಮೆದುಳಿನ ಕಾರ್ಯಕ್ಷಮತೆ ಹೆಚ್ಚಳ (Brain Health)&lt;/strong&gt;ಅಕ್ರೋಟ್ ನೋಡಲು ಮೆದುಳಿನ ಆಕಾರದಲ್ಲೇ ಇರುವುದು ಕಾಕತಾಳೀಯವಲ್ಲ! ಇದರಲ್ಲಿರುವ ಆಂಟಿಆಕ್ಸಿಡೆಂಟ್&zwnj;ಗಳು ಮೆದುಳನ್ನು ಚುರುಕುಗೊಳಿಸುತ್ತವೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್&zwnj;ನ ಅಧ್ಯಯನದ ಪ್ರಕಾರ, ದಿನನಿತ್ಯ ಅಕ್ರೋಟ್ ಸೇವಿಸುವುದರಿಂದ ಹೆಚ್ಚುತ್ತಿರುವ ವಯಸ್ಸಿನೊಂದಿಗೆ ಉಂಟಾಗುವ ನೆನಪಿನ ಶಕ್ತಿ ಕುಸಿತವನ್ನು ತಡೆಯಬಹುದು.&lt;/p&gt;&lt;img&gt;&lt;p&gt;&lt;strong&gt;3. ದೇಹದ ಉರಿಯೂತ ಮತ್ತು ಊತ ಕಡಿಮೆ ಮಾಡುತ್ತೆ (Anti-inflammation)&lt;/strong&gt;ಅಕ್ರೋಟ್&zwnj;ನಲ್ಲಿ ಆಲ್ಫಾ-ಲಿನೋಲೆನಿಕ್ ಆಸಿಡ್ (ALA) ಮತ್ತು ಪಾಲಿಫಿನಾಲ್&zwnj;ಗಳಂತಹ ಸಂಯುಕ್ತಗಳಿವೆ. ಇವು ದೇಹದ ಒಳಗಿನ ಉರಿಯೂತ ಮತ್ತು ಊತವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಸಂಧಿನೋವು ಅಥವಾ ಮೈಕೈ ಊತದಿಂದ ಬಳಲುವವರು ಇದನ್ನು ಸೇವಿಸುವುದು ಅತ್ಯಂತ ಅವಶ್ಯಕ.&lt;/p&gt;&lt;img&gt;&lt;p&gt;&lt;strong&gt;4. ಹೊಳೆಯುವ ಚರ್ಮ (Glowing Skin)&lt;/strong&gt;ಅಕ್ರೋಟ್ ಸೇವನೆಯು ಮುಖದ ಮೇಲೆ ನೈಸರ್ಗಿಕ ಹೊಳಪನ್ನು ತರುತ್ತದೆ. ಇದರಲ್ಲಿರುವ ವಿಟಮಿನ್-ಇ ಮತ್ತು ಒಮೆಗಾ-3 ಫ್ಯಾಟಿ ಆಸಿಡ್&zwnj;ಗಳು ದೇಹದಲ್ಲಿ 'ಕೊಲಾಜೆನ್' ಉತ್ಪತ್ತಿಯನ್ನು ಹೆಚ್ಚಿಸುತ್ತವೆ. ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿ, ಅಕಾಲಿಕ ಸುಕ್ಕುಗಳು ಮೂಡದಂತೆ ತಡೆಯುತ್ತದೆ.&lt;/p&gt;&lt;img&gt;&lt;p&gt;&lt;strong&gt;ನೆನೆಸುವುದು ಯಾಕೆ ಮುಖ್ಯ?&lt;/strong&gt;ಅಕ್ರೋಟ್ ಅನ್ನು ನೆನೆಸುವುದರಿಂದ ಅದರಲ್ಲಿರುವ ಫೈಟಿಕ್ ಆಸಿಡ್ ಪ್ರಮಾಣ ಕಡಿಮೆಯಾಗುತ್ತದೆ, ಇದು ಪೋಷಕಾಂಶಗಳನ್ನು ದೇಹವು ಸುಲಭವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/benefits-of-eating-soaked-walnuts-in-kannada-tuh3g3l"/>
        </item>
        <item>
            <title><![CDATA['ರಾಮಾಯಣ' ಕಾರ್ಯಕ್ರಮದಲ್ಲಿ ನಟಿ ರಕುಲ್ ಕದ್ದದ್ದು ಎಲ್ಲರ ಗಮನ: ಕಾರಣ ಇದೇ!]]></title>
            <link>https://kannada.asianetnews.com/gallery/entertainment/rakul-preet-singh-yellow-kanjivaram-saree-look-ramayana-event-gvd-gwob4rf</link>
            <guid isPermaLink="true">https://kannada.asianetnews.com/gallery/entertainment/rakul-preet-singh-yellow-kanjivaram-saree-look-ramayana-event-gvd-gwob4rf</guid>
            <pubDate>Sun, 19 Jul 2026 19:32:40 +0530</pubDate>
            <description><![CDATA[&lt;p&gt;ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಕಾರ್ಯಕ್ರಮದಲ್ಲಿ ಶೂರ್ಪಣಖಿ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಸಾಂಪ್ರದಾಯಿಕ ಲುಕ್ ಮೂಲಕ ಎಲ್ಲರ ಗಮನ ಸೆಳೆದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxxamad7n2tcxsa63cdafb2t,imgname-raku--1--1784469399975.png" type="image/jpeg" height="390" width="690"/>
            <content:encoded><![CDATA[&lt;p&gt;ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಕಾರ್ಯಕ್ರಮದಲ್ಲಿ ಶೂರ್ಪಣಖಿ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಸಾಂಪ್ರದಾಯಿಕ ಲುಕ್ ಮೂಲಕ ಎಲ್ಲರ ಗಮನ ಸೆಳೆದರು.&lt;/p&gt;&lt;img&gt;&lt;p&gt;ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ 'ಪ್ರಥಮ ಸಂಕಲ್ಪ' ಪ್ರಚಾರ ಕಾರ್ಯಕ್ರಮ ಜುಲೈ 18ರಂದು ನವದೆಹಲಿಯಲ್ಲಿ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಶೂರ್ಪಣಖಿ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಸಾಂಪ್ರದಾಯಿಕ ಲುಕ್ ಮೂಲಕ ಎಲ್ಲರ ಗಮನ ಸೆಳೆದರು.&lt;/p&gt;&lt;img&gt;&lt;p&gt;ರಕುಲ್ ಪ್ರೀತ್ ಸಿಂಗ್ ಈ ವಿಶೇಷ ಕಾರ್ಯಕ್ರಮಕ್ಕಾಗಿ ಕಂಕಟಾಲ ಬ್ರ್ಯಾಂಡ್&zwnj;ನ ಆಕರ್ಷಕ ಹಳದಿ ಬಣ್ಣದ ಕಾಂಜೀವರಂ ಸಿಲ್ಕ್ ಸೀರೆ ಧರಿಸಿದ್ದರು. ಸೀರೆಯ ತುಂಬಾ ಸೂಕ್ಷ್ಮ ಬೆಳ್ಳಿ ಚೆಕ್ಸ್ ವಿನ್ಯಾಸವಿದ್ದು, ಭಾರೀ ಅಲಂಕಾರಕ್ಕಿಂತ ಮೃದುವಾದ ಹೊಳಪನ್ನು ನೀಡುತ್ತಿತ್ತು. ಅಗಲವಾದ ಚಿನ್ನದ ಜರಿ ಅಂಚು ಹಾಗೂ ನಯವಾದ ನೇಯ್ಗೆಯ ವಿನ್ಯಾಸ ಸೀರೆಗೆ ಮತ್ತಷ್ಟು ಸೊಬಗು ತಂದಿತ್ತು.&lt;/p&gt;&lt;img&gt;&lt;p&gt;ರಕುಲ್ ಸೀರೆಯನ್ನು ಅಚ್ಚುಕಟ್ಟಾಗಿ ಮಡಚಿ ಧರಿಸಿದ್ದು, ಪಲ್ಲನ್ನು ಒಂದು ಭುಜದ ಮೇಲೆ ಮುಕ್ತವಾಗಿ ಬಿಟ್ಟಿದ್ದರು. ಇದರಿಂದ ಸೀರೆಯ ಜರಿ ಅಂಚು ಮತ್ತು ನೇಯ್ಗೆಯ ವಿನ್ಯಾಸ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹಳದಿ ಬಣ್ಣದ ಈ ಸೀರೆ ಹಗಲಿನ ಕಾರ್ಯಕ್ರಮಕ್ಕೆ ತಕ್ಕಂತೆ ತಾಜಾತನದ ಲುಕ್ ನೀಡಿತ್ತು. ಸೀರೆಯೊಂದಿಗೆ ಅವರು ಸ್ಟ್ರಾಪ್&zwnj;ಲೆಸ್ ಚಿನ್ನದ ಬಣ್ಣದ ಬ್ಲೌಸ್ ಧರಿಸಿದ್ದರು. ಮೆಟಾಲಿಕ್ ದಾರದಿಂದ ಮಾಡಲಾದ ಹೂವಿನ ಕಸೂತಿ ವಿನ್ಯಾಸ ಹೊಂದಿದ್ದ ಈ ಬ್ಲೌಸ್ ಸಾಂಪ್ರದಾಯಿಕ ಉಡುಗೆಗೆ ಆಧುನಿಕ ಸ್ಪರ್ಶ ನೀಡಿತು. ಸ್ವೀಟ್&zwnj;ಹಾರ್ಟ್ ನೆಕ್&zwnj;ಲೈನ್ ಅವರ ಕುತ್ತಿಗೆಯಲ್ಲಿದ್ದ ಆಭರಣದ ಸೌಂದರ್ಯವನ್ನು ಮತ್ತಷ್ಟು ಎತ್ತಿ ತೋರಿಸಿತು.&lt;/p&gt;&lt;img&gt;&lt;p&gt;ರಕುಲ್ ತಮ್ಮ ಲುಕ್&zwnj;ಗೆ ಶ್ರೀ ಪರಮಣಿ ಜ್ಯುವೆಲ್ಸ್ ಸಂಸ್ಥೆಯ ಅದ್ಭುತ ಕುಂದನ್ ಆಭರಣಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಅನೇಕ ಪದರಗಳ ಕುಂದನ್ ಕಲ್ಲುಗಳು ಹಾಗೂ ಮುತ್ತಿನ ಅಲಂಕಾರ ಹೊಂದಿದ್ದ ಚೋಕರ್ ಹಾರ ಅವರ ಲುಕ್&zwnj;ನ ಪ್ರಮುಖ ಆಕರ್ಷಣೆಯಾಗಿತ್ತು. ಇದಕ್ಕೆ ಹೊಂದುವಂತೆ ಹೂವಿನ ವಿನ್ಯಾಸದ ಸ್ಟಡ್ ಕಿವಿಯೋಲೆಗಳನ್ನು ಧರಿಸಿದ್ದರು. ಜೊತೆಗೆ ಮುತ್ತು ಮತ್ತು ಕಲ್ಲುಗಳಿಂದ ಅಲಂಕರಿಸಲಾದ ಕಮರ್&zwnj;ಬಂಧ್&zwnj;, ಚಿನ್ನ ಹಾಗೂ ಮುತ್ತಿನ ಬಳೆಗಳು, ಎರಡೂ ಕೈಗಳಲ್ಲಿ ಹೂವಿನ ವಿನ್ಯಾಸದ ಉಂಗುರಗಳು ಅವರ ಸಾಂಪ್ರದಾಯಿಕ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತು.&lt;/p&gt;&lt;img&gt;&lt;p&gt;ಮೇಕಪ್ ಕಲಾವಿದ ಸಲೀಂ ಸಯ್ಯದ್ ರಕುಲ್&zwnj;ಗೆ ನೈಸರ್ಗಿಕ ಹಾಗೂ ಮೃದುವಾದ ಮೇಕಪ್ ಲುಕ್ ನೀಡಿದ್ದರು. ಹೊಳೆಯುವ ಬೇಸ್&zwnj;, ಗೋಲ್ಡನ್ ಫಿನಿಶ್&zwnj;, ಬ್ರೌನ್ ಐಶ್ಯಾಡೋ, ತೆಳುವಾದ ಐಲೈನರ್&zwnj;, ಮಸ್ಕಾರಾ, ಪೀಚ್ ಛಾಯೆಯ ಬ್ಲಷ್ ಹಾಗೂ ನ್ಯೂಡ್ ಬ್ರೌನ್ ಲಿಪ್&zwnj;ಸ್ಟಿಕ್ ಅವರ ಲುಕ್&zwnj;ಗೆ ಮತ್ತಷ್ಟು ಮೆರುಗು ತಂದಿತ್ತು. ಹೇರ್&zwnj;ಸ್ಟೈಲಿಸ್ಟ್ ಅಲಿಯಾ ಶೇಖ್ ಮಧ್ಯಭಾಗದಲ್ಲಿ ಕೂದಲನ್ನು ವಿಭಜಿಸಿ, ಮೃದುವಾದ ಅಲೆಗಳೊಂದಿಗೆ ಲೋ ಪೊನಿಟೇಲ್ ಹೇರ್&zwnj;ಸ್ಟೈಲ್ ಮಾಡಿದ್ದರು.&lt;/p&gt;&lt;img&gt;&lt;p&gt;ಮುಖದ ಎರಡೂ ಬದಿಗಳಲ್ಲಿ ಬಿಟ್ಟಿದ್ದ ಕೆಲವು ಕೂದಲಿನ ಎಳೆಗಳು ಅವರ ಲುಕ್&zwnj;ಗೆ ಸಹಜವಾದ ಸೊಬಗು ನೀಡಿದ್ದವು. ಹಳದಿ ಕಾಂಜೀವರಂ ಸೀರೆ, ಆಧುನಿಕ ಶೈಲಿಯ ಬ್ಲೌಸ್ ಹಾಗೂ ಸಾಂಪ್ರದಾಯಿಕ ಕುಂದನ್ ಆಭರಣಗಳ ಸಂಯೋಜನೆಯ ಮೂಲಕ ರಕುಲ್ ಪ್ರೀತ್ ಸಿಂಗ್ 'ರಾಮಾಯಣ' ಕಾರ್ಯಕ್ರಮದಲ್ಲಿ ಅತ್ಯಂತ ಆಕರ್ಷಕ ಎಥ್ನಿಕ್ ಲುಕ್&zwnj;ನಲ್ಲಿ ಮಿಂಚಿದರು.&lt;/p&gt;]]></content:encoded>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/rakul-preet-singh-yellow-kanjivaram-saree-look-ramayana-event-gvd-gwob4rf"/>
        </item>
        <item>
            <title><![CDATA[ಮಗುವಿಗೆ ಹೆಸರಿಡಬೇಕಾ? ಯಾವಾಗ್ಲೂ ಟ್ರೆಂಡಿಂಗ್‌ನಲ್ಲಿರುವ ನೇಮ್ಸ್ ಇಲ್ಲಿವೆ]]></title>
            <link>https://kannada.asianetnews.com/webstories/life/5-meaningful-baby-names-for-your-little-one-that-are-always-in-trend-nd12vo2</link>
            <guid isPermaLink="true">https://kannada.asianetnews.com/webstories/life/5-meaningful-baby-names-for-your-little-one-that-are-always-in-trend-nd12vo2</guid>
            <pubDate>Sun, 19 Jul 2026 18:55:48 +0530</pubDate>
            <description><![CDATA[&lt;p&gt;Unique Names for Kids: &amp;nbsp;ನಿಮ್ಮ ಪುಟ್ಟ ಮಗುವಿಗೆ ಯುನಿಕ್ ಆಗಿರುವ ಅರ್ಥಪೂರ್ಣ ಹೆಸರು ಹುಡುಕುತ್ತಿದ್ದೀರಾ? ಹಾಗಿದ್ದರೆ ಈ ಲಿಸ್ಟ್ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k6sxh10gk66f2b1xszdzyrrw,imgname-baby-girl-name-with-f-1759658935312.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/life/5-meaningful-baby-names-for-your-little-one-that-are-always-in-trend-nd12vo2"/>
        </item>
        <item>
            <title><![CDATA[ಕಿಡ್ನಿ ಆರೋಗ್ಯವನ್ನು ಸದ್ದಿಲ್ಲದೆ ಹಾನಿ ಮಾಡುವ ನಿಮ್ಮ ಅಭ್ಯಾಸಗಳು]]></title>
            <link>https://kannada.asianetnews.com/webstories/health-life/kannada-health-tips-lifestyle-habits-your-habits-that-are-silently-damaging-kidney-mrq-2slcayt</link>
            <guid isPermaLink="true">https://kannada.asianetnews.com/webstories/health-life/kannada-health-tips-lifestyle-habits-your-habits-that-are-silently-damaging-kidney-mrq-2slcayt</guid>
            <pubDate>Sun, 19 Jul 2026 18:54:09 +0530</pubDate>
            <description><![CDATA[ಕೆಲವು ದೈನಂದಿನ ಅಭ್ಯಾಸಗಳು ನಮ್ಮ ಮೂತ್ರಕೋಶಗಳಿಗೆ ಹಾನಿಯನ್ನುಂಟುಮಾಡುತ್ತವೆ. ಕಡಿಮೆ ನೀರು ಕುಡಿಯುವುದು, ಅತಿಯಾದ ಉಪ್ಪು ಸೇವನೆ, ವೈದ್ಯರ ಸಲಹೆ ಇಲ್ಲದೆ ಮಾತ್ರೆ ತೆಗೆದುಕೊಳ್ಳುವುದು, ಮತ್ತು ಜಡಜೀವನ ಶೈಲಿಯು ಕಿಡ್ನಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvfgsg0r12sj98h6mes80e2h,imgname-fotojet---2026-06-19t141141.409-1781858615320.jpg" type="image/jpeg" height="390" width="690"/>
            <category>life</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/health-life/kannada-health-tips-lifestyle-habits-your-habits-that-are-silently-damaging-kidney-mrq-2slcayt"/>
        </item>
        <item>
            <title><![CDATA[Mouni Roy :ಮತ್ತೊಂದು ಲವ್ ಸ್ಟೋರಿಯಲ್ಲಿ ಸಿಕ್ಕಿಬಿದ್ದ ಮೌನಿ ರಾಯ್; ಮತ್ತೆ ಬಂದ 15 ವರ್ಷದ ಹಿಂದಿನ ಗೆಳೆಯ?]]></title>
            <link>https://kannada.asianetnews.com/gallery/entertainment/arjun-bijlani-slams-dating-rumours-with-mouni-roy-after-her-divorce-with-suraj-nambiyar-d2cmd7u</link>
            <guid isPermaLink="true">https://kannada.asianetnews.com/gallery/entertainment/arjun-bijlani-slams-dating-rumours-with-mouni-roy-after-her-divorce-with-suraj-nambiyar-d2cmd7u</guid>
            <pubDate>Sun, 19 Jul 2026 17:19:54 +0530</pubDate>
            <description><![CDATA[&lt;p&gt;ನಟಿ ಮೌನಿ ರಾಯ್ ಮತ್ತೊಮ್ಮೆ ಡೇಟಿಂಗ್ ವದಂತಿಗಳಿಂದ ಸುದ್ದಿಯಲ್ಲಿದ್ದಾರೆ. ಪತಿ ಸೂರಜ್ ನಂಬಿಯಾರ್ ಜೊತೆಗಿನ ವಿಚ್ಛೇದನದ ಘೋಷಣೆ ಬೆನ್ನಲ್ಲೇ, ಇದೀಗ ಅವರ ಹೆಸರು 15 ವರ್ಷಗಳ ಹಳೆಯ ಸ್ನೇಹಿತ, ನಟ ಅರ್ಜುನ್ ಬಿಜ್ಲಾನಿ ಜೊತೆ ಕೇಳಿಬರುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxx31bc39d5e77aczkphvq83,imgname-mouni-roy-1784461438338.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಮೌನಿ ರಾಯ್ ಮತ್ತೊಮ್ಮೆ ಡೇಟಿಂಗ್ ವದಂತಿಗಳಿಂದ ಸುದ್ದಿಯಲ್ಲಿದ್ದಾರೆ. ಪತಿ ಸೂರಜ್ ನಂಬಿಯಾರ್ ಜೊತೆಗಿನ ವಿಚ್ಛೇದನದ ಘೋಷಣೆ ಬೆನ್ನಲ್ಲೇ, ಇದೀಗ ಅವರ ಹೆಸರು 15 ವರ್ಷಗಳ ಹಳೆಯ ಸ್ನೇಹಿತ, ನಟ ಅರ್ಜುನ್ ಬಿಜ್ಲಾನಿ ಜೊತೆ ಕೇಳಿಬರುತ್ತಿದೆ.&lt;/p&gt;&lt;img&gt;&lt;p&gt;ಟಿವಿ ಲೋಕದ ಜನಪ್ರಿಯ ನಟ ಅರ್ಜುನ್ ಬಿಜ್ಲಾನಿ, ಕೊನೆಗೂ ನಟಿ ಮೌನಿ ರಾಯ್ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಹಬ್ಬಿರುವ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಇತ್ತೀಚೆಗೆ ಕೆಲವು ಗಾಸಿಪ್ ಪೇಜ್&zwnj;ಗಳು, ಮೌನಿ ರಾಯ್ ತಮ್ಮ ಪತಿ ಸೂರಜ್ ನಂಬಿಯಾರ್ ಅವರಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಬಂದ ನಂತರ, ಅರ್ಜುನ್ ಮತ್ತು ಮೌನಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದವು. ಈ ಬಗ್ಗೆ ಈಗ ಅರ್ಜುನ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದು, ಇವೆಲ್ಲಾ ಸುಳ್ಳು ಸುದ್ದಿ ಎಂದು ಗಾಸಿಪ್ ಪೇಜ್&zwnj;ಗಳು ಮತ್ತು ಟ್ರೋಲ್&zwnj;ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಏನಿದು ಪೂರ್ತಿ ಗಲಾಟೆ?&lt;/p&gt;&lt;p&gt;ಮೌನಿ ರಾಯ್ ಮತ್ತು ಅರ್ಜುನ್ ಬಿಜ್ಲಾನಿ ಕಳೆದ 15 ವರ್ಷಗಳಿಂದ ಒಳ್ಳೆಯ ಸ್ನೇಹಿತರು. ಇವರಿಬ್ಬರೂ ಏಕ್ತಾ ಕಪೂರ್ ಅವರ ಸೂಪರ್&zwnj;ಹಿಟ್ ಶೋ 'ನಾಗಿನ್' ಮೊದಲ ಸೀಸನ್&zwnj;ನಲ್ಲಿ ಒಟ್ಟಿಗೆ ನಟಿಸಿದ್ದರು.&lt;/p&gt;&lt;img&gt;&lt;p&gt;ಇತ್ತೀಚೆಗೆ ಮೌನಿ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಗಳು ಜೋರಾಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಬಗೆಬಗೆಯ ಕಥೆಗಳು ಹುಟ್ಟಿಕೊಂಡವು. ಆದರೆ, ಈ ಸುದ್ದಿಗೆ ಯಾವುದೇ ಅಧಿಕೃತ ಪುರಾವೆ ಇರಲಿಲ್ಲ.&lt;/p&gt;&lt;img&gt;&lt;p&gt;ಮೌನ ಮುರಿದ ಅರ್ಜುನ್ ಬಿಜ್ಲಾನಿ&lt;/p&gt;&lt;p&gt;ಸತತವಾಗಿ ವೈರಲ್ ಆಗುತ್ತಿದ್ದ ಈ ಸುದ್ದಿಗಳ ಬಗ್ಗೆ ಅರ್ಜುನ್ ಬಿಜ್ಲಾನಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಸುದೀರ್ಘ ಪೋಸ್ಟ್ ಹಾಕಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. '15 ವರ್ಷಗಳಿಂದ ಸ್ನೇಹಿತರಾಗಿರುವ ಇಬ್ಬರು, ಯಾವುದೋ ಗಾಸಿಪ್ ಪೇಜ್&zwnj;ಗೆ ಹೆಡ್&zwnj;ಲೈನ್ ಬೇಕು ಅಂತಾ ಜೋಡಿಯಾಗಲ್ಲ. ಕೆಲವೊಮ್ಮೆ ಕಷ್ಟದ ಸಮಯದಲ್ಲಿ ಸ್ನೇಹಿತರು ಒಬ್ಬರಿಗೊಬ್ಬರು ಆಸರೆಯಾಗಿ ನಿಲ್ಲುತ್ತಾರೆ ಅಷ್ಟೇ. ಪ್ರತಿಯೊಂದು ಸ್ನೇಹಕ್ಕೂ ಪ್ರೀತಿಯ ಬಣ್ಣ ಬಳಿಯುವ ಅಗತ್ಯವಿಲ್ಲ' ಎಂದು ಅವರು ಬರೆದುಕೊಂಡಿದ್ದಾರೆ. ಕೇವಲ ವೀವ್ಸ್ ಮತ್ತು ಕ್ಲಿಕ್ಸ್&zwnj;ಗಾಗಿ ಒಬ್ಬ ಗಂಡು ಮತ್ತು ಹೆಣ್ಣಿನ ಸ್ನೇಹಕ್ಕೆ ಲವ್ ಸ್ಟೋರಿ ಪಟ್ಟ ಕಟ್ಟುವುದು ತಪ್ಪು ಎಂದು ಅರ್ಜುನ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;'ಪ್ರತಿ ಸ್ನೇಹವನ್ನೂ ಲವ್ ಸ್ಟೋರಿ ಮಾಡಬೇಡಿ'&lt;/p&gt;&lt;p&gt;ಅರ್ಜುನ್ ತಮ್ಮ ಪೋಸ್ಟ್&zwnj;ನಲ್ಲಿ, 'ಪ್ರತಿ ಬಾರಿ ಒಬ್ಬ ಗಂಡು ಮತ್ತು ಹೆಣ್ಣು ಒಟ್ಟಿಗೆ ಕಾಣಿಸಿಕೊಂಡಾಗ, ಅದಕ್ಕೆ ಪ್ರೇಮ ಸಂಬಂಧದ ಹೆಸರು ಕೊಡುವುದು ಸರಿಯಲ್ಲ' ಎಂದು ಹೇಳಿದ್ದಾರೆ. ಯಾವುದೇ ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸುವಂತೆ ಅವರು ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾ ಪೇಜ್&zwnj;ಗಳಿಗೆ ಮನವಿ ಮಾಡಿದ್ದಾರೆ. ಖಚಿತಪಡಿಸಿಕೊಳ್ಳದೆ ವದಂತಿಗಳನ್ನು ಹಬ್ಬಿಸುವುದರಿಂದ ಜನರ ವೈಯಕ್ತಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಅರ್ಜುನ್ ಬಿಜ್ಲಾನಿ ಅವರ ಈ ನಿಲುವಿಗೆ ನಟಿ ಕ್ರಿಸ್ಟಲ್ ಡಿಸೋಜಾ ಕೂಡ ಬೆಂಬಲ ಸೂಚಿಸಿದ್ದಾರೆ. ವೈರಲ್ ವಿಡಿಯೋವೊಂದಕ್ಕೆ ಕಾಮೆಂಟ್ ಮಾಡಿದ ಅವರು, 'ಇದೇನಿದು ಅಸಂಬದ್ಧ? ಕೇವಲ ವೀವ್ಸ್&zwnj;ಗಾಗಿ ಏನನ್ನಾದರೂ ಪೋಸ್ಟ್ ಮಾಡುತ್ತೀರಾ?' ಎಂದು ಪ್ರಶ್ನಿಸಿದ್ದಾರೆ. ಅವರ ಈ ಪ್ರತಿಕ್ರಿಯೆ ನಂತರ, ಅನೇಕ ಅಭಿಮಾನಿಗಳು ಸಹ ವದಂತಿ ಹಬ್ಬಿಸುವ ಪೇಜ್&zwnj;ಗಳನ್ನು ಟೀಕಿಸಿದ್ದಾರೆ.&lt;/p&gt;&lt;img&gt;&lt;p&gt;ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಬೇರೆ ಬೇರೆ&lt;/p&gt;&lt;p&gt;ಈ ವರ್ಷದ ಮೇ ತಿಂಗಳಲ್ಲಿ, ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ನಾಲ್ಕು ವರ್ಷಗಳ ದಾಂಪತ್ಯದ ನಂತರ ಬೇರೆಯಾಗುವುದಾಗಿ ಘೋಷಿಸಿದ್ದರು. 'ನಾವು ಪರಸ್ಪರ ಗೌರವ ಮತ್ತು ತಿಳುವಳಿಕೆಯಿಂದ ಬೇರೆ ಬೇರೆ ದಾರಿ ಹಿಡಿಯಲು ನಿರ್ಧರಿಸಿದ್ದೇವೆ' ಎಂದು ಇಬ್ಬರೂ ಜಂಟಿ ಹೇಳಿಕೆ ನೀಡಿದ್ದರು.&lt;/p&gt;&lt;img&gt;&lt;p&gt;ಈ ಕಷ್ಟದ ಸಮಯದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅವರು ಮನವಿ ಮಾಡಿದ್ದರು. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕ ಸುಳ್ಳು ಮತ್ತು ಕಟ್ಟುಕಥೆಗಳನ್ನು ಹಬ್ಬಿಸಲಾಗುತ್ತಿದೆ, ಅವುಗಳಿಗೆ ಮತ್ತು ವಾಸ್ತವಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಆ ಹೇಳಿಕೆಯಲ್ಲಿ ತಿಳಿಸಲಾಗಿತ್ತು.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/entertainment/arjun-bijlani-slams-dating-rumours-with-mouni-roy-after-her-divorce-with-suraj-nambiyar-d2cmd7u"/>
        </item>
        <item>
            <title><![CDATA[Tulsi Care: ತುಳಸಿ ಗಿಡ ಕೀಟ ಬಾಧೆಯಿಂದ ಒಣಗುತ್ತಿದೆಯೇ? ನಿಮ್ಮ ಅಡುಗೆ ಮನೆಯ ಈ 3 ವಸ್ತುಗಳಲ್ಲಿದೆ ಸುಲಭ ಪರಿಹಾರ!]]></title>
            <link>https://kannada.asianetnews.com/life/how-to-save-your-tulsi-plant-from-drying-3-simple-kitchen-ingredients-for-healthy-plant-sat/articleshow-mp1heqq</link>
            <guid isPermaLink="true">https://kannada.asianetnews.com/life/how-to-save-your-tulsi-plant-from-drying-3-simple-kitchen-ingredients-for-healthy-plant-sat/articleshow-mp1heqq</guid>
            <pubDate>Sun, 19 Jul 2026 17:06:35 +0530</pubDate>
            <description><![CDATA[&lt;p&gt;ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯವಾಗಿರುವ ತುಳಸಿ ಗಿಡಕ್ಕೆ ಕೀಟಗಳ ಕಾಟ ಹೆಚ್ಚೇ? ಗಿಡ ಒಣಗಿ ಹೋಗುವ ಚಿಂತೆಯೇ? ಹಾಗಿದ್ದರೆ, ನಿಮ್ಮ ಅಡುಗೆ ಮನೆಯಲ್ಲಿರುವ ಕೇವಲ 3 ವಸ್ತುಗಳನ್ನು ಬಳಸಿ ತಯಾರಿಸಬಹುದಾದ ಈ ಸರಳ ದ್ರಾವಣ ಬಳಸಿ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwb2gny4qzcz5s9fpv0fqsd,imgname-tulsi-worship-rules-1784436310718.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ (Tulsi Plant) ಅತ್ಯಂತ ಪವಿತ್ರವಾದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯ ಅಂಗಳದಲ್ಲೂ ತುಳಸಿ ಬೃಂದಾವನ ಇರುವುದು ಸಾಮಾನ್ಯ. ತುಳಸಿಯನ್ನು ಕೇವಲ ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲದೆ, ಆಯುರ್ವೇದದ ದೃಷ್ಟಿಯಿಂದಲೂ 'ಮೂಲಿಕೆಗಳ ರಾಣಿ' ಎಂದು ಕರೆಯಲಾಗುತ್ತದೆ. ಆದರೆ, ಅನೇಕ ಬಾರಿ ನಾವು ಎಷ್ಟೇ ಕಾಳಜಿ ವಹಿಸಿದರೂ ತುಳಸಿ ಗಿಡಕ್ಕೆ ಕೀಟಗಳು ಮುತ್ತಿಕೊಳ್ಳುತ್ತವೆ, ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಗಿಡ ಒಣಗಲು ಆರಂಭಿಸುತ್ತದೆ. ಇಂತಹ ಸಮಯದಲ್ಲಿ ದುಬಾರಿ ರಾಸಾಯನಿಕಗಳನ್ನು ಬಳಸುವ ಬದಲು, ನಿಮ್ಮ ಅಡುಗೆ ಮನೆಯಲ್ಲಿರುವ ಕೇವಲ ಮೂರು ವಸ್ತುಗಳನ್ನು ಬಳಸಿ ಗಿಡವನ್ನು ಮತ್ತೆ ಹಚ್ಚ ಹಸಿರಾಗಿಸಬಹುದು.&lt;/p&gt;&lt;h2&gt;&lt;strong&gt;ಸಮಸ್ಯೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ತುಳಸಿ ಗಿಡಕ್ಕೆ ಸಾಮಾನ್ಯವಾಗಿ ಕಪ್ಪು ಅಫಿಡ್ಸ್ (Pests) ಅಥವಾ ಸಣ್ಣ ಬಿಳಿ ಕೀಟಗಳ ಕಾಟ ಹೆಚ್ಚಿರುತ್ತದೆ. ಮಳೆಗಾಲ ಅಥವಾ ಅತಿಯಾದ ತೇವಾಂಶವಿದ್ದಾಗ ಈ ಸಮಸ್ಯೆ ಉಲ್ಬಣಿಸುತ್ತದೆ. ಕೀಟಗಳು ಎಲೆಯ ರಸವನ್ನು ಹೀರುವುದರಿಂದ ಗಿಡಕ್ಕೆ ಪೋಷಕಾಂಶಗಳ ಕೊರತೆಯಾಗಿ ಅದು ಒಣಗತೊಡಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಕೀಟನಾಶಕ ಬಳಸಿದರೆ, ತುಳಸಿ ಎಲೆಯ ಔಷಧೀಯ ಗುಣ ಹಾಗೂ ಪವಿತ್ರತೆ ಎರಡೂ ಹಾಳಾಗಬಹುದು. ಆದ್ದರಿಂದ ನೈಸರ್ಗಿಕ ಪರಿಹಾರವೇ ಉತ್ತಮ.&lt;/p&gt;&lt;h2&gt;&lt;strong&gt;ಮನೆಯಲ್ಲೇ ತಯಾರಿಸಿ 'ಮ್ಯಾಜಿಕ್ ದ್ರಾವಣ':&lt;/strong&gt;&lt;/h2&gt;&lt;p&gt;ಈ ಸರಳ ದ್ರಾವಣವನ್ನು ತಯಾರಿಸಲು ನಿಮಗೆ ಬೇಕಾಗಿರುವುದು:&lt;/p&gt;&lt;ul&gt; &lt;li&gt;&lt;strong&gt;ಕರ್ಪೂರ (Camphor): &lt;/strong&gt;ಇದರ ತೀಕ್ಷ್ಣವಾದ ವಾಸನೆ ಕೀಟಗಳನ್ನು ದೂರ ಓಡಿಸುತ್ತದೆ.&lt;/li&gt; &lt;li&gt;&lt;strong&gt;ಬೆಲ್ಲ (Jaggery): &lt;/strong&gt;ಇದು ಗಿಡಕ್ಕೆ ಬೇಕಾದ ಪೋಷಕಾಂಶ ನೀಡುವ ಜೊತೆಗೆ ದ್ರಾವಣವು ಎಲೆಗಳಿಗೆ ಅಂಟಿಕೊಳ್ಳಲು ಸಹಾಯ ಮಾಡುತ್ತದೆ.&lt;/li&gt; &lt;li&gt;&lt;strong&gt;ಅರಿಶಿನ ಪುಡಿ (Turmeric):&lt;/strong&gt; ಇದು ನೈಸರ್ಗಿಕ ಆಂಟಿ-ಸೆಪ್ಟಿಕ್ ಮತ್ತು ಆಂಟಿ-ಫಂಗಲ್ ಆಗಿ ಕೆಲಸ ಮಾಡುತ್ತದೆ.&lt;/li&gt;&lt;/ul&gt;&lt;h2&gt;&lt;strong&gt;ತಯಾರಿಸುವ ಮತ್ತು ಬಳಸುವ ವಿಧಾನ:&lt;/strong&gt;&lt;/h2&gt;&lt;p&gt;ಮೊದಲಿಗೆ ಒಂದು ಲೋಟ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಕರ್ಪೂರದ ಬಿಲ್ಲೆಯನ್ನು ಚೆನ್ನಾಗಿ ಪುಡಿ ಮಾಡಿ ಸೇರಿಸಿ. ನಂತರ, ಅರ್ಧ ಚಮಚ ಅರಿಶಿನ ಪುಡಿ ಮತ್ತು ಸ್ವಲ್ಪ ಬೆಲ್ಲವನ್ನು ಹಾಕಿ. ಇವೆಲ್ಲವೂ ನೀರಿನಲ್ಲಿ ಸಂಪೂರ್ಣವಾಗಿ ಕರಗುವಂತೆ ಚೆನ್ನಾಗಿ ಕಲಕಿ. ಈಗ ಈ ಮಿಶ್ರಣವನ್ನು ಒಂದು ಸ್ಪ್ರೇ ಬಾಟಲಿಗೆ ತುಂಬಿಸಿ.&lt;/p&gt;&lt;p&gt;ಈ ದ್ರಾವಣವನ್ನು ಕೀಟಗಳಿರುವ ಎಲೆಗಳ ಮೇಲೆ ಮತ್ತು ಗಿಡದ ಬುಡಕ್ಕೆ ವಾರಕ್ಕೆ ಎರಡು ಬಾರಿ ಸಿಂಪಡಿಸಿ. ಹೀಗೆ ಮಾಡುವುದರಿಂದ ಕೇವಲ 2-3 ದಿನಗಳಲ್ಲಿ ಕೀಟಗಳು ಮಾಯವಾಗುತ್ತವೆ. ಅರಿಶಿನವು ಗಿಡಕ್ಕೆ ಯಾವುದೇ ಶಿಲೀಂಧ್ರ ರೋಗ ಬರದಂತೆ ತಡೆಯುತ್ತದೆ ಹಾಗೂ ಕರ್ಪೂರದ ವಾಸನೆಗೆ ಹೊಸ ಕೀಟಗಳು ಹತ್ತಿರ ಸುಳಿಯುವುದಿಲ್ಲ. ಬೆಲ್ಲವು ಗಿಡದ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ನೀಡುತ್ತದೆ.&lt;/p&gt;&lt;ul&gt; &lt;li&gt;&lt;strong&gt;ಹೆಚ್ಚುವರಿ ಟಿಪ್ಸ್:&lt;/strong&gt;&lt;/li&gt;&lt;/ul&gt;&lt;p&gt;ತುಳಸಿ ಗಿಡಕ್ಕೆ ಅತಿಯಾಗಿ ನೀರು ಹಾಕಬೇಡಿ. ಗಿಡಕ್ಕೆ ದಿನಕ್ಕೆ ಕನಿಷ್ಠ 4-5 ಗಂಟೆಗಳ ಕಾಲ ಸೂರ್ಯನ ಬೆಳಕು ಸಿಗುವಂತೆ ನೋಡಿಕೊಳ್ಳಿ. ಹೂವುಗಳು (ಮಂಜರಿ) ಬಂದಾಗ ಅವುಗಳನ್ನು ಆಗಾಗ ಕತ್ತರಿಸುತ್ತಿರಿ, ಇದರಿಂದ ಗಿಡವು ಹೆಚ್ಚು ಕವಲುಗಳನ್ನು ಒಡೆದು ಪೊದೆಯಂತೆ ಬೆಳೆಯುತ್ತದೆ. ಈ ಸರಳ ಮನೆಮದ್ದನ್ನು ಪಾಲಿಸಿ, ನಿಮ್ಮ ಮನೆಯ ತುಳಸಿಯನ್ನು ಸದಾ ಆರೋಗ್ಯವಾಗಿ ಮತ್ತು ಹಸಿರಾಗಿಡಿ.&lt;/p&gt;]]></content:encoded>
            <category>life</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/life/how-to-save-your-tulsi-plant-from-drying-3-simple-kitchen-ingredients-for-healthy-plant-sat/articleshow-mp1heqq"/>
        </item>
        <item>
            <title><![CDATA[Crocodile In Hostel: ಕೋಟಾ ಹಾಸ್ಟೆಲ್ ಕಿಚನ್‌ಗೆ ನುಗ್ಗಿದ ಮೊಸಳೆ; ವಿದ್ಯಾರ್ಥಿಗಳು, ಸಿಬ್ಬಂದಿ ಶಾಕ್]]></title>
            <link>https://kannada.asianetnews.com/gallery/viral/crocodile-enters-kota-hostel-kitchen-causing-panic-among-students-suh-mfpfc21</link>
            <guid isPermaLink="true">https://kannada.asianetnews.com/gallery/viral/crocodile-enters-kota-hostel-kitchen-causing-panic-among-students-suh-mfpfc21</guid>
            <pubDate>Sun, 19 Jul 2026 16:42:43 +0530</pubDate>
            <description><![CDATA[&lt;p&gt;ಕೋಟಾದ ಬೋರ್ಖೆಡಾ ಪ್ರದೇಶದಲ್ಲಿರುವ ಬಾಲಕರ ಹಾಸ್ಟೆಲ್ ಒಂದರ ಮೆಸ್&zwnj;ಗೆ ನಾಲ್ಕು ಅಡಿ ಉದ್ದದ ಮೊಸಳೆಯೊಂದು ನುಗ್ಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwnvfkxhh0zzcmnz5cfsarq,imgname-crocodile-enters-kota-boys--hostel-mess-1ecdd8dc24064b3eb5e72706aea5a69c-1784447614589.png" type="image/jpeg" height="390" width="690"/>
            <content:encoded><![CDATA[&lt;p&gt;ಕೋಟಾದ ಬೋರ್ಖೆಡಾ ಪ್ರದೇಶದಲ್ಲಿರುವ ಬಾಲಕರ ಹಾಸ್ಟೆಲ್ ಒಂದರ ಮೆಸ್&zwnj;ಗೆ ನಾಲ್ಕು ಅಡಿ ಉದ್ದದ ಮೊಸಳೆಯೊಂದು ನುಗ್ಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.&lt;/p&gt;&lt;img&gt;&lt;p&gt;ರಾಜಸ್ಥಾನದ ಕೋಟಾದಲ್ಲಿರುವ ಬಾಲಕರ ಹಾಸ್ಟೆಲ್ ಒಂದಕ್ಕೆ ಶುಕ್ರವಾರ ಮಧ್ಯಾಹ್ನ ಅನಿರೀಕ್ಷಿತ ಅತಿಥಿಯೊಂದು ಬಂದಿತ್ತು. ಹಾಸ್ಟೆಲ್&zwnj;ನ ಬೇಸ್&zwnj;ಮೆಂಟ್&zwnj;ನಲ್ಲಿದ್ದ ಮೆಸ್&zwnj;ಗೆ ಮೊಸಳೆಯೊಂದು ನುಗ್ಗಿ, ಅಲ್ಲಿದ್ದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರಲ್ಲಿ ಆತಂಕ ಸೃಷ್ಟಿಸಿತ್ತು.&lt;/p&gt;&lt;p&gt;ವರದಿ ಪ್ರಕಾರ, ಬೋರ್ಖೆಡಾ ಪ್ರದೇಶದ ಕೋರಲ್ ಪಾರ್ಕ್ ಬಳಿಯ ಹಾಸ್ಟೆಲ್&zwnj;ನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಡುಗೆ ತಯಾರಿಸುತ್ತಿದ್ದಾಗ ಸುಮಾರು ನಾಲ್ಕು ಅಡಿ ಉದ್ದದ ಈ ಸರೀಸೃಪ ಸದ್ದಿಲ್ಲದೆ ಅಡುಗೆ ಮನೆಗೆ ನುಗ್ಗಿದೆ.&lt;/p&gt;&lt;p&gt;ಮೊಸಳೆಯನ್ನು ನೋಡಿದ ಅಡುಗೆಯವರು ತಕ್ಷಣವೇ ಪ್ರಾಣ ಉಳಿಸಿಕೊಳ್ಳಲು ಹೊರಗೆ ಓಡಿ ಬಂದಿದ್ದಾರೆ. ಇದನ್ನು ನೋಡಿದ ಇತರ ಸಿಬ್ಬಂದಿ ಕೂಡ ಹೊರಗೆ ಓಡಿದ್ದಾರೆ.&lt;/p&gt;&lt;img&gt;&lt;p&gt;ಹಾಸ್ಟೆಲ್&zwnj;ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಮೊಸಳೆಯ ಪ್ರವೇಶದ ಸಂಪೂರ್ಣ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ, ಸರೀಸೃಪವು ಮೆಟ್ಟಿಲುಗಳ ಮೂಲಕ ನಿಧಾನವಾಗಿ ಕೆಳಗೆ ಇಳಿದು ಬೇಸ್&zwnj;ಮೆಂಟ್&zwnj;ನಲ್ಲಿರುವ ಮೆಸ್&zwnj;ಗೆ ಪ್ರವೇಶಿಸುವುದನ್ನು ಕಾಣಬಹುದು.&lt;/p&gt;&lt;p&gt;ಈ ಸುದ್ದಿ ಹಾಸ್ಟೆಲ್&zwnj;ನಾದ್ಯಂತ ಹರಡುತ್ತಿದ್ದಂತೆ, ಹಲವು ವಿದ್ಯಾರ್ಥಿಗಳು ಈ ವಿಚಿತ್ರ ದೃಶ್ಯವನ್ನು ನೋಡಲು ಸ್ಥಳಕ್ಕೆ ದೌಡಾಯಿಸಿದರು. ಕೆಲವರು ಮೊಸಳೆಯನ್ನು ತಾವೇ ಹಿಡಿಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ, ಹೆದರಿದ ಮೊಸಳೆಯು ಅಡುಗೆ ಮನೆಯ ಸುತ್ತಲೂ ಚಲಿಸಲು ಪ್ರಾರಂಭಿಸಿದ್ದರಿಂದ, ಎಲ್ಲರೂ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಾಯಿತು.&lt;/p&gt;&lt;p&gt;ತರಬೇತಿ ಪಡೆದ ರಕ್ಷಣಾ ಸಿಬ್ಬಂದಿ ಬರುವವರೆಗೂ ಆತಂಕದ ವಾತಾವರಣವಿತ್ತು.&lt;/p&gt;&lt;img&gt;&lt;p&gt;ಮೊಸಳೆ ಕಾಣಿಸಿಕೊಂಡ ತಕ್ಷಣ ಹಾಸ್ಟೆಲ್ ಆಡಳಿತ ಮಂಡಳಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದೆ.&lt;/p&gt;&lt;p&gt;ಸ್ಥಳಕ್ಕೆ ತಲುಪಿದ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸಾಕಷ್ಟು ಪ್ರಯತ್ನದ ನಂತರ, ತಂಡವು ಜನರಿಗೆ ಅಥವಾ ಪ್ರಾಣಿಗೆ ಯಾವುದೇ ಹಾನಿಯಾಗದಂತೆ ಸರೀಸೃಪವನ್ನು ಸುರಕ್ಷಿತವಾಗಿ ಸೆರೆಹಿಡಿಯಿತು.&lt;/p&gt;&lt;p&gt;ಅರಣ್ಯ ಇಲಾಖೆ ಸಿಬ್ಬಂದಿ ವೀರೇಂದ್ರ ಸಿಂಗ್ ಅವರ ಪ್ರಕಾರ, ರಕ್ಷಣೆಯ ನಂತರ ಮೊಸಳೆಯನ್ನು ಚಂಬಲ್ ನದಿಗೆ ಬಿಡಲಾಯಿತು.&lt;/p&gt;&lt;p&gt;ಕಟ್ಟಡದ ಸಮೀಪ ಹಾದುಹೋಗುವ ದೊಡ್ಡ ಚರಂಡಿಯಿಂದ ಮೊಸಳೆ ಹಾಸ್ಟೆಲ್ ಪ್ರವೇಶಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕ ಬಳಕೆದಾರರು ತಮಾಷೆಯ ಕಾಮೆಂಟ್&zwnj;ಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಕೆಲವರು, ಮೊಸಳೆಯು ಊಟದ ಮೆನು ಪರಿಶೀಲಿಸಲು ಅಥವಾ ಅಡುಗೆಮನೆಯನ್ನು ಪರೀಕ್ಷಿಸಲು ಬಂದಿದೆ ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಆಹಾರದ ವಾಸನೆಯನ್ನು ಹಿಡಿದು ಬಂದಿರಬೇಕು ಎಂದಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗದಿದ್ದಕ್ಕೆ ಹಲವರು ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;&lt;p&gt;ಕೆಲವರು ಇದು ಮೊಸಳೆಯಲ್ಲ, ಉಡ (monitor lizard) ಇರಬಹುದು ಎಂದು ವಾದಿಸಿದ್ದರು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಇದು ಮೊಸಳೆಯೇ ಎಂದು ಖಚಿತಪಡಿಸಿ, ಅದನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಯಾವುದೇ ಅನಾಹುತವಿಲ್ಲದೆ ಈ ಘಟನೆ ಅಂತ್ಯಗೊಂಡಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನಿರಾಳರಾಗಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/viral/crocodile-enters-kota-hostel-kitchen-causing-panic-among-students-suh-mfpfc21"/>
        </item>
        <item>
            <title><![CDATA[ಅದೃಷ್ಟ ಅಂದ್ರೆ ಇದೇ! ನಿದ್ದೆ ಬರ್ತಿಲ್ಲ ಎಂದು ಟೈಮ್‌ಪಾಸ್‌ಗಾಗಿ ಗೇಮ್ ಆಡಿದ ಮಹಿಳೆ ಈಗ ಕೋಟ್ಯಧಿಪತಿ]]></title>
            <link>https://kannada.asianetnews.com/money/insomnia-leads-to-jackpot-us-woman-wins-rs-1-4-crore-lottery-while-playing-mobile-game-at-night/articleshow-isnnw6p</link>
            <guid isPermaLink="true">https://kannada.asianetnews.com/money/insomnia-leads-to-jackpot-us-woman-wins-rs-1-4-crore-lottery-while-playing-mobile-game-at-night/articleshow-isnnw6p</guid>
            <pubDate>Sun, 19 Jul 2026 16:22:19 +0530</pubDate>
            <description><![CDATA[&lt;p&gt;&lt;strong&gt;Online lottery jackpot woman mobile game: &lt;/strong&gt;ಒಂದು ದಿನ ರಾತ್ರಿ ಎಷ್ಟು ಹೊತ್ತಾದರೂ ನಿದ್ರೆ ಬರಲಿಲ್ಲ. ಸಮಯ ಕಳೆಯಲು ಆಕೆ ತನ್ನ ಸ್ಮಾರ್ಟ್&zwnj;ಫೋನ್ ತೆಗೆದು ಆನ್&zwnj;ಲೈನ್ ಲಾಟರಿ ಗೇಮ್ ಆಡಲು ಪ್ರಾರಂಭಿಸಿದಳು. ಆದರೆ, ಕೆಲವು ನಿಮಿಷಗಳ ನಂತರ ತನ್ನ ಮೊಬೈಲ್ ಸ್ಕ್ರೀನ್ ಮೇಲೆ ಕಂಡ ಮೆಸೇಜ್ ನೋಡಿ ಆಕೆ ಶಾಕ್&zwnj; ಆದಳು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwzya86zr2zrr153fzddjsm,imgname-thumbnail---2026-07-19t161851.399-1784458193157.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೇ&lt;/strong&gt;ವಲ ಒಂದು ರಾತ್ರಿ ನಿದ್ರೆ ಬಾರದೆ ಒದ್ದಾಡಿದ್ದಕ್ಕೆ ಆ ಮಹಿಳೆಯ ಜೀವನವೇ ಬದಲಾಗಿದೆ. ಹೌದು. ಅರ್ಧರಾತ್ರಿಯಾದರೂ ಆಕೆಗೆ ನಿದ್ರೆ ಬಾರದೆ ಇದ್ದುದರಿಂದ ಟೈಂ ಪಾಸ್ ಮಾಡಲು ತನ್ನ ಮೊಬೈಲ್ ಫೋನ್&zwnj;ನಲ್ಲಿ ಆನ್&zwnj;ಲೈನ್ ಲಾಟರಿ ಗೇಮ್ ಆಡಲು ಪ್ರಾರಂಭಿಸಿದಳು. ಕೆಲವೇ ನಿಮಿಷಗಳ ಅವಧಿಯಲ್ಲಿ ಆಕೆಯ ಖಾತೆಗೆ ಎಂದೂ ಊಹಿಸಲಾಗದಷ್ಟು ದುಡ್ಡು ಬಂತು. ಆಕೆ ಸುಮಾರು 1.4 ಕೋಟಿ ರೂ. ಬಹುಮಾನವನ್ನು ಗೆದ್ದುಕೊಂಡಳು. ಈ ಬಹುಮಾನವನ್ನು ಗೆಲ್ಲುವ ಅವಕಾಶ 20 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಇರುತ್ತದೆ. ಬನ್ನಿ ಮತ್ಯಾಕೆ ತಡ, ಈ ಬಗ್ಗೆ ಪೂರ್ತಿ ಮಾಹಿತಿಯನ್ನು ಮುಂದೆ ಓದೋಣ..&lt;/p&gt;&lt;h2&gt;&lt;strong&gt;ಕೆಲವು ನಿಮಿಷದಲ್ಲಿ ಮೊಬೈಲ್ ಸ್ಕ್ರೀನ್&zwnj; ಮೇಲೆ ಕಾಣಿಸಿಕೊಂಡ ಮೆಸೇಜ್&lt;/strong&gt;&lt;/h2&gt;&lt;p&gt;ಅದೃಷ್ಟ ಯಾವಾಗ, ಯಾವ ರೂಪದಲ್ಲಿ ಒಲಿಯುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಸುಮ್ಮನೆ ಮಾಡುವ ಸಣ್ಣ ಕೆಲಸಗಳು ಕೂಡ ಜೀವನವನ್ನೇ ಬದಲಾಯಿಸುತ್ತವೆ. ಇದೀಗ ಇಂತಹದ್ದೇ ಘಟನೆ ಅಮೆರಿಕದ ನಾರ್ತ್ ಕೆರೊಲಿನಾದಲ್ಲಿ ನಡೆದಿದೆ. ಅಲ್ಲಿ ವಾಸಿಸುವ ಸೂ ರಾಲಿ ಎಂಬ ಮಹಿಳೆಗೆ ಒಂದು ದಿನ ರಾತ್ರಿ ಎಷ್ಟು ಹೊತ್ತಾದರೂ ನಿದ್ರೆ ಬರಲಿಲ್ಲ. ಸಮಯ ಕಳೆಯಲು ಆಕೆ ತನ್ನ ಸ್ಮಾರ್ಟ್&zwnj;ಫೋನ್ ತೆಗೆದು ಆನ್&zwnj;ಲೈನ್ ಲಾಟರಿ ಗೇಮ್ ಆಡಲು ಪ್ರಾರಂಭಿಸಿದಳು. ಆದರೆ, ಕೆಲವು ನಿಮಿಷಗಳ ನಂತರ ತನ್ನ ಮೊಬೈಲ್ ಸ್ಕ್ರೀನ್ ಮೇಲೆ ಕಂಡ ಮೆಸೇಜ್ ನೋಡಿ ಆಕೆ ಶಾಕ್&zwnj; ಆದಳು. ಕೇವಲ ಟೈಮ್&zwnj;ಪಾಸ್&zwnj;ಗಾಗಿ ಆಡಿದ ಆ ಗೇಮ್&zwnj;ನಲ್ಲಿ ಆಕೆ ಬರೊಬ್ಬರಿ 1.4 ಕೋಟಿ ರೂ. ಗೆದ್ದುಕೊಂಡಿದ್ದಾಳೆ.&lt;/p&gt;&lt;h2&gt;&lt;strong&gt;20 ಲಕ್ಷ ಮಂದಿಯಲ್ಲಿ ಕೇವಲ ಒಬ್ಬರಿಗೆ ಮಾತ್ರ ಅವಕಾಶ&lt;/strong&gt;&lt;/h2&gt;&lt;p&gt;ವರದಿಯ ಪ್ರಕಾರ.. ಮೋರ್ಸ್&zwnj;ವಿಲ್ಲೆ ನಿವಾಸಿಯಾದ ಸೂ ರಾಲಿ, ನಾರ್ತ್ ಕೆರೊಲಿನಾ ಎಜುಕೇಶನ್ ಲಾಟರಿಗೆ ಸೇರಿದ 'ಟಂಬ್ಲಿಂಗ್ ಟ್ರೆಷರ್ಸ್' (Tumbling Treasures) ಎಂಬ ಡಿಜಿಟಲ್ ಇನ್&zwnj;ಸ್ಟಂಟ್ ಗೇಮ್&zwnj;ನಲ್ಲಿ ಭಾಗವಹಿಸಿದ್ದರು. ಇದಕ್ಕಾಗಿ ಆಕೆ ಕೇವಲ 30 ಡಾಲರ್ (ಸುಮಾರು ರೂ. 2500) ಖರ್ಚು ಮಾಡಿ ಗೇಮ್ ಆಡಿದ್ದರು. ಆದರೆ ಈ ಗೇಮ್&zwnj;ನಲ್ಲಿ ಅತ್ಯುನ್ನತ ಬಹುಮಾನವಾದ 1,50,000 ಡಾಲರ್ (ಸುಮಾರು 1.4 ಕೋಟಿರೂ.) ಆಕೆ ಪಾಲಾಗಿದೆ. ಲಾಟರಿ ಅಧಿಕಾರಿಗಳ ಮಾಹಿತಿಯ ಪ್ರಕಾರ, ಈ ಭಾರಿ ಮೊತ್ತವನ್ನು ಗೆಲ್ಲುವ ಅವಕಾಶ 20 ಲಕ್ಷ ಮಂದಿಯಲ್ಲಿ ಕೇವಲ ಒಬ್ಬರಿಗೆ ಮಾತ್ರ ಇರುತ್ತದೆ. ಆ ಅಪರೂಪದ ಅದೃಷ್ಟ ಸೂ ರಾಲಿಯನ್ನು ವರಿಸಿದೆ.&lt;/p&gt;&lt;h2&gt;&lt;strong&gt;ಗೆಲುವಿನ ಸುದ್ದಿ ಕೇಳಿಯಂತೂ ನಿದ್ದೆ ಬರಲೇ ಇಲ್ಲ&lt;/strong&gt;&lt;/h2&gt;&lt;p&gt;ಸ್ಕ್ರೀನ್ ಮೇಲೆ ತಾನೇ ವಿಜೇತೆ ಎಂಬ ಮೆಸೇಜ್ ಬಂದ ಕೂಡಲೇ ಸೂ ರಾಲಿ ಮೊದಲು ನಂಬಲು ಸಾಧ್ಯವಾಗಲಿಲ್ಲ. ಅರ್ಧರಾತ್ರಿ ಆಗಿದ್ದರಿಂದ ಕಣ್ಣುಗಳು ಸರಿಯಾಗಿ ಕಾಣಿಸುತ್ತಿವೆಯೋ ಇಲ್ಲವೋ ಎಂದು ಸ್ಕ್ರೀನ್ ಅನ್ನು ಪದೇ ಪದೇ ನೋಡಿಕೊಂಡಳು. ಈ ಗೆಲುವಿನ ಸುದ್ದಿಯಿಂದ ಆಕೆಗೆ ಆ ರಾತ್ರಿ ಅಸಲು ನಿದ್ರೆ ಬರಲಿಲ್ಲ. ಬೆಳಗ್ಗೆ ಈ ವಿಷಯವನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡಾಗ, ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದೆಲ್ಲಾ ಒಂದು ಕನಸಿನಂತೆ ಭಾಸವಾಯ್ತು ಎಂದು ಹೇಳಿದ್ದಾಳೆ.&lt;/p&gt;&lt;p&gt;ಅಂದಹಾಗೆ ಲಾಟರಿ ಹಣವನ್ನು ಸೂ ರಾಲಿ ಅತ್ಯಂತ ಯೋಜನಾಬದ್ಧವಾಗಿ ಉಪಯೋಗಿಸಿಕೊಳ್ಳಲು ಬಯಸಿದ್ದಾಳೆ. ಬಹಳ ದಿನಗಳಿಂದ ತನ್ನ ಮನೆಯನ್ನು ರಿಪೇರಿ ಮಾಡಿಸಿ, ಮಾಡರ್ನ್ ಆಗಿ ಕಟ್ಟಿಸಬೇಕೆಂದು ಆಕೆ ಕನಸು ಕಾಣುತ್ತಿದ್ದಳು. ಈಗ ಬಂದಿರುವ ಈ ಲಾಟರಿ ಹಣದಿಂದ ತನ್ನ ಕನಸಿನ ಮನೆಯನ್ನು ಸುಂದರವಾಗಿ ರೂಪಿಸಿಕೊಳ್ಳುವುದಾಗಿ ಆಕೆ ತಿಳಿಸಿದ್ದಾಳೆ.&lt;/p&gt;&lt;p&gt;ಜೀವನದಲ್ಲಿ ಅದೃಷ್ಟ ಯಾವಾಗ ಬಾಗಿಲು ತಟ್ಟುತ್ತದೆ ಎಂದು ಹೇಳಲು ಈ ಘಟನೆಯೇ ಒಂದು ಉದಾಹರಣೆ. ಆ ರಾತ್ರಿ ಆಕೆಗೆ ನಿದ್ರೆ ಬಂದಿದ್ದರೆ, ಈ ಕೋಟ್ಯಂತರ ರೂಪಾಯಿ ಬಹುಮಾನ ಮತ್ತೊಬ್ಬರ ಪಾಲಾಗುತ್ತಿತ್ತು. ಆನ್&zwnj;ಲೈನ್ ಲಾಟರಿ ಎಂಬುದು ಸಂಪೂರ್ಣವಾಗಿ ಅದೃಷ್ಟದ ಮೇಲೆ ಆಧಾರಿತವಾಗಿದ್ದರೂ, ಸೂ ರಾಲಿಗೆ ಮಾತ್ರ ಆ ನಿದ್ರೆ ಇಲ್ಲದ ರಾತ್ರಿ ಜೀವನಪರ್ಯಂತ ನೆನಪಿಟ್ಟುಕೊಳ್ಳುವ ಒಂದು ಮಧುರ ನೆನಪಾಗಿ ಬದಲಾಗಿ ಹೋಗಿದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/money/insomnia-leads-to-jackpot-us-woman-wins-rs-1-4-crore-lottery-while-playing-mobile-game-at-night/articleshow-isnnw6p"/>
        </item>
        <item>
            <title><![CDATA[ಬಾಟಲಿ ಓಪನ್ ಮಾಡಿದ್ಮೇಲೆ ಎಷ್ಟು ದಿನ ಬಳಸಬೇಕು? ಎಕ್ಸ್‌ಪೈರಿ ಡೇಟ್ ಇನ್ನೂ ಇದೆ ಎಂದು ಬಳಸಿದ್ರೆ ಅಷ್ಟೇ ಕತೆ]]></title>
            <link>https://kannada.asianetnews.com/health-life/opened-bottle-expiry-using-it-just-because-date-is-far-can-be-risky-gkn/articleshow-874zhra</link>
            <guid isPermaLink="true">https://kannada.asianetnews.com/health-life/opened-bottle-expiry-using-it-just-because-date-is-far-can-be-risky-gkn/articleshow-874zhra</guid>
            <pubDate>Sun, 19 Jul 2026 16:13:04 +0530</pubDate>
            <description><![CDATA[ಮನೆಯಲ್ಲಿರುವ ಹಳೆಯ ಔಷಧಿಗಳನ್ನು ಬಳಸುವ ಮುನ್ನ ಎಚ್ಚರ. ಔಷಧಿಯ ಬಾಟಲಿ ಒಮ್ಮೆ ತೆರೆದ ನಂತರ ಅದರ ಎಕ್ಸ್&zwnj;ಪೈರಿ ಡೇಟ್ ಬದಲಾಗುತ್ತದೆ, ಇದು ಗಾಳಿ ಮತ್ತು ಬ್ಯಾಕ್ಟೀರಿಯಾಗಳಿಗೆ ತೆರೆದುಕೊಳ್ಳುವುದರಿಂದ ಅದರ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಅದರಲ್ಲೂ ಅಂಟಿಬಯೋಟಿಕ್ ಸಿರಪ್ ಮತ್ತು ಐ ಡ್ರಾಪ್ಸ್ ಗಳಂತಹ ಔಷಧಿಗಳನ್ನು ನಿಗದಿತ ಅವಧಿಯ ನಂತರ ಬಳಸುವುದು ಆರೋಗ್ಯಕ್ಕೆ ಹಾನಿಕಾರಕ.]]></description>
            <media:content url="https://static.asianetnews.com/images/w-1280,h-720,format-jpg,imgid-01kxwzafa6zr9dvjkhet78dzcs,imgname-medicines-care-1784457542982.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ನಮ್ಮಲ್ಲಿ ಅನೇಕರು ಮನೆಯಲ್ಲಿ ಅರ್ಧ ಖಾಲಿಯಾದ ಸಿರಪ್ ಅಥವಾ ಐ ಡ್ರಾಪ್ಸ್ ಬಾಟಲಿಗಳನ್ನು ಹಾಗೆಯೇ ಇಟ್ಟಿರುತ್ತೇವೆ. ಸ್ವಲ್ಪ ಜ್ವರ ಅಥವಾ ಕೆಮ್ಮು ಬಂದಾಗ ಎಕ್ಸ್&zwnj;ಪೈರಿ ಡೇಟ್ ಇನ್ನೂ ಇದೆ ಎಂದು ನೋಡಿ ಅದೇ ಹಳೆಯ ಔಷಧಿಯನ್ನು ಬಳಸುತ್ತೇವೆ. ಆದರೆ ವೈದ್ಯರ ಪ್ರಕಾರ, ಕೇವಲ ಎಕ್ಸ್&zwnj;ಪೈರಿ ಡೇಟ್ ನೋಡುವುದು ಸಾಲದು. ಬಾಟಲಿಯ ಮುಚ್ಚಳ ಒಮ್ಮೆ ತೆರೆದ ಮೇಲೆ ಔಷಧಿಯ ಆಯಸ್ಸು ಬದಲಾಗುತ್ತದೆ ಎಂಬ ಸತ್ಯ ನಿಮಗೆ ಗೊತ್ತಿರಲಿ.&lt;/p&gt;&lt;h2&gt;&lt;strong&gt;ಮುಚ್ಚಳ ತೆರೆದ ಮೇಲೆ ಏನಾಗುತ್ತದೆ?&lt;/strong&gt;&lt;/h2&gt;&lt;p&gt;ಔಷಧಿಯ ಬಾಟಲಿ ಅಥವಾ ಟ್ಯೂಬ್ ಅನ್ನು ಒಮ್ಮೆ ತೆರೆದರೆ ಸಾಕು, ಅದು ಗಾಳಿ, ತೇವಾಂಶ ಮತ್ತು ವಾತಾವರಣದಲ್ಲಿನ ಬ್ಯಾಕ್ಟೀರಿಯಾಗಳಿಗೆ ತೆರೆದುಕೊಳ್ಳುತ್ತದೆ. ಕಾಲಕ್ರಮೇಣ ಇದು ಔಷಧಿಯ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ ಅಥವಾ ಔಷಧಿಯನ್ನು ಕಲುಷಿತಗೊಳಿಸುತ್ತದೆ. ಔಷಧಿಯು ಬಣ್ಣ ಬದಲಾಗಿದ್ದರೆ, ವಾಸನೆ ಬರುತ್ತಿದ್ದರೆ ಅಥವಾ ಮಾತ್ರೆಗಳು ಮೆತ್ತಗಾಗಿದ್ದರೆ ಅದನ್ನು ತಕ್ಷಣ ಎಸೆಯುವುದು ಉತ್ತಮ.&lt;/p&gt;&lt;p&gt;ಬಹಳಷ್ಟು ಜನರು ಔಷಧಿ ಬಾಟಲಿ ಓಪನ್ ಮಾಡಿದ 28 ರಿಂದ 30 ದಿನಗಳ ನಂತರ ಅದನ್ನು ಎಸೆಯಬೇಕು ಎಂದು ಭಾವಿಸುತ್ತಾರೆ. ಆದರೆ ಇದು ಎಲ್ಲಾ ಔಷಧಿಗಳಿಗೂ ಅನ್ವಯಿಸುವುದಿಲ್ಲ ಎನ್ನುತ್ತಾರೆ ತಜ್ಞ ವೈದ್ಯರು. ಪ್ಯಾರಸಿಟಮಾಲ್, ವಿಟಮಿನ್ ಸಿರಪ್ ಅಥವಾ ಕೆಮ್ಮಿನ ಸಿರಪ್&zwnj;ಗಳನ್ನು ಸರಿಯಾದ ತಾಪಮಾನದಲ್ಲಿ (ಬಿಸಿಲು ಮತ್ತು ತೇವಾಂಶವಿಲ್ಲದ ಜಾಗದಲ್ಲಿ) ಶೇಖರಿಸಿಟ್ಟರೆ, ಬಾಟಲಿಯ ಮೇಲಿರುವ ಎಕ್ಸ್&zwnj;ಪೈರಿ ಡೇಟ್&zwnj;ವರೆಗೆ ಬಳಸಬಹುದು. ಮಾತ್ರೆಗಳು ಮತ್ತು ಕ್ಯಾಪ್ಸುಲ್&zwnj;ಗಳು ಅವುಗಳ ಮೂಲ ಪ್ಯಾಕಿಂಗ್&zwnj;ನಲ್ಲಿದ್ದರೆ (Blister packs) ಎಕ್ಸ್&zwnj;ಪೈರಿ ಡೇಟ್&zwnj;ವರೆಗೆ ಸುರಕ್ಷಿತವಾಗಿರುತ್ತದೆ.&lt;/p&gt;&lt;h2&gt;&lt;strong&gt;ಅಂಟಿಬಯೋಟಿಕ್ ಸಿರಪ್ ಬಗ್ಗೆ ಎಚ್ಚರ&lt;/strong&gt;&lt;/h2&gt;&lt;p&gt;ಮಕ್ಕಳಿಗೆ ನೀಡುವ ಅಂಟಿಬಯೋಟಿಕ್ ಸಿರಪ್&zwnj;ಗಳು ಹೆಚ್ಚಾಗಿ ಪೌಡರ್ ರೂಪದಲ್ಲಿರುತ್ತವೆ. ಇದಕ್ಕೆ ನೀರು ಬೆರೆಸಿ ಸಿರಪ್ ತಯಾರಿಸಿದ ನಂತರ, ಅದನ್ನು ಕೇವಲ 7 ರಿಂದ 14 ದಿನಗಳವರೆಗೆ ಮಾತ್ರ ಬಳಸಬೇಕು. ಅದರಲ್ಲಿ ಔಷಧ ಬಾಕಿ ಉಳಿದಿದ್ದರೂ ಸಹ 14 ದಿನಗಳ ನಂತರ ಅದನ್ನು ಕಡ್ಡಾಯವಾಗಿ ಎಸೆಯಬೇಕು.&lt;/p&gt;&lt;h2&gt;&lt;strong&gt;ಐ ಡ್ರಾಪ್ಸ್ ಮತ್ತು ಇನ್ಸುಲಿನ್&lt;/strong&gt;&lt;/h2&gt;&lt;p&gt;ಕಣ್ಣಿಗೆ ಹಾಕುವ ಹನಿಗಳನ್ನು ಒಮ್ಮೆ ಓಪನ್ ಮಾಡಿದ ಮೇಲೆ ಕೇವಲ 28 ದಿನಗಳ ಒಳಗಾಗಿ ಬಳಸಬೇಕು. ಏಕೆಂದರೆ ಅದರ ಡ್ರಾಪರ್ ಮೂಲಕ ಬ್ಯಾಕ್ಟೀರಿಯಾಗಳು ಒಳ ಸೇರುವ ಸಾಧ್ಯತೆ ಇರುತ್ತದೆ. ಇನ್ಸುಲಿನ್ ಮತ್ತು ಚುಚ್ಚುಮದ್ದಿನ ಔಷಧಿಗಳಿಗೆ ನಿರ್ದಿಷ್ಟ ಶೇಖರಣಾ ನಿಯಮಗಳಿರುತ್ತವೆ. ಇವುಗಳನ್ನು ಓಪನ್ ಮಾಡಿದ ನಂತರ ವೈದ್ಯರು ಸೂಚಿಸಿದ ಅವಧಿಯೊಳಗೆ ಮಾತ್ರ ಬಳಸಬೇಕು.&lt;/p&gt;&lt;p&gt;ನೀವು ಮೊದಲ ಬಾರಿಗೆ ಔಷಧಿಯ ಬಾಟಲಿಯನ್ನು ಯಾವಾಗ ಓಪನ್ ಮಾಡಿದ್ದೀರಿ ಎಂಬ ದಿನಾಂಕವನ್ನು ಬಾಟಲಿಯ ಮೇಲೆ ಮಾರ್ಕರ್&zwnj;ನಿಂದ ಬರೆದಿಡಿ. ಕೆಲವು ಔಷಧಿಗಳನ್ನು ಫ್ರಿಜ್&zwnj;ನಲ್ಲಿ ಇಡಬೇಕಾಗುತ್ತದೆ, ಇನ್ನು ಕೆಲವನ್ನು ಕತ್ತಲೆಯಾದ ಜಾಗದಲ್ಲಿ ಇಡಬೇಕಾಗುತ್ತದೆ. ಲೇಬಲ್ ಮೇಲೆ ನೀಡಿರುವ ಸೂಚನೆಯನ್ನು ತಪ್ಪದೇ ಪಾಲಿಸಿ.&lt;/p&gt;&lt;p&gt;ಔಷಧಿಯ ಬಳಕೆ ಬಗ್ಗೆ ಸಂಶಯವಿದ್ದರೆ ನಿಮ್ಮ ಫಾರ್ಮಸಿಸ್ಟ್ ಅಥವಾ ವೈದ್ಯರನ್ನು ಕೇಳಿ. ಸಂಶಯವಿದ್ದರೆ ಅದನ್ನು ಎಸೆಯುವುದೇ ಲೇಸು. ಎಕ್ಸ್&zwnj;ಪೈರಿ ಡೇಟ್ ಮುಗಿಯದಿದ್ದರೂ, ಓಪನ್ ಮಾಡಿದ ನಂತರ ಬಣ್ಣ ಅಥವಾ ವಾಸನೆಯಲ್ಲಿ ಬದಲಾವಣೆಯಾಗಿದ್ದರೆ ಅಂತಹ ಔಷಧಿಯನ್ನು ಬಳಸಿ ಜೀವದ ಜೊತೆ ಚೆಲ್ಲಾಟವಾಡಬೇಡಿ.&lt;/p&gt;]]></content:encoded>
            <category>life</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/health-life/opened-bottle-expiry-using-it-just-because-date-is-far-can-be-risky-gkn/articleshow-874zhra"/>
        </item>
        <item>
            <title><![CDATA[Milk with Cumin Powder: ಜೀರಿಗೆ ಪುಡಿಯನ್ನು ಹಾಲಿಗೆ ಹಾಕಿ ದಿನಾಲೂ ರಾತ್ರಿ ಕುಡಿದರೆ ಆಗೋ ಮ್ಯಾಜಿಕ್ ಗೊತ್ತಾ? ಜೊತೆಗೆ ಈ ಕೆಲಸ ಮಾಡಲೇಬೇಕು!]]></title>
            <link>https://kannada.asianetnews.com/health-life/if-you-drink-milk-with-cumin-powder-every-night-even-high-blood-sugar-levels-can-be-regulated/articleshow-5wdpvrr</link>
            <guid isPermaLink="true">https://kannada.asianetnews.com/health-life/if-you-drink-milk-with-cumin-powder-every-night-even-high-blood-sugar-levels-can-be-regulated/articleshow-5wdpvrr</guid>
            <pubDate>Sun, 19 Jul 2026 15:53:33 +0530</pubDate>
            <description><![CDATA[&lt;p&gt;ದಿನವಿಡೀ ಕೆಲಸದ ಒತ್ತಡ, ಟೆನ್ಷನ್&zwnj;ನಿಂದ ತಲೆನೋವು ಬರುವುದು ಸಹಜ. ಇಂತಹ ಸಮಯದಲ್ಲಿ ನಿದ್ದೆ ಬರುವುದೂ ಕಷ್ಟವಾಗುತ್ತದೆ. ಜೀರಿಗೆ ಹಾಲಿನಲ್ಲಿರುವ ಗುಣಗಳು ಮಿದುಳನ್ನು ಶಾಂತಗೊಳಿಸುತ್ತವೆ. ರಾತ್ರಿ ಈ ಹಾಲು ಕುಡಿದರೆ ಒತ್ತಡ ಕಡಿಮೆಯಾಗಿ, ಯಾವುದೇ ಮಾತ್ರೆಗಳ ಸಹಾಯವಿಲ್ಲದೆ ನೀವು ಮಗುವಿನಂತೆ ಗಾಢವಾಗಿ ನಿದ್ರಿಸಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvsd6w48yx10jymhfax3m2ct,imgname-milk-1782190403720.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಲಿಗೆ ಒಂದು ಚಿಟಿಕೆ ಜೀರಿಗೆ ಸೇರಿಸಿ ನೋಡಿ: ಆರೋಗ್ಯ ಅರಳಿ ನೀವು 'ಸೂಪರ್ ಮ್ಯಾನ್' ಆಗೋದು ಗ್ಯಾರಂಟಿ!&lt;/strong&gt;&lt;/p&gt;&lt;p&gt;ನಮ್ಮ ದಿನನಿತ್ಯದ ಬದುಕಿನಲ್ಲಿ ಹಾಲು ಕುಡಿಯುವುದು ಒಂದು ಹಳೆಯ ಸಂಪ್ರದಾಯ. ಕ್ಯಾಲ್ಸಿಯಂ ಸಿಗುತ್ತೆ, ಮೂಳೆ ಬಲವಾಗುತ್ತೆ ಅಂತ ನಾವೆಲ್ಲರೂ ಹಾಲು ಕುಡಿಯುತ್ತೇವೆ. ಆದರೆ, ಅದೇ ಹಾಲಿಗೆ ನಿಮ್ಮ ಅಡುಗೆ ಮನೆಯಲ್ಲಿರುವ ಪುಟ್ಟ ಸಾಂಬಾರ ಪದಾರ್ಥ 'ಜೀರಿಗೆ'ಯನ್ನು ಸೇರಿಸಿದರೆ ಏನಾಗಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಈ ಒಂದು ಕಾಂಬಿನೇಷನ್ ನಿಮ್ಮ ದೇಹಕ್ಕೆ ನೀಡುವ ಶಕ್ತಿ ಅಂತಿಂತದ್ದಲ್ಲ! ಇದನ್ನು 'ಆರೋಗ್ಯದ ಅಮೃತ' ಎನ್ನಬಹುದು. ಬನ್ನಿ, ಜೀರಿಗೆ ಮಿಶ್ರಿತ ಹಾಲಿನ ಕಿಕ್ ಹಾಗೂ ಲಾಭ ಏನೆಂದು ತಿಳಿಯೋಣ.&lt;/p&gt;&lt;h2&gt;1. ಹೊಟ್ಟೆಯ ಸಮಸ್ಯೆಗೆ ಬ್ರೇಕ್!&lt;/h2&gt;&lt;p&gt;ಇತ್ತೀಚಿನ ಫಾಸ್ಟ್ ಫುಡ್ ಜಮಾನಾದಲ್ಲಿ ಗ್ಯಾಸ್ಟ್ರಿಕ್, ಮಲಬದ್ಧತೆ ಮತ್ತು ಜೀರ್ಣಕ್ರಿಯೆಯ ತೊಂದರೆ ಸಾಮಾನ್ಯವಾಗಿದೆ. ನೀವು ದಿನವಿಡೀ ಏನೇ ತಿಂದರೂ, ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಸ್ವಲ್ಪ ಜೀರಿಗೆ ಪುಡಿ ಬೆರೆಸಿ ಕುಡಿದರೆ ಸಾಕು. ಇದು ನಿಮ್ಮ ಜೀರ್ಣಾಂಗವ್ಯೂಹವನ್ನು ಕ್ಲೀನ್ ಮಾಡುವುದಷ್ಟೇ ಅಲ್ಲದೆ, ಬೆಳಿಗ್ಗೆ ಹೊಟ್ಟೆ ಹಗುರವಾಗುವಂತೆ ಮಾಡುತ್ತದೆ. ಮಲಬದ್ಧತೆಯ ಕಿರಿಕಿರಿಯಿಂದ ನಿಮಗೆ ಶಾಶ್ವತ ಮುಕ್ತಿ ಸಿಗಲಿದೆ. ತನ್ಮೂಲಕ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಆಗುತ್ತದೆ.&lt;/p&gt;&lt;p&gt;2. ತೂಕ ಇಳಿಕೆಗೆ ಇದುವೇ ಸುಲಭ ಮದ್ದು!&lt;/p&gt;&lt;p&gt;ಜಿಮ್&zwnj;ಗೆ ಹೋಗಿ ಬೆವರಿಸಲು ಸಮಯವಿಲ್ಲವೇ? ಚಿಂತೆ ಬಿಡಿ. ಜೀರಿಗೆ ಮತ್ತು ಹಾಲಿನ ಮಿಶ್ರಣವು ದೇಹದ ಮೆಟಬಾಲಿಸಂ ಅನ್ನು ಹೆಚ್ಚಿಸುತ್ತದೆ. ಇದು ಶೇಖರಣೆಯಾದ ಕೆಟ್ಟ ಕೊಬ್ಬನ್ನು ಕರಗಿಸಲು ಮತ್ತು ಬೊಜ್ಜನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು (Toxins) ಹೊರಹಾಕಿ, ಒಳಗಿನಿಂದ ನಿಮ್ಮನ್ನು ಶುಚಿಗೊಳಿಸುತ್ತದೆ. ಇದು ನ್ಯಾಚುರಲ್ ಡಿಟಾಕ್ಸ್ ಡ್ರಿಂಕ್ ಆಗಿ ಕೆಲಸ ಮಾಡುತ್ತದೆ.&lt;/p&gt;&lt;p&gt;3. ಒತ್ತಡಕ್ಕೆ ಗುಡ್ ಬೈ, ಸುಖ ನಿದ್ರೆಗೆ ಹಲೋ!&lt;/p&gt;&lt;p&gt;ದಿನವಿಡೀ ಕೆಲಸದ ಒತ್ತಡ, ಟೆನ್ಷನ್&zwnj;ನಿಂದ ತಲೆನೋವು ಬರುವುದು ಸಹಜ. ಇಂತಹ ಸಮಯದಲ್ಲಿ ನಿದ್ದೆ ಬರುವುದೂ ಕಷ್ಟವಾಗುತ್ತದೆ. ಜೀರಿಗೆ ಹಾಲಿನಲ್ಲಿರುವ ಗುಣಗಳು ಮಿದುಳನ್ನು ಶಾಂತಗೊಳಿಸುತ್ತವೆ. ರಾತ್ರಿ ಈ ಹಾಲು ಕುಡಿದರೆ ಒತ್ತಡ ಕಡಿಮೆಯಾಗಿ, ಯಾವುದೇ ಮಾತ್ರೆಗಳ ಸಹಾಯವಿಲ್ಲದೆ ನೀವು ಮಗುವಿನಂತೆ ಗಾಢವಾಗಿ ನಿದ್ರಿಸಬಹುದು. ನಿದ್ದೆ ಚೆನ್ನಾಗಿ ಆದರೆ ನಮ್ಮ ಆರೋಗ್ಯ ಸಾಕಷ್ಟು ಉತ್ತಮವಾಗಿರುತ್ತದೆ.&lt;/p&gt;&lt;h3&gt;4. ರೋಗನಿರೋಧಕ ಶಕ್ತಿಯ 'ಬಾಡಿಗಾರ್ಡ್'&lt;/h3&gt;&lt;p&gt;ಜೀರಿಗೆ ಪುಡಿಯಲ್ಲಿ ಆಂಟಿ-ಆಕ್ಸಿಡೆಂಟ್ ಗುಣಗಳು ಸಮೃದ್ಧವಾಗಿವೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಎಷ್ಟು ಹೆಚ್ಚಿಸುತ್ತದೆ ಎಂದರೆ, ಸಣ್ಣಪುಟ್ಟ ಶೀತ, ಕೆಮ್ಮು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. ಜೊತೆಗೆ ಸ್ನಾಯುಗಳ ನೋವು ಮತ್ತು ಸೆಳೆತವನ್ನು ಕಡಿಮೆ ಮಾಡಿ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಸಕ್ಕರೆ ಕಾಯಿಲೆ ಅಥವಾ ಬ್ಲಡ್ ಶುಗರ್ ಇರುವವರಿಗೂ ಇದು ಅತ್ಯುತ್ತಮ ಮನೆಮದ್ದಾಗಿದೆ.&lt;/p&gt;&lt;p&gt;ತಯಾರಿಸುವುದು ಹೇಗೆ?&lt;/p&gt;&lt;p&gt;ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ಜೀರಿಗೆ ಪುಡಿ ಅಥವಾ ಜೀರಿಗೆಯನ್ನು ಕುದಿಸಿ ಸೋಸಿಕೊಂಡು ಕುಡಿಯಬಹುದು. ರುಚಿಗೆ ಬೇಕಿದ್ದರೆ ಸ್ವಲ್ಪ ಜೇನುತುಪ್ಪ ಅಥವಾ ಬೆಲ್ಲ ಸೇರಿಸಿಕೊಳ್ಳಬಹುದು.&lt;/p&gt;&lt;p&gt;ಇನ್ನೇಕೆ ತಡ? ಇಂದೇ ನಿಮ್ಮ ರಾತ್ರಿಯ ಡಯಟ್&zwnj;ನಲ್ಲಿ ಈ 'ಮ್ಯಾಜಿಕ್ ಡ್ರಿಂಕ್' ಸೇರಿಸಿಕೊಳ್ಳಿ ಮತ್ತು ಆರೋಗ್ಯಕರ ಬದಲಾವಣೆಯನ್ನು ಅನುಭವಿಸಿ. ನೆನಪಿಡಿ, ಆರೋಗ್ಯವೇ ಭಾಗ್ಯ!&lt;/p&gt;&lt;p&gt;ಸೂಚನೆ: ಈ ಸಲಹೆ ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಪ್ರತಿಯೊಬ್ಬರ ದೇಹಪ್ರಕೃತಿ ವಿಭಿನ್ನ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/health-life/if-you-drink-milk-with-cumin-powder-every-night-even-high-blood-sugar-levels-can-be-regulated/articleshow-5wdpvrr"/>
        </item>
        <item>
            <title><![CDATA[ಉದ್ದ, ದಪ್ಪ, ಕಪ್ಪಾಗಿರುವ ಕೂದಲು ಬೇಕಾ? ಈ 3 ಪದಾರ್ಥವನ್ನ ಮೊಸರಿನಲ್ಲಿ ಬೆರೆಸಿ ಸ್ನಾನ ಮಾಡೋ 1 ಗಂಟೆ ಮೊದಲು ಹಚ್ಚಿ]]></title>
            <link>https://kannada.asianetnews.com/fashion/natural-hair-pack-for-black-hair-kannada/articleshow-0c2f05y</link>
            <guid isPermaLink="true">https://kannada.asianetnews.com/fashion/natural-hair-pack-for-black-hair-kannada/articleshow-0c2f05y</guid>
            <pubDate>Sun, 19 Jul 2026 15:03:37 +0530</pubDate>
            <description><![CDATA[&lt;p&gt;&lt;strong&gt;Natural hair pack: &lt;/strong&gt;ಬಿಳಿ ಕೂದಲು ಮತ್ತು ಕೂದಲು ಉದುರುವ ಸಮಸ್ಯೆಗೆ ಇಂದೇ ಅಂತ್ಯ ಹಾಡಿ! ಇದ್ದಕ್ಕಿದ್ದಂತೆ ಕಾಡುವ ಇಂತಹ ಸೌಂದರ್ಯದ ಸಮಸ್ಯೆಗಳಿಗೆ ಪರಿಹಾರ ನೀಡಲು ನೈಸರ್ಗಿಕ ಹೇರ್ ಪ್ಯಾಕ್ ಮಾಹಿತಿ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwvgyq7rx7qfmyqvhwb0h55,imgname-thumbnail---2026-07-19t145214.601-1784453561061.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಈ&lt;/strong&gt;ಗೆಲ್ಲಾ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು, ಉದುರುವುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಆದ್ದರಿಂದ ಕೂದಲನ್ನು ಕಪ್ಪಾಗಿಸಲು ಜನರು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಉತ್ಪನ್ನಗಳ ಬೆನ್ನತ್ತಿ ಕೂದಲಿನ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ, ನಿಮ್ಮ ಕೂದಲನ್ನು ಉದ್ದ, ದಟ್ಟ ಮತ್ತು ನೈಸರ್ಗಿಕವಾಗಿ ಕಪ್ಪಾಗಿಸಲು ಮನೆಯಲ್ಲೇ ತಯಾರಿಸಿದ ಮೊಸರಿನ ಈ ಹೇರ್ ಪ್ಯಾಕ್ ಸಂಜೀವಿನಿಯಂತೆ ಕೆಲಸ ಮಾಡಬಲ್ಲದು.&lt;/p&gt;&lt;p&gt;ಇತ್ತೀಚೆಗೆ ತಾರಾಮಧು ಎಂಬ ಇನ್&zwnj;ಸ್ಟಾಗ್ರಾಮ್&zwnj; ಪೇಜ್&zwnj;ನಲ್ಲಿ ರೂಬಿ ಯಾದವ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಸರಳ ಮನೆಮದ್ದಿನ ಬಗ್ಗೆ ವಿವರಿಸಲಾಗಿದ್ದು, ಇದು ಕೂದಲಿನ ಆರೈಕೆಯಲ್ಲಿ ಮಹತ್ವದ ಬದಲಾವಣೆ ತರುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;100 ರೂ.ಗೆ ಸಿಗುವ ಈ ಹೂವಿನ ಕ್ಲಿಪ್&zwnj;ನಿಂದ ಲುಕ್ ಹೇಗ್ ಚೇಂಜ್ ಆಗುತ್ತೆ ನೋಡ್ರಿ&lt;/strong&gt;&lt;/p&gt;&lt;h2&gt;&lt;strong&gt;ನೈಸರ್ಗಿಕ ಹೇರ್ ಪ್ಯಾಕ್ ತಯಾರಿಸುವ ವಿಧಾನ&lt;/strong&gt;&lt;/h2&gt;&lt;p&gt;ಈ ಹೇರ್ ಪ್ಯಾಕ್ ಅನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಇದಕ್ಕೆ ಬೇಕಾಗುವ ಪದಾರ್ಥಗಳೆಂದರೆ4 ಚಮಚ ತಾಜಾ ಮೊಸರು2 ಚಮಚ ಮೆಹಂದಿ ಪುಡಿ1 ಚಮಚ ಕಲೋಂಜಿ ಬೀಜಗಳು (ಕಪ್ಪು ಜೀರಿಗೆ)2 ಲವಂಗಸರಿಸುಮಾರು 1 ಚಮಚ ಅರಿಶಿನ ಪುಡಿ&lt;/p&gt;&lt;p&gt;ಮೊದಲು ಕಲೋಂಜಿ ಮತ್ತು ಲವಂಗವನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಒಂದು ಕಬ್ಬಿಣದ ಪಾತ್ರೆಯನ್ನು ತೆಗೆದುಕೊಳ್ಳಿ (ಕೂದಲು ಕಪ್ಪಾಗಲು ಕಬ್ಬಿಣದ ಪಾತ್ರೆ ಉತ್ತಮ). ಆ ಪಾತ್ರೆಗೆ ಮೊದಲು ಮೊಸರು ಹಾಕಿ. ನಂತರ ಮೆಹಂದಿ, ಅರಿಶಿನ ಹಾಗೂ ಪುಡಿ ಮಾಡಿದ ಕಲೋಂಜಿ ಮತ್ತು ಲವಂಗವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಪ್ಯಾಕ್ ಸಿದ್ಧವಾದ ನಂತರ ಕೂದಲಿನ ಬುಡದಿಂದ ತುದಿಯವರೆಗೆ ಸಮನಾಗಿ ಹಚ್ಚಿ. ಸುಮಾರು 45 ನಿಮಿಷದಿಂದ 1 ಗಂಟೆಯವರೆಗೆ ಕೂದಲಿನಲ್ಲಿ ಹಾಗೆಯೇ ಇರಲಿ.&lt;/p&gt;&lt;p&gt;&lt;strong&gt;ಇದನ್ನೂ ಓದಿ: ಒಂದು ರೂಪಾಯಿ ಖರ್ಚು ಮಾಡದೆ ಇಷ್ಟು ಮಾಡಿ.. ಬೆಳಗ್ಗೆದ್ದು ಕನ್ನಡಿ ನೋಡುವಷ್ಟರಲ್ಲಿ ಮೊಡವೆ ಮಾಯ!&lt;/strong&gt;&lt;/p&gt;&lt;h2&gt;&lt;strong&gt;ಕೂದಲಿಗೆ ಆಗುವ ಪ್ರಯೋಜನಗಳೇನು?&lt;/strong&gt;&lt;/h2&gt;&lt;p&gt;ಈ ಹೇರ್ ಪ್ಯಾಕ್ ಬಳಸುವುದರಿಂದ ಕೂದಲಿನ ಮೇಲೆ ಇದ್ದಕ್ಕಿದ್ದಂತೆ ಸಕಾರಾತ್ಮಕ ಬದಲಾವಣೆಗಳು ಕಾಣತೊಡಗುತ್ತವೆ. ಮೊಸರು ಕೂದಲನ್ನು ಒಳಗಿನಿಂದ ತೇವಾಂಶಭರಿತವಾಗಿಡಲು (Moisturize) ಸಹಾಯ ಮಾಡುತ್ತದೆ. ಮೆಹಂದಿ ಕೂದಲಿಗೆ ನೈಸರ್ಗಿಕ ಬಣ್ಣ ನೀಡುತ್ತದೆ. ಕಲೋಂಜಿ ಮತ್ತು ಲವಂಗದಲ್ಲಿರುವ ಪೋಷಕಾಂಶಗಳು ಸ್ಕಾಲ್ಪ್ ಆರೋಗ್ಯವನ್ನು ಸುಧಾರಿಸಿ ಕೂದಲು ಬೆಳೆಯಲು ಪ್ರೇರೇಪಿಸುತ್ತವೆ. ಅರಿಶಿನವು ತಲೆಯಲ್ಲಿರುವ ಕಲ್ಮಶಗಳನ್ನು ನಿವಾರಿಸಿ ಸ್ಕಾಲ್ಪ್ ಅನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: ಬಿಳಿ ಕೂದಲು ಕಡಿಮೆಯಾಗಿ, ಕಪ್ಪಗೆ ಉದ್ದವಾಗಲು ಯಾವ ಎಣ್ಣೆ ಬೆಸ್ಟ್?&lt;/strong&gt;&lt;/p&gt;&lt;p&gt;&lt;strong&gt;ಗಮನಿಸಿ: &lt;/strong&gt;ಇದು ಸಂಪೂರ್ಣವಾಗಿ ಒಂದು ನೈಸರ್ಗಿಕ ಮನೆಮದ್ದಾಗಿದ್ದು, ಇದರ ಫಲಿತಾಂಶವು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ಅವರ ಕೂದಲಿನ ಸ್ಥಿತಿಗೆ ಅನುಗುಣವಾಗಿ ಬದಲಾಗಬಹುದು. ನಿಮಗೆ ಯಾವುದಾದರೂ ಪದಾರ್ಥದಿಂದ ಅಲರ್ಜಿ ಇದ್ದರೆ ಅಥವಾ ಚರ್ಮಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಿದ್ದರೆ, ಇದನ್ನು ಬಳಸುವ ಮೊದಲು ಚರ್ಮರೋಗ ತಜ್ಞರ ಸಲಹೆ ಪಡೆಯುವುದು ಉತ್ತಮ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;ಇರಾನಿ ಮಹಿಳೆಯರ ಗ್ಲಾಸ್ ಸ್ಕಿನ್ ಸೀಕ್ರೆಟ್ ಏನು ಗೊತ್ತಾ?&lt;/strong&gt;&lt;/p&gt;&lt;h3&gt;&lt;strong&gt;ಇಲ್ಲಿದೆ ನೋಡಿ ವಿಡಿಯೋ&amp;nbsp;&lt;/strong&gt;&lt;/h3&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Ruby Yadav (@taramadhu_ki_rasoi)&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/fashion/natural-hair-pack-for-black-hair-kannada/articleshow-0c2f05y"/>
        </item>
        <item>
            <title><![CDATA[Flowering Plants: ವರ್ಷವಿಡೀ ನಿಮ್ಮ ಗಾರ್ಡನ್ ಬಣ್ಣಬಣ್ಣದ ಹೂವಿನಿಂದ ತುಂಬಿರಲು ಈ ಗಿಡಗಳನ್ನು 'ಹೀಗೆ' ಬೆಳೆಸಿ!]]></title>
            <link>https://kannada.asianetnews.com/life/best-all-season-flowering-plants-for-a-colorful-garden-how-to-create-and-maintain-to-know-here/articleshow-ib620dw</link>
            <guid isPermaLink="true">https://kannada.asianetnews.com/life/best-all-season-flowering-plants-for-a-colorful-garden-how-to-create-and-maintain-to-know-here/articleshow-ib620dw</guid>
            <pubDate>Sun, 19 Jul 2026 14:40:55 +0530</pubDate>
            <description><![CDATA[&lt;p&gt;ಮನೆಯ ಮುಂದಿನ ಹೂದೋಟದಲ್ಲಿ ವರ್ಷವಿಡೀ ಹೂವು ತುಂಬಿಕೊಂಡಿರಲು ನೀವು ಈ ಮೂರು ಗಿಡಗಳನ್ನು ನೆಟ್ಟು, ಇಲ್ಲಿ ಹೇಳಿದಂತೆ ತಕ್ಕಮಟ್ಟಿಗೆ ಆರೈಕೆ ಮಾಡಿದರೆ ಸಾಕು.. ನಿಮ್ಮ ಕೈದೋಟದಲ್ಲಿ ಬಣ್ಣಬಣ್ಣದ ಹೂವು ಅರಳಿ, ನಿಮ್ಮ ಮನೆಯ ಸೌಂದರ್ಯದ ಜೊತೆಗೆ ನಿಮ್ಮ ಮನಸ್ಸಿನ ನೆಮ್ಮದಿಗೂ ಕಾರಣವಾಗುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwt7pb7zed9mkc8103t5kgq,imgname-flowering-plants-1784452208999.jpg" type="image/jpeg" height="390" width="690"/>
            <content:encoded><![CDATA[&lt;p&gt;ಗಾರ್ಡನಿಂಗ್ ಮಾಡೋ ಆಸೆ ಇದೆ, ಆದ್ರೆ ಯಾವ ಗಿಡದಿಂದ ಶುರು ಮಾಡೋದು ಅಂತ ಗೊತ್ತಾಗ್ತಿಲ್ವಾ? ದುಬಾರಿ ಗಿಡಗಳಿಗೆ ದುಡ್ಡು ಖರ್ಚು ಮಾಡೋ ಬದಲು, ಕಡಿಮೆ ಆರೈಕೆಯಲ್ಲಿ ವರ್ಷವಿಡೀ ಹೂವು ಕೊಡುವ ಗಿಡಗಳನ್ನು ತಂದರೆ ಸಾಕು. ಯಾವುದೇ ಸೀಸನ್&zwnj;ನಲ್ಲಾದ್ರೂ ಸುಲಭವಾಗಿ ಬೆಳೆಸಬಹುದಾದ, ವಾತಾವರಣ ಬದಲಾದ್ರೂ ಚೆನ್ನಾಗಿ ಹೂವು ಬಿಡುವ ಕೆಲವು ಗಿಡಗಳ ಲಿಸ್ಟ್ ಇಲ್ಲಿದೆ.&lt;/p&gt;&lt;h2&gt;ಕಾಸ್ಮಾಸ್ ಹೂವಿನ ಗಿಡ (Cosmos Flower Plant)&lt;/h2&gt;&lt;p&gt;ಇದು ನೋಡಲು ತುಂಬಾನೇ ಸುಂದರವಾಗಿರುವ ಮತ್ತು ಕಡಿಮೆ ಆರೈಕೆ ಬಯಸುವ ಗಿಡ. ಇದನ್ನು ಬೆಳೆಸೋಕೆ ಯಾವುದೇ ನಿರ್ದಿಷ್ಟ ಸೀಸನ್ ಬೇಕಾಗಿಲ್ಲ. ಚಳಿಗಾಲದಿಂದ ಮಳೆಗಾಲದವರೆಗೆ ಯಾವಾಗ ಬೇಕಾದರೂ ಮಣ್ಣಿನಲ್ಲಿ ಬೀಜ ಹಾಕಿ ಬೆಳೆಸಬಹುದು. ವಿಪರೀತ ಚಳಿ ಅಥವಾ ಹಿಮ ಬಿದ್ದಾಗ ಈ ಗಿಡ ಸ್ವಲ್ಪ ಸಮಯದವರೆಗೆ ಸುಪ್ತಾವಸ್ಥೆಗೆ ಹೋಗುತ್ತದೆ, ಆದರೆ ವಾತಾವರಣ ಸಾಮಾನ್ಯವಾದ ತಕ್ಷಣ ಮತ್ತೆ ಚಿಗುರಿ ಹೂವು ಬಿಡಲು ಶುರುಮಾಡುತ್ತದೆ.&lt;/p&gt;&lt;p&gt;ಟಿಪ್ಸ್- ಪದೇ ಪದೇ ಈ ಗಿಡವನ್ನು ನೆಡುವ ಬದಲು, ಗಿಡದಲ್ಲಿ ಒಣಗಿದ ಹೂವುಗಳಿಂದಲೇ ಹೊಸ ಬೀಜಗಳು ತಯಾರಾಗುತ್ತವೆ. ಈ ಬೀಜಗಳು ತಾವಾಗಿಯೇ ಕುಂಡದಲ್ಲಿ ಬಿದ್ದು ಹೊಸ ಗಿಡ ಹುಟ್ಟಿಕೊಳ್ಳುತ್ತವೆ.&lt;/p&gt;&lt;h3&gt;ಝೀನಿಯಾ ಗಿಡ (Zinnia Plant)&lt;/h3&gt;&lt;p&gt;ನಿಮ್ಮ ಬಾಲ್ಕನಿಯನ್ನು ಬಣ್ಣಗಳಿಂದ ತುಂಬಿಸಬೇಕೆಂದರೆ, ಈ ಗಿಡ ಬೆಸ್ಟ್ ಆಯ್ಕೆ. ಇದರ ಮಿಕ್ಸ್ ವೆರೈಟಿಯ ಬೀಜಗಳು ಆನ್&zwnj;ಲೈನ್, ಆಫ್&zwnj;ಲೈನ್ ಅಥವಾ ಯಾವುದೇ ನರ್ಸರಿಯಲ್ಲಿ ಸುಲಭವಾಗಿ ಸಿಗುತ್ತವೆ. ಇದು ಕೂಡಾ ವರ್ಷವಿಡೀ ಹೂ ಬಿಡುವ ಗಿಡವಾಗಿದ್ದು, ನಾವು ಯಾವಾಗ ಬೇಕಾದರೂ ನೆಡಬಹುದು. ಚಳಿಗಾಲದಲ್ಲಿ ಈ ಗಿಡಕ್ಕೆ നല്ല ಬಿಸಿಲು ಸಿಗುವ ಜಾಗದಲ್ಲಿ ಇಡಬೇಕು. ಬಿಸಿಲು ಇಲ್ಲದಿದ್ದರೆ ಗಿಡದ ಬೆಳವಣಿಗೆ ನಿಲ್ಲಬಹುದು.&lt;/p&gt;&lt;p&gt;ಚೆಂಡು ಹೂವಿನ ಗಿಡ (Marigold Flower)&lt;/p&gt;&lt;p&gt;ಚೆಂಡು ಹೂವಿನ ಗಿಡ ಭಾರತೀಯ ಮನೆಗಳಲ್ಲಿ ಅತಿ ಸುಲಭವಾಗಿ ಸಿಗುವ ಗಿಡ. ಇದರ ಹಳದಿ-ಕೇಸರಿ ಬಣ್ಣದ ಹೂವುಗಳು ನೋಡಲು ಸುಂದರವಾಗಿರುವುದಲ್ಲದೆ, ಕೀಟಗಳನ್ನು ದೂರವಿಡುತ್ತವೆ. ಇದನ್ನು ಕೂಡ ನೀವು ಯಾವುದೇ ಸೀಸನ್&zwnj;ನಲ್ಲಿ ಬೆಳೆಸಬಹುದು. ಚಳಿಗಾಲ, ಬೇಸಿಗೆ ಹಾಗೂ ಮಳೆಗಾಲದಲ್ಲೂ ಇದು ಚೆನ್ನಾಗಿ ಹೂವು ಬಿಡುತ್ತದೆ.&lt;/p&gt;&lt;p&gt;ಟಿಪ್ಸ್- ಈ ಗಿಡ ನೆಡಲು ಯಾವಾಗಲೂ ಆರೋಗ್ಯಕರ ಬೀಜಗಳನ್ನೇ ಬಳಸಿ. ಹಾಳಾದ ಬೀಜಗಳು ಗಿಡವನ್ನು ಹಾಳುಮಾಡಬಹುದು. ಬೀಜಗಳ ಬದಲು, ಹಳೆಯ ಹೂವುಗಳನ್ನು ಕಿತ್ತು ನೇರವಾಗಿ ಮಣ್ಣಿನಲ್ಲಿ ಹಾಕಿದರೂ ಹೊಸ ಗಿಡಗಳು ಬೆಳೆಯುತ್ತವೆ.&lt;/p&gt;&lt;p&gt;ಒಟ್ಟಿನಲ್ಲಿ, ಮನೆಯ ಮುಂದಿನ ಹೂದೋಟದಲ್ಲಿ ವರ್ಷವಿಡೀ ಹೂವು ತುಂಬಿಕೊಂಡಿರಲು ನೀವು ಈ ಮೂರು ಗಿಡಗಳನ್ನು ನೆಟ್ಟು, ಇಲ್ಲಿ ಹೇಳಿದಂತೆ ತಕ್ಕಮಟ್ಟಿಗೆ ಆರೈಕೆ ಮಾಡಿದರೆ ಸಾಕು.. ನಿಮ್ಮ ಕೈದೋಟದಲ್ಲಿ ಬಣ್ಣಬಣ್ಣದ ಹೂವು ಅರಳಿ, ನಿಮ್ಮ ಮನೆಯ ಸೌಂದರ್ಯದ ಜೊತೆಗೆ ನಿಮ್ಮ ಮನಸ್ಸಿನ ನೆಮ್ಮದಿಗೂ ಕಾರಣವಾಗುತ್ತವೆ.&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Shriram Bhat</dc:creator>
            <atom:link href="https://kannada.asianetnews.com/life/best-all-season-flowering-plants-for-a-colorful-garden-how-to-create-and-maintain-to-know-here/articleshow-ib620dw"/>
        </item>
        <item>
            <title><![CDATA[18 ವರ್ಷಗಳ ಬಳಿಕ ಪತ್ತೆಯಾದ ಹೊಸ ಕೋತಿ; ಕಾಡಿನಲ್ಲಿ ಕಂಡುಬಂದ ಕಿತ್ತಳೆ ಬಣ್ಣ ಮೂತಿಯ ಮಂಗ]]></title>
            <link>https://kannada.asianetnews.com/viral/rare-orange-mouthed-monkey-is-a-new-primate-species-from-africa-suh/articleshow-rnl84yc</link>
            <guid isPermaLink="true">https://kannada.asianetnews.com/viral/rare-orange-mouthed-monkey-is-a-new-primate-species-from-africa-suh/articleshow-rnl84yc</guid>
            <pubDate>Sun, 19 Jul 2026 14:37:56 +0530</pubDate>
            <description><![CDATA[&lt;p&gt;18 ವರ್ಷಗಳ ಸಂಶೋಧನೆಯ ಬಳಿಕ ಆಫ್ರಿಕಾದ ಕಾಂಗೋ ಮಳೆಕಾಡಿನಲ್ಲಿ ಕಿತ್ತಳೆ ಬಣ್ಣದ ಮೂತಿಯ ಅಪರೂಪದ ಹೊಸ ಕೋತಿ ಜಾತಿಯನ್ನು ವಿಜ್ಞಾನಿಗಳು ಅಧಿಕೃತವಾಗಿ ಗುರುತಿಸಿದ್ದಾರೆ. Rare orange mouthed monkey is a new primate species from Africa&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwsr8wknf5gq9my141vqrkk,imgname-rare-orange-mouthed-monkey-is-a-new-primate-species-from-africa-1784451703696.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DR Congo) ಮಳೆಕಾಡಿನಲ್ಲಿ ವಿಜ್ಞಾನಿಗಳು ಹೊಸ ಪ್ರೈಮೇಟ್ (Primate) ಜಾತಿಯ ಕೋತಿಯನ್ನು ಅಧಿಕೃತವಾಗಿ ಗುರುತಿಸಿದ್ದಾರೆ. ಕಿತ್ತಳೆ ಬಣ್ಣದ ತುಟಿಗಳು, ವಿಶಿಷ್ಟ ಮುಖದ ವಿನ್ಯಾಸ ಮತ್ತು ಗಟ್ಟಿಯಾದ ಘರ್ಜನೆ-ಮೂಸುವ ಶಬ್ದಗಳಿಂದ ಗುರುತಿಸಬಹುದಾದ ಈ ಅಪರೂಪದ ಕೋತಿ ಇದೀಗ ಜಗತ್ತಿನ ಜೀವಶಾಸ್ತ್ರ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.&lt;/p&gt;&lt;h2&gt;2008ರ ಒಂದು ಫೋಟೋದಿಂದ ಆರಂಭವಾದ ಸಂಶೋಧನೆ&lt;/h2&gt;&lt;p&gt;ಈ ಕೋತಿ ಮೊದಲ ಬಾರಿಗೆ 2008ರಲ್ಲಿ ಕಾಂಗೋ ಕಾಡಿನಲ್ಲಿ ತೆಗೆದ ಮಸುಕಾದ ಛಾಯಾಚಿತ್ರದಲ್ಲಿ ಕಾಣಿಸಿಕೊಂಡಿತ್ತು. ಆದರೆ ಆ ಸಮಯದಲ್ಲಿ ಅದು ಈಗಾಗಲೇ ತಿಳಿದಿದ್ದ ಕೋತಿ ಜಾತಿಯ ವಿಭಿನ್ನ ರೂಪವೇ ಅಥವಾ ಸಂಪೂರ್ಣ ಹೊಸ ಜಾತಿಯೇ ಎಂಬುದು ಸ್ಪಷ್ಟವಾಗಿರಲಿಲ್ಲ.&lt;/p&gt;&lt;p&gt;ಮುಂದಿನ ಹಲವು ವರ್ಷಗಳ ಕಾಲ ವಿಜ್ಞಾನಿಗಳು ಆ ಪ್ರದೇಶದಲ್ಲಿ ನಿರಂತರವಾಗಿ ಸಮೀಕ್ಷೆ ನಡೆಸಿದರು. ಕಾಡಿನಲ್ಲಿ ಕೋತಿಗಳ ವರ್ತನೆ, ಅವುಗಳ ಕೂಗು, ದೇಹದ ಲಕ್ಷಣಗಳು, ವಾಸಸ್ಥಳ ಹಾಗೂ ಡಿಎನ್&zwnj;ಎ ಮಾದರಿಗಳನ್ನು ಪರಿಶೀಲಿಸಿದ ಬಳಿಕ ಇದು ಸಂಪೂರ್ಣ ಹೊಸ ಪ್ರೈಮೇಟ್ ಜಾತಿ ಎಂಬುದು ದೃಢಪಟ್ಟಿದೆ.&lt;/p&gt;&lt;h2&gt;ಈ ಕೋತಿಯ ವಿಶೇಷತೆ ಏನು?&lt;/h2&gt;&lt;p&gt;&lt;strong&gt;ಈ ಹೊಸ ಕೋತಿಯ ಪ್ರಮುಖ ಲಕ್ಷಣಗಳೆಂದರೆ:&lt;/strong&gt;&lt;/p&gt;&lt;ul&gt; &lt;li&gt;ಕಿತ್ತಳೆ ಅಥವಾ ಕಿತ್ತಳೆ-ಕೆಂಪು ಬಣ್ಣದ ತುಟಿಗಳು.&lt;/li&gt; &lt;li&gt;ಕಪ್ಪು-ಬೂದು ಬಣ್ಣದ ದೇಹದೊಂದಿಗೆ ವಿಶಿಷ್ಟ ಮುಖದ ವಿನ್ಯಾಸ.&lt;/li&gt; &lt;li&gt;ಎತ್ತರದ ಮರಗಳ ಮೇಲೆಯೇ ಹೆಚ್ಚು ಕಾಲ ಕಳೆಯುವ ಸ್ವಭಾವ.&lt;/li&gt; &lt;li&gt;ದೂರದವರೆಗೂ ಕೇಳಿಸುವ ಘರ್ಜನೆ ಮತ್ತು ಮೂಸುವ ರೀತಿಯ ವಿಶಿಷ್ಟ ಧ್ವನಿ.&lt;/li&gt; &lt;li&gt;ಮುಖ್ಯವಾಗಿ ಎಲೆಗಳು, ಹಣ್ಣುಗಳು, ಬೀಜಗಳು ಮತ್ತು ಮೃದುವಾದ ಸಸ್ಯಗಳನ್ನು ಆಹಾರವಾಗಿ ಸೇವಿಸುತ್ತದೆ.&lt;/li&gt; &lt;li&gt;ಗುಂಪಿನಲ್ಲಿ ವಾಸಿಸುವ ಸಾಮಾಜಿಕ ಪ್ರಾಣಿ.&lt;/li&gt;&lt;/ul&gt;&lt;h2&gt;ಹೊಸ ವೈಜ್ಞಾನಿಕ ಹೆಸರು&lt;/h2&gt;&lt;p&gt;ಈ ಹೊಸ ಕೋತಿಗೆ Colobus congoensis ಎಂಬ ವೈಜ್ಞಾನಿಕ ಹೆಸರು ನೀಡಲಾಗಿದೆ. ಕಾಂಗೋ ದೇಶದ ಹೆಸರನ್ನು ಪಡೆದ ಮೊದಲ ಪ್ರೈಮೇಟ್ ಜಾತಿ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಸ್ಥಳೀಯ ಜನರು ಈ ಕೋತಿಯನ್ನು ಹಲವು ವರ್ಷಗಳಿಂದ ತಮ್ಮದೇ ಹೆಸರಿನಲ್ಲಿ ಗುರುತಿಸುತ್ತಿದ್ದರು. ಆದರೆ ವೈಜ್ಞಾನಿಕವಾಗಿ ಇದು ಪ್ರತ್ಯೇಕ ಜಾತಿ ಎಂಬುದು ಈಗಷ್ಟೇ ಅಧಿಕೃತವಾಗಿ ದೃಢಪಟ್ಟಿದೆ.&lt;/p&gt;&lt;p&gt;&lt;strong&gt;ಜಗತ್ತಿನ ಜೀವವೈವಿಧ್ಯಕ್ಕೆ ಮಹತ್ವದ ಕೊಡುಗೆ&lt;/strong&gt;&lt;/p&gt;&lt;p&gt;ತಜ್ಞರ ಪ್ರಕಾರ, ಕಳೆದ ಹಲವು ದಶಕಗಳಲ್ಲಿ ಆಫ್ರಿಕಾದಲ್ಲಿ ಅಧಿಕೃತವಾಗಿ ಗುರುತಿಸಲಾದ ಹೊಸ ಕೋತಿ ಜಾತಿಗಳಲ್ಲಿ ಇದೂ ಒಂದಾಗಿದೆ. ಇದರಿಂದ ಆಫ್ರಿಕಾದ ಮಳೆಕಾಡುಗಳಲ್ಲಿ ಇನ್ನೂ ಅನೇಕ ಅಪರಿಚಿತ ಜೀವಿಗಳು ಅಡಗಿರುವ ಸಾಧ್ಯತೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಿಜ್ಞಾನಿಗಳ ಅಭಿಪ್ರಾಯದಲ್ಲಿ, ಆಧುನಿಕ ಡಿಎನ್&zwnj;ಎ ತಂತ್ರಜ್ಞಾನ ಮತ್ತು ದೀರ್ಘಕಾಲದ ಕ್ಷೇತ್ರ ಅಧ್ಯಯನಗಳ ಸಂಯೋಜನೆಯಿಂದ ಇಂತಹ ಅಪರೂಪದ ಜೀವಿಗಳನ್ನು ಗುರುತಿಸಲು ಸಾಧ್ಯವಾಗುತ್ತಿದೆ.&lt;/p&gt;&lt;p&gt;&lt;strong&gt;ಅಳಿವಿನ ಭೀತಿ&lt;/strong&gt;&lt;/p&gt;&lt;p&gt;ಈ ಸಂತಸದ ಆವಿಷ್ಕಾರದ ಜೊತೆಗೆ ಆತಂಕಕಾರಿ ವಿಷಯವೂ ಇದೆ. ಈ ಕೋತಿ ಕಂಡುಬರುವ ಪ್ರದೇಶ ತುಂಬಾ ಸೀಮಿತವಾಗಿದೆ. ಅರಣ್ಯ ನಾಶ, ಅಕ್ರಮ ಮರಕಡಿಯುವುದು, ಬೇಟೆಯಾಡುವುದು ಮತ್ತು ಮಾನವ ಚಟುವಟಿಕೆಗಳ ವಿಸ್ತರಣೆಗಳಿಂದ ಈ ಕೋತಿಯ ವಾಸಸ್ಥಳ ಕುಗ್ಗುತ್ತಿದೆ. ಇದೇ ಕಾರಣಕ್ಕೆ ವಿಜ್ಞಾನಿಗಳು ಇದನ್ನು ಅಳಿವಿನಂಚಿನ ಜಾತಿಯಾಗಿ ಪರಿಗಣಿಸುವ ಅಗತ್ಯವಿದೆ ಎಂದು ಸೂಚಿಸಿದ್ದಾರೆ.&lt;/p&gt;&lt;p&gt;&lt;strong&gt;ಸಂರಕ್ಷಣೆ ಅಗತ್ಯ&lt;/strong&gt;&lt;/p&gt;&lt;ul&gt; &lt;li&gt;ವನ್ಯಜೀವಿ ತಜ್ಞರ ಪ್ರಕಾರ, ಈ ಹೊಸ ಜಾತಿಯನ್ನು ಉಳಿಸಬೇಕಾದರೆ:&lt;/li&gt; &lt;li&gt;ಕಾಂಗೋ ಮಳೆಕಾಡುಗಳ ಸಂರಕ್ಷಣೆ,&lt;/li&gt; &lt;li&gt;ಅಕ್ರಮ ಬೇಟೆಗೆ ಕಟ್ಟುನಿಟ್ಟಿನ ನಿಯಂತ್ರಣ,&lt;/li&gt; &lt;li&gt;ಸ್ಥಳೀಯ ಸಮುದಾಯಗಳ ಸಹಭಾಗಿತ್ವ,&lt;/li&gt; &lt;li&gt;ವೈಜ್ಞಾನಿಕ ಸಂಶೋಧನೆಗೆ ಹೆಚ್ಚಿನ ಬೆಂಬಲ,&lt;/li&gt; &lt;li&gt;ಸಂರಕ್ಷಿತ ಅರಣ್ಯ ಪ್ರದೇಶಗಳ ವಿಸ್ತರಣೆ&lt;/li&gt;&lt;/ul&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/rare-orange-mouthed-monkey-is-a-new-primate-species-from-africa-suh/articleshow-rnl84yc"/>
        </item>
        <item>
            <title><![CDATA[100 ರೂ.ಗೆ ಸಿಗುವ ಈ ಹೂವಿನ ಕ್ಲಿಪ್‌ನಿಂದ ಲುಕ್ ಹೇಗ್ ಚೇಂಜ್ ಆಗುತ್ತೆ ನೋಡ್ರಿ]]></title>
            <link>https://kannada.asianetnews.com/webstories/fashion/stylish-floral-hair-accessories-every-woman-should-try-0tvggmi</link>
            <guid isPermaLink="true">https://kannada.asianetnews.com/webstories/fashion/stylish-floral-hair-accessories-every-woman-should-try-0tvggmi</guid>
            <pubDate>Sun, 19 Jul 2026 13:57:39 +0530</pubDate>
            <description><![CDATA[&lt;p&gt;Floral hair accessories: ನಿಮ್ಮ ಕೂದಲನ್ನು ಸುಂದರವಾಗಿ ಮತ್ತು ಸ್ಟೈಲಿಶ್ ಆಗಿ ಕಾಣುವಂತೆ ಮಾಡಲು ಈ ಫ್ಲೋರಲ್ ಹೇರ್ ಆಕ್ಸೆಸರೀಸ್&zwnj;ಗಳನ್ನು ಟ್ರೈ ಮಾಡಿ. 100 ರೂಪಾಯಿಯೊಳಗೆ ಸಿಗುವ ಹೂವಿನ ಕ್ಲಿಪ್&zwnj;ಗಳು ಮತ್ತು ಫ್ಯಾನ್ಸಿ ಹೇರ್ ಆಕ್ಸೆಸರೀಸ್&zwnj;ಗಳಿಂದ ಅದ್ಭುತ ಲುಕ್ ಪಡೆಯಿರಿ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxnj8qxmcvqtzh16p7rq1tnc,imgname-floral-hair-accessories-v-1784208973748.jpg" type="image/jpeg" height="390" width="690"/>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/fashion/stylish-floral-hair-accessories-every-woman-should-try-0tvggmi"/>
        </item>
        <item>
            <title><![CDATA[ಒಂದು ಹನಿ ಎಣ್ಣೆ, ಸೋಡಾ ಬೇಡ.. ಮಗುಚಿ ಹಾಕೋದೂ ಬೇಡ.. ಫಾಸ್ಟಾಗಿ ಮಾಡಿ ಮೆತ್ತನೆಯ ಸ್ಪಾಂಜ್ ದೋಸೆ]]></title>
            <link>https://kannada.asianetnews.com/food/super-soft-sponge-dosa-with-just-2-spoons-of-urad-dal-and-coconut/articleshow-maa948a</link>
            <guid isPermaLink="true">https://kannada.asianetnews.com/food/super-soft-sponge-dosa-with-just-2-spoons-of-urad-dal-and-coconut/articleshow-maa948a</guid>
            <pubDate>Sun, 19 Jul 2026 12:57:39 +0530</pubDate>
            <description><![CDATA[&lt;p&gt;&lt;strong&gt;Sponge Dosa recipe in Kannada: &lt;/strong&gt;ಬೆಳಗ್ಗೆ ಬ್ರೇಕ್&zwnj;ಫಾಸ್ಟ್&zwnj;ಗೆ ಏನು ಮಾಡೋದು ಎಂಬ ಚಿಂತೆನಾ? ಹಾಗಿದ್ದರೆ ಎಣ್ಣೆ ಮತ್ತು ಸೋಡಾವಿಲ್ಲದೆ ಕೇವಲ 2 ಚಮಚ ಉದ್ದಿನಬೇಳೆ ಬಳಸಿ ಹತ್ತಿಯಂತಹ ಸಾಫ್ಟ್ ಸ್ಪಾಂಜ್ ದೋಸೆ ತಯಾರಿಸುವ ವಿಧಾನ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwmb7kd6bnkw3wya969tgm8,imgname-thumbnail---2026-07-19t124753.349-1784446033517.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆ&lt;/strong&gt;ಳಗಿನ ಉಪಹಾರಕ್ಕೆ ಮೃದುವಾದ ದೋಸೆ ಇಷ್ಟಪಡುವವರಿಗೆ ಇಲ್ಲಿದೆ ಒಂದು ವಿಶೇಷ ರೆಸಿಪಿ. ಕೇವಲ 2 ಟೇಬಲ್ ಚಮಚ ಉದ್ದಿನಬೇಳೆ ಮತ್ತು ತೆಂಗಿನಕಾಯಿ ಬಳಸಿ, ಒಂದು ಹನಿ ಎಣ್ಣೆ ಅಥವಾ ಸೋಡಾ ಇಲ್ಲದೆ ಮೆತ್ತನೆಯ ಸ್ಪಾಂಜ್ ದೋಸೆಗಳನ್ನು ನೀವು ತಯಾರಿಸಬಹುದು. ಇದಕ್ಕೆ ಸಖತ್ ಕಾಂಬಿನೇಶನ್ ಆಗಿರುವ ಖಾರವಾದ ಈರುಳ್ಳಿ ಚಟ್ನಿ ಮಾಡುವ ವಿಧಾನವನ್ನೂ ಇಲ್ಲಿ ವಿವರಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಇಡ್ಲಿ ದೋಸೆಗಿಂತ ಚಟ್ನಿಗೇ ಡಿಮ್ಯಾಂಡ್! ತೆಳ್ಳನೆಯ ಚಟ್ನಿ ಮಾಡಲು ಟಿಫನ್ ಸೆಂಟರ್&zwnj;ನಲ್ಲಿ ಬಳಸುವ 2 ಸೀಕ್ರೆಟ್ ಪದಾರ್ಥಗಳಿವು&lt;/strong&gt;&lt;/p&gt;&lt;h2&gt;&lt;strong&gt;ಮೊದಲಿಗೆ ಸ್ಪೈಸಿ ಈರುಳ್ಳಿ ಚಟ್ನಿ ತಯಾರಿಸುವ ವಿಧಾನ ನೋಡೋಣ&lt;/strong&gt;&lt;/h2&gt;&lt;p&gt;&lt;strong&gt;ನೆನೆಸಿಡಿ:&lt;/strong&gt; ಮೊದಲು ಚಟ್ನಿಗಾಗಿ 10 ಒಣಮೆಣಸಿನಕಾಯಿಯನ್ನು (ಬಣ್ಣಕ್ಕಾಗಿ ಬ್ಯಾಡಗಿ ಅಥವಾ ಕಾಶ್ಮೀರಿ ಮೆಣಸಿನಕಾಯಿ ಬಳಸಬಹುದು) 15 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿಡಿ.&lt;/p&gt;&lt;p&gt;&lt;strong&gt;ರುಬ್ಬಿಕೊಳ್ಳಿ:&lt;/strong&gt; ಮಿಕ್ಸಿ ಜಾರ್&zwnj;ಗೆ ನೆನೆಸಿದ ಮೆಣಸಿನಕಾಯಿ, 2 ದೊಡ್ಡ ಈರುಳ್ಳಿ, 2 ಟೊಮೆಟೊ, 10 ಬೆಳ್ಳುಳ್ಳಿ ಎಸಳು, ಸ್ವಲ್ಪ ಅರಿಶಿನ, ಉಪ್ಪು ಮತ್ತು ಸ್ವಲ್ಪ ಹುಣಸೆಹಣ್ಣು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.&lt;/p&gt;&lt;p&gt;&lt;strong&gt;ಒಗ್ಗರಣೆ: &lt;/strong&gt;ಬಾಂಡ್ಲಿಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ ಮತ್ತು ಜೀರಿಗೆ ಹಾಕಿ ಹುರಿಯಿರಿ. ನಂತರ ಕರಿಬೇವು ಸೇರಿಸಿ, ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಕಿ.&lt;/p&gt;&lt;p&gt;&lt;strong&gt;ಬೇಯಿಸಿ: &lt;/strong&gt;ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಎಣ್ಣೆ ಸೈಡ್&zwnj;ನಲ್ಲಿ ಬಿಡುವವರೆಗೆ ಬೇಯಿಸಿ. ಈ ಚಟ್ನಿಯನ್ನು 4 ದಿನಗಳವರೆಗೆ ಸ್ಟೋರ್ ಮಾಡಿ ಬಳಸಬಹುದು.&lt;/p&gt;&lt;h2&gt;&lt;strong&gt;ಈಗ ಸ್ಪಾಂಜ್ ದೋಸೆಗೆ ಹಿಟ್ಟನ್ನು ಮಾಡುವ ವಿಧಾನ ನೋಡೋಣ&lt;/strong&gt;&lt;/h2&gt;&lt;p&gt;&lt;strong&gt;ನೆನೆಸಿಡಿ: &lt;/strong&gt;ಒಂದು ಪಾತ್ರೆಲ್ಲಿ 1 ಕಪ್ ಇಡ್ಲಿ ಅಕ್ಕಿ, 1/2 ಕಪ್ ಗಟ್ಟಿ ಅವಲಕ್ಕಿ ಮತ್ತು 2 ಟೇಬಲ್ ಚಮಚ ಉದ್ದಿನಬೇಳೆಯನ್ನು ಹಾಕಿ ಚೆನ್ನಾಗಿ ತೊಳೆದು 5-6 ಗಂಟೆಗಳ ಕಾಲ ನೆನೆಸಿಡಿ.&lt;/p&gt;&lt;p&gt;&lt;strong&gt;ರುಬ್ಬುವ ವಿಧಾನ:&lt;/strong&gt; ನೆನೆಸಿದ ಪದಾರ್ಥಗಳನ್ನು ಮಿಕ್ಸಿ ಜಾರ್&zwnj;ಗೆ ಹಾಕಿ. ಅದರ ಜೊತೆಗೆ 1 ಕಪ್ ಹಸಿ ತೆಂಗಿನಕಾಯಿ ತುರಿ ಮತ್ತು 1 ಚಮಚ ಸಕ್ಕರೆ ಸೇರಿಸಿ. ರುಬ್ಬುವಾಗ ಹಿಟ್ಟು ಬಿಸಿಯಾಗದಂತೆ ತಣ್ಣೀರನ್ನು ಬಳಸಿ ನುಣ್ಣಗೆ ರುಬ್ಬಿಕೊಳ್ಳಿ.&lt;/p&gt;&lt;p&gt;&lt;strong&gt;ಹುದುಗುವಿಕೆ (Fermentation):&lt;/strong&gt; ಈ ಹಿಟ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿ ಮುಚ್ಚಳ ಮುಚ್ಚಿ ರಾತ್ರಿಯಿಡೀ ಹುದುಗಲು ಬಿಡಿ.&lt;/p&gt;&lt;p&gt;&lt;strong&gt;ಇದನ್ನೂ ಓದಿ: ತುಂಬಾ ಸಿಂಪಲ್, ವಾರವಿಡೀ ಇರುತ್ತೆ.. ತಿಂಡಿಗೆ ಸೈಡ್ ಡಿಶ್&zwnj; ರುಚಿ ರುಚಿಯಾದ ಟೊಮೆಟೊ ತೊಕ್ಕು&lt;/strong&gt;&lt;/p&gt;&lt;h3&gt;&lt;strong&gt;ದೋಸೆ ಮಾಡುವ ಕ್ರಮ&lt;/strong&gt;&lt;/h3&gt;&lt;p&gt;*ಮರುದಿನ ಬೆಳಗ್ಗೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹಗುರವಾಗಿ ಕಲಕಿ (ಹಿಟ್ಟಿನ ಒಳಗಿನ ಗಾಳಿ ಹೋಗದಂತೆ ಎಚ್ಚರವಹಿಸಿ).&lt;/p&gt;&lt;p&gt;*ದೋಸೆ ಹಂಚನ್ನು ಚೆನ್ನಾಗಿ ಬಿಸಿ ಮಾಡಿ. ಒಂದು ಸೌಟು ಹಿಟ್ಟನ್ನು ಹಂಚಿನ ಮಧ್ಯದಲ್ಲಿ ಹಾಕಿ, ಅತೀ ಹೆಚ್ಚು ಹರಡದೆ ಲಘುವಾಗಿ ಸ್ಪ್ರೆಡ್ ಮಾಡಿ.&lt;/p&gt;&lt;p&gt;ಕೂಡಲೇ ಮುಚ್ಚಳ ಮುಚ್ಚಿ ಮೀಡಿಯಂ ಫ್ಲೇಮ್&zwnj;ನಲ್ಲಿ ಆವಿಯಲ್ಲಿ ಬೇಯಿಸಿ. ಈ ದೋಸೆಗೆ ಎಣ್ಣೆ ಹಾಕುವ ಅಗತ್ಯವಿಲ್ಲ.&lt;/p&gt;&lt;p&gt;*ಸುಮಾರು 2 ನಿಮಿಷದ ನಂತರ ಮುಚ್ಚಳ ತೆಗೆದು ನೋಡಿ. ಮೇಲೆ ಕೈ ತಾಕಿದಾಗ ಹಿಟ್ಟು ಅಂಟದಿದ್ದರೆ ದೋಸೆ ರೆಡಿ ಎಂದರ್ಥ. ಈ ದೋಸೆಯನ್ನು ಮಗುಚಿ ಹಾಕುವ ಅಗತ್ಯವಿಲ್ಲ.&lt;/p&gt;&lt;p&gt;*ತೆಂಗಿನಕಾಯಿ ಮತ್ತು ಅವಲಕ್ಕಿ ಬಳಸಿರುವುದರಿಂದ ಈ ದೋಸೆಗಳು ಸ್ಪಾಂಜ್&zwnj;ನಂತೆ ಮೆತ್ತಗಿರುತ್ತವೆ ಮತ್ತು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ತಯಾರಿಸಿ ನೋಡಿ ಮತ್ತು ಈ ರುಚಿಕರ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/food/super-soft-sponge-dosa-with-just-2-spoons-of-urad-dal-and-coconut/articleshow-maa948a"/>
        </item>
        <item>
            <title><![CDATA[Bear Attack Survival: ಉಸಿರು ಬಿಗಿ ಹಿಡಿದು ಸತ್ತಂತೆ ಮಲಗಿದರೆ ನಿಜವಾಗಿಯೂ ಕರಡಿ ದಾಳಿ ನಿಲ್ಲಿಸುತ್ತದೆಯೇ?]]></title>
            <link>https://kannada.asianetnews.com/gallery/life/will-a-bear-stop-its-attack-if-you-lie-still-and-hold-your-breath-rav-75vilok</link>
            <guid isPermaLink="true">https://kannada.asianetnews.com/gallery/life/will-a-bear-stop-its-attack-if-you-lie-still-and-hold-your-breath-rav-75vilok</guid>
            <pubDate>Sun, 19 Jul 2026 11:02:36 +0530</pubDate>
            <description><![CDATA[&lt;p&gt;ಕರಡಿ ದಾಳಿ ಮಾಡಿದಾಗ ಉಸಿರು ಬಿಗಿ ಹಿಡಿದು ಸತ್ತಂತೆ ಮಲಗಿ ಅಪಾಯದಿಂದ ತಪ್ಪಿಸಿಕೊಂಡ ಬಾಲಕನ ಕತೆಯನ್ನ ಮಕ್ಕಳಾಗಿದ್ದಾಗಿನಿಂದಲೂ ಕೇಳಿಯೇ ಇರುತ್ತೀರಿ. &amp;nbsp;ನಿಜವಾಗಿಯೂ ಹೀಗೆ ಉಸಿರು ಬಿಗಿ ಹಿಡಿದು ಮಲಗಿಕೊಂಡರೆ ಕರಡಿಯಿಂದ ತಪ್ಪಿಸಿಕೊಳ್ಳಬಹುದೇ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwd03y8gtn5kkx9pehp3vwb,imgname-----------------------2026-07-19t104824.639-1784438329288.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರಡಿ ದಾಳಿ ಮಾಡಿದಾಗ ಉಸಿರು ಬಿಗಿ ಹಿಡಿದು ಸತ್ತಂತೆ ಮಲಗಿ ಅಪಾಯದಿಂದ ತಪ್ಪಿಸಿಕೊಂಡ ಬಾಲಕನ ಕತೆಯನ್ನ ಮಕ್ಕಳಾಗಿದ್ದಾಗಿನಿಂದಲೂ ಕೇಳಿಯೇ ಇರುತ್ತೀರಿ. &amp;nbsp;ನಿಜವಾಗಿಯೂ ಹೀಗೆ ಉಸಿರು ಬಿಗಿ ಹಿಡಿದು ಮಲಗಿಕೊಂಡರೆ ಕರಡಿಯಿಂದ ತಪ್ಪಿಸಿಕೊಳ್ಳಬಹುದೇ?&lt;/p&gt;&lt;img&gt;&lt;p&gt;ಕರಡಿ ದಾಳಿ ಮಾಡಿದಾಗ ಉಸಿರು ಬಿಗಿ ಹಿಡಿದು ಸತ್ತಂತೆ ಮಲಗಿ ಅಪಾಯದಿಂದ ತಪ್ಪಿಸಿಕೊಂಡ ಬಾಲಕನ ಕತೆಯನ್ನ ಮಕ್ಕಳಾಗಿದ್ದಾಗಿನಿಂದಲೂ ಕೇಳಿಯೇ ಇರುತ್ತೀರಿ. ಮಕ್ಕಳ ಕತೆ ಪುಸ್ತಕಗಳಲ್ಲಿಯೂ ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಉಸಿರುಬಿಗಿ ಹಿಡಿದು ಮಲಗಿದ ಬಗ್ಗೆ ಸಾಕಷ್ಟು ಹೇಳಲಾಗಿದೆ. ಅದರಲ್ಲೂ ಬಹಳಷ್ಟು ಸಿನಿಮಾಗಳಲ್ಲೂ ಈ ದೃಶ್ಯ ಬಂದಿದೆ. ಆದರೆ ನಿಜವಾಗಿಯೂ ಹೀಗೆ ಉಸಿರು ಬಿಗಿ ಹಿಡಿದು ಮಲಗಿಕೊಂಡರೆ ಕರಡಿಯಿಂದ ತಪ್ಪಿಸಿಕೊಳ್ಳಬಹುದೇ? ಈ ನಂಬಿಕೆಯ ಹಿಂದಿನ ಸತ್ಯ ಏನೆಂದು ನೋಡೋಣ.&lt;/p&gt;&lt;img&gt;&lt;p&gt;ಮೊದಲನೆಯದಾಗಿ ಕರಡಿಗಳು ಅತ್ಯಂತ ಸೂಕ್ಷ್ಮ ಶ್ರವಣ ಶಕ್ತಿ, ವಾಸನೆಯನ್ನ ದೂರದಿಂದಲೇ ಗ್ರಹಿಸುವ ಸಾಮರ್ಥ್ಯ ಹೊಂದಿವೆ. ಇವು ಮನುಷ್ಯನ ವಾಸನೆ, ಸಣ್ಣ ಚಲನೆಗಳು, ಇತರೆ ಉಸಿರಾಟದ ಸಣ್ಣ ಏರಿಳಿತವೂ ಗ್ರಹಿಸಬಲ್ಲವು. ಇದರಲ್ಲಿ ಯಾವುದಾದರೊಂದು ಸೂಚನೆ ಸಿಕ್ಕರೂ ರಕ್ಷಿಸಿಕೊಳ್ಳುವುದು ಕಷ್ಟ.&lt;/p&gt;&lt;img&gt;&lt;p&gt;ಕಪ್ಪು ಕರಡಿ ಕಂದು ಕರಡಿ ಮುಂದೆ ಎಂದಿಗೂ ಸತ್ತಂತೆ ನಟಿಸಬೇಡಿ. ಈ ಕರಡಿಗಳ ಮುಂದೆ ಮಲಗುವುದನ್ನು ವನ್ಯಜೀವಿ ತಜ್ಞರು ಬಲವಾಗಿ ವಿರೋಧಿಸುತ್ತಾರೆ, ಏಕೆಂದರೆ ಎರಡೂ ಜಾತಿಗಳು ದಾಳಿ ಮಾಡುವುದನ್ನು ಮುಂದುವರಿಸಬಹುದು. ಗಿಜಿ ಕರಡಿಗಳು ಬೆದರಿಕೆ ಅನುಭವಿಸದಿದ್ದಾಗ ದಾಳಿ ಮಾಡುವುದನ್ನು ನಿಲ್ಲಿಸುತ್ತವೆ, ಆದರೆ ಇದು ನಿಮ್ಮ ನಡೆವಳಿಕೆಯನ್ನ ಅವಲಂಭಿಸಿದೆ.&lt;/p&gt;&lt;img&gt;&lt;p&gt;ಬಹಳಷ್ಟು ಜನರು ಕರಡಿಗಳು ಕಡಿಮೆ ವೇಗದಲ್ಲಿ ಓಡುತ್ತವೆಂದು ನಂಬುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಕರಡಿಗಳು ಮನುಷ್ಯರಿಗಿಂತ ಹೆಚ್ಚು ವೇಗವಾಗಿ ಓಡಬಲ್ಲವು ಅಷ್ಟೇ ಅಲ್ಲ ಮರ ಹತ್ತುವಲ್ಲಿ ನಿಪುಣವಾಗಿವೆ, ಆದ್ದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಓಡುವುದು ಅಥವಾ ಮರಗಳನ್ನು ಹತ್ತುವುದು ತಪ್ಪಿಸಿಕೊಳ್ಳಲು ಸುರಕ್ಷಿತ ಮಾರ್ಗವಲ್ಲ.&lt;/p&gt;&lt;img&gt;&lt;p&gt;ಕರಡಿಯ ಜಾತಿಯನ್ನು ಅವಲಂಬಿಸಿ ಬದುಕುಳಿಯುವ ವಿಧಾನಗಳು ಬದಲಾಗುತ್ತವೆ. ಆದ್ದರಿಂದ, ಜನಪ್ರಿಯ ನಂಬಿಕೆಯನ್ನು ಅವಲಂಬಿಸುವುದಕ್ಕಿಂತ ತಜ್ಞರಿಂದ ಸುರಕ್ಷತಾ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವುದು ಹೆಚ್ಚು ಪರಿಣಾಮಕಾರಿ.&lt;/p&gt;]]></content:encoded>
            <category>life</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/life/will-a-bear-stop-its-attack-if-you-lie-still-and-hold-your-breath-rav-75vilok"/>
        </item>
        <item>
            <title><![CDATA[ನಿಮ್ಮ ಪ್ಲಾಸ್ಟಿಕ್ ಬಾಟಲಿ ಕೆಳಗೆ ಈ ನಂಬರ್‌ಗಳಿವೆಯಾ? ತಕ್ಷಣ ಬಿಸಾಡಿ, ಇಲ್ಲದಿದ್ದರೆ ಅಪಾಯ]]></title>
            <link>https://kannada.asianetnews.com/gallery/life/plastic-bottle-safety-codes-1-to-7-number-explained-suh-9n4zapv</link>
            <guid isPermaLink="true">https://kannada.asianetnews.com/gallery/life/plastic-bottle-safety-codes-1-to-7-number-explained-suh-9n4zapv</guid>
            <pubDate>Sun, 19 Jul 2026 11:50:56 +0530</pubDate>
            <description><![CDATA[&lt;p&gt;ನೀವು ಬಳಸುವ ಪ್ಲಾಸ್ಟಿಕ್ ವಾಟರ್ ಬಾಟಲಿಗಳ ಕೆಳಗೆ ಕೆಲವು ನಂಬರ್&zwnj;ಗಳಿರುತ್ತವೆ. ಈ ಸಂಖ್ಯೆಗಳ ನಿಜವಾದ ಅರ್ಥವೇನು? ಯಾವ ಬಾಟಲಿಯಲ್ಲಿ ನೀರು ಕುಡಿಯುವುದು ಸುರಕ್ಷಿತ? ಈ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwfzzjwdg8dgppb5w56g8gj,imgname-plastic-bottle-safety-codes-1-to-7-number-explained-1784441470555.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀವು ಬಳಸುವ ಪ್ಲಾಸ್ಟಿಕ್ ವಾಟರ್ ಬಾಟಲಿಗಳ ಕೆಳಗೆ ಕೆಲವು ನಂಬರ್&zwnj;ಗಳಿರುತ್ತವೆ. ಈ ಸಂಖ್ಯೆಗಳ ನಿಜವಾದ ಅರ್ಥವೇನು? ಯಾವ ಬಾಟಲಿಯಲ್ಲಿ ನೀರು ಕುಡಿಯುವುದು ಸುರಕ್ಷಿತ? ಈ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ.&lt;/p&gt;&lt;img&gt;&lt;p&gt;ಪ್ಲಾಸ್ಟಿಕ್ ಬಾಟಲಿಗಳು ನಮ್ಮ ಜೀವನದ ಒಂದು ಭಾಗವಾಗಿಬಿಟ್ಟಿವೆ. ಊಟದ ಡಬ್ಬಿಯಿಂದ ಹಿಡಿದು ನೀರಿನ ಬಾಟಲಿಯವರೆಗೆ ಎಲ್ಲದಕ್ಕೂ ನಾವು ಪ್ಲಾಸ್ಟಿಕ್ ಅನ್ನೇ ಬಳಸುತ್ತೇವೆ. ನಾವು ಪ್ರತಿದಿನ ಬಳಸುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಡಬ್ಬಿಗಳ ಕೆಳಗೆ ತ್ರಿಕೋನಾಕಾರದ ಚಿಹ್ನೆ ಇರುವುದನ್ನು ನೀವು ಗಮನಿಸಿದ್ದೀರಾ? ಅದರೊಳಗೆ 1 ರಿಂದ 7ರವರೆಗಿನ ಸಂಖ್ಯೆಗಳಿರುತ್ತವೆ.&lt;/p&gt;&lt;p&gt;ಅದು ಕೇವಲ ಕಂಪನಿಯ ಉತ್ಪಾದನಾ ಸಂಖ್ಯೆ ಎಂದು ಹಲವರು ಭಾವಿಸುತ್ತಾರೆ. ಆದರೆ, ಅದು ನಮ್ಮ ಆರೋಗ್ಯವನ್ನು ನಿರ್ಧರಿಸುವ ಪ್ರಮುಖ ರಾಸಾಯನಿಕ ಸಂಕೇತ (Plastic Resin Codes) ಆಗಿದೆ. ಯಾವ ಸಂಖ್ಯೆಯ ಪ್ಲಾಸ್ಟಿಕ್ ಬಾಟಲಿ ಬಳಸಬೇಕು? ಯಾವುದನ್ನು ತಕ್ಷಣ ಕಸದ ಬುಟ್ಟಿಗೆ ಎಸೆಯಬೇಕು? ಈ ಕುರಿತ ಆಘಾತಕಾರಿ ಸತ್ಯಗಳನ್ನು ಇಲ್ಲಿ ವಿವರವಾಗಿ ನೋಡೋಣ.&lt;/p&gt;&lt;img&gt;&lt;p&gt;ಎಲ್ಲಾ ಪ್ಲಾಸ್ಟಿಕ್&zwnj;ಗಳು ಒಂದೇ ರೀತಿ ಇರುವುದಿಲ್ಲ. ಕೆಲವು ಪ್ಲಾಸ್ಟಿಕ್&zwnj;ಗಳನ್ನು ಒಮ್ಮೆ ಬಳಸಿ ಬಿಸಾಡಲು ತಯಾರಿಸಲಾಗುತ್ತದೆ, ಕೆಲವು ಮರುಬಳಕೆ ಮಾಡಬಹುದಾದವು, ಇನ್ನು ಕೆಲವು ಹೆಚ್ಚು ವಿಷಕಾರಿಯಾಗಿರುತ್ತವೆ. 'ಸೊಸೈಟಿ ಆಫ್ ಪ್ಲಾಸ್ಟಿಕ್ಸ್ ಇಂಡಸ್ಟ್ರಿ' (SPI) ಸಂಸ್ಥೆಯು ಜನರಿಗೆ ಸುರಕ್ಷಿತ ಪ್ಲಾಸ್ಟಿಕ್ ಆಯ್ಕೆ ಮಾಡಲು ಮತ್ತು ಮರುಬಳಕೆಗೆ ಅನುಕೂಲವಾಗುವಂತೆ 1 ರಿಂದ 7ರವರೆಗಿನ ಈ ಕೋಡಿಂಗ್ ವ್ಯವಸ್ಥೆಯನ್ನು ಪರಿಚಯಿಸಿತು.&lt;/p&gt;&lt;img&gt;&lt;p&gt;ಪ್ಲಾಸ್ಟಿಕ್ ವಸ್ತುಗಳ ಕೆಳಗಿರುವ ತ್ರಿಕೋನ ಚಿಹ್ನೆಯಲ್ಲಿನ ಸಂಖ್ಯೆಗಳ ಪೂರ್ಣ ವಿವರ ಮತ್ತು ಅವುಗಳ ಅಪಾಯಗಳು ಇಲ್ಲಿವೆ:&lt;/p&gt;&lt;p&gt;1. ಸಂಖ್ಯೆ 1 (PET ಅಥವಾ PETE)&lt;/p&gt;&lt;p&gt;ನಾವು ಅಂಗಡಿಗಳಲ್ಲಿ ಖರೀದಿಸುವ ಮಿನರಲ್ ವಾಟರ್, ಕೂಲ್ ಡ್ರಿಂಕ್ಸ್ ಮತ್ತು ಜ್ಯೂಸ್ ಬಾಟಲಿಗಳ ಮೇಲೆ ಈ ಸಂಖ್ಯೆ ಇರುತ್ತದೆ. ಇವು 'ಒಮ್ಮೆ ಮಾತ್ರ ಬಳಸಬಹುದಾದ' (Single-use) ಪ್ಲಾಸ್ಟಿಕ್ ಆಗಿವೆ. ಈ ಬಾಟಲಿಗಳನ್ನು ಮತ್ತೆ ಮತ್ತೆ ನೀರು ತುಂಬಿಸಿ ಬಳಸಬಾರದು. ಏಕೆಂದರೆ, ಇವುಗಳನ್ನು ಪದೇ ಪದೇ ಬಳಸಿದಾಗ 'ಆಂಟಿಮನಿ' (Antimony) ಎಂಬ ಅಪಾಯಕಾರಿ ರಾಸಾಯನಿಕಗಳು ನೀರಿನಲ್ಲಿ ಬೆರೆತು ದೇಹ ಸೇರಬಹುದು.&lt;/p&gt;&lt;p&gt;2. ಸಂಖ್ಯೆ 2 (HDPE)&lt;/p&gt;&lt;p&gt;ದಪ್ಪ ಪ್ಲಾಸ್ಟಿಕ್ ಡಬ್ಬಿಗಳು, ಹಾಲಿನ ಕ್ಯಾನ್&zwnj;ಗಳು, ಶಾಂಪೂ ಬಾಟಲಿಗಳು ಮತ್ತು ಡಿಟರ್ಜೆಂಟ್ ಬಾಟಲಿಗಳ ಮೇಲೆ ಈ ಸಂಖ್ಯೆ ಇರುತ್ತದೆ. ಇದನ್ನು ಅತ್ಯಂತ ಸುರಕ್ಷಿತ ಪ್ಲಾಸ್ಟಿಕ್ ಎಂದು ಪರಿಗಣಿಸಲಾಗಿದೆ. ಇದರಿಂದ ರಾಸಾಯನಿಕಗಳು ಸುಲಭವಾಗಿ ಆಹಾರ ಅಥವಾ ನೀರಿಗೆ ಸೇರಿಕೊಳ್ಳುವುದಿಲ್ಲ. ಇದನ್ನು ಮರುಬಳಕೆ ಮಾಡುವುದು ಕೂಡ ಸುಲಭ.&lt;/p&gt;&lt;p&gt;3. ಸಂಖ್ಯೆ 3 (PVC ಅಥವಾ V)&lt;/p&gt;&lt;p&gt;ಪ್ಲಾಸ್ಟಿಕ್ ಪೈಪ್&zwnj;ಗಳು, ಮ್ಯಾಟ್&zwnj;ಗಳು, ಆಟಿಕೆಗಳು ಮತ್ತು ವೈದ್ಯಕೀಯ ಉಪಕರಣಗಳಲ್ಲಿ ಇದನ್ನು ಬಳಸುತ್ತಾರೆ. ಇದು ಅತ್ಯಂತ ವಿಷಕಾರಿ ಮತ್ತು ಅಪಾಯಕಾರಿ ಪ್ಲಾಸ್ಟಿಕ್ ಆಗಿದೆ. ಇದರಲ್ಲಿ ಸೀಸ (Lead) ಮತ್ತು ಥಾಲೇಟ್ಸ್ (Phthalates) ನಂತಹ ಕ್ಯಾನ್ಸರ್&zwnj;ಕಾರಕ ರಾಸಾಯನಿಕಗಳಿವೆ. ಈ ರೀತಿಯ ಪ್ಲಾಸ್ಟಿಕ್&zwnj;ಗಳನ್ನು ಆಹಾರ ಪದಾರ್ಥಗಳ ಸಂಪರ್ಕಕ್ಕೆ ಬರುವಂತೆ ಎಂದಿಗೂ ಬಳಸಬಾರದು.&lt;/p&gt;&lt;img&gt;&lt;p&gt;4. ಸಂಖ್ಯೆ 4 (LDPE)&lt;/p&gt;&lt;p&gt;ದಿನಸಿ ಅಂಗಡಿಗಳಲ್ಲಿ ನೀಡುವ ಪ್ಲಾಸ್ಟಿಕ್ ಚೀಲಗಳು, ಬ್ರೆಡ್ ಮತ್ತು ತರಕಾರಿ ಪ್ಯಾಕ್ ಮಾಡುವ ಕವರ್&zwnj;ಗಳಲ್ಲಿ ಈ ಸಂಖ್ಯೆ ಇರುತ್ತದೆ. ಇದು ಹೊಂದಿಕೊಳ್ಳುವ ಮತ್ತು ಬಳಸಲು ಸುರಕ್ಷಿತವಾಗಿದೆ. ಆದರೆ, ಇವುಗಳನ್ನು ಮರುಬಳಕೆ ಮಾಡುವುದು ಸ್ವಲ್ಪ ಕಷ್ಟವಾದ್ದರಿಂದ ಪರಿಸರಕ್ಕೆ ಅಷ್ಟು ಉತ್ತಮವಲ್ಲ.&lt;/p&gt;&lt;p&gt;5. ಸಂಖ್ಯೆ 5 (PP - ಪಾಲಿಪ್ರೊಪಿಲೀನ್)&lt;/p&gt;&lt;p&gt;ನಾವು ಮನೆಗಳಲ್ಲಿ ಬಳಸುವ ಲಂಚ್ ಬಾಕ್ಸ್&zwnj;ಗಳು, ಮೊಸರು ಡಬ್ಬಿಗಳು, ಔಷಧಿ ಬಾಟಲಿಗಳು ಮತ್ತು ಮಕ್ಕಳ ಹಾಲಿನ ಬಾಟಲಿಗಳಲ್ಲಿ ಈ ಸಂಖ್ಯೆ ಇರುತ್ತದೆ. ಪ್ಲಾಸ್ಟಿಕ್ ವಿಧಗಳಲ್ಲೇ ಇದು ಅತ್ಯಂತ ಸುರಕ್ಷಿತವಾದುದು. ಇದು ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳಬಲ್ಲದು. ಅದಕ್ಕಾಗಿಯೇ ಮೈಕ್ರೋವೇವ್ ಓವನ್&zwnj;ನಲ್ಲಿ ಬಳಸುವ ಪಾತ್ರೆಗಳನ್ನು ಈ ಪ್ಲಾಸ್ಟಿಕ್&zwnj;ನಿಂದ ತಯಾರಿಸಲಾಗುತ್ತದೆ.&lt;/p&gt;&lt;p&gt;6. ಸಂಖ್ಯೆ 6 (PS - ಪಾಲಿಸ್ಟೈರೀನ್)&lt;/p&gt;&lt;p&gt;ಥರ್ಮಾಕೋಲ್ ಟೀ ಕಪ್&zwnj;ಗಳು, ಡಿಸ್ಪೋಸಬಲ್ ಪ್ಲೇಟ್&zwnj;ಗಳು, ಫಾಸ್ಟ್ ಫುಡ್ ಕಂಟೇನರ್&zwnj;ಗಳಲ್ಲಿ ಇದು ಕಂಡುಬರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಬಿಸಿ ಪಾನೀಯ ಅಥವಾ ಆಹಾರವನ್ನು ಇದರಲ್ಲಿ ಹಾಕಿದಾಗ, 'ಸ್ಟೈರೀನ್' (Styrene) ಎಂಬ ವಿಷಕಾರಿ ರಾಸಾಯನಿಕವು ಆಹಾರದೊಂದಿಗೆ ಬೆರೆಯುತ್ತದೆ. ಇದು ನರವ್ಯೂಹದ ಮೇಲೆ ಪರಿಣಾಮ ಬೀರಬಹುದು.&lt;/p&gt;&lt;img&gt;&lt;p&gt;7. ಸಂಖ್ಯೆ 7 (OTHER ಅಥವಾ PC)&lt;/p&gt;&lt;p&gt;ದೊಡ್ಡ ನೀರಿನ ಕ್ಯಾನ್&zwnj;ಗಳು (20 ಲೀಟರ್), ಸ್ಪೋರ್ಟ್ಸ್ ವಾಟರ್ ಬಾಟಲಿಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಇದನ್ನು ಬಳಸುತ್ತಾರೆ. 1 ರಿಂದ 6ರವರೆಗಿನ ವಿಭಾಗಗಳಲ್ಲಿ ಬಾರದ ಇತರ ಮಿಶ್ರ ಪ್ಲಾಸ್ಟಿಕ್&zwnj;ಗಳು ಇದರಲ್ಲಿ ಸೇರಿವೆ. ಇದರಲ್ಲಿ 'ಬಿಸ್ಫೆನಾಲ್ ಎ' (BPA) ಎಂಬ ಅಪಾಯಕಾರಿ ರಾಸಾಯನಿಕ ಬೆರೆತಿರುವ ಸಾಧ್ಯತೆ ಹೆಚ್ಚು. ಇದು ಮಾನವನ ಹಾರ್ಮೋನ್ ಸಮತೋಲನವನ್ನು ಹಾಳುಮಾಡುತ್ತದೆ. ಆದ್ದರಿಂದ, 7ನೇ ಸಂಖ್ಯೆಯ ಬಾಟಲಿಗಳ ಮೇಲೆ 'BPA Free' ಎಂದು ಬರೆದಿದ್ದರೆ ಮಾತ್ರ ಬಳಸಿ.&lt;/p&gt;&lt;p&gt;ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿಸುವಾಗ, ಅವುಗಳ ಕೆಳಗೆ 2, 4 ಅಥವಾ 5 ಸಂಖ್ಯೆಗಳಿದ್ದರೆ ಮಾತ್ರ ಆಹಾರ ಮತ್ತು ನೀರಿಗಾಗಿ ಬಳಸಿ. 1, 3, 6, 7 ಸಂಖ್ಯೆಗಳಿರುವ ಪ್ಲಾಸ್ಟಿಕ್&zwnj;ಗಳನ್ನು ಆಹಾರ ಪದಾರ್ಥಗಳಿಗೆ ಬಳಸುವುದನ್ನು ತಪ್ಪಿಸುವುದು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದು. ಆದರೆ ಸಾಧ್ಯವಾದಷ್ಟು, ಪ್ಲಾಸ್ಟಿಕ್ ಬಾಟಲಿಗಳಿಗೆ ಬದಲಾಗಿ ಸ್ಟೇನ್&zwnj;ಲೆಸ್ ಸ್ಟೀಲ್, ತಾಮ್ರ ಅಥವಾ ಗಾಜಿನ ಬಾಟಲಿಗಳನ್ನು ಬಳಸುವುದು ಆರೋಗ್ಯಕರ ಜೀವನಕ್ಕೆ ಉತ್ತಮ ಮಾರ್ಗವಾಗಿದೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/life/plastic-bottle-safety-codes-1-to-7-number-explained-suh-9n4zapv"/>
        </item>
        <item>
            <title><![CDATA[Rare Moth species found in Dudhwa: ಲಖಿಂಪುರದಲ್ಲಿ ಅಪರೂಪದ ಚಿಟ್ಟೆ ಪತ್ತೆ; ಶುಭ ಸಂಕೇತ ಎಂದ ಪರಿಸರ ತಜ್ಞರು]]></title>
            <link>https://kannada.asianetnews.com/gallery/life/rare-moth-spotted-in-dudhwa-marks-a-major-milestone-for-biodiversity-uolzxyl</link>
            <guid isPermaLink="true">https://kannada.asianetnews.com/gallery/life/rare-moth-spotted-in-dudhwa-marks-a-major-milestone-for-biodiversity-uolzxyl</guid>
            <pubDate>Sun, 19 Jul 2026 11:46:14 +0530</pubDate>
            <description><![CDATA[&lt;p&gt;Rare Moth species found in Dudhwa: ವರ್ಷಗಳಿಂದ ಕಾಣಸಿಗದ ಈ ಅಪರೂಪದ ಮೊತ್ (Moth) ಪ್ರಭೇದವೇ ಅಳಿವಿನ ಹಾದಿಯಲ್ಲಿ ಸಾವು ಕಂಡಿರಬಹುದು ಎಂದು ತಜ್ಞರು ಅಂದುಕೊಂಡಿದ್ದರು. ಆದರೆ ಎಲ್ಲರ ಊಹೆಯನ್ನು ಮೀರಿ ಈ ಸುಂದರ ಜೀವಿ ಈಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwfkpk1jtmgyj82htcq51gq,imgname-thumbnail---2026-07-19t113135.476-1784441068129.jpg" type="image/jpeg" height="390" width="690"/>
            <content:encoded><![CDATA[&lt;p&gt;Rare Moth species found in Dudhwa: ವರ್ಷಗಳಿಂದ ಕಾಣಸಿಗದ ಈ ಅಪರೂಪದ ಮೊತ್ (Moth) ಪ್ರಭೇದವೇ ಅಳಿವಿನ ಹಾದಿಯಲ್ಲಿ ಸಾವು ಕಂಡಿರಬಹುದು ಎಂದು ತಜ್ಞರು ಅಂದುಕೊಂಡಿದ್ದರು. ಆದರೆ ಎಲ್ಲರ ಊಹೆಯನ್ನು ಮೀರಿ ಈ ಸುಂದರ ಜೀವಿ ಈಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದೆ!&lt;/p&gt;&lt;img&gt;&lt;p&gt;&lt;strong&gt;ಆರೋಗ್ಯಕರ ಪರಿಸರಕ್ಕೆ ಸಾಕ್ಷಿ&lt;/strong&gt;ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ದೂಧ್ವಾ ಟೈಗರ್ ರಿಸರ್ವ್&zwnj;(Dudhwa Tiger Reserve)ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಅಳಿವಿನ ಹಾದಿಯಲ್ಲಿರುವ ಅಥವಾ ಅಳಿವಿನಿಂದಾಗಿ ಸಾವು (ಅಂತ್ಯ) ಕಂಡಿರಬಹುದು ಎಂದು ಭಾವಿಸಲಾದ ಅತ್ಯಂತ ಅಪರೂಪದ 'ಮೊತ್ ಫ್ಲೈ' (Moth Fly) ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದೆ. ಇದು ಭಾರತದ ವನ್ಯಜೀವಿ ಸಂರಕ್ಷಣೆಯ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು, ಅಲ್ಲಿನ ಪರಿಸರವು ಅತ್ಯಂತ ಆರೋಗ್ಯಕರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.&lt;/p&gt;&lt;img&gt;&lt;p&gt;&lt;strong&gt;ಇದ್ದಕ್ಕಿದ್ದಂತೆ ಸಿಕ್ಕಿದ ದೊಡ್ಡ ಉಡುಗೊರೆ&lt;/strong&gt;ದೂಧ್ವಾ ರಾಷ್ಟ್ರೀಯ ಉದ್ಯಾನವನ ಮತ್ತು ಕಿಶನ್&zwnj;ಪುರ ವನ್ಯಜೀವಿ ಅಭಯಾರಣ್ಯದಲ್ಲಿ ಮೊದಲ ಬಾರಿಗೆ ಈ ಅಪರೂಪದ 'ಮೊತ್ ಫ್ಲೈ' ಪ್ರಬೇಧ ದಾಖಲಾಗಿದೆ. ವನ್ಯಜೀವಿ ತಜ್ಞರ ಪ್ರಕಾರ, ಇಂತಹ ಅಪರೂಪದ ಕೀಟಗಳು ಕಂಡುಬರುವುದು ಆ ಪ್ರದೇಶದ ಕಾಡು ಹಸಿರಾಗಿರುವ ಮತ್ತು ಸುರಕ್ಷಿತವಾಗಿರುವ ಸಂಕೇತವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಸರಕ್ಕನೆ ಹಾರುವ ನಿಶಾಚರಿಗಳು&lt;/strong&gt;ಈ ಮೊತ್&zwnj;ಗಳು ಸಾಮಾನ್ಯವಾಗಿ ರಾತ್ರಿ ವೇಳೆ ಸಕ್ರಿಯವಾಗಿರುತ್ತವೆ. ರೆಕ್ಕೆ ಬಡಿಯುತ್ತಾ ಗಾಳಿಯಲ್ಲಿ ಸರಕ್ಕನೆ ಹಾರುವ ಈ ಜೀವಿಗಳು ಸಾಮಾನ್ಯ ಚಿಟ್ಟೆಗಳಿಗಿಂತ ಭಿನ್ನವಾಗಿರುತ್ತವೆ. ಇವುಗಳ ಬಣ್ಣ ಸ್ವಲ್ಪ ಮಸುಕಾಗಿದ್ದರೂ, ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಇವುಗಳ ಪಾತ್ರ ಬಹಳ ದೊಡ್ಡದು.&lt;/p&gt;&lt;img&gt;&lt;p&gt;&lt;strong&gt;ಆರೋಗ್ಯಕರ ಪರಿಸರದ ಸೂಚಕ&lt;/strong&gt;ಚಿಟ್ಟೆಗಳು ಮತ್ತು ಮೊತ್&zwnj;ಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದರೆ ಅಲ್ಲಿನ ಹವಾಮಾನ ಸ್ವಚ್ಛವಾಗಿದೆ ಮತ್ತು ಸಸ್ಯಸಂಕುಲ ಸಮೃದ್ಧವಾಗಿದೆ ಎಂದರ್ಥ. ದೂಧ್ವಾ ಈಗ ಕೇವಲ ಹುಲಿ, ಆನೆ, ಖಡ್ಗಮೃಗಗಳಿಗಷ್ಟೇ ಅಲ್ಲದೆ, ಇಂತಹ ಸೂಕ್ಷ್ಮ ಜೀವಿಗಳಿಗೂ ಸಾವಿನ ಭಯವಿಲ್ಲದ ಸುರಕ್ಷಿತ ತಾಣವಾಗಿ ಮಾರ್ಪಟ್ಟಿದೆ.&lt;/p&gt;&lt;img&gt;&lt;p&gt;&lt;strong&gt;ಆಕರ್ಷಕ ಜೀವನ ಕ್ರಮ&lt;/strong&gt;ಕಪ್ಪು, ಕಂದು ಮತ್ತು ಬಿಳಿ ಬಣ್ಣದಲ್ಲಿರುವ ಈ ಮೊತ್&zwnj;ಗಳು ಹೂವುಗಳ ಮಕರಂದವನ್ನು ಹೀರಿ ಬದುಕುತ್ತವೆ. ಇವು ಪರಾಗಸ್ಪರ್ಶ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಪ್ಪೆಗಳು, ಹಲ್ಲಿಗಳು ಮತ್ತು ಬಾವಲಿಗಳಿಗೆ ಇವು ಉತ್ತಮ ಆಹಾರವೂ ಹೌದು. ಭಾರತದಲ್ಲಿ ಇಂತಹ ಸುಮಾರು 10 ಸಾವಿರ ಪ್ರಬೇಧಗಳಿದ್ದರೆ, ವಿಶ್ವದಾದ್ಯಂತ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ತಳಿಗಳಿವೆ.&lt;/p&gt;&lt;img&gt;&lt;p&gt;&lt;strong&gt;ಉತ್ತರ ಪ್ರದೇಶ ಸರ್ಕಾರದ ಪಾತ್ರ&lt;/strong&gt;ಈ ಹೊಸ ಅನ್ವೇಷಣೆಯೊಂದಿಗೆ ದೂಧ್ವಾ ಟೈಗರ್ ರಿಸರ್ವ್&zwnj;ನ ಜೈವಿಕ ವೈವಿಧ್ಯತೆಗೆ ಮತ್ತೊಂದು ಗರಿ ಬಂದಂತಾಗಿದೆ. ವನ್ಯಜೀವಿಗಳ ಸಂರಕ್ಷಣೆಗೆ ಉತ್ತರ ಪ್ರದೇಶ ಸರ್ಕಾರ ಮಾಡುತ್ತಿರುವ ಪ್ರಯತ್ನಗಳಿಗೆ ಇದು ದೊಡ್ಡ ಜಯವಾಗಿದೆ.&lt;/p&gt;&lt;p&gt;ಈ ಅಪರೂಪದ ಅತಿಥಿಯ ಆಗಮನವು ಪರಿಸರ ಪ್ರೇಮಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಇಂತಹ ಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.&lt;/p&gt;]]></content:encoded>
            <category>life</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/rare-moth-spotted-in-dudhwa-marks-a-major-milestone-for-biodiversity-uolzxyl"/>
        </item>
        <item>
            <title><![CDATA[Smartwatch Charging: ಚಾರ್ಜಿಂಗ್ ವೇಳೆ ಈ ತಪ್ಪುಗಳನ್ನ ಮಾಡಿದ್ರೆ  ನಿಮ್ಮ ಸ್ಮಾರ್ಟ್‌ವಾಚ್  ತಂದ ತಿಂಗಳಿಗೇ ಗುಜರಿಗೆ!]]></title>
            <link>https://kannada.asianetnews.com/life/common-smartwatch-charging-mistakes-that-ruin-your-battery/articleshow-8txt1lh</link>
            <guid isPermaLink="true">https://kannada.asianetnews.com/life/common-smartwatch-charging-mistakes-that-ruin-your-battery/articleshow-8txt1lh</guid>
            <pubDate>Sun, 19 Jul 2026 11:35:20 +0530</pubDate>
            <description><![CDATA[&lt;p&gt;ಈಗ ಎಲ್ಲರ ಕೈನಲ್ಲೂ ಸ್ಮಾರ್ಟ್ ವಾಚ್&zwnj;ಗಳಿವೆ.. ಆದರೆ ಸರಿಯಾಗಿ ಚಾರ್ಜ್ ಮಾಡದಿದ್ದರೆ ಅದರ ಬ್ಯಾಟರಿ ಬೇಗನೆ ಹಾಳಾಗಬಹುದು. ಹೆಚ್ಚಿನ ಜನರು ಮಾಡುವ ಸಾಮಾನ್ಯ ತಪ್ಪುಗಳ ಬಗ್ಗೆ ಮತ್ತು ನಿಮ್ಮ ವಾಚ್&zwnj;ನ ಬ್ಯಾಟರಿ ಬಾಳಿಕೆ ಹೆಚ್ಚಿಸುವ ಸರಳ ವಿಧಾನಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxweqk3th2mrnps192bgs7ny,imgname-----------------------2026-07-19t111845.085-1784440147066.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈನಲ್ಲು ಸ್ಮಾರ್ಟ್ ವಾಚ್&zwnj;ಗಳಿವೆ. ಫಿಟ್ನೆಸ್ ಟ್ರ್ಯಾಕಿಂಗ್&zwnj;ನಿಂದ ಹಿಡಿದು ನೋಟಿಫಿಕೇಶನ್&zwnj;ಗಳವರೆಗೆ ಹಲವು ಫೀಚರ್ಸ್ ಇರುವುದರಿಂದ ಎಲ್ಲ ಒಂದರಲ್ಲೇ ಸೌಲಭ್ಯ ಸಿಗುವ ಸ್ಮಾರ್ಟ್ ವಾಚ್ ಎಂದರೆ ಈಗ ಎಲ್ಲರಿಗೂ ಅಚ್ಚುಮೆಚ್ಚು.&lt;/p&gt;&lt;p&gt;ಆದರೆ ಸ್ಮಾರ್ಟ್ ವಾಚ್ ಖರೀಸುವುದು ಸುಲಭ. ಆದರೆ ಮೆಂಟೇನ್ ಮಾಡೋಕೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಸ್ಮಾರ್ಟ್ ವಾಚ್ ಹಿಂದಿನ ವಾಚ್&zwnj;ಗಳಂತಲ್ಲ. ನೀವು ಮಾಡುವ ಈ ತಪ್ಪುಗಳಿಂದ ಬ್ಯಾಟರಿ ಬೇಗನೇ ಹಾಳಾಗುತ್ತದೆ.ಕೇಳುವುದಕ್ಕೆ ಇದು ಸಣ್ಣ ವಿಷಯದಂತೆ ಕಂಡರೂ, ನಿಮ್ಮ ದುಬಾರಿ ಗ್ಯಾಜೆಟ್&zwnj;ನ ಬಾಳಿಕೆಯನ್ನು ನಿರ್ಧರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ಚಾರ್ಜಿಂಗ್ ವಿಧಾನ ಅನುಸರಿಸದಿದ್ದರೆ, ವಾಚ್&zwnj;ನ ಬ್ಯಾಟರಿ ಸಾಮರ್ಥ್ಯ ಕೆಲವೇ ತಿಂಗಳುಗಳಲ್ಲಿ ಕುಸಿಯಲು ಆರಂಭವಾಗುತ್ತದೆ. ಹಾಗಾದರೆ, ಯಾವ ತಪ್ಪುಗಳನ್ನು ಮಾಡಬಾರದು? ಇಲ್ಲಿದೆ ವಿವರ.&lt;/p&gt;&lt;h2&gt;ಚಾರ್ಜಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ&lt;/h2&gt;&lt;p&gt;ಅನೇಕರು ಮಾಡುವ ಮೊದಲ ಮತ್ತು ದೊಡ್ಡ ತಪ್ಪು ಎಂದರೆ ರಾತ್ರಿಯಿಡೀ ವಾಚ್ ಅನ್ನು ಚಾರ್ಜ್&zwnj;ಗೆ ಹಾಕಿ ಮಲಗಿಬಿಡುವುದು ಬ್ಯಾಟರಿ 100% ಪೂರ್ಣಗೊಂಡ ನಂತರವೂ ಚಾರ್ಜಿಂಗ್ ಮುಂದುವರಿಸಿದರೆ, ಅದು ಬ್ಯಾಟರಿಯ ಮೇಲೆ ಅನಗತ್ಯ ಒತ್ತಡವನ್ನು ಉಂಟುಮಾಡುತ್ತದೆ. ಹೀಗೆ ಮಾಡುವುದರಿಂದ ಬ್ಯಾಟರಿಯ ಲೈಫ್ಸ್ಪ್ಯಾನ್ ಗಣನೀಯವಾಗಿ ಕಡಿಮೆಯಾಗುತ್ತದೆ. ಯಾವಾಗಲೂ ಸ್ಮಾರ್ಟ್&zwnj;ವಾಚ್ ಜೊತೆಗೆ ಬಂದಿರುವ ಒರಿಜಿನಲ್ ಚಾರ್ಜರ್ ಅನ್ನೇ ಬಳಸುವುದು ಉತ್ತಮ. ಮೊಬೈಲ್ ಫೋನ್&zwnj;ಗಳಿಗಾಗಿ ವಿನ್ಯಾಸಗೊಳಿಸಲಾದ ಫಾಸ್ಟ್ ಚಾರ್ಜರ್&zwnj;ಗಳನ್ನು ಬಳಸುವುದು ಅತ್ಯಂತ ಅಪಾಯಕಾರಿ. ಇವುಗಳು ಹೆಚ್ಚು ಪವರ್ ನೀಡುವುದರಿಂದ, ವಾಚ್&zwnj;ನ ಸೂಕ್ಷ್ಮ ಬ್ಯಾಟರಿಯನ್ನು ಶಾಶ್ವತವಾಗಿ ಹಾನಿಗೊಳಿಸಬಹುದು.&lt;/p&gt;&lt;h3&gt;ಬ್ಯಾಟರಿಯನ್ನು ಸಂಪೂರ್ಣವಾಗಿ 0% ಆಗುವವರೆಗೆ ಕಾಯಬಾರದು!&lt;/h3&gt;&lt;p&gt;ಇನ್ನೊಂದು ಪ್ರಮುಖ ಅಂಶವೆಂದರೆ, ಬ್ಯಾಟರಿಯನ್ನು ಸಂಪೂರ್ಣವಾಗಿ 0% ಆಗುವವರೆಗೆ ಕಾಯಬಾರದು. ಬ್ಯಾಟರಿ ಮಟ್ಟವು ಸುಮಾರು 20% ಗೆ ಇಳಿದಾಗ ಚಾರ್ಜ್ ಮಾಡುವುದು ಸೂಕ್ತ ಅಭ್ಯಾಸ. ಬ್ಯಾಟರಿಯನ್ನು ಸಂಪೂರ್ಣವಾಗಿ ಖಾಲಿಯಾಗಲು ಬಿಡುವುದು ಅದರ ರಾಸಾಯನಿಕ ಸಂಯೋಜನೆಯ ಮೇಲೆ ಒತ್ತಡ ಹೇರುತ್ತದೆ ಮತ್ತು ಬಾಳಿಕೆಯನ್ನು ಕಡಿಮೆ ಮಾಡುತ್ತದೆ. ಅಂತೆಯೇ, ಅತಿಯಾದ ಬಿಸಿ ಅಥವಾ ತಣ್ಣಗಿನ ವಾತಾವರಣದಲ್ಲಿ ನಿಮ್ಮ ಸ್ಮಾರ್ಟ್&zwnj;ವಾಚ್ ಅನ್ನು ಚಾರ್ಜ್ ಮಾಡುವುದನ್ನು ತಪ್ಪಿಸಿ. ಇಂತಹ ತಾಪಮಾನಗಳು ಬ್ಯಾಟರಿಯ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತವೆ ಮತ್ತು ಹಾನಿಗೆ ಕಾರಣವಾಗಬಹುದು. ಈ ಸರಳ ನಿಯಮಗಳನ್ನು ಪಾಲಿಸಿದರೆ, ನಿಮ್ಮ ಸ್ಮಾರ್ಟ್&zwnj;ವಾಚ್&zwnj;ನ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುವುದರಲ್ಲಿ ಸಂಶಯವಿಲ್ಲ.&lt;/p&gt;]]></content:encoded>
            <category>life</category>
            <dc:creator>Ravi Janekal</dc:creator>
            <atom:link href="https://kannada.asianetnews.com/life/common-smartwatch-charging-mistakes-that-ruin-your-battery/articleshow-8txt1lh"/>
        </item>
        <item>
            <title><![CDATA[ನೀವು ಹಚ್ಚೋ ಕುಂಕುಮ ಇಲ್ಲೇ ತಯಾರಾಗೋದು, ಈ ಹಳ್ಳಿಯ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ]]></title>
            <link>https://kannada.asianetnews.com/gallery/women/kaim-village-in-maharashtra-is-the-kumkum-capital-of-india-suh-lkzgwsm</link>
            <guid isPermaLink="true">https://kannada.asianetnews.com/gallery/women/kaim-village-in-maharashtra-is-the-kumkum-capital-of-india-suh-lkzgwsm</guid>
            <pubDate>Sun, 19 Jul 2026 11:25:49 +0530</pubDate>
            <description><![CDATA[&lt;p&gt;ಹಿಂದೂಗಳ ಪ್ರತಿಯೊಂದು ಮನೆಯಲ್ಲೂ ಕುಂಕುಮ ಇದ್ದೇ ಇರುತ್ತದೆ. ಆದರೆ ನಾವು ಬಳಸುವ ಈ ಕುಂಕುಮ ಎಲ್ಲಿ ತಯಾರಾಗುತ್ತೆ ಗೊತ್ತಾ? ನಮ್ಮ ದೇಶದಲ್ಲಿ ಬಳಸುವ ಬಹುತೇಕ ಕುಂಕುಮ ತಯಾರಾಗುವುದು ಒಂದೇ ಒಂದು ಹಳ್ಳಿಯಲ್ಲಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwen5snr3za7eph74sajha6,imgname-kaim-village-in-maharashtra-is-the-kumkum-capital-of-india-1784440067892.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಿಂದೂಗಳ ಪ್ರತಿಯೊಂದು ಮನೆಯಲ್ಲೂ ಕುಂಕುಮ ಇದ್ದೇ ಇರುತ್ತದೆ. ಆದರೆ ನಾವು ಬಳಸುವ ಈ ಕುಂಕುಮ ಎಲ್ಲಿ ತಯಾರಾಗುತ್ತೆ ಗೊತ್ತಾ? ನಮ್ಮ ದೇಶದಲ್ಲಿ ಬಳಸುವ ಬಹುತೇಕ ಕುಂಕುಮ ತಯಾರಾಗುವುದು ಒಂದೇ ಒಂದು ಹಳ್ಳಿಯಲ್ಲಿ.&lt;/p&gt;&lt;img&gt;&lt;p&gt;ನಮ್ಮ ದೇಶದಲ್ಲಿ ಹಬ್ಬ, ಪೂಜೆ, ಶುಭ ಸಮಾರಂಭ ಯಾವುದೇ ಇರಲಿ ಕುಂಕುಮ ಇರಲೇಬೇಕು. ಕೇವಲ ಪೂಜೆಗೆ ಮಾತ್ರವಲ್ಲ, ಹಿಂದೂ ಮಹಿಳೆಯರು ಪ್ರತಿದಿನ ತಮ್ಮ ಹಣೆಯ ಮೇಲೆ ಕುಂಕುಮವನ್ನು ಹಚ್ಚುತ್ತಾರೆ. ನಮ್ಮ ದೇಶದಲ್ಲಿ ಕುಂಕುಮವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ನಾವು ಬಳಸುವ ಈ ಕುಂಕುಮ ಎಲ್ಲಿ ತಯಾರಾಗುತ್ತದೆ? ಆ ಹಳ್ಳಿಯ ಕಥೆಯನ್ನು ಈಗ ನೋಡೋಣ.&lt;/p&gt;&lt;img&gt;&lt;p&gt;ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಕರ್ಮಾಲಾ ತಾಲೂಕಿನಲ್ಲಿ ಕೈಮ್' ಎಂಬ ಹಳ್ಳಿಯಿದೆ. ಈ ಗ್ರಾಮವು ಕುಂಕುಮ ತಯಾರಿಕೆಗೆ ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ. ದೇಶದ ಬಹುತೇಕ ಭಾಗಕ್ಕೆ ಇಲ್ಲಿಂದಲೇ ಕುಂಕುಮ ಪೂರೈಕೆಯಾಗುತ್ತದೆ. ಮುಖ್ಯವಾಗಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್, ದೆಹಲಿ, ಕೇರಳ ಮತ್ತು ರಾಜಸ್ಥಾನದಂತಹ ರಾಜ್ಯಗಳಿಗೆ ಇಲ್ಲಿಂದ ಕುಂಕುಮವನ್ನು ಕಳುಹಿಸಲಾಗುತ್ತದೆ.&lt;/p&gt;&lt;img&gt;&lt;p&gt;ಒಂದು ಕಾಲದಲ್ಲಿ ಈ ಗ್ರಾಮದಲ್ಲಿ ಪ್ರತಿದಿನ 70 ರಿಂದ 80 ಟನ್ ಕುಂಕುಮ ತಯಾರಾಗುತ್ತಿತ್ತು. ಆದರೆ ಈಗ ಬೇರೆ ಕಡೆಗಳಲ್ಲೂ ಕುಂಕುಮ ತಯಾರಿಕೆ ಹೆಚ್ಚಾಗಿದ್ದರಿಂದ, ಉತ್ಪಾದನೆ ಸ್ವಲ್ಪ ಕಡಿಮೆಯಾಗಿದೆ. ಸದ್ಯ ಪ್ರತಿದಿನ 40 ರಿಂದ 50 ಟನ್ ಕುಂಕುಮ ತಯಾರಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.&lt;/p&gt;&lt;p&gt;ಈ ಗ್ರಾಮಸ್ಥರಿಗೆ ಕುಂಕುಮ ತಯಾರಿಕೆ ಕೇವಲ ವ್ಯಾಪಾರವಲ್ಲ, ಅದೊಂದು ಭಾವನಾತ್ಮಕ ಸಂಬಂಧ. ಈ ಗ್ರಾಮಸ್ಥರು ಸುಮಾರು 300 ವರ್ಷಗಳಿಂದ ಕುಂಕುಮವನ್ನು ತಯಾರಿಸುತ್ತಿದ್ದಾರೆ. ಇದು ತಲೆಮಾರುಗಳಿಂದ ಬಂದ ಕೌಟುಂಬಿಕ ಪರಂಪರೆಯಾಗಿದೆ.&lt;/p&gt;&lt;img&gt;&lt;p&gt;ಗ್ರಾಮದಲ್ಲಿ ಸುಮಾರು 20 ಕುಂಕುಮ ತಯಾರಿಕಾ ಘಟಕಗಳಿದ್ದು, ನೂರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಕುಂಕುಮ ತಯಾರಿಕೆಯೇ ಇವರ ಜೀವನೋಪಾಯ. ಕುಂಕುಮದ ಜೊತೆಗೆ ಇವರು ಗಂಧ, ಅರಿಶಿನವನ್ನೂ ತಯಾರಿಸುತ್ತಾರೆ. ಅಯೋಧ್ಯೆ ರಾಮಮಂದಿರ ಸೇರಿದಂತೆ ದೇಶದ ಹಲವು ಪ್ರಸಿದ್ಧ ದೇವಾಲಯಗಳಿಗೂ ಇಲ್ಲಿಂದಲೇ ಕುಂಕುಮ ಪೂರೈಕೆಯಾಗುತ್ತದೆ. ಈ ಗ್ರಾಮವು ಕೇವಲ ಕುಂಕುಮದಿಂದಲೇ ವಾರ್ಷಿಕವಾಗಿ ಸುಮಾರು 200 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/women/kaim-village-in-maharashtra-is-the-kumkum-capital-of-india-suh-lkzgwsm"/>
        </item>
        <item>
            <title><![CDATA[ಮೊದಲ ಡೇಟ್‌ನಲ್ಲೇ ಬಯಲಾಯ್ತು ಯುವಕನ ರಹಸ್ಯ... ಡಿನ್ನರ್‌ ಆದ 2 ಗಂಟೆ ಬಳಿಕ ಯುವತಿ ಕೊಟ್ಟ ಟ್ವಿಸ್ಟ್‌ಗೆ ನೆಟ್ಟಿಗರ ಮೆಚ್ಚುಗೆ]]></title>
            <link>https://kannada.asianetnews.com/relationship/first-date-shock-man-reveals-he-is-married-after-two-hours-of-dinner-womans-next-move-wins-the-internet/articleshow-v0xdt4h</link>
            <guid isPermaLink="true">https://kannada.asianetnews.com/relationship/first-date-shock-man-reveals-he-is-married-after-two-hours-of-dinner-womans-next-move-wins-the-internet/articleshow-v0xdt4h</guid>
            <pubDate>Sun, 19 Jul 2026 09:12:15 +0530</pubDate>
            <description><![CDATA[&lt;p&gt;ರೆಡ್ಡಿಟ್&zwnj;ನಲ್ಲಿ ವೈರಲ್ ಆಗಿರುವ ಈ ಪೋಸ್ಟ್ ಆಧುನಿಕ ಡೇಟಿಂಗ್&zwnj;ನ ಕರಾಳ ಮುಖವನ್ನು ತೋರಿಸುತ್ತದೆ. ಮದುವೆ ಮುಚ್ಚಿಟ್ಟು ಡೇಟಿಂಗ್ ನಾಟಕ ಆಡಿದ ವ್ಯಕ್ತಿಯ ವಿರುದ್ಧ ಮಹಿಳೆ ತಳೆದ ನಿರ್ಧಾರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ತನಗೆ ಮಾತ್ರ Open Relationship ಗೆ ಅವಕಾಶವಿದೆ ಎಂದ ವಂಚಕನಿಗೆ ಗೌರವ ನೀಡದೆ, ವೈನ್ ಬಾಟಲಿಯೊಂದಿಗೆ ಆಕೆ ಹೊರನಡೆದ ಶೈಲಿ ಸದ್ಯ ಜಾಲತಾಣದ ಹಾಟ್ ಟಾಪಿಕ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxw79pnnk10jnyxd5kw6vyag,imgname--i-m-married---he-confessed-during-dinner-what-she-did-next-is-going-viral-1784432351868.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನ್ಯೂಯಾರ್ಕ್:&lt;/strong&gt; ಆಧುನಿಕ ಡೇಟಿಂಗ್ ಜಗತ್ತು ಈಗಾಗಲೇ ಸಾಕಷ್ಟು ಗೊಂದಲಗಳಿಂದ ಕೂಡಿದೆ. ಆದರೆ ಮೊದಲ ಭೇಟಿಯಲ್ಲೇ (First Date) ಅನಿರೀಕ್ಷಿತ ಟ್ವಿಸ್ಟ್ ಎದುರಾದರೆ ಪರಿಸ್ಥಿತಿ ಏನಾಗಬೇಡ? ರೆಡ್ಡಿಟ್&zwnj;ನ 'r/MildlyInfuriating' ವೇದಿಕೆಯಲ್ಲಿ ಮಹಿಳೆಯೊಬ್ಬರು ಹಂಚಿಕೊಂಡಿರುವ ಇಂತಹದ್ದೇ ಒಂದು ಘಟನೆ ಸದ್ಯ ಇಂಟರ್ನೆಟ್&zwnj;ನಲ್ಲಿ ದೂಳೆಬ್ಬಿಸುತ್ತಿದೆ. ಈ ಪೋಸ್ಟ್&zwnj;ಗೆ ಬರೋಬ್ಬರಿ 66,000ಕ್ಕೂ ಹೆಚ್ಚು ಲೈಕ್ಸ್ (ಅಪ್&zwnj;ವೋಟ್&zwnj;ಗಳು) ಮತ್ತು 3,000ಕ್ಕೂ ಅಧಿಕ ಕಾಮೆಂಟ್&zwnj;ಗಳು ಬಂದಿದ್ದು, ಮೋಸಗಾರನಿಗೆ ಮಹಿಳೆ ಕಲಿಸಿದ ಪಾಠಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.&lt;/p&gt;&lt;p&gt;&lt;strong&gt;ರೋಮ್ಯಾಂಟಿಕ್ ಡಿನ್ನರ್&zwnj;ನಲ್ಲಿ ಸಿಕ್ಕ ಶಾಕ್:&lt;/strong&gt;&lt;/p&gt;&lt;p&gt;ಮಹಿಳೆಯು ಒಬ್ಬ ವ್ಯಕ್ತಿಯೊಂದಿಗೆ ರೆಸ್ಟೋರೆಂಟ್&zwnj;ಗೆ ಡಿನ್ನರ್ ಡೇಟ್&zwnj;ಗಾಗಿ ತೆರಳಿದ್ದರು. ಅಲ್ಲಿ ಅವರಿಬ್ಬರು ಕ್ಯಾಲಿಫೋರ್ನಿಯಾದ ಪ್ರಸಿದ್ಧ 'ರೋಂಬೌರ್' (Rombauer) ವೈನ್ ಕುಡಿಯುತ್ತಾ ಸುಮಾರು ಎರಡು ಗಂಟೆಗಳ ಕಾಲ ಆನಂದವಾಗಿ ಕಾಲ ಕಳೆದರು. ಆದರೆ ಮಾತುಕತೆಯ ಮಧ್ಯದಲ್ಲಿ ಆ ವ್ಯಕ್ತಿ ಹಠಾತ್ ಆಘಾತಕಾರಿ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾನೆ. ತನಗೆ ಈಗಾಗಲೇ ಮದುವೆಯಾಗಿದೆ ಎಂಬ ಸತ್ಯವನ್ನು ಆತ ಒಪ್ಪಿಕೊಂಡಿದ್ದಾನೆ. ನೆಟ್ಟಿಗರು ಈ ಬಗ್ಗೆ ಹೆಚ್ಚಿನ ವಿವರ ಕೇಳಿದಾಗ, ಆಕೆ &quot;ಆತ ಹೆಂಡತಿಯಿಂದ ಬೇರ್ಪಟ್ಟಿಲ್ಲ, ವಿಚ್ಛೇದನವನ್ನೂ ಪಡೆದಿಲ್ಲ ಮತ್ತು ಆತ ವಿಧುರನೂ ಅಲ್ಲ. ತನಗೆ ಡೇಟಿಂಗ್ ಮಾಡಲು ಅನುಮತಿಯಿದೆ ಆದರೆ ಹೆಂಡತಿಗೆ ಇಲ್ಲ ಎಂದು ಆತ ಉದ್ಧಟತನದಿಂದ ಹೇಳಿದ&quot; ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಮಹಿಳೆಯ ಚಾಣಾಕ್ಷ ನಡೆ ಮತ್ತು ವೈರಲ್ ರಿವೇಂಜ್:&lt;/strong&gt;&lt;/p&gt;&lt;p&gt;ವ್ಯಕ್ತಿಯ ಮದುವೆಯ ಸೀಕ್ರೆಟ್ ತಿಳಿಯುತ್ತಿದ್ದಂತೆ ಆಕೆ ಅಲ್ಲಿ ಒಂದು ಕ್ಷಣವೂ ವ್ಯರ್ಥ ಮಾಡದೆ ತಕ್ಷಣವೇ ಎದ್ದು ಹೊರನಡೆದಿದ್ದಾರೆ. ಆದರೆ ಬರಿಗೈಲಿ ಹೋಗದ ಆಕೆ, ಟೇಬಲ್ ಮೇಲಿದ್ದ ದುಬಾರಿ ವೈನ್ ಬಾಟಲಿಯನ್ನು ತನ್ನೊಂದಿಗೇ ಕೊಂಡೊಯ್ದಿದ್ದಾರೆ. &quot;ಹೌದು, ನಾನು ಹೊರನಡೆದೆ ಮತ್ತು ನನ್ನೊಂದಿಗೆ ವೈನ್ ಬಾಟಲಿಯನ್ನು ತೆಗೆದುಕೊಂಡೆ. ವ್ಯರ್ಥವಾದ ಸಂಜೆಗೆ ಇದೇ ನ್ಯಾಯಯುತ ಪರಿಹಾರ&quot; ಎಂದು ಆಕೆ ಬರೆದಿದ್ದಾರೆ.&lt;/p&gt;&lt;p&gt;&lt;strong&gt;ರೆಡ್ಡಿಟ್&zwnj;ನಲ್ಲಿ ಹರಿದುಬಂದ ಕಾಮೆಂಟ್&zwnj;ಗಳ ಮಹಾಪೂರ:&lt;/strong&gt;&lt;/p&gt;&lt;p&gt;ಈಕೆಯ ಈ ಸಮಯಪ್ರಜ್ಞೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. &quot;ವೈನ್&zwnj;ಗೆ ಯಾವುದೇ ರಹಸ್ಯ ಕುಟುಂಬವಿರುವುದಿಲ್ಲ, ಒಳ್ಳೆಯ ವೈನ್ ಅನ್ನು ಮೋಸಗಾರನಿಗಾಗಿ ವ್ಯರ್ಥ ಮಾಡಬಾರದು&quot; ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಫೋಟೋದಲ್ಲಿದ್ದ ಆ ವ್ಯಕ್ತಿಯ ಉಡುಪನ್ನು ಗಮನಿಸಿ, &quot;ಮೊದಲ ಡೇಟ್&zwnj;ಗೆ ರೆಸ್ಟೋರೆಂಟ್&zwnj;ಗೆ ಬೇಸ್&zwnj;ಬಾಲ್ ಕ್ಯಾಪ್ (ಟೋಪಿ) ಧರಿಸಿ ಬರುವುದೇ ದೊಡ್ಡ ರೆಡ್ ಫ್ಲ್ಯಾಗ್ (ಅಪಾಯದ ಮುನ್ಸೂಚನೆ)&quot; ಎಂದು ಲೇವಡಿ ಮಾಡಿದ್ದಾರೆ. ಈ ಪೋಸ್ಟ್ ಇಂಟರ್ನೆಟ್&zwnj;ನಲ್ಲಿ ತಮಗಾದ ಇಂತಹದೇ ವಿಚಿತ್ರ ಡೇಟಿಂಗ್ ಅನುಭವಗಳನ್ನು ಹಂಚಿಕೊಳ್ಳಲು ಇತರರಿಗೂ ಪ್ರೇರಣೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;This guy just told me he's married two hours into...&lt;/p&gt;&lt;p&gt;&lt;/p&gt;]]></content:encoded>
            <category>life</category>
            <dc:creator>Chandrashekar GS</dc:creator>
            <atom:link href="https://kannada.asianetnews.com/relationship/first-date-shock-man-reveals-he-is-married-after-two-hours-of-dinner-womans-next-move-wins-the-internet/articleshow-v0xdt4h"/>
        </item>
        <item>
            <title><![CDATA[50ನೇ ಹುಟ್ಟುಹಬ್ಬಕ್ಕೆ ಮಗಳಿಂದ ಬೈಕ್ ಗಿಫ್ಟ್; ಅಪ್ಪನ ಕಣ್ಣೀರು ನೋಡಿದರೆ ನಿಮ್ಮ ಕಣ್ಣೂ ಒದ್ದೆಯಾಗುತ್ತೆ]]></title>
            <link>https://kannada.asianetnews.com/viral/woman-gifts-father-bike-on-50th-birthday-his-emotional-reaction-goes-viral-suh/articleshow-vnx590n</link>
            <guid isPermaLink="true">https://kannada.asianetnews.com/viral/woman-gifts-father-bike-on-50th-birthday-his-emotional-reaction-goes-viral-suh/articleshow-vnx590n</guid>
            <pubDate>Sun, 19 Jul 2026 08:31:27 +0530</pubDate>
            <description><![CDATA[&lt;p&gt;50ನೇ ಹುಟ್ಟುಹಬ್ಬದಂದು ಮಗಳು ತಂದೆಗೆ ಹೊಸ ಬೈಕ್&zwnj; ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದು, ಭಾವುಕರಾಗಿ ಕಣ್ಣೀರಿಟ್ಟ ತಂದೆಯ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxw4wxw0884xf4vq2pym19hs,imgname-woman-gifts-father-bike-on-50th-birthday-his-emotional-reaction-goes-viral-1784429836160.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಕ್ಕಳಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ತಂದೆ-ತಾಯಿಗೆ ಪ್ರತಿಯಾಗಿ ಏನಾದರೂ ವಿಶೇಷವಾಗಿ ಕೊಡಬೇಕೆಂಬ ಆಸೆ ಪ್ರತಿಯೊಬ್ಬ ಮಕ್ಕಳಿಗೂ ಇರುತ್ತದೆ. ಅಂತಹ ಹೃದಯಸ್ಪರ್ಶಿ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೆಲಂಗಾಣದ ನಂದಿನಿ ಕಾವೇರಿ ಎಂಬ ಯುವತಿ ತನ್ನ ತಂದೆಯ 50ನೇ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಹೊಸ ಬೈಕ್&zwnj; ಉಡುಗೊರೆಯಾಗಿ ನೀಡಿದ್ದು, ಆ ಕ್ಷಣದ ವಿಡಿಯೋ ಲಕ್ಷಾಂತರ ಜನರ ಮನ ಮುಟ್ಟಿದೆ.&lt;/p&gt;&lt;h2&gt;ವಾರಗಳ ಕಾಲ ರಹಸ್ಯವಾಗಿಟ್ಟ ಸರ್ಪ್ರೈಸ್&lt;/h2&gt;&lt;p&gt;ತಂದೆಗೆ ಗೊತ್ತಾಗದಂತೆ ಹಲವು ವಾರಗಳ ಕಾಲ ಕುಟುಂಬದವರ ಸಹಾಯದಿಂದ ನಂದಿನಿ ಈ ಪ್ಲಾನ್&zwnj; ಮಾಡಿದ್ದರು. ಹುಟ್ಟುಹಬ್ಬದ ದಿನ ಕುಟುಂಬದವರು ಮನೆಯ ಹೊರಗೆ ಕೆಂಪು ಬಟ್ಟೆಯಿಂದ ಮುಚ್ಚಿಟ್ಟಿದ್ದ ವಾಹನದ ಬಳಿ ತಂದೆಯನ್ನು ಕರೆದುಕೊಂಡು ಹೋದರು. ಕುತೂಹಲದಿಂದ ಬಟ್ಟೆ ತೆಗೆದ ಕ್ಷಣವೇ ಅವರ ಮುಂದೆ ಹೊಸ ಬೈಕ್ ಕಾಣಿಸಿಕೊಂಡಿತು. ಅದನ್ನು ನೋಡಿದ ತಂದೆ ಭಾವುಕರಾಗಿ ಕಣ್ಣೀರಿಟ್ಟರು. ಬಳಿಕ ಕುಟುಂಬದ ಪ್ರತಿಯೊಬ್ಬರನ್ನು ಅಪ್ಪಿಕೊಂಡು ತಮ್ಮ ಸಂತೋಷವನ್ನು ಹಂಚಿಕೊಂಡರು. ಆ ದೃಶ್ಯ ಅಲ್ಲಿದ್ದವರ ಕಣ್ಣಲ್ಲೂ ನೀರು ತರಿಸಿತು.&lt;/p&gt;&lt;h2&gt;&quot;ನನಗೆ ಎಲ್ಲವನ್ನೂ ಕೊಟ್ಟ ವ್ಯಕ್ತಿಗೆ ನನ್ನ ಪುಟ್ಟ ಧನ್ಯವಾದ&quot;&lt;/h2&gt;&lt;p&gt;ವಿಡಿಯೋ ಜೊತೆಗೆ ನಂದಿನಿ ಬರೆದಿರುವ ಸಂದೇಶವೂ ನೆಟ್ಟಿಗರ ಮನ ಮುಟ್ಟಿದೆ. &quot;ನನ್ನ ಅಪ್ಪ ನಮ್ಮ ಕುಟುಂಬಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ನಾನು ಇಂದು ಇರುವ ಸ್ಥಾನಕ್ಕೆ ಅವರು ಕಾರಣ. ಅವರು ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ. ಇದು ಅವರ ತ್ಯಾಗಕ್ಕೆ ಸಮನಾಗುವುದಿಲ್ಲ. ಆದರೆ ನನ್ನ ಕೃತಜ್ಞತೆಯ ಪುಟ್ಟ ಕಾಣಿಕೆ ಮಾತ್ರ.&quot; ಎಂದು ಅವರು ಬರೆದುಕೊಂಡಿದ್ದಾರೆ. ತಮ್ಮ ತಾಯಿ ಹಾಗೂ ಸಹೋದರ ಈ ಸರ್ಪ್ರೈಸ್ ಯಶಸ್ವಿಯಾಗಲು ನೆರವಾದದ್ದಕ್ಕೂ ಧನ್ಯವಾದ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಲಕ್ಷಾಂತರ ಜನರ ಮನಗೆದ್ದ ವಿಡಿಯೋ&lt;/strong&gt;&lt;/p&gt;&lt;p&gt;ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕೊನೆಯ ಮಾಹಿತಿ ಪ್ರಕಾರ 1.25 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾವಿರಾರು ಮಂದಿ ಲೈಕ್ ಮಾಡಿ, ಹೃದಯಸ್ಪರ್ಶಿ ಕಾಮೆಂಟ್&zwnj;ಗಳನ್ನು ಮಾಡಿದ್ದಾರೆ.&lt;/p&gt;&lt;p&gt;ಒಬ್ಬ ಬಳಕೆದಾರ, &quot;ತುಂಬಾ ಸಿಹಿಯಾದ ಕ್ಷಣ. ನಿಮಗಾಗಿ ನಿಜವಾಗಿಯೂ ಸಂತೋಷವಾಗಿದೆ&quot; ಎಂದು ಬರೆದಿದ್ದಾರೆ.&lt;/p&gt;&lt;p&gt;ಇನ್ನೊಬ್ಬರು, &quot;ನನ್ನ ಜೀವನದಲ್ಲೂ ಒಂದು ದಿನ ನನ್ನ ಪೋಷಕರಿಗಾಗಿ ಹೀಗೆ ಮಾಡಲು ನಾನು ಕಷ್ಟಪಟ್ಟು ದುಡಿಯುತ್ತಿದ್ದೇನೆ&quot; ಎಂದು ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ಮತ್ತೊಬ್ಬ ನೆಟ್ಟಿಗ, &quot;ಅವರ ಕಣ್ಣೀರು ಈ ಉಡುಗೊರೆ ಹೃದಯದಿಂದ ಬಂದದ್ದು ಎಂಬುದನ್ನು ಹೇಳುತ್ತಿದೆ. ನಿಮ್ಮ ತಂದೆಗೆ ನನ್ನ ಕಡೆಯಿಂದಲೂ ತಡವಾದ ಹುಟ್ಟುಹಬ್ಬದ ಶುಭಾಶಯಗಳು&quot; ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ಇನ್ನೋರ್ವ, &quot;ಅಪ್ಪಂದಿರು ಎಷ್ಟೇ ವಯಸ್ಸಾದರೂ ಕುಟುಂಬಕ್ಕಾಗಿ ಕೊಡುವುದನ್ನೇ ಯೋಚಿಸುತ್ತಾರೆ. ನೀವು ಅವರಿಗೆ ನೀಡಿದ ಈ ಉಡುಗೊರೆ ನಿಜಕ್ಕೂ ಮನಮುಟ್ಟುವಂತಿದೆ. ದೇವರು ನಿಮ್ಮನ್ನು ಆಶೀರ್ವದಿಸಲಿ&quot; ಎಂದು ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>life</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/woman-gifts-father-bike-on-50th-birthday-his-emotional-reaction-goes-viral-suh/articleshow-vnx590n"/>
        </item>
        <item>
            <title><![CDATA[Heavy Tops Earrings: ಸೀರೆಗೆ ರಾಯಲ್ ಲುಕ್ ನೀಡುವ ಹೆವಿ ಟಾಪ್ಸ್ ಇಯರಿಂಗ್ಸ್: ಈ 6 ಡಿಸೈನ್ ಟ್ರೈ ಮಾಡಿ]]></title>
            <link>https://kannada.asianetnews.com/webstories/fashion/stylish-heavy-tops-earrings-designs-for-a-royal-saree-look-gvd-raqehpf</link>
            <guid isPermaLink="true">https://kannada.asianetnews.com/webstories/fashion/stylish-heavy-tops-earrings-designs-for-a-royal-saree-look-gvd-raqehpf</guid>
            <pubDate>Sun, 19 Jul 2026 00:29:25 +0530</pubDate>
            <description><![CDATA[&lt;p&gt;ಸೀರೆ ಉಟ್ಟಾಗ ಹೆಚ್ಚು ಆಭರಣ ಧರಿಸದೆ ರಾಯಲ್ ಹಾಗೂ ಎಲಿಗೆಂಟ್ ಲುಕ್ ಬೇಕಾ? ಹಾಗಿದ್ರೆ ಹೆವಿ ಟಾಪ್ಸ್ ಇಯರಿಂಗ್ಸ್ ಬೆಸ್ಟ್ ಆಯ್ಕೆ. ಈ 6 ಡಿಸೈನ್​ಗಳು ನಿಮ್ಮ ಸಿಂಪಲ್ ಸೀರೆಗೂ ಸ್ಟೈಲಿಶ್ ಹಾಗೂ ಪಾರ್ಟಿ-ರೆಡಿ ಲುಕ್ ನೀಡುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxn8prwze76y2385y5sc5vtf,imgname-earrings-7--2--1784198947743.jpg" type="image/jpeg" height="390" width="690"/>
            <category>life</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stylish-heavy-tops-earrings-designs-for-a-royal-saree-look-gvd-raqehpf"/>
        </item>
    </channel>
</rss>
