<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 29 May 2025 15:50:17 +0530</lastBuildDate>
        <atom:link href="https://kannada.asianetnews.com/rss/india" rel="self" type="application/rss+xml"/>
        <item>
            <title><![CDATA[ರೈಲಿನಿಂದ ಬೀಳ್ತಿದ್ದ ಮಹಿಳೆಯ ಸಿನಿಮೀಯ ರೀತಿಯಲ್ಲಿ ಬಚಾವ್​ ಮಾಡಿದ ಹೀರೋ: ವಿಡಿಯೋ ವೈರಲ್​]]></title>
            <link>https://kannada.asianetnews.com/india/railway-security-personnel-saving-a-woman-dragged-by-a-moving-train-suc/articleshow-vqucb03</link>
            <guid isPermaLink="true">https://kannada.asianetnews.com/india/railway-security-personnel-saving-a-woman-dragged-by-a-moving-train-suc/articleshow-vqucb03</guid>
            <pubDate>Sat, 24 May 2025 15:34:22 +0530</pubDate>
            <description><![CDATA[&lt;p&gt;ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆಯೊಬ್ಬರನ್ನು ರೈಲ್ವೆ ಪೊಲೀಸ್&zwnj; ಕೂದಲೆಳೆ ಅಂತರದಲ್ಲಿ ರಕ್ಷಿಸಿದ್ದಾರೆ. ಮುಂಬೈನ ಬೊರಿವಲಿ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ರೈಲಿನಿಂದ ಬೀಳುವುದನ್ನು ಪೊಲೀಸ್&zwnj; ತಪ್ಪಿಸಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01jw0vzt5hgkmfk999q3d2c84w/railway-security-personnel-saving-a-woman-1748081043633.jpg" type="image/jpeg" height="390" width="690"/>
            <content:encoded><![CDATA[&lt;p&gt;ರೈಲು ಹತ್ತುವ, ಇಳಿಯುವ ರಭಸದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿ. ಇನ್ನು ಹಲವರನ್ನು ರೈಲು ಸಿಬ್ಬಂದಿ ಕಾಪಾಡಿರುವ ವಿಡಿಯೋಗಳು ಇದಾಗಲೇ ಸಾಕಷ್ಟು ವೈರಲ್&zwnj; ಆಗುತ್ತಿವೆ. ಆದರೂ ಜನರಿಗೆ ಬುದ್ಧಿ ಬರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ತಪ್ಪು ರೈಲು ಹತ್ತುವುದು ಇದೆ. ಅದು ಬೇರೆ ರೈಲು ಎಂದು ಗೊತ್ತಾದ ತಕ್ಷಣ ಗಾಬರಿಯಿಂದ ಇಳಿಯುವುದು ಇದೆ. ಆ ಕ್ಷಣದಲ್ಲಿ ಗಾಬರಿಯಾಗುವುದು ಎಂಥವರಿಗೂ ಸಹಜವೇ. ಆದರೆ ಸ್ವಲ್ಪ ಯಾಮಾರಿ ಜೀವ ಕಳೆದುಕೊಂಡವರು ತುಂಬಾ ಮಂದಿ ಇದ್ದಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಒಬ್ಬರು ಮೇಲೆ ಹತ್ತಿರುತ್ತಾರೆ, ಅವರ ಜೊತೆಯಲ್ಲಿ ಬಂದವರು ಕೆಳಗಡೆಯೇ ಇರುತ್ತಾರೆ, ಆಗಲೂ ಗಾಬರಿಯಿಂದ ರೈಲು ಇಳಿದೋ, ಹತ್ತಿಯೋ ಎಡವಟ್ಟು ಮಾಡಿಕೊಳ್ಳುವುದು ಇದೆ.&lt;/p&gt;&lt;p&gt;ಆದರೆ ಕೆಲವೊಮ್ಮೆ ವಿನಾಕಾರಣ, ಅವಸರದಲ್ಲಿ ಪ್ರಾಣವನ್ನು ಕಳೆದುಕೊಳ್ಳುವ ಮತ್ತೊಂದಿಷ್ಟು ಮಂದಿಯೂ ಇದ್ದಾರೆ. ರೈಲು ನಿಲ್ಲುವವರೆಗೂ ತಾಳ್ಮೆ ತೋರದೇ ಗಾಬರಿಯಿಂದ ಅದನ್ನು ಹತ್ತಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುವವರು ಇಲ್ಲವೇ ಕೈಕಾಲು ಮುರಿದುಕೊಳ್ಳುವವರು ಇದ್ದಾರೆ. ಆದರೆ ಕೆಲವೊಮ್ಮೆ ಮಾತ್ರ ಅದೃಷ್ಟ ಅವರನ್ನು ಕಾಪಾಡುವುದೂ ಇದೆ. ಅಂಥದ್ದೇ ಒಂದು ವಿಡಿಯೋ ಇದೀಗ ಸೋಷಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗುತ್ತಿದೆ. ಮುಂಬೈನ ಬೊರಿವಲಿ ನಿಲ್ದಾಣದಲ್ಲಿ ಈ ಘಟನೆ ನಡೆದಿರುವುದಾಗಿ ಹೇಳಲಾಗಿದೆ.&lt;/p&gt;&lt;p&gt;ಮಹಿಳೆಯೊಬ್ಬರು ರೈಲು ನಿಲ್ದಾಣ ಬಂದಿದ್ದು ಅರಿಯದೇ ರೈಲಿನ ಒಳಗೇ ಇದ್ದರು. ಬಳಿಕ ರೈಲು ಚಲಿಸುತ್ತಿದ್ದಂತೆಯೇ ನಿಲ್ದಾಣ ಬಂದಿರುವುದು ತಿಳಿದಿದೆ. ಆಗ ಗಡಿಬಿಡಿಯಿಂದ ರೈಲಿನಿಂದ ಇಳಿಯಲು ನೋಡಿದ್ದಾರೆ. ಅಲ್ಲಿಯೇ ಇದ್ದ ರೈಲ್ವೆ ಪೊಲೀಸ್​ ಇದನ್ನು ದೂರದಿಂದ ಗಮನಿಸಿದ್ದಾರೆ. ಕೂಡಲೇ ಅವರಿಗೆ ಎಡವಟ್ಟು ಆಗಿದೆ ಎಂದು ತಿಳಿದಿದೆ. ಅಲ್ಲಿಂದ ರಭಸದಲ್ಲಿ ಓಡಿಬಂದು ಹೀರೋ ರೀತಿಯಲ್ಲಿ ಮಹಿಳೆಯನ್ನು ಕಾಪಾಡಿದ್ದಾರೆ. ಕೂದಲೆಳೆ ಅಂತರದಿಂದ ಮಹಿಳೆ ಬದುಕಿದ್ದಾಳೆ. ಇಲ್ಲದಿದ್ದರೆ ಆಕೆ ರೈಲಿನ ಅಡಿ ಆಗುವುದು ಖಚಿತವಾಗಿತ್ತು. ಅದರ ವಿಡಿಯೋ ವೈರಲ್​ ಆಗುತ್ತಿದೆ..&lt;/p&gt;&lt;p&gt;&amp;nbsp;&lt;/p&gt;&lt;p&gt;ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ರೈಲು ಇನ್ನೂ ಬಂದಿಲ್ಲ ಎನ್ನುವ ಕಾರಣಕ್ಕೆ ಅಂಗಡಿಯಲ್ಲಿ ಚಿಪ್ಸ್&zwnj; ಪ್ಯಾಕೆಟ್&zwnj; ಖರೀದಿಸಲು ಹೋಗಿದ್ದಳು. ಅವಳು ಆ ಪ್ಯಾಕೆಟ್&zwnj; ಈ ಪ್ಯಾಕೆಟ್&zwnj; ಎಂದೆಲ್ಲಾ ಖರೀದಿ ಮಾಡುವಷ್ಟರಲ್ಲಿಯೇ ರೈಲು ಬಂದಿದೆ. ಅದನ್ನು ನೋಡಿ ಯುವತಿ ಗಾಬರಿಯಾಗಿಬಿಟ್ಟಿದ್ದಾಳೆ. ರೈಲು ನಿಲ್ಲುವುದನ್ನೂ ಕಾಯದೇ ಕೈಯಲ್ಲಿದ್ದ ಪ್ಯಾಕೆಟ್&zwnj;ಗಳನ್ನು ಅಂಗಡಿಯಲ್ಲಿಯೇ ವಾಪಸ್&zwnj; ಇಟ್ಟು ಓಡಿ ಹೋಗಿದ್ದಾಳೆ. ರೈಲು ಇನ್ನೂ ನಿಂತಿರಲಿಲ್ಲ. ಚಲಿಸುತ್ತಲೇ ಇತ್ತು. ಯುವತಿಗೆ ಅದೇನಾಯ್ತೋ ಗೊತ್ತಿಲ್ಲ. ಚಲಿಸುತ್ತಿರುವ ರೈಲನ್ನು ಹತ್ತುವ ಸಾಹಸ ಮಾಡಿದ್ದಳು. ಕೊನೆಗೆ ಆಯತಪ್ಪಿ ಬೀಳುವಷ್ಟರಲ್ಲಿಯೇ ಇದೇ ರೀತಿ ಪೊಲೀಸ್​ ರಕ್ಷಣೆ ಮಾಡಿದ್ದರು. ರೈಲಿನಲ್ಲಿ ಇಂಥ ದುರ್ಘಟನೆಗಳು ನಡೆಯುತ್ತಲೇ ಇರುವ ಕಾರಣ, ಪ್ರಯಾಣಿಕರು ಬಹಳ ಎಚ್ಚರಿಕೆಯಿಂದ ಇರುವಂತೆ ರೈಲ್ವೆ ಇಲಾಖೆ ಹೇಳಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by India Today (@indiatoday)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category><![CDATA[india]]></category>
            <dc:creator>Suchethana D</dc:creator>
            <atom:link href="https://kannada.asianetnews.com/india/railway-security-personnel-saving-a-woman-dragged-by-a-moving-train-suc/articleshow-vqucb03"/>
        </item>
        <item>
            <title><![CDATA[Good News for Farmers: ರೈತರಿಗೆ ಬಂಪರ್: ಭತ್ತದ ಡಿಎನ್​ಎ ಬದಲಿಸಿ ವಿಜ್ಞಾನಿಗಳಿಂದಲೇ ಹೊಸ ತಳಿ ರೆಡಿ! ವಿಶ್ವದಲ್ಲೇ ಮೊದಲು...]]></title>
            <link>https://kannada.asianetnews.com/science/good-news-for-farmers-india-approves-first-genome-edited-rice-varieties-suc/articleshow-x6pwzz2</link>
            <guid isPermaLink="true">https://kannada.asianetnews.com/science/good-news-for-farmers-india-approves-first-genome-edited-rice-varieties-suc/articleshow-x6pwzz2</guid>
            <pubDate>Sun, 25 May 2025 12:53:45 +0530</pubDate>
            <description><![CDATA[&lt;p&gt;ಭಾರತದ ವಿಜ್ಞಾನಿಗಳು ಜೀನೋಮ್ ಆಧರಿತ ಅಕ್ಕಿ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹೊಸ ತಳಿಗಳು ರೋಗ ನಿರೋಧಕ, ಹೆಚ್ಚು ಇಳುವರಿ ನೀಡುತ್ತವೆ ಮತ್ತು ನೀರು ಸಂರಕ್ಷಣೆಗೆ ನೆರವಾಗುತ್ತವೆ.&lt;/p&gt;]]></description>
            <media:content url="https://static-gi.asianetnews.com/images/01jw356rsw9edayc9fm3493hev/first-genome-edited-rice-1748157817660.jpg" type="image/jpeg" height="390" width="690"/>
            <content:encoded><![CDATA[&lt;p&gt;ಭತ್ತದ ಡಿಎನ್​ಎಯನ್ನು ಬದಲು ಮಾಡಿ ಅಕ್ಕಿಯನ್ನು ತಯಾರು ಮಾಡಿದ್ದಾರೆ ಭಾರತದ ವಿಜ್ಞಾನಿಗಳು. ಈ ಮೂಲಕ ಜೀನೋಮ್ ಆಧರಿತ ಅಕ್ಕಿ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ದೇಶವಾಗಿದೆ ಭಾರತ. ಇದೀಗ ಈ ಅಕ್ಕಿಯ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಬಿಹಾರ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು, ಛತ್ತೀಸ್&zwnj;ಗಢ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶಗಳಿಗೆ ಅಭಿವೃದ್ಧಿಪಡಿಸಲಾಗಿದೆ. ಈಚೆಗೆ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಎರಡು ಜೀನೋಮ್ ಅಕ್ಕಿ ಪ್ರಭೇದಗಳನ್ನು ಬಿಡುಗಡೆ ಮಾಡುವ ಮೂಲಕ, ಹೊಸ ಆವಿಷ್ಕಾರದ ಬಗ್ಗೆ ವಿವರಣೆ ನೀಡಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆಯ ಪೌಷ್ಠಿಕಾಂಶದ ಬೇಡಿಕೆಗಳನ್ನು ಪೂರೈಸಲು, ದೇಶವು ತನ್ನ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿರುವ ಹಿನ್ನೆಲೆಯಲ್ಲಿ, ಕೃಷಿ ವಿಜ್ಞಾನಿಗಳ ಆವಿಷ್ಕಾರದಿಂದ ಇದು ರೂಪುಗೊಂಡಿರುವುದಾಗಿ ಸಚಿವರು ಹೇಳಿದ್ದಾರೆ. ಈ ಎರಡು ಪ್ರಭೇದಗಳು ರೈತರಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೂ ಪ್ರಯೋಜನಕಾರಿ ಎಂದಿದ್ದಾರೆ ಅವರು.&lt;/p&gt;&lt;p&gt;&amp;nbsp;&lt;/p&gt;&lt;p&gt;ಇನ್ನು ಜೀವಕೋಶದ ಬದಲಾವಣೆ ಎಂದರೇನು ಎನ್ನುವ ಬಗ್ಗೆ ವಿವರಿಸಿ ಹೇಳುವುದಾದರೆ, ಪ್ರತಿಯೊಂದು ಜೀವಿಗಳ ಪ್ರತಿಯೊಂದು ಜೀವಕೋ ಶದಲ್ಲೂ ತಳಿಸೂತ್ರಗಳು ಇರುತ್ತವೆ. ಜೀವಕೋಶದ ಡಿಎನ್ಎಯನ್ನು ಕೃತಕವಾಗಿ ಬದಲಿಸುವ ವಿಧಾನಕ್ಕೆ ಜೀನೋಮ್ ಎಡಿಟಿಂಗ್ ಮಾಡಲಾಗುತ್ತದೆ. ಅಂದರೆ, ಜೀವಿಯೊಂದರ ವಂಶವಾಹಿಯನ್ನು ತೆಗೆದು ಅದನ್ನು ಮತ್ತೊಂದು ಜೀವಿಗೆ ಸೇರಿಸಿ ಅದರ ದೈಹಿಕ ಗುಣಲಕ್ಷಣಗಳಲ್ಲಿ ಬದಲಾವಣೆ ತರುವ ಕಾರ್ಯ ಇದು. ಆ ಮೂಲಕ ನಿಸರ್ಗದಲ್ಲಿ ಕಾಣದಿದ್ದ ಹೊಸ ಜೀವಿ ಅಥವಾ ಸಸ್ಯಗಳ ತಳಿ ಸೃಷ್ಟಿಸಲು ಸಾಧ್ಯವಾಗಲಿದೆ. ಸಾಮಾನ್ಯವಾಗಿ ಮನೆಗಳಲ್ಲಿ ಎರಡು ಗಿಡಗಳನ್ನು ಕಸಿ ಮಾಡುವ ಮೂಲಕ ಮತ್ತೊಂದು ತಳಿ ಸೃಷ್ಟಿಸಲಾಗುತ್ತದೆಯಲ್ಲ, ಅದೇ ರೀತಿ ಇದು ಕೂಡ.&lt;/p&gt;&lt;p&gt;ಅಂದಹಾಗೆ ಈ ಎರಡು ತಳಿಗಳಿಗೆ, &lsquo;ಡಿಆರ್​ಆರ್​ ಧನ್ 100&rsquo; (ಕಮಲಾ) ಮತ್ತು &lsquo;ಪೂಸಾ ಡಿಎಸ್ಟಿ ರೈಸ್ 1&rsquo; ಎಂದು ಹೆಸರು ಇಡಲಾಗಿದೆ. ಈ ತಳಿಗಳ ವಿಶೇಷತೆ ಏನೆಂದರೆ, ಹೆಸರಿನ ಈ ತಳಿಗಳು ರೋಗ ನಿರೋಧಕ ಗುಣ ಹೊಂದಿದ್ದು, ಶೇಕಡಾ 30ರಷ್ಟು ಹೆಚ್ಚು ಇಳುವರಿ ನೀಡುತ್ತವೆ. ಮಾತ್ರವಲ್ಲದೇ ನೀರು ಸಂರಕ್ಷಣೆ ಮತ್ತು ಹಸಿರುಮನೆ ಅನಿಲಹೊರಸೂಸುವಿಕೆಯ ಪ್ರಮಾಣ ತಗ್ಗಿಸುವಲ್ಲಿ ಕೂಡ ಇದು ಸಾಕಷ್ಟು ನೆರವಾಗಲಿವೆ. ಶೀಘ್ರವೇ , ದೇಶದ ರೈ ತರಿಗೆ ಈ ತಳಿಗಳನ್ನು ವಿತರಿಸುವ ಮೂಲಕ ಈ ತಳಿಗಳಿಗೆ ಇನ್ನಷ್ಟು ಉತ್ತೇಜನ ನೀಡುವುದು ಸರ್ಕಾರದ ಗುರಿ. ಅಂದಹಾಗೆ, ಭಾರತದಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಸಾಂಬಾ ಮಹಸೂರಿ (ಬಿಪಿಟಿ5204) ಮತ್ತು ಕೊಟ್ಟೊಂ ಡೊರಾ ಸನ್ನಾಲು (ಎಂ ಟಿಯು1010) ಭತ್ತದ ತಳಿ ಬಳಸಿಕೊಂಡು ಈ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.&lt;/p&gt;&lt;p&gt;ಶಿಫಾರಸು ಮಾಡಲಾದ ಪ್ರದೇಶದ ಸುಮಾರು 5 ಮಿಲಿಯನ್ ಹೆಕ್ಟೇರ್&zwnj;ನಲ್ಲಿ ಈ ಪ್ರಭೇದಗಳನ್ನು ಬೆಳೆಸುವುದರಿಂದ 4.5 ಮಿಲಿಯನ್ ಟನ್ ಹೆಚ್ಚುವರಿ ಭತ್ತವನ್ನು ಉತ್ಪಾದಿಸಬಹುದು. ಇದೊಂದು ಐತಿಹಾಸಿಕ ಘಟನೆ ಎಂದು ಸಚಿವ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ. ಈ ಎರಡು ಪ್ರಭೇದಗಳು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಇಳುವರಿಯನ್ನು ಹೆಚ್ಚಿಸುತ್ತದೆ. ದೇಶದ ಹೆಚ್ಚುತ್ತಿರುವ ಜನಸಂಖ್ಯೆಯ ಪೌಷ್ಠಿಕಾಂಶದ ಬೇಡಿಕೆಗಳನ್ನು ಪೂರೈಸುವಲ್ಲಿ ಇವು ಹೆಚ್ಚು ಪರಿಣಾಮಕಾರಿಯಾಗುತ್ತವೆ ಎಂದು ಅವರು ತಿಳಿಸಿದ್ದಾರೆ.&lt;/p&gt;]]></content:encoded>
            <category><![CDATA[india]]></category>
            <dc:creator>Suchethana D</dc:creator>
            <atom:link href="https://kannada.asianetnews.com/science/good-news-for-farmers-india-approves-first-genome-edited-rice-varieties-suc/articleshow-x6pwzz2"/>
        </item>
        <item>
            <title><![CDATA[ಸಂತ ಕಬೀರ ನಗರದಲ್ಲಿ ಯೋಗಿ ಭರ್ಜರಿ ಘೋಷಣೆ]]></title>
            <link>https://kannada.asianetnews.com/india/cm-yogi-adityanath-announces-major-development-projects-in-sant-kabir-nagar-mrq/articleshow-ivyi18m</link>
            <guid isPermaLink="true">https://kannada.asianetnews.com/india/cm-yogi-adityanath-announces-major-development-projects-in-sant-kabir-nagar-mrq/articleshow-ivyi18m</guid>
            <pubDate>Mon, 26 May 2025 19:44:32 +0530</pubDate>
            <description><![CDATA[ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತ ಕಬೀರ ನಗರದಲ್ಲಿ ₹1,515 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಬಾಬಾ ತಾಮೇಶ್ವರ್&zwnj;ನಾಥ್ ಧಾಮವನ್ನು ಅಯೋಧ್ಯೆ ಮತ್ತು ಕಾಶಿಯ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದರು.]]></description>
            <media:content url="https://static-gi.asianetnews.com/images/01jw6byan1sjb0bhe89tskbm64/cm-yogi--1--1748265544353.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂತ ಕಬೀರ ನಗರ.&lt;/strong&gt; ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಸಂತ ಕಬೀರ ನಗರದಲ್ಲಿ ₹1,515 ಕೋಟಿ ವೆಚ್ಚದ 528 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಾಬಾ ತಾಮೇಶ್ವರ್&zwnj;ನಾಥ್ ಧಾಮದ ಪುನರ್&zwnj; ನಿರ್ಮಾಣ ಮತ್ತು ಅದನ್ನು ಭವ್ಯ ತೀರ್ಥಕ್ಷೇತ್ರವಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದರು. ಇದು ಈ ಪ್ರದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗುರುತನ್ನು ಬಲಪಡಿಸುವ ಹೆಜ್ಜೆ ಎಂದು ಅವರು ಹೇಳಿದರು. ಬಾಬಾ ತಾಮೇಶ್ವರ್&zwnj;ನಾಥ್ ಧಾಮವನ್ನು ಅಯೋಧ್ಯೆ ಮತ್ತು ಕಾಶಿಯ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು. ಭಕ್ತರಿಗೆ ಸುರಕ್ಷಿತ ಮತ್ತು ಅನುಕೂಲಕರ ದರ್ಶನಕ್ಕಾಗಿ ಧಾಮವನ್ನು ಸುಂದರ ಕಾರಿಡಾರ್&zwnj;ನೊಂದಿಗೆ ಸಂಪರ್ಕಿಸಲಾಗುವುದು ಎಂದರು. ಈ ಕಾರ್ಯದಲ್ಲಿ ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ, ಬದಲಾಗಿ ಸ್ಥಳೀಯ ವ್ಯಾಪಾರಿಗಳು ಮತ್ತು ಗೋಸಾಯಿಗಳ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥಿತ ಪುನರ್ವಸತಿ ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಬಾಬಾ ತಾಮೇಶ್ವರ್&zwnj;ನಾಥ್ ಅವರ ಕೃಪೆಯಿಂದ ಈ ಕಾರ್ಯಕ್ರಮ ಸಾಧ್ಯವಾಗಿದೆ ಎಂದರು.&lt;/p&gt;&lt;p&gt;ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಕಾಶಿಯಲ್ಲಿ ಕಾಶಿ ವಿಶ್ವನಾಥ್ ಧಾಮ ಮತ್ತು ವಿಂಧ್ಯವಾಸಿನಿ ಧಾಮದ ಪುನರ್&zwnj; ನಿರ್ಮಾಣದ ಉದಾಹರಣೆ ನೀಡಿ, ಈ ತೀರ್ಥಕ್ಷೇತ್ರಗಳು ಡಬಲ್ ಇಂಜಿನ್ ಸರ್ಕಾರದ ಶಕ್ತಿಯನ್ನು ಸಾಬೀತುಪಡಿಸಿವೆ ಎಂದರು. ಕಾಶಿಯಲ್ಲಿ ಈಗ 50,000 ಭಕ್ತರು ಏಕಕಾಲದಲ್ಲಿ ದರ್ಶನ ಪಡೆಯಬಹುದು, ಆದರೆ ವಿಂಧ್ಯವಾಸಿನಿ ಧಾಮದಲ್ಲಿ 10,000 ಭಕ್ತರು ಏಕಕಾಲದಲ್ಲಿ ದರ್ಶನ ಪಡೆಯಬಹುದು. ಬಾಬಾ ತಾಮೇಶ್ವರ್&zwnj;ನಾಥ್ ಧಾಮಕ್ಕೂ ಇದೇ ರೀತಿಯ ಭವ್ಯ ಸ್ವರೂಪ ನೀಡಲಾಗುವುದು. ಧಾಮದ ಅಭಿವೃದ್ಧಿ ಕುರಿತು ಕಾರ್ಯ ಯೋಜನೆ ಬಂದರೆ ಶೀಘ್ರದಲ್ಲೇ ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಇದು ಸನಾತನ ಧರ್ಮದ ಗುರುತನ್ನು ಬಲಪಡಿಸುವ ಹೆಜ್ಜೆಯಾಗಿದೆ ಎಂದರು.&lt;/p&gt;&lt;p&gt;₹1,515 ಕೋಟಿ ವೆಚ್ಚದ ಯೋಜನೆಗಳು ಪ್ರವಾಸೋದ್ಯಮ, ರಸ್ತೆ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಕ್ರೀಡೆ ಮತ್ತು ನಗರಸಭೆ ಕಟ್ಟಡಗಳು ಸೇರಿದಂತೆ ಜೀವನದ ವಿವಿಧ ಆಯಾಮಗಳನ್ನು ಉತ್ತಮಗೊಳಿಸುತ್ತವೆ ಎಂದು ಮುಖ್ಯಮಂತ್ರಿ ತಿಳಿಸಿದರು. ಈ ಯೋಜನೆಗಳು ಸಂತ ಕಬೀರ ನಗರಕ್ಕೆ ಹೊಸ ಗುರುತನ್ನು ನೀಡುತ್ತವೆ ಮತ್ತು ಸ್ಥಳೀಯರ ಜೀವನ ಮಟ್ಟವನ್ನು ಹೆಚ್ಚಿಸುತ್ತವೆ ಎಂದರು. ಬಖಿರಾದ ಪ್ರಸಿದ್ಧ ಹಿತ್ತಾಳೆ ಉದ್ಯಮದ ಪ್ರದರ್ಶನ ವೀಕ್ಷಿಸಿದ ಮುಖ್ಯಮಂತ್ರಿ, ಇದು ಸ್ಥಳೀಯ ಕುಶಲಕರ್ಮಿಗಳಿಗೆ ಉದ್ಯೋಗದ ದೊಡ್ಡ ಮಾಧ್ಯಮ ಎಂದು ಹೇಳಿದರು. ಬಖಿರಾದ ಕಂಚಿನ ಪಾತ್ರೆಗಳಿಗೆ ಒಡಿಒಪಿ ಯೋಜನೆಯಡಿ ಹೊಸ ಗುರುತು ಸಿಕ್ಕಿದೆ. ರಾಜ್ಯದಲ್ಲಿ ಒಡಿಒಪಿಯಿಂದ 1.65 ಕೋಟಿ ಯುವಕರಿಗೆ ಉದ್ಯೋಗಾವಕಾಶಗಳು ದೊರೆತಿವೆ ಎಂದರು. ಪ್ರಯಾಗ್&zwnj;ರಾಜ್&zwnj;ನಲ್ಲಿ ನಡೆದ ಮಹಾಕುಂಭದಲ್ಲಿ 66 ಕೋಟಿಗೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಇದು ಹೊಸ ಭಾರತದ ಶಕ್ತಿ ಮತ್ತು ಸಂಘಟನಾ ಸಾಮರ್ಥ್ಯದ ಸಂಕೇತ ಎಂದರು.&lt;/p&gt;&lt;p&gt;ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್, ಉಚಿತ ಪಡಿತರ, ಶೌಚಾಲಯ ಮತ್ತು ಜನ್&zwnj;ಧನ್&zwnj;ನಂತಹ ಜನಪರ ಯೋಜನೆಗಳನ್ನು ಪರಿವರ್ತನೆಯ ವಾಹಕ ಎಂದು ಬಣ್ಣಿಸಿದರು. ಒಂದೂವರೆ ಕೋಟಿ ಮಕ್ಕಳ ಪೋಷಕರ ಖಾತೆಗಳಿಗೆ ಸಮವಸ್ತ್ರ, ಶೂ-ಸಾಕ್ಸ್, ಬ್ಯಾಗ್ ಮತ್ತು ಸ್ಟೇಷನರಿಗಾಗಿ ನೇರವಾಗಿ ಹಣ ಕಳುಹಿಸಲಾಗಿದೆ. ರಾಜ್ಯದ 826 ಅಭಿವೃದ್ಧಿ ಬ್ಲಾಕ್&zwnj;ಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿಥಿಲ ಶಾಲೆಗಳ ಸುಂದರೀಕರಣ ಮತ್ತು ಬಲವರ್ಧನೆಯ ಜೊತೆಗೆ ಯುವಕರಿಗೆ ಉದ್ಯೋಗಾವಕಾಶಗಳಿಗೆ ಒತ್ತು ನೀಡಲಾಗುತ್ತಿದೆ. ಕಳೆದ 8 ವರ್ಷಗಳಲ್ಲಿ 8 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ಇತ್ತೀಚೆಗೆ 60 ಸಾವಿರಕ್ಕೂ ಹೆಚ್ಚು ಯುವಕರಿಗೆ ಉತ್ತರ ಪ್ರದೇಶ ಪೊಲೀಸರಲ್ಲಿ ಉದ್ಯೋಗ ನೀಡಲಾಗಿದೆ. 75 ಜಿಲ್ಲೆಗಳಲ್ಲಿ ಯೋಜನೆಗಳನ್ನು ತಲುಪಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದರು.&lt;/p&gt;&lt;p&gt;10 ವರ್ಷಗಳ ಮೊದಲು ಜನರು ಭಾರತದಲ್ಲಿ ವಿಶ್ವ ದರ್ಜೆಯ ಹೆದ್ದಾರಿಗಳು, ಎಕ್ಸ್&zwnj;ಪ್ರೆಸ್&zwnj;ವೇಗಳು, ಮೆಟ್ರೋ, ಜಲಮಾರ್ಗ ಮತ್ತು ರಾಪಿಡ್ ರೈಲು ಇರುತ್ತದೆ ಎಂದು ನಂಬುತ್ತಿರಲಿಲ್ಲ. ಇಂದು ಪೂರ್ವಾಂಚಲ್ ಎಕ್ಸ್&zwnj;ಪ್ರೆಸ್&zwnj;ವೇ ಸಂತ ಕಬೀರ ನಗರವನ್ನು ಅಂಬೇಡ್ಕರ್ ನಗರ ಮತ್ತು ಗೋರಖ್&zwnj;ಪುರಕ್ಕೆ ಸಂಪರ್ಕಿಸುತ್ತಿದೆ. ದೇಶದ ಮೊದಲ ಜಲಮಾರ್ಗ ಮತ್ತು ರಾಪಿಡ್ ರೈಲು ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರಶಸ್ತಿ ಪತ್ರ, ಲ್ಯಾಪ್&zwnj;ಟಾಪ್ ಮತ್ತು ಟ್ಯಾಬ್ಲೆಟ್ ವಿತರಿಸಿದರು. ಈ ಸಂದರ್ಭದಲ್ಲಿ ಸಂತ ಕಬೀರ ನಗರ ಜಿಲ್ಲಾ ಉಸ್ತುವಾರಿ ಸಚಿವೆ ವಿಜಯಲಕ್ಷ್ಮಿ ಗೌತಮ್, ಶಾಸಕ ಅಂಕುರ್ ರಾಜ್ ತಿವಾರಿ, ಗಣೇಶ್ ಚಂದ್ರ ಚೌಹಾಣ್, ಅನಿಲ್ ತ್ರಿಪಾಠಿ, ಎಂಎಲ್&zwnj;ಸಿ ಸಂತೋಷ್ ಸಿಂಗ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಲರಾಮ್ ಯಾದವ್, ಬಿಜೆಪಿ ಪ್ರಾದೇಶಿಕ ಅಧ್ಯಕ್ಷ ಸಹಜಾನಂದ ರೈ, ಜಿಲ್ಲಾಧ್ಯಕ್ಷೆ ನೀತು ಸಿಂಗ್, ಮಾಜಿ ಸಂಸದ ಅಷ್ಟಭುಜ ಪ್ರಸಾದ್ ಶುಕ್ಲಾ, ಪ್ರವೀಣ್ ನಿಷಾದ್, ಮಾಜಿ ಶಾಸಕ ರಾಕೇಶ್ ಬಘೇಲ್, ಜೈ ಚೌಬೆ ಮತ್ತು ಇತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಸಂತ ಕಬೀರ ನಗರದ ಅಭಿವೃದ್ಧಿ ಕುರಿತು ಒಂದು ಸಣ್ಣ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.&lt;/p&gt;]]></content:encoded>
            <category><![CDATA[india]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/india/cm-yogi-adityanath-announces-major-development-projects-in-sant-kabir-nagar-mrq/articleshow-ivyi18m"/>
        </item>
        <item>
            <title><![CDATA[ಗಢ ಗಢ  ನಡುಗಿದ ಅನುಭವ; ನೋಡಿದ್ರೆ ಕುಸಿದ ಬಾವಿ, ವಿಡಿಯೋ ವೈರಲ್]]></title>
            <link>https://kannada.asianetnews.com/india/well-collapses-in-malappuram-kerala-heavy-rainfall-red-alert-mrq/articleshow-lv5ks0u</link>
            <guid isPermaLink="true">https://kannada.asianetnews.com/india/well-collapses-in-malappuram-kerala-heavy-rainfall-red-alert-mrq/articleshow-lv5ks0u</guid>
            <pubDate>Mon, 26 May 2025 19:11:42 +0530</pubDate>
            <description><![CDATA[&lt;p&gt;ಭಾರೀ ಮಳೆಯಿಂದಾಗಿ ಬಾವಿಯೊಂದು ಕುಸಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.&lt;/p&gt;]]></description>
            <media:content url="https://static-gi.asianetnews.com/images/01jrhkbe88yrz7yvvhhbdqp2z6/well-death--1-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂತಪುರ: &lt;/strong&gt;ಕಳೆದ ಒಂದು ವಾರದಿಂದ ಭಾರತದ ದಕ್ಷಿಣ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂಗಾರ ಪ್ರವೇಶಕ್ಕೂ ಮುನ್ನವೇ ಆರಂಭವಾದ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸುತ್ತಿದೆ. ಕರಾವಳಿ ಭಾಗದಲ್ಲಿ ರೆಡ್&zwnj; ಅಲರ್ಟ್ ಘೋಷಣೆ ಮಾಡಲಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಭಾರೀ ಮಳೆಗೆ ರಾಜಧಾನಿ ಮುಂಬೈ ತತ್ತರಿಸಿದ್ದು, ನಗರದಲ್ಲಿ ಎಲ್ಲಿ ನೋಡಿದ್ರೂ ಮಳೆನೀರು ಕಾಣಿಸುತ್ತಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ವಾಕ್ಕಾಡಿಯಲ್ಲಿ ನೋಡ ನೋಡುತ್ತಿದ್ದಂತೆ ಬಾವಿಯೊಂದು ಕುಸಿದಿದೆ.&amp;nbsp;&lt;/p&gt;&lt;p&gt;ವಾಕ್ಕಡ್ ನಿವಾಸಿ ಮುಹಮ್ಮದ್ ಅಲಿ ಅವರ ಮನೆಯ ಬಾವಿ ಕುಸಿದಿದೆ. ಬಾವಿ ಕುಸಿಯುತ್ತಿರುವ ದೃಶ್ಯಗಳನ್ನು ಮೊಬೈಲ್&zwnj;ನಲ್ಲಿ ಮುಹಮ್ಮದ್ ಕುಟುಂಬಸ್ಥರು ಸೆರೆ ಹಿಡಿದುಕೊಂಡಿದ್ದಾರೆ. ಮೊದಲಿಗೆ ವಿಚಿತ್ರವಾದ ಶಬ್ದ ಕೇಳಿದೆ. ಹೊರಗೆ ಬಂದು ನೋಡುವಷ್ಟರಲ್ಲಿ ಬಾವಿ ಕುಸಿಯುತ್ತಿತ್ತು ಎಂದು ಮುಹಮ್ಮದ್ ಕುಟುಂಬಸ್ಥರು ಹೇಳಿದ್ದಾರೆ.&lt;/p&gt;&lt;p&gt;ಬೆಳಗ್ಗೆ ಎದ್ದು ಮೋಟಾರ್ ಹಾಕಿದೆ. ಸ್ವಲ್ಪ ಹೊತ್ತಾದ್ರೂ ನೀರು ಬರಲಿಲ್ಲ. ಆಮೇಲೆ ಆಫ್ ಮಾಡಿದೆ. ಹೋಗಿ ನೋಡಿದ್ರೆ ಬಾವಿಯ ನೀರೆಲ್ಲ ಕೆಸರು ಮಿಶ್ರಿತವಾಗಿತ್ತು. ಏನೋ ಶಬ್ದ ಕೇಳಿ ಮತ್ತೆ ನೋಡಿದೆ. ನೋಡ್ತಿದ್ದಂತೆ ಬಾವಿ ನಿಧಾನವಾಗಿ ಕುಸಿದು ಹೋಯ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಮುಂದಿನ ಐದು ದಿನ ಮಳೆ ಮುಂದುವರಿಯಲಿದೆ&lt;/strong&gt;&lt;/p&gt;&lt;p&gt;ಮುಂದಿನ ಐದು ದಿನ ಪಶ್ಚಿಮ ಮಾರುತಗಳು ಕೇರಳದ ಮೇಲೆ ಪ್ರಬಲವಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರದ ಮೇಲೆ ವಾಯುಭಾರ ಕುಸಿತ ಉಂಟಾಗಿದೆ. ಮೇ 27ರ ಹೊತ್ತಿಗೆ ಮಧ್ಯ ಪಶ್ಚಿಮ - ಉತ್ತರ ಬಂಗಾಳ ಕೊಲ್ಲಿಯ ಮೇಲೆ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಕೇರಳದಲ್ಲಿ ಮುಂದಿನ ಐದು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಇಂದು ಭಾರೀ ಮಳೆಯಾಗುವ ಹಾಗೂ 26 ರಿಂದ 30 ರವರೆಗೆ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.&lt;/p&gt;&lt;p&gt;ಕೇರಳದಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರ್, ಕಾಸರಗೋಡು ಜಿಲ್ಲೆಗಳಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಕೋಝಿಕ್ಕೋಡ್, ವಯನಾಡ್, ಕಣ್ಣೂರ್ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗಲಿದೆ.&lt;/p&gt;&lt;p&gt;&lt;strong&gt;ಶಾಲೆಗಳಿಗೆ ರಜೆ&lt;/strong&gt;&lt;/p&gt;&lt;p&gt;ಕಣ್ಣೂರು ಜಿಲ್ಲೆಯಲ್ಲಿ ಘೋಷಿಸಲಾದ ರೆಡ್ ಅಲರ್ಟ್ ಮತ್ತು ನಿರಂತರ ಮಳೆಯಿಂದಾಗಿ, ಜಿಲ್ಲಾಧಿಕಾರಿಗಳು ಮೇ 27, ಮಂಗಳವಾರ ಜಿಲ್ಲೆಯ ಅಂಗನವಾಡಿಗಳು, ಮದರಸಾಗಳು, ಬೋಧನಾ ಕೇಂದ್ರಗಳು ಮತ್ತು ವಿಶೇಷ ತರಗತಿಗಳಿಗೆ ರಜೆ ಘೋಷಿಸಿದ್ದಾರೆ. ಅಂಗನವಾಡಿ ನೌಕರರಿಗೆ ರಜೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಯ್ಯನ್ನೂರಿನ ಪೆರಿಂಥಟ್ಟಾದಲ್ಲಿ ಮನೆ ಮೇಲೆ ಮರ ಬಿದ್ದು ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರು ಸುರೇಶ್ ಕುಮಾರ್ ಮತ್ತು ಅವರ ತಾಯಿ ನಿರ್ಮಲಾ, ಇಬ್ಬರೂ ಪೆರಿಂಥಟ್ಟಾ ಮೂಲದವರು.&amp;nbsp;&lt;/p&gt;&lt;p&gt;ಎಲಯವೂರ್&zwnj;ನಲ್ಲಿ ಬಲವಾದ ಗಾಳಿ ಬೀಸಿದ್ದರಿಂದ ಛಾವಣಿಗಳು ಕುಸಿದವು. ವ್ಯಾಪಕ ಬೆಳೆ ಹಾನಿಯಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಮರಗಳು ಉರುಳಿ ಬಿದ್ದಿವೆ. ಕೊಟ್ಟಿಯೂರಿನಲ್ಲಿ ಇಂದು ಬೆಳಿಗ್ಗೆ ಮರವೊಂದು ಮನೆಯ ಮೇಲೆ ಬಿದ್ದು ಮನೆ ಮಾಲೀಕರು ಗಾಯಗೊಂಡಿದ್ದಾರೆ.&lt;/p&gt;&lt;p&gt;ಕೊಟ್ಟಿಯೂರು ಪ್ರದೇಶದಲ್ಲಿ ಸುಮಾರು ಹತ್ತು ಮನೆಗಳು ನಾಶವಾಗಿವೆ. ಬೆಟ್ಟದ ಮೇಲಿನ ಮಾಣಿಕ್ಕಡವು, ಚಪ್ಪತ್, ವಾಯತ್ತೂರು ಸೇತುವೆಗಳು ಮುಳುಗಡೆಯಾಗಿವೆ. ಕುಪ್ಪಂ ನದಿ ತನ್ನ ದಡಗಳನ್ನು ತುಂಬಿ ಹರಿಯುತ್ತಿದೆ. ಕುಪ್ಪಂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರದೇಶದಲ್ಲಿ ಭೂಕುಸಿತ ಉಂಟಾಗಿರುವುದರಿಂದ ಸಂಚಾರ ಇನ್ನೂ ಪುನರಾರಂಭಗೊಂಡಿಲ್ಲ.&lt;/p&gt;&lt;p&gt;&lt;/p&gt;]]></content:encoded>
            <category><![CDATA[india]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/india/well-collapses-in-malappuram-kerala-heavy-rainfall-red-alert-mrq/articleshow-lv5ks0u"/>
        </item>
        <item>
            <title><![CDATA[ಪಾಕಿಸ್ತಾನದಲ್ಲಿ ಗನ್‌ ಮ್ಯಾನ್‌ ಸೆಕ್ಯುರಿಟಿಯಲ್ಲಿ ಓಡಾಡ್ತಿದ್ಳು ಜ್ಯೋತಿ: ಫೋಟೋ ರಿವೀಲ್]]></title>
            <link>https://kannada.asianetnews.com/india/vlogger-jyoti-malhotra-with-vvip-security-in-pakistan-mrq/articleshow-x7ikqm7</link>
            <guid isPermaLink="true">https://kannada.asianetnews.com/india/vlogger-jyoti-malhotra-with-vvip-security-in-pakistan-mrq/articleshow-x7ikqm7</guid>
            <pubDate>Mon, 26 May 2025 16:30:15 +0530</pubDate>
            <description><![CDATA[&lt;p&gt;ಗೂಢಚರ್ಯೆ ಆರೋಪದಲ್ಲಿ ಬಂಧಿತಳಾಗಿರುವ ವ್ಲಾಗರ್ ಜ್ಯೋತಿ ಮಲ್ಹೋತ್ರಾಗೆ ಪಾಕಿಸ್ತಾನದಲ್ಲಿ ವಿವಿಐಪಿ ಭದ್ರತೆ ನೀಡಲಾಗುತ್ತಿತ್ತು. ಪಾಕಿಸ್ತಾನದ ಅನಾರ್ಕಲಿ ಮಾರುಕಟ್ಟೆಯಲ್ಲಿ ಜ್ಯೋತಿ ಭದ್ರತಾ ಸಿಬ್ಬಂದಿಯೊಂದಿಗೆ ಸುತ್ತಾಡುತ್ತಿರುವ ಫೋಟೋ ವೈರಲ್ ಆಗಿದೆ.&amp;nbsp;&lt;/p&gt;]]></description>
            <media:content url="https://static-gi.asianetnews.com/images/01jw63yys3zp8e6jk8fx4n6jkv/jyoti-1748257176355.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ವೈರಿ ಪಾಕಿಸ್ತಾನದ ಪರ ಗೂಢಚಾರಿಕೆ ಮಾಡುತ್ತಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಕುರಿತ ರೋಚಕ ವಿಷಯಗಳು ಬೆಳಕಿಗೆ ಬರುತ್ತಿವೆ. ಇದೀಗ ಜ್ಯೋತಿ ಮಲ್ಹೋತ್ರಾ ಕುರಿತಾದ ಅಚ್ಚರಿಯ ವಿಷಯವೊಂದು ವರದಿಯಾಗಿದೆ. ಜ್ಯೋತಿಗೆ ಪಾಕಿಸ್ತಾನದಲ್ಲಿ ವಿವಿಐ ಭದ್ರತೆ ನೀಡಲಾಗುತ್ತಿತ್ತು. ವಿವಿಐ ಭದ್ರತೆಯಲ್ಲಿ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನ ಸುತ್ತಾಡುತ್ತಿದ್ದಳು. ಪಾಕಿಸ್ತಾನದ ಅನಾರ್ಕಲಿ ಮಾರುಕಟ್ಟೆಯಲ್ಲಿ ಜ್ಯೋತಿ ಮಲ್ಹೋತ್ರಾ ಸುತ್ತ ಗನ್&zwnj;ಮ್ಯಾನ್&zwnj;ಗಳಿರುವ ಫೋಟೋ ವೈರಲ್ ಆಗುತ್ತಿದೆ.&lt;/p&gt;&lt;p&gt;ಸ್ಕಾಟಿಷ್ ಯೂಟ್ಯೂಬರ್ ಕ್ಯಾಲಮ್ ಅಬ್ರಾಡ್ ಪಾಕಿಸ್ತಾನದ ಪ್ರವಾಸ ಕೈಗೊಂಡಿದ್ದರು. ಈ ಸಮಯದಲ್ಲಿಯೇ ಜ್ಯೋತಿ ಮಲ್ಹೋತ್ರಾ ಸಹ ಪಾಕಿಸ್ತಾನದಲ್ಲಿದ್ದಳು. ಜ್ಯೋತಿ ಮತ್ತು ಕ್ಯಾಲಮ್ ಅಬ್ರಾಡ್ ಏಕಕಾಲದಲ್ಲಿ ಪಾಕಿಸ್ತಾನದ ಅನಾರ್ಕಲಿ ಬಜಾರ್&zwnj;ನಲ್ಲಿ ವ್ಲಾಗ್ ಮಾಡುತ್ತಿದ್ದಾರೆ. ಈ ವೇಳೆ ಕ್ಯಾಲಮ್ ಅಬ್ರಾಡ್ ಅವರ ವಿಡಿಯೋದಲ್ಲಿ ಜ್ಯೋತಿ ಭದ್ರತಾ ಸಿಬ್ಬಂದಿಯೊಂದಿಗೆ ಸುತ್ತಾಡುತ್ತಿರೋದು ಸೆರೆಯಾಗಿದೆ. ಅನಾರ್ಕಲಿ ಬಜಾರ್&zwnj;ನಲ್ಲಿ ಜ್ಯೋತಿ ಮತ್ತು ಕ್ಯಾಲಮ್ ಅಬ್ರಾಡ್ ಮಾತನಾಡಿದ್ದಾರೆ. ಕ್ಯಾಲಮ್ ಅಬ್ರಾಡ್ ತಾನು ಸಹ ವ್ಲಾಗರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಇತ್ತ ಜ್ಯೋತಿಯು ಸಹ ತನ್ನ ಪರಿಚಯ ಮಾಡಿಕೊಂಡಿದ್ದಾಳೆ. ಕ್ಯಾಲಮ್ ಅಬ್ರಾಡ್ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಜ್ಯೋತಿ ಅನೇಕ ಭದ್ರತಾ ಸಿಬ್ಬಂದಿಗಳಿಂದ ಸುತ್ತುವರೆದಿರುವುದು ಕಂಡುಬರುತ್ತದೆ. ಅವನ ಕೈಯಲ್ಲಿ AAK47 ಗನ್ ಇರೋದನ್ನು ಸಹ ಗಮನಿಸಬಹುದಾಗಿದೆ.&lt;/p&gt;&lt;p&gt;9 ದಿನಗಳ ಪೊಲೀಸ್ ಕಸ್ಟಡಿ ಬಳಿಕ ಜ್ಯೋತಿ ಮಲ್ಹೋತ್ರಾಳನ್ನು ಸೋಮವಾರ ಹರಿಯಾಣದ ಹಿಸಾರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈಗಾಗಲೇ ಎರಡು ಬಾರಿ ಪೊಲೀಸ್ ಕಸ್ಟಡಿಗೆ ಪಡೆದು ಜ್ಯೋತಿಯನ್ನು ವಿಚಾರಣೆಯನ್ನು ನಡೆಸಲಾಗಿದೆ. ಇಂದು ಮತ್ತೊಮ್ಮೆ ಜ್ಯೋತಿಯನ್ನು ಮತ್ತೊಮ್ಮೆ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆಗಳಿವೆ. ಗೂಢಚರ್ಯೆಯ ಶಂಕೆಯ ಮೇಲೆ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಬಂಧಿಸಲ್ಪಟ್ಟ 12 ಜನರಲ್ಲಿ ಮಲ್ಹೋತ್ರಾ ಕೂಡ ಒಬ್ಬಳಾಗಿದ್ದಾಳೆ.&lt;/p&gt;&lt;p&gt;ಈ 12 ಜನರು ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಮೇ 16 ರಂದು ಅಧಿಕೃತ ರಹಸ್ಯ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿ ಬಂಧಿಸಲಾಯಿತು. ನವೆಂಬರ್ 2023 ರಿಂದ ಪಾಕಿಸ್ತಾನಿ ಹೈಕಮಿಷನ್&zwnj;ನ ಉದ್ಯೋಗಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಜೊತೆ ಆಕೆ ಸಂಪರ್ಕದಲ್ಲಿದ್ದಾಳೆ ಎಂದು ಹೇಳಲಾಗಿತ್ತು. ಬೇಹುಗಾರಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಭಾರತ ಮೇ 13 ರಂದು ಡ್ಯಾನಿಶ್&zwnj;ನನ್ನು ಹೊರಹಾಕಿತು.&lt;/p&gt;&lt;p&gt;&lt;strong&gt;ಜ್ಯೋತಿ ಪಾಕ್&zwnj; ಪ್ರವಾಸಕ್ಕೆ ದುಬೈ ಕಂಪನಿ ಪ್ರಾಯೋಜಕತ್ವ&lt;/strong&gt;&lt;/p&gt;&lt;p&gt;ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ತನ್ನ ಪ್ರವಾಸಕ್ಕೆ ಹಲವಾರು ಪ್ರಾಯೋಜಕತ್ವ ಪಡೆಯುತ್ತಿದ್ದಳು. ಪಾಕಿಸ್ತಾನಕ್ಕೆ ತೆರಳಲು ಆಕೆಗೆ ಯುಎಇ ಮೂಲದ ವೀಗೋ ಸಂಸ್ಥೆಯು ಪ್ರಾಯೋಜಕತ್ವ ನೀಡಿತ್ತು ಎಂದು ಹರ್ಯಾಣ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. &lsquo;ಟ್ರಾವೆಲ್ ವಿತ್ ಜೋ&rsquo; ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಜ್ಯೋತಿ, ವೇದಿಕೆಯಲ್ಲಿ ಸುಮಾರು 4 ಲಕ್ಷ ಚಂದಾದಾರರನ್ನು ಹೊಂದಿದ್ದಾಳೆ. ಇನ್&zwnj;ಸ್ಟಾಗ್ರಾಮ್&zwnj;ನಲ್ಲಿಯೂ ಸಹ ಅವರು 1,32,000 ಅನುಯಾಯಿಗಳನ್ನು ಹೊಂದಿದ್ದಾಳೆ.&lt;/p&gt;&lt;p&gt;&lt;strong&gt;ಸುಳ್ಳು ಹೇಳುತ್ತಿದ್ದ ಜ್ಯೋತಿ ಮಲ್ಜೋತ್ರಾ&lt;/strong&gt;&lt;/p&gt;&lt;p&gt;ಹೆತ್ತವರಿಗೆ ದೆಹಲಿಗೆ ಹೋಗುತ್ತೇನೆ ಎಂದು ಸುಳ್ಳು ಹೇಳಿ ಪಾಕಿಸ್ತಾನಕ್ಕೆ ತೆರಳುತ್ತಿದ್ದಳು. ವಳು ನನಗೆ ಏನನ್ನೂ ಹೇಳಿರಲಿಲ್ಲ. ಕೋವಿಡ್&zwnj;ಗೂ ಮುನ್ನ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಳು. ಆ ಬಳಿಕ ಅವಳು ಅಲ್ಲಿ ಕೆಲಸ ಬಿಟ್ಟಿದ್ದಳು. ಆಕೆಯ ಯೂಟ್ಯೂಬ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ಜ್ಯೋತಿ ತಂದೆ ಮಾಧ್ಯಮಗಳ ಮಂದೆ ಮಗಳ ಸುಳ್ಳಿನ ಕತೆಯನ್ನು ಹೇಳಿದ್ದಾರೆ.&lt;/p&gt;]]></content:encoded>
            <category><![CDATA[india]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/india/vlogger-jyoti-malhotra-with-vvip-security-in-pakistan-mrq/articleshow-x7ikqm7"/>
        </item>
        <item>
            <title><![CDATA[ಶಿಕ್ಷಣದಿಂದಲೇ ರಾಷ್ಟ್ರ ನಿರ್ಮಾಣ: ಸಿಎಂ ಯೋಗಿ]]></title>
            <link>https://kannada.asianetnews.com/india/cm-yogi-launches-3300-crore-education-projects-in-uttar-pradesh-mrq/articleshow-39ngmg7</link>
            <guid isPermaLink="true">https://kannada.asianetnews.com/india/cm-yogi-launches-3300-crore-education-projects-in-uttar-pradesh-mrq/articleshow-39ngmg7</guid>
            <pubDate>Mon, 26 May 2025 15:34:25 +0530</pubDate>
            <description><![CDATA[ಯುಪಿ ಶಾಲೆಗಳಲ್ಲಿ ದೊಡ್ಡ ಬದಲಾವಣೆ! ಸಿಎಂ ಯೋಗಿ ₹3300 ಕೋಟಿ ಯೋಜನೆಗಳ ಶುಭಾರಂಭ. ಸ್ಮಾರ್ಟ್ ಕ್ಲಾಸ್&zwnj;ಗಳಿಂದ ಹೊಸ ಕಟ್ಟಡಗಳವರೆಗೆ, ಮಕ್ಕಳ ಭವಿಷ್ಯ ರೂಪಿಸುವ ತಯಾರಿ. ಏನಿದು ಹೊಸ ಮ್ಯಾಜಿಕ್? ಓದಿ.]]></description>
            <media:content url="https://static-gi.asianetnews.com/images/01jw5zwx64kwrzhs9g8bqy8scw/yogi-adityanath-1748252914884.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಕ್ನೋ, 26 ಮೇ. &lt;/strong&gt;ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೇಸಿಕ್ ಶಿಕ್ಷಣವನ್ನು ಸಮಾಜ ಮತ್ತು ರಾಷ್ಟ್ರದ ಬುನಾದಿ ಎಂದು ಬಣ್ಣಿಸಿ, ಮಕ್ಕಳ ಭವಿಷ್ಯ ರೂಪಿಸುವ ಪ್ರಬಲ ಅಸ್ತ್ರ ಎಂದರು. ಸೋಮವಾರ ಲೋಕಭವನದಲ್ಲಿ ಬೇಸಿಕ್ ಶಿಕ್ಷಣ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ₹3300 ಕೋಟಿ ಯೋಜನೆಗಳಿಗೆ ಚಾಲನೆ ನೀಡಿದರು. ಕಳೆದ ಎಂಟು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಅಭೂತಪೂರ್ವ ಬದಲಾವಣೆಗಳನ್ನು ಶ್ಲಾಘಿಸಿದ ಸಿಎಂ ಯೋಗಿ, ಭವಿಷ್ಯದಲ್ಲಿ ಬೇಸಿಕ್ ಶಿಕ್ಷಣ ಪರಿಷತ್ತಿನ ಕಾರ್ಯಗಳಿಗೆ ಹೊಸ ಮಾದರಿಯ ರೂಪುರೇಷೆ ನೀಡಿದರು. ಆಪರೇಷನ್ ಕಾಯಕಲ್ಪ, ಮುಖ್ಯಮಂತ್ರಿ ಕಾಂಪೋಸಿಟ್ ಶಾಲೆ ಮತ್ತು ನಿಪುಣ ಆಕಲನ ಕಾರ್ಯಕ್ರಮಗಳ ಮೂಲಕ ಉತ್ತರ ಪ್ರದೇಶ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಿದೆ ಎಂದರು.&lt;/p&gt;&lt;p&gt;139 ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯಗಳ ಹೊಸ ಕಟ್ಟಡ ಮತ್ತು ಹೆಚ್ಚುವರಿ ವಸತಿ ನಿಲಯಗಳ ಉದ್ಘಾಟನೆ ಜೊತೆಗೆ, 43 ಮುಖ್ಯಮಂತ್ರಿ ಮಾದರಿ ಕಾಂಪೋಸಿಟ್ ಶಾಲೆಗಳು ಮತ್ತು 66 ಮುಖ್ಯಮಂತ್ರಿ ಅಭ್ಯುದಯ ಕಾಂಪೋಸಿಟ್ ಶಾಲೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಪ್ರತಿ ವಿದ್ಯಾರ್ಥಿಗೆ ಡ್ರೆಸ್, ಸ್ವೆಟರ್, ಬ್ಯಾಗ್, ಶೂ-ಸಾಕ್ಸ್ ಮತ್ತು ಸ್ಟೇಷನರಿ ಖರೀದಿಗೆ ₹1,200 ಡಿಬಿಟಿ ಮೂಲಕ ಪೋಷಕರ ಖಾತೆಗೆ ವರ್ಗಾಯಿಸಿದರು.&lt;/p&gt;&lt;p&gt;2017ಕ್ಕೂ ಮೊದಲು ಶಾಲೆಗಳಲ್ಲಿ ಶಿಥಿಲ ಕಟ್ಟಡ, ಕೊಳಕು ವಾತಾವರಣ ತಾಂಡವವಾಡಿತ್ತು ಎಂದ ಸಿಎಂ ಯೋಗಿ, ಆಪರೇಷನ್ ಕಾಯಕಲ್ಪ ಈ ಚಿತ್ರಣ ಬದಲಿಸಿದೆ ಎಂದರು. ರಾಜ್ಯದ ಬಹುತೇಕ ಎಲ್ಲ ಶಾಲೆಗಳು ಈ ಅಭಿಯಾನದಲ್ಲಿ ಭಾಗಿಯಾಗಿವೆ. ಉಳಿದ 2-3% ಶಾಲೆಗಳು ಈ ವರ್ಷ ಕಾಯಕಲ್ಪ ವ್ಯಾಪ್ತಿಗೆ ಬರುತ್ತವೆ. ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ, ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಗ್ರಂಥಾಲಯ ಮುಂತಾದ ಸೌಲಭ್ಯಗಳಿಂದ ವಿದ್ಯಾರ್ಥಿಗಳ ಸಂಖ್ಯೆ 800-1200ಕ್ಕೆ ಏರಿದೆ. ಇದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಮಗ್ರ ವಿಕಸನಕ್ಕೆ ಅವಕಾಶ ನೀಡುವ ಹೊಸ ಮಾದರಿ ಎಂದರು.&lt;/p&gt;&lt;p&gt;ಶಿಕ್ಷಕ-ವಿದ್ಯಾರ್ಥಿ ಅನುಪಾತ ಕಾಪಾಡಲಾಗುವುದು, ಶಿಕ್ಷಕರ ಕೊರತೆ ಇರುವುದಿಲ್ಲ ಎಂದು ಭರವಸೆ ನೀಡಿದ ಸಿಎಂ, ಬಿ.ಎಡ್. ಮತ್ತು ಎಂ.ಎಡ್. ವಿದ್ಯಾರ್ಥಿಗಳನ್ನು ನಿಪುಣ ಆಕಲನ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. ಇದು ಅವರಿಗೆ ಕ್ಷೇತ್ರ ಅನುಭವ ನೀಡುತ್ತದೆ ಮತ್ತು ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಗ್ರಂಥಾಲಯಗಳ ಪರಿಚಯ ಮಾಡಿಕೊಡುತ್ತದೆ ಎಂದರು.&lt;/p&gt;&lt;p&gt;ಬೇಸಿಗೆ ಶಿಬಿರಗಳಲ್ಲಿ ಕ್ರೀಡೆ, ಸಂಗೀತ, ನೃತ್ಯ, ನಾಟಕ, ಯೋಗಗಳನ್ನು ಸೇರಿಸುವಂತೆ ಸೂಚಿಸಿದ ಸಿಎಂ, ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಎಲ್ಲ ಶಾಲೆಗಳಲ್ಲಿ ತರಬೇತಿ ಆರಂಭಿಸುವಂತೆ ಸೂಚಿಸಿದರು. ಆಯುಷ್ ಸಚಿವಾಲಯದ ಯೋಗ ಪ್ರೋಟೋಕಾಲ್ ಅನುಸರಿಸಿ, ಮಕ್ಕಳ ಒತ್ತಡ ನಿವಾರಣೆಗೆ ಒಳಾಂಗಣ ಚಟುವಟಿಕೆಗಳಿಗೆ ಒತ್ತು ನೀಡುವಂತೆ ಹೇಳಿದರು. ನವೆಂಬರ್-ಡಿಸೆಂಬರ್&zwnj;ನಲ್ಲಿ ಶಾಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಬ್ಲಾಕ್, ಜಿಲ್ಲಾ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ಆಯೋಜಿಸುವ ಯೋಜನೆ ಬಗ್ಗೆ ಮಾಹಿತಿ ನೀಡಿದರು.&lt;/p&gt;&lt;p&gt;ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮುಖ್ಯಮಂತ್ರಿ ಕಾಂಪೋಸಿಟ್ ಶಾಲೆ ಸ್ಥಾಪಿಸುವುದಾಗಿ ಘೋಷಿಸಿದ ಸಿಎಂ, ₹25-30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಶಾಲೆಗಳು ಪ್ರಿ-ಪ್ರೈಮರಿಯಿಂದ ಸೀನಿಯರ್ ಸೆಕೆಂಡರಿವರೆಗೆ ಒಂದೇ ಕ್ಯಾಂಪಸ್&zwnj;ನಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತವೆ. ವಿಜ್ಞಾನ, ಕಂಪ್ಯೂಟರ್ ಲ್ಯಾಬ್, ಕ್ರೀಡಾಂಗಣ ಮತ್ತು ಬಹುಪಯೋಗಿ ಸಭಾಂಗಣಗಳನ್ನು ಹೊಂದಿರುವ ಈ ಶಾಲೆಗಳು ಶಿಕ್ಷಣದ ಹೊಸ ಮಾದರಿಯಾಗಲಿವೆ. ಅಟಲ್ ವಸತಿ ಶಾಲೆಗಳ ಮಾದರಿಯಲ್ಲಿ ಇವುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.&lt;/p&gt;&lt;p&gt;1.5 ಕೋಟಿಗೂ ಹೆಚ್ಚು ಮಕ್ಕಳಿಗೆ ಡಿಬಿಟಿ ಮೂಲಕ ₹1200 ನೀಡುವ ಯೋಜನೆಯನ್ನು ಶ್ಲಾಘಿಸಿದ ಸಿಎಂ, ಈ ಹಣ ಮಕ್ಕಳ ಅಗತ್ಯಗಳಿಗೆ ಖರ್ಚಾಗಬೇಕು ಎಂದು ಪೋಷಕರು ಮತ್ತು ಶಿಕ್ಷಕರಿಗೆ ಕರೆ ನೀಡಿದರು. &lsquo;ಶಾಲೆಗೆ ಬಾ&rsquo; ಅಭಿಯಾನಕ್ಕೆ ವೇಗ ನೀಡುವಂತೆ ಸೂಚಿಸಿದ ಸಿಎಂ, 5-14 ವರ್ಷದ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರಿಗೆ ಸೂಚಿಸಿದರು. ಹೊಸ ಮಕ್ಕಳನ್ನು ಡೊಳ್ಳು-ನಗಾರಿ ಬಾರಿಸಿ ಸ್ವಾಗತಿಸಿ, ಶುಚಿತ್ವ ಅಭಿಯಾನವನ್ನು ಶಾಲೆಗಳಿಗೆ ಜೋಡಿಸಿ ಎಂದರು.&lt;/p&gt;&lt;p&gt;ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದ ಸಿಎಂ, ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುತ್ತಾರೆ. ನಿಮ್ಮ ಗೌರವ ನೀವು ರೂಪಿಸುತ್ತಿರುವ ಮಕ್ಕಳ ಭವಿಷ್ಯದಲ್ಲಿದೆ. ಸಮಯ ವ್ಯರ್ಥ ಮಾಡಬೇಡಿ ಎಂದು ಕಿವಿಮಾತು ಹೇಳಿದರು. ಉತ್ತರ ಪ್ರದೇಶ ಬೇಸಿಕ್ ಶಿಕ್ಷಣ ಕ್ಷೇತ್ರದಲ್ಲಿ ನಾವೀನ್ಯತೆಯ ಕೇಂದ್ರವಾಗಿದೆ ಎಂದರು.&lt;/p&gt;&lt;p&gt;&amp;nbsp;ಸಿಎಂ ಯೋಗಿ ಬೇಸಿಕ್ ಶಿಕ್ಷಣ ಪರಿಷತ್ತಿನ ವಿವಿಧ ಕಾರ್ಯಕ್ರಮ ಮತ್ತು ಯೋಜನೆಗಳ ಉದ್ಘಾಟನೆ: 7,409 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್, 5,258 ಶಾಲೆಗಳಲ್ಲಿ ಐಸಿಟಿ ಲ್ಯಾಬ್, ಶಿಕ್ಷಕರಿಗೆ 51,667 ಟ್ಯಾಬ್ಲೆಟ್ ವಿತರಣೆ, 503 ಪಿಎಂ ಶ್ರೀ ಶಾಲೆಗಳಲ್ಲಿ ಡಿಜಿಟಲ್ ಗ್ರಂಥಾಲಯ, ರಾಜ್ಯ ಶೈಕ್ಷಣಿಕ ತಾಂತ್ರಿಕ ಸಂಸ್ಥೆಯಲ್ಲಿ ಶೈಕ್ಷಣಿಕ ಪ್ರಸಾರ ಸ್ಟುಡಿಯೋ, 3ರಿಂದ 12ನೇ ತರಗತಿ ವಿದ್ಯಾರ್ಥಿಗಳ ಸ್ಮಾರ್ಟ್ ಅಸೆಸ್&zwnj;ಮೆಂಟ್&zwnj;ಗೆ ನಿಪುಣ ಪ್ಲಸ್ ಆ್ಯಪ್, ಎಲ್ಲಾ ಪ್ರಾಥಮಿಕ ಮತ್ತು ಕಾಂಪೋಸಿಟ್ ಶಾಲೆಗಳಲ್ಲಿ ಬೇಸಿಗೆ ಶಿಬಿರ, ನಿಪುಣ ಆಕಲನದಲ್ಲಿ ಉತ್ತಮ ಸಾಧನೆ ಮಾಡಿದ 5 ಶಿಕ್ಷಕರಿಗೆ ಸನ್ಮಾನ, SCERTನ &lsquo;ಸಾರಥಿ&rsquo; ಮತ್ತು &lsquo;ಅನುರೂಪಣ&rsquo; ಪುಸ್ತಕಗಳ ಬಿಡುಗಡೆ.&lt;/p&gt;]]></content:encoded>
            <category><![CDATA[india]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/india/cm-yogi-launches-3300-crore-education-projects-in-uttar-pradesh-mrq/articleshow-39ngmg7"/>
        </item>
        <item>
            <title><![CDATA[ಅಂಬಾನಿ ರಿಲಯನ್ಸ್‌ಗೆ ₹40,800 ಕೋಟಿ ನಷ್ಟ, ಏರ್‌ಟೆಲ್‌ಗೆ ಭಾರಿ ಲಾಭ!]]></title>
            <link>https://kannada.asianetnews.com/gallery/business/reliance-industries-suffers-40800-crore-loss-airtel-sees-huge-profit-rav-vrmpb3z</link>
            <guid isPermaLink="true">https://kannada.asianetnews.com/gallery/business/reliance-industries-suffers-40800-crore-loss-airtel-sees-huge-profit-rav-vrmpb3z</guid>
            <pubDate>Mon, 26 May 2025 15:28:18 +0530</pubDate>
            <description><![CDATA[&lt;p&gt;ಭಾರತದ ಟಾಪ್ ೧೦ ಕಂಪನಿಗಳ ಮಾರುಕಟ್ಟೆ ಮೌಲ್ಯ: ಕಳೆದ ವಾರದಲ್ಲಿ ಷೇರುಪೇಟೆಯಲ್ಲಿ ಏರಿಳಿತ ಕಂಡುಬಂದಿದೆ. ಮೇ ೨೩ ರಂದು ಸೆನ್ಸೆಕ್ಸ್ ೭೬೯ ಅಂಕ ಹಾಗೂ ನಿಫ್ಟಿ ೨೪೩ ಅಂಕ ಏರಿಕೆಯೊಂದಿಗೆ ಮುಕ್ತಾಯಗೊಂಡಿತು. ಈ ವೇಳೆ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್&zwnj;ಗೆ ಹೆಚ್ಚಿನ ನಷ್ಟ ಉಂಟಾಗಿದೆ.&lt;/p&gt;]]></description>
            <media:content url="https://static-gi.asianetnews.com/images/01jw3vkjept4ecnwn7qvrpcfpa/mukesh-ambani-picture-1748181305814.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಟಾಪ್ ೧೦ ಕಂಪನಿಗಳ ಮಾರುಕಟ್ಟೆ ಮೌಲ್ಯ: ಕಳೆದ ವಾರದಲ್ಲಿ ಷೇರುಪೇಟೆಯಲ್ಲಿ ಏರಿಳಿತ ಕಂಡುಬಂದಿದೆ. ಮೇ ೨೩ ರಂದು ಸೆನ್ಸೆಕ್ಸ್ ೭೬೯ ಅಂಕ ಹಾಗೂ ನಿಫ್ಟಿ ೨೪೩ ಅಂಕ ಏರಿಕೆಯೊಂದಿಗೆ ಮುಕ್ತಾಯಗೊಂಡಿತು. ಈ ವೇಳೆ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್&zwnj;ಗೆ ಹೆಚ್ಚಿನ ನಷ್ಟ ಉಂಟಾಗಿದೆ.&lt;/p&gt;&lt;img&gt;&lt;p&gt;ಕಳೆದ ವಾರದ ವಹಿವಾಟಿನಲ್ಲಿ ದೇಶದ ೧೦ ದೊಡ್ಡ ಕಂಪನಿಗಳಲ್ಲಿ ೬ ಕಂಪನಿಗಳ ಮಾರುಕಟ್ಟೆ ಮೌಲ್ಯ ₹೭೮,೧೬೬ ಕೋಟಿ ಕಡಿಮೆಯಾಗಿದೆ.&lt;/p&gt;&lt;img&gt;&lt;p&gt;ಈ ವೇಳೆ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್&zwnj;ಗೆ ₹40,800 ಕೋಟಿ ನಷ್ಟವಾಗಿದ್ದು, ಮಾರುಕಟ್ಟೆ ಮೌಲ್ಯ ₹10.30 ಲಕ್ಷ ಕೋಟಿಗೆ ಇಳಿದಿದೆ.&lt;/p&gt;&lt;img&gt;&lt;p&gt;ರಿಲಯನ್ಸ್ ಬಳಿಕ ಟಿಸಿಎಸ್&zwnj;ಗೆ ₹17,710 ಕೋಟಿ ನಷ್ಟವಾಗಿದ್ದು, ಮಾರುಕಟ್ಟೆ ಮೌಲ್ಯ ₹12.71 ಲಕ್ಷ ಕೋಟಿಗೆ ಇಳಿದಿದೆ.&lt;/p&gt;&lt;img&gt;&lt;p&gt;ಇನ್ಫೋಸಿಸ್&zwnj;ನ ಮಾರುಕಟ್ಟೆ ಮೌಲ್ಯ ₹10,488 ಕೋಟಿ ಇಳಿಕೆಯಾಗಿ ₹6.49 ಲಕ್ಷ ಕೋಟಿ ಹಾಗೂ ಹಿಂದೂಸ್ತಾನ್ ಯೂನಿಲಿವರ್&zwnj;ಗೆ ₹5462 ಕೋಟಿ ನಷ್ಟವಾಗಿ ₹5.53 ಲಕ್ಷ ಕೋಟಿಗೆ ಇಳಿದಿದೆ.&lt;/p&gt;&lt;img&gt;&lt;p&gt;ಐಸಿಐಸಿಐ ಬ್ಯಾಂಕ್&zwnj;ನ ಮಾರುಕಟ್ಟೆ ಮೌಲ್ಯ ₹೨೪೫೪ ಕೋಟಿ ಇಳಿಕೆಯಾಗಿ ₹೧೦.೩೩ ಲಕ್ಷ ಕೋಟಿಗೆ ಹಾಗೂ ಎಸ್&zwnj;ಬಿಐನದು ₹೧೨೪೯ ಕೋಟಿ ಇಳಿಕೆಯಾಗಿ ₹೭.೦೫ ಲಕ್ಷ ಕೋಟಿಗೆ ಇಳಿದಿದೆ.&lt;/p&gt;&lt;img&gt;&lt;p&gt;ಭಾರ್ತಿ ಏರ್&zwnj;ಟೆಲ್&zwnj;ಗೆ ₹೧೦,೧೨೧ ಕೋಟಿ ಲಾಭವಾಗಿದ್ದು, ಮಾರುಕಟ್ಟೆ ಮೌಲ್ಯ ₹೧೦.೪೪ ಲಕ್ಷ ಕೋಟಿಗೆ ಏರಿಕೆಯಾಗಿದೆ. ಬಜಾಜ್ ಫೈನಾನ್ಸ್&zwnj;ನ ಮಾರುಕಟ್ಟೆ ಮೌಲ್ಯ ₹೪೫೪೮ ಏರಿಕೆಯಾಗಿ ₹೫.೭೪ ಲಕ್ಷ ಕೋಟಿಗೆ ತಲುಪಿದೆ.&lt;/p&gt;&lt;img&gt;&lt;p&gt;ಐಟಿಸಿಗೆ ₹೮೭೬ ಕೋಟಿ ಹಾಗೂ ಎಚ್&zwnj;ಡಿಎಫ್&zwnj;ಸಿ ಬ್ಯಾಂಕ್&zwnj;ಗೆ ₹೪೦೦ ಕೋಟಿ ಲಾಭವಾಗಿದೆ. ಐಟಿಸಿ ಮಾರುಕಟ್ಟೆ ಮೌಲ್ಯ ₹೫.೪೫ ಲಕ್ಷ ಕೋಟಿಗೆ ಹಾಗೂ ಎಚ್&zwnj;ಡಿಎಫ್&zwnj;ಸಿ ಬ್ಯಾಂಕ್&zwnj;ನದು ₹೧೪.೮೦ ಲಕ್ಷ ಕೋಟಿಗೆ ಏರಿಕೆಯಾಗಿದೆ.&lt;/p&gt;]]></content:encoded>
            <category><![CDATA[india]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/business/reliance-industries-suffers-40800-crore-loss-airtel-sees-huge-profit-rav-vrmpb3z"/>
        </item>
        <item>
            <title><![CDATA[ದೇಶದಲ್ಲಿ 1 ಸಾವಿರದ ಗಡಿ ದಾಟಿದ ಕೋವಿಡ್‌ ಕೇಸ್‌, ಕೇರಳದಲ್ಲಿ ಗರಿಷ್ಠ]]></title>
            <link>https://kannada.asianetnews.com/india/covid19-cases-rise-to-1000-in-india-kerala-reports-430-cases-sn/articleshow-vyfcxoy</link>
            <guid isPermaLink="true">https://kannada.asianetnews.com/india/covid19-cases-rise-to-1000-in-india-kerala-reports-430-cases-sn/articleshow-vyfcxoy</guid>
            <pubDate>Mon, 26 May 2025 15:02:17 +0530</pubDate>
            <description><![CDATA[&lt;p&gt;ಭಾರತದಲ್ಲಿ ಸೋಮವಾರ 1,009 ಸಕ್ರಿಯ ಕೋವಿಡ್-19 ಪ್ರಕರಣಗಳು ವರದಿಯಾಗಿವೆ, ಕೇರಳವು 430 ಪ್ರಕರಣಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೆಚ್ಚಿನ ಪ್ರಕರಣಗಳು ಸೌಮ್ಯವಾಗಿದ್ದು, ಮನೆಯಲ್ಲಿಯೇ ಆರೈಕೆಯಲ್ಲಿವೆ.&lt;/p&gt;]]></description>
            <media:content url="https://static-gi.asianetnews.com/images/ani20250526085931/image-f43ce832-15db-4855-884d-95a8fbec57a6.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.26): &lt;/strong&gt;ಸೋಮವಾರ ಭಾರತದಲ್ಲಿ ಒಟ್ಟು 1,009 ಸಕ್ರಿಯ ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಭಾರತದ ಕೋವಿಡ್-19 ಅಪ್&zwnj;ಡೇಟ್&zwnj; ಒಟ್ಟು 1009 ಸಕ್ರಿಯ ಪ್ರಕರಣಗಳನ್ನು ತೋರಿಸಿದೆ, ಇತ್ತೀಚೆಗೆ 752 ಹೊಸ ಪ್ರಕರಣಗಳು ದೃಢಪಟ್ಟಿವೆ.&lt;/p&gt;&lt;p&gt;ಸರ್ಕಾರಿ ದತ್ತಾಂಶಗಳ ಪ್ರಕಾರ, ಕೇರಳವು ಪ್ರಸ್ತುತ 430 ಸಕ್ರಿಯ ಪ್ರಕರಣಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.&lt;/p&gt;&lt;p&gt;ಹೆಚ್ಚಿನ ಪ್ರಕರಣಗಳನ್ನು ಹೊಂದಿರುವ ಇತರ ರಾಜ್ಯಗಳಲ್ಲಿ ಮಹಾರಾಷ್ಟ್ರ (209), ದೆಹಲಿ (104), ಗುಜರಾತ್ (83) ಮತ್ತು ಕರ್ನಾಟಕ (47) ಸೇರಿವೆ.&lt;/p&gt;&lt;p&gt;ಇದಕ್ಕೂ ಮೊದಲು, ಥಾಣೆಯ ಛತ್ರಪತಿ ಶಿವಾಜಿ ಮಹಾರಾಜ್ ಕಲ್ವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 21 ವರ್ಷದ ಕೋವಿಡ್-19 ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದೆ.&lt;/p&gt;&lt;p&gt;ಮುಂಬ್ರಾದ 21 ವರ್ಷದ ಯುವಕನನ್ನು ಮೇ 22ರಂದು ಥಾಣೆಯ ಛತ್ರಪತಿ ಶಿವಾಜಿ ಮಹಾರಾಜ್ ಕಲ್ವಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.&lt;/p&gt;&lt;p&gt;ಶನಿವಾರ, ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾಸ್ತವ ಅವರು ಕೇರಳ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಮುಂತಾದ ಹಲವು ರಾಜ್ಯಗಳಲ್ಲಿ ವರದಿಯಾದ ಕೋವಿಡ್-19 ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.&lt;/p&gt;&lt;p&gt;ಈ ಹೆಚ್ಚಿನ ಪ್ರಕರಣಗಳು ಸೌಮ್ಯವಾಗಿವೆ ಮತ್ತು ಮನೆಯಲ್ಲಿಯೇ ಆರೈಕೆಯಲ್ಲಿವೆ ಎಂದು ಗಮನಿಸಲಾಗಿದೆ. ಆದರೆ, ಕೇಂದ್ರ ಆರೋಗ್ಯ ಸಚಿವಾಲಯವು ಜಾಗರೂಕವಾಗಿದೆ ಮತ್ತು ಅದರ ಬಹು ಏಜೆನ್ಸಿಗಳ ಮೂಲಕ ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.&lt;/p&gt;&lt;p&gt;ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ವರದಿಯಾದ ಹೆಚ್ಚಿನ ಕೋವಿಡ್ ಪ್ರಕರಣಗಳು ಸೌಮ್ಯವಾಗಿವೆ ಮತ್ತು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ದೇಶವು ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IDSP) ಮತ್ತು ICMR ಮೂಲಕ ಉಸಿರಾಟದ ಕಾಯಿಲೆಗಳನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ.&lt;/p&gt;&lt;p&gt;ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವಲ್ಲಿ ಜಾಗರೂಕವಾಗಿದೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಸೂಕ್ತ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಖಚಿತಪಡಿಸುತ್ತದೆ. ಕೋವಿಡ್-19 ಈಗ ಮತ್ತೊಂದು ರೀತಿಯ ವೈರಲ್ ಸೋಂಕು ಎಂದು ಪರಿಗಣಿಸಲಾಗಿದ್ದರೂ, ಕೈ ನೈರ್ಮಲ್ಯ, ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಅನಗತ್ಯ ಸಭೆಗಳನ್ನು ತಪ್ಪಿಸುವಂತಹ ಮೂಲಭೂತ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ತಿಳಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india/covid19-cases-rise-to-1000-in-india-kerala-reports-430-cases-sn/articleshow-vyfcxoy"/>
        </item>
        <item>
            <title><![CDATA[ಮನುಷ್ಯರಾಗಲಿ, ಪ್ರಾಣಿಗಳಾಗಲಿ ಉಳಿಯುವುದಿಲ್ಲ, ಭೂಮಿ ಒಂದೇ ಕ್ಷಣದಲ್ಲಿ ನಾಶ! ಏನಿದು Miyake Event?]]></title>
            <link>https://kannada.asianetnews.com/science/miyake-event-solar-storm-that-could-end-modern-life-rav/articleshow-z1dg1di</link>
            <guid isPermaLink="true">https://kannada.asianetnews.com/science/miyake-event-solar-storm-that-could-end-modern-life-rav/articleshow-z1dg1di</guid>
            <pubDate>Mon, 26 May 2025 14:43:17 +0530</pubDate>
            <description><![CDATA[&lt;p&gt;&lt;strong&gt;Miyake Event:&lt;/strong&gt; ಎಂಬ ಅತ್ಯಂತ ಶಕ್ತಿಶಾಲಿ ಸೌರ ಚಂಡಮಾರುತವು ಸುಮಾರು 14,000 ವರ್ಷಗಳ ಹಿಂದೆ ಭೂಮಿಯ ಮೇಲೆ ಅಪಾಯಕಾರಿ ಪರಿಣಾಮ ಬೀರಿತು. ಇಂತಹ ಘಟನೆ ಇಂದು ಸಂಭವಿಸಿದರೆ, ಆಧುನಿಕ ಜೀವನಕ್ಕೆ ಭಾರೀ ಹಾನಿಯಾಗಬಹುದು. ವಿದ್ಯುತ್ ಗ್ರಿಡ್&zwnj;ಗಳು, ಇಂಟರ್ನೆಟ್, ಮತ್ತು ಉಪಗ್ರಹಗಳು ಕಾರ್ಯನಿರ್ವಹಿಸದಂತಾಗಬಹುದು.&lt;/p&gt;]]></description>
            <media:content url="https://static-gi.asianetnews.com/images/01jw4a58chap2jcjkfvpgv9dad/----------------------2025-05-25t233733.878-1748196565393.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Miyake Event a solar storm&lt;/strong&gt;: ಲಕ್ಷಾಂತರ ವರ್ಷಗಳ ಹಿಂದೆ ಭೂಮಿಯ ಮೇಲೆ ಸಂಭವಿಸಿದ 'ಮಹಾ ಪ್ರವಾಹ'ದ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಈ ದುರಂತವು ಎಲ್ಲವನ್ನೂ ನಾಶಪಡಿಸಿ, ಜೀವನವನ್ನು ಮತ್ತೆ ಹೊಸದಾಗಿ ಆರಂಭಿಸಿತು. ಆದರೆ, ಇದಕ್ಕಿಂತಲೂ ಭಯಾನಕವಾದ 'Miyake Event' ಎಂಬ ಸೌರ ಚಂಡಮಾರುತವು ಸುಮಾರು 14,000 ವರ್ಷಗಳ ಹಿಂದೆ ಭೂಮಿಯ ಮೇಲೆ ಅಪಾಯಕಾರಿ ಪರಿಣಾಮ ಬೀರಿತು. ಈ ಘಟನೆಯು ಆಧುನಿಕ ಜಗತ್ತನ್ನು ಕ್ಷಣಾರ್ಧದಲ್ಲಿ ನಾಶಪಡಿಸುವ ಶಕ್ತಿಯನ್ನು ಹೊಂದಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಏನಿದು ಮಿಯಾಕೆ ಇವೆಂಟ್?&lt;/strong&gt;&lt;/p&gt;&lt;p&gt;'ಮಿಯಾಕೆ ಇವೆಂಟ್ ಎಂಬುದು ಅತ್ಯಂತ ಶಕ್ತಿಶಾಲಿ ಸೌರ ಚಂಡಮಾರುತಗಳ ಸರಣಿಯಾಗಿದ್ದು, ಇದು ಭೂಮಿಯ ವಾತಾವರಣದಲ್ಲಿ ಇಂಗಾಲ-14 (ಕಾರ್ಬನ್-14) ಮಟ್ಟದಲ್ಲಿ ಭಾರೀ ಏರಿಕೆಯನ್ನು ಉಂಟುಮಾಡಿತು. ಈ ಘಟನೆಯ ಪುರಾವೆಗಳನ್ನು ಪ್ರಾಚೀನ ಮರಗಳ ಉಂಗುರಗಳಲ್ಲಿ ಕಂಡುಹಿಡಿಯಲಾಗಿದೆ, ಇವು ಸಾವಿರಾರು ವರ್ಷಗಳ ಭೂಮಿಯ ಇತಿಹಾಸಕ್ಕೆ ಸಾಕ್ಷಿಯಾಗಿವೆ. ಸುಮಾರು 14,300 ವರ್ಷಗಳ ಹಿಂದೆ ಸಂಭವಿಸಿದ ಅತ್ಯಂತ ಶಕ್ತಿಶಾಲಿ ಮಿಯಾಕೆ ಘಟನೆಯನ್ನು 2023ರಲ್ಲಿ ದಕ್ಷಿಣ ಫ್ರಾನ್ಸ್&zwnj;ನಲ್ಲಿ ಕಂಡುಹಿಡಿಯಲಾಯಿತು. ಈ ಘಟನೆಯ ಕಾರ್ಬನ್-14 ಸ್ಪೈಕ್ ಹಿಂದಿನ ಯಾವುದೇ ಮಿಯಾಕೆ ಘಟನೆಗಿಂತ ಎರಡು ಪಟ್ಟು ಶಕ್ತಿಶಾಲಿಯಾಗಿತ್ತು.&lt;/p&gt;&lt;p&gt;&lt;strong&gt;ಮಿಯಾಕೆ ಇವೆಂಟ್ ಆವಿಷ್ಕಾರ&lt;/strong&gt;&lt;/p&gt;&lt;p&gt;2012ರಲ್ಲಿ ಜಪಾನಿನ ಭೌತಶಾಸ್ತ್ರಜ್ಞೆ ಫುಸಾ ಮಿಯಾಕೆ, ಪಿಎಚ್&zwnj;ಡಿ ವಿದ್ಯಾರ್ಥಿಯಾಗಿದ್ದಾಗ, ಜಪಾನಿನ ದೇವದಾರು ಮರಗಳ ಉಂಗುರಗಳನ್ನು ಅಧ್ಯಯನ ಮಾಡುವಾಗ ಕ್ರಿ.ಪೂ 12,350ರ ಸುಮಾರಿನ ಸೌರ ಚಂಡಮಾರುತದ ಸಮಯದಲ್ಲಿ ಕಾರ್ಬನ್-14ರಲ್ಲಿ ಅಸಾಮಾನ್ಯ ಏರಿಕೆಯನ್ನು ಕಂಡುಕೊಂಡರು. ಈ ಆವಿಷ್ಕಾರವು 'ಮಿಯಾಕೆ ಇವೆಂಟ್' ಹೆಸರಿಡಲಾಯಿತು. ಇದಾದ ನಂತರ, ಕನಿಷ್ಠ ಆರು ಇಂತಹ ಘಟನೆಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ, ಇವುಗಳು ಭೂಮಿಯ ಮೇಲೆ ಕೆಟ್ಟ ಪರಿಣಾಮ ಬೀರಿದವು.&lt;/p&gt;&lt;p&gt;&lt;strong&gt;ಆಧುನಿಕ ಜಗತ್ತಿಗೆ ಮಿಯಾಕೆ ಬೆದರಿಕೆ&lt;/strong&gt;&lt;/p&gt;&lt;p&gt;ಕ್ರಿ.ಪೂ 12,350ರ ಸುಮಾರಿನ ಮಿಯಾಕೆ ಘಟನೆಯಂತಹ ಸೌರ ಚಂಡಮಾರುತವು ಇಂದು ಸಂಭವಿಸಿದರೆ, ಆಧುನಿಕ ಜೀವನಕ್ಕೆ ಭಾರೀ ಹಾನಿಯಾಗಬಹುದು. ವಿದ್ಯುತ್ ಗ್ರಿಡ್&zwnj;ಗಳು, ಇಂಟರ್ನೆಟ್ ಸಂಪರ್ಕ, ಮತ್ತು ಉಪಗ್ರಹಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸದಂತಾಗಬಹುದು. ಇವುಗಳು ಆಧುನಿಕ ಜಗತ್ತಿನ ಬೆನ್ನೆಲುಬಾಗಿರುವುದರಿಂದ, ಇಂತಹ ಘಟನೆಯು ಸಂಪರ್ಕ, ಸಾರಿಗೆ, ಮತ್ತು ಆರ್ಥಿಕ ವ್ಯವಸ್ಥೆಯನ್ನು ಸ್ಥಗಿತಗೊಳಿಸಬಹುದು. ವಿಜ್ಞಾನಿಗಳ ಪ್ರಕಾರ, ಈ ಚಂಡಮಾರುತವು ಭೂಮಿಯ ಮೇಲಿನ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕ್ಷಣಾರ್ಧದಲ್ಲಿ ನಾಶಪಡಿಸುವ ಶಕ್ತಿಯನ್ನು ಹೊಂದಿತ್ತು.&lt;/p&gt;&lt;p&gt;&lt;strong&gt;ಪುರಾವೆಗಳು ಎಲ್ಲಿವೆ?&lt;/strong&gt;&lt;/p&gt;&lt;p&gt;ಮಿಯಾಕೆ ಘಟನೆಯ ಪುರಾವೆಗಳನ್ನು ಪ್ರಾಚೀನ ಮರಗಳ ಉಂಗುರಗಳಲ್ಲಿ ಕಂಡುಹಿಡಿಯಲಾಗಿದೆ. ಈ ಮರಗಳ ಉಂಗುರಗಳು ಕಾರ್ಬನ್-14 ಮಟ್ಟದ ಏರಿಕೆಯನ್ನು ದಾಖಲಿಸಿವೆ, ಇದು ಸೌರ ಚಂಡಮಾರುತದ ಸಮಯದಲ್ಲಿ ಸೌರ ಕಿರಣಗಳ ತೀವ್ರತೆಯಿಂದ ಉಂಟಾಯಿತು. ಇಂದಿಗೂ, ಸಾವಿರಾರು ವರ್ಷಗಳಷ್ಟು ಹಳೆಯ ಮರಗಳು ಭೂಮಿಯ ಇತಿಹಾಸದ ಘಟನೆಗಳಿಗೆ ಸಾಕ್ಷಿಯಾಗಿವೆ. 2023ರಲ್ಲಿ ದಕ್ಷಿಣ ಫ್ರಾನ್ಸ್&zwnj;ನಲ್ಲಿ ಕಂಡುಹಿಡಿಯಲಾದ 14,300 ವರ್ಷಗಳ ಹಿಂದಿನ ಕಾರ್ಬನ್-14 ಸ್ಪೈಕ್ ಈ ಘಟನೆಯ ತೀವ್ರತೆಯನ್ನು ದೃಢಪಡಿಸಿತು.&lt;/p&gt;&lt;p&gt;&lt;strong&gt;ತಡೆಗಟ್ಟಲು ಸಾಧ್ಯವೇ?&lt;/strong&gt;&lt;/p&gt;&lt;p&gt;ವಿಜ್ಞಾನಿಗಳು ಮಿಯಾಕೆ ಘಟನೆಯಂತಹ ಸೌರ ಚಂಡಮಾರುತಗಳನ್ನು ತಡೆಗಟ್ಟಲು ಸಾಧ್ಯವಿಲ್ಲವಾದರೂ, ಇವುಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬಹುದು. ಉದಾಹರಣೆಗೆ, ಗಟ್ಟಿಮುಟ್ಟಾದ ವಿದ್ಯುತ್ ಗ್ರಿಡ್&zwnj;ಗಳನ್ನು ನಿರ್ಮಿಸುವುದು, ಉಪಗ್ರಹಗಳಿಗೆ ರಕ್ಷಣಾತ್ಮಕ ಶೀಲ್ಡ್&zwnj;ಗಳನ್ನು ಅಳವಡಿಸುವುದು, ಮತ್ತು ಸೌರ ಚಂಡಮಾರುತದ ಎಚ್ಚರಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು. ಆದರೆ, ಇಂತಹ ಘಟನೆಗಳು ಯಾವಾಗ ಸಂಭವಿಸಬಹುದು ಎಂಬುದನ್ನು ನಿಖರವಾಗಿ ಊಹಿಸುವುದು ಇನ್ನೂ ಸವಾಲಾಗಿದೆ.&lt;/p&gt;&lt;p&gt;ಮಾಹಿತಿಗಾಗಿ: ಈ ವಿಷಯದ ಕುರಿತು ಇನ್ನಷ್ಟು ತಿಳಿಯಲು, ವೈಜ್ಞಾನಿಕ ಜರ್ನಲ್&zwnj;ಗಳಾದ Nature ಅಥವಾ Science ನ ಪ್ರಕಟಣೆಗಳನ್ನು ನೋಡಿ.&lt;/p&gt;]]></content:encoded>
            <category><![CDATA[india]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/science/miyake-event-solar-storm-that-could-end-modern-life-rav/articleshow-z1dg1di"/>
        </item>
        <item>
            <title><![CDATA[ಆಪರೇಷನ್ ಸಿಂದೂರ್, ಪಹಲ್ಗಾಮ್ ಘಟನೆ ವಿವಾದ: ಬಿಜೆಪಿ ನಾಯಕರಿಗೆ ಮೋದಿ ಎಚ್ಚರಿಕೆ!]]></title>
            <link>https://kannada.asianetnews.com/india/pm-modi-cautions-bjp-leaders-on-operation-sindoor-and-pahalgam-attack-remarks-rav/articleshow-l9h61xy</link>
            <guid isPermaLink="true">https://kannada.asianetnews.com/india/pm-modi-cautions-bjp-leaders-on-operation-sindoor-and-pahalgam-attack-remarks-rav/articleshow-l9h61xy</guid>
            <pubDate>Mon, 26 May 2025 14:33:28 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿ ಅವರು ಎನ್&zwnj;ಡಿಎ ನಾಯಕರಿಗೆ ಸಲಹೆ ನೀಡಿದ್ದಾರೆ: ಆಪರೇಷನ್ ಸಿಂಧೂರ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ವಿವಾದಾತ್ಮಕ ಹೇಳಿಕೆಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಎನ್&zwnj;ಡಿಎ ನಾಯಕರಿಗೆ ಅನಗತ್ಯ ಹೇಳಿಕೆಗಳನ್ನು ನೀಡದಂತೆ ಸಲಹೆ ನೀಡಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01jw4a834j90p843v8pk5r698m/pm-modi-nda-cms-meeting-1748196658322.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಿಜೆಪಿ ನಾಯಕರಿಗೆ ಮೋದಿ ಸಲಹೆ&lt;/strong&gt;: &lsquo;ಆಪರೇಷನ್ ಸಿಂದೂರ್&rsquo; ಮತ್ತು ಜಮ್ಮು-ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಅನುಚಿತ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ತಮ್ಮ ಪಕ್ಷದ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ ರವಾನಿಸಿದ್ದಾರೆ. ದೆಹಲಿಯಲ್ಲಿ ನಡೆದ ಎನ್&zwnj;ಡಿಎ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಸಭೆಯಲ್ಲಿ, ಪ್ರಧಾನಿ ಮೋದಿ ಅವರು ನಾಯಕರು ಪ್ರತಿಯೊಂದು ವಿಷಯದ ಬಗ್ಗೆಯೂ ಹೇಳಿಕೆ ನೀಡುವುದನ್ನು ತಪ್ಪಿಸಬೇಕು ಎಂದು ಸ್ಪಷ್ಟವಾಗಿ ಹೇಳಿದರು.&lt;/p&gt;&lt;p&gt;&lt;strong&gt;ಅನಗತ್ಯ ಹೇಳಿಕೆ ನೀಡಬೇಡಿ: ಮೋದಿ ಸ್ಪಷ್ಟ ಸೂಚನೆ&lt;/strong&gt;&lt;/p&gt;&lt;p&gt;ಸಭೆಯಲ್ಲಿ, ಪ್ರಧಾನಿ ಮೋದಿ ಅವರು ನಾಯಕರಿಗೆ ಅನಗತ್ಯ ಹೇಳಿಕೆಗಳನ್ನು ನೀಡದಂತೆ ಸಲಹೆ ನೀಡಿದರು ಏಕೆಂದರೆ ಇದು ಪಕ್ಷದ ನಿರ್ಧಾರಗಳಿಗೆ ಧಕ್ಕೆ ತರುತ್ತದೆ. ಇತ್ತೀಚೆಗೆ ಬಿಜೆಪಿ ನಾಯಕರ ಹೇಳಿಕೆಗಳಿಂದ ಪಕ್ಷವು ಮುಜುಗರಕ್ಕೊಳಗಾಗಿದೆ. ಹೀಗಾಗಿ ಆಪರೇಷನ್ ಸಿಂದೂರ್, ಪಹಲ್ಗಾಂ ದಾಳಿ ಕುರಿತು ಅನಗತ್ಯ ಹೇಳಿಕೆ ನೀಡಬಾರದು.&lt;/p&gt;&lt;p&gt;&lt;strong&gt;ವಿವಾದದ ಮೂಲ: ವಿಜಯ್ ಶಾ ಮತ್ತು ರಾಮ್ ಚಂದರ್ ಜಂಗ್ರಾ ಹೇಳಿಕೆಗಳು&lt;/strong&gt;&lt;/p&gt;&lt;p&gt;ಮಧ್ಯಪ್ರದೇಶ ಸರ್ಕಾರದ ಸಚಿವ ವಿಜಯ್ ಶಾ ಅವರು 'ಆಪರೇಷನ್ ಸಿಂದೂರ್'ದ ಪತ್ರಿಕಾಗೋಷ್ಠಿಯಲ್ಲಿ ಸೇನಾ ವಕ್ತಾರ ಕರ್ನಲ್ ಸೋಫಿಯಾ ಕುರೇಶಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು, ಇದರಿಂದ ಪ್ರಕರಣವು ಸುಪ್ರೀಂ ಕೋರ್ಟ್&zwnj;ವರೆಗೆ ತಲುಪಿತು ಮತ್ತು ನ್ಯಾಯಾಂಗವು ಅಸಮಾಧಾನ ವ್ಯಕ್ತಪಡಿಸಿತು. ಶಾ ಅವರು ಕರ್ನಲ್ ಸೋಫಿಯಾ ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಕರೆದಿದ್ದರು. ಅದೇ ರೀತಿ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಅವರು ಇಡೀ ದೇಶ, ದೇಶದ ಸೇನೆ ಮತ್ತು ಸೈನಿಕರು ಪ್ರಧಾನಿ ಮೋದಿ ಅವರ ಪಾದಗಳಿಗೆ ನಮಸ್ಕರಿಸುತ್ತಾರೆ ಎಂದು ಹೇಳಿದ್ದರು. ಬಿಜೆಪಿ ರಾಜ್ಯಸಭಾ ಸಂಸದ ರಾಮ್ ಚಂದರ್ ಜಂಗ್ರಾ ಅವರು ಹರಿಯಾಣದ ಭಿವಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು.&lt;/p&gt;&lt;p&gt;&lt;strong&gt;ಸುಪ್ರೀಂ ಕೋರ್ಟ್ ಅಸಮಾಧಾನ ಮತ್ತು ಸಂಘಟನೆಯ ಚಿಂತೆ&lt;/strong&gt;&lt;/p&gt;&lt;p&gt;ಕರ್ನಲ್ ಸೋಫಿಯಾ ಅವರ ಬಗ್ಗೆ ಮಾಡಿದ ಹೇಳಿಕೆಯಿಂದ ಸೇನೆಯ ಘನತೆಗೆ ಧಕ್ಕೆಯಾದದ್ದು ಮಾತ್ರವಲ್ಲದೆ, ಸುಪ್ರೀಂ ಕೋರ್ಟ್ ಕೂಡ ಇದನ್ನು ಸಾರ್ವಜನಿಕ ಜೀವನದಲ್ಲಿ ಅಶಿಸ್ತು ಎಂದು ಬಣ್ಣಿಸಿದೆ. ಪ್ರಧಾನಿ ಮೋದಿ ಈಗ ಪಕ್ಷದ ವೀವ್ ಉಳಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.&lt;/p&gt;&lt;p&gt;&lt;strong&gt;ಚುನಾವಣೆಗೂ ಮುನ್ನ ಹಾನಿ ನಿಯಂತ್ರಣ&lt;/strong&gt;&lt;/p&gt;&lt;p&gt;ಕೆಲವು ತಿಂಗಳುಗಳಲ್ಲಿ ಹಲವು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ ಮತ್ತು ಕೇಂದ್ರ ಸರ್ಕಾರದ ಮಿಲಿಟರಿ ಕಾರ್ಯಾಚರಣೆ 'ಆಪರೇಷನ್ ಸಿಂದೂರ'ವನ್ನು ನಿರ್ಣಾಯಕ ಹೆಜ್ಜೆಯಾಗಿ ಪ್ರಚಾರ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ನಾಯಕರ ಅಸೂಕ್ಷ್ಮ ಮತ್ತು ತಪ್ಪು ಹೇಳಿಕೆಗಳಿಂದ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಹೋಗಬಹುದು.&lt;/p&gt;]]></content:encoded>
            <category><![CDATA[india]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/india/pm-modi-cautions-bjp-leaders-on-operation-sindoor-and-pahalgam-attack-remarks-rav/articleshow-l9h61xy"/>
        </item>
        <item>
            <title><![CDATA[ಪಕ್ಷದ ಕಚೇರಿಯಲ್ಲೇ ಯುವತಿಯ ಅಪ್ಪಿಕೊಂಡು ನಾಯಕನ ಲವ್ವಿ-ಡವ್ವಿ, ಬಿಜೆಪಿಯಿಂದ ನೋಟಿಸ್‌!]]></title>
            <link>https://kannada.asianetnews.com/india/uttar-pradesh-bjp-leader-viral-video-party-office-san/articleshow-t7w3b2o</link>
            <guid isPermaLink="true">https://kannada.asianetnews.com/india/uttar-pradesh-bjp-leader-viral-video-party-office-san/articleshow-t7w3b2o</guid>
            <pubDate>Mon, 26 May 2025 14:33:32 +0530</pubDate>
            <description><![CDATA[&lt;p&gt;ಪಕ್ಷದ ಕಾರ್ಯಕರ್ತರು ಈ ವಿಡಿಯೋವನ್ನು &quot;ನಾಚಿಕೆಗೇಡಿನದು&quot; ಎಂದು ಕರೆದಿದ್ದು, ಬಿಜೆಪಿ ನಾಯಕತ್ವಕ್ಕೆ ಔಪಚಾರಿಕ ದೂರು ದಾಖಲಿಸಿದ್ದಾರೆ. ಬಿಜೆಪಿ ಗೊಂಡಾ ಮುಖ್ಯಸ್ಥ ಅಮರ್ ಕಿಶೋರ್ ಕಶ್ಯಪ್ ಅವರ ವರ್ತನೆಯ ಬಗ್ಗೆ ಏಳು ದಿನಗಳಲ್ಲಿ ವಿವರಣೆ ನೀಡುವಂತೆ ಪಕ್ಷವು ಕೇಳಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/01jw5wyp2ew1ydz3wkmejbppgm/uttar-pradesh-bjp-leader-1748249827406.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.26):&lt;/strong&gt; ಪಕ್ಷದ ಕಚೇರಿಯಲ್ಲಿ ಮಹಿಳೆಯನ್ನು ಅಪ್ಪಿಕೊಂಡಿರುವ ವಿಡಿಯೋ ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆದ ಬೆನ್ನಲ್ಲಿಯೇ ಉತ್ತರ ಪ್ರದೇಶದ ಬಿಜೆಪಿ ನಾಯಕನಿಗೆ ನೋಟಿಸ್&zwnj; ಜಾರಿ ಮಾಡಲಾಗಿದೆ. ಲಕ್ನೋದಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಗೊಂಡಾದಲ್ಲಿರುವ ಜಿಲ್ಲಾ ಪಕ್ಷದ ಕಚೇರಿಯಲ್ಲಿ ಬಿಜೆಪಿ ನಾಯಕನ ಲವ್ವಿ-ಡವ್ವಿ ವಿಡಿಯೋ ವೈರಲ್&zwnj; ಆಗಿತ್ತು. ಈ ಅನುಚಿತ ವಿಡಿಯೋ ಕುರಿತು ವಿವರಣೆ ನೀಡುವಂತೆ ಪಕ್ಷವು ನೋಟಿಸ್ ಕಳುಹಿಸಿದೆ.&lt;/p&gt;&lt;p&gt;ಪಕ್ಷದ ಕಾರ್ಯಕರ್ತರು ಈ ವಿಡಿಯೋವನ್ನು &quot;ನಾಚಿಕೆಗೇಡಿನದು&quot; ಎಂದು ಕರೆದಿದ್ದು, ಬಿಜೆಪಿ ನಾಯಕತ್ವಕ್ಕೆ ಔಪಚಾರಿಕ ದೂರು ದಾಖಲಿಸಿದ್ದಾರೆ. ಬಿಜೆಪಿ ಗೊಂಡಾ ಮುಖ್ಯಸ್ಥ ಅಮರ್ ಕಿಶೋರ್ ಕಶ್ಯಪ್ ಅವರ ವರ್ತನೆಯ ಬಗ್ಗೆ ಏಳು ದಿನಗಳಲ್ಲಿ ವಿವರಣೆ ನೀಡುವಂತೆ ಪಕ್ಷವು ಕೇಳಿದೆ.&lt;/p&gt;&lt;p&gt;&quot;ಸೋಶಿಯಲ್&zwnj; ಮೀಡಿಯಾದಲ್ಲಿ ಪ್ರಸಾರವಾದ ವೀಡಿಯೊ ಪಕ್ಷದ ಖ್ಯಾತಿಗೆ ನಕಾರಾತ್ಮಕ ಪರಿಣಾಮ ಬೀರುವ ಮತ್ತು ಅಶಿಸ್ತಿನ ವರ್ಗಕ್ಕೆ ಬರುವ ನಡವಳಿಕೆಯನ್ನು ಬೆಳಕಿಗೆ ತಂದಿದೆ&quot; ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ್ ಶುಕ್ಲಾ ಅವರು ಕಶ್ಯಪ್ ಅವರಿಗೆ ನೋಟಿಸ್ ನೀಡಿದ್ದಾರೆ.&lt;/p&gt;&lt;p&gt;&quot;ರಾಜ್ಯ ಅಧ್ಯಕ್ಷರ ಸೂಚನೆಗಳ ಪ್ರಕಾರ, ಏಳು ದಿನಗಳಲ್ಲಿ ಬಿಜೆಪಿ ರಾಜ್ಯ ಕಚೇರಿಗೆ ಲಿಖಿತ ವಿವರಣೆಯನ್ನು ಸಲ್ಲಿಸಲು ನಿಮ್ಮನ್ನು ಕೇಳಲಾಗಿದೆ. ನಿಗದಿತ ಸಮಯದಲ್ಲಿ ತೃಪ್ತಿದಾಯಕ ಪ್ರತಿಕ್ರಿಯೆಯನ್ನು ನೀಡಲು ವಿಫಲವಾದರೆ ಕಠಿಣ ಶಿಸ್ತು ಕ್ರಮಕ್ಕೆ ಆಹ್ವಾನ ನೀಡಲಾಗುವುದು&quot; ಎಂದು ಅದು ಹೇಳಿದೆ.&lt;/p&gt;&lt;p&gt;ಈ ವಿಡಿಯೋವನ್ನು ಏಪ್ರಿಲ್ 12 ರಂದು ರೆಕಾರ್ಡ್ ಮಾಡಲಾಗಿದೆ ಎಂದು ವರದಿಯಾಗಿದೆ. ಮಹಿಳೆ ತನಗೆ ಕರೆ ಮಾಡಿ ತಾನು ಅಸ್ವಸ್ಥಳಾಗಿದ್ದು, ವಿಶ್ರಾಂತಿ ಪಡೆಯಲು ಸ್ಥಳ ಬೇಕು ಎಂದು ಹೇಳಿದ್ದಾಳೆ ಎಂದು ಅಮರ್ ಕಿಶೋರ್ ಕಶ್ಯಪ್ ಹೇಳಿಕೊಂಡಿದ್ದಾರೆ.&amp;nbsp;&lt;/p&gt;&lt;p&gt;&quot;ಆ ಮಹಿಳೆ ನಮ್ಮ ಪಕ್ಷದ ಸಕ್ರಿಯ ಸದಸ್ಯೆ. ಅವರು ನನಗೆ ಕರೆ ಮಾಡಿ, 'ಅಧ್ಯಕ್ಷರೇ, ನನಗೆ ಹುಷಾರಿಲ್ಲ. ನಾನು ವಿಶ್ರಾಂತಿ ಪಡೆಯಲು ಬಯಸುತ್ತೇನೆ. ಸ್ವಲ್ಪ ಹೊತ್ತು ಉಳಿಯಲು ಸ್ಥಳ ಕೊಡಿ' ಎಂದು ಹೇಳಿದರು. ಹಾಗಾಗಿ ನಾನು ಅವರನ್ನು ಕರೆದುಕೊಂಡು ಕಚೇರಿಗೆ ಕರೆತಂದೆ,&quot; ಎಂದು ಕಶ್ಯಪ್ ತಿಳಿಸಿದ್ದಾರೆ.&lt;/p&gt;&lt;p&gt;ಪಕ್ಷದ ಕಚೇರಿಯಲ್ಲಿ ಮಹಿಳೆ ಕಾರಿನಿಂದ ಇಳಿಯುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇನ್ನೊಂದು ವಿಡಿಯೋದಲ್ಲಿ ಸಲ್ವಾರ್&zwnj; ಕಮೀಜ್&zwnj; ಧರಿಸಿ ಬ್ಯಾಗ್&zwnj; ಹಾಕಿಕೊಂಡು ಬಂದಿರುವ ಮಹಿಳೆ ಮೆಟ್ಟಿಲಿನ ಬಳಿ ನಿಂತಿರುವುದು ಕಂಡಿದೆ.&lt;/p&gt;&lt;p&gt;ಆಕೆಯ ಹಿಂದೆಯೇ ರಾಜಕಾರಣಿ ಕೂಡ ಬಂದಿದ್ದಾನೆ. ಈ ವೇಳೆ ಮಹಿಳೆಯ ಭುಜಕ್ಕೆ ಕೈಹಾಕುತ್ತಾನೆ. ಕೆಲವು ಹೆಜ್ಜೆ ನಡೆದ ಬಳಿಕ ಆಕೆಯನ್ನು ತಬ್ಬಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಕೆಲ ಕ್ಷಣ ತಬ್ಬಿಕೊಂಡ ಬಳಿಕ, ರಾಜಕಾರಣಿ ಮೆಟ್ಟಿಲುಗಳನ್ನು ಏರಲು ಆರಂಭಿಸಿದರೆ, ಮಹಿಳೆ ಆತನ ಹಿಂದಯೇ ಹೋಗಿರುವುದು ವಿಡಿಯೋದಲ್ಲಿ ದಾಖಲಾಗಿದೆ.&lt;/p&gt;&lt;p&gt;&quot;ಮೆಟ್ಟಿಲುಗಳನ್ನು ಹತ್ತುವಾಗ ಆಕೆಗೆ ತಲೆ ಸುತ್ತುವ ಅನುಭವವಾಯಿತು, ಮತ್ತು ನಾನು ಆಕೆಗೆ ಬೆಂಬಲವಾಗಿ ಅವಳ ಕೈ ಹಿಡಿದೆ. ಆಕೆ ನನ್ನ ಕೈಯನ್ನೂ ಹಿಡಿದಿದ್ದಳು. ನನ್ನ ಮೇಲೆ ಅಪಪ್ರಚಾರ ಮಾಡಲು ದೃಶ್ಯಾವಳಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ&quot; ಎಂದು ತಮ್ಮನ್ನು ಕಶ್ಯಪ್&zwnj; ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;p&gt;&quot;ನಾವು ನಮ್ಮ ಕಾರ್ಯಕರ್ತರಿಗೆ ಸಹಾಯ ಮಾಡದಿದ್ದರೆ ಯಾರಿಗೆ ಸಹಾಯ ಮಾಡಬೇಕು? ಕಾರ್ಯಕರ್ತರಿಗೆ ಸಹಾಯ ಮಾಡುವುದು ಅಪರಾಧವಾಗಿದ್ದರೆ ನಾವು ಅದರ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ&quot; ಎಂದು ಅವರು ಹೇಳಿದರು.&lt;/p&gt;]]></content:encoded>
            <category><![CDATA[india]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india/uttar-pradesh-bjp-leader-viral-video-party-office-san/articleshow-t7w3b2o"/>
        </item>
        <item>
            <title><![CDATA[ಕಣ್ಣುಗಳೇ ಇಲ್ಲ: ಆದರೂ 100ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಸ್ವಾಭಿಮಾನದ ಬದುಕಿಗೆ ಬೆಳಕಾದ ಫಾಕೇನ್ ಶಾ]]></title>
            <link>https://kannada.asianetnews.com/women/from-adversity-to-triumph-the-inspiring-story-of-blind-tailor-faken-shah/articleshow-q9hc13d</link>
            <guid isPermaLink="true">https://kannada.asianetnews.com/women/from-adversity-to-triumph-the-inspiring-story-of-blind-tailor-faken-shah/articleshow-q9hc13d</guid>
            <pubDate>Mon, 26 May 2025 13:26:41 +0530</pubDate>
            <description><![CDATA[&lt;p&gt;ಕೆಲವರು ಕೈಕಾಲುಗಳು ಸರಿ ಇಲ್ಲದಿದ್ದರೂ ಕಣ್ಣುಗಳೇ ಇಲ್ಲದಿದ್ದರೂ, ತಮ್ಮ ನ್ಯೂನ್ಯತೆಯಲ್ಲೇ ಅನನ್ಯತೆಯನ್ನು ಸಾಧಿಸುತ್ತಾ ತಾವು ಬದುಕುವುದಲ್ಲದೇ ಇನ್ನೊಬ್ಬರ ಬಾಳಿಗೂ ಬೆಳಕಾದ ಹಲವರು ನಮ್ಮ ಸಮಾಜದಲ್ಲಿ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅಂತ ಮಹಾನ್ ವ್ಯಕ್ತಿಯೊಬ್ಬರ ಪರಿಚಯ ನಿಮಗಾಗಿ.&lt;/p&gt;]]></description>
            <media:content url="https://static-gi.asianetnews.com/images/01jw5s38sbjpj881hp79qjszkz/capture-1748245783339.jpg" type="image/jpeg" height="390" width="690"/>
            <content:encoded><![CDATA[&lt;p&gt;ನಮ್ಮಲನೇಕರು ಕೈಕಾಲು ಸರಿ ಇದ್ದು, ದುಡಿಯಲು ಶಕ್ತಿ, ಆರೋಗ್ಯ ಎಲ್ಲವೂ ಇದ್ದರೂ ಏನು ಇಲ್ಲ ಅವರಂತೆ ನಾವಿಲ್ಲ, ಅವರ ಬಳಿ ಇರೋದು ನಮ್ಮ ಬಳಿ ಇಲ್ಲ, ಎಂದು ಕೊರಗುವುದನ್ನು ನೀವು ನೋಡಬಹುದು. ಆದರೆ ಇನ್ನೂ ಕೆಲವರು ಕೈಕಾಲುಗಳು ಸರಿ ಇಲ್ಲದಿದ್ದರೂ ಕಣ್ಣುಗಳೇ ಇಲ್ಲದಿದ್ದರೂ, ತಮ್ಮ ನ್ಯೂನ್ಯತೆಯಲ್ಲೇ ಅನನ್ಯತೆಯನ್ನು ಸಾಧಿಸುತ್ತಾ ತಾವು ಬದುಕುವುದಲ್ಲದೇ ಇನ್ನೊಬ್ಬರ ಬಾಳಿಗೂ ಬೆಳಕಾದ ಹಲವರು ನಮ್ಮ ಸಮಾಜದಲ್ಲಿ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅಂತ ಮಹಾನ್ ವ್ಯಕ್ತಿಯೊಬ್ಬರ ಪರಿಚಯ ನಿಮಗಾಗಿ.&lt;/p&gt;&lt;p&gt;ಅಂಹಾಗೆ ಇವರ ಹೆಸರು ಫಾಕೇನ್ ಶಾ, ಮೂಲತಃ ಬಿಹಾರದ ರಿಖೌಲಿಯವರು, ಹುಟ್ಟುತಲೇ ಸಹಜವಾಗಿಯೇ ಎರಡೂ ಕಣ್ಣುಗಳನ್ನು ಹೊಂದಿದ್ದ ಇವರು ಸುಮಾರು ಎರಡು ದಶಕದ ಹಿಂದೆ ಬಂದ ಜಾಂಡೀಸ್&zwnj;ನಿಂದಾಗಿ ತಮ್ಮೆರಡು ಕಣ್ಣುಗಳನ್ನು ಕಳೆದುಕೊಂಡರು. ಪರಿಣಾಮ ಬದುಕು ಅಂಧಾಕಾರಕ್ಕೆ ತಿರುಗಿತ್ತು. ಆಗ ಅವರ ವಯಸ್ಸು ಕೇವಲ 20, ಬಂದರೆ ಕಷ್ಟಗಳೆಲ್ಲಾ ಒಟ್ಟಿಗೆ ಬರುತ್ತೆ ಅನ್ನುವಂತೆ ಇದಾಗಿ ಸ್ವಲ್ಪ ಸಮಯದಲ್ಲೇ ಶಾ ತಮ್ಮ ಪತ್ನಿಯನ್ನು ಕಳೆದುಕೊಂಡರು. ಜೊತೆಗೆ ನಾಲ್ಕು ಪುಟ್ಟ ಮಕ್ಕಳ ಒಬ್ಬನೇ ಸಾಕಿ ಬೆಳೆಸುವ ಹೊಣೆಗಾರಿಕೆ ಅವರ ಹೆಗಲ ಮೇಲೆ ಬಿದ್ದಿತ್ತು. ಒಂದೆಡೆ ಕಣ್ಣುಗಳೇ ಇಲ್ಲ, ಮತ್ತೊಂದೆಡೆ ಹೆಗಲ ಮೇಲೆ ನಾಲ್ಕು ಮಕ್ಕಳ ಸಾಕುವ ಜವಾಬ್ದಾರಿಯ ಭಾರ. ಆದರೆ ಶಾ ತಮ್ಮ ಹಣೆಬರಹವನ್ನು ಹಳಿದುಕೊಂಡು ಸುಮ್ಮನೇ ಕೂರಲಿಲ್ಲ, ವಿಧಿಗೆ ಸೆಡ್ಡು ಹೊಡೆದ ಶಾ ಬದುಕುವ ದಿಟ್ಟ ನಿರ್ಧಾರ ಕೈಗೊಂಡರು.&lt;/p&gt;&lt;p&gt;ಫಾಕೇನ್ ಶಾ ಅವರಿಗೆ ದೃಷ್ಟಿ ಕಳೆದುಕೊಳ್ಳುವ ಮೊದಲೇ ಬಟ್ಟೆ ಹೊಲಿಯುವುದು ಹೇಗೆ ಎಂದು ಗೊತ್ತಿತ್ತು. ಹೀಗಾಗಿ ಅವರು ತಮ್ಮ ದೃಷ್ಟಿದೋಷದ ಹೊರತಾಗಿಯೂ ಈ ಬಟ್ಟೆಯನ್ನು ಕಣ್ಣು ಕಾಣದಿದ್ದರೂ ಅಂದಾಜಿನ ಮೇಲೆ ಹೊಲಿಯುವಂತಹ ಕೌಶಲ್ಯವನ್ನು ವೃದ್ಧಿಸಿಕೊಂಡರು. ಪರಿಣಾಮ ಫುಲ್ ಟೈಮ್&zwnj; ಟೈಲರ್ ಆಗಿ ರೂಪುಗೊಂಡರು. ಬರೀ ಇಷ್ಟೇ ಅಲ್ಲ ಹೊಲಿಗೆ ಕಲಿಯಲು ಬಯಸುವ ತಮ್ಮ ಹಳ್ಳಿಯ ಮಹಿಳೆಯರಿಗೆ ತರಬೇತಿ ನೀಡಲು ಪ್ರಾರಂಭಿಸಿದರು. ಹೀಗಾಗಿ ಅವರ ಹೊಲಿಗೆ ತರಬೇತಿಯಿಂದಾಗಿ ಅವರ ಹಳ್ಳಿಯ ನೂರಾರು ಮಹಿಳೆಯರು ಇಂದು ಟೈಲರಿಂಗ್&zwnj; ತರಬೇತಿ ಪಡೆದು ಬದುಕಿನಲ್ಲಿ ಸ್ವಾವಲಂಬಿಗಳಾಗಿದ್ದಾರೆ. ಹೆಮ್ಮ ಹಾಗೂ ಮೆಚ್ಚುವ ವಿಚಾರ ಎಂದರೆ ಫಾಕೆನ್ ಅವರು ಇಲ್ಲಿ ಮಹಿಳೆಯರಿಗೆ ಉಚಿತವಾಗಿ ತರಬೇತಿ ನೀಡುತ್ತಾರೆ ಎಂಬುದು.&lt;/p&gt;&lt;p&gt;ಜೊತೆಗೆ ಸಣ್ಣದೊಂದು ಗಾರ್ಮೆಂಟ್ ತೆರೆಯಬೇಕು ಎಂಬುದು ಅವರ ಕನಸು ಆದರೆ ದಿನಕ್ಕೆ 300 ರಿಂದ 500 ಆದಾಯದ ಸಂಪಾದನೆಯಲ್ಲಿ ಈ ಕನಸನ್ನು ನನಸು ಮಾಡುವುದು ಅಸಾಧ್ಯವಾದ ಕೆಲಸ. ಹೀಗಾಗಿ ಅವರು ತಮ್ಮ ಊರಿನ ಹೆಚ್ಚಿನ ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ತರಬೇತಿ ನೀಡುತ್ತಿದ್ದು ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವ ಗುರಿಯನ್ನು ಹೊಂದಿದ್ದಾರೆ. ಶೂನ್ಯದಿಂದ ಸಾಧನೆ ಮಾಡುವುದು ಎಂದರೆ ಇದೇ ಅಲ್ಲವೇ, ಫಾಕೇನ್ ತಾವು ಬೆಳೆಯುವುದರ ಜೊತೆ ಊರಿನ ಮಹಿಳೆಯರಿಗೂ ಸ್ವಾಭಿಮಾನದ ಬದುಕಿನ ಪಾಠ ಮಾಡಿದ್ದು, ಬದುಕಿಗಾಗಿ ಸ್ಪೂರ್ತಿ ಹುಡುಕುವ ಅನೇಕರಿಗೆ ಮಾದರಿಯಾಗಿದ್ದಾರೆ. ದುಡಿದು ತಿನ್ನುವ ಆಸಕ್ತಿ, ಮನೋಸಂಕಲ್ಪದ ಮುಂದೆ ದೇಹದ ಯಾವ ನ್ಯೂನ್ಯತೆಗಳು ನ್ಯೂನ್ಯತೆಗಳಲ್ಲ ಅನನ್ಯತೆ ಎಂಬುದನ್ನು ಈ ಫಕೇನ್ ಶಾ ಸಾಧಿಸಿ ತೋರಿಸಿದ್ದು, ಕೈ ಕಾಲು ಎಲ್ಲವೂ ಸರಿ ಇದ್ದು, ನಮಗೇನು ಇಲ್ಲ, ಯಾರು ಇಲ್ಲ ಎಂದು ಅಳುವವರು ಇವರನ್ನು ನೋಡಿ ಬದುಕುವುದಕ್ಕೆ ಕಲಿಯಬೇಕಿದೆ.&amp;nbsp;&lt;/p&gt;&lt;p&gt;ಪ್ರಸಿದ್ಧ shethepeopletv ಇನ್ಸ್ಟಾಗ್ರಾಮ್&zwnj; ಪೇಜ್ ಇವರ ಜೀನಗಾಥೆಯನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದೆ. ಸ್ವಾಭಿಮಾಣಿ ಫಾಕೇನ್ ಶಾ ಸಾಧನೆ ಬಗ್ಗೆ ನಿಮಗೇನನಿಸ್ತಿದೆ ಕಾಮೆಂಟ್ ಮಾಡಿ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by SheThePeople (@shethepeopletv)&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india]]></category>
            <dc:creator>Anusha Kb</dc:creator>
            <atom:link href="https://kannada.asianetnews.com/women/from-adversity-to-triumph-the-inspiring-story-of-blind-tailor-faken-shah/articleshow-q9hc13d"/>
        </item>
        <item>
            <title><![CDATA[ಕರಾವಳಿಯಲ್ಲಿ ಧಾರಾಕಾರ ಮಳೆ: ಹೊಳೆಯಲ್ಲಿ ತೆಂಗಿನ ಕಾಯಿ ಹಿಡಿಯುವ ನಾಯಿ ವೀಡಿಯೋ ವೈರಲ್]]></title>
            <link>https://kannada.asianetnews.com/india/heavy-rains-on-the-coastal-area-video-of-dog-catching-coconut-in-flooded-stream-goes-viral/articleshow-o9hx581</link>
            <guid isPermaLink="true">https://kannada.asianetnews.com/india/heavy-rains-on-the-coastal-area-video-of-dog-catching-coconut-in-flooded-stream-goes-viral/articleshow-o9hx581</guid>
            <pubDate>Mon, 26 May 2025 12:30:53 +0530</pubDate>
            <description><![CDATA[&lt;p&gt;ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಿಂದಾಗಿ ಹೊಳೆಗಳು ತುಂಬಿ ಹರಿಯುತ್ತಿವೆ. ಈ ಹೊಳೆಗಳಲ್ಲಿ ತೇಲಿ ಬರುವ ತೆಂಗಿನಕಾಯಿಯನ್ನು ನಾಯಿಯೊಂದು ಹಿಡಿಯುತ್ತಿರುವ ವೀಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.&amp;nbsp;&lt;/p&gt;]]></description>
            <media:content url="https://static-gi.asianetnews.com/images/01jw5nwrqwmxs312yestnnwjwa/capture-1748242424572.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರಾವಳಿ ಮಲೆನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗೆ ಜೋರಾಗಿ ಸುರಿಯುವ ಮಳೆಯಿಂದಾಗಿ ಸಮೀಪದ ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ. ಹೊಳೆಗಳ ಸಮೀಪವೇ ತೆಂಗಿನ ಮರಗಳು, ಅಡಿಕೆ ಮರಗಳು ಇರುವುದು ಇಲ್ಲಿ ಸಾಮಾನ್ಯ, ಅಥವಾ ತೋಟಗಳಲ್ಲಿ, ಇರುವ ಕಣಿವೆಗಳ ನೀರು ಸೀದಾ ಹೋಗಿ ಈ ಹೊಳೆ ಹಳ್ಳಕೊಳ್ಳಗಳನ್ನು ಸೇರುತ್ತವೆ. ಹೀಗಾಗಿ ತೋಟದಲ್ಲಿರುವ ಅಡಿಕೆ, ತೆಂಗಿನ ಕಾಯಿಗಳು ಜೋರಾಗಿ ಸುರಿದ ಮಳೆ ಗಾಳಿಗೆ ಹೊಳೆಗೆ ಬಿದ್ದು ನೀರಿನ ಪ್ರವಾಹದಲ್ಲಿ ಮುಂದೆ ಸಾಗುತ್ತವೆ. ಹೀಗೆ ನೀರಿನಲ್ಲಿ ಸಿಕ್ಕ ತೆಂಗಿನಕಾಯಿ ಅಡಿಕೆಯನ್ನು ಹಿಡಿಯುವುದೇ ಮಳೆಗಾಲದಲ್ಲಿ ಅನೇಕರ ಹವ್ಯಾಸವಾಗಿದೆ. ಕೇರಳ ಹಾಗೂ ಕರ್ನಾಟಕದ ಕರಾವಳಿ ಕಡೆ ಇದು ಮಳೆಗಾಲದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ.&lt;/p&gt;&lt;p&gt;ಮಳೆ ಶುರುವಾಗುವ ಮೊದಲೇ ತೆಂಗಿನ ಕಾಯಿ ಕುಯ್ಸದಿದ್ದರೆ ಎಲ್ಲಾ ಹೊಳೆ ಪಾಲಾಗುತ್ತದೆ. ಹೀಗಾಗಿ ಮಳೆಗಾಲ ಶುರುವಾಗುವ ಮೊದಲೇ ಇಲ್ಲಿ ಕೃಷಿಕರು ತಮ್ಮ ತೋಟದಲ್ಲಿರುವ ತೆಂಗಿನಕಾಯಿಯನ್ನು ಮರದಿಂದ ಕುಯ್ಸಿಬಿಡುತ್ತಾರೆ. ಆದರೂ ಮಳೆಗೆ ತುಂಬಿ ಹರಿಯುವ ಹೊಳೆಯಲ್ಲಿ ತೆಂಗಿನಕಾಯಿಗಳಿಗೇನು ಬರವಿಲ್ಲ, ಜೋರಾಗಿ ಸುರಿಯುವ ಮಳೆ ಹಾಗೂ ಬಿರುಸಾದ ಗಾಳಿಗೆ ಮರದಲ್ಲಿರುವ ತೆಂಗಿನ ಕಾಯಿ ಕೆಳಗೆ ಬಿದ್ದು ಹಳ್ಳ ಸೇರುತ್ತವೆ. ಹೀಗಾಗಿ ಹೊಳೆಯ ಕೆಳಭಾಗದಲ್ಲಿ ತೆಂಗಿನ ಕಾಯಿ ಬರುತ್ತೆ ಅಂತ ಅನೇಕರು ಚೀಲ ಕೋಲು ಹಿಡಿದು ಕಾಯ್ತಾ ಕೂತಿರ್ತಾರೆ. ಇದು ಕರಾವಳಿ, ಮಲೆನಾಡು ಭಾಗದಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ. ಆದರೆ, ಇಲ್ಲೊಂದು ಕಡೆ ಹೊಳೆಯಲ್ಲಿ ಸಾಗಿ ಬರುವ ತೆಂಗಿನ ಕಾಯಿಯನ್ನು ನಾಯಿಯೂ ಓಡಿ ಓಡಿ ಹೋಗಿ ಹಿಡಿಯುತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.&lt;/p&gt;&lt;p&gt;ಈ ವೀಡಿಯೋ ನೋಡಿದರೆ ನೀವು ಕರಾವಳಿ, ಮಲೆನಾಡು ಭಾಗದವರಾದರೆ ನಿಮ್ಮ ಮೊಗದಲ್ಲಿ ನಗು ಮೂಡುವುದು ಬಾಲ್ಯ, ಹಳೆಯ ದಿನಗಳ ನೆನಪಾಗುವುದು ಸಾಮಾನ್ಯ. ಹೀಗೆ ಬಿಡದೇ ಸುರಿಯುವ ಮಳೆಗೆ ಹೊಳೆ ತುಂಬಿ ಹರಿಯುತ್ತಿದ್ದರೆ, ನಾಯಿಯೊಂದು ಈ ಹೊಳೆಯಲ್ಲಿ ಬರುವ ತೆಂಗಿನ ಕಾಯಿಯನ್ನು ಓಡಿ ಹೋಗಿ ಹಿಡಿಯುತ್ತಿದೆ. santhoshharikrishnan ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್&zwnj;ನಲ್ಲಿ ಪೋಸ್ಟ್ ಮಾಡಿದ್ದು, ಸಣ್ಣಪುಟ್ಟ ಬೊಗಳುವ ಕಚ್ಚುವ ಆಟಗಳನ್ನೆಲ್ಲಾ ನಿಲ್ಲಿಸಿ ತೆಂಗಿನ ಕಾಯಿ ವ್ಯವಹಾರಕ್ಕೆ ಇಳಿದ ಡಾಗೇಶನ್ ಎಂದು ಮಲೆಯಾಳಂನಲ್ಲಿ ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.&lt;/p&gt;&lt;p&gt;ವೀಡಿಯೋದಲ್ಲಿ ಶ್ವಾನವೊಂದು ನೀರಿನಲ್ಲಿ ತೇಲಿ ಬಂದ 5ಕ್ಕೂ ಹೆಚ್ಚು ತೆಂಗಿನ ಕಾಯಿಗಳನ್ನು ಹಿಡಿದು ತೆಂಗಿನ ಮರದ ಬುಡದಲ್ಲಿ ತಂದು ರಾಶಿ ಹಾಕಿದೆ. ಮಾಲೀಕ ಕೋಲೊಂದನ್ನು ಬಳಸಿ ಹೊಳೆಯ ಮಧ್ಯದಲ್ಲಿ ಸಾಗುವ ತೆಂಗಿನ ಕಾಯಿಯನ್ನು ಪಕ್ಕಕ್ಕೆ ಸರಿಸಿದರೆ ಈ ಶ್ವಾನ ಅದನ್ನು ಹಾಗೆ ನೀರಿನಿಂದ ತೆಗೆದು ತಂದು ನೆಲದ ಮೇಲೆ ಇರಿಸುತ್ತಿದೆ. ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಈ ಶ್ವಾನದ ಅದೃಷ್ಟವಂತ ಮಾಲೀಕ ಯಾರು ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಇಡೀ ದಿನ ಬಹಳ ಶ್ರಮದಿಂದ ಕೆಲಸ ಮಾಡಲು ಈ ನಾಯಿ ನಿರ್ದರಿಸಿದಂತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನನ್ನ ಕಣ್ಣು ತಪ್ಪಿ ಒಂದೇ ಒಂದು ತೆಂಗಿನಕಾಯಿ ದೂರ ಹೋಗಬಾರದು ಎಂದು ಈ ಶ್ವಾನ ನಿರ್ಧರಿಸಿದಂತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ಬೆಲೆ ಏರಿಕೆಯ ಈ ಸಮಯದಲ್ಲಿ ಜೀವನ ಮಾಡುವುದು ಹೇಗೆ ಎಂದು ಈ ಶ್ವಾನ ಚೆನ್ನಾಗಿ ಕಲಿತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಖತ ವೈರಲ್ ಆಗಿದ್ದು, ನಾಯಿ ಮಾಲೀಕ ಅದಕ್ಕೆ ಚೆನ್ನಾಗಿ ತರಬೇತಿ ನೀಡಿದಂತಿದೆ. ಈ ವೀಡಿಯೋ ನೋಡಿ ನಿಮಗೇನನಿಸಿತು ಕಾಮೆಂಟ್ ಮಾಡಿ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Santhosh Harikrishnan (@santhoshharikrishnan)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category><![CDATA[india]]></category>
            <dc:creator>Anusha Kb</dc:creator>
            <atom:link href="https://kannada.asianetnews.com/india/heavy-rains-on-the-coastal-area-video-of-dog-catching-coconut-in-flooded-stream-goes-viral/articleshow-o9hx581"/>
        </item>
        <item>
            <title><![CDATA[ನಕ್ಸಲ್ ನಾಯಕ ಬಸವರಾಜ್ ಶವ ಕುಟುಂಬಕ್ಕೆ ನೀಡುವುದಕ್ಕೆ ಪೊಲೀಸರು ಹಿಂದೆಮುಂದೆ ನೋಡ್ತಿರೋದೇಕೆ?]]></title>
            <link>https://kannada.asianetnews.com/india/why-chhattisgarh-police-thinking-twise-to-return-body-of-naxal-leader-basavaraj-to-family/articleshow-ouu0ogp</link>
            <guid isPermaLink="true">https://kannada.asianetnews.com/india/why-chhattisgarh-police-thinking-twise-to-return-body-of-naxal-leader-basavaraj-to-family/articleshow-ouu0ogp</guid>
            <pubDate>Mon, 26 May 2025 11:39:05 +0530</pubDate>
            <description><![CDATA[&lt;p&gt;ಹತ್ಯೆಯಾದ ನಕ್ಸಲ್ ನಾಯಕ ಬಸವರಾಜ್ ಅವರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲು ಪೊಲೀಸರು ಹಿಂದೆ ಮುಂದೆ ನೋಡ್ತಿರೋದೇಕೆ ಇಲ್ಲಿದೆ ಡಿಟೇಲ್ ಸ್ಟೋರಿ.&lt;/p&gt;]]></description>
            <media:content url="https://static-gi.asianetnews.com/images/01jw5jxjhbxzaynqgebmwtwjgy/capture-1748239305259.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಯ್&zwnj;ಪುರ: ಕಳೆದ ವಾರ ನಡೆದ ನಕ್ಸಲ್ ಕಾರ್ಯಾಚರಣೆಯಲ್ಲಿ ಹತ್ಯೆಯಾದ ಪ್ರಮುಖ ನಕ್ಸಲ್ ನಾಯ, ಸಿಪಿಐ ಮಾವೋವಾದಿ ಪ್ರಧಾನ ಕಾರ್ಯದರ್ಶಿನಂಬಲ ಕೇಶವರಾವ್ ಅಲಿಯಾಸ್ ಬಸವರಾಜ್ ಮೃತದೇಹವನ್ನು ಆತನ ಕುಟುಂಬದವರಿಗೆ ನೀಡಲು ಛತ್ತೀಸ್&zwnj;ಗಢ ಪೊಲೀಸರು ನಿರಾಕರಿಸುತ್ತಿದ್ದಾರೆ ಎಂದು ವರದಿಯೊಂದು ಹರಿದಾಡುತ್ತಿದೆ. ಬಸವರಾಜುವಿನ ಅಂತ್ಯಕ್ರಿಯೆಯನ್ನು ಸಾರ್ವಜನಿಕವಾಗಿ ನಡೆಸಲು ಕುಟುಂಬದವರಿಗೆ ಬಿಟ್ಟರೆ, ಅದು ಆತನ ವೈಭವೀಕರಣಕ್ಕೆ ತಿರುಗುವ ಸಾಧ್ಯತೆ ಇದೆ ಎಂಬುದು ಪೊಲೀಸರ ಆತಂಕ, ನೂರಾರು ಭದ್ರತಾ ಸಿಬ್ಬಂದಿ ಹಾಗೂ ಮುಗ್ಧ ಬುಡಕಟ್ಟು ಜನಾಂಗದ ಸಾವಿಗೆ ಕಾರಣವಾಗಿರುವ ಈ ನಕ್ಸಲ್ ನಾಯಕನ ವೈಭವೀಕರಣವಾಗುವುದು ಪೊಲೀಸರಿಗೆ ಮಾತ್ರ ದೇಶದ ಪರ ಇರುವ ನಾಗರಿಕರಿಗೆ ಇಷ್ಟವಿಲ್ಲದ ವಿಚಾರವಾಗಿದೆ. ಆದರೆ ನಕ್ಸಲ್ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುವ ಕೆಲವರು ಒಂದು ವೇಳೆ ಬಸವರಾಜ್ ಶವ ಕುಟುಂಬಕ್ಕೆ ಹಸ್ತಾಂತರವಾದರೆ ನೂರಾರು ಜನರ ಸಾವಿಗೆ ಕಾರಣವಾದ ಆತನನ್ನು ವೀರ ಯೋಧನಂತೆ ವೈಭವೀಕರಿಸಿ ಅಂತ್ಯಸಂಸ್ಕಾರ ಮಾಡುವ ಸಾಧ್ಯತೆ ಇದೆ ಇದೇ ಕಾರಣಕ್ಕೆ ಪೊಲೀಸರು ಆತನ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಬೇಕೆ ಬೇಡವೇ ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;p&gt;ಛತ್ತೀಸ್&zwnj;ಗಢದ ಪೊಲೀಸ್ ಮೂಲಗಳ ಪ್ರಕಾರ ಬಸವರಾಜುವಿನ ಮಲತಾಯಿ ಹಾಗೂ ಸೋದರರು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿರುವ ಆತನ ಹುಟ್ಟೂರಿನಲ್ಲಿವ ವಾಸ ಮಾಡುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಆತನ ಅಂತ್ಯಸಂಸ್ಕಾರ ನಡೆಸಲು ಆತನ ಸಹೋದರರು ಹಾಗೂ ಸೋದರ ಸಂಬಂಧಿಗಳು ಕಳೆದ ಕೆಲವು ದಿನಗಳಿಂದಲೂ ಛತ್ತೀಸ್&zwnj;ಗಢ ಪೊಲೀಸರನ್ನು ಸಂಪರ್ಕಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಛತ್ತೀಸ್&zwnj;ಗಢ ಪೊಲೀಸರು ಈ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ಹಕ್ಕುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೂ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲಾ ವಿಚಾರಗಳನ್ನು ಪರಿಶೀಲಿಸಲಿದ್ದಾರೆ ಎಂದು ವರದಿಯಾಗಿದೆ ಎಂದು ಆಂಗ್ಲ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.&lt;/p&gt;&lt;p&gt;ಈ ವಿಚಾರಕ್ಕೆ ಸಂಬಂಧಿಸಿದಂತೆ ಛತ್ತೀಸ್&zwnj;ಗಢ ಪೊಲೀಸರು ಜಮ್ಮು ಕಾಶ್ಮೀರ ಪೊಲೀಸರಿಂದ ಸಲಹೆಗಳನ್ನು ಪಡೆಯಬಹುದು ಎಂದು ಹಿರಿಯ ಅಧಿಕಾರಿಗಳು ಸುಳಿವು ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 2019ರಿಂದಲೂ ಭದ್ರತಾ ಪಡೆಗಳೊಂದಿಗಿನ ಎನ್&zwnj;ಕೌಂಟರ್&zwnj;ನಲ್ಲಿ ಹತರಾದ ಭಯೋತ್ಪಾದಕರ ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರ ಮಾಡಿಲ್ಲ, ಇದಕ್ಕೆ ಪ್ರತಿಯಾಗಿ ಪೊಲೀಸರು ಕೆಲವೇ ಕೆಲವು ಮೃತರ ಸಂಬಂಧಿಕರ ಸಮ್ಮುಖದಲ್ಲಿ ಪೊಲೀಸರೇ ಗೊತ್ತು ಪಡಿಸಿದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸುತ್ತಾರೆ. ಈ ಹಿಂದೆ ಮೃತರ ಸ್ವಾಗ್ರಾಮಗಳಲ್ಲಿ ನಡೆದ ಭಯೋತ್ಪಾದಕರ ಅಂತ್ಯಸಂಸ್ಕಾರದ ಸಮಯದಲ್ಲಿ ಅವರ ಆಪ್ತರು ಬೃಹತ್ ಸಾರ್ವಜನಿಕ ಸಭೆಗಳನ್ನು ನಡೆಸಿ ಹೀರೋ ರೀತಿ ಬಿಂಬಿಸುವಂತಹ ಕೃತ್ಯಗಳನ್ನು ನಡೆಸಿದ್ದರು. ಈ ರೀತಿಯ ಕೃತ್ಯಗಳನ್ನು ತಡೆಯುವುದಕ್ಕಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;p&gt;ಹೀಗಾಗಿ ಈಗ ಬಸವರಾಜುವಿನ ಶವ ಬೇಕು ಎಂದು ಹೇಳುತ್ತಿರುವ ಕುಟುಂಬದವರಿಗೆ ಇದೇ ರೀತಿ ಪೊಲೀಸರೇ ನಡೆಸುವ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶ ನೀಡಬಹುದು, ಸಾರ್ವಜನಿಕರ ಗಮನಕ್ಕೆ ಬಾರದಂತಹ ಸುರಕ್ಷಿತ ಸ್ಥಳದಲ್ಲಿ ಪೊಲೀಸರು ನಡೆಸುವ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕುಟುಂಬದವರಿಗೆ ಅವಕಾಶ ನೀಡಬಹುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ. ಇತ್ತ ಬಸವರಾಜು ಅವರ ಶವವನ್ನು ಪಡೆಯಲು ಈ ಮಾವೋವಾದಿಗಳೇ ಅವರ ಕುಟುಂಬವನ್ನು ರಹಸ್ಯವಾಗಿ ಪ್ರೇರೇಪಿಸಿರಬಹುದು ಎಂಬ ಮತ್ತೊಂದು ಅನುಮಾನವಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಬಳಿಕ ಈ ಸಾರ್ವಜನಿಕ ಅಂತ್ಯಸಂಸ್ಕಾರವನ್ನು ಬಳಸಿಕೊಂಡು ಆತನನ್ನು ಜನರ ಮುಂದೆ ಹೀರೋ ರೀತಿ ಬಿಂಬಿಸಿ ಜನರ ಅನುಕಂಪ ಗಿಟ್ಟಿಸಲು ಪ್ರಯತ್ನಿಸುವ ಉದ್ದೇಶವನ್ನು ಕೆಲ ಮಾವೋವಾದಿಗಳು ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;p&gt;ಇತ್ತ ಛತ್ತೀಸ್&zwnj;ಗಢದ ನಾರಾಯಣಪುರದಲ್ಲಿ ನಡೆದ ಭದ್ರತಾಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಕಾರ್ಯಾಚರಣೆಯಲ್ಲಿ ಈಗಾಗಲೇ 27 ನಕ್ಸಲರ ನೆಲಸಮ ಮಾಡಲಾಗಿದ್ದು, ಅವರೆಲ್ಲರ ಶವಗಳನ್ನು ಛತ್ತೀಸ್&zwnj;ಗಢದ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india]]></category>
            <dc:creator>Anusha Kb</dc:creator>
            <atom:link href="https://kannada.asianetnews.com/india/why-chhattisgarh-police-thinking-twise-to-return-body-of-naxal-leader-basavaraj-to-family/articleshow-ouu0ogp"/>
        </item>
        <item>
            <title><![CDATA[4 ಸಾವಿರಕ್ಕೂ ಅಧಿಕ ಇಳಿಕೆಯಾದ ಚಿನ್ನ.. ಇಷ್ಟು ಬೆಲೆಗೆ ಸಿಗ್ತಿದೆ 1 ಗ್ರಾಂ ಚಿನ್ನ.. ಇಲ್ಲಿದೆ ನೋಡಿ ಇಂದಿನ ದರ]]></title>
            <link>https://kannada.asianetnews.com/gallery/business/what-is-the-gold-rate-today-in-your-city-bengaluru-26th-may-2025-e047w2l</link>
            <guid isPermaLink="true">https://kannada.asianetnews.com/gallery/business/what-is-the-gold-rate-today-in-your-city-bengaluru-26th-may-2025-e047w2l</guid>
            <pubDate>Mon, 26 May 2025 10:35:27 +0530</pubDate>
            <description><![CDATA[&lt;p&gt;ಚಿನ್ನದ ದರದಲ್ಲಿ ಇಂದು ತುಸು ಇಳಿಕೆ ಕಂಡುಬಂದಿದೆ. 22 ಮತ್ತು 24 ಕ್ಯಾರಟ್ ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದ್ದು, ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂದಿದೆ. ಇಂದಿನ ಮಾರುಕಟ್ಟೆಯಲ್ಲಿ ಬೆಳ್ಳಿ ಬಂಗಾರದ ದರ ಹೇಗಿದೆ ಅಂತ ನೋಡಿ..&lt;/p&gt;]]></description>
            <media:content url="https://static-gi.asianetnews.com/images/01jse1rnxj5nqe5879gz195kt2/gold-price-today-latest-rates-first-time-one-lakh-1745302083506.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿನ್ನದ ದರದಲ್ಲಿ ಇಂದು ತುಸು ಇಳಿಕೆ ಕಂಡುಬಂದಿದೆ. 22 ಮತ್ತು 24 ಕ್ಯಾರಟ್ ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದ್ದು, ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂದಿದೆ. ಇಂದಿನ ಮಾರುಕಟ್ಟೆಯಲ್ಲಿ ಬೆಳ್ಳಿ ಬಂಗಾರದ ದರ ಹೇಗಿದೆ ಅಂತ ನೋಡಿ..&lt;/p&gt;&lt;img&gt;&lt;p&gt;ಚಿನ್ನದ ದರ ಮತ್ತಷ್ಟು ಏರಿಕೆಯಾಗುತ್ತಿದೆ ಎಂಬ ವರದಿಗಳ ಬೆನ್ನಲೇ ಇಂದು ತುಸು ಸಮಾಧಾನಕರ ವಿಷಯ ಎಂಬಂತೆ ಚಿನ್ನದ ದರದಲ್ಲಿ ತುಸು ಇಳಿಕೆಯಾಗಿದೆ. ಇಂದಿನ ಮಾರುಕಟ್ಟೆಯಲ್ಲಿ ಬೆಳ್ಳಿ ಬಂಗಾರದ ದರ ಹೇಗಿದೆ ಅಂತ ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ನಿರಂತರವಾಗಿ ಚಿನ್ನದ ದರ ಏರಿಕೆಯ ಆಗುತ್ತಲೇ ಇರುವುದರಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಮದುವೆ ಮುಂಜಿ ಮುಂತಾದ ಶುಭಕಾರ್ಯಗಳನ್ನು ಹತ್ತಿರದಲ್ಲೇ ಇಟ್ಟುಕೊಂಡಿರುವವರು ಏರುತ್ತಿರುವ ಚಿನ್ನದ ದರ ನೋಡಿ ಆಘಾತಕ್ಕೊಳಗಾಗುತ್ತಿದ್ದಾರೆ. ಆದರೂ ಇಂದು ತುಸು ನಿರಾಳ ಎಂಬಂತೆ ಚಿನ್ನದ ದರದಲ್ಲಿ ತುಸು ಇಳಿಕೆ ಕಂಡು ಬಂದಿದೆ.&lt;/p&gt;&lt;img&gt;&lt;p&gt;ದೇಶದ ವಿವಿಧ ಮಹಾನಗರಗಳಲ್ಲಿ ಇಂದು ಚಿನ್ನದ ದರ ಹೇಗಿದೆ ಹಾಗೂ ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರ ಎಷ್ಟಿದೆ ಅಂತ ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ&lt;/p&gt;&lt;p&gt;1 ಗ್ರಾಂ: 9,764 ರೂಪಾಯಿ&lt;/p&gt;&lt;p&gt;8 ಗ್ರಾಂ: 78,112 ರೂಪಾಯಿ&lt;/p&gt;&lt;p&gt;10 ಗ್ರಾಂ: 97,640 ರೂಪಾಯಿ&lt;/p&gt;&lt;p&gt;100 ಗ್ರಾಂ: 9,76,400 ರೂಪಾಯಿ&lt;/p&gt;&lt;img&gt;&lt;p&gt;ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ&lt;/p&gt;&lt;p&gt;1 ಗ್ರಾಂ: 8,950 ರೂಪಾಯಿ&lt;/p&gt;&lt;p&gt;8 ಗ್ರಾಂ: 71,600 ರೂಪಾಯಿ&lt;/p&gt;&lt;p&gt;10 ಗ್ರಾಂ: 89,500 ರೂಪಾಯಿ&lt;/p&gt;&lt;p&gt;100 ಗ್ರಾಂ: 8,95,000 ರೂಪಾಯಿ&lt;/p&gt;&lt;img&gt;&lt;p&gt;ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ&lt;/p&gt;&lt;p&gt;1 ಗ್ರಾಂ: 7,323 ರೂಪಾಯಿ&lt;/p&gt;&lt;p&gt;8 ಗ್ರಾಂ: 58,584 ರೂಪಾಯಿ&lt;/p&gt;&lt;p&gt;10 ಗ್ರಾಂ: 73,230 ರೂಪಾಯಿ&lt;/p&gt;&lt;p&gt;100 ಗ್ರಾಂ: 7,32,300 ರೂಪಾಯಿ&lt;/p&gt;&lt;img&gt;&lt;p&gt;ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ&lt;/p&gt;&lt;p&gt;10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 89,500 ರೂಪಾಯಿ, ಮುಂಬೈ: 89,500 ರೂಪಾಯಿ, ದೆಹಲಿ: 89,650 ರೂಪಾಯಿ, ಕೋಲ್ಕತ್ತಾ: 89,500 ರೂಪಾಯಿ, ಬೆಂಗಳೂರು: 89,500 ರೂಪಾಯಿ, ಹೈದರಾಬಾದ್: 89,500 ರೂಪಾಯಿ, ವಡೋದರಾ: 89,550 ರೂಪಾಯಿ, ಅಹಮದಾಬಾದ್:89,550 ರೂಪಾಯಿ, ಪುಣೆ: 89,500 ರೂಪಾಯಿ, ಕೇರಳ: 89,500 ರೂಪಾಯಿ&lt;/p&gt;&lt;img&gt;&lt;p&gt;ದೇಶದಲ್ಲಿಂದು ಬೆಳ್ಳಿ ಬೆಲೆ&lt;/p&gt;&lt;p&gt;ನಿನ್ನೆಗೆ ಹೋಲಿಸಿದರೆ ಬೆಳ್ಳಿಯ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿದೆ.&lt;/p&gt;&lt;p&gt;10 ಗ್ರಾಂ: 1000 ರೂಪಾಯಿ (10 ರೂ. ಏರಿಕೆ)&lt;/p&gt;&lt;p&gt;100 ಗ್ರಾಂ: 10,000 ರೂಪಾಯಿ (100 ರೂ. ಏರಿಕೆ)&lt;/p&gt;&lt;p&gt;1000 ಗ್ರಾಂ: 1,00,000 ರೂಪಾಯಿ (1000 ರೂ. ಏರಿಕೆ)&lt;/p&gt;]]></content:encoded>
            <category><![CDATA[india]]></category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/business/what-is-the-gold-rate-today-in-your-city-bengaluru-26th-may-2025-e047w2l"/>
        </item>
        <item>
            <title><![CDATA[ಪಾಕ್‌ ಕಣ್ಣು ಭಾರತದ ಮೇಲೆ, ಭಾರತದ ಕಣ್ಣು ಚೀನಾ ಮೇಲೆ]]></title>
            <link>https://kannada.asianetnews.com/india/india-pakistan-china-rivalry-us-intelligence-report-san/articleshow-f6gfvh1</link>
            <guid isPermaLink="true">https://kannada.asianetnews.com/india/india-pakistan-china-rivalry-us-intelligence-report-san/articleshow-f6gfvh1</guid>
            <pubDate>Mon, 26 May 2025 09:52:57 +0530</pubDate>
            <description><![CDATA[&lt;p&gt;ಭಾರತ ಮಾತ್ರ ಪಾಕಿಸ್ತಾನವನ್ನು ಕೇವಲ ಭದ್ರತಾ ಆಪಾಯದ ದೇಶ ಎಂದು ನಂಬಿದೆ. ಆದರೆ ಮತ್ತೊಂದು ನೆರೆಯ ರಾಷ್ಟ್ರ ಚೀನಾವನ್ನು ಪ್ರಮುಖ ಎದುರಾಳಿ ಎಂದು ಭಾವಿಸಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಯ ವರದಿ ಬಹಿರಂಗಪಡಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/01jvv8awmdn80wtf73zng6pre0/screenshot-2025-05-22-110137-1747892662925.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್&zwnj; (ಮೇ.26): &lt;/strong&gt;ಪಾಕಿಸ್ತಾನವು ಭಾರತವನ್ನು ತನ್ನ ಅಸ್ತಿತ್ವಕ್ಕೆ ಧಕ್ಕೆ ತರುವ ಶಕ್ತಿ ಎಂದು ಪರಿಗಣಿಸಿದ್ದರೆ, ಭಾರತ ಮಾತ್ರ ಪಾಕಿಸ್ತಾನವನ್ನು ಕೇವಲ ಭದ್ರತಾ ಆಪಾಯದ ದೇಶ ಎಂದು ನಂಬಿದೆ. ಆದರೆ ಮತ್ತೊಂದು ನೆರೆಯ ರಾಷ್ಟ್ರ ಚೀನಾವನ್ನು ಪ್ರಮುಖ ಎದುರಾಳಿ ಎಂದು ಭಾವಿಸಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಯ ವರದಿ ಬಹಿರಂಗಪಡಿಸಿದೆ.&lt;/p&gt;&lt;p&gt;ಅಮೆರಿಕದ ಗುಪ್ತಚರ ಸಂಸ್ಥೆಯು 2025ನೇ ಸಾಲಿನ ಜಾಗತಿಕ ಗುಪ್ತಚರ ಅಂದಾಜು ವರದಿ ಬಿಡುಗಡೆ ಮಾಡಿದ್ದು ಅದರಲ್ಲಿ ಈ ಅಂಶವಿದೆ. ಭಾರತದ ಜೊತೆಗಿನ ಪಾಕ್ , ಚೀನಾ ಮತ್ತು ರಷ್ಯಾ ನಡುವಿನ ಸಂಬಂಧದ ಬಗ್ಗೆ ಉಲ್ಲೇಖಿಸಿದೆ.&lt;/p&gt;&lt;h2&gt;&lt;strong&gt;ವರದಿಯಲ್ಲೇನಿದೆ?&lt;/strong&gt;&lt;/h2&gt;&lt;p&gt;ಅಮೆರಿಕದ ಗುಪ್ತಚರ ಸಂಸ್ಥೆ ವರದಿ ಪ್ರಕಾರ, ಪಾಕಿಸ್ತಾನವು ಭಾರತವನ್ನು ತನ್ನ ಅಸ್ತಿತ್ವಕ್ಕೆ ಧಕ್ಕೆ ತರುವ ದೇಶ ಎಂದು ಪರಿಗಣಿಸಿದೆ. ಭಾರತ ಸೇನಾ ಸಾಮರ್ಥ್ಯಕ್ಕೆ ಪೈಪೋಟಿ ನೀಡಲು ತನ್ನ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಆಧುನೀಕರಣ ಗೊಳಿಸಲು ಯತ್ನಿಸುತ್ತಿದೆ. ಆದರೆ ಭಾರತ ಎಂದಿಗೂ ಆ ರೀತಿ ಪರಿಗಣಿಸಿಲ್ಲ. ಇತ್ತೀಚೆಗಿನ ಸಂಘರ್ಷದ ಹೊರತಾಗಿಯೂ ಪಾಕಿಸ್ತಾನವನ್ನು ಭಾರತವು ತನ್ನ ಭದ್ರತಾ ಸಮಸ್ಯೆ ಎಂದಷ್ಟೇ ಪರಿಗಣಿಸಿದೆ ಎಂದು ವರದಿ ಹೇಳಿದೆ.&lt;/p&gt;&lt;p&gt;ಮತ್ತೊಂದು ಅಚ್ಚರಿಯ ಅಂಶವನ್ನು ವರದಿಯಲ್ಲಿ ಹೇಳಲಾಗಿದ್ದು, ಭಾರತ ತನ್ನ ಪಕ್ಕಕ್ಕಿರುವ ಪಾಕ್&zwnj;ನ್ನು ಎಂದಿಗೂ ಎದುರಾಳಿ ರಾಷ್ಟ್ರ ಎಂದು ಪರಿಗಣಿಸಿಲ್ಲ, ಆದರೆ ಮತ್ತೊಂದು ನೆರೆಯ ದೇಶ ಚೀನಾವನ್ನು ಎದುರಾಳಿ ಎಂದು ಭಾವಿಸಿದೆ, ಚೀನಾವನ್ನು ಸಮರ್ಥವಾಗಿ ಎದುರಿಸಲು ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ ಎಂದಿದೆ.&lt;/p&gt;&lt;p&gt;ಇನ್ನು ಭಾರತ ಮಿಲಿಟರಿ ಉತ್ಪನ್ನಗಳ ವಿಚಾರದಲ್ಲಿ ಸ್ವಾಲಂಬನೆಗೆ ಪ್ರಯತ್ನಿಸುತ್ತಿದ್ದು, ಮೋದಿ ಅಧಿಕಾರಕ್ಕೆ ಬಂದ ಬಳಿಕ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ರಷ್ಯಾದಿಂದ ಶಸ್ತ್ರಾಸ್ತ್ರಗಳ ಖರೀದಿ ಕಡಿಮೆಯಾಗಿದೆ ಎಂದಿದೆ.&lt;/p&gt;&lt;p&gt;ಆದರೆ ಚೀನಾ ಮತ್ತು ಪಾಕಿಸ್ತಾನದ ಎದುರಿಸಲು ರಷ್ಯಾದ ಟ್ಯಾಂಕರ್&zwnj;, ಯುದ್ಧ ವಿಮಾನಗಳ ನಿರ್ವಹಣೆಗೆ ರಷ್ಯಾದ ಬಿಡಿಭಾಗಗಳನ್ನು ಅವಲಂಬಿಸಿದೆ ಎಂದಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india/india-pakistan-china-rivalry-us-intelligence-report-san/articleshow-f6gfvh1"/>
        </item>
        <item>
            <title><![CDATA[ರಾಗಾ ವಿರುದ್ಧ ಜಾಮೀನು ರಹಿತ ವಾರಂಟ್‌ : ಜೂ.26 ಹಾಜರಿಗೆ ಕಡೆಯ ದಿನ]]></title>
            <link>https://kannada.asianetnews.com/india/rahul-gandhi-non-bailable-warrant-amit-shah-remarks-san/articleshow-ggdt2a5</link>
            <guid isPermaLink="true">https://kannada.asianetnews.com/india/rahul-gandhi-non-bailable-warrant-amit-shah-remarks-san/articleshow-ggdt2a5</guid>
            <pubDate>Mon, 26 May 2025 09:45:42 +0530</pubDate>
            <description><![CDATA[&lt;p&gt;2018ರಲ್ಲಿ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾಗಿದೆ.&amp;nbsp;&lt;/p&gt;]]></description>
            <media:content url="https://static-gi.asianetnews.com/images/ani20250521091739/image-d6707dd5-696e-484e-9e04-71be6ab179cd.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಂಚಿ (ಮೇ.26): &lt;/strong&gt;2018ರಲ್ಲಿ ಅಮಿತ್ ಶಾ ಅವರ ವಿರುದ್ಧ ಆಕ್ಷೇಪಾರ್ಹ ಪದಬಳಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಜಾರ್ಖಂಡ್&zwnj;ನ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನುರಹಿತ ವಾರಂಟ್ ಹೊರಡಿಸಿದೆ. ಜೂ.26ರೊಳಗೆ ಸ್ವತಃ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ. ಸ್ವತಃ ತಾವೇ ವಿಚಾರಣೆಗೆ ಹಾಜರಾಗಲು ವಿನಾಯಿತಿ ನೀಡಬೇಕು ಎಂದು ರಾಹುಲ್ ಗಾಂಧಿ ಸಲ್ಲಿಸಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.&lt;/p&gt;&lt;p&gt;&lt;strong&gt;ಏನಿದು ಪ್ರಕರಣ?: &lt;/strong&gt;2018ರ ಕಾಂಗ್ರೆಸ್ ಮಹಾಧಿವೇಶನದ ಸಂದರ್ಭದಲ್ಲಿ, &lsquo;ಕೊಲೆ ಆರೋಪ ಎದುರಿಸುತ್ತಿರುವ ಯಾರು ಬೇಕಾದರೂ ಬಿಜೆಪಿಯ ಅಧ್ಯಕ್ಷರಾಗಬಹುದಾಗಿದೆ&rsquo; ಎಂದು ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.&lt;/p&gt;&lt;p&gt;ರಾಹುಲ್ ಗಾಂಧಿ ಹೇಳಿಕೆ ಎಲ್ಲ ಬಿಜೆಪಿ ಕಾರ್ಯಕರ್ತರಿಗೆ ಮಾಡಿರುವ ಅವಮಾನ ಎಂದು ಆರೋಪಿಸಿ, ಬಿಜೆಪಿ ನಾಯಕ ಪ್ರತಾಪ್ ಕಟಿಯಾರ್ ದಾವೆ ಹೂಡಿದ್ದರು. ಕೋರ್ಟ್ ಪದೇ ಪದೇ ಸಮನ್ಸ್ ಜಾರಿಗೊಳಿಸಿದ್ದರೂ ರಾಹುಲ್ ವಿಚಾರಣೆಗೆ ಗೈರಾಗಿದ್ದರು.&lt;/p&gt;&lt;h3&gt;&lt;strong&gt;ಭಾರತದಲ್ಲಿ ಮತ್ತೆ 5 ವಿದೇಶಿ ವಿವಿ ಸ್ಥಾಪನೆಗೆ ಯುಜಿಸಿ ಅನುಮತಿ&lt;/strong&gt;&lt;/h3&gt;&lt;p&gt;&lt;strong&gt;ನವದೆಹಲಿ: &lt;/strong&gt;ಜಾಗತಿಕ ಗುಣಮಟ್ಟದ ಶಿಕ್ಷಣವನ್ನು ಭಾರತೀಯ ವಿದ್ಯಾರ್ಥಿಗಳಿಗೂ ಒದಗಿಸುವ ನಿಟ್ಟಿನಲ್ಲಿ ವಿಶ್ವ ವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) 5 ವಿದೇಶಿ ವಿವಿಗಳಿಗೆ ಭಾರತದಲ್ಲಿ ಕ್ಯಾಂಪಸ್&zwnj; ತೆರೆಯಲು ಅನುಮತಿ ನೀಡಿದೆ. ಅಮೆರಿಕದ ಇಲಿನಾಯ್ಸ್&zwnj; ಇನ್ಸ್&zwnj;ಟಿಟ್ಯೂಟ್&zwnj; ಆಫ್&zwnj; ಟೆಕ್ನಾಲಜಿ, ಬ್ರಿಟನ್&zwnj;ನ ಲಿವರ್&zwnj;ಪೂಲ್&zwnj; ವಿವಿ, ಆಸ್ಟ್ರೇಲಿಯಾದ ವಿಕ್ಟೋರಿಯಾ ವಿವಿ, ವೆಸ್ಟರ್ನ್&zwnj; ಸಿಡ್ನಿ ವಿವಿ ಮತ್ತು ಇಟಲಿಯ ಐಸ್ಟಿಟ್ಯುಟೋ ಯೂರೋಪಿಯೋ ಡಿ ಡಿಸೈನ್&zwnj;ಗೆ ಭಾರತದಲ್ಲಿ ಕ್ಯಾಂಪಸ್&zwnj; ಆರಂಭಿಸಲು ಕೇಂದ್ರ ಅನುಮತಿ ನೀಡಿದೆ. ಈ ವಿವಿಗಳು 2026-27 ನಡುವೆ ತಮ್ಮ ಕಾಲೇಜುಗಳನ್ನು ತೆರೆಯಲಿವೆ. 2023ರಲ್ಲಿ ಯುಜಿಸಿ ತಂದ ತಿದ್ದುಪಡಿ ಅನ್ವಯ ವಿಶ್ವದ ಟಾಪ್&zwnj; 500 ವಿವಿಗಳು ಭಾರತದಲ್ಲಿ ಕ್ಯಾಂಪಸ್&zwnj; ತೆರೆಯಬಹುದಾಗಿದೆ. ಇದರಡಿಯಲ್ಲಿ 2023ರಲ್ಲಿ ಸೌಥಾಂಪ್ಟನ್&zwnj; ವಿವಿಗೆ ಮೊದಲ ಅನುಮತಿ ಕೊಡಲಾಗಿತ್ತು.&lt;/p&gt;&lt;h3&gt;&lt;strong&gt;ತಾಜ್&zwnj; ಮಹಲ್&zwnj; ರಕ್ಷಣೆಗೆ ಡ್ರೋನ್ ನಿಗ್ರಹ ವ್ಯವಸ್ಥೆ&lt;/strong&gt;&lt;/h3&gt;&lt;p&gt;&lt;strong&gt;ಆಗ್ರಾ: &lt;/strong&gt;ಪಹಲ್ಗಾಂ ನರಮೇಧದದ ಬಳಿಕ ಉತ್ತರ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ ತಾಜ್&zwnj; ಮಹಲ್&zwnj;ಗೆ ಭದ್ರತೆ ಹೆಚ್ಚಿಸಲು ಮುಂದಾಗಿದ್ದು, ಸಂಭಾವ್ಯ ವೈಮಾನಿಕ ಬೆದರಿಕೆಯನ್ನು ಎದುರಿಸಲು ಸಂಕೀರ್ಣದಲ್ಲಿ ಡ್ರೋನ್ ನಿಗ್ರಹ ವ್ಯವಸ್ಥೆ ಅಳವಡಿಸಲು ಮುಂದಾಗಿದೆ. ತಾಜ್ ಮಹಲ್ ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ಉತ್ತರ ಪ್ರದೇಶ ಪೊಲೀಸರ ಕಣ್ಗಾವಲಿನಲ್ಲಿದೆ.&lt;/p&gt;&lt;p&gt;ಶೀಘ್ರದಲ್ಲಿ ಈ ಸ್ಮಾರಕ ಹೈಟೆಕ್&zwnj; ಭದ್ರತೆಗೆ ಒಳಪಡಲಿದ್ದು, ಶೀಘ್ರದಲ್ಲೇ ಸುಧಾರಿತ ಡೋನ್ ತಟಸ್ಥೀಕರಣ ತಂತ್ರಜ್ಞಾನ ಹೆಚ್ಚುವರಿ ರಕ್ಷಣೆ ಪಡೆಯಲಿದೆ. ಈ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತ ಸೈಯದ್&zwnj; ಅರಿಬ್ ಅಹ್ಮದ್ ಮಾಹಿತಿ ನೀಡಿದ್ದು, &lsquo; ಈ ವ್ಯವಸ್ಥೆಯು 7-8 ಕಿಮೀ ವ್ಯಾಪ್ತಿ ಹೊಂದಿದ್ದು, ಆದರೆ ಪ್ರಾಥಮಿಕವಾಗಿ ಸ್ಮಾರಕದ ಗುಮ್ಮಟದಿಂದ 200 ಮೀ. ವ್ಯಾಪ್ತಿ ತನಕ ಪರಿಣಾಮಕಾರಿಯಾಗಿರಲಿದೆ. ಡ್ರೋನ್ ಸಿಗ್ನಲ್&zwnj;ನ್ನು ಸ್ವಯಂಚಾಲಿತವಾಗಿ ಜಾಮ್ ಮಾಡುತ್ತದೆ, ಸಾಪ್ಟ್&zwnj; ಕಿಲ್ ಮೂಲಕ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ವ್ಯವಸ್ಥೆ ನಿರ್ವಹಣೆಗೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ&rsquo; ಎಂದಿದ್ದಾರೆ.&lt;/p&gt;&lt;h3&gt;&lt;strong&gt;4 ರಾಜ್ಯದ 5 ಕ್ಷೇತ್ರಗಳಿಗೆ ಜೂ.19ಕ್ಕೆ ವಿಧಾನಸಭೆ ಉಪಚುನಾವಣೆ: ಆಯೋಗ&lt;/strong&gt;&lt;/h3&gt;&lt;p&gt;&lt;strong&gt;ನವದೆಹಲಿ: &lt;/strong&gt;ನಾನಾ ಕಾರಣಗಳಿಂದ ನಾಲ್ಕು ರಾಜ್ಯಗಳಲ್ಲಿ ತೆರವುಗೊಂಡ 5 ವಿಧಾನಸಭಾ ಕ್ಷೇತ್ರಗಳಿಗೆ ಜೂ.19ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಭಾನುವಾರ ಹೇಳಿದೆ. ಗುಜರಾತ್&zwnj;ನ ಎರಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್&zwnj;ನಲ್ಲಿ ತಲಾ ಒಂದು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಜೂ.23ಕ್ಕೆ ಮತಎಣಿಕೆ ನಡೆಯಲಿದೆ. ಗುಜರಾತ್&zwnj;ನ ಕಡಿ, ವಿಸಾವದರ್ ಕ್ಷೇತ್ರ, ಕೇರಳದ ನೀಲಂಬೂರ್, ಪಂಜಾಬ್&zwnj;ನ ಲೂಧಿಯಾನ ಮತ್ತು ಪಶ್ಚಿಮ ಬಂಗಾಳದ ಕಲಿಗಂಜ್ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india/rahul-gandhi-non-bailable-warrant-amit-shah-remarks-san/articleshow-ggdt2a5"/>
        </item>
        <item>
            <title><![CDATA[ದೆಹಲಿಯಲ್ಲಿ ಮಳೆ ಅಬ್ಬರ: 200 ವಿಮಾನಗಳ ಸಂಚಾರ ವ್ಯತ್ಯಯ]]></title>
            <link>https://kannada.asianetnews.com/india/delhi-heavy-rain-flight-disruptions-monsoon-kerala-maharashtra-san/articleshow-1uzsu7l</link>
            <guid isPermaLink="true">https://kannada.asianetnews.com/india/delhi-heavy-rain-flight-disruptions-monsoon-kerala-maharashtra-san/articleshow-1uzsu7l</guid>
            <pubDate>Mon, 26 May 2025 09:33:07 +0530</pubDate>
            <description><![CDATA[&lt;p&gt;ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ವರುಣನ ಅಬ್ಬರದಿಂದಾಗಿ ಸುಮಾರು 200 ವಿಮಾನಗಳ ಸಂಚಾರ ವ್ಯತ್ಯಯವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/01jw384nr4pm133ycs95v4h3eb/delhi-rain-alert-1748160894724.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.26): &lt;/strong&gt;ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ವರುಣನ ಅಬ್ಬರದಿಂದಾಗಿ ಸುಮಾರು 200 ವಿಮಾನಗಳ ಸಂಚಾರ ವ್ಯತ್ಯಯವಾಗಿದೆ.&lt;/p&gt;&lt;p&gt;ದೆಹಲಿಯಲ್ಲಿ ರಾತ್ರಿಯಿಡಿ ಗುಡುಗು ಸಹಿತ ಮಳೆಯಾಗಿದೆ. ಕೆಲವೆಡೆ ಮರಗಳು, ವಿದ್ಯುತ್&zwnj; ಕಂಬಗಳು ಧರೆಗುಳಿದಿದ್ದು, ಹಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿವೆ. ಇಲ್ಲಿನ ಸಪ್ಧರ್ಜಂಗ್, ಪಾಲಂ, ಪುಸಾ, ಮಯೂರ್&zwnj; ವಿಹಾರ್&zwnj;, ನರೇಲಾ , ದೆಹಲಿ ವಿವಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.&lt;/p&gt;&lt;p&gt;ಇನ್ನು ವರುಣನ ಅಬ್ಬರ ವಿಮಾನ ಸಂಚಾರ ವ್ಯವಸ್ಥೆ ಮೇಲೆಯೂ ಪರಿಣಾಮ ಬೀರಿದ್ದು, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿರುಗಾಳಿ ಮತ್ತು ಭಾರೀ ಮಳೆಯಿಂದಾಗಿ 200ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಸುಮಾರು 49 ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.&lt;/p&gt;&lt;p&gt;ಮತ್ತೊಂದೆಡೆ ಮಳೆ, ಗಾಳಿಯ ಆರ್ಭಟಕ್ಕೆ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿದ ಬಿದ್ದಿದೆ.&lt;/p&gt;&lt;h2&gt;&lt;strong&gt;ಕೇರಳದಲ್ಲಿ ಮುಂಗಾರು ಮಳೆ ಅಬ್ಬರ&lt;/strong&gt;&lt;/h2&gt;&lt;p&gt;ತಿರುವನಂತಪುರಂ: ಶನಿವಾರವಷ್ಟೇ ಕೇರಳವನ್ನು ಪ್ರವೇಶಿಸಿದ್ದ ಮುಂಗಾರು ಮಾರುತಗಳು ಭಾನುವಾರ ರಾಜ್ಯಾದ್ಯಂತ ಭಾರೀ ಮಳೆ ಸುರಿಸಿದೆ. ಮಳೆಯ ಆರ್ಭಟಕ್ಕೆ ಹಲವು ನಗರಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕಲ್ಲಿಕೋಟೆಯಲ್ಲಿ ತೆಂಗಿನ ಮರ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ತ್ರಿಶೂರ್ ಜಿಲ್ಲೆಯ ಚೆರುತುರುತಿಯ ರೈಲ್ವೆ ಸೇತುವೆ ಬಳಿ ಮರವೊಂದು ಚಲಿಸುತ್ತಿದ್ದ ರೈಲಿನ ಮೇಲೆ ಉರುಳಿಬಿದ್ದಿದೆ.&lt;/p&gt;&lt;p&gt;ಲೋಕೋ ಪೈಲಟ್ ರೈಲನ್ನು ತಕ್ಷಣ ನಿಲ್ಲಿಸಿದ್ದರಿಂದ ದುರಂತ ತಪ್ಪಿದೆ.ವಯನಾಡಿನ ಚೂರಲ್ಮಲಾ-ಮುಂಡಕ್ಕೈ ಪ್ರದೇಶದ ಮೂಲಕ ಹರಿಯುವ ಪುನ್ನಪುಳ ಮತ್ತು ಕೋಝಿಕೋಡ್&zwnj;ನ ಕೊರಪುಳ ನದಿಗಳ ನೀರಿನ ಮಟ್ಟ ವಿಪರೀತ ಏರುತ್ತಿದೆ. ಇಡುಕ್ಕಿ ಜಿಲ್ಲೆಯ ಮಲಂಕರ ಅಣೆಕಟ್ಟಿನ 5 ಗೇಟ್&zwnj;ಗಳನ್ನು ತೆರೆದು ಭಾನುವಾರ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿದೆ. ತೋಡುಪುಳ ಮತ್ತು ಮೂವಾಟ್ಟುಪುಳ ನದಿ ದಡದ ನಿವಾಸಿಗಳಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.&lt;/p&gt;&lt;p&gt;5 ಜಿಲ್ಲೆಗಳಿಗೆ ರೆಡ್ ಅಲರ್ಟ್: ಭಾರೀ ಮಳೆ ಕಾರಣ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಉತ್ತರದ 5 ಜಿಲ್ಲೆಗಳಾದ ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ.ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.&lt;/p&gt;&lt;h3&gt;&lt;strong&gt;ಮಹಾರಾಷ್ಟ್ರಕ್ಕೆ ಮುಂಗಾರು : 35 ವರ್ಷಗಳ ದಾಖಲೆ&lt;/strong&gt;&lt;/h3&gt;&lt;p&gt;&lt;strong&gt;ಮುಂಬೈ: &lt;/strong&gt;ಮಹಾರಾಷ್ಟ್ರಕ್ಕೆ ಭಾನುವಾರ ಮುಂಗಾರು ಕಾಲಿಟ್ಟಿದೆ. ಇಷ್ಟು ಬೇಗ ರಾಜ್ಯಕ್ಕೆ ಮುಂಗಾರು ಕಾಲಿಟ್ಟಿದ್ದು 35 ವರ್ಷಗಳಲ್ಲಿಯೇ ಇದೇ ಮೊದಲು. 1990ರಲ್ಲಿ ಮೇ 20 ರಂದು ರಾಜ್ಯಕ್ಕೆ ಮಾನ್ಸೂನ್ ಪ್ರವೇಶಿಸಿತ್ತು. ಮುಂದಿನ ಮೂರು ದಿನಗಳಲ್ಲಿ ಮುಂಗಾರು ಮುಂಬೈ ಮತ್ತು ಇತರ ಕೆಲವು ಭಾಗಗಳಿಗೆ ತಲುಪುವ ನಿರೀಕ್ಷೆಯಿದೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india/delhi-heavy-rain-flight-disruptions-monsoon-kerala-maharashtra-san/articleshow-1uzsu7l"/>
        </item>
        <item>
            <title><![CDATA[2025ರಲ್ಲಿ ವಿಶ್ವದ ಟಾಪ್ 10 ವಾಯುಪಡೆಗಳು: ಭಾರತದ ಸ್ಥಾನ ಎಲ್ಲಿದೆ?]]></title>
            <link>https://kannada.asianetnews.com/gallery/india-news/india-has-the-fourth-largest-military-aircraft-fleet-in-the-world-gow-c9tiw1q</link>
            <guid isPermaLink="true">https://kannada.asianetnews.com/gallery/india-news/india-has-the-fourth-largest-military-aircraft-fleet-in-the-world-gow-c9tiw1q</guid>
            <pubDate>Mon, 26 May 2025 09:31:06 +0530</pubDate>
            <description><![CDATA[2025 ರಲ್ಲಿ ವಿಶ್ವದ ಅತಿ ದೊಡ್ಡ ವಾಯುಪಡೆಗಳನ್ನು ಹೊಂದಿರುವ ಟಾಪ್ 10 ದೇಶಗಳ ಪಟ್ಟಿಯನ್ನು ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ಬಿಡುಗಡೆ ಮಾಡಿದೆ. ಈ ಪಟ್ಟಿಯು ದೇಶದ ಮಿಲಿಟರಿಯಲ್ಲಿ ಸೇವೆಯಲ್ಲಿರುವ ಒಟ್ಟು ವಿಮಾನಗಳ ಸಂಖ್ಯೆಯನ್ನು ಆಧರಿಸಿದೆ. ಭಾರತ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.]]></description>
            <media:content url="https://static-gi.asianetnews.com/images/01j6hdephtn0tb1xpk47v45mzn/indian-airforce-1725013908026.jpg" type="image/jpeg" height="390" width="690"/>
            <content:encoded><![CDATA[2025 ರಲ್ಲಿ ವಿಶ್ವದ ಅತಿ ದೊಡ್ಡ ವಾಯುಪಡೆಗಳನ್ನು ಹೊಂದಿರುವ ಟಾಪ್ 10 ದೇಶಗಳ ಪಟ್ಟಿಯನ್ನು ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ಬಿಡುಗಡೆ ಮಾಡಿದೆ. ಈ ಪಟ್ಟಿಯು ದೇಶದ ಮಿಲಿಟರಿಯಲ್ಲಿ ಸೇವೆಯಲ್ಲಿರುವ ಒಟ್ಟು ವಿಮಾನಗಳ ಸಂಖ್ಯೆಯನ್ನು ಆಧರಿಸಿದೆ. ಭಾರತ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.&lt;img&gt;&lt;p&gt;ಇಂದಿನ ಯುಗದಲ್ಲಿ, ಕೇವಲ ಭೂ ಸೇನೆಯಷ್ಟೇ ಅಲ್ಲ, ಬಲಿಷ್ಠ ವಾಯುಪಡೆಯೂ (Air Force) ರಾಷ್ಟ್ರದ ಭದ್ರತೆಗೆ ಅತ್ಯಂತ ಅವಶ್ಯಕವಾಗಿದೆ. ಆಕಾಶವನ್ನು ನಿಯಂತ್ರಿಸುವ ಸಾಮರ್ಥ್ಯ, ತ್ವರಿತ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಮತ್ತು ಆಧುನಿಕ ತಂತ್ರಜ್ಞಾನ ಹೊಂದಿರುವ ದೇಶಗಳು ಈ ಕ್ಷಣದಲ್ಲಿ ಇತರರಿಗಿಂತ ಮುನ್ನಡೆದಲ್ಲಿವೆ. ಅಂತಹ ದೇಶಗಳ ಟಾಪ್ 10 ಪಟ್ಟಿಯನ್ನು 2025 ರಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಯು 2024 ರವರೆಗೆ ದೊರೆತ ಮಾಹಿತಿಯನ್ನು ಆಧರಿಸಿದೆ ಮತ್ತು ದೇಶದ ಮಿಲಿಟರಿಯಲ್ಲಿ ಸೇವೆಯಲ್ಲಿರುವ ಒಟ್ಟು ವಿಮಾನಗಳ ಸಂಖ್ಯೆಯ ಮೇಲೆ ಆಧಾರಿತವಾಗಿದೆ. ಇದೀಗ, 2025 ರಲ್ಲಿ ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ಬಿಡುಗಡೆ ಮಾಡಿದ ವರದಿ ಪ್ರಕಾರ, ವಿಶ್ವದ ಅತಿದೊಡ್ಡ ವಾಯುಪಡೆಗಳನ್ನು ಹೊಂದಿರುವ ಟಾಪ್ 10 ದೇಶಗಳು ಯಾವುವು ಎಂಬುದನ್ನು ಹಾಗೂ ಭಾರತ ಎಲ್ಲಿ ನಿಂತಿದೆ ಎಂಬುದನ್ನು ನೋಡೋಣ:&lt;/p&gt;&lt;img&gt;&lt;p&gt;&lt;strong&gt;1. ಅಮೇರಿಕಾ ಸಂಯುಕ್ತ ಸಂಸ್ಥಾನ (USA)&lt;/strong&gt;&lt;/p&gt;&lt;p&gt;ಒಟ್ಟು ವಿಮಾನಗಳು: 14,486&lt;/p&gt;&lt;p&gt;ಅಮೆರಿಕದಲ್ಲಿದೆ ಜಗತ್ತಿನ ಅತಿದೊಡ್ಡ ವಾಯುಪಡೆ. ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಬಾಂಬರ್, ಫೈಟರ್ ಜೆಟ್, ಡ್ರೋನ್ ಮತ್ತು ಗಗನ ನಿಗಾವಾಣಿಗೆ ಸಿದ್ಧವಾಗಿದೆ. ಅದು ಜಗತ್ತಿನ ಎಲ್ಲ ಭಾಗಗಳಲ್ಲಿ ಕಾರ್ಯನಿರ್ವಹಿಸಬಲ್ಲ ಶಕ್ತಿಯಾಗಿದೆ.&lt;/p&gt;&lt;p&gt;&lt;strong&gt;2. ರಷ್ಯಾ&lt;/strong&gt;&lt;/p&gt;&lt;p&gt;ಒಟ್ಟು ವಿಮಾನಗಳು: 4,211&lt;/p&gt;&lt;p&gt;ರಷ್ಯಾ ತನ್ನ ಶಕ್ತಿಶಾಲಿ ಬಾಂಬರ್ ಮತ್ತು ಸುಧಾರಿತ ಫೈಟರ್ ಜೆಟ್&zwnj;ಗಳೊಂದಿಗೆ ವಿಶ್ವದ ಎರಡನೇ ದೊಡ್ಡ ವಾಯುಪಡೆ ಹೊಂದಿದೆ. ಅದರ ವಾಯುಪಡೆ ತನ್ನ ಭದ್ರತೆ ಹಾಗೂ ವಿದೇಶ ಕಾರ್ಯಾಚರಣೆಗಳಿಗೆ ಸಮರ್ಥವಾಗಿದೆ.&lt;/p&gt;&lt;img&gt;&lt;p&gt;&lt;strong&gt;3. ಚೀನಾ&lt;/strong&gt;&lt;/p&gt;&lt;p&gt;ಒಟ್ಟು ವಿಮಾನಗಳು: 3,304&lt;/p&gt;&lt;p&gt;ಚೀನಾ ತನ್ನ ವಾಯುಪಡೆಯನ್ನು ವೇಗವಾಗಿ ನವೀಕರಿಸುತ್ತಿದೆ. ಸುಧಾರಿತ ಯುದ್ಧ ವಿಮಾನಗಳು, ಡ್ರೋನ್&zwnj;ಗಳು ಹಾಗೂ ಬಹುಪಾತ್ರ ಯಂತ್ರಗಳೊಂದಿಗೆ, ಅದು ತನ್ನ ಶಕ್ತಿಯನ್ನು ಏಷ್ಯಾದಲ್ಲಿ ವಿಸ್ತರಿಸುತ್ತಿದೆ.&lt;/p&gt;&lt;p&gt;&lt;strong&gt;4. ಭಾರತ&lt;/strong&gt;&lt;/p&gt;&lt;p&gt;ಒಟ್ಟು ವಿಮಾನಗಳು: 2,296&lt;/p&gt;&lt;p&gt;ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ವಾಯುಪಡೆಯನ್ನು ಹೊಂದಿದೆ. ತನ್ನ ವಾಯುಪಡೆಯನ್ನು ಹೊಸ ತಂತ್ರಜ್ಞಾನ, ಸ್ವದೇಶಿ ತಯಾರಾದ &lsquo;ತೇಜಸ್&rsquo; ಜೆಟ್&zwnj;ಗಳು ಮತ್ತು ವಿದೇಶಿ ಸಹಕಾರದ ಮೂಲಕ ಸದಾ ಬಲಪಡಿಸುತ್ತಿದೆ.&lt;/p&gt;&lt;img&gt;&lt;p&gt;&lt;strong&gt;5. ಜಪಾನ್&lt;/strong&gt;&lt;/p&gt;&lt;p&gt;ಒಟ್ಟು ವಿಮಾನಗಳು: 1,459&lt;/p&gt;&lt;p&gt;ಜಪಾನ್ ಬಲಿಷ್ಠ ಮತ್ತು ಆಧುನಿಕ ತಂತ್ರಜ್ಞಾನ ಹೊಂದಿರುವ ವಾಯುಪಡೆಯನ್ನು ಹೊಂದಿದ್ದು, ರಾಷ್ಟ್ರೀಯ ಭದ್ರತೆ ಹಾಗೂ ಮಿತ್ರ ರಾಷ್ಟ್ರಗಳ ಸಹಕಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.&lt;/p&gt;&lt;p&gt;&lt;strong&gt;6. ಪಾಕಿಸ್ತಾನ&lt;/strong&gt;&lt;/p&gt;&lt;p&gt;ಒಟ್ಟು ವಿಮಾನಗಳು: 1,434&lt;/p&gt;&lt;p&gt;ಪಾಕಿಸ್ತಾನ ತನ್ನ ವಾಯುಪಡೆಯನ್ನು ನಿರಂತರವಾಗಿ ನವೀಕರಿಸುತ್ತಿದ್ದು, ದೇಶದ ಭದ್ರತೆ ಹಾಗೂ ತಡೆಗಾರಿಕೆಗೆ ಉಪಯೋಗಿಸುತ್ತಿದೆ.&lt;/p&gt;&lt;img&gt;&lt;p&gt;&lt;strong&gt;7. ದಕ್ಷಿಣ ಕೊರಿಯಾ&lt;/strong&gt;&lt;/p&gt;&lt;p&gt;ಒಟ್ಟು ವಿಮಾನಗಳು: 1,171&lt;/p&gt;&lt;p&gt;ದಕ್ಷಿಣ ಕೊರಿಯಾ ತನ್ನ ಗಡಿಯಲ್ಲಿ ಇರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತನ್ನ ವಾಯುಪಡೆಯ ಮೇಲೆ ಹೆಚ್ಚು ಒತ್ತಡ ನೀಡುತ್ತಿದೆ.&lt;/p&gt;&lt;p&gt;&lt;strong&gt;8. ಈಜಿಪ್ಟ್&lt;/strong&gt;&lt;/p&gt;&lt;p&gt;ಒಟ್ಟು ವಿಮಾನಗಳು: 1,080&lt;/p&gt;&lt;p&gt;ಈಜಿಪ್ಟ್&zwnj;ನ ವಾಯುಪಡೆಯು ಮಿಶ್ರವರ್ಗದ ಕಾರ್ಯಾಚರಣೆಗಳಿಗೆ ಸಿದ್ಧವಾಗಿದೆ &ndash; ಯುದ್ಧ, ರಕ್ಷಣೆ, ಶಾಂತಿಪಾಲನೆ ಇತ್ಯಾದಿ.&lt;/p&gt;&lt;img&gt;&lt;p&gt;&lt;strong&gt;9. ಟರ್ಕಿ&lt;/strong&gt;&lt;/p&gt;&lt;p&gt;ಒಟ್ಟು ವಿಮಾನಗಳು: 1,069&lt;/p&gt;&lt;p&gt;ಟರ್ಕಿ NATO ಸದಸ್ಯರಾಗಿ ಆಧುನಿಕ ಮತ್ತು ಹೊಂದಿಕೊಳ್ಳುವ ವಾಯುಪಡೆಯೊಂದಿಗೆ ತನ್ನ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.&lt;/p&gt;&lt;p&gt;&lt;strong&gt;10. ಫ್ರಾನ್ಸ್&lt;/strong&gt;&lt;/p&gt;&lt;p&gt;ಒಟ್ಟು ವಿಮಾನಗಳು: 972&lt;/p&gt;&lt;p&gt;ಫ್ರಾನ್ಸ್ ಯುರೋಪ್, ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ವಾಯು ಕಾರ್ಯಾಚರಣೆಗಳಿಗೆ ಸಿದ್ಧವಿದೆ. NATO ಭಾಗವಾಗಿ, ವಿಶ್ವ ಶಾಂತಿಗೆ ಸಹಕಾರ ನೀಡುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ಭಾರತದ ಬಲವರ್ಧನೆಗೆ ಪ್ರಯತ್ನಗಳು&lt;/strong&gt;&lt;/p&gt;&lt;p&gt;ಭಾರತದ ನಾಲ್ಕನೇ ಸ್ಥಾನವು ಅದರ ವಾಯುಬಲದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಭಾರತ ತನ್ನ ಗಡಿಭದ್ರತೆ ಮತ್ತು ಪ್ರಾದೇಶಿಕ ಶಕ್ತಿಯನ್ನು ಸುಧಾರಿಸಲು ತೇಜಸ್ ಜೆಟ್&zwnj;ಗಳಂತಹ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ. ವಿದೇಶಿ ಮಿತ್ರ ರಾಷ್ಟ್ರಗಳೊಂದಿಗೆ ಸಹಕಾರ ಸಾಧಿಸುತ್ತಿದೆ. ವಿಮಾನಗಳ ನವೀಕರಣ, ಹೊಸ ತರಬೇತಿ, ಮತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ಹೂಡಿಕೆಯಾಗುತ್ತಿದೆ. ಈ ಎಲ್ಲಾ ಹಂತಗಳಲ್ಲಿ ಭಾರತ ತನ್ನ ಭದ್ರತೆ ಹಾಗೂ ಪ್ರಾದೇಶಿಕ ಸ್ಥಿರತೆಗೆ ಬದ್ಧವಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. 2025 ರಲ್ಲಿನ ವಾಯುಪಡೆಗಳ ಈ ಪಟ್ಟಿಯು ಯಾವ ದೇಶಗಳು ಗಗನ ಶಕ್ತಿಯಲ್ಲಿ ಮುಂಚೂಣಿಯಲ್ಲಿ ನಿಂತಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಭಾರತ, ತನ್ನ ಸ್ಥಿರ ಅಭಿವೃದ್ಧಿ ಹಾಗೂ ದೃಢ ನಿರ್ಧಾರಗಳೊಂದಿಗೆ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.&lt;/p&gt;]]></content:encoded>
            <category><![CDATA[india]]></category>
            <dc:creator>Gowthami K</dc:creator>
            <atom:link href="https://kannada.asianetnews.com/gallery/india-news/india-has-the-fourth-largest-military-aircraft-fleet-in-the-world-gow-c9tiw1q"/>
        </item>
        <item>
            <title><![CDATA[ಅಕ್ರಮ ಸಂಬಂಧ : ಪುತ್ರನನ್ನೇ ಪಕ್ಷ, ಮನೆಯಿಂದ ಹೊರ ಹಾಕಿದ ಲಾಲು]]></title>
            <link>https://kannada.asianetnews.com/india/lalu-prasad-yadav-expels-son-tej-pratap-from-party-family-san/articleshow-z16hbn6</link>
            <guid isPermaLink="true">https://kannada.asianetnews.com/india/lalu-prasad-yadav-expels-son-tej-pratap-from-party-family-san/articleshow-z16hbn6</guid>
            <pubDate>Mon, 26 May 2025 08:44:17 +0530</pubDate>
            <description><![CDATA[&lt;p&gt;ಕೃಷ್ಣನಂತೆ ವೇಷ ಧರಿಸಿಕೊಂಡು ಕೊಳಲು ಊದಿ ಹಿಂದೊಮ್ಮೆ ಸುದ್ದಿಯಲ್ಲಿದ್ದ ಬಿಹಾರದ ಆರ್&zwnj;ಜೆಡಿ ನಾಯಕ ತೇಜ್&zwnj; ಪ್ರತಾಪ್&zwnj; ಯಾದವ್&zwnj;ರನ್ನು ಸ್ವತಃ ಅವರ ತಂದೆ ಲಾಲು ಪ್ರಸಾದ್&zwnj; ಯಾದವ್&zwnj; ಅವರೇ ಪಕ್ಷ ಮತ್ತು ಕುಟುಂಬದಿಂದ ಹೊರಹಾಕಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/01jw3rghv1kab3s08a83b13bfs/tej-pratap-yadav-1748178061153.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಟನಾ (ಮೇ.26): ಕೃಷ್ಣನಂತೆ ವೇಷ ಧರಿಸಿಕೊಂಡು ಕೊಳಲು ಊದಿ ಹಿಂದೊಮ್ಮೆ ಸುದ್ದಿಯಲ್ಲಿದ್ದ ಬಿಹಾರದ ಆರ್&zwnj;ಜೆಡಿ ನಾಯಕ ತೇಜ್&zwnj; ಪ್ರತಾಪ್&zwnj; ಯಾದವ್&zwnj;ರನ್ನು ಸ್ವತಃ ಅವರ ತಂದೆ ಲಾಲು ಪ್ರಸಾದ್&zwnj; ಯಾದವ್&zwnj; ಅವರೇ ಪಕ್ಷ ಮತ್ತು ಕುಟುಂಬದಿಂದ ಹೊರಹಾಕಿದ್ದಾರೆ.&lt;/p&gt;&lt;p&gt;ಮದುವೆಯಾಗಿದ್ದರೂ ಪರಸ್ತ್ರಿ ಜೊತೆಗಿನ ಅಕ್ರಮ ಸಂಬಂಧದ ವಿಷಯ ದೊಡ್ಡಮಟ್ಟದಲ್ಲಿ ಬೆಳಕಿಗೆ ಬರುತ್ತಲೇ, ಕುಟುಂಬದ ಮಾನ ಉಳಿಸಿಕೊಳ್ಳಲು ಮುಂದಾಗಿರುವ ಲಾಲು ಈ ಶಿಸ್ತು ಕ್ರಮ ಘೋಷಿಸಿದ್ದಾರೆ.&lt;/p&gt;&lt;p&gt;ಅದರನ್ವಯ, ತೇಜ್ ಪ್ರತಾಪ್ ಯಾದವ್ ಅವರನ್ನು ಬೇಜವಾಬ್ದಾರಿ ವರ್ತನೆ ಕಾರಣಕ್ಕೆ ಪಕ್ಷದಿಂದ 6 ವರ್ಷ ಉಚ್ಛಾಟಿಸಲಾಗಿದೆ. ಜೊತೆಗೆ ಪುತ್ರನೊಂದಿಗಿನ ಎಲ್ಲಾ ಸಂಬಂಧವನ್ನು ಕಡಿದುಕೊಂಡಿದ್ದಾಗಿ ಲಾಲು ಘೋಷಿಸಿದ್ದಾರೆ.&lt;/p&gt;&lt;p&gt;ಈ ಬಗ್ಗೆ ಎಕ್ಸ್&zwnj;ನಲ್ಲಿ ಪೋಸ್ಟ್&zwnj; ಮಾಡಿರುವ ಲಾಲು, &lsquo;ಹಿರಿಯ ಮಗನ ಚಟುವಟಿಕೆಗಳು, ಸಾರ್ವಜನಿಕ ನಡವಳಿಕೆ, ಬೇಜವಾಬ್ದಾರಿ ವರ್ತನೆ ನಮ್ಮ ಕೌಟುಂಬಿಕ ಮೌಲ್ಯ, ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ. ಆದ್ದರಿಂದ ಪಕ್ಷ ಮತ್ತು ಕುಟುಂಬದಿಂದ ತೆಗೆದು ಹಾಕುತ್ತೇನೆ. ಇಂದಿನಿಂದ ಪಕ್ಷ ಮತ್ತು ಕುಟುಂಬದಲ್ಲಿ ಯಾವುದೇ ಸ್ಥಾನವಿರುವುದಿಲ್ಲ. 6 ವರ್ಷ ಪಕ್ಷದಿಂದ ಹೊರ ಹಾಕಲಾಗಿದೆ&rsquo; ಎಂದಿದ್ದಾರೆ.&lt;/p&gt;&lt;h3&gt;ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವ ನಡುವೆ ಲಾಲು ಕೈಗೊಂಡಿರುವ ಈ ಕ್ರಮ ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ. ಎದುರಾಳಿಗಳು ಈ ವಿಷಯವನ್ನು ಚುನಾವಣೆಯಲ್ಲಿ ಬಳಸಿಕೊಳ್ಳುವ ಅವಕಾಶ ತಪ್ಪಿಸಲು ಲಾಲು ಈ ತುರ್ತು ಕ್ರಮ ಘೋಷಿಸಿರಬಹುದು ಎಂದು ವಿಶ್ಲೇಷಿಸಲಾಗಿದೆ. ಈ ನಡುವೆ ಇನ್ನು ಸೋದರನ ವಿರುದ್ಧ ಕ್ರಮಕ್ಕೆ ತೇಜಸ್ವಿ ಯಾದವ್ ಪ್ರತಿಕ್ರಿಯಿಸಿದ್ದು, &lsquo;ನನ್ನ ಅಣ್ಣ ವಯಸ್ಕ. ವೈಯಕ್ತಿಕ ಜೀವನದಲ್ಲಿ ಯಾವುದೇ ಆಯ್ಕೆ ಮಾಡಲು ಸ್ವತಂತ್ರರು. ಆದರೆ ನಾವು ಸಹಿಸಲಾಗದ ಕೆಲವು ವಿಷಯಗಳಿವೆ&rsquo; ಎಂದಿದ್ದಾರೆ.&lt;/h3&gt;&lt;h2&gt;&lt;strong&gt;ಯಾಕಾಗಿ ಈ ಕ್ರಮ?&lt;/strong&gt;&lt;/h2&gt;&lt;p&gt;ಶನಿವಾರವಷ್ಟೇ ಅನುಷ್ಕಾ ಯಾದವ್ ಎಂಬಾಕೆಯ ಜತೆಗಿನ 12 ವರ್ಷದ ಪ್ರೇಮ ಸಂಬಂಧವನ್ನು ಘೋಷಿಸುವ ತೇಜ್ ಪ್ರತಾಪ್&zwnj;ರ ಫೇಸ್&zwnj;ಬುಕ್&zwnj; ಪೋಸ್ಟ್ ವೈರಲ್&zwnj; ಆಗಿತ್ತು. ಆದರೆ ಇದು ವೈರಲ್&zwnj; ಆದ ಬೆನ್ನಲ್ಲೇ ನನ್ನ ಫೇಸ್&zwnj;ಬುಕ್&zwnj; ಖಾತೆ ಹ್ಯಾಕ್&zwnj; ಮಾಡಲಾಗಿದೆ ಎಂದು ತೇಜ್&zwnj;ಪ್ರತಾಪ್&zwnj; ಸ್ಪಷ್ಟನೆ ನೀಡಿದ್ದರು. ಆದರೆ ಅದರ ಬೆನ್ನಲ್ಲೇ, ಅನುಷ್ಕಾ ಜೊತೆಗಿನ ತೇಜ್&zwnj;ಪ್ರತಾಪ್&zwnj; ಮದುವೆ ಮತ್ತು ಇಬ್ಬರು ಕೊಠಡಿಯೊಂದರಲ್ಲಿ ಒಂದಾಗಿ ಇರುವ ವಿಡಿಯೋವೊಂದು ಬಿಡುಗಡೆಯಾಗಿ ಲಾಲು ಪುತ್ರನ ಬಣ್ಣ ಬಯಲು ಮಾಡಿತ್ತು. ಅದರ ಬೆನ್ನಲ್ಲೇ ಅವರ ತಂದೆ ಈ ಶಿಸ್ತು ಕ್ರಮ ಪ್ರಕಟಿಸಿದ್ದಾರೆ.&lt;/p&gt;&lt;h3&gt;&lt;strong&gt;ತೇಜಸ್ವಿ ಲೀಲೆ&lt;/strong&gt;&lt;/h3&gt;&lt;p&gt;ತೇಜಸ್ವಿಗೆ ಈಗಾಗಲೇ ಐಶ್ವರ್ಯ ಎಂಬಾಕೆ ಜತೆ ಹಿಂದೆಯೇ ಮದುವೆ ಆಗಿತ್ತು. ಆದರೆ ಕೆಲ ದಿನಗಳಲ್ಲೇ ಇಬ್ಬರ ಸಂಬಂಧ ಹಳಸಿ, ಐಶ್ವರ್ಯಾ ಪತಿ ಮನೆ ತೊರೆದಿದ್ದರು. ನ್ಯಾಯಾಲಯದಲ್ಲಿ ಇಬ್ಬರ ಡೈವೋರ್ಸ್ ಅರ್ಜಿ ವಿಚಾರಣೆ ಹಂತದಲ್ಲಿದೆ. ಅದರ ನಡುವೆಯೇ, ಅನುಷ್ಕಾ ಜೊತೆಗಿನ ಅವರ ಸಂಬಂಧ ಬೆಳಕಿಗೆ ಬಂದಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india/lalu-prasad-yadav-expels-son-tej-pratap-from-party-family-san/articleshow-z16hbn6"/>
        </item>
        <item>
            <title><![CDATA[ಆಪರೇಷನ್‌ ಸಿಂದೂರ ನವ ಭಾರತದ ಹೊಸ ಮುಖದ ಪ್ರತಿಬಿಂಬ : ಮೋದಿ]]></title>
            <link>https://kannada.asianetnews.com/india/man-ki-baat-operation-sindoor-new-india-modi-san/articleshow-kub895u</link>
            <guid isPermaLink="true">https://kannada.asianetnews.com/india/man-ki-baat-operation-sindoor-new-india-modi-san/articleshow-kub895u</guid>
            <pubDate>Mon, 26 May 2025 08:20:43 +0530</pubDate>
            <description><![CDATA[&lt;p&gt;ಆಪರೇಷನ್ ಸಿಂದೂರ ಕೇವಲ ಒಂದು ಮಿಲಿಟರಿ ಕಾರ್ಯಾಚರಣೆ ಆಗಿರಲಿಲ್ಲ, ಬದಲಾಗಿ ಭಾರತದ ಬದಲಾದ ಮುಖದ ಪ್ರತಿಬಿಂಬವಾಗಿದೆ. ಈ ಕಾರ್ಯಾಚರಣೆಯು ದೇಶದ ಸಂಕಲ್ಪ, ಸಾಹಸ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೆಚ್ಚುತ್ತಿರುವ ಶಕ್ತಿಯ ಪ್ರತಿಫಲನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/01jw2zvdea3v3znsheq4e0st66/pm-modi-man-ki-baat-1748152202698.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.26): &lt;/strong&gt;ಆಪರೇಷನ್ ಸಿಂದೂರ ಕೇವಲ ಒಂದು ಮಿಲಿಟರಿ ಕಾರ್ಯಾಚರಣೆ ಆಗಿರಲಿಲ್ಲ, ಬದಲಾಗಿ ಭಾರತದ ಬದಲಾದ ಮುಖದ ಪ್ರತಿಬಿಂಬವಾಗಿದೆ. ಈ ಕಾರ್ಯಾಚರಣೆಯು ದೇಶದ ಸಂಕಲ್ಪ, ಸಾಹಸ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೆಚ್ಚುತ್ತಿರುವ ಶಕ್ತಿಯ ಪ್ರತಿಫಲನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.&lt;/p&gt;&lt;p&gt;ಮಾಸಿಕ ಮನ್&zwnj; ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಪರೇಷನ್&zwnj; ಸಿಂದೂರವು ಭಯೋತ್ಪಾದನೆ ವಿರುದ್ಧದ ಅಂತಾರಾಷ್ಟ್ರೀಯ ಹೋರಾಟದ ದಿಕ್ಕನೇ ಬದಲಾಯಿಸಿದೆ ಎಂದರು.&lt;/p&gt;&lt;p&gt;ಏ.22ರ ಪಹಲ್ಗಾಂ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಆಪರೇಷನ್&zwnj; ಸಿಂದೂರ ಕಾರ್ಯಾಚರಣೆಯನ್ನು ಮೇ 6-7ರ ನಡುರಾತ್ರಿ ನಡೆಸಲಾಯಿತು. ನಮ್ಮ ಸೇನೆಯು ಪಾಕಿಸ್ತಾನದಲ್ಲಿರುವ ಲಷ್ಕರ್&zwnj;-ಎ-ತೊಯ್ಬಾ, ಜೈಶ್&zwnj;-ಎ-ಮೊಹಮ್ಮದ್&zwnj; ಮತ್ತು ಹಿಜ್ಬುಲ್&zwnj; ಮುಜಾಹಿದೀನ್&zwnj; ಉಗ್ರ ಸಂಘಟನೆಯ ಮುಖ್ಯ ಕಚೇರಿ ಮೇಲೆ ದಾಳಿ ನಡೆಸಿತು ಎಂದು ಮೋದಿ ಹೇಳಿದರು.&lt;/p&gt;&lt;p&gt;&lt;strong&gt;ಸೇನೆಗೆ ಮೆಚ್ಚುಗೆ: &lt;/strong&gt;ಮುಂಜಾಗ್ರತೆಯಿಂದ ಕರಾರುವಕ್ಕಾಗಿ ಉಗ್ರ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದ ನಮ್ಮ ಯೋಧರ ಸಾಹಸ ಅಪ್ರತಿಮ ಎಂದು ಕೊಂಡಾಡಿದ ಅವರು, ಆಪರೇಷನ್&zwnj; ಸಿಂದೂರ ಕಾರ್ಯಾಚರಣೆ ಬಳಿಕ ದೇಶದಲ್ಲಿ ದೇಶಭಕ್ತಿಯ ಕವಿತೆ, ಹಾಡುಗಳು, ಚಿತ್ರಗಳ ಮೂಲಕ ನೇನೆಗೆ ಗೌರವ ಸಲ್ಲಿಸಿದ ಯುವಕರು ಮಕ್ಕಳ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;&lt;p&gt;ಹಲವು ನಗರಗಳಲ್ಲಿ ಯುವಕರು ನಾಗರಿಕ ರಕ್ಷಣಾಪಡೆಗೆ ಸ್ವಯಂಸೇವಕರಾದರು, ಕವಿತೆಗಳನ್ನು ಬರೆದರು, ಗೀತೆಗಳನ್ನು ಹಾಡಿದರು, ಪರಿಣಾಮಕಾರಿ ಸಂದೇಶಗಳನ್ನು ಹೊತ್ತ ಚಿತ್ರಗಳನ್ನು ಮಕ್ಕಳು ರಚಿಸಿದರು ಎಂದು ಮೋದಿ ಈ ವೇಳೆ ಸ್ಮರಿಸಿದರು.&lt;/p&gt;&lt;p&gt;ಕಟಿಹಾರ್&zwnj; ಮತ್ತು ಕುಶಿನಗರದಲ್ಲಿ ನವಜಾತ ಶಿಶುಗಳಿಗೆ ''''ಸಿಂದೂರ್&zwnj; '''' ಹೆಸರಿಡುವ ಮೂಲಕ ಸೇನಾ ಕಾರ್ಯಾಚರಣೆಗೆ ಗೌರವ ಸಲ್ಲಿಸಲಾಯಿತು ಎಂದೂ ಮೋದಿ ಖುಷಿ ವ್ಯಕ್ತಪಡಿಸಿದರು.&lt;/p&gt;&lt;p&gt;ಇದೇ ವೇಳೆ, ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ಸು ನಮ್ಮ ಧೈರ್ಯಶಾಲಿ ಯೋಧರು ಮತ್ತು ಅವರಿಗೆ ಬೆಂಬಲ ನೀಡಿದ ಸ್ವದೇಶಿ ನಿರ್ಮಿತ ಯುದ್ಧೋಪಕರಣಗಳು ಮತ್ತು ತಂತ್ರಜ್ಞಾನಗಳಿಗೆ ಸಲ್ಲುತ್ತದೆ ಎಂದರು.&lt;/p&gt;&lt;p&gt;&lt;strong&gt;ಸ್ವಾವಲಂಬನೆಗೆ ಕರೆ: &lt;/strong&gt;ಇದೇ ವೇಳೆ ಆಪರೇಷನ್&zwnj; ಸಿಂದೂರ ಇಡೀ ಭಾರತದಲ್ಲಿ ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸಿತು. ವಿದೇಶಿ ಆಮದಿತ ವಸ್ತುಗಳ ಬದಲು ಮೇಡ್&zwnj; ಇನ್&zwnj; ಇಂಡಿಯಾ ವಸ್ತುಗಳಿಗೆ ಜನ ಆದ್ಯತೆ ನೀಡಲು ಆರಂಭಿಸಿದರು ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇಂದು ಇಡೀ ಭಾರತ ಭಯೋತ್ಪಾದನೆ ವಿರುದ್ಧ ಒಂದಾಗಿದೆ. ಪಾಕಿಸ್ತಾನದ ವಿರುದ್ಧದ ಈ ಮಿಲಿಟರಿ ಕಾರ್ಯಾಚರಣೆಯು ನಮ್ಮಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸಿದಷ್ಟೇ ಅಲ್ಲ, ಸ್ವಾವಲಂಬನೆಯ ಸ್ಪೂರ್ತಿಯನ್ನೂ ಗಟ್ಟಿಗೊಳಿಸಿದೆ ಎಂದರು.&lt;/p&gt;&lt;p&gt;ಇದೇ ವೇಳೆ, ನಾವು ನಿಮಗೂ ಮನವಿ ಮಾಡುತ್ತೇನೆ. ಬನ್ನಿ, ಇಂಥ ಪರಿಸ್ಥಿತಿಯಲ್ಲಿ ದೇಶದಲ್ಲೇ ಉತ್ಪಾದಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡೋಣ. ಇದು ಕೇವಲ ಆರ್ಥಿಕ ಸ್ವಾವಲಂಬನೆಯ ವಿಚಾರ ಅಲ್ಲ, ದೇಶ ನಿರ್ಮಾಣದಲ್ಲಿ ಭಾಗಿಯಾಗುವ ಭಾವನೆಯಾಗಿದೆ. ನಮ್ಮ ಒಂದು ಸಣ್ಣ ಹೆಜ್ಜೆ ಇಡೀ ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಮೋದಿ ಕರೆ ನೀಡಿದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india/man-ki-baat-operation-sindoor-new-india-modi-san/articleshow-kub895u"/>
        </item>
        <item>
            <title><![CDATA[ಗಡಿ ದಾಟಿ ಬಂದು ಭಾರತೀಯರ ಕೊಂದರೆ ಪ್ರತೀಕಾರ ಅನಿವಾರ್ಯ]]></title>
            <link>https://kannada.asianetnews.com/india/shashi-tharoor-warns-pakistan-retaliation-cross-border-attacks-san/articleshow-0mnc7l0</link>
            <guid isPermaLink="true">https://kannada.asianetnews.com/india/shashi-tharoor-warns-pakistan-retaliation-cross-border-attacks-san/articleshow-0mnc7l0</guid>
            <pubDate>Mon, 26 May 2025 08:07:23 +0530</pubDate>
            <description><![CDATA[&lt;p&gt;ಉಗ್ರರಿಗೆ ಪೋಷಣೆ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಅಭಿಪ್ರಾಯ ರೂಪಿಸುವ ಕೇಂದ್ರ ಸರ್ಕಾರದ ಪ್ರಯತ್ನದ ಭಾಗವಾಗಿ ಅಮೆರಿಕಕ್ಕೆ ಕಳುಹಿಸಿಕೊಟ್ಟಿರುವ ಸರ್ವಪಕ್ಷಗಳ ನಿಯೋಗದ ನೇತೃತ್ವ ವಹಿಸಿರುವ ತರೂರ್&zwnj; ಅವರು ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/ani20250524225306/image-91b5a8c7-1b1b-45d8-a180-7738dd468037.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;/p&gt;&lt;p&gt;ನ್ಯೂಯಾರ್ಕ್&zwnj; (ಮೇ.26): ಪಹಲ್ಗಾಂ ದಾಳಿಯಂಥ ಉಗ್ರದಾಳಿಗಳಿಗೆ ಸೇನಾ ಕಾರ್ಯಾಚರಣೆ ಮೂಲಕ ಸೂಕ್ತ ಪ್ರತ್ಯುತ್ತರ ನೀಡುವುದು ಇನ್ನು ಮುಂದೆ ಮಾಮೂಲಿಯಾಗಲಿದೆ. ಇನ್ನು ಮುಂದೆ ಪಾಕಿಸ್ತಾನದಲ್ಲಿ ಕೂತವರು ಸುಲಭವಾಗಿ ಗಡಿದಾಟಿಕೊಂಡು ಬಂದು ಭಾರತೀಯ ನಾಗರಿಕರನ್ನು ಯಾವುದೇ ಭಯವಿಲ್ಲದೆ ಹತ್ಯೆ ಮಾಡಬಹುದು ಎಂಬು ಭಾವಿಸುವಂತಿಲ್ಲ. ಅಂಥ ಕೃತ್ಯಕ್ಕಾಗಿ ಅವರು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಸಂಸದ ಶಶಿ ತರೂರ್&zwnj; ಎಚ್ಚರಿಸಿದ್ದಾರೆ.&lt;/p&gt;&lt;p&gt;ಉಗ್ರರಿಗೆ ಪೋಷಣೆ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಅಭಿಪ್ರಾಯ ರೂಪಿಸುವ ಕೇಂದ್ರ ಸರ್ಕಾರದ ಪ್ರಯತ್ನದ ಭಾಗವಾಗಿ ಅಮೆರಿಕಕ್ಕೆ ಕಳುಹಿಸಿಕೊಟ್ಟಿರುವ ಸರ್ವಪಕ್ಷಗಳ ನಿಯೋಗದ ನೇತೃತ್ವ ವಹಿಸಿರುವ ತರೂರ್&zwnj; ಅವರು ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ನ್ಯೂಯಾರ್ಕ್&zwnj;ನಲ್ಲಿ ಭಾರತದ ರಾಯಭಾರ ಕಚೇರಿಯಿಂದ ಇಂಡೋ-ಅಮೆರಿಕನ್&zwnj; ಸಮುದಾಯ, ಮಾಧ್ಯಮಗಳು ಮತ್ತು ಚಿಂತಕರ ಚಾವಡಿಗಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ನಮ್ಮ ಸಂದೇಶ ಸ್ಪಷ್ಟವಾಗಿದೆ. ನಾವು ಏನನ್ನೂ ಆರಂಭ ಮಾಡಿಲ್ಲ. ಕೇವಲ ಉಗ್ರರಿಗಷ್ಟೇ ಸಂದೇಶ ರವಾನಿಸುತ್ತಿದ್ದೇವೆ. ನೀವು ಆರಂಭಿಸಿದ್ದೀರಿ, ನಾವು ಪ್ರತಿಕ್ರಿಯಿಸಿದ್ದೇವೆ. ನೀವು ನಿಲ್ಲಿಸಿದರೆ, ನಾವೂ ನಿಲ್ಲಿಸುತ್ತೇವೆ ಎಂಬುದು ಎಂದರು.&lt;/p&gt;&lt;p&gt;ನಾವು ಪಾಕಿಸ್ತಾನದ ಜತೆಗೆ ಯುದ್ಧ ನಡೆಸಲು ಆಸಕ್ತಿ ಹೊಂದಿಲ್ಲ. ನಮ್ಮ ಆಸಕ್ತಿಯೇನಿದ್ದರೂ ನಮ್ಮ ಆರ್ಥಿಕತೆ ಮತ್ತು ನಮ್ಮ ಜನರ ಬೆಳವಣಿಗೆಯಷ್ಟೇ ಆಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಪಾಕಿಸ್ತಾನ ಇಟ್ಟುಕೊಂಡಿರುವಂಥ ಯಾವುದೇ ದುರಾಸೆ ನಮಗಿಲ್ಲ. ನಮ್ಮದು ಯಥಾಸ್ಥಿತಿ ಕಾಯ್ದುಕೊಳ್ಳಬಯಸುವ ದೇಶ, ಆದರೆ ಪಾಕಿಸ್ತಾನವು ಸ್ಥಾಪಿತ ಸಿದ್ಧಾಂತವಾದಿ ಶಕ್ತಿಯಾಗಿದೆ. ಅವರು ನಮ್ಮ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಆಕ್ರಮಿಸಿಕೊಳ್ಳಬೇಕೆಂದು ಬಯಸುತ್ತಾರೆ, ಅದಕ್ಕೆ ಯಾವುದೇ ಬೆಲೆ ತೆರಲು ಅವರು ಸಿದ್ಧರಿದ್ದಾರೆ ಎಂದರು.&lt;/p&gt;&lt;p&gt;ಒಂದು ವೇಳೆ ಸಂಪ್ರದಾಯಿಕ ಯುದ್ಧದಿಂದ ತಾವು ಬಯಸಿದ್ದನ್ನು ಪಡೆಯಲು ಸಾಧ್ಯವಿಲ್ಲವಾದರೆ ಭಯೋತ್ಪಾದನೆ ಮೂಲಕ ಪಡೆಯಲು ಯತ್ನಿಸುತ್ತಾರೆ. ಇದು ನಮಗೆ ಸ್ವೀಕಾರ್ಹವಲ್ಲ. ಇದೇ ಸಂದೇಶವನ್ನು ಇಲ್ಲಿಂದ ನಾವು ನೀಡಬಯಸುತ್ತೇವೆ ಎಂದರು.&lt;/p&gt;&lt;p&gt;ಹಲವು ವರ್ಷಗಳಿಂದ ಭಾರತವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಾಕ್ಷ್ಯಗಳನ್ನು ಸಲ್ಲಿಸುವುದು, ನಿರ್ಬಂಧಗಳ ಸಮಿತಿ ಮುಂದೆ ಹೋಗುವುದು ಮತ್ತು ರಾಯಭಾರಿ ಹೋರಾಟ ನಡೆಸುವುದು ಸೇರಿ ಎಲ್ಲವನ್ನೂಪ್ರಯತ್ನಿಸಿ ನೋಡಿದ್ದೇವೆ. ಪಾಕಿಸ್ತಾನ ಭಯೋತ್ಪಾದನೆಯಲ್ಲಿ ತನ್ನ ಪಾತ್ರವನ್ನು ನಿರಾಕರಿಸುತ್ತಲೇ ಬಂದಿದೆ. ಭಯೋತ್ಪಾದಕರನ್ನು ಶಿಕ್ಷಿಸುವುದಾಗಲಿ, ಭಯೋತ್ಪಾದನಾ ಮೂಲಸೌಲಭ್ಯಗಳನ್ನು ನಾಶ ಮಾಡುವಂಥ ಯಾವುದೇ ಪ್ರಯತ್ನ ಮಾಡಿಲ್ಲ. ಭಯೋತ್ಪಾದಕರು ಅಲ್ಲಿ ಮುಕ್ತವಾಗಿ ಕಾರ್ಯಾಚರಿಸುತ್ತಿದ್ದಾರೆ ಎಂದು ತಿಳಿಸಿದರು.&lt;/p&gt;&lt;p&gt;ಆಪರೇಷನ್&zwnj; ಸಿಂದೂರ ಮೂಲಕ ಕರಾರುವಕ್ಕಾಗಿ ಉಗ್ರರ ನೆಲೆಗಳನ್ನು ನಾಶ ಮಾಡಿದ್ದೇವೆ. ನಮಗೆ ಸ್ವಯಂರಕ್ಷಣೆ ಮಾಡಿಕೊಳ್ಳುವ ಹಕ್ಕಿದೆ. ನಾವು ಆ ಹಕ್ಕು ಚಲಾಯಿಸಿದ್ದೇವೆ. ನಾವು ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇವೆ ಎಂದರು.&lt;/p&gt;&lt;p&gt;ಶಶಿತರೂರ್&zwnj; ನೇತೃತ್ವದ ನಿಯೋಗವು ಅಮೆರಿಕವಷ್ಟೇ ಅಲ್ಲದೆ, ಗಯಾನ, ಪನಾಮ, ಕೊಲಂಬಿಯಾ, ಬ್ರೆಜಿಲ್&zwnj; ದೇಶಗಳಿಗೂ ಭೇಟಿ ನೀಡಿ, ಪಾಕಿಸ್ತಾನದ ನಿಜ ಬಣ್ಣ ಬಯಲು ಮಾಡುವ ಪ್ರಯತ್ನ ನಡೆಸಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india/shashi-tharoor-warns-pakistan-retaliation-cross-border-attacks-san/articleshow-0mnc7l0"/>
        </item>
        <item>
            <title><![CDATA[12ನೇ ತರಗತಿ ನಂತರ ಮುಂದೇನು? ಈ 5 ಟೆಕ್ ಟ್ರೆಂಡಿಂಗ್ ಕೋರ್ಸ್‌ಗಳು ಮಿಸ್ ಮಾಡ್ಕೊಬೇಡಿ!]]></title>
            <link>https://kannada.asianetnews.com/education/top-5-tech-courses-after-class-12-you-cannot-miss-in-2025-rav/articleshow-35pm2us</link>
            <guid isPermaLink="true">https://kannada.asianetnews.com/education/top-5-tech-courses-after-class-12-you-cannot-miss-in-2025-rav/articleshow-35pm2us</guid>
            <pubDate>Sun, 25 May 2025 23:06:51 +0530</pubDate>
            <description><![CDATA[&lt;p&gt;ತಂತ್ರಜ್ಞಾನ ಮತ್ತು ಡೇಟಾ ವಿಜ್ಞಾನ ಕ್ಷೇತ್ರಗಳಲ್ಲಿ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಲು 12ನೇ ತರಗತಿ ಪದವೀಧರರಿಗೆ ಆನ್&zwnj;ಲೈನ್ ಪದವಿಪೂರ್ವ ಕಾರ್ಯಕ್ರಮಗಳು ಲಭ್ಯವಿವೆ.&lt;/p&gt;]]></description>
            <media:content url="https://static-gi.asianetnews.com/images/01jw4809c37x8pm8k8arcjjq82/----------------------2025-05-25t230105.557-1748194305411.jpg" type="image/jpeg" height="390" width="690"/>
            <content:encoded><![CDATA[&lt;p&gt;ತಂತ್ರಜ್ಞಾನ ಮತ್ತು ಡೇಟಾ ವಿಜ್ಞಾನ ಕ್ಷೇತ್ರದಲ್ಲಿ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಲು, ಹಲವು ಹೆಸರಾಂತ ಸಂಸ್ಥೆಗಳು 12ನೇ ತರಗತಿ ಪದವೀಧರರಿಗಾಗಿ ಸಂಪೂರ್ಣ ಆನ್&zwnj;ಲೈನ್ ಪದವಿಪೂರ್ವ ಕಾರ್ಯಕ್ರಮಗಳನ್ನು ಪರಿಚಯಿಸಿವೆ. ವರ್ಕ್ ಲಿಂಕ್ಡ್ ಲರ್ನಿಂಗ್ ಪೊಗ್ರಾಂ (WLP) ಮತ್ತು ಪದವಿ ಅಪ್ರೆಂಟಿಸ್&zwnj;ಶಿಪ್ (DA) ಕೋರ್ಸ್&zwnj;ಗಳು ಶೈಕ್ಷಣಿಕ ಜ್ಞಾನವನ್ನು ಪ್ರಾಯೋಗಿಕ ಕೆಲಸದ ತರಬೇತಿಯೊಂದಿಗೆ ಸಂಯೋಜಿಸಿ, ಇದು ವಿದ್ಯಾರ್ಥಿಗಳಿಗೆ ಪ್ರಾರಂಭದಿಂದಲೇ ಉದ್ಯೋಗ ಸಿದ್ಧತೆಯನ್ನು ನೀಡುತ್ತದೆ.&lt;/p&gt;&lt;p&gt;ಈ ಕಾರ್ಯಕ್ರಮಗಳು ಯುವ ವೃತ್ತಿಪರರು, ಫ್ರೆಶರ್&zwnj;ಗಳು ಮತ್ತು ಶೀಘ್ರ ಉದ್ಯೋಗಕ್ಕೆ ಆಕಾಂಕ್ಷಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಸಂಜೆ ಅಥವಾ ವಾರಾಂತ್ಯದ ತರಗತಿಗಳ ಮೂಲಕ ಕೆಲಸದ ವೇಳಾಪಟ್ಟಿಗೆ ಹೊಂದಿಕೊಳ್ಳುವಂತೆ ರೂಪಿಸಲಾಗಿದೆ. ಶುಲ್ಕಗಳು ವರ್ಷಕ್ಕೆ 15,000 ರೂ.ಗಳಿಂದ 2,73,600 ರೂ.ಗಳವರೆಗೆ ಇದ್ದು, ಸ್ಟೈಪೆಂಡ್&zwnj;ಗಳು, ಇಂಟರ್ನ್&zwnj;ಶಿಪ್&zwnj;ಗಳು ಮತ್ತು ಉದ್ಯಮಕ್ಕೆ ಸಂಬಂಧಿತ ಪಠ್ಯಕ್ರಮದ ಮೂಲಕ ಗಣನೀಯ ಮೌಲ್ಯವನ್ನು ನೀಡುತ್ತವೆ.&lt;/p&gt;&lt;p&gt;&lt;strong&gt;ಟಾಪ್ 5 ಟ್ರೆಂಡಿಂಗ್ ತಂತ್ರಜ್ಞಾನ ಆಧಾರಿತ ಕಾರ್ಯಕ್ರಮಗಳು&lt;/strong&gt;:&lt;/p&gt;&lt;p&gt;&lt;strong&gt;ಡೇಟಾ ಸೈನ್ಸ್&zwnj;ನಲ್ಲಿ ಬಿಎಸ್ಸಿ - ಐಐಐಟಿ ವಡೋದರಾ&lt;/strong&gt;&lt;/p&gt;&lt;p&gt;ಈ ಕಾರ್ಯಕ್ರಮವು ಯಂತ್ರ ಕಲಿಕೆ, ಸಂಖ್ಯಾಶಾಸ್ತ್ರೀಯ ಮಾಡೆಲಿಂಗ್ ಮತ್ತು ದತ್ತಾಂಶ ವಿಶ್ಲೇಷಣೆಯಲ್ಲಿ ತರಬೇತಿ ನೀಡುತ್ತದೆ. ನೈಜ-ಪ್ರಪಂಚದ ಯೋಜನೆಗಳೊಂದಿಗೆ, ಇದು ಡೇಟಾ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ವೃತ್ತಿಜೀವನಕ್ಕೆ ಸಿದ್ಧಪಡಿಸುತ್ತದೆ.&lt;/p&gt;&lt;p&gt;ಶುಲ್ಕ: ರೂ. 2,73,600/ವರ್ಷ + GST&lt;/p&gt;&lt;p&gt;&lt;strong&gt;ಬಿಸಿಎ - ಜೈನ್ ವಿಶ್ವವಿದ್ಯಾಲಯ&lt;/strong&gt;&lt;/p&gt;&lt;p&gt;ಈ ಕಾರ್ಯಕ್ರಮವು ಪ್ರೋಗ್ರಾಮಿಂಗ್, ಸಾಫ್ಟ್&zwnj;ವೇರ್ ಅಭಿವೃದ್ಧಿ ಮತ್ತು ಡೇಟಾಬೇಸ್ ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ. ಪ್ರಾಯೋಗಿಕ ಕೋಡಿಂಗ್ ಯೋಜನೆಗಳೊಂದಿಗೆ, ಇದು ವಿದ್ಯಾರ್ಥಿಗಳನ್ನು ಐಟಿ ಮತ್ತು ಸಾಫ್ಟ್&zwnj;ವೇರ್ ಸೇವೆಗಳಲ್ಲಿ ವೃತ್ತಿಜೀವನಕ್ಕೆ ಸಜ್ಜುಗೊಳಿಸುತ್ತದೆ.&lt;/p&gt;&lt;p&gt;ಶುಲ್ಕ: ರೂ. 22,500/ವರ್ಷ + ಜಿಎಸ್&zwnj;ಟಿ&lt;/p&gt;&lt;p&gt;&lt;strong&gt;AI ಮತ್ತು ಯಂತ್ರ ಕಲಿಕೆಯಲ್ಲಿ ಬಿಎಸ್ಸಿ, ಐಐಐಟಿ ವಡೋದರಾ&lt;/strong&gt;&lt;/p&gt;&lt;p&gt;ಆಳವಾದ ಕಲಿಕೆ, ನರಮಂಡಲ ಜಾಲಗಳು ಮತ್ತು ಭವಿಷ್ಯಸೂಚಕ ಮಾದರಿಯ ಮೇಲೆ ಕೇಂದ್ರೀಕರಿಸಿದ ವಿಶೇಷ ಕಾರ್ಯಕ್ರಮ. ಕೆಲಸದ ಸ್ಥಳ-ಸಂಯೋಜಿತ ತರಬೇತಿಯು ವಿದ್ಯಾರ್ಥಿಗಳು ನೈಜ-ಪ್ರಪಂಚದ AI ಅನುಭವವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.&lt;/p&gt;&lt;p&gt;ಶುಲ್ಕ: ರೂ. 2,49,700/ವರ್ಷ + ಜಿಎಸ್&zwnj;ಟಿ&lt;/p&gt;&lt;p&gt;&lt;strong&gt;ಜೈನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಬಿಎಸ್ಸಿ.&lt;/strong&gt;&lt;/p&gt;&lt;p&gt;ಈ ಅಂತರಶಿಸ್ತೀಯ ಕಾರ್ಯಕ್ರಮವು ವಿಜ್ಞಾನ ಮತ್ತು ಕಂಪ್ಯೂಟಿಂಗ್&zwnj;ನಲ್ಲಿ ಬಲವಾದ ಅಡಿಪಾಯವನ್ನು ನೀಡುತ್ತದೆ, ಇದು ವಿಶ್ಲೇಷಣೆ ಅಥವಾ ಹೆಚ್ಚಿನ ಅಧ್ಯಯನದಲ್ಲಿ ವೃತ್ತಿಜೀವನಕ್ಕೆ ಸೂಕ್ತವಾಗಿದೆ.&lt;/p&gt;&lt;p&gt;ಶುಲ್ಕ: ವರ್ಷಕ್ಕೆ 15,000 ರೂ.&lt;/p&gt;&lt;p&gt;&lt;strong&gt;ಕಂಪ್ಯೂಟರ್ ವಿಜ್ಞಾನದಲ್ಲಿ ಬಿಎಸ್ಸಿ - ಐಐಐಟಿ ವಡೋದರಾ&lt;/strong&gt;&lt;/p&gt;&lt;p&gt;ಸಾಫ್ಟ್&zwnj;ವೇರ್ ಎಂಜಿನಿಯರಿಂಗ್ ಆಕಾಂಕ್ಷಿಗಳಿಗೆ ಒಂದು ಶ್ರೇಷ್ಠ ಆಯ್ಕೆಯಾದ ಈ ಕೋರ್ಸ್, ಸಿಸ್ಟಮ್ ವಿನ್ಯಾಸ, ಅಲ್ಗಾರಿದಮ್&zwnj;ಗಳು ಮತ್ತು ಪ್ರೋಗ್ರಾಮಿಂಗ್&zwnj;ನಲ್ಲಿ ಆಳವಾಗಿ ಧುಮುಕುತ್ತದೆ.&lt;/p&gt;&lt;p&gt;ಶುಲ್ಕ: ರೂ. 2,49,700/ವರ್ಷ + ಜಿಎಸ್&zwnj;ಟಿ&lt;/p&gt;&lt;p&gt;ಈ ತಂತ್ರಜ್ಞಾನ-ಕೇಂದ್ರಿತ ಕಾರ್ಯಕ್ರಮಗಳು ಡಿಜಿಟಲ್ ಯುಗದ ವೃತ್ತಿಜೀವನಕ್ಕೆ ಬಾಗಿಲು ತೆರೆಯುವುದಷ್ಟೇ ಅಲ್ಲ, ನಮ್ಯತೆ, ಕೈಗೆಟುಕುವಿಕೆ ಮತ್ತು ಉದ್ಯಮದ ಅನುಭವವನ್ನು ಒದಗಿಸುತ್ತವೆ. 12ನೇ ತರಗತಿಯ ನಂತರ ತಂತ್ರಜ್ಞಾನ ಮತ್ತು ನಾವೀನ್ಯತೆಯ ಜಗತ್ತಿನಲ್ಲಿ ವೃತ್ತಿಜೀವನವನ್ನು ಆರಂಭಿಸಲು ಇವು ಸ್ಮಾರ್ಟ್ ಮತ್ತು ಭವಿಷ್ಯ-ಸಿದ್ಧ ಮಾರ್ಗವನ್ನು ನೀಡುತ್ತವೆ.&lt;/p&gt;&lt;p&gt;ಮಾಹಿತಿಗಾಗಿ: ಈ ಕಾರ್ಯಕ್ರಮಗಳ ಕುರಿತು ಇನ್ನಷ್ಟು ತಿಳಿಯಲು ಸಂಬಂಧಿತ ಸಂಸ್ಥೆಗಳ ವೆಬ್&zwnj;ಸೈಟ್&zwnj;ಗಳಾದ iiitvadodara.ac.in ಮತ್ತು jainuniversity.ac.in ಭೇಟಿಯಾಗಿ.&lt;/p&gt;]]></content:encoded>
            <category><![CDATA[india]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/education/top-5-tech-courses-after-class-12-you-cannot-miss-in-2025-rav/articleshow-35pm2us"/>
        </item>
        <item>
            <title><![CDATA[ಉಗ್ರರಿಂದ ಅಧಿಕಾರಕ್ಕೆ, ಅಮೆರಿಕಾಗೆ ದೇಶ ಮಾರಾಟ: ಯೂನುಸ್ ವಿರುದ್ಧ ಗಂಭೀರ ಆರೋಪ ಮಾಡಿದ ಶೇಖ್ ಹಸೀನಾ]]></title>
            <link>https://kannada.asianetnews.com/india/bangladesh-political-crisis-hasina-accuses-yunus-of-treason-and-terrorism-mrq/articleshow-gdngnfo</link>
            <guid isPermaLink="true">https://kannada.asianetnews.com/india/bangladesh-political-crisis-hasina-accuses-yunus-of-treason-and-terrorism-mrq/articleshow-gdngnfo</guid>
            <pubDate>Sun, 25 May 2025 22:47:40 +0530</pubDate>
            <description><![CDATA[&lt;p&gt;ಶೇಖ್ ಹಸೀನಾ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನುಸ್ ಮೇಲೆ ದೇಶವನ್ನು ಅಮೆರಿಕಕ್ಕೆ ಮಾರಿದ್ದಾರೆ ಮತ್ತು ಭಯೋತ್ಪಾದಕರ ಸಹಾಯದಿಂದ ಅಧಿಕಾರ ಪಡೆದಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01jkcht2d9am2fvrcfqw377r08/hasina-1738809346473.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತೊಮ್ಮೆ ದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನುಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕಕ್ಕೆ ದೇಶವನ್ನು ಮಾರಾಟ ಮಾಡಿದ್ದಾರೆ. ಭಯೋತ್ಪಾದಕರ ಸಹಾಯದಿಂದ ಅಧಿಕಾರ ಪಡೆದಿದ್ದಾರೆ ಎಂಬ ಗಂಭೀರ ಆರೋಪವನ್ನು ಶೇಖ್ ಹಸೀನಾ ಮಾಡಿದ್ದಾರೆ.&lt;/p&gt;&lt;p&gt;ಅವಾಮಿ ಲೀಗ್ ಮೇಲೆ ದೇಶದಲ್ಲಿ ನಿಷೇಧ ಹೇರಲಾಗಿದೆ. ಡಿಸೆಂಬರ್ 2025 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವಂತೆ ಮಿಲಿಟರಿ ಪಡೆಗಳು ಒತ್ತಾಯಿಸುತ್ತಿರುವ ಸಂದರ್ಭದಲ್ಲಿ ಯೂನುಸ್ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ ಎಂಬ ಮಾತನ್ನು ಉಲ್ಲೇಖಿಸಿದ್ದಾರೆ.&lt;/p&gt;&lt;p&gt;&lt;strong&gt;ಸೇಂಟ್ ಮಾರ್ಟಿನ್ಸ್ ದ್ವೀಪಕ್ಕಾಗಿ ನನ್ನ ತಂದೆ ಪ್ರಾಣ ಕೊಟ್ಟರು&lt;/strong&gt;&lt;/p&gt;&lt;p&gt;ಅವಾಮಿ ಲೀಗ್&zwnj;ನ ಅಧಿಕೃತ ಫೇಸ್&zwnj;ಬುಕ್ ಪುಟದಲ್ಲಿ ಬಿಡುಗಡೆಯಾದ ಆಡಿಯೊ ಸಂದೇಶದಲ್ಲಿ ಶೇಖ್ ಹಸೀನಾ ತಮ್ಮ ತಂದೆ ಶೇಖ್ ಮುಜಿಬುರ್ ರೆಹಮಾನ್ ಅಮೆರಿಕದ ಬೇಡಿಕೆಯನ್ನು ತಿರಸ್ಕರಿಸಿ ಸೇಂಟ್ ಮಾರ್ಟಿನ್ಸ್ ದ್ವೀಪವನ್ನು ಬಿಟ್ಟುಕೊಡಲಿಲ್ಲ. ಇದಕ್ಕಾಗಿ ಅವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು ಎಂದು ನೆನಪಿಸಿಕೊಂಡರು. ನಾನು ಎಂದಿಗೂ ಅಧಿಕಾರಕ್ಕಾಗಿ ದೇಶವನ್ನು ಮಾರಿಲ್ಲ. ದೇಶವನ್ನು ಉಳಿಸಲು ನಾನು ಗಡಿಪಾರು ಹೋಗುವುದು ಅನಿವಾರ್ಯವಾಗಿತ್ತು ಎಂದು ತಾವು ದೇಶ ತೊರೆದಿದ್ದರ ಬಗ್ಗೆಯೂ ಶೇಖ್ ಹಸೀನಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ದೇಶದ ಮೇಲೆ ಭಯೋತ್ಪಾದಕರ ಆಳ್ವಿಕೆ, ಜೈಲುಗಳು ಖಾಲಿಯಾಗಿವೆ&lt;/strong&gt;&lt;/p&gt;&lt;p&gt;ಯೂನುಸ್ ಅಧಿಕಾರಕ್ಕೆ ಬರಲು ತಮ್ಮ ಸರ್ಕಾರ ವರ್ಷಗಳ ಕಾಲ ಹೋರಾಡಿದ ಭಯೋತ್ಪಾದಕ ಸಂಘಟನೆಗಳನ್ನೇ ಬಳಸಿಕೊಂಡಿದ್ದಾರೆ ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ. ಭಯೋತ್ಪಾದಕ ದಾಳಿಯ ನಂತರ ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ. ಹಲವಾರು ಭಯೋತ್ಪಾದಕರನ್ನು ಬಂಧಿಸಲಾಗಿತ್ತು. ಆದರೆ ಈಗ ಜೈಲುಗಳು ಖಾಲಿಯಾಗಿವೆ. ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ. ಬಾಂಗ್ಲಾದೇಶ ಈಗ ಭಯೋತ್ಪಾದಕರ ತಾಣವಾಗಿದೆ ಎಂದು ಶೇಖ್ ಹಸೀನಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಅಕ್ರಮ ಅಧಿಕಾರ, ಅಕ್ರಮ ಸಂವಿಧಾನ ತಿದ್ದುಪಡಿ&lt;/strong&gt;&lt;/p&gt;&lt;p&gt;ಯೂನುಸ್&zwnj;ಗೆ ಜನಾದೇಶವಿಲ್ಲ, ಸಂವಿಧಾನದಲ್ಲಿ ಬದಲಾವಣೆ ತರುವ ಅಧಿಕಾರವೂ ಇಲ್ಲ ಎಂದು ಹಸೀನಾ ಹೇಳಿದ್ದಾರೆ. ಅವರು ಇರುವ ಹುದ್ದೆಗೆ ಯಾವುದೇ ಸಾಂವಿಧಾನಿಕ ಆಧಾರವಿಲ್ಲ. ಸಂಸತ್ತಿಲ್ಲದೆ ಸಂವಿಧಾನವನ್ನು ಬದಲಾಯಿಸುವುದು ಕಾನೂನುಬಾಹಿರ. ಅವಾಮಿ ಲೀಗ್ ಮೇಲೆ ನಿಷೇಧ ಹೇರುವುದು ಅಸಾಂವಿಧಾನಿಕ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡಿದಂತಾಗಿದೆ ಎಂದಿದ್ದಾರೆ.&lt;/p&gt;&lt;p&gt;ತಮ್ಮ ಭಾಷಣದಲ್ಲಿ ಭಾವುಕರಾದ ಹಸೀನಾ, ಒಂದು ಕಾಲದಲ್ಲಿ ಜಗತ್ತು ಪ್ರೀತಿಸುತ್ತಿದ್ದ ವ್ಯಕ್ತಿ ಅಧಿಕಾರಕ್ಕೆ ಬಂದಾಗ ಭಯೋತ್ಪಾದಕರ ಪೋಷಕನಾದ ಎಂದರು. ಇದು ಬಾಂಗ್ಲಾದೇಶದ ದುರದೃಷ್ಟಕರ ಪರಿಸ್ಥಿತಿ. ಸ್ವಾತಂತ್ರ್ಯ ಹೋರಾಟ ನಡೆಸಿದ ಭೂಮಿ ಇಂದು ಭಯೋತ್ಪಾದಕರ ವಶದಲ್ಲಿದೆ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category><![CDATA[india]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/india/bangladesh-political-crisis-hasina-accuses-yunus-of-treason-and-terrorism-mrq/articleshow-gdngnfo"/>
        </item>
        <item>
            <title><![CDATA[Youth Entrepreneurship in Uttar Pradesh: ಯುವ ಉದ್ಯಮಿಗಳಿಗೆ ಸಿಎಂ ಯುವ ಯೋಜನೆ]]></title>
            <link>https://kannada.asianetnews.com/india/cm-yuva-scheme-empowers-young-entrepreneurs-in-up-mrq/articleshow-kw2dtor</link>
            <guid isPermaLink="true">https://kannada.asianetnews.com/india/cm-yuva-scheme-empowers-young-entrepreneurs-in-up-mrq/articleshow-kw2dtor</guid>
            <pubDate>Sun, 25 May 2025 21:57:37 +0530</pubDate>
            <description><![CDATA[ಯುಪಿಯಲ್ಲಿ ಸಿಎಂ ಯುವ ಯೋಜನೆಯಿಂದ ಯುವಕರು ಉದ್ಯಮಿಗಳಾಗುತ್ತಿದ್ದಾರೆ ಮತ್ತು ಇತರರಿಗೆ ಉದ್ಯೋಗ ನೀಡುತ್ತಿದ್ದಾರೆ. ಕೇಕ್ ತಯಾರಿಕೆಯಿಂದ ಹಿಡಿದು ಸೋಲಾರ್ ಪ್ಯಾನೆಲ್ ಅಳವಡಿಕೆಯವರೆಗೆ, ಹಲವು ಕ್ಷೇತ್ರಗಳಲ್ಲಿ ಯುವಕರಿಗೆ ಬಡ್ಡಿರಹಿತ ಸಾಲ ಸಿಗುತ್ತಿದೆ.]]></description>
            <media:content url="https://static-gi.asianetnews.com/images/01jvy150mrpw43qy4428qg0f2w/cm-yogi-ayodhya-visit-hanumangarhi-hanumat-kathamandap-ramlala-darshan-udhghatan-1747985793688.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಕ್ನೋ:&lt;/strong&gt; ಯೋಗಿ ಸರ್ಕಾರದ &lsquo;ಮುಖ್ಯಮಂತ್ರಿ ಯುವ ಉದ್ಯಮಿ ಅಭಿಯಾನ&rsquo; (ಸಿಎಂ ಯುವ) ಯೋಜನೆ ಉತ್ತರ ಪ್ರದೇಶದ ಯುವಕರಿಗೆ ಸ್ವಯಂ ಉದ್ಯೋಗ ಮತ್ತು ನಾವೀನ್ಯತೆಯ ಹೊಸ ವೇದಿಕೆಯಾಗಿದೆ. ಈ ಯೋಜನೆಯಡಿ ಯುವಕರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವುದಲ್ಲದೆ, ಇತರರಿಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತಿದ್ದಾರೆ. ಕೇಕ್ ತಯಾರಿಕೆ, ಲಾಂಡ್ರಿ, ಡಿಜಿಟಲ್ ಮಾರ್ಕೆಟಿಂಗ್, ಇಂಟೀರಿಯರ್ ಡಿಸೈನಿಂಗ್, ಮಿನರಲ್ ವಾಟರ್ ಪ್ಲಾಂಟ್, ಟ್ಯಾಟೂ ಸ್ಟುಡಿಯೋ ಮತ್ತು ಸೋಲಾರ್ ಪ್ಯಾನೆಲ್ ಅಳವಡಿಕೆ ಮುಂತಾದ ವೈವಿಧ್ಯಮಯ ಕ್ಷೇತ್ರಗಳಲ್ಲಿ ಬಡ್ಡಿರಹಿತ ಸಾಲದ ಮೂಲಕ ಯುವ ಉದ್ಯಮಿಗಳು ಸ್ವಾವಲಂಬನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.&amp;nbsp;&lt;/p&gt;&lt;p&gt;ಗಮನಾರ್ಹವೆಂದರೆ, ಸಿಎಂ ಯುವ ಯೋಜನೆಯಡಿ ಈವರೆಗೆ 53,000 ಕ್ಕೂ ಹೆಚ್ಚು ಯುವಕರ ಸಾಲ ಅರ್ಜಿಗಳು ಮಂಜೂರಾಗಿದ್ದು, 40,000 ಕ್ಕೂ ಹೆಚ್ಚು ಜನರಿಗೆ ಸಾಲ ವಿತರಿಸಲಾಗಿದೆ. ಈ ಯೋಜನೆ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಲ್ಲದೆ, ಉತ್ತರ ಪ್ರದೇಶವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿಗೂ ವೇಗ ನೀಡುತ್ತಿದೆ.&lt;/p&gt;&lt;p&gt;ನವೀನ ಉದ್ಯಮಗಳ ಹೊಸ ಯುಗ ಸಿಎಂ ಯುವ ಯೋಜನೆಯಡಿ ಯುವಕರು ವಿವಿಧ ನವೀನ ಕ್ಷೇತ್ರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸುತ್ತಿದ್ದಾರೆ. ಯೋಜನೆಯಡಿ ಕೇಕ್ ತಯಾರಿಕೆ, ಲಾಂಡ್ರಿ, ಡಿಜಿಟಲ್ ಮಾರ್ಕೆಟಿಂಗ್, ಇಂಟೀರಿಯರ್ ಮತ್ತು ಎಕ್ಸ್&zwnj;ಟೀರಿಯರ್ ಡಿಸೈನಿಂಗ್, ಮಿನರಲ್ ವಾಟರ್ ಪ್ಲಾಂಟ್, ಟ್ಯಾಟೂ ಸ್ಟುಡಿಯೋ ಮತ್ತು ಸೋಲಾರ್ ಪ್ಯಾನೆಲ್ ಅಳವಡಿಕೆ ಮುಂತಾದ ಕ್ಷೇತ್ರಗಳಲ್ಲಿ ಸಾಲ ಒದಗಿಸಲಾಗುತ್ತಿದೆ.&amp;nbsp;&lt;/p&gt;&lt;p&gt;ಈ ಕ್ಷೇತ್ರಗಳು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಲ್ಲದೆ, ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೂ ಉತ್ತೇಜನ ನೀಡುತ್ತಿವೆ. ಉದಾಹರಣೆಗೆ, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸೋಲಾರ್ ಪ್ಯಾನೆಲ್ ಅಳವಡಿಕೆ ಮುಂತಾದ ಕ್ಷೇತ್ರಗಳು ಆಧುನಿಕ ತಂತ್ರಜ್ಞಾನ ಮತ್ತು ಪರಿಸರ ಸ್ಥಿರತೆಯನ್ನು ಉತ್ತೇಜಿಸುತ್ತಿವೆ, ಆದರೆ ಕೇಕ್ ತಯಾರಿಕೆ ಮತ್ತು ಲಾಂಡ್ರಿ ಮುಂತಾದ ವ್ಯವಹಾರಗಳು ಸ್ಥಳೀಯ ಅಗತ್ಯಗಳನ್ನು ಪೂರೈಸುತ್ತಿವೆ.&lt;/p&gt;&lt;p&gt;ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉಪಕ್ರಮ ಮುಖ್ಯಮಂತ್ರಿ ಯುವ ಉದ್ಯಮಿ ಅಭಿಯಾನ (ಸಿಎಂ ಯುವ) ಉತ್ತರ ಪ್ರದೇಶ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದನ್ನು 2018 ರಲ್ಲಿ ಸೂಕ್ಷ್ಮ, ಲಘು ಮತ್ತು ಮಧ್ಯಮ ಉದ್ಯಮ (MSME) ಇಲಾಖೆಯಿಂದ ಪ್ರಾರಂಭಿಸಲಾಯಿತು. 21 ರಿಂದ 40 ವರ್ಷ ವಯಸ್ಸಿನ ವಿದ್ಯಾವಂತ ಮತ್ತು ತರಬೇತಿ ಪಡೆದ ಯುವಕರನ್ನು ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹಿಸುವುದು ಇದರ ಉದ್ದೇಶ.&lt;/p&gt;&lt;p&gt;&amp;nbsp;ಯೋಜನೆಯಡಿ 5 ಲಕ್ಷ ರೂ.ವರೆಗೆ ಬಡ್ಡಿರಹಿತ ಮತ್ತು ಖಾತರಿರಹಿತ ಸಾಲ, 10% ಮಾರ್ಜಿನ್ ಹಣ ಅನುದಾನ ಮತ್ತು ಡಿಜಿಟಲ್ ವಹಿವಾಟಿನ ಮೇಲೆ ಪ್ರತಿ ವಹಿವಾಟಿಗೆ 1 ರೂ. (ಗರಿಷ್ಠ 2000 ರೂ. ವಾರ್ಷಿಕ) ಸಬ್ಸಿಡಿ ನೀಡಲಾಗುತ್ತದೆ. ಮುಂದಿನ 10 ವರ್ಷಗಳಲ್ಲಿ 10 ಲಕ್ಷ ಸೂಕ್ಷ್ಮ ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ 2024-25ರ ಬಜೆಟ್&zwnj;ನಲ್ಲಿ 1000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆನ್&zwnj;ಲೈನ್&zwnj;ನಲ್ಲಿದ್ದು, ಆಸಕ್ತ ಯುವಕರು msme.up.gov.in ಅಥವಾ cmyuva.iid.org.in ನಲ್ಲಿ ಅರ್ಜಿ ಸಲ್ಲಿಸಬಹುದು.&lt;/p&gt;&lt;h2&gt;&lt;strong&gt;ಯಶಸ್ಸಿನ ಕಥೆಗಳು ಸ್ವಯಂ ಉದ್ಯೋಗಕ್ಕೆ ಸ್ಫೂರ್ತಿ&lt;/strong&gt;&lt;/h2&gt;&lt;p&gt;* ಪ್ರಭನೂರ್ ಕೌರ್ (ಕಾನ್ಪುರ): ಪ್ರಭನೂರ್ ಕೇಕ್ ತಯಾರಿಕೆಗೆ ತರಬೇತಿ ಪಡೆದು ಮಾರ್ಚ್ 2025 ರಲ್ಲಿ 4,25,000 ರೂ. ಸಾಲ ಪಡೆದು &lsquo;ಸ್ವೀಟ್ ಸ್ಕಲ್ಪ್ ಬೈ ಕೌರ್ಸ್&rsquo; ಹೆಸರಿನ ಘಟಕ ಆರಂಭಿಸಿದರು. ಅವರ ಘಟಕ ಯಶಸ್ವಿಯಾಗಿ ನಡೆಯುತ್ತಿರುವುದಲ್ಲದೆ, ಇಬ್ಬರು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದ್ದಾರೆ. ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.&lt;/p&gt;&lt;p&gt;* ಗೀತ್ ಸೋಂಕರ್ (ಕಾನ್ಪುರ): ಗೀತ್ ಇಂಟೀರಿಯರ್ ಮತ್ತು ಎಕ್ಸ್&zwnj;ಟೀರಿಯರ್ ಡಿಸೈನಿಂಗ್&zwnj;ಗಾಗಿ 2,70,000 ರೂ. ಸಾಲ ಪಡೆದು &lsquo;ಜಿಎಸ್ ಇಂಟೀರಿಯರ್ ಮತ್ತು ಎಕ್ಸ್&zwnj;ಟೀರಿಯರ್&rsquo; ಘಟಕ ಸ್ಥಾಪಿಸಿದರು. ಅವರ ಘಟಕ ಯಂತ್ರಗಳ ಸ್ಥಾಪನೆಯೊಂದಿಗೆ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡಿದೆ.&lt;/p&gt;&lt;p&gt;* ಯಶವಂತ್ ವಿಶ್ವಕರ್ಮ (ಲಲಿತಪುರ): ಯಶವಂತ್ 5 ಲಕ್ಷ ರೂ. ಸಾಲ ಪಡೆದು ಟ್ಯಾಟೂ ಸ್ಟುಡಿಯೋ ಆರಂಭಿಸಿದರು, ಇದರ ಮೂಲಕ ಅವರು ಸ್ವಾವಲಂಬಿಗಳಾದರು ಮತ್ತು ಇತರರಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ.&lt;/p&gt;&lt;p&gt;* ಅನುರಾಗ್ (ಜೌನ್ಪುರ): ಅನುರಾಗ್ 4.5 ಲಕ್ಷ ರೂ. ಸಾಲ ಪಡೆದು ಸೋಲಾರ್ ಪ್ಯಾನೆಲ್ ಅಳವಡಿಕೆ ಘಟಕ ಆರಂಭಿಸಿದರು, ಇದರಿಂದ ಮೂರು ಜನರಿಗೆ ಉದ್ಯೋಗ ದೊರಕಿದೆ.&lt;/p&gt;&lt;p&gt;* ಅನಿಕೇತ್ ಸಿಂಗ್ (ಚಿತ್ರಕೂಟ್): ಈ ಹಿಂದೆ ಗುಜರಾತ್&zwnj;ನಲ್ಲಿ ಲಾಂಡ್ರಿ ಕೆಲಸಗಾರರಾಗಿದ್ದ ಅನಿಕೇತ್ 5 ಲಕ್ಷ ರೂ. ಸಾಲದಿಂದ ಲಾಂಡ್ರಿ ಘಟಕ ಆರಂಭಿಸಿದರು. ಅವರ ಮಾಸಿಕ ಆದಾಯ 30-35 ಸಾವಿರ ರೂ. ತಲುಪಿದ್ದು, ಮೂರು ಜನರಿಗೆ ಉದ್ಯೋಗ ನೀಡಿದ್ದಾರೆ.&lt;/p&gt;&lt;p&gt;* ಮೊ. ಮುರ್ಶಲೀನ್ (ಇಟಾವಾ): ಮುರ್ಶಲೀನ್ 3,40,000 ರೂ. ಸಾಲದಿಂದ ವ್ಹೇ ಪ್ರೋಟೀನ್ ಘಟಕ ಆರಂಭಿಸಿದರು, ಇದರಿಂದ ಒಬ್ಬ ವ್ಯಕ್ತಿಗೆ ಉದ್ಯೋಗ ದೊರಕಿದೆ. ಅವರು ಮುಖ್ಯಮಂತ್ರಿಗಳ ದೂರದೃಷ್ಟಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;&lt;p&gt;* ದೀಪೇಂದ್ರ ದೀಕ್ಷಿತ್ (ಇಟಾವಾ) ದಲಿಯಾ ಸಂಸ್ಕರಣಾ ಘಟಕ ಸ್ಥಾಪಿಸಲು 4.2 ಲಕ್ಷ ಸಾಲ ಪಡೆದರು. ಈ ಉದ್ಯಮದ ಮೂಲಕ ಅವರು ಇಬ್ಬರಿಗೆ ಉದ್ಯೋಗ ನೀಡುತ್ತಿದ್ದಾರೆ.&lt;/p&gt;]]></content:encoded>
            <category><![CDATA[india]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/india/cm-yuva-scheme-empowers-young-entrepreneurs-in-up-mrq/articleshow-kw2dtor"/>
        </item>
        <item>
            <title><![CDATA[ಮಳೆಗೆ ಹಾರಿ ಹೋಯ್ತು ವಿಮಾನ ನಿಲ್ದಾಣದ ಛಾವಣಿ]]></title>
            <link>https://kannada.asianetnews.com/india/delhi-airport-roof-collapse-amidst-heavy-rain-and-thunderstorm-mrq/articleshow-xbesg4w</link>
            <guid isPermaLink="true">https://kannada.asianetnews.com/india/delhi-airport-roof-collapse-amidst-heavy-rain-and-thunderstorm-mrq/articleshow-xbesg4w</guid>
            <pubDate>Sun, 25 May 2025 20:15:34 +0530</pubDate>
            <description><![CDATA[&lt;p&gt;ಭಾನುವಾರ ಬೆಳಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಮಳೆಯಿಂದಾಗಿ ಟರ್ಮಿನಲ್ 1ರ ಪ್ರವೇಶ ದ್ವಾರದ ಮೇಲ್ಛಾವಣಿಯ ಒಂದು ಭಾಗ ಕುಸಿದು ಬಿದ್ದಿದೆ.&amp;nbsp;&lt;/p&gt;]]></description>
            <media:content url="https://static-gi.asianetnews.com/images/01jw3pa3ppdfg1p0wmwgdahhdp/image---2025-05-25t175059.890-1748175752918.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಭಾನುವಾರ ಬೆಳಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಈ ಮಳೆಯಿಂದಾಗಿ ವಿಮಾನ ನಿಲ್ದಾಣದ ಟರ್ಮಿನಲ್ 1ರ ಪ್ರವೇಶ ದ್ವಾರದ ಮೇಲ್ಛಾವಣಿಯ ಒಂದು ಭಾಗ ಕುಸಿದು ಬಿದ್ದಿದೆ. ಈ ಅವಘಡದಿಂದ ಕೆಲ ಸಮಯದವರೆಗೆ ವಿಮಾನಗಳ ಕಾರ್ಯಾಚರಣೆಯಲ್ಲಿ ಅಡಚಣೆಯುಂಟಾಯ್ತು ಎಂದು ವರದಿಯಾಗಿದೆ. ಟರ್ಮಿನಲ್ 1ರ ಪ್ರವೇಶ ದ್ವಾರ ಕುಸಿತದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.&lt;/p&gt;&lt;p&gt;ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (DIAL) ರಾಜಧಾನಿಯಲ್ಲಿ ಭಾರಿ ಮಳೆ ಮತ್ತು ಬಲವಾದ ಗಾಳಿ ಬೀಸುತ್ತಿದ್ದಂತೆ ಮಧ್ಯರಾತ್ರಿಯ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಹೇಳಿದೆ. &ldquo;T1 ಆಗಮನದ ಮುಂಭಾಗದಲ್ಲಿರುವ ಬಾಹ್ಯ ಟೆನ್ಸೈಲ್ ಫ್ಯಾಬ್ರಿಕ್&zwnj;ನ ಒಂದು ಭಾಗವು ಒತ್ತಡದಲ್ಲಿ ಹೊಂದಿಕೊಂಡಿದೆ, ಇದು ನೀರಿನ ಹರಡುವಿಕೆಗೆ ಸಹಾಯ ಮಾಡುತ್ತದೆ&rdquo; ಎಂದು DIAL ವಕ್ತಾರರು ಯಾವುದೇ ರಚನಾತ್ಮಕ ಹಾನಿಯನ್ನು ನಿರಾಕರಿಸಿದ್ದಾರೆ.&lt;/p&gt;&lt;p&gt;ಕಾರ್ಯಾಚರಣೆಗಳು ತಾತ್ಕಾಲಿಕವಾಗಿ ಪರಿಣಾಮ ಬೀರಿತು. ಆದರೆ ಸಿಬ್ಬಂದಿಯ ತ್ವರಿತ ಕ್ರಮದಿಂದ ಬೆಳಗ್ಗೆ ವೇಳೆಗಾಗಲೇ ಎಲ್ಲವೂ ಸರಿಪಡಿಸಲಾಗಿತ್ತು. ಮಳೆಯಿಂದಾಗಿ ವಿಮಾನ ಹಾರಾಟದಲ್ಲಿ ಕೊಂಚ ವ್ಯತ್ಯಯ ಉಂಟಾಗಿರೋದನ್ನು ಇಂಡಿಗೋ ಏರ್&zwnj;ಲೈನ್ಸ್ ಖಚಿತಪಡಿಸಿದೆ. ಈ ಸಂಬಂಧ ಪ್ರಯಾಣಿಕರಿಗೆ ಮಾಹಿತಿಯನ್ನು ರವಾನಿಸಲಾಗಿತ್ತು.&lt;/p&gt;&lt;p&gt;ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಗುಡುಗು ಸಹಿತ ಭಾರಿ ಮಳೆ ಮತ್ತು 40-60 ಕಿಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಿತ್ತು. ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ರಾತ್ರಿಯಿಡೀ ಭಾರೀ ಮಳೆಯಿಂದಾಗಿ ದೆಹಲಿ, ಎನ್&zwnj;ಸಿಆರ್ ಸೇರಿದಂತೆ ಹಲವು ಭಾಗಗಳಲ್ಲಿ ನೀರು ತುಂಬಿಕೊಂಡಿದೆ. ಬೃಹತ್ ಮರಗಳು ಧರೆಗೆ ಉರುಳಿದ್ದು, ದೆಹಲಿ ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು ಮಿಂಟೊ ರಸ್ತೆ, ಮೋತಿ ಬಾಗ್ ಮತ್ತು ವಿಮಾನ ನಿಲ್ದಾಣ ವಲಯವು ಹೆಚ್ಚು ಹಾನಿಗೊಳಗಾದವುಗಳಲ್ಲಿ ಸೇರಿವೆ. ಘಾಜಿಯಾಬಾದ್ ಮತ್ತು ನೋಯ್ಡಾದ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತ ಮತ್ತು ರಸ್ತೆಗಳಲ್ಲಿ ನೀರು ತುಂಬಿದೆ ಎಂದು ವರದಿಯಾಗಿದೆ.&lt;/p&gt;&lt;p&gt;&lt;strong&gt;ವಾಯುಭಾರ ಕುಸಿತ&lt;/strong&gt;&lt;/p&gt;&lt;p&gt;ಮಧ್ಯಪಶ್ಚಿಮ ಮತ್ತು ಉತ್ತರ ಬಂಗಾಳಕೊಲ್ಲಿ ಪ್ರದೇಶಗಳಲ್ಲಿ 27 ತಾರೀಕಿನ ಹೊತ್ತಿಗೆ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ. ಇದರಿಂದ ತಮಿಳುನಾಡಿನ ಕೆಲವು ಕಡೆಗಳಲ್ಲಿ, ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಯೊಂದಿಗೆ (ಗಂಟೆಗೆ 40 ರಿಂದ 50 KM ವೇಗದಲ್ಲಿ) ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಕೊಯಮತ್ತೂರು ಜಿಲ್ಲೆಯ ಬೆಟ್ಟ ಪ್ರದೇಶಗಳು ಮತ್ತು ನೀಲಗಿರಿ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ತಿರುನೆಲ್ವೇಲಿ ಜಿಲ್ಲೆಯ ಬೆಟ್ಟ ಪ್ರದೇಶಗಳು, ತೇಣಿ ಮತ್ತು ತೆಂಕಾಶಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ತಿರುಪ್ಪೂರ್, ದಿಂಡಿಗಲ್ ಮತ್ತು ಕನ್ಯಾಕುಮಾರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.&lt;/p&gt;&lt;p&gt;&lt;strong&gt;ಕೊಡಗು ಮಳೆ&lt;/strong&gt;&lt;/p&gt;&lt;p&gt;ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತ್ರಿವೇಣಿ ಸಂಗಮ ಸ್ನಾನಘಟ್ಟ, ಪಕ್ಕದ ಉದ್ಯಾನ ಮುಳುಗಿದೆ. ಭಾಗಮಂಡಲ ನಾಪೋಕ್ಲು, ಭಾಗಮಂಡಲ ಮತ್ತು ಮಡಿಕೇರಿ ರಸ್ತೆಗಳ ಮೇಲು ನೀರು ಹರಿಯಲಿದೆ. ಕಾವೇರಿ ನದಿಯಲ್ಲಿ ಒಂದೇ ದಿನಕ್ಕೆ ಆರು ಅಡಿ ನೀರು ಪ್ರಮಾಣ ಏರಿಕೆಯಾಗಿದೆ.&lt;/p&gt;]]></content:encoded>
            <category><![CDATA[india]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/india/delhi-airport-roof-collapse-amidst-heavy-rain-and-thunderstorm-mrq/articleshow-xbesg4w"/>
        </item>
        <item>
            <title><![CDATA[ಐಫೋನ್ ಉತ್ಪಾದನೆ ವೆಚ್ಚ; ಭಾರತದಲ್ಲಿ ಚೀಪ್ ರೇಟ್, ಅಮೇರಿಕಾದಲ್ಲಿ ಭಾರೀ ದುಬಾರಿ!]]></title>
            <link>https://kannada.asianetnews.com/gallery/business/iphone-manufacturing-in-india-is-13-times-cheaper-than-in-the-usa-sat-4plx9gw</link>
            <guid isPermaLink="true">https://kannada.asianetnews.com/gallery/business/iphone-manufacturing-in-india-is-13-times-cheaper-than-in-the-usa-sat-4plx9gw</guid>
            <pubDate>Sun, 25 May 2025 19:55:40 +0530</pubDate>
            <description><![CDATA[&lt;p&gt;ಆ್ಯಪಲ್ ಕಂಪನಿ ಭಾರತದಲ್ಲಿ ಐಫೋನ್ (iPhone) ಫ್ಯಾಕ್ಟರಿಗಳನ್ನು ಸ್ಥಾಪಿಸಿದೆ. ಅಮೆರಿಕಕ್ಕಿಂತ ಭಾರತದಲ್ಲಿ ಐಫೋನ್ ತಯಾರಿಸುವ ವೆಚ್ಚ ತುಂಬಾ ಕಡಿಮೆ. ಜಿಟಿಆಆರ್&zwnj;ಐ ವರದಿಯ ಪ್ರಕಾರ, ಭಾರತದಲ್ಲಿ ಒಂದು ಐಫೋನ್ ಜೋಡಿಸಲು ಸುಮಾರು $30 ವೆಚ್ಚವಾಗುತ್ತದೆ. ಆದರೆ ಅಮೆರಿಕದಲ್ಲಿ $390 ವೆಚ್ಚವಾಗುತ್ತದೆ.&lt;/p&gt;]]></description>
            <media:content url="https://static-gi.asianetnews.com/images/01jvbj3gx96stbs71a9nrcyxrd/whatsapp-image-2025-05-16-at-08.50.22-1747366036393.jpeg" type="image/jpeg" height="390" width="690"/>
            <content:encoded><![CDATA[&lt;p&gt;ಆ್ಯಪಲ್ ಕಂಪನಿ ಭಾರತದಲ್ಲಿ ಐಫೋನ್ (iPhone) ಫ್ಯಾಕ್ಟರಿಗಳನ್ನು ಸ್ಥಾಪಿಸಿದೆ. ಅಮೆರಿಕಕ್ಕಿಂತ ಭಾರತದಲ್ಲಿ ಐಫೋನ್ ತಯಾರಿಸುವ ವೆಚ್ಚ ತುಂಬಾ ಕಡಿಮೆ. ಜಿಟಿಆಆರ್&zwnj;ಐ ವರದಿಯ ಪ್ರಕಾರ, ಭಾರತದಲ್ಲಿ ಒಂದು ಐಫೋನ್ ಜೋಡಿಸಲು ಸುಮಾರು $30 ವೆಚ್ಚವಾಗುತ್ತದೆ. ಆದರೆ ಅಮೆರಿಕದಲ್ಲಿ $390 ವೆಚ್ಚವಾಗುತ್ತದೆ.&lt;/p&gt;&lt;img&gt;&lt;p&gt;ಭಾರತದಂತಹ ದೇಶಗಳಲ್ಲಿ ಐಫೋನ್&zwnj;ಗಳನ್ನು ತಯಾರಿಸುವುದರಿಂದ ಆ್ಯಪಲ್&zwnj;ಗೆ ದೊಡ್ಡ ಮೊತ್ತದ ವೆಚ್ಚ ಉಳಿತಾಯವಾಗುತ್ತದೆ. ಇದೇ ಕಾರಣಕ್ಕಾಗಿ ಆ್ಯಪಲ್ ಭಾರತದಲ್ಲಿ ತನ್ನ ಜೋಡಣೆ ಘಟಕಗಳನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದೆ. ಜಿಟಿಆರ್ಐ ವರದಿಯ ಪ್ರಕಾರ ಭಾರತದಲ್ಲಿ ತಯಾರಿಕಾ ವೆಚ್ಚ ಅಮೆರಿಕಕ್ಕಿಂತ ತುಂಬಾ ಕಡಿಮೆ.&lt;/p&gt;&lt;img&gt;&lt;p&gt;ಜಿಟಿಆರ್&zwnj;ಐ ವರದಿಯ ಪ್ರಕಾರ, ಭಾರತದಲ್ಲಿ ಒಂದು ಐಫೋನ್ ಜೋಡಿಸಲು ಸುಮಾರು $30 ವೆಚ್ಚವಾಗುತ್ತದೆ. ಅದೇ ಐಫೋನ್ ಅನ್ನು ಅಮೆರಿಕದಲ್ಲಿ ಜೋಡಿಸಲು $390 ವೆಚ್ಚವಾಗುತ್ತದೆ. ಅಂದರೆ ಸುಮಾರು 13 ಪಟ್ಟು ಹೆಚ್ಚು. ಇದಕ್ಕೆ ಮುಖ್ಯ ಕಾರಣ ಕಾರ್ಮಿಕ ವೆಚ್ಚ.&lt;/p&gt;&lt;img&gt;ಭಾರತದಲ್ಲಿ ಸರಾಸರಿ ಕಾರ್ಮಿಕರ ಮಾಸಿಕ ವೇತನ ಸುಮಾರು $230 (ಸುಮಾರು ₹19,000). ಅಮೆರಿಕದಲ್ಲಿ ಕನಿಷ್ಠ ವೇತನ ಕಾನೂನುಗಳ ಪ್ರಕಾರ ಇದು $2,900 (₹2.4 ಲಕ್ಷದವರೆಗೆ). ಈ ವ್ಯತ್ಯಾಸದಿಂದಾಗಿ ಜೋಡಣೆ ವೆಚ್ಚದಲ್ಲಿ ದೊಡ್ಡ ವ್ಯತ್ಯಾಸವಿದೆ.&lt;img&gt;ಭಾರತ ಸರ್ಕಾರದ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹ ಯೋಜನೆ (ಪಿಎಲ್&zwnj;ಐ) ಆ್ಯಪಲ್&zwnj;ನಂತಹ ಜಾಗತಿಕ ಕಂಪನಿಗಳಿಗೆ ಹೆಚ್ಚುವರಿ ಆದಾಯವನ್ನು ತರುತ್ತಿದೆ. ಈ ಯೋಜನೆಯ ಮೂಲಕ ತಯಾರಕ ಕಂಪನಿಗಳಿಗೆ ತೆರಿಗೆ ವಿನಾಯಿತಿ ಮತ್ತು ಸಬ್ಸಿಡಿಗಳು ಸಿಗುತ್ತವೆ. ಇದರಿಂದಾಗಿ ರಫ್ತು ಹೆಚ್ಚುತ್ತಿದೆ ಮತ್ತು ದೇಶೀಯವಾಗಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ.&lt;img&gt;&lt;p&gt;ಈ ಹಿನ್ನೆಲೆಯಲ್ಲಿ ಟ್ರಂಪ್ ಆ್ಯಪಲ್ ಕಂಪನಿಯ ಬಗ್ಗೆ ಪ್ರಮುಖ ಹೇಳಿಕೆ ನೀಡಿದ್ದಾರೆ. &lsquo;ಭಾರತದಲ್ಲಿ ಘಟಕಗಳನ್ನು ಸ್ಥಾಪಿಸಬಹುದು. ಆದರೆ ಅಮೆರಿಕದಲ್ಲಿ ಸುಂಕವಿಲ್ಲದೆ ಐಫೋನ್&zwnj;ಗಳನ್ನು ಮಾರಾಟ ಮಾಡಬೇಕೆಂದರೆ, ಅಮೆರಿಕದಲ್ಲೇ ತಯಾರಿಕೆ ನಡೆಯಬೇಕು&rsquo; ಎಂದು ಹೇಳಿದ್ದಾರೆ. ಆ್ಯಪಲ್ ತನ್ನ ಉತ್ಪನ್ನವನ್ನು ಭಾರತದಿಂದ ಅಮೆರಿಕಕ್ಕೆ ಆಮದು ಮಾಡಿಕೊಂಡರೆ ಶೇ.25ರಷ್ಟು ಆಮದು ಸುಂಕ ಪಾವತಿಸಬೇಕಾಗುತ್ತದೆ.&lt;/p&gt;&lt;img&gt;ಜಗತ್ತಿನಲ್ಲಿ ಭಾರತ ಎರಡನೇ ಅತಿದೊಡ್ಡ ಸ್ಮಾರ್ಟ್&zwnj;ಫೋನ್ ಮಾರುಕಟ್ಟೆ. ಆ್ಯಪಲ್ ಇತ್ತೀಚೆಗೆ ಹೈದರಾಬಾದ್&zwnj;ನಲ್ಲಿ ಆರ್ &amp;amp; ಡಿ ಕೇಂದ್ರದ ಜೊತೆಗೆ ತಮಿಳುನಾಡು ಮತ್ತು ಕರ್ನಾಟಕದಲ್ಲಿ ದೊಡ್ಡ ಮೊತ್ತದಲ್ಲಿ ಹೂಡಿಕೆ ಮಾಡಿದೆ. ಮೇಕ್ ಇನ್ ಇಂಡಿಯಾ ಘೋಷಣೆಗೆ ಅನುಗುಣವಾಗಿ ಕಂಪನಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಭಾರತದಲ್ಲಿ ಹೆಚ್ಚಿಸುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಆ್ಯಪಲ್ ತನ್ನ ಉತ್ಪಾದನಾ ಸಾಮರ್ಥ್ಯದ ಶೇ.25ರಷ್ಟನ್ನು ಭಾರತದಲ್ಲಿ ಉತ್ಪಾದಿಸಲು ಗುರಿ ಹೊಂದಿದೆ.]]></content:encoded>
            <category><![CDATA[india]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/business/iphone-manufacturing-in-india-is-13-times-cheaper-than-in-the-usa-sat-4plx9gw"/>
        </item>
        <item>
            <title><![CDATA[ಹೆಂಡತಿಯರನ್ನು ಹತೋಟಿಯಲ್ಲಿಡಲು ಹುಲಿಯ ಉಗುರು, ಹಲ್ಲು ಕತ್ತರಿಸಿದ ಪುರುಷರು]]></title>
            <link>https://kannada.asianetnews.com/india/mp-men-mutilate-dead-tigress-for-black-magic-ritual-to-control-wives-mrq/articleshow-v9l8q2s</link>
            <guid isPermaLink="true">https://kannada.asianetnews.com/india/mp-men-mutilate-dead-tigress-for-black-magic-ritual-to-control-wives-mrq/articleshow-v9l8q2s</guid>
            <pubDate>Sun, 25 May 2025 19:26:04 +0530</pubDate>
            <description><![CDATA[&lt;p&gt;ಏಪ್ರಿಲ್ 26 ರಂದು ಅರಣ್ಯದ ಬಫರ್ ವಲಯದಲ್ಲಿ ಹುಲಿಯೊಂದು ಸತ್ತಿರುವುದು ಪತ್ತೆಯಾಗಿದೆ - ಕ್ರೂರವಾಗಿ ಛೇದಿಸಲ್ಪಟ್ಟಿದೆ - ಉಗುರುಗಳು ಕತ್ತರಿಸಲ್ಪಟ್ಟಿವೆ, ಹಲ್ಲುಗಳು ಕಾಣೆಯಾಗಿವೆ.&lt;/p&gt;]]></description>
            <media:content url="https://static-gi.asianetnews.com/images/01jw33622r8xhbavth1q0nfenn/may-25--2025--12-16-43-pm-1748155697240.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭೋಪಾಲ್:&lt;/strong&gt; ಮಧ್ಯಪ್ರದೇಶದ ಪೆಂಚ್ ಹುಲಿ ಮೀಸಲು ಪ್ರದೇಶದಲ್ಲಿ ನಡೆದ ಘಟನೆಯು ಅರಣ್ಯ ಅಧಿಕಾರಿಗಳು ಮತ್ತು ಕಾನೂನು ಜಾರಿ ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ. ಏಪ್ರಿಲ್ 26 ರಂದು ಅರಣ್ಯದ ಬಫರ್ ವಲಯದಲ್ಲಿ ಹುಲಿಯೊಂದು ಸತ್ತಿರುವುದು ಪತ್ತೆಯಾಗಿದೆ - ಕ್ರೂರವಾಗಿ ಛೇದಿಸಲ್ಪಟ್ಟಿದೆ - ಉಗುರುಗಳು ಕತ್ತರಿಸಲ್ಪಟ್ಟಿವೆ, ಹಲ್ಲುಗಳು ಕಾಣೆಯಾಗಿವೆ.&lt;/p&gt;&lt;p&gt;ಫೋರೆನ್ಸಿಕ್ ಪರೀಕ್ಷೆಯು ದೊಡ್ಡ ಬೆಕ್ಕು ನೈಸರ್ಗಿಕ ಕಾರಣಗಳಿಂದ ಸತ್ತಿದೆ ಎಂದು ದೃಢಪಡಿಸಿದರೂ, ಅದರ ಅವಶೇಷಗಳ ಸ್ಥಿತಿಯು ಅನುಮಾನಗಳನ್ನು ಹುಟ್ಟುಹಾಕಿತು. ಐದು ಮಂದಿ ಶಂಕಿತರನ್ನು ಬಂಧಿಸಲಾಗಿದೆ. ತೀವ್ರ ವಿಚಾರಣೆಯಲ್ಲಿ, ಇಬ್ಬರು ಆರೋಪಿಗಳು ತಮ್ಮ ಹೆಂಡತಿಯರನ್ನು ನಿಯಂತ್ರಿಸಲು ಮಂತ್ರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಒಪ್ಪಿಕೊಂಡರು.&lt;/p&gt;&lt;p&gt;&lt;strong&gt;ಹೆಂಡತಿಯ ವಶೀಕರಣ&lt;/strong&gt;&lt;/p&gt;&lt;p&gt;ಟೈಮ್ಸ್ ಆಫ್ ಇಂಡಿಯಾ (TOI) ವರದಿಯ ಪ್ರಕಾರ, ರಾಜ್ ಕುಮಾರ್ ಮತ್ತು ಜಾಮ್ ಸಿಂಗ್ ಅವರು ಸ್ಥಳೀಯ ಮಾಂತ್ರಿಕನ ಸಲಹೆಯ ಮೇರೆಗೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು, ಹುಲಿ ಉಗುರುಗಳು ವೈವಾಹಿಕ ಸಂಬಂಧಗಳಲ್ಲಿ &quot;ಪ್ರಾಬಲ್ಯ&quot;ವನ್ನು ನೀಡುವ ಅತೀಂದ್ರಿಯ ಶಕ್ತಿಗಳನ್ನು ಹೊಂದಿವೆ ಎಂದು ಆರೋಪಿಸಿದ್ದಾರೆ. ಹುಲಿಯ ಉಗುರುಗಳಿಂದ ನಿರ್ದಿಷ್ಟ ಆಚರಣೆಗಳನ್ನು ಮಾಡುವುದರಿಂದ &quot;ಅವಿಧೇಯ&quot; ಎಂದು ವಿವರಿಸಿದ ತನ್ನ &quot;ಹೆಂಡತಿಯನ್ನು ವಶಪಡಿಸಿಕೊಳ್ಳಲು&quot; ಅಧಿಕಾರ ನೀಡುತ್ತದೆ ಎಂದು ಕುಮಾರ್ ನಂಬಿದ್ದರು.&lt;/p&gt;&lt;p&gt;ಸ್ಥಳೀಯ ನಿವಾಸಿಯೊಬ್ಬರಿಂದ ಸುಳಿವು ಪಡೆದ ವಿಶೇಷ ತನಿಖಾ ತಂಡವು ಶಂಕಿತರನ್ನು ಪತ್ತೆಹಚ್ಚಿದೆ. ಕಾಣೆಯಾದ ಉಗುರುಗಳು, ಮೂರು ಹಲ್ಲುಗಳು ಮತ್ತು ಹುಲಿಯ ಚರ್ಮದ ತುಂಡುಗಳನ್ನು ಹಲವಾರು ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ. ಬಫರ್ ವಲಯದಲ್ಲಿ ಮೀನು ಹಿಡಿಯುವಾಗ ಶಂಕಿತರು ಮೊದಲು ಶವವನ್ನು ನೋಡಿದ್ದಾರೆ ಎಂದು ಅಧಿಕಾರಿಗಳು ನಂಬಿದ್ದಾರೆ. ಆದರೆ ಹತ್ತಿರದಲ್ಲಿ ಇನ್ನೊಂದು ಹುಲಿ ಇರುವುದರಿಂದ ಶಂಕಿತರು ಹೆದರಿದ್ದರು. ಹಾಗಾಗಿ ಮರುದಿನ ದೇಹದ ಭಾಗಗಳನ್ನು ಕ್ರೂರವಾಗಿ ಕತ್ತರಿಸಲು ಹಿಂದಿರುಗಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹಿಂದುಳಿದ ತಾಲೂಕು ಪತ್ತೆಗೆ ರಾಜ್ಯದಲ್ಲಿ ಸಮೀಕ್ಷೆ: ನಂಜುಂಡಪ್ಪ ವರದಿ ಜಾರಿಗೆ 4 ಸಾವಿರ ಕೋಟಿ ವೆಚ್ಚ&lt;/strong&gt;&lt;/p&gt;&lt;p&gt;&lt;strong&gt;ಅತೀಂದ್ರಿಯ ಆಚರಣೆಗಳಿಗಾಗಿ ಬೇಟೆ&lt;/strong&gt;&lt;/p&gt;&lt;p&gt;ಶಂಕಿತರು ಅತೀಂದ್ರಿಯ ಸಲಹೆಗಾರರು ಮಂತ್ರಕ್ಕೆ ಪ್ರಾಣಿಯ ಚರ್ಮವೂ ಬೇಕು ಎಂದು ಒತ್ತಾಯಿಸಿದಾಗ, ಪುರುಷರು ಮತ್ತೆ ಕಾಡಿಗೆ ಹೋಗಿ ಆಚರಣೆಯನ್ನು ಪೂರ್ಣಗೊಳಿಸಲು ಚರ್ಮದ ಒಂದು ಭಾಗವನ್ನು ಕೆತ್ತಿ ತೆಗೆದುಕೊಂಡಿದ್ದಾರೆ. ಬ್ಲ್ಯಾಕ್ ಮ್ಯಾಜಿಕ್ ಮತ್ತು ಮೂಢನಂಬಿಕೆಗಳಲ್ಲಿ ನಂಬಿಕೆ ಇನ್ನೂ ಪ್ರದೇಶದಲ್ಲಿ ಅಪಾಯಕಾರಿಯಾಗಿ ಮೇಲುಗೈ ಸಾಧಿಸಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಅವರು ಮೊದಲು ಅತೀಂದ್ರಿಯ ಆಚರಣೆಗಳಿಗಾಗಿ ಹುಲಿಗಳು ಮತ್ತು ಚಿರತೆಗಳನ್ನು ಒಳಗೊಂಡ ಬೇಟೆಯಾಡುವ ಪ್ರಕರಣಗಳನ್ನು ಎದುರಿಸಿದ್ದಾರೆ.&lt;/p&gt;&lt;p&gt;&quot;ಇದು ಆಘಾತಕಾರಿ ಮತ್ತು ಆಳವಾಗಿ ಬೇರೂರಿರುವ ಮೂಢನಂಬಿಕೆಗಳು ಜನರನ್ನು ವಿಪರೀತ ಕೃತ್ಯಗಳನ್ನು ಮಾಡಲು ಹೇಗೆ ತಳ್ಳಬಹುದು ಎಂಬುದನ್ನು ತೋರಿಸುತ್ತದೆ&quot; ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಹೇಳಿದರು. &quot;ಸಂಬಂಧದ ಸಮಸ್ಯೆಗಳನ್ನು ಪರಿಹರಿಸಲು ಇದೊಂದು ವಿಚಿತ್ರ ಮಾರ್ಗ. ನಮ್ಮಲ್ಲಿ ಹಲವರು ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿರಬಹುದು, ಆದರೆ ಅದರರ್ಥ ನಾವು ಸತ್ತ ಹುಲಿಗಳ ಉಗುರುಗಳನ್ನು ಕತ್ತರಿಸುತ್ತೇವೆ ಎಂದಲ್ಲ. ಇದು ಹಾಸ್ಯಾಸ್ಪದ&quot; ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು.&lt;/p&gt;&lt;p&gt;&lt;strong&gt;ಸ್ವಯಂಘೋಷಿತ ಬ್ಲ್ಯಾಕ್ ಮ್ಯಾಜಿಕ್ ವೈದ್ಯನಿಗಾಗಿ ಹುಡಕಾಟ&lt;/strong&gt;&lt;/p&gt;&lt;p&gt;ಆರೋಪಿಗಳನ್ನು ಮೇ 3 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಲಾಯಿತು. ಈ ವಿಲಕ್ಷಣ ಅಭ್ಯಾಸದಲ್ಲಿ ಹೆಚ್ಚಿನ ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಮತ್ತು ಇದರ ಹಿಂದಿರುವ ಸ್ವಯಂಘೋಷಿತ ಬ್ಲ್ಯಾಕ್ ಮ್ಯಾಜಿಕ್ ವೈದ್ಯನನ್ನು ಹುಡುಕುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೊಡಗಿನಲ್ಲಿ ಮಳೆಯ ಅಬ್ಬರ: ರಸ್ತೆ ಬಂದ್, ವಿದ್ಯುತ್ ಕಡಿತ, ಭೂಕುಸಿತ ಭೀತಿಯಿಂದ ಜನಜೀವನ ಅಸ್ತವ್ಯಸ್ತ&lt;/strong&gt;&lt;/p&gt;]]></content:encoded>
            <category><![CDATA[india]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/india/mp-men-mutilate-dead-tigress-for-black-magic-ritual-to-control-wives-mrq/articleshow-v9l8q2s"/>
        </item>
        <item>
            <title><![CDATA[Indore Love Jihad : 'ವಲೈಕುಮ್ ಅಸ್ಸಲಾಂ' ಕೇಳಿ ಬೆಚ್ಚಿಬಿದ್ದ ಯುವತಿ!]]></title>
            <link>https://kannada.asianetnews.com/webstories/india/indore-love-jihad-maksud-khan-fake-identity-rape-case-poahc2g</link>
            <guid isPermaLink="true">https://kannada.asianetnews.com/webstories/india/indore-love-jihad-maksud-khan-fake-identity-rape-case-poahc2g</guid>
            <pubDate>Sun, 25 May 2025 19:05:34 +0530</pubDate>
            <description><![CDATA[&lt;p&gt;ಇಂದೋರ್&zwnj;ನಲ್ಲಿ ರಮೇಶನಾಗಿ ನಟಿಸಿದ ಮಕ್ಸೂದ್! ಹಿಂದೂ ಯುವತಿಯನ್ನು ಮೊದಲು ಮೋಸಗೊಳಿಸಿ, ನಂತರ ಮಾದಕ ಪಾನೀಯ ನೀಡಿ ಹೊಲಕ್ಕೆ ಕರೆದೊಯ್ದು ಬಲತ್ಕಾ &amp;nbsp;ಸತ್ಯ ತಿಳಿದು ಬೆಚ್ಚಿಬಿದ್ದಳು, ಬೆದರಿಕೆ ಹಾಕಿ ಶೋಷಣೆ ಮುಂದುವರೆಸಿದ!&lt;/p&gt;]]></description>
            <media:content url="https://static-gi.asianetnews.com/images/01jw3e5ja5r8jt887ehmd5dgr7/love-jihad-0011-1748167215429.jpg" type="image/jpeg" height="390" width="690"/>
            <category><![CDATA[india]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/webstories/india/indore-love-jihad-maksud-khan-fake-identity-rape-case-poahc2g"/>
        </item>
        <item>
            <title><![CDATA[ತೇಜ್ ಪ್ರತಾಪ್ ಪ್ರೇಮಪ್ರಕರಣ:  ಪುತ್ರನನ್ನು ಪಕ್ಷದಿಂದ 6 ವರ್ಷ ಉಚ್ಚಾಟಿಸಿದ ಲಾಲು]]></title>
            <link>https://kannada.asianetnews.com/india/tej-pratap-yadav-love-story-controversy-lalu-expels-rjd-bihar-politics-mrq/articleshow-1rdfhd0</link>
            <guid isPermaLink="true">https://kannada.asianetnews.com/india/tej-pratap-yadav-love-story-controversy-lalu-expels-rjd-bihar-politics-mrq/articleshow-1rdfhd0</guid>
            <pubDate>Sun, 25 May 2025 18:49:58 +0530</pubDate>
            <description><![CDATA[ತೇಜ್ ಪ್ರತಾಪ್ ಯಾದವ್ 12 ವರ್ಷಗಳ ಹಳೆಯ ಪ್ರೇಮ ಪ್ರಕರಣವನ್ನು ಬಹಿರಂಗಪಡಿಸಿದ್ದಾರೆ. ಇದರಿಂದಾಗಿ ಲಾಲು ಯಾದವ್ ಅವರನ್ನು ಪಕ್ಷ ಮತ್ತು ಕುಟುಂಬದಿಂದ ಹೊರಹಾಕಿದ್ದಾರೆ. ತೇಜ್ ಪ್ರತಾಪ್ ಅವರ ಈ ನಡೆ ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆಯೇ?]]></description>
            <media:content url="https://static-gi.asianetnews.com/images/01jw3np7v6ewk4r80t88ttwy3y/tej-pratap-yadav-anushka-love-story-controversial-statements-lalu-expels-rjd-bihar-politics-1748175101798.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಾಟ್ನಾ:&lt;/strong&gt; ಬಿಹಾರ ರಾಜಕೀಯದ 'ಕೃಷ್ಣ' ಅಂತ ಕರೆಸಿಕೊಳ್ಳುವ ತೇಜ್ ಪ್ರತಾಪ್ ಯಾದವ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ 12 ವರ್ಷಗಳ ಹಳೆಯ ಪ್ರೇಮ ಪ್ರಕರಣದಿಂದ ತೇಜ್ ಪ್ರತಾಪ್ ಸುದ್ದಿಯಲ್ಲಿದ್ದಾರೆ. ತೇಜ್ ಪ್ರತಾಪ್ ತಮ್ಮ 'ಅನುಷ್ಕಾ ಯಾದವ್' ಜೊತೆಗಿನ ಸಂಬಂಧವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸಿದರು. ವಿಷಯ ಎಷ್ಟು ಮುಂದುವರಿಯಿತೆಂದರೆ ಲಾಲು ಯಾದವ್ ಸ್ವತಃ ಅವರನ್ನು ಕುಟುಂಬದಿಂದ ಹೊರಹಾಕಿದರು. ರಾಷ್ಟ್ರೀಯ ಜನತಾ ದಳದಿಂದ ತೇಜ್ ಪ್ರತಾಪ್ ಯಾದವ್ ಅವರನ್ನು 6 ವರ್ಷಗಳ ಕಾಲ ಉಚ್ಚಾಟಿಸಿ ಪಕ್ಷದ ಮುಖ್ಯಸ್ಥ ಮತ್ತು ತಂದೆ ಲಾಲು ಪ್ರಸಾದ್ ಯಾದವ್ ಘೋಷಿಸಿದ್ದಾರೆ. ತೇಜ್ ಪ್ರತಾಪ್ ನೈತಿಕ ಮೌಲ್ಯಗಳನ್ನು ನಿರ್ಲಕ್ಷಿಸಿ ಕುಟುಂಬದ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ ಹೇಳಿಕೆಯನ್ನು ನೀಡಿದ್ದಾರೆ.&lt;/p&gt;&lt;p&gt;ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ವರ್ತನೆ, ಸಾರ್ವಜನಿಕ ನಡವಳಿಕೆ ಮತ್ತು ಬೇಜವಾಬ್ದಾರಿ ವರ್ತನೆ ನಮ್ಮ ಕೌಟುಂಬಿಕ ಮೌಲ್ಯಗಳಿಗೆ ಅನುಗುಣವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನಾನು ಅವರನ್ನು ಪಕ್ಷ ಮತ್ತು ಕುಟುಂಬ ಎರಡರಿಂದಲೂ ಹೊರಹಾಕುತ್ತಿದ್ದೇನೆ. ಇಂದಿನಿಂದ ತೇಜ್ ಪ್ರತಾಪ್ ಆರ್&zwnj;ಜೆಡಿಯ ಭಾಗವಾಗಿರುವುದಿಲ್ಲ ಎಂದು ಲಾಲೂ ಪ್ರಸಾದ್ ಯಾದವ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&lt;strong&gt;12 ವರ್ಷದ ಪ್ರೇಮಕಥೆ&lt;/strong&gt;&lt;/p&gt;&lt;p&gt;ತೇಜ್ ಪ್ರತಾಪ್ ಯಾದವ್ ಫೇಸ್&zwnj;ಬುಕ್ ಪ್ರೊಫೈಲ್&zwnj;ನಲ್ಲಿ ಮಹಿಳೆಯೊಬ್ಬರೊಂದಿಗಿನ ಅವರ ಫೋಟೋವನ್ನು ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ. ಆ ಮಹಿಳೆಯನ್ನು ಅನುಷ್ಕಾ ಯಾದವ್ ಎಂದು ಗುರುತಿಸಲಾಗಿದ್ದು, ಇಬ್ಬರೂ 12 ವರ್ಷಗಳಿಂದ ಸಂಬಂಧದಲ್ಲಿದ್ದರು ಎಂದು ಹೇಳಲಾಗಿದೆ. ನಾನು ತೇಜ್ ಪ್ರತಾಪ್ ಯಾದವ್ ಮತ್ತು ಈ ಫೋಟೋದಲ್ಲಿರುವ ಹುಡುಗಿ ಅನುಷ್ಕಾ ಯಾದವ್. ನಾವಿಬ್ಬರೂ ಕಳೆದ 12 ವರ್ಷಗಳಿಂದ ಒಬ್ಬರನ್ನೊಬ್ಬರು ತಿಳಿದಿದ್ದೇವೆ ಮತ್ತು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಬೆನ್ನಲ್ಲೇ ನನ್ನ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ತೇಜ್&zwnj; ಪ್ರತಾಪ್ ಹೇಳಿದ್ದರು. ಇತ್ತ ಸೋದರ ತೇಜಸ್ವಿ ಯಾದವ್, ರಾಜಕೀಯ ಮತ್ತು ಕೌಟುಂಬಿಕ ವಿಷಯ ಬೇರೆ ಎಂದು ಹೇಳುವ ಮೂಲಕ ವಿವಾದದಿಂದ ಅಂತರ ಕಾಯ್ದುಕೊಂಡಿದ್ದಾರೆ.&lt;/p&gt;&lt;p&gt;&lt;strong&gt;2018ರಲ್ಲಿ ಮಾಜಿ ಸಚಿವೆ ಪುತ್ರಿ ಜೊತೆ ಮದುವೆ&lt;/strong&gt;&lt;/p&gt;&lt;p&gt;ಈ ಪೋಸ್ಟ್ ರಾಜಕೀಯ ವಲಯಗಳಲ್ಲಿ ಚರ್ಚೆಗೆ ನಾಂದಿ ಹಾಡಿದ್ದಲ್ಲದೆ, ತೇಜ್ ಪ್ರತಾಪ್ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ರೆ, 2018 ರಲ್ಲಿ ಮಾಜಿ ಬಿಹಾರ ಸಚಿವೆ ಚಂದ್ರಿಕಾ ರಾಯ್ ಅವರ ಪುತ್ರಿ ಐಶ್ವರ್ಯಾ ರೈ ಅವರನ್ನು ಏಕೆ ಮದುವೆಯಾದರು ಎಂಬ ಪ್ರಶ್ನೆಗಳನ್ನು ಜನರು ಮಾಡಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ತೇಜ್ ಪ್ರತಾಪ್ ಮತ್ತು ಐಶ್ವರ್ಯಾ ಅವರ ಸಂಬಂಧ ಮುರಿದು ಬಿದ್ದಿತ್ತು. ಇದೀಗ ಈ ಎಲ್ಲಾ ಬೆಳವಣಿಗೆ ಗಮನಿಸಿದ ಲಾಲು ಪ್ರಸಾದ್ ಯಾದವ್, ಮಗನನ್ನು ಪಕ್ಷ ಮತ್ತು ಕುಟುಂಬದಿಂದ ಹೊರ ಹಾಕಿದ್ದೇನೆ ಎಂದು ಘೋಷಿಸಿದ್ದಾರೆ.&lt;/p&gt;&lt;p&gt;&lt;strong&gt;ತೇಜ್ ಪ್ರತಾಪ್ ವಿವಾದಗಳು&lt;/strong&gt;&lt;/p&gt;&lt;p&gt;&lt;strong&gt;1. ನೀತಿಶ್ ಮತ್ತು ಸುಶೀಲ್ ಮೋದಿಯನ್ನು 'ಕನ್ಯೆಯರು' ಎಂದು ಕರೆದು ವಿವಾದ&lt;/strong&gt;&lt;/p&gt;&lt;p&gt;ಫೆಬ್ರವರಿ 2020 ರಲ್ಲಿ CAA ಮತ್ತು NRC ವಿರುದ್ಧದ ರ್ಯಾಲಿಯ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ನೀತಿಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಮೋದಿಯನ್ನು 'ಕನ್ಯೆಯರು' ಎಂದು ಕರೆದಿದ್ದರು. ಈ ಹೇಳಿಕೆ ಮೂಲಕ ಮಹಿಳೆಯರನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು.&lt;/p&gt;&lt;p&gt;&lt;strong&gt;2. ನರೇಂದ್ರ ಮೋದಿ ಬಗ್ಗೆ ಹಿಂಸಾತ್ಮಕ ಹೇಳಿಕೆ&lt;/strong&gt;&lt;/p&gt;&lt;p&gt;ನವೆಂಬರ್ 2017 ರಲ್ಲಿ ಒಂದು ರ್ಯಾಲಿಯಲ್ಲಿ &quot;ನರೇಂದ್ರ ಮೋದಿ ಅವರ ಚರ್ಮವನ್ನು ಸುಲಿಯುತ್ತೇವೆ.&quot; ಈ ಹೇಳಿಕೆ ರಾಷ್ಟ್ರೀಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು.&lt;/p&gt;&lt;p&gt;&lt;strong&gt;3. ಸುಶೀಲ್ ಮೋದಿ ಪುತ್ರ 'ನಪುಂಸಕ'&lt;/strong&gt;&lt;/p&gt;&lt;p&gt;ಅಕ್ಟೋಬರ್ 2016 ರಲ್ಲಿ ಬಿಜೆಪಿ ನಾಯಕ ಸುಶೀಲ್ ಮೋದಿ ಪುತ್ರನ ಬಗ್ಗೆ ವೈಯಕ್ತಿಕ ಟೀಕೆ ಮಾಡಿ ಅವರನ್ನು 'ನಪುಂಸಕ' ಎಂದು ಕರೆದಿದ್ದರು, ಇದರಿಂದ ರಾಜಕೀಯ ಘನತೆ ಪ್ರಶ್ನಾರ್ಹವಾಯಿತು.&lt;/p&gt;&lt;p&gt;&lt;strong&gt;4. ತೇಜಸ್ವಿ ಯಾದವ್&zwnj;ಗೆ ಬಹಿರಂಗ ಬೆದರಿಕೆ ಹಾಕಿದ್ದರು&lt;/strong&gt;&lt;/p&gt;&lt;p&gt;ಜುಲೈ 2019 ರಲ್ಲಿ ತಮ್ಮ ಸಹೋದರ ತೇಜಸ್ವಿ ಯಾದವ್ ಬಗ್ಗೆ ಹೇಳಿದ್ದರು. &quot;ನಮ್ಮ ಬಗ್ಗೆ ಯಾರು ಮಾತನಾಡುತ್ತಾರೋ ಅವರ ಮೇಲೆ ಚಕ್ರ ಚಲಿಸುತ್ತದೆ ಮತ್ತು ಅವರನ್ನು ಹರಿದು ಹಾಕುತ್ತೇವೆ.&quot; ಇದು ಲಾಲು ಕುಟುಂಬದ ಬಿರುಕುಗಳನ್ನು ಬಹಿರಂಗಪಡಿಸಿತು.&lt;/p&gt;&lt;p&gt;&lt;strong&gt;5. ಲಾಲು ಅವರನ್ನು ಬಿಡುಗಡೆ ಮಾಡಲು 'ರಕ್ತ ಚೆಲ್ಲುವ' ಬಗ್ಗೆ ಮಾತನಾಡಿದ್ದರು&lt;/strong&gt;&lt;/p&gt;&lt;p&gt;ಅದೇ ವರ್ಷ ಪಕ್ಷದ ಸ್ಥಾಪನಾ ದಿನದಂದು ತೇಜ್ ಪ್ರತಾಪ್ ಹೇಳಿದ್ದರು - &quot;ನಾವು ರಕ್ತದ ಪ್ರತಿ ಹನಿಯನ್ನೂ ಚೆಲ್ಲುತ್ತೇವೆ, ಆದರೆ ಲಾಲು ಅವರನ್ನು ಜೈಲಿನಿಂದ ಬಿಡುಗಡೆ ಮಾಡುತ್ತೇವೆ.&quot;&lt;/p&gt;&lt;p&gt;&lt;strong&gt;ತೇಜ್ ಪ್ರತಾಪ್ ರಾಜಕೀಯ ಅಂತ್ಯನಾ?&lt;/strong&gt;&lt;/p&gt;&lt;p&gt;ತೇಜ್ ಪ್ರತಾಪ್ ಯಾದವ್ ಅವರ ರಾಜಕೀಯ ಜೀವನ ಯಾವಾಗಲೂ ವಿವಾದಗಳಿಂದ ಸುತ್ತುವರೆದಿದೆ. ಕೆಲವೊಮ್ಮೆ 'ಕೃಷ್ಣ' ಅವತಾರದಲ್ಲಿ, ಕೆಲವೊಮ್ಮೆ ಬಂಡಾಯ ನಾಯಕನಾಗಿ ಕಾಣಿಸಿಕೊಳ್ಳುವ ತೇಜ್ ಪ್ರತಾಪ್ ಈಗ ಪಕ್ಷ ಮತ್ತು ಕುಟುಂಬ ಎರಡರಿಂದಲೂ ದೂರವಾಗಿದ್ದಾರೆ. ಇದು ಅವರ ರಾಜಕೀಯ ವೃತ್ತಿಜೀವನದ ಅಂತ್ಯವೇ ಅಥವಾ ಅವರು ಹೊಸ ಮಾರ್ಗವನ್ನು ಹುಡುಕುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.&lt;/p&gt;]]></content:encoded>
            <category><![CDATA[india]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/india/tej-pratap-yadav-love-story-controversy-lalu-expels-rjd-bihar-politics-mrq/articleshow-1rdfhd0"/>
        </item>
        <item>
            <title><![CDATA[ಪ್ರೀತಿ ಜಿಂಟಾ; ಹುತಾತ್ಮ ಸೈನಿಕರ ಹೆಂಡತಿ, ಮಕ್ಕಳಿಗೆ 1.10 ಕೋಟಿ ರೂ. ದೇಣಿಗೆ]]></title>
            <link>https://kannada.asianetnews.com/gallery/cricket-sports/preity-zinta-donates-rs-1-crore-to-army-widows-and-children-sat-vrwaon9</link>
            <guid isPermaLink="true">https://kannada.asianetnews.com/gallery/cricket-sports/preity-zinta-donates-rs-1-crore-to-army-widows-and-children-sat-vrwaon9</guid>
            <pubDate>Sun, 25 May 2025 15:48:29 +0530</pubDate>
            <description><![CDATA[&lt;p&gt;ಬಾಲಿವುಡ್ ನಟಿ ಪ್ರೀತಿ ಜಿಂಟಾ ಹುತಾತ್ಮ ಸೈನಿಕರ ಪತ್ನಿಯರು ಮತ್ತು ಮಕ್ಕಳಿಗೆ 1.10 ಕೋಟಿ ರೂ.ಗಳನ್ನು ದಾನ ಮಾಡಿದ್ದಾರೆ. ಈ ಹಣವನ್ನು ಪಂಜಾಬ್ ಕಿಂಗ್ಸ್ ಇಲೆವೆನ್&zwnj;ನ CSR ಉಪಕ್ರಮದಡಿಯಲ್ಲಿ ನೀಡಲಾಗಿದ್ದು, ಸೈನಿಕರ ತ್ಯಾಗಕ್ಕೆ ಎಂದಿಗೂ ಪರಿಹಾರವಿಲ್ಲ ಎಂದು ನಟಿ ಹೇಳಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01jw3ery8kqksh6976qh08g45t/preity-zinta-1748167850259.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ನಟಿ ಪ್ರೀತಿ ಜಿಂಟಾ ಹುತಾತ್ಮ ಸೈನಿಕರ ಪತ್ನಿಯರು ಮತ್ತು ಮಕ್ಕಳಿಗೆ 1.10 ಕೋಟಿ ರೂ.ಗಳನ್ನು ದಾನ ಮಾಡಿದ್ದಾರೆ. ಈ ಹಣವನ್ನು ಪಂಜಾಬ್ ಕಿಂಗ್ಸ್ ಇಲೆವೆನ್&zwnj;ನ CSR ಉಪಕ್ರಮದಡಿಯಲ್ಲಿ ನೀಡಲಾಗಿದ್ದು, ಸೈನಿಕರ ತ್ಯಾಗಕ್ಕೆ ಎಂದಿಗೂ ಪರಿಹಾರವಿಲ್ಲ ಎಂದು ನಟಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಬಾಲಿವುಡ್ ನಟಿ ಮತ್ತು ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಇಲೆವೆನ್&zwnj;ನ ಮಾಲೀಕ ಪ್ರೀತಿ ಜಿಂಟಾ ತಮ್ಮ ಒಳ್ಳೆಯ ಕೆಲಸಗಳಿಂದ ಜನರ ಮನ ಗೆಲ್ಲುತ್ತಲೇ ಇದ್ದಾರೆ. ದೇಶದ ವಿಷಯ ಬಂದಾಗ ಎಂದೂ ಹಿಂದೆ ಸರಿದವರಲ್ಲ. ಈಗ ಮತ್ತೊಮ್ಮೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರ ಪತ್ನಿಯರು ಮತ್ತು ಮಕ್ಕಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಹುತಾತ್ಮ ಸೈನಿಕರ ಪತ್ನಿಯರು ಹಾಗೂ ಮಕ್ಕಳಿಗೆ ನೆರವಾಗಲೆಂದು 1.10 ಕೋಟಿ ರೂ. ಹಣವನ್ನು ನಿಡುತ್ತಿದ್ದಾರೆ. ಜೊತೆಗೆ, ಸೈನಿಕರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ನಟಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಪ್ರೀತಿ ಜಿಂಟಾರಿಂದ ಹುತಾತ್ಮ ಸೈನಿಕರ ಮಡದಿಯರಿಗೆ ದಾನ:&lt;/strong&gt;&lt;/p&gt;&lt;p&gt;ವರದಿಗಳ ಪ್ರಕಾರ, ಪ್ರೀತಿ ಜಿಂಟಾ ಅವರು ಹುತಾತ್ಮ ಸೈನಿಕರ ಪತ್ನಿಯರು ಮತ್ತು ಅವರ ಮಕ್ಕಳಿಗೆ ಸುಮಾರು 1.10 ಕೋಟಿ ರೂ.ಗಳನ್ನು ದಾನ ಮಾಡಿದ್ದಾರೆ. ಈ ಹಣವನ್ನು ತಮ್ಮ ತಂಡ ಪಂಜಾಬ್ ಕಿಂಗ್ಸ್ ಇಲೆವೆನ್&zwnj;ನ CSR (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಉಪಕ್ರಮದಡಿಯಲ್ಲಿ ಸೌತ್ ವೆಸ್ಟರ್ನ್ ಕಮಾಂಡ್&zwnj;ನ ಸೈನ್ಯದ ವಿಧವೆಯರ ಕಲ್ಯಾಣ ಸಂಘಕ್ಕೆ (AWWA) ನೀಡಿದ್ದಾರೆ. ಈ ಹಣವನ್ನು ಅವರು ಸಂಪೂರ್ಣವಾಗಿ ಜೀವನ ಮತ್ತು ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳಲು ಸ್ವತಂತ್ರರಾಗಿದ್ದಾರೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಸೈನಿಕರ ತ್ಯಾಗಕ್ಕೆ ಪರಿಹಾರವಿಲ್ಲ - ಪ್ರೀತಿ ಜಿಂಟಾ&lt;/strong&gt;&lt;/p&gt;&lt;p&gt;ಈ ಕುರಿತು ಮಾತನಾಡಿದ ನಟಿ ಪ್ರೀತಿ ಜಿಂಟಾ, 'ನಮ್ಮ ಸಶಸ್ತ್ರ ಪಡೆಗಳ ಧೈರ್ಯಶಾಲಿ ಕುಟುಂಬಗಳಿಗೆ ಸಹಾಯ ಮಾಡುವುದು ಗೌರವ ಮತ್ತು ಜವಾಬ್ದಾರಿ ಆಗಿದೆ. ನಮ್ಮ ಸೈನಿಕರು ಮಾಡುವ ತ್ಯಾಗಕ್ಕೆ ಎಂದಿಗೂ ಪರಿಹಾರವಿಲ್ಲ. ಆದರೆ, ಅವರ ಕುಟುಂಬಗಳ ಜೊತೆ ನಿಂತು ಮುಂದೆ ಬರಲು ಸಹಾಯ ಮಾಡಬಹುದು. ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ಹೆಮ್ಮೆಯಿದೆ. ನಮ್ಮ ದೇಶ ಮತ್ತು ಅದರ ಧೈರ್ಯಶಾಲಿ ರಕ್ಷಕರೊಂದಿಗೆ ನಾವು ನಿಲ್ಲುತ್ತೇವೆ' ಎಂದಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಫೌಜಿ ಮಗಳು ನಾನು - ಪ್ರೀತಿ ಜಿಂಟಾ&lt;/strong&gt;&lt;/p&gt;&lt;p&gt;ಪಹಲ್ಗಾಮ್&zwnj;ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ನಡೆಸಿದಾಗ ಪ್ರೀತಿ ಜಿಂಟಾ ಸೇನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಾವು ಫೌಜಿ ಮಗಳು ಎಂದು ಹೇಳಿಕೊಂಡಿದ್ದರು. 'ಕೆಲವೊಮ್ಮೆ ಫೌಜಿ ಕುಟುಂಬಗಳು ಸೈನಿಕರಿಗಿಂತ ಬಲಿಷ್ಠರು ಎಂದು ನನಗೆ ಅನಿಸುತ್ತದೆ.&amp;nbsp;&lt;/p&gt;&lt;p&gt;ದೇಶಕ್ಕಾಗಿ ಮಗನನ್ನು ತ್ಯಾಗ ಮಾಡುವ ತಾಯಂದಿರನ್ನು ನೋಡಿದ್ದೇನೆ. ಪತಿಯನ್ನು ಮತ್ತೆ ನೋಡಲಾಗದ ಪತ್ನಿಯರನ್ನು ನೋಡಿದ್ದೇನೆ. ತಂದೆ ಅಥವಾ ತಾಯಿಯ ಮಾರ್ಗದರ್ಶನವಿಲ್ಲದೆ ಬೆಳೆಯುವ ಮಕ್ಕಳನ್ನು ನೋಡಿದ್ದೇನೆ. ಇದು ಅವರ ವಾಸ್ತವ. ಇತರರ ಅಭಿಪ್ರಾಯಗಳ ಹೊರತಾಗಿಯೂ ಇದು ಎಂದಿಗೂ ಬದಲಾಗುವುದಿಲ್ಲ. ಆದ್ದರಿಂದ ದೇವರು ಅವರ ಮೇಲೆ ಕೃಪೆ ತೋರಲಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಪ್ರೀತಿ ಜಿಂಟಾ ಮುಂದೆ 'ಲಾಹೋರ್ 1947' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್&zwnj;ಕುಮಾರ್ ಸಂತೋಷಿ ನಿರ್ದೇಶನದ ಈ ಚಿತ್ರದಲ್ಲಿ ಸನ್ನಿ ಡಿಯೋಲ್ ನಾಯಕರಾಗಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.&lt;/p&gt;]]></content:encoded>
            <category><![CDATA[india]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cricket-sports/preity-zinta-donates-rs-1-crore-to-army-widows-and-children-sat-vrwaon9"/>
        </item>
        <item>
            <title><![CDATA[ಸಿಎಂ ಯೋಗಿ ಡ್ರೀಮ್ ಪ್ರಾಜೆಕ್ಟ್ ಫಿಲ್ಮ್ ಸಿಟಿ ಜೂನ್‌ನಲ್ಲಿ ಶುರು?]]></title>
            <link>https://kannada.asianetnews.com/india/yogi-adityanaths-dream-film-city-project-to-commence-construction-in-june-mrq/articleshow-ts6w5n1</link>
            <guid isPermaLink="true">https://kannada.asianetnews.com/india/yogi-adityanaths-dream-film-city-project-to-commence-construction-in-june-mrq/articleshow-ts6w5n1</guid>
            <pubDate>Sun, 25 May 2025 15:36:33 +0530</pubDate>
            <description><![CDATA[ಸಿಎಂ ಯೋಗಿ ಆದಿತ್ಯನಾಥ್ ಅವರ ಮಹತ್ವಾಕಾಂಕ್ಷೆಯ 'ಇಂಟರ್ನ್ಯಾಷನಲ್ ಫಿಲ್ಮ್ ಸಿಟಿ' ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬೋನಿ ಕಪೂರ್ ಕಂಪನಿ ಸಿದ್ಧತೆಗಳಲ್ಲಿ ನಿರತವಾಗಿದ್ದು, ಭೂಮಿ ಸರ್ವೇ ಕಾರ್ಯ ಬಹುತೇಕ ಪೂರ್ಣಗೊಂಡಿದೆ.]]></description>
            <media:content url="https://static-gi.asianetnews.com/images/01jvy150mrpw43qy4428qg0f2w/cm-yogi-ayodhya-visit-hanumangarhi-hanumat-kathamandap-ramlala-darshan-udhghatan-1747985793688.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಕ್ನೋ/ಗ್ರೇಟರ್ ನೋಯ್ಡಾ.&lt;/strong&gt; ಸಿಎಂ ಯೋಗಿ ಆದಿತ್ಯನಾಥ್ ಅವರ ಕನಸಿನ ಯೋಜನೆ &quot;ಇಂಟರ್ನ್ಯಾಷನಲ್ ಫಿಲ್ಮ್ ಸಿಟಿ&quot; ನಿರ್ಮಾಣ ಕಾರ್ಯ ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಮುಂದಿನ ತಿಂಗಳಿನಿಂದ ಆರಂಭವಾಗುವ ಸಾಧ್ಯತೆಯಿದೆ. ನಿರ್ಮಾಣಕ್ಕಾಗಿ ಆಯ್ಕೆಯಾದ ಬೋನಿ ಕಪೂರ್ ಅವರ ಕಂಪನಿ ಬೇವ್ಯೂ ಪ್ರಾಜೆಕ್ಟ್ಸ್ ಎಲ್&zwnj;ಎಲ್&zwnj;ಪಿ (Bayview Projects LLP) ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಿರ್ಮಾಣವಾಗಬೇಕಾದ ಭೂಮಿಯ ಜಿಯೋ-ಟೆಕ್ನಿಕಲ್ ಸರ್ವೇ ಬಹುತೇಕ ಪೂರ್ಣಗೊಂಡಿದ್ದು, ಕಂಪನಿಯು ಮುಂದಿನ ಎರಡು-ಮೂರು ದಿನಗಳಲ್ಲಿ ತನ್ನ ಕಟ್ಟಡ ಯೋಜನೆಯನ್ನು ಸಲ್ಲಿಸಲಿದೆ. ಈ ಮಧ್ಯೆ, ಭೂಮಿಯನ್ನು ಸಮತಟ್ಟುಗೊಳಿಸುವ ಕಾರ್ಯ ಪ್ರಗತಿಯಲ್ಲಿದ್ದು, ರಸ್ತೆ ನಿರ್ಮಾಣ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ.&lt;/p&gt;&lt;p&gt;&amp;nbsp;ಸ್ವಚ್ಛತಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಎಲ್ಲಾ ಅನುಮೋದನೆಗಳು ದೊರೆತ ತಕ್ಷಣ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಇದರ ಶಂಕುಸ್ಥಾಪನೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಅವರು ನೆರವೇರಿಸಲಿದ್ದಾರೆ. ಯೋಗಿ ಸರ್ಕಾರದ ಈ ಮಹತ್ವಾಕಾಂಕ್ಷೆಯ ಯೋಜನೆಯಡಿಯಲ್ಲಿ ಯಮುನಾ ಎಕ್ಸ್&zwnj;ಪ್ರೆಸ್&zwnj;ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಯೀಡಾ) ಪ್ರದೇಶದಲ್ಲಿ ಈ ಅಂತರರಾಷ್ಟ್ರೀಯ ಚಲನಚಿತ್ರ ನಗರವನ್ನು ಸ್ಥಾಪಿಸಲಾಗುತ್ತಿದೆ, ಇದರ ಉದ್ದೇಶ ರಾಜ್ಯವನ್ನು ಚಲನಚಿತ್ರ ನಿರ್ಮಾಣ, ಮಾಧ್ಯಮ, ಮನರಂಜನೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮಟ್ಟಕ್ಕೆ ಕೊಂಡೊಯ್ಯುವುದಾಗಿದೆ.&lt;/p&gt;&lt;p&gt;ಸಿಎಂ ಯೋಗಿ ಕನಸು ನನಸಾಗುತ್ತದೆ ಬೇವ್ಯೂ ಪ್ರಾಜೆಕ್ಟ್ಸ್ ಎಲ್&zwnj;ಎಲ್&zwnj;ಪಿಯ ಜಿಎಂ ರಾಜೀವ್ ಅರೋರಾ ಪ್ರಕಾರ, ಕಟ್ಟಡ ಯೋಜನೆಗೆ ಅನುಮೋದನೆ ದೊರೆತ ತಕ್ಷಣ ನಿರ್ಮಾಣ ಕಾರ್ಯವನ್ನು ಔಪಚಾರಿಕವಾಗಿ ಪ್ರಾರಂಭಿಸಲಾಗುವುದು. ಮೊದಲ ಹಂತದಲ್ಲಿ (ಫೇಸ್-1) ಕಂಪನಿಯು 13 ರಿಂದ 14 ಅತ್ಯಾಧುನಿಕ ಫಿಲ್ಮ್ ಸೌಂಡ್ ಸ್ಟುಡಿಯೋಗಳು ಮತ್ತು ಸುಮಾರು 3 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಚಲನಚಿತ್ರ ಸಂಸ್ಥೆಯನ್ನು ಸ್ಥಾಪಿಸಲಿದೆ.&amp;nbsp;&lt;/p&gt;&lt;p&gt;ಈ ಸಂಪೂರ್ಣ ಯೋಜನೆಯನ್ನು ಮೂರು ಹಂತಗಳಲ್ಲಿ 8 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ರಾಜೀವ್ ಅರೋರಾ, &ldquo;ನಾವು ಸಿಎಂ ಯೋಗಿ ಆದಿತ್ಯನಾಥ್ ಅವರ ಕನಸುಗಳನ್ನು ನನಸಾಗಿಸುವ ಫಿಲ್ಮ್ ಸಿಟಿಯನ್ನು ನಿರ್ಮಿಸುತ್ತೇವೆ&rdquo; ಎಂದು ಹೇಳಿದರು. ಫಿಲ್ಮ್ ಸಿಟಿಯ ಶಂಕುಸ್ಥಾಪನೆಯನ್ನು ಸ್ವತಃ ಸಿಎಂ ಯೋಗಿ ಆದಿತ್ಯನಾಥ್ ಅವರು ನೆರವೇರಿಸಲಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಕಚೇರಿಯಿಂದ ಸಮಯ ನಿಗದಿಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಹೇಳಿದರು.&lt;/p&gt;&lt;p&gt;ಯುಪಿಯ ಚಿತ್ರಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಫಿಲ್ಮ್ ಸಿಟಿ ಯೀಡಾ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಫಿಲ್ಮ್ ಸಿಟಿ ನಿರ್ಮಾಣದ ಬಗ್ಗೆ ಯೀಡಾ ಕೂಡ ಉತ್ಸುಕವಾಗಿದೆ. ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಯೀಡಾ ಈ ಯೋಜನೆಯನ್ನು ಶೀಘ್ರದಲ್ಲೇ ಆರಂಭಿಸಲು ಸಿದ್ಧವಾಗಿದೆ. ಇದರ ನಡುವೆ ಎದುರಾಗುವ ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಿಸಲಾಗುತ್ತಿದೆ. ಭೂಸ್ವಾಧೀನದಿಂದ ಹಿಡಿದು ರೈತರಿಗೆ ಪರಿಹಾರ ನೀಡುವವರೆಗಿನ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕತೆಯಿಂದ ನಡೆಸಲಾಗುತ್ತಿದೆ.&amp;nbsp;&lt;/p&gt;&lt;p&gt;ಈ ಯೋಜನೆಯು ಉತ್ತರ ಪ್ರದೇಶವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರ ನಿರ್ಮಾಣ ಕೇಂದ್ರವಾಗಿ ಸ್ಥಾಪಿಸುವುದಲ್ಲದೆ, ರಾಜ್ಯದಲ್ಲಿ ಉದ್ಯೋಗ ಸೃಷ್ಟಿ, ಹೂಡಿಕೆ ಆಕರ್ಷಣೆ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಯೋಗಿ ಸರ್ಕಾರದ ಈ ಕನಸಿನ ಯೋಜನೆಯು ಉತ್ತರ ಪ್ರದೇಶದ ಚಿತ್ರಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ.&lt;/p&gt;&lt;p&gt;ಸೆಕ್ಟರ್ 21 ರಲ್ಲಿ 1000 ಎಕರೆಯಲ್ಲಿ ಅಭಿವೃದ್ಧಿಗೊಳ್ಳಲಿದೆ ಫಿಲ್ಮ್ ಸಿಟಿ ಯಮುನಾ ಎಕ್ಸ್&zwnj;ಪ್ರೆಸ್&zwnj;ವೇಯಲ್ಲಿರುವ ಸೆಕ್ಟರ್-21 ರಲ್ಲಿ ಫಿಲ್ಮ್ ಸಿಟಿ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರ ಒಟ್ಟು ವಿಸ್ತೀರ್ಣ 1000 ಎಕರೆ. ಯೋಜನೆಯ ಮೊದಲ ಹಂತದಲ್ಲಿ (ಫೇಸ್-1) 230 ಎಕರೆ ಭೂಮಿಯಲ್ಲಿ ಕಾಮಗಾರಿ ಆರಂಭವಾಗಲಿದ್ದು, ಇದರ ಅಂದಾಜು ವೆಚ್ಚ ₹1510 ಕೋಟಿ. ಅತಿ ಹೆಚ್ಚು ಶೇ.18 ರಷ್ಟು ಒಟ್ಟು ಆದಾಯದ ಪಾಲನ್ನು (ಗ್ರಾಸ್ ರೆವಿನ್ಯೂ ಶೇರ್) ಪ್ರಸ್ತಾಪಿಸುವ ಮೂಲಕ ಅತಿ ಹೆಚ್ಚು ಬಿಡ್ಡಿಂಗ್ ಮಾಡಿದವರಾಗಿ ಆಯ್ಕೆಯಾದ ಬೇವ್ಯೂ ಪ್ರಾಜೆಕ್ಟ್ಸ್ ಎಲ್&zwnj;ಎಲ್&zwnj;ಪಿಗೆ ಕಳೆದ ವರ್ಷವೇ ಲೆಟರ್ ಆಫ್ ಅವಾರ್ಡ್ ನೀಡಲಾಗಿದೆ. 27 ಜೂನ್ 2024 ರಂದು ಯೀಡಾ ಮತ್ತು ಕನ್ಸೆಷನೇರ್ ಪ್ರತಿನಿಧಿ ಬೋನಿ ಕಪೂರ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.&amp;nbsp;&lt;/p&gt;&lt;p&gt;ಇದರ ಪ್ರಕಾರ, 27 ಫೆಬ್ರವರಿ 2025 ರಂದು ಸೈಟ್&zwnj;ನ ಹಕ್ಕನ್ನು ಕನ್ಸೆಷನೇರ್&zwnj;ಗೆ ವರ್ಗಾಯಿಸಲಾಗಿದೆ. ಈ ಯೋಜನೆಯಡಿಯಲ್ಲಿ ಫಿಲ್ಮ್ ಸಿಟಿಯ ಮಾಸ್ಟರ್ ಪ್ಲಾನ್ ಅನ್ನು 30 ಜನವರಿ 2025 ರಂದು ಅನುಮೋದಿಸಲಾಗಿದೆ. ಭವಿಷ್ಯದಲ್ಲಿ ಉಳಿದ 770 ಎಕರೆ ಭೂಮಿಯಲ್ಲಿ ಫೇಸ್-2 ಮತ್ತು ಫೇಸ್-3 ರ ಅಡಿಯಲ್ಲಿ ವಿಸ್ತರಣೆ ಮಾಡಲಾಗುವುದು.&lt;/p&gt;]]></content:encoded>
            <category><![CDATA[india]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/india/yogi-adityanaths-dream-film-city-project-to-commence-construction-in-june-mrq/articleshow-ts6w5n1"/>
        </item>
        <item>
            <title><![CDATA[ರೆಸಾರ್ಟ್‌ಗೆ ಪ್ರವಾಸ ಹೋದ ಪ್ರಿಯತಮೆ ಸಾವು,  ಪ್ಲಾನ್ ಮಾಡಿ ಕೊಂದೇ  ಬಿಟ್ನಾ ಪ್ರಿಯಕರ?]]></title>
            <link>https://kannada.asianetnews.com/crime/girlfriend-found-dead-in-palghar-resort-boyfriend-suspected-gow/articleshow-xuqrbq1</link>
            <guid isPermaLink="true">https://kannada.asianetnews.com/crime/girlfriend-found-dead-in-palghar-resort-boyfriend-suspected-gow/articleshow-xuqrbq1</guid>
            <pubDate>Sun, 25 May 2025 12:52:24 +0530</pubDate>
            <description><![CDATA[&lt;p&gt;ಪಾಲ್ಘರ್ ಜಿಲ್ಲೆಯ ರೆಸಾರ್ಟ್&zwnj;ನಲ್ಲಿ ಯುವತಿಯೊಬ್ಬಳು ಸಂಶಯಾಸ್ಪದವಾಗಿ ಮೃತಪಟ್ಟಿದ್ದಾಳೆ. ಪ್ರಿಯಾಂಕಾ ಪವಾರ್ ತನ್ನ ಪ್ರಿಯಕರನ ಜೊತೆ ರಿಸಾರ್ಟ್&zwnj;ನಲ್ಲಿದ್ದಾಗ, ಇದ್ದಕ್ಕಿದ್ದಂತೆ ಅಸ್ವಸ್ಥಳಾಗಿ ಮೃತಪಟ್ಟಳು. ಕುಟುಂಬಸ್ಥರು ಹತ್ಯೆಯ ಶಂಕೆ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01jw313emsq775qar3jbekev29/immoral-relationship-canva-1748153514648.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಹಾರಾಷ್ಟ್ರ: &lt;/strong&gt;ಪಾಲ್ಘರ್ ಜಿಲ್ಲೆಯ ಕೆಳವೆ ಬೀಚ್ ಬಳಿಯಿರುವ ಪ್ರಸಿದ್ಧ ರೆಸಾರ್ಟ್&zwnj;ನಲ್ಲಿ ನಡೆದ ಯುವತಿಯ ಮೃತ್ಯು ಕೇವಲ ಆಕಸ್ಮಿಕವಲ್ಲ, ಸಂಭಾವ್ಯ ಅಪರಾಧದ ಸೂಚನೆ ನೀಡುತ್ತಿದೆ. 27 ವರ್ಷದ ವಿವಾಹಿತ ಪ್ರಿಯಾಂಕಾ ಪವಾರ್ ಅವರ ಸಂಶಯಾಸ್ಪದ &amp;nbsp;ಸಾವು &lsquo;ಪ್ರೇಮ ಪ್ರವಾಸ&rsquo;ವೊಂದರ ದುರಂತ ಅಂತ್ಯವಾಗಿದೆ.&lt;/p&gt;&lt;p&gt;ಮೂಲತಃ ನಾಲಾಸೋಪಾರದವರಾದ ಪ್ರಿಯಾಂಕಾ ಪವಾರ್, ತನ್ನ 25 ವರ್ಷದ ಪ್ರಿಯಕರ ಮಯೂರ್ ಸಾಳುಂಖೆ ಜೊತೆ 'ದರ್ಯಾ ನಿವಾಸ್' ರಿಸಾರ್ಟ್&zwnj;ನಲ್ಲಿದ್ದರು. ಇಬ್ಬರೂ ಆನ್&zwnj;ಲೈನ್ ಬುಕಿಂಗ್ ಮಾಡಿ ಶನಿವಾರ ರೆಸಾರ್ಟ್&zwnj;ಗೆ ಬಂದಿದ್ದರು. ಕೆಲವೇ ಗಂಟೆಗಳಲ್ಲಿ ಪ್ರಿಯಾಂಕಾಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದರು.&lt;/p&gt;&lt;p&gt;ಮೃತ್ಯುವಾಗುವ ಕೆಲ ಹೊತ್ತು ಮುಂಚೆ ಇಬ್ಬರ ನಡುವೆ ಜಗಳ ನಡೆದಿತ್ತು ಎಂದು ಸಿಬ್ಬಂದಿ &amp;nbsp;ಹೇಳಿದ್ದಾರೆ. ಮಯೂರ್ ಸಾಳುಂಖೆಯ ವರ್ತನೆ ಸಂಶಯಾಸ್ಪದವಾಗಿತ್ತು, ಮೃತ್ಯುವಿನ ಮೊದಲು ರೆಸಾರ್ಟ್ ಸಿಬ್ಬಂದಿಯಿಂದ ಔಷಧಿಗಳ ಬಗ್ಗೆ ಪ್ರಿಯಕರ ವಿಚಾರಿಸುತ್ತಿದ್ದ ಎಂದು ತಿಳಿದುಬಂದಿದೆ. ಮೃತದೇಹದ ಮೇಲೆ ಯಾವುದೇ ಗಾಯಗಳಿಲ್ಲದ ಕಾರಣ ಮೃತ್ಯುವಿಗೆ &lsquo;ಆಕಸ್ಮಿಕ ಅಸ್ವಸ್ಥತೆ&rsquo; ಎಂದು ಹೇಳಲಾಗುತ್ತಿದ್ದರೂ, ಕುಟುಂಬಸ್ಥರು ಅದನ್ನು ನಂಬಲು ಸಿದ್ಧರಿಲ್ಲ.&lt;/p&gt;&lt;p&gt;ಪ್ರಿಯಾಂಕಾ ಕುಟುಂಬಸ್ಥರು ಇದು ಆಕಸ್ಮಿಕ ಮೃತ್ಯುವಲ್ಲ, ಹತ್ಯೆ ಎಂದು ಆರೋಪಿಸಿದ್ದಾರೆ. &ldquo;ಮಗಳು ಖುಷಿಯಾಗಿದ್ದಳು, ಹೀಗೆ ಇದ್ದಕ್ಕಿದ್ದಂತೆ ಹೋಗುತ್ತಾಳೆ ಅಂತ ಯೋಚಿಸಿಯೂ ಇರಲಿಲ್ಲ. ಯಾರ ಜೊತೆಯೂ ಜಗಳ ಇರಲಿಲ್ಲ. ಆದರೆ ಆ ಹುಡುಗನ ಮೇಲೆ ನಮಗೆ ಮೊದಲಿನಿಂದಲೂ ಸಂಶಯವಿತ್ತು,&rdquo; ಎಂದು ಆಕೆಯ ತಾಯಿ ಹೇಳಿದ್ದಾರೆ.&lt;/p&gt;&lt;p&gt;ಪೊಲೀಸರು ಪ್ರಸ್ತುತ ಆಕಸ್ಮಿಕ &amp;nbsp;ಸಾವು ಪ್ರಕರಣ ದಾಖಲಿಸಿದ್ದಾರೆ, ಆದರೆ ಘಟನಾ ಸ್ಥಳದಲ್ಲಿ ವಿಧಿವಿಜ್ಞಾನ ತಂಡದ ತನಿಖೆ ನಡೆಯುತ್ತಿದೆ. ಮಯೂರ್ ಸಾಳುಂಖೆಯ ಮೇಲೆ ನಿಗಾ ಇಡಲಾಗಿದೆ, ಅವರ ಕರೆಗಳ ದಾಖಲೆ ಮತ್ತು ರೆಸಾರ್ಟ್&zwnj;ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.&lt;/p&gt;&lt;p&gt;ಈ ಘಟನೆ ರೆಸಾರ್ಟ್&zwnj;ಗಳ ಭದ್ರತೆ ಮತ್ತು ಗ್ರಾಹಕರ ಚಲನವಲನಗಳ ದಾಖಲೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವನ್ನು ಸೃಷ್ಟಿಸಿದೆ. ಇಂತಹ ಘಟನೆಗಳು ಪ್ರವಾಸಿ ತಾಣಗಳ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತವೆ ಎಂದು ಸ್ಥಳೀಯ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category><![CDATA[india]]></category>
            <dc:creator>Gowthami K</dc:creator>
            <atom:link href="https://kannada.asianetnews.com/crime/girlfriend-found-dead-in-palghar-resort-boyfriend-suspected-gow/articleshow-xuqrbq1"/>
        </item>
        <item>
            <title><![CDATA[ಪಾಕ್ ಭಯೋತ್ಪಾದನೆ ಜಾಗತಿಕ ಮಟ್ಟದಲ್ಲಿ ಬಯಲು ಮಾಡಲು ಭಾರತದ ಮತ್ತೆರಡು ನಿಯೋಗ ಪ್ರವಾಸ]]></title>
            <link>https://kannada.asianetnews.com/india/two-more-indian-delegations-embark-on-international-tours-to-highlight-pakistans-terrorism/articleshow-gwsszi5</link>
            <guid isPermaLink="true">https://kannada.asianetnews.com/india/two-more-indian-delegations-embark-on-international-tours-to-highlight-pakistans-terrorism/articleshow-gwsszi5</guid>
            <pubDate>Sun, 25 May 2025 09:07:34 +0530</pubDate>
            <description><![CDATA[&lt;p&gt;ಪಾಕ್ ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಬಯಲು ಮಾಡಲು ಭಾರತದ ಮತ್ತೆರಡು ಸರ್ವಪಕ್ಷ ನಿಯೋಗಗಳು ವಿದೇಶ ಪ್ರವಾಸ ಆರಂಭಿಸಿವೆ.&lt;/p&gt;]]></description>
            <media:content url="https://static-gi.asianetnews.com/images/01jw2qxzrf0b6ftdwhb440a05d/1-1748143898382.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ : ಪಾಕ್ ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಬಯಲು ಮಾಡಲು ಭಾರತ ರಚಿಸಿರುವ 7 ಸರ್ವಪಕ್ಷ ನಿಯೋಗಗಳ ಪೈಕಿ 2 ನಿಯೋಗಗಳು ಶನಿವಾರದಿಂದ ಪ್ರವಾಸ ಆರಂಭಿಸಿವೆ. ಕಾಂಗ್ರೆಸ್&zwnj; ಸಂಸದ ಶಶಿ ತರೂರ್ ನಿಯೋಗ ಶನಿವಾರ ಅಮೆರಿಕ ಸೇರಿದಂತೆ 5 ದೇಶಗಳ ಪ್ರವಾಸ ಆರಂಭಿಸಿದೆ.&lt;/p&gt;&lt;p&gt;ಮತ್ತೊಂದೆಡೆ ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ನಿಯೋಗ ಸೌದಿ ಅರೇಬಿಯಾ ಹಾಗೂ ಮತ್ತಿತರ ದೇಶಗಳಿಗೆ ತೆರಳಲಿದೆ.ಕಾಂಗ್ರೆಸ್&zwnj; ಸಂಸದ ಶಶಿ ತರೂರ್&zwnj; ನಿಯೋಗವು ಅಮೆರಿಕ, ಗಯಾನ, ಪನಾಮ, ಕೊಲಂಬಿಯಾ ಮತ್ತು ಬ್ರೆಜಿಲ್ ದೇಶಗಳಿಗೆ ತೆರಳಿದೆ.&lt;/p&gt;&lt;p&gt;ಈ ನಿಯೋಗದಲ್ಲಿ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಂಭವಿ, ಸರ್ಪರಾಜ್ ಅಹ್ಮದ್, ಹರೀಶ್&zwnj; ಬಾಲಯೋಗಿ, ಶಶಾಂಕ್ ಮಣಿ ತ್ರಿಪಾಠಿ ಸೇರಿ 9 ಮಂದಿಯಿದ್ದಾರೆ.ವಿದೇಶಿ ಭೇಟಿ ಕೈಗೊಳ್ಳುವ ಮುನ್ನ ತರೂರ್&zwnj; ವಿಡಿಯೋವೊಂದನ್ನು ಎಕ್ಸ್&zwnj;ನಲ್ಲಿ ಪೋಸ್ಟ್&zwnj; ಮಾಡಿದ್ದು, &lsquo;ಭಯೋತ್ಪಾದನೆಯ ವಿರುದ್ಧ ನಾವು ಮೌನವಾಗಿರಲು ಸಾಧ್ಯವಿಲ್ಲ. ಈ ಸಂದೇಶವನ್ನು ಜಗತ್ತಿಗೆ ತಲುಪಿಸುವುದು ನಮ್ಮ ಧ್ಯೇಯ. ನಮ್ಮ ದೇಶದ ಮೇಲೆ ಭಯೋತ್ಪಾದಕರು ಅತ್ಯಂತ ಕ್ರೂರ ರೀತಿಯಲ್ಲಿ ದಾಳಿ ಮಾಡಿದ ಭಯಾನಕ ಬಿಕ್ಕಟ್ಟಿನ ಬಗ್ಗೆ ಮಾತನಾಡಲು ಹೋಗುತ್ತಿದ್ದೇವೆ&rsquo; ಎಂದಿದ್ದಾರೆ.&lt;/p&gt;&lt;p&gt;ಇನ್ನು ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ನಿಯೋಗ ಬಹ್ರೇನ್&zwnj;, ಕುವೈತ್, ಸೌದಿ ಅರೇಬಿಯಾ, ಅಲ್ಜೀರಿಯಾಗೆ ಭೇಟಿ ನೀಡಲಿದೆ. ಈ ನಿಯೋಗದಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಗುಲಾಮ್ ನಬಿ ಅಜಾದ್ ಸೇರಿ 8 ಮಂದಿಯಿದ್ದಾರೆ.&lt;/p&gt;&lt;p&gt;&lt;strong&gt;ಪಹಲ್ಗಾಂ ಉಗ್ರರ ವಿರುದ್ಧ ಮಹಿಳೆಯರು ಹೋರಾಟ ಮಾಡಬೇಕಿತ್ತು: ಬಿಜೆಪಿ ಎಂಪಿ&lt;/strong&gt;&lt;/p&gt;&lt;p&gt;ಭೋಪಾಲ್: ಪಹಲ್ಗಾಂ ಭಯೋತ್ಪಾದಕ ದಾಳಿಯ ವಿಧವೆಯರು ತಮ್ಮ ಗಂಡಂದಿರ ಜೀವಕ್ಕಾಗಿ ಬೇಡಿಕೊಳ್ಳುವ ಬದಲು ಭಯೋತ್ಪಾದಕರ ವಿರುದ್ಧ ಹೋರಾಡಬೇಕಿತ್ತು ಎಂದು ಬಿಜೆಪಿ ರಾಜ್ಯಸಭಾ ಸಂಸದ ರಾಮ್ ಚಂದರ್ ಜಂಗ್ರಾ ಹೇಳಿದ್ದಾರೆ. ಈ ಮೂಲಕ ವಿವಾದಿತ ಹೇಳಿಕೆ ಸರಣಿ ಮುಂದುವರಿದಿವೆ.&lt;/p&gt;&lt;p&gt;ಭಿವಾನಿಯಲ್ಲಿ ಅಹಲ್ಯಾಬಾಯಿ ಹೋಳ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ಪಹಲ್ಗಾಂನಲ್ಲಿ ಮಹಿಳೆಯರು ರಾಣಿ ಲಕ್ಷ್ಮಿಬಾಯಿ ಅಥವಾ ಅಹಲ್ಯಾಬಾಯಿ ಹೋಳ್ಕರ್ ಅವರ ಧೈರ್ಯವನ್ನು ತೋರಿಸಿ ಉಗ್ರರ ಎದುರಿಸಿದ್ದರೆ, ಸಾವು-ನೋವು ಕಡಿಮೆ ಆಗುತ್ತಿತ್ತು. ಉಗ್ರರು ಕೈಮುಗಿದರೆ ಕೇಳುವವರಲ್ಲ ಎಂದರು. ಅವರ ಹೇಳಿಕೆಯನ್ನು ಕಾಂಗ್ರೆಸ್&zwnj; ವಕ್ತಾರೆ ಸುಪ್ರಿಯಾ ಶ್ರೀನೇತ್&zwnj; ನಾಚಿಕೆಗೇಡು ಎಂದು ಖಂಡಿಸಿದ್ದಾರೆ.&lt;/p&gt;]]></content:encoded>
            <category><![CDATA[india]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india/two-more-indian-delegations-embark-on-international-tours-to-highlight-pakistans-terrorism/articleshow-gwsszi5"/>
        </item>
        <item>
            <title><![CDATA[ಜಪಾನನ್ನು ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ]]></title>
            <link>https://kannada.asianetnews.com/business/india-overtakes-japan-to-become-the-world-fourth-largest-economy-says-niti-aayog-ceo-gow/articleshow-f2y3tdg</link>
            <guid isPermaLink="true">https://kannada.asianetnews.com/business/india-overtakes-japan-to-become-the-world-fourth-largest-economy-says-niti-aayog-ceo-gow/articleshow-f2y3tdg</guid>
            <pubDate>Sun, 25 May 2025 08:52:17 +0530</pubDate>
            <description><![CDATA[&lt;p&gt;ಭಾರತವು ಜಪಾನ್ ಅನ್ನು ಮೀರಿಸಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಮುಂದಿನ 2.5 ರಿಂದ 3 ವರ್ಷಗಳಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆಯಿದೆ ಎಂದು ನುಡಿದಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/ani20250525030027/image-6774e969-6ffa-4255-a1f6-ee0f6a02f7b0.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತವು ಈಗ ಜಪಾನ್ ಅನ್ನು ಮೀರಿಸಿ, ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕಶಕ್ತಿಯಾಗಿ ಹೊರಹೊಮ್ಮಿದೆ. ಈ ಬಗ್ಗೆ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಬಹಿರಂಗಪಡಿಸಿದ್ದಾರೆ. ಅವರು ಶನಿವಾರ ನಡೆದ ನೀತಿ ಆಯೋಗದ 10ನೇ ಆಡಳಿತ ಮಂಡಳಿಯ ಸಭೆ ನಂತರ ಮಾತನಾಡುತ್ತಾ, &ldquo;ಭಾರತದ ಆರ್ಥಿಕತೆ ಈಗ 4 ಟ್ರಿಲಿಯನ್ ಡಾಲರ್ ಆಗಿದೆ. ಭಾರತ ಈಗ ಜಪಾನ್&zwnj;ಗಿಂತ ದೊಡ್ಡ ಆರ್ಥಿಕತೆ ಹೊಂದಿದೆ&rdquo; ಇದಕ್ಕೆ ಅನುಕೂಲಕರವಾದ ಭೌಗೋಳಿಕ ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿಗಳೂ ಕಾರಣ ಎಂದು ತಿಳಿಸಿದರು.&lt;/p&gt;&lt;p&gt;ಅಷ್ಟೆ ಅಲ್ಲದೆ ಭಾರತ ಅಮೆರಿಕಾ, ಚೀನಾ ಮತ್ತು ಜರ್ಮನಿಯ ನಂತರದ ಸ್ಥಾನದಲ್ಲಿದ್ದು, ಮುಂದಿನ 2.5 ರಿಂದ 3 ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆ ಇದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ಮಾರಾಟವಾಗುವ ಆಪಲ್ ಐಫೋನ್&zwnj;ಗಳನ್ನು ಭಾರತ ಅಥವಾ ಬೇರೆ ಯಾವುದೇ ಸ್ಥಳದಲ್ಲಿ ಅಲ್ಲ, ಅಮೆರಿಕದಲ್ಲಿ ತಯಾರಿಸಬೇಕೆಂದು ನಿರೀಕ್ಷಿಸುತ್ತೇನೆ ಎಂಬ ಇತ್ತೀಚಿನ ಹೇಳಿಕೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸುಬ್ರಹ್ಮಣ್ಯಂ &ldquo;ಸುಂಕದ ಬಗ್ಗೆ ಸ್ಪಷ್ಟತೆ ಇಲ್ಲ, ಆದರೆ ಭಾರತ ತಯಾರಿಕೆಗೆ ಅಗ್ಗದ ದೇಶವಾಗಿದೆ&rdquo; ಎಂದರು. ಅಲ್ಲದೆ, ಅವರು ಆಗಸ್ಟ್&zwnj;ನಲ್ಲಿ ಆಸ್ತಿ ಹಣಗಳಿಕೆ (Asset Monetisation) ಎರಡನೇ ಹಂತದ ಯೋಜನೆಯನ್ನು ಘೋಷಿಸಲಾಗುವುದು ಎಂದೂ ಹೇಳಿದರು.&lt;/p&gt;&lt;p&gt;ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸಿರುವ ಸುಂಕಗಳ ಪರಿಣಾಮವನ್ನು ನಿಭಾಯಿಸಲು ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ತಿಳಿಸಿದರು. ನೀತಿ ಆಯೋಗದ 10ನೇ ಆಡಳಿತ ಮಂಡಳಿಯ ಸಭೆಯಲ್ಲಿ ಟ್ರಂಪ್ ಅವರ ಸುಂಕದ ವಿಷಯ ವಿಶೇಷವಾಗಿ ಚರ್ಚೆಯಾಗಿಲ್ಲ, ಆದರೆ ದೇಶದ ಸುತ್ತಲೂ ಇರುವ ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿ ಭಾರತಕ್ಕೆ ಬಹಳ ಅನುಕೂಲವಾಗಿದೆ. &quot;ಇಂತಹ ಪರಿಸ್ಥಿತಿಯನ್ನು ಭಾರತ ತನ್ನ ಲಾಭಕ್ಕೆ ಬಳಸಿಕೊಳ್ಳಬೇಕು&quot; ಸುಂಕಗಳಿಂದ ಹೊರಹೊಮ್ಮುವ ಹೊಸ ಅವಕಾಶಗಳನ್ನು ರಾಜ್ಯಗಳು ಗುರುತಿಸಿ, ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂಬ ಸಲಹೆ ನೀಡಿದರು. ಇತರ ದೇಶಗಳೊಂದಿಗೆ ಹೋಲಿಸಿದರೆ, ಭಾರತ ಈ ಸಂದರ್ಭವನ್ನು ಹೆಚ್ಚು ಬಲವಾಗಿ ಎದುರಿಸಬಹುದು ಎಂಬ ನಂಬಿಕೆ ಅವರು ವ್ಯಕ್ತಪಡಿಸಿದರು.&lt;/p&gt;&lt;h3&gt;&lt;strong&gt;ಅಗ್ಗದ ಕಾರ್ಮಿಕ ಶಕ್ತಿ ಮತ್ತು ಯುವಪೀಳಿಗೆ ಭಾರತಕ್ಕೆ ಶಕ್ತಿ ನೀಡುತ್ತಿದೆ&lt;/strong&gt;&lt;/h3&gt;&lt;p&gt;ಈಗ ವಿಶ್ವದ ಹೆಚ್ಚಿನ ದೇಶಗಳು ಉತ್ಪಾದನೆಗಾಗಿ ಅಗ್ಗದ ಕಾರ್ಮಿಕ ಶಕ್ತಿಯನ್ನು ಹುಡುಕುತ್ತಿದೆ. ಭಾರತವೇ ಆ ದೇಶಗಳ ಮೊದಲ ಆಯ್ಕೆ ಆಗುತ್ತಿದೆ. ನಮ್ಮಲ್ಲಿ ಕೌಶಲ್ಯಪೂರ್ಣ ಯುವ ಶಕ್ತಿ ಇದೆ. ಈ ಶಕ್ತಿಯೊಂದಿಗೆ ನಾವು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದೇವೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಆದರೆ ಈ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲು ಮೂಲಸೌಕರ್ಯ ಬಹುಮುಖ್ಯ. ವಿದ್ಯುತ್, ನೀರು, ರಸ್ತೆ, ಕೈಗಾರಿಕಾ ಪಾರ್ಕುಗಳು, ಲಾಜಿಸ್ಟಿಕ್ಸ್ ಮುಂತಾದ ಅವಶ್ಯಕತೆಗಳನ್ನು ರಾಜ್ಯಗಳು ತ್ವರಿತವಾಗಿ ಸುಧಾರಿಸಬೇಕು ಎಂದರು.&lt;/p&gt;&lt;h3&gt;&lt;strong&gt;ರಾಜ್ಯಗಳು ಈ ಅವಕಾಶಗಳನ್ನು ಉಪಯೋಗಿಸಬೇಕು&lt;/strong&gt;&lt;/h3&gt;&lt;p&gt;&quot;ಯಾವ್ಯಾವ ರಾಜ್ಯಗಳು ಈ ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತವೆಯೋ, ಅವುಗಳು ಮುಂದಿನ ವರ್ಷಗಳಲ್ಲಿ ವಿಕಸಿತವಾಗುವ ಸಾಧ್ಯತೆ ಹೆಚ್ಚು&quot; ಎಂದು ಅವರು ಹೇಳಿದರು. ಉಳಿದ ರಾಜ್ಯಗಳು ಸಹ ಇದೇ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india]]></category>
            <dc:creator>Gowthami K</dc:creator>
            <atom:link href="https://kannada.asianetnews.com/business/india-overtakes-japan-to-become-the-world-fourth-largest-economy-says-niti-aayog-ceo-gow/articleshow-f2y3tdg"/>
        </item>
        <item>
            <title><![CDATA[ಪಾಕ್‌ ಉಗ್ರವಾದಕ್ಕೆ 4 ದಶಕದಲ್ಲಿ 20,000 ಬಲಿ: ವಿಶ್ವಸಂಸ್ಥೆಯಲ್ಲಿ ಭಾರತದ ವಾಗ್ದಾಳಿ]]></title>
            <link>https://kannada.asianetnews.com/india/pakistans-ingratitude-20000-indians-lost-to-terrorism-in-4-decades/articleshow-7xxhabd</link>
            <guid isPermaLink="true">https://kannada.asianetnews.com/india/pakistans-ingratitude-20000-indians-lost-to-terrorism-in-4-decades/articleshow-7xxhabd</guid>
            <pubDate>Sun, 25 May 2025 08:41:10 +0530</pubDate>
            <description><![CDATA[&lt;p&gt;&amp;nbsp;ಕಳೆದ ನಾಲ್ಕು ದಶಕಗಳಲ್ಲಿ 20,000 ಭಾರತೀಯರು ಪಾಕಿಸ್ತಾನದ ಭಯೋತ್ಪಾದನೆಗೆ ಬಲಿಯಾಗಿದ್ದಾರೆ ಎಂದು ಭಾರತದ ಪ್ರತಿನಿಧಿ ವಿಶ್ವಸಸ್ಥೆಯಲ್ಲಿ ಹೇಳಿದ್ದಾರೆ.&amp;nbsp;&lt;/p&gt;]]></description>
            <media:content url="https://static-gi.asianetnews.com/images/01jw0bn7rqnc91c7xwehg2ge6z/pak-flag-getty-1748063919895.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವಸಂಸ್ಥೆ: ಸಿಂಧು ಜಲ ಒಪ್ಪಂದಕ್ಕೆ ಬದ್ಧವಾಗಿ ಭಾರತವು ಪಾಕಿಸ್ತಾನಕ್ಕೆ ನೀರು ಕೊಟ್ಟರೂ ಕಳೆದ 4 ದಶಕಗಳಲ್ಲಿ 20 ಸಾವಿರ ಭಾರತೀಯರನ್ನು ಭಯೋತ್ಪಾದನೆ ಮೂಲಕ ಕೊಂದಿದೆ. ಈ ಮೂಲಕ ಕೃತಘ್ಞತೆ ಮೆರೆದಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;p&gt;ಶುಕ್ರವಾರ ರಾತ್ರಿ ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್, ಭಾರತವು 65 ವರ್ಷಗಳ ಹಿಂದೆ ಉತ್ತಮ ನಂಬಿಕೆಯಿಂದ ಸಿಂಧು ಜಲ ಒಪ್ಪಂದವನ್ನು ಮಾಡಿಕೊಂಡಿತ್ತು. ಬಳಿಕ ಭಾರತದ ಮೇಲೆ 3 ಯುದ್ಧಗಳು ಮತ್ತು ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಪಾಕಿಸ್ತಾನ ವಿಶ್ವಾಸದ್ರೋಹ ಎಸಗಿದೆ. ಕಳೆದ 4 ದಶಕಗಳಲ್ಲಿ 20,000ಕ್ಕೂ ಹೆಚ್ಚು ಭಾರತೀಯ ಜೀವಗಳು ಬಲಿಯಾಗಿವೆ. ಅದರಲ್ಲಿ ಇತ್ತೀಚಿನದು ಪಹಲ್ಗಾಂ ಭಯೋತ್ಪಾದಕ ದಾಳಿ ಎಂದು ಕಿಡಿಕಾರಿದರು.&lt;/p&gt;&lt;p&gt;ಭಾರತವು ಇಷ್ಟಾಗಿಯೂ ಅಸಾಧಾರಣ ತಾಳ್ಮೆ ಮತ್ತು ಉದಾರತೆಯನ್ನು ತೋರಿಸಿದೆ. ಆದರೆ ಪಾಕ್&zwnj; ಮಾತ್ರ ಸರ್ಕಾರಿ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆ ನಡೆಸಿ ನಮ್ಮ ನಾಗರಿಕರ ಜೀವಗಳನ್ನು ಮತ್ತು ಆರ್ಥಿಕತೆಯನ್ನೇ ಒತ್ತೆಯಾಗಿರಿಸಿಕೊಳ್ಳಲು ಯತ್ನಿಸುತ್ತಿದೆ ಎಂದರು.&lt;/p&gt;&lt;p&gt;ಸಿಂಧು ಒಪ್ಪಂದದಲ್ಲಿ ಅನುಮತಿಸಲಾಗಿದ್ದರೂ ಸಾಕಷ್ಟು ಸಿಂಧು ಕಾಮಗಾರಿಗಳಿಗೆ ಪಾಕ್&zwnj; ತಡೆಯೊಡ್ಡುತ್ತಿದೆ. ಇವು ಎಲ್ಲರಿಗೂ ಪ್ರಯೋಜನಕಾರಿಯಾಗುವ ಯೋಜನೆಗಳಾಗಿದ್ದವು. ಆದಾಗ್ಯೂ ಪಾಕ್&zwnj; ಕೃತಘ್ಞತೆ ತೋರುತ್ತಿರುವ ಕಾರಣ ಸಿಂಧು ಒಪ್ಪಂದಕ್ಕೆ ತಡೆ ಒಡ್ಡಲಾಗಿದೆ. ಸಿಂಧು ಜಲ ಒಪ್ಪಂದವನ್ನು ಉಲ್ಲಂಘಿಸುತ್ತಿರುವುದು ಭಾರತವಲ್ಲ, ಪಾಕಿಸ್ತಾನ ಎಂಬುದು ಸ್ಪಷ್ಟವಾಗಿದೆ ಎಂದರು.&lt;/p&gt;&lt;p&gt;&lt;strong&gt;ಗುಜರಾತ್: ಗಡಿ ದಾಟಲು ಬಂದ ಪಾಕ್ ನುಸುಳುಕೋರ ಹತ್ಯೆ&lt;/strong&gt;&lt;/p&gt;&lt;p&gt;ಅಹಮದಾಬಾದ್&zwnj;: ಗುಜರಾತ್&zwnj;ನಲ್ಲಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸುತ್ತಿದ್ದ ಪಾಕ್ ನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್&zwnj;ಎಫ್&zwnj;) ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.&lt;/p&gt;&lt;p&gt;ಈ ಬಗ್ಗೆ ಗಡಿ ಭದ್ರತಾ ಪಡೆ ಮಾಹಿತಿ ನೀಡಿದ್ದು, ಶುಕ್ರವಾರ ರಾತ್ರಿ ಬನಾಸ್&zwnj;ಕಂಠಾದಲ್ಲಿ ಅಂತಾರಾಷ್ಟ್ರೀಯ ಗಡಿ ಬೇಲಿಯ ಕಡೆಗೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ಬರುತ್ತಿರುವುದನ್ನು ಬಿಎಸ್&zwnj;ಎಫ್&zwnj; ಯೋಧರು ಗಮನಿಸಿದ್ದಾರೆ. ಆತನಿಗೆ ಎಚ್ಚರಿಕೆ ನೀಡಿದರೂ ಆತ ಒಳನುಗ್ಗಲು ಯತ್ನಿಸುತ್ತಿದ್ದ. ಹೀಗಾಗಿ ಈ ವೇಳೆ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದಿದೆ.&lt;/p&gt;&lt;p&gt;&lt;strong&gt;ಸಿಂಧು ಒಪ್ಪಂದವನ್ನು ಉಲ್ಲಂಘಿಸಿದ್ದೇ ಪಾಕ್&zwnj;&lt;/strong&gt;&lt;/p&gt;&lt;p&gt;ಸಿಂಧು ಒಪ್ಪಂದದಲ್ಲಿ ಅನುಮತಿಸಲಾಗಿದ್ದರೂ ಸಾಕಷ್ಟು ಕಾಮಗಾರಿಗಳಿಗೆ ಪಾಕ್&zwnj; ತಡೆಯೊಡ್ಡುತ್ತಿದೆ. ಇವು ಎಲ್ಲರಿಗೂ ಪ್ರಯೋಜನಕಾರಿಯಾಗುವ ಯೋಜನೆಗಳಾಗಿದ್ದವು. ಆದಾಗ್ಯೂ ಪಾಕ್&zwnj; ಕೃತಘ್ಞತೆ ತೋರುತ್ತಿರುವ ಕಾರಣ ಸಿಂಧು ಒಪ್ಪಂದಕ್ಕೆ ತಡೆ ಒಡ್ಡಲಾಗಿದೆ. ಸಿಂಧು ಜಲ ಒಪ್ಪಂದವನ್ನು ಉಲ್ಲಂಘಿಸುತ್ತಿರುವುದು ಭಾರತವಲ್ಲ, ಪಾಕಿಸ್ತಾನ ಎಂಬುದು ಸ್ಪಷ್ಟವಾಗಿದೆ.&lt;/p&gt;&lt;p&gt;- &lt;strong&gt;ಪರ್ವತನೇನಿ ಹರೀಶ್, ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ&lt;/strong&gt;&lt;/p&gt;]]></content:encoded>
            <category><![CDATA[india]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india/pakistans-ingratitude-20000-indians-lost-to-terrorism-in-4-decades/articleshow-7xxhabd"/>
        </item>
        <item>
            <title><![CDATA[3ನೇ ಮಗುವಿಗೂ ಮಾತೃತ್ವ ರಜೆ ಕಡ್ಡಾಯ: ಸುಪ್ರೀಂ]]></title>
            <link>https://kannada.asianetnews.com/india/maternity-leave-for-third-child-supreme-courts-landmark-judgment/articleshow-gnzhwwh</link>
            <guid isPermaLink="true">https://kannada.asianetnews.com/india/maternity-leave-for-third-child-supreme-courts-landmark-judgment/articleshow-gnzhwwh</guid>
            <pubDate>Sun, 25 May 2025 07:22:25 +0530</pubDate>
            <description><![CDATA[ಸುಪ್ರೀಂ ಕೋರ್ಟ್ ಮಹಿಳೆಯರಿಗೆ 3ನೇ ಮಗುವಿಗೂ ಮಾತೃತ್ವ ರಜೆ ನೀಡುವಂತೆ ಮಹತ್ವದ ಆದೇಶ ನೀಡಿದೆ. ಮಹಿಳೆಯರ ಸಾಂವಿಧಾನಿಕ ಹಕ್ಕು ಮತ್ತು ಸಂತಾನೋತ್ಪತ್ತಿ ಆಯ್ಕೆಯಲ್ಲಿ ರಾಜ್ಯದ ಹಸ್ತಕ್ಷೇಪ ಇರಬಾರದು ಎಂದು ಅಭಿಪ್ರಾಯಪಟ್ಟಿದೆ.]]></description>
            <media:content url="https://static-gi.asianetnews.com/images/ani20250522125317/image-74c757a8-d09f-43e5-97fc-77514c539762.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;3ನೇ ಮಗುವಿಗೂ ಮಾತೃತ್ವ ರಜೆ ಕಡ್ಡಾಯ : ಸುಪ್ರೀಂ&lt;/strong&gt;&lt;/p&gt;&lt;p&gt;ನವದೆಹಲಿ: &lsquo;ಮಾತೃತ್ವದ ರಜೆ ಮಹಿಳೆಯರ ಸಾಂವಿಧಾನಿಕ ಹಕ್ಕು. ಆದ್ದರಿಂದ 3ನೇ ಮಗುವಿಗೂ ಅದನ್ನು ನೀಡಬೇಕು&rsquo; ಎಂದು ಸುಪ್ರೀಂ ಕೋರ್ಟ್&zwnj; ಮಹತ್ವದ ಆದೇಶ ನೀಡಿದೆ.&lt;/p&gt;&lt;p&gt;ತಮಿಳುನಾಡಿನಲ್ಲಿ ಜನಸಂಖ್ಯೆ ನಿಯಂತ್ರಣದ ದೃಷ್ಟಿಯಿಂದ 2 ಮಕ್ಕಳಿಗೆ ಮಾತ್ರ ಮಾತೃತ್ವದ ರಜೆ ನೀಡಲಾಗುತ್ತದೆ. ಇದರ ಆಧಾರದಲ್ಲಿ, ಸರ್ಕಾರಿ ಶಿಕ್ಷಕಿಯೊಬ್ಬರಿಗೆ 3ನೇ ಮಗುವಿಗೆ ಮಾತೃತ್ವ ರಜೆ ನೀಡಬೇಕು ಎಂದು ಆದೇಶಿಸಲು ಮದ್ರಾಸ್&zwnj; ಹೈಕೋರ್ಟ್&zwnj; ನಿರಾಕರಿಸಿತ್ತು. ಅದರ ಆದೇಶವನ್ನು ಸುಪ್ರೀಂ ಕೋರ್ಟ್&zwnj; ತಳ್ಳಿಹಾಕಿದೆ.&lt;/p&gt;&lt;p&gt;ಶಿಕ್ಷಕಿಯ 3ನೇ ಮಗು 2ನೇ ಮದುವೆಯಿಂದ ಆಗಿರುವುದನ್ನು ಗಮನಿಸಿರುವ ನ್ಯಾ। ಅಭಯ್&zwnj; ಎಸ್&zwnj;. ಓಕಾ ಮತ್ತು ಉಜ್ಜಲ್&zwnj; ಭುಯಾನ್&zwnj; ಅವರ ಪೀಠ, &lsquo;ಮಹಿಳೆಯರ ಸಂತಾನೋತ್ಪತ್ತಿ ಆಯ್ಕೆಯಲ್ಲಿ ರಾಜ್ಯದ ಅನಗತ್ಯ ಹಸ್ತಕ್ಷೇಪ ಇರಬಾರದು. ಅವರ ಭಾವನಾತ್ಮಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಇದರಿಂದ ಅಡ್ಡಿಯಾಗುವುದರಿಂದ ಮಹಿಳೆಯರ ಘನತೆಗೆ ಹಾನಿಯಾಗುತ್ತದೆ&rsquo; ಎಂದು ಅಭಿಪ್ರಾಯಪಟ್ಟಿದೆ.&lt;/p&gt;&lt;p&gt;&lsquo;ಈಗ ಮಹಿಳೆಯರು ಉದ್ಯೋಗ ಕ್ಷೇತ್ರದ ಗಣನೀಯ ಭಾಗವಾಗಿದ್ದಾರೆ. ಅವರನ್ನು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳಬೇಕು. ಸ್ತ್ರೀಯರಿಗೆ ಸಾಮಾಜಿಕ ನ್ಯಾಯ ಒದಗಿಸಲು, ಹೆರಿಗೆ ಸಮಯದಲ್ಲಿ ಕುಂದಿದ ಶಕ್ತಿಯನ್ನು ಮರುಪೂರಣಗೊಳಿಸಲು, ಮಗುವಿನ ಪಾಲನೆ ಮಾಡಲು, ಕೆಲಸದ ವಿಷಯದಲ್ಲಿ ತಮ್ಮ ದಕ್ಷತೆಯನ್ನು ಹಿಂದಿನಂತೆ ಕಾಯ್ದುಕೊಳ್ಳಲು ಅನುವು ಮಾಡಿಕೊಡಲು ಮಾತೃತ್ವ ರಜೆ ನೀಡಲಾಗುತ್ತದೆ&rsquo; ಎಂದು ಹೇಳಿದೆ.&lt;/p&gt;&lt;p&gt;&lt;strong&gt;ಕನ್ನಡತಿ ನ್ಯಾ। ಬಿ.ವಿ.ನಾಗರತ್ನ ಕೊಲಿಜಿಯಂಗೆ ನೇಮಕ&lt;/strong&gt;&lt;/p&gt;&lt;p&gt;ನವದೆಹಲಿ : ಸುಪ್ರೀಂ ಕೋರ್ಟ್&zwnj; ನ್ಯಾಯಮೂರ್ತಿ ಎ.ಎಸ್&zwnj;.ಓಕಾ ನಿವೃತ್ತಿ ಹಿನ್ನೆಲೆಯಲ್ಲಿ ಕೊಲಿಜಿಯಂನಲ್ಲಿ ತೆರವಾಗಿರುವ ಸ್ಥಾನಕ್ಕೆ ಕರ್ನಾಟಕದವರಾದ ನ್ಯಾ। ಬಿ.ವಿ.ನಾಗರತ್ನ ಸದಸ್ಯರಾಗಿ ನೇಮಕಗೊಂಡಿದ್ದಾರೆ.&lt;/p&gt;&lt;p&gt;ಹೈಕೋರ್ಟು ಹಾಗೂ ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡುವ ಸಮಿತಿಗೆ ಕೊಲಿಜಿಂ ಎನ್ನುತ್ತಾರೆ. ಸುಪ್ರೀಂ ಕೋರ್ಟ್&zwnj;ನ 5ನೇ ಹಿರಿಯ ನ್ಯಾಯಾಧೀಶರಾಗಿರುವ ನ್ಯಾ। ನಾಗರತ್ನ ಮೇ 25 ರಿಂದ ಅಧಿಕೃತವಾಗಿ ಕೊಲಿಂಜಿಯಂ ಭಾಗವಾಗಲಿದ್ದಾರೆ. ಅವರು 2027ರ ಆ.29ರಂದು ನಿವೃತ್ತರಾಗಲಿದ್ದು, ಆ ತನಕ ಕೊಲಿಜಿಯಂನಲ್ಲಿ ಇರಲಿದ್ದಾರೆ. ಈ ಪ್ರಕಾರ ಸಮಿತಯ್ಲ್ಲಿ ಸಿಜೆಐ ಬಿ.ಆರ್.ಗವಾಯಿ, ನ್ಯಾ। ಸೂರ್ಯಕಾಂತ್, ನ್ಯಾ। ವಿಕ್ರಮ್ ನಾಥ್, ನ್ಯಾ। ಜೆ.ಕೆ. ಮಹೇಶ್ವರಿ ಹಾಗೂ ನ್ಯಾ। ನಾಗರತ್ನ ಅವರು ಇರಲಿದ್ದಾರೆ.&lt;/p&gt;&lt;p&gt;ನ್ಯಾ। ಬಿ.ವಿ. ನಾಗರತ್ನ ಅವರು ಬೆಂಗಳೂರಿನಲ್ಲಿ ವಕೀಲರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಸುಪ್ರೀಂ ನ್ಯಾಯಾಧೀಶರಾಗಿ ಅವರ ಅಧಿಕಾರವಧಿ 2027ರ ಅ.29ರ ತನಕ ಇದೆ. ನಿವೃತ್ತಿಗೂ ಮುನ್ನ 2027ರ ಸೆ.23ರಿಂದ ಅವರಿಗೆ ಸುಪ್ರೀಂ ಸಿಜೆಐ ಆಗುವ ಅವಕಾಶವಿದೆ. ಈ ಮೂಲಕ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಾಮೂರ್ತಿಯಾಗಿ ಇತಿಹಾಸ ನಿರ್ಮಿಸಲಿದ್ದಾರೆ.&lt;/p&gt;]]></content:encoded>
            <category><![CDATA[india]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india/maternity-leave-for-third-child-supreme-courts-landmark-judgment/articleshow-gnzhwwh"/>
        </item>
        <item>
            <title><![CDATA[8 ದಿನ ಮೊದಲೇ ಮುಂಗಾರು ಆಗಮನ: ಕೇರಳದಲ್ಲಿ ಭಾರಿ ಮಳೆ]]></title>
            <link>https://kannada.asianetnews.com/india/kerala-braces-for-heavy-rainfall-as-monsoon-arrives-ahead-of-schedule/articleshow-0shv2gr</link>
            <guid isPermaLink="true">https://kannada.asianetnews.com/india/kerala-braces-for-heavy-rainfall-as-monsoon-arrives-ahead-of-schedule/articleshow-0shv2gr</guid>
            <pubDate>Sun, 25 May 2025 07:02:00 +0530</pubDate>
            <description><![CDATA[ನೈಋತ್ಯ ಮುಂಗಾರು ಕೇರಳದಲ್ಲಿ 8 ದಿನ ಮುಂಚಿತವಾಗಿ ಆಗಮಿಸಿದೆ. ಮೊದಲ ದಿನವೇ ಭಾರಿ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 2025ರಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.]]></description>
            <media:content url="https://static-gi.asianetnews.com/images/01j9exzcj7evf5kn31snd989mh/tamil-nadu-mansoon.jpg" type="image/jpeg" height="390" width="690"/>
            <content:encoded><![CDATA[&lt;p&gt;ತಿರುವನಂತಪುರಂ : ಭಾರತದ ಕೃಷಿ ಚಟುವಟಿಕೆಗಳಿಗೆ ಜೀವ ತುಂಬುವ ನೈಋತ್ಯ ಮುಂಗಾರು ಶನಿವಾರ ದಕ್ಷಿಣ ರಾಜ್ಯವಾದ ಕೇರಳದ ಮೂಲಕ ದೇಶವನ್ನು ಪ್ರವೇಶಿಸಿದೆ. ಸಾಮಾನ್ಯವಾಗಿ ಜೂ.1ರಂದು ಕೇರಳ ಪ್ರವೇಶಿಸಿ ಜುಲೈ8 ರ ಹೊತ್ತಿಗೆ ಇಡೀ ದೇಶಕ್ಕೆ ಆವರಿಸುತ್ತಿತ್ತು. ಬಳಿಕ ಸೆ.17ಕ್ಕೆ ವಾಯುವ್ಯದ ಕಡೆಯಿಂದ ನಿರ್ಗಮಿಸಲು ಶುರುವಾಗಿ ಅ.15ರ ಹೊತ್ತಿಗೆ ಮಾನ್ಸೂನ್&zwnj; ಅಂತ್ಯವಾಗುತ್ತಿತ್ತು. ಆದರೆ ಈ ಸಲ 8 ದಿನಗಳ ಮೊದಲೇ ಆರಂಭವಾಗಿದೆ.&lt;/p&gt;&lt;p&gt;2009ರಲ್ಲಿ ಮೇ 23ರಂದು ಮಾನ್ಸೂನ್&zwnj; ಪ್ರವೇಶವಾಗಿತ್ತು. ಅಂದರೆ 16 ವರ್ಷದಲ್ಲಿ ಮಾನ್ಸೂನ್&zwnj; ಇಷ್ಟು ಬೇಗ ಆಗಮಿಸಿದ್ದು ಇದೇ ಮೊದಲು. ಮುಂಗಾರು ಪ್ರವೇಶ ಕೊಂಚ ಬೇಗವಾಗಿದೆಯಾದರೂ ದೇಶದ ವಿವಿಧ ಭಾಗಗಳಲ್ಲಿ ಸುರಿಯವ ಮಳೆಯ ಮೇಲೆ ಜಾಗತಿಕ, ಪ್ರಾದೇಶಿಕ ಮತ್ತು ಸ್ಥಳೀಯ ಅಂಶಗಳು ಪರಿಣಾಮ ಬೀರುತ್ತವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 2025ನೇ ಸಾಲಿನಲ್ಲಿ 'ಎಲ್&zwnj; ನಿನೋ' ಪರಿಸ್ಥಿತಿ ಇರದೆ, ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಲಿದೆ ಎಂದು ಇಲಾಖೆ ಏಪ್ರಿಲ್&zwnj;ನಲ್ಲೇ ಮುನ್ಸೂಚನೆ ನೀಡಿತ್ತು. 2024ರಲ್ಲಿ 934.8 ಎಂ.ಎಂ.(ಸರಾಸರಿಗಿಂತ ಶೇ.108ರಷ್ಟು ಅಧಿಕ) ಮಳೆಯಾಗಿತ್ತು.&lt;/p&gt;&lt;p&gt;ಮಳೆ ವರ್ಗೀಕರಣ: ಸರಾಸರಿ 87 ಸೆಂ.ಮೀ. ಮಳೆಯಾದರೆ ಅದನ್ನು ಸಾಮಾನ್ಯ ಮಳೆ ಎಂದು ಪರಿಗಣಿಸಲಾಗುತ್ತದೆ. ಅರ್ಥಾತ್&zwnj; ಅಂದಾಜಿಸಿದ ಮಳೆಯಲ್ಲಿ ಶೇ.96ರಿಂದ ಶೇ.104ರಷ್ಟು ವರ್ಷಧಾರೆ ಸುರಿಯುತ್ತದೆ. ಶೇ.90ಕ್ಕಿಂತ ಕಡಿಮೆಯಾದರೆ ಮಳೆ ಕೊರತೆ, ಶೇ.90-ಶೇ.95ರ ನಡುವಿದ್ದರೆ ಸಾಮಾನ್ಯಕ್ಕಿಂತ ಕಡಿಮೆ, ಶೇ.105-ಶೇ.110ರ ನಡುವೆ ಸಾಮಾನ್ಯಕ್ಕಿಂತ ಅಧಿಕ, ಶೇ.110ಕ್ಕಿಂತ ಜಾಸ್ತಿಯಾದರೆ ಅತಿ ಹೆಚ್ಚು ಮಳೆ ಎಂದು ಪರಿಗಣಿಸಲಾಗುತ್ತದೆ.&lt;/p&gt;&lt;p&gt;&lt;strong&gt;ಮುಂಗಾರು ಆಗಮನ ಬೆನ್ನಲ್ಲೇ ಕೇರಳದಲ್ಲಿ ಭಾರಿ ಮಳೆ&lt;/strong&gt;&lt;/p&gt;&lt;p&gt;ತಿರುವನಂತಪುರಂ: ಸಾಮಾನ್ಯಕ್ಕಿಂತ 8 ದಿನ ಮೊದಲೇ ಕೇರಳ ಪ್ರವೇಶಿಸಿರುವ ಮುಂಗಾರು ಮಾರುತಗಳು ಕೇರಳದಲ್ಲಿ ಮೊದಲ ದಿನವೇ ಭಾರಿ ಮಳೆ ಸುರಿಸಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಜಿಲ್ಲೆಗಳಿಗೆ ಕೆಲ ದಿನಗಳ ಕಾಲ ರೆಡ್&zwnj; ಮತ್ತು ಆರೆಂಜ್ ಅಲರ್ಟ್&zwnj; ಘೋಷಿಸಲಾಗಿದೆ .ಭಾರತೀಯ ಹವಾಮಾನ ಇಲಾಖೆಯು ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ರೆಡ್&zwnj; ಅಲರ್ಟ್&zwnj; ಮತ್ತು ಇನ್ನು 12 ಜಿಲ್ಲೆಗಳಿಗೆ ಆರೆಂಜ್&zwnj; ಅಲರ್ಟ್&zwnj; ಜಾರಿ ಮಾಡಿದೆ. ಭಾನುವಾರ 5 ಜಿಲ್ಲೆಗಳಿಗೆ ಕೆಂಪು ಮತ್ತು 9 ಜಿಲ್ಲೆಗಳಿಗೆ ಆರೆಂಜ್&zwnj; ಅಲರ್ಟ್&zwnj; ಇರಲಿದೆ. ಸೋಮವಾರ 11ಕ್ಕೆ ರೆಡ್&zwnj; ಮತ್ತು ಉಳಿದ 3 ಜಿಲ್ಲೆಗಳಿಗೆ ಆರೆಂಜ್&zwnj; ಅಲರ್ಟ್&zwnj; ಇರಲಿದೆ.&lt;/p&gt;&lt;p&gt;&lt;strong&gt;ಮೊದಲ ದಿನವೇ ಭಾರಿ ಮಳೆ:&lt;/strong&gt;&lt;/p&gt;&lt;p&gt;ಶುಕ್ರವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮರಗಳು ಮತ್ತು ಬೀದಿದೀಪದ ಕಂಬಗಳು ಧರೆಗುರುಳಿ, ರಸ್ತೆಯಲ್ಲಿ ನೀರು ನಿಂತು, ಬೆಳೆಗಳೂ ನಾಶವಾಗಿ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮರಗಳು ಬಿದ್ದು ಕೆಲ ಮನೆಗಳಿಗೂ ಹಾನಿಯಾಗಿದೆ.&lt;/p&gt;&lt;p&gt;ಕಲ್ಲಿಕೋಟೆ, ಇಡುಕ್ಕಿ ಮತ್ತು ಪತ್ತನಂತಿಟ್ಟದ ಉತ್ತರದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು. ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಸುರಿಯಲಿರುವುದರಿಂದ ಮುನ್ನೆಚ್ಚರಿಕೆಯಿಲ್ಲದೆ ಹಲವೆಡೆ ಪ್ರವಾಹದಂತ ಪರಿಸ್ಥಿತಿ ಮತ್ತು ಭೂಕುಸಿತದಂತಹ ಸಮಸ್ಯೆಗಳು ಸಂಭವಿಸಬಹುದು ಎಂದು ರಾಜ್ಯ ಕಂದಾಯ ಸಚಿವ ಕೆ. ರಾಜನ್&zwnj; ಹೇಳಿದ್ದಾರೆ.&lt;/p&gt;&lt;p&gt;ಅಧಿಕಾರಿಗಳು ಅಂತಹ ಎಲ್ಲಾ ಸಂದರ್ಭಗಳನ್ನು ನಿಭಾಯಿಸಲು ಸಿದ್ಧರಿದ್ದಾರೆ. ಎಲ್ಲಾ ಜಿಲ್ಲಾಧಿಕಾರಿಗಳಿಗೂ ಈ ಸಂಬಂಧ ನಿರ್ದೇಶನ ನೀಡಲಾಗಿದ್ದು, ಜಿಲ್ಲೆಗಳ ಪರಿಸ್ಥಿತಿ ತಿಳಿಯಲು ಅವರೊಂದಿಗೆ ಆನ್&zwnj;ಲೈನ್&zwnj; ಸಭೆ ನಡೆಸುತ್ತೇನೆ ಎಂದಿದ್ದಾರೆ. ಸಾರ್ವನಿಕರಿಗೂ ಎಚ್ಚರದಿಂದಿರುವಂತೆ ಸೂಚಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುವ ಮಳೆಯ ಬಗೆಗಿನ ಪರಿಶೀಲಿಸದ ಮತ್ತು ಅನಧಿಕೃತ ಮಾಹಿತಿಯ ಬಗ್ಗೆಯೂ ಗಮನವಿಡುವಂತೆ ಸೂಚಿಸಲಾಗಿದೆ.&lt;/p&gt;]]></content:encoded>
            <category><![CDATA[india]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india/kerala-braces-for-heavy-rainfall-as-monsoon-arrives-ahead-of-schedule/articleshow-0shv2gr"/>
        </item>
        <item>
            <title><![CDATA[20 ಸಾವಿರದ ಉದ್ಯೋಗ ಬಿಟ್ಟು ಯೂಟ್ಯೂಬರ್ ಆದ ಪಾಕ್ ಸ್ಪೈ ಜ್ಯೋತಿ ಮಲ್ಹೋತ್ರಾ ಆಸ್ತಿ ಎಷ್ಟು?]]></title>
            <link>https://kannada.asianetnews.com/webstories/india/youtuber-jyoti-malhotra-arrest-property-income-and-alleged-pakistan-spy-links-rav-0gyxcfw</link>
            <guid isPermaLink="true">https://kannada.asianetnews.com/webstories/india/youtuber-jyoti-malhotra-arrest-property-income-and-alleged-pakistan-spy-links-rav-0gyxcfw</guid>
            <pubDate>Sun, 25 May 2025 00:05:21 +0530</pubDate>
            <description><![CDATA[&lt;p&gt;ಪಹಲ್ಗಾಮ್ ಉಗ್ರರ ದಾಳಿಯ ನಂತರ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿದೆ. ಪಾಕಿಸ್ತಾನ ಮತ್ತು ಐಎಸ್ಐಗೆ ಭಾರತದ ಮಾಹಿತಿ ನೀಡಿದ ಆರೋಪ ಅವರ ಮೇಲಿದೆ.&lt;/p&gt;]]></description>
            <media:content url="https://static-gi.asianetnews.com/images/01jw1fgrfsq9870dcdp24q6422/jyoti-malhotra-1-1748101521913.jpg" type="image/jpeg" height="390" width="690"/>
            <category><![CDATA[india]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/webstories/india/youtuber-jyoti-malhotra-arrest-property-income-and-alleged-pakistan-spy-links-rav-0gyxcfw"/>
        </item>
        <item>
            <title><![CDATA[10 ಸಾವಿರ ಎಕರೆ ಜಾಗ ನೀಡ್ತೇನೆ, HAL ಕರ್ನಾಟಕದಿಂದ ಆಂಧ್ರಕ್ಕೆ ಶಿಫ್ಟ್‌ ಮಾಡಿ: ಚಂದ್ರಬಾಬು ನಾಯ್ಡು!]]></title>
            <link>https://kannada.asianetnews.com/india/chandrababu-naidu-proposes-shifting-hal-amca-lca-production-from-karnataka-to-andhra-pradesh-san/articleshow-o746zpm</link>
            <guid isPermaLink="true">https://kannada.asianetnews.com/india/chandrababu-naidu-proposes-shifting-hal-amca-lca-production-from-karnataka-to-andhra-pradesh-san/articleshow-o746zpm</guid>
            <pubDate>Sat, 24 May 2025 21:38:42 +0530</pubDate>
            <description><![CDATA[&lt;p&gt;ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು HALನ ಐದನೇ ತಲೆಮಾರಿನ ಯುದ್ಧ ವಿಮಾನ ಉತ್ಪಾದನೆಯನ್ನು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲು ಪ್ರಸ್ತಾಪಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/01jw1gpm2y7j71wy1dqaztpyhp/chandrababu-naidu-1748102762590.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.24): &lt;/strong&gt;ಆಂಧ್ರ ಪ್ರದೇಶ ಮುಖ್ಯಮಂತ್&zwnj;ರಿ ಚಂದ್ರಬಾಬು ನಾಯ್ಡು ನೇರವಾಗಿ ಕರ್ನಾಟಕ ಆಸ್ತಿಗೆ ಕೈಹಾಕಿದ್ದಾರೆ. ಹಿಂದೂಸ್ತಾನ್&zwnj; ಏರೋನಾಟಿಕ್ಸ್&zwnj; ಲಿಮಿಟೆಡ್&zwnj; ಅಂದರೆ ಎಚ್&zwnj;ಎಎಲ್&zwnj;ನ ಐದನೇ ತಲೆಮಾರಿನ ಅಡ್ವಾನ್ಸ್ಡ್&zwnj; ಮೀಡಿಯಂ ಕಾಂಬಾಟ್&zwnj; ಏರ್&zwnj;ಕ್ರಾಫ್ಟ್&zwnj; (ಎಎಂಸಿಎ) ಹಾಗೂ ಲೈಟ್&zwnj; ಕಾಂಬಾಟ್&zwnj; ಏರ್&zwnj;ಕ್ರಾಫ್ಟ್&zwnj; (ಎಲ್&zwnj;ಸಿಎ) ಉತ್ಪಾದನೆಯನ್ನು ಕರ್ನಾಟಕದಿಂದ ಆಂಧ್ರ ಪ್ರದೇಶಕ್ಕೆ ಶಿಫ್ಟ್&zwnj; ಮಾಡುವಂತೆ ಪ್ರಸ್ತಾಪ ಮಾಡಿದ್ದಾರೆ.&lt;/p&gt;&lt;p&gt;ಬೆಂಗಳೂರು ವಿಮಾನ ನಿಲ್ದಾಣದ ಬಳಿ HAL ನ AMCA ಸೌಲಭ್ಯಕ್ಕಾಗಿ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಆದರೆ, ಈ ಪ್ರಾಜೆಕ್ಟ್&zwnj;ಅನ್ನು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಶಿಫ್ಟ್&zwnj; ಮಾಡಿ ಎಂದು ರಕ್ಷಣಾ ಸಚಿವ ರಾಜನಾಥ್&zwnj; ಸಿಂಗ್&zwnj;ಗೆ ಮನವಿ ಮಾಡಿದ್ದು, ಇದಕ್ಕಾಗಿ 10 ಸಾವಿರ ಎಕರೆ ಜಾಗ ನೀಡಲು ಸಿದ್ದವಿದ್ದೇನೆ ಎಂದಿದ್ದಾರೆ. ಅದರೊಂದಿಗೆ ಆಂಧ್ರಪ್ರದೇಶದಾದ್ಯಂತ ರಕ್ಷಣಾ ಕೈಗಾರಿಕಾ ಕಾರಿಡಾರ್ ಅನ್ನು ನಿರ್ಮಾಣ ಮಾಡುವುದಾಗಿಯೂ ತಿಳಿಸಿದ್ದಾರೆ. ಅವರು ಈ ಪ್ರಸ್ತಾಪವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚೆ ಮಾಡಿದ್ದು, ಈ ಯೋಜನೆಯಲ್ಲಿ ವಾಯುಪಡೆಯ ಕೇಂದ್ರಗಳು, ನೌಕಾ ಉಪಕರಣಗಳ ಪರೀಕ್ಷೆ ಮತ್ತು ಡ್ರೋನ್ ಉತ್ಪಾದನಾ ಕೇಂದ್ರಗಳು ಸೇರಿವೆ.&lt;/p&gt;&lt;p&gt;ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಎನ್&zwnj;ಡಿಎಯ ಪ್ರಮುಖ ಮಿತ್ರನಾಗಿರುವ ಎನ್. ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಿಂದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್&zwnj;ಎಎಲ್) ನ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್&zwnj;ಕ್ರಾಫ್ಟ್ (ಎಎಂಸಿಎ) ಮತ್ತು ಲೈಟ್ ಕಾಂಬ್ಯಾಟ್ ಏರ್&zwnj;ಕ್ರಾಫ್ಟ್ (ಎಲ್&zwnj;ಸಿಎ) ಉತ್ಪಾದನೆಯನ್ನು ತಮ್ಮ ರಾಜ್ಯಕ್ಕೆ ಸ್ಥಳಾಂತರಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಉದ್ದೇಶಕ್ಕಾಗಿ, ಬೆಂಗಳೂರು ವಿಮಾನ ನಿಲ್ದಾಣದಿಂದ ಒಂದು ಗಂಟೆ ದೂರದಲ್ಲಿರುವ ಲೇಪಾಕ್ಷಿ-ಮಡಕಶಿರ ಹಬ್&zwnj;ನಲ್ಲಿ ಎಚ್&zwnj;ಎಎಲ್&zwnj;ನ ಎಎಂಸಿಎ ಉತ್ಪಾದನಾ ಸೌಲಭ್ಯಕ್ಕಾಗಿ 10,000 ಎಕರೆ ಭೂಮಿಯನ್ನು ನೀಡುವುದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಶುಕ್ರವಾರ ಮೇ 23 ರಂದು ನಾಯ್ಡು ಅವರು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಆಂಧ್ರಪ್ರದೇಶವನ್ನು ರಕ್ಷಣಾ ಉತ್ಪಾದನೆಗೆ ರಾಷ್ಟ್ರೀಯ ಕೇಂದ್ರವಾಗಿ ರೂಪಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರು. ಆಂಧ್ರಪ್ರದೇಶವು ಸ್ಥಳೀಯ ರಕ್ಷಣಾ ಕಾರ್ಯಕ್ರಮಗಳನ್ನು ಬೆಂಬಲಿಸಲು ಸಿದ್ಧವಾಗಿದೆ ಎಂದು ಅವರು ರಕ್ಷಣಾ ಸಚಿವರಿಗೆ ತಿಳಿಸಿದ್ದಾರೆ. ಉತ್ತರ ಪ್ರದೇಶ ಮತ್ತು ತಮಿಳುನಾಡಿನ ನಂತರ ಆಂಧ್ರಪ್ರದೇಶದಲ್ಲಿ ಭಾರತದ ಮೂರನೇ ರಕ್ಷಣಾ ಕೈಗಾರಿಕಾ ಕಾರಿಡಾರ್ ಸ್ಥಾಪನೆಯನ್ನು ಪ್ರಸ್ತಾಪಿಸಿ, ಮುಂದುವರಿದ ಮಿಲಿಟರಿ ಉಪಕರಣಗಳ ಉತ್ಪಾದನೆಗೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಎಚ್&zwnj;ಎಎಲ್ ಅನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್&zwnj;ಕ್ರಾಫ್ಟ್ (AMCA) ಮತ್ತು ಲೈಟ್ ಕಾಂಬ್ಯಾಟ್ ಏರ್&zwnj;ಕ್ರಾಫ್ಟ್ (LCA) ಗಾಗಿ ಉತ್ಪಾದನಾ ಸೌಲಭ್ಯಗಳನ್ನು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲು ನಾಯ್ಡು ಬಯಸಿದ್ದಾರೆ. &quot;ಆಂಧ್ರಪ್ರದೇಶವು ಭಾರತದ ರಕ್ಷಣಾ ಉತ್ಪಾದನಾ ಕ್ರಾಂತಿಯನ್ನು ಮುನ್ನಡೆಸಲು ಸಿದ್ಧವಾಗಿದೆ&quot; ಎಂದು ನಾಯ್ಡು ಹೇಳಿದರು, ರಾಜ್ಯದ ಕಾರ್ಯತಂತ್ರದ ಸ್ಥಳ ಮತ್ತು ಕೈಗಾರಿಕಾ ಬಲವನ್ನು ಒತ್ತಿ ಹೇಳಿದರು. ಜಗ್ಗಯ್ಯಪೇಟೆ-ದೋಲಕೊಂಡ ಕ್ಲಸ್ಟರ್&zwnj;ನಲ್ಲಿರುವ 6,000 ಎಕರೆ ಪ್ರದೇಶವನ್ನು ಕ್ಷಿಪಣಿ ಮತ್ತು ಮದ್ದುಗುಂಡು ರಕ್ಷಣಾ ಕೇಂದ್ರವಾಗಿ ಪರಿವರ್ತಿಸಲು ನಾಯ್ಡು ಪ್ರಸ್ತಾಪಿಸಿದರು.&lt;/p&gt;&lt;p&gt;ಶ್ರೀಹರಿಕೋಟಾ ಪ್ರದೇಶದಲ್ಲಿ, ಖಾಸಗಿ ಉಪಗ್ರಹ ಉತ್ಪಾದನೆ ಮತ್ತು ಉಡಾವಣಾ ಸೌಲಭ್ಯಗಳಿಗಾಗಿ 2,000 ಎಕರೆ ಕ್ಲಸ್ಟರ್ ಅನ್ನು ಪ್ರಸ್ತಾಪಿಸಲಾಗಿದೆ ಮತ್ತು ಲೇಪಾಕ್ಷಿ-ಮಡಕಶಿರ ಕ್ಲಸ್ಟರ್&zwnj;ನಲ್ಲಿ, ಅವರು ಮಿಲಿಟರಿ ಮತ್ತು ನಾಗರಿಕ ವಿಮಾನಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಕೇಂದ್ರಗಳನ್ನು ಪ್ರಸ್ತಾಪಿಸಿದರು.&lt;/p&gt;&lt;p&gt;ವಿಶಾಖಪಟ್ಟಣಂ - ಅನಕಪಲ್ಲಿಯಲ್ಲಿ ನೌಕಾ ಪ್ರಯೋಗ ಕೇಂದ್ರಗಳನ್ನು ಮತ್ತು ಕರ್ನೂಲ್ - ಓರ್ವಕಲ್&zwnj;ನಲ್ಲಿ ಮಿಲಿಟರಿ ಡ್ರೋನ್&zwnj;ಗಳು, ರೊಬೊಟಿಕ್ಸ್ ಮತ್ತು ಸುಧಾರಿತ ರಕ್ಷಣಾ ಘಟಕಗಳ ಉತ್ಪಾದನೆಯನ್ನು ಯೋಜಿಸಲಾಗಿದೆ.&lt;/p&gt;&lt;p&gt;ಅವರು ಐಐಟಿ ತಿರುಪತಿಯಲ್ಲಿ ಡಿಆರ್&zwnj;ಡಿಒ ಶ್ರೇಷ್ಠತಾ ಕೇಂದ್ರವನ್ನು ಪ್ರಸ್ತಾಪಿಸಿದರು. ಈ ಪ್ರಸ್ತಾಪಗಳಿಗೆ ರಾಜನಾಥ್ ಸಿಂಗ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಎಂದು ನಾಯ್ಡು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india/chandrababu-naidu-proposes-shifting-hal-amca-lca-production-from-karnataka-to-andhra-pradesh-san/articleshow-o746zpm"/>
        </item>
        <item>
            <title><![CDATA[ಮರದ ಕೆಳಗೆ ನಿದ್ರೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕಸ ಸುರಿದ ಪಾಲಿಕೆ ಸಿಬ್ಬಂದಿ, ಜೀವಂತ ಸಮಾಧಿ!]]></title>
            <link>https://kannada.asianetnews.com/india/bareilly-man-buried-alive-by-sewer-silt-municipal-workers-booked-san/articleshow-u4ny6hx</link>
            <guid isPermaLink="true">https://kannada.asianetnews.com/india/bareilly-man-buried-alive-by-sewer-silt-municipal-workers-booked-san/articleshow-u4ny6hx</guid>
            <pubDate>Sat, 24 May 2025 21:13:17 +0530</pubDate>
            <description><![CDATA[ಬರೇಲಿಯಲ್ಲಿ ತರಕಾರಿ ವ್ಯಾಪಾರಿಯೊಬ್ಬರು ಮರದ ಕೆಳಗೆ ಮಲಗಿದ್ದಾಗ ಪೌರಕಾರ್ಮಿಕರು ಕೆಸರು ಸುರಿದ ಪರಿಣಾಮ ಜೀವಂತ ಸಮಾಧಿಯಾದ ಘಟನೆ ನಡೆದಿದೆ. ಸಂತ್ರಸ್ತೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಪೌರಕಾರ್ಮಿಕರ ವಿರುದ್ಧ ಪ್ರಕರಣ ದಾಖಲಾಗಿದೆ.]]></description>
            <media:content url="https://static-gi.asianetnews.com/images/01jw1fb0x4j69vfd9tn7axmkk2/a-vb-21-1748101333924.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬರೇಲಿ (ಮೇ.24): &lt;/strong&gt;ಉತ್ತರ ಪ್ರದೇಶದ ಬರೇಲಿಯ ಬರಾದರಿ ಪ್ರದೇಶದಲ್ಲಿ ದಾರುಣ ಘಟನೆ ನಡೆದಿದೆ. ಬರೇಲಿಯ ಸ್ಮಶಾನದ ಬಳಿ ಇದ್ದ ಮರದ ಕೆಳಗೆ ಮಲಗಿದ್ದ ತರಕಾರಿ ವ್ಯಾಪಾರಿಯೊಬ್ಬನ ಮೇಲೆ ಒಳಚರಂಡಿ ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ತಂಡ ಕೆಸರಿನ ರಾಶಿಯನ್ನು ಸುರಿದ ನಂತರ ಅವರು ಜೀವಂತವಾಗಿ ಸಮಾಧಿಯಾದ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಸಂತ್ರಸ್ತೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಪೌರಕಾರ್ಮಿಕರ ವಿರುದ್ಧ ಬರಾದರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್&zwnj;ಎಸ್&zwnj;ಪಿ ಅನುರಾಗ್ ಆರ್ಯ ತಿಳಿಸಿದ್ದಾರೆ.&lt;/p&gt;&lt;p&gt;ಪೊಲೀಸರ ಪ್ರಕಾರ, ಗುರುವಾರ ಮಧ್ಯಾಹ್ನ ಕುಡಿದ ಅಮಲಿನಲ್ಲಿದ್ದ ಶಾಂತಿಪುರದ ಸುನೀಲ್ ಕುಮಾರ್ ಪ್ರಜಾಪತಿ (45) ತನ್ನ ಮನೆಯ ಬಳಿಯ ಸ್ಮಶಾನದ ಬಳಿ ಇದ್ದ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಈ ವೇಳೆ ನಯೀಮ್ ನೇತೃತ್ವದ ಪೌರಕಾರ್ಮಿಕರ ತಂಡವು ಕೆಸರು ತುಂಬಿದ ಟ್ರ್ಯಾಕ್ಟರ್-ಟ್ರಾಲಿಯನ್ನು ಅವರ ಮೇಲೆ ಸುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಟ್ರ್ಯಾಕ್ಟರ್ ಟ್ರಾಲಿಯನ್ನು ಓಡಿಸುತ್ತಿದ್ದ ವ್ಯಕ್ತಿ ಪ್ರಜಾಪತಿಯನ್ನು ಗಮನಿಸಲು ವಿಫಲನಾಗಿದ್ದಾನೆ ಎಂದು ಎಸ್&zwnj;ಎಸ್&zwnj;ಪಿ ಹೇಳಿದರು. ಸ್ವಲ್ಪ ಸಮಯದ ನಂತರ, ಸಂತ್ರಸ್ಥನ ಮಗ ತನ್ನ ತಂದೆಯನ್ನು ಅವಶೇಷಗಳ ಅಡಿಯಲ್ಲಿ ಹೂತುಹಾಕಿರುವುದನ್ನು ಕಂಡು ಸ್ಥಳೀಯರ ಸಹಾಯದಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾನೆ. ಪ್ರಜಾಪತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಈ ವಿಷಯದ ಬಗ್ಗೆ ತನಿಖೆ ನಡೆಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಪುರಸಭೆ ಆಯುಕ್ತ ಸಂಜೀವ್ ಕುಮಾರ್ ಮೌರ್ಯ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india/bareilly-man-buried-alive-by-sewer-silt-municipal-workers-booked-san/articleshow-u4ny6hx"/>
        </item>
        <item>
            <title><![CDATA[ಹೈದರಾಬಾದ್‌ನಲ್ಲಿ ವಿಶ್ವ ಸುಂದರಿ 2025, ವಿಜೇತೆಗೆ ಸಿಗೋ ಬಹುಮಾನ ಎಷ್ಟು ಗೊತ್ತಾ?]]></title>
            <link>https://kannada.asianetnews.com/gallery/india/miss-world-2025-winner-prize-money-and-lifetime-settlement-gow-do51i6x</link>
            <guid isPermaLink="true">https://kannada.asianetnews.com/gallery/india/miss-world-2025-winner-prize-money-and-lifetime-settlement-gow-do51i6x</guid>
            <pubDate>Sat, 24 May 2025 20:03:26 +0530</pubDate>
            <description><![CDATA[&lt;p&gt;ವಿಶ್ವ ಸುಂದರಿ 2025 ಸ್ಪರ್ಧೆ ಹೈದರಾಬಾದ್&zwnj;ನಲ್ಲಿ ಗ್ರಾಂಡ್ ಆಗಿ ನಡೆಯುತ್ತಿದೆ. ಮೇ 31 ರಂದು ಗ್ರ್ಯಾಂಡ್ ಫಿನಾಲೆ ಇದೆ. ವಿಶ್ವ ಸುಂದರಿ ವಿಜೇತೆಗೆ ಎಷ್ಟು ಬಹುಮಾನ ಸಿಗುತ್ತೆ ಅನ್ನೋ ವಿವರಗಳು ಈಗ ಹೊರಬಿದ್ದಿವೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/01jw0rq1h7kzfg696mnfany70g/miss-world-2025-logo-1748077610534.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವ ಸುಂದರಿ 2025 ಸ್ಪರ್ಧೆ ಹೈದರಾಬಾದ್&zwnj;ನಲ್ಲಿ ಗ್ರಾಂಡ್ ಆಗಿ ನಡೆಯುತ್ತಿದೆ. ಮೇ 31 ರಂದು ಗ್ರ್ಯಾಂಡ್ ಫಿನಾಲೆ ಇದೆ. ವಿಶ್ವ ಸುಂದರಿ ವಿಜೇತೆಗೆ ಎಷ್ಟು ಬಹುಮಾನ ಸಿಗುತ್ತೆ ಅನ್ನೋ ವಿವರಗಳು ಈಗ ಹೊರಬಿದ್ದಿವೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ವಿಶ್ವ ಸುಂದರಿ 2025 ಸ್ಪರ್ಧೆ ಹೈದರಾಬಾದ್&zwnj;ನಲ್ಲಿ ಸಂಭ್ರಮದಿಂದ ಸಾಗುತ್ತಿದೆ. ಮೇ 12 ರಂದು ಶುರುವಾದ ಈ ಸ್ಪರ್ಧೆ ಇನ್ನೊಂದು ವಾರದಲ್ಲಿ (ಮೇ 31) ಮುಗಿಯಲಿದೆ. ಈಗ ವಿಶ್ವ ಸುಂದರಿ ಸ್ಪರ್ಧೆಗೆ ಸಂಬಂಧಿಸಿದ ಫಿಲ್ಟರ್ ನಡೆಯುತ್ತಿದೆ. ಶೀಘ್ರದಲ್ಲೇ ಟಾಪ್ 8 ಸ್ಪರ್ಧಿಗಳನ್ನು ಫೈನಲ್ ಮಾಡಲಿದ್ದಾರೆ. ಈಗಾಗಲೇ ವಿಶ್ವ ಸುಂದರಿ ಪ್ರತಿಭಾ ಸ್ಪರ್ಧೆ ಫೈನಲ್ ನಡೆದಿದೆ. ಹೆಡ್ ಟು ಹೆಡ್ ಸ್ಪರ್ಧೆ ಕೂಡ ನಡೆದಿದೆ.&lt;/p&gt;&lt;img&gt;&lt;p&gt;ಈ ಹಿನ್ನೆಲೆಯಲ್ಲಿ ವಿಶ್ವ ಸುಂದರಿ ಸ್ಪರ್ಧೆ ಮಹತ್ವದ ಘಟ್ಟ ತಲುಪಿದೆ. ಸ್ಪರ್ಧಿಗಳಲ್ಲಿ ಕುತೂಹಲ ಮನೆಮಾಡಿದೆ. ಈ ಬಾರಿ ನಮ್ಮ ಭಾರತದಿಂದ ರಾಜಸ್ಥಾನದ ಮಿಸ್ ಇಂಡಿಯಾ ವಿಜೇತೆ ನಂದಿನಿ ಗುಪ್ತಾ ಭಾಗವಹಿಸುತ್ತಿದ್ದಾರೆ. ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಅವರು ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ವಿಶ್ವ ಸುಂದರಿ ಕಿರೀಟ ನಮ್ಮ ಭಾರತಕ್ಕೆ ಸಿಗುತ್ತಾ ಅನ್ನೋದು ಕುತೂಹಲಕಾರಿಯಾಗಿದೆ.&lt;/p&gt;&lt;img&gt;&lt;p&gt;ವಿಶ್ವ ಸುಂದರಿ ಸ್ಪರ್ಧೆ ವಿಜೇತೆ ಎಷ್ಟು ಸಂಪಾದಿಸುತ್ತಾರೆ ಅನ್ನೋದು ಕುತೂಹಲಕಾರಿಯಾಗಿದೆ. ವಿಜೇತೆಗೆ ಸಿಗುವ ಬಹುಮಾನ ಎಷ್ಟು ಅಂತ ಗೊತ್ತಾದ್ರೆ ಮಾತ್ರ ಆಶ್ಚರ್ಯವಾಹಬಹುದು. ವಿಜೇತೆಗೆ 1 ಮಿಲಿಯನ್ ಡಾಲರ್ ಬಹುಮಾನವಾಗಿ ಸಿಗುತ್ತದೆ. ಅಂದರೆ ನಮ್ಮ ಭಾರತೀಯ ರೂಪಾಯಿಗಳ ಪ್ರಕಾರ 8 ಕೋಟಿ ರೂಪಾಯಿ ಬಹುಮಾನ ಸಿಗುತ್ತದೆ.&lt;/p&gt;&lt;p&gt;ಒಮ್ಮೆ ವಿಜೇತರಾದರೆ ಜಗತ್ತಿನಾದ್ಯಂತ ವಿಶೇಷ ಗುರುತಿಸುವಿಕೆ &amp;nbsp;ಇರಲಿದೆ. ವಿಶ್ವದಾದ್ಯಂತ ಪ್ರಸಿದ್ಧರಾಗುತ್ತಾರೆ. ಜಾಗತಿಕ ಮಟ್ಟದ ಜಾಹೀರಾತುಗಳು ಬರುತ್ತವೆ. ಕಾರ್ಪೊರೇಟ್ ಕಂಪನಿಗಳು ಅವರನ್ನು ಹಿಂಬಾಲಿಸುತ್ತವೆ. ಹೀಗೆ ಜಾಹೀರಾತುಗಳ ಮೂಲಕ ಭಾರಿ ಸಂಪಾದನೆ ಮಾಡುತ್ತಾರೆ. ಹಣದ ಸುರಿಮಳೆಯೇ ಸುರಿಯುತ್ತದೆ . ಒಮ್ಮೆ ವಿಶ್ವ ಸುಂದರಿ ಪ್ರಶಸ್ತಿ ಗೆದ್ದರೆ ಜೀವಮಾನವಿಡೀ ಸೆಟ್ಲ್ ಆಗಿಬಿಡುತ್ತಾರೆ ಎನ್ನೋದರಲ್ಲಿ ಉತ್ಪ್ರೇಕ್ಷೆ ಇಲ್ಲ.&lt;/p&gt;&lt;img&gt;&lt;p&gt;ಇದರ ಜೊತೆಗೆ ಒಂದು ವರ್ಷ ಪೂರ್ತಿ ಬ್ಯುಸಿಯಾಗಿರಬೇಕಾಗುತ್ತದೆ. ಹಲವು ಚಾರಿಟಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗುತ್ತದೆ. ಇದಕ್ಕಾಗಿ ಪ್ರಪಂಚದಾದ್ಯಂತ ಪ್ರಯಾಣಿಸಬೇಕಾಗುತ್ತದೆ. ಈ ಕಾರ್ಯಕ್ರಮಗಳಿಗೆ ಆಗುವ ಖರ್ಚನ್ನು ಪ್ರಾಯೋಜಕರು ಭರಿಸುತ್ತಾರೆ. ವಿಶ್ವ ಸುಂದರಿ ವಿಜೇತೆ ಪ್ರಯಾಣಿಸಲು ಆಗುವ ಖರ್ಚನ್ನೂ ಅವರೇ ಭರಿಸುತ್ತಾರೆ. ಅವರಿಗೆ ಐಷಾರಾಮಿ ಸೌಲಭ್ಯಗಳನ್ನು ಒದಗಿಸುತ್ತಾರೆ. ಇದರ ಜೊತೆಗೆ 'ಬ್ಯೂಟಿ ವಿತ್ ಎ ಪರ್ಪಸ್' ಎಂಬ ಕಾರ್ಯಕ್ರಮವನ್ನು ನಡೆಸುತ್ತಾರೆ. ವಿಶ್ವ ಸುಂದರಿ ಸಂಸ್ಥೆಯ ಪರವಾಗಿ ಈ ಕಾರ್ಯಕ್ರಮ ನಡೆಯುತ್ತದೆ.&lt;/p&gt;&lt;img&gt;&lt;p&gt;ಇದಕ್ಕೆ ಒಂದು ವರ್ಷ ರಾಯಭಾರಿಯಾಗಿ ವಿಜೇತೆ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ಚಾರಿಟಿ ಕಾರ್ಯಕ್ರಮಗಳಲ್ಲಿ ಬರುವ ಹಣವನ್ನು ಅನಾಥ ಮಕ್ಕಳಿಗೆ, ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸಹಾಯ ಮಾಡಲು ಬಳಸಲಾಗುತ್ತದೆ. ಅವರ ಆರೋಗ್ಯ, ಶಿಕ್ಷಣ ಮತ್ತು ಜೀವನ ಪರಿಸ್ಥಿತಿಗಳನ್ನು ಸುಧಾರಿಸಲು, ಉತ್ತಮ ಜೀವನ ನೀಡಲು, ಅವರ ಚಿಕಿತ್ಸೆಗೆ ಬೇಕಾದ ಹಣವನ್ನು ಈ ಸಂಸ್ಥೆ ಚಾರಿಟಿಗಳ ಮೂಲಕ ಒದಗಿಸುತ್ತದೆ. ಅವರಿಗೆ ಖರ್ಚು ಮಾಡುತ್ತದೆ.&lt;/p&gt;&lt;img&gt;&lt;p&gt;ವಿಶ್ವ ಸುಂದರಿ ಸ್ಪರ್ಧೆ ಮೊದಲ ಬಾರಿಗೆ 1951 ರಲ್ಲಿ ಆರಂಭವಾಯಿತು. ಯುಕೆಯಲ್ಲಿ ಇದನ್ನು ಆರಂಭಿಸಲಾಯಿತು. ವಿಶ್ವ ಸುಂದರಿ ಸ್ಪರ್ಧೆಯ ಜೊತೆಗೆ ಮಿಸ್&zwnj; ಯೂನಿವರ್ಸ್, ಅಂತರರಾಷ್ಟ್ರೀಯ ಸುಂದರಿ, ಭೂಮಿ ಸುಂದರಿ ಎಂಬ ಹೆಸರಿನಲ್ಲಿಯೂ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಕಳೆದ ವರ್ಷ ಮುಂಬೈನಲ್ಲಿ &amp;nbsp;ಮಿಸ್&zwnj; ಯೂನಿವರ್ಸ್ ಸ್ಪರ್ಧೆ ನಡೆಯಿತು. ಜೆಕ್ ಗಣರಾಜ್ಯದ ಸುಂದರಿ ಕ್ರಿಸ್ಟಿನಾ ಪಿಸ್ಕೋವಾ ವಿಜೇತರಾದರು. ಈ ವರ್ಷ ಯಾರಿಗೆ ಕಿರೀಟ ಸಿಗುತ್ತದೆ ಅನ್ನೋದು ಕುತೂಹಲಕಾರಿಯಾಗಿದೆ.&lt;/p&gt;]]></content:encoded>
            <category><![CDATA[india]]></category>
            <dc:creator>Gowthami K</dc:creator>
            <atom:link href="https://kannada.asianetnews.com/gallery/india/miss-world-2025-winner-prize-money-and-lifetime-settlement-gow-do51i6x"/>
        </item>
    </channel>
</rss>
