<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>http://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 17 Sep 2025 09:45:42 +0530</lastBuildDate>
        <atom:link href="https://kannada.asianetnews.com/rss/gallery" rel="self" type="application/rss+xml"/>
        <item>
            <title><![CDATA[ರಜಪೂತರ ಈ ಗೊಂಬೆಗೆ 43 ವರ್ಷ: 'ಅಮೃತಧಾರೆ' ಛಾಯಾ‌ ಸಿಂಗ್ ಚರ್ಮ, ಕೂದಲು, ಫಿಟ್‌ನೆಸ್‌ ರಹಸ್ಯವಿದು!]]></title>
            <link>https://kannada.asianetnews.com/gallery/sandalwood/amruthadhaare-kannada-serial-chaya-singh-real-age-and-fitness-secret-st7r2g</link>
            <guid isPermaLink="true">https://kannada.asianetnews.com/gallery/sandalwood/amruthadhaare-kannada-serial-chaya-singh-real-age-and-fitness-secret-st7r2g</guid>
            <pubDate>Sun, 16 Mar 2025 17:01:44 +0530</pubDate>
            <description><![CDATA[&lt;p&gt;'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್&zwnj; ನಟಿಸುತ್ತಿದ್ದಾರೆ. ಇವರಿಗೆ 43 ವರ್ಷ ಅಂದ್ರೆ ನಂಬ್ತೀರಾ? ನಟಿ ಛಾಯಾ ಸಿಂಗ್&zwnj; ಅವರ ಫಿಟ್&zwnj;ನೆಸ್&zwnj; ರಹಸ್ಯ ಇಲ್ಲಿದೆ!&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jpf9xx780gxny42fmc5e0n1a,imgname-chaya-singh--3-.jpg" type="image/jpeg" height="390" width="690"/>
            <content:encoded><![CDATA[&lt;p&gt;'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್&zwnj; ನಟಿಸುತ್ತಿದ್ದಾರೆ. ಇವರಿಗೆ 43 ವರ್ಷ ಅಂದ್ರೆ ನಂಬ್ತೀರಾ? ನಟಿ ಛಾಯಾ ಸಿಂಗ್&zwnj; ಅವರ ಫಿಟ್&zwnj;ನೆಸ್&zwnj; ರಹಸ್ಯ ಇಲ್ಲಿದೆ!&amp;nbsp;&lt;/p&gt; &lt;img&gt;&lt;p&gt;ಈಗಾಗಲೇ ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿ, ಈಗ ʼಅಮೃತಧಾರೆʼ ಧಾರಾವಾಹಿಯಲ್ಲಿ ನಟಿಸುತ್ತಿರುವ ಛಾಯಾ ಸಿಂಗ್&zwnj; ಅವರಿಗೆ ಈಗ 43 ವರ್ಷ ವಯಸ್ಸು. ಇವರಿಗೆ ತಮಿಳು ನಟ ಕೃಷ್ಣ ಜೊತೆ ಮದುವೆಯಾಗಿದೆ.&amp;nbsp;&lt;/p&gt;&lt;img&gt;&lt;p&gt;ಛಾಯಾ ಸಿಂಗ್&zwnj; ಅವರು ಬ್ಯೂಟಿ ಬಗ್ಗೆ ಹೆಚ್ಚು ಗಮನಕೊಡುವವರಲ್ಲ. ಆದರೆ ಕಲಾವಿದರಾಗಿದ್ದಕ್ಕೆ ಒಂದಷ್ಟು ಗಮನ ಕೊಡಲೇಬೇಕು ಎಂದು ಗಮನಕೊಡುತ್ತಾರಂತೆ. ಛಾಯಾ ಸಿಂಗ್&zwnj; ಅವರು ಎಲ್ಲ ರೀತಿಯ ಆಹಾರವನ್ನು ಸೇವಿಸುತ್ತಾರೆ, ಆದರೆ ಅದು ಮಿತಿಯಲ್ಲಿರುತ್ತದೆ. ಇದೇ ಅವರ ಡಯೆಟ್&zwnj; ಎನ್ನಬಹುದು.&amp;nbsp;&lt;/p&gt;&lt;img&gt;&lt;p&gt;ಛಾಯಾ ಸಿಂಗ್&zwnj; ಅವರು ಸಿಕ್ಕಾಪಟ್ಟೆ ನೀರು ಕುಡಿಯುತ್ತಾರೆ. ಇದರಿಂದ ದೇಹದ ಕಲ್ಮಶಗಳು ಹೊರಹೋಗುತ್ತವೆ ಎಂದು ಅವರು ನಂಬುತ್ತಾರೆ. &quot;ನೀರು ಜಾಸ್ತಿ ಕುಡಿದರೆ ವಾಶ್&zwnj; ರೂಮ್&zwnj;ಗೆ ಹೋಗಬೇಕಾಗುತ್ತದೆ ಅಂತ ಹೇಳ್ತಾರೆ, ಆದರೆ ನಮಗೆ ನೀರು ಕುಡಿಯೋದು ರೂಢಿ ಆದರೆ ಆ ಸಮಸ್ಯೆ ಬರೋದಿಲ್ಲ&quot; ಎಂದು ಛಾಯಾ ಸಿಂಗ್&zwnj; ಹೇಳಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಛಾಯಾ ಸಿಂಗ್&zwnj; ಅವರಿಗೆ ದಪ್ಪನೆಯ, ಕಪ್ಪನೆಯ ತಲೆಕೂದಲಿದೆ. ಛಾಯಾ ಸಿಂಗ್&zwnj; ಅವರು ತಲೆಸ್ನಾನ ಮಾಡುವ ಮುನ್ನ ಎಣ್ಣೆ ಹಚ್ಚಿ ಬಿಡುತ್ತಾರೆ. ಇದು ದೊಡ್ಡ ರಹಸ್ಯ ಅಂತೆ. ಇನ್ನು ಪತಿಯ ಬೆಂಬಲದಿಂದ ವ್ಯಾಯಾಮ ಕೂಡ ಮಾಡುತ್ತಾರೆ. ವ್ಯಾಯಾಮದಿಂದ ನಮ್ಮ ಮೈಯೊಳಗಿನ ಬೆವರು ಕೂಡ ಹೋಗುವುದು, ಇದು ತುಂಬ ಒಳ್ಳೆಯದು ಎನ್ನುತ್ತಾರೆ ಛಾಯಾ ಸಿಂಗ್.&amp;nbsp;&lt;/p&gt;&lt;img&gt;&lt;p&gt;ಛಾಯಾ ಸಿಂಗ್&zwnj; ಅವರು ರೋಸ್&zwnj; ವಾಟರ್&zwnj; ಜೊತೆಗೆ ಅಥವಾ ನೀರಿನ ಜೊತೆಗೆ ಮುಲ್ತಾನಿ ಮುಟ್ಟಿಯನ್ನು ಮುಖಕ್ಕೆ ಹಚ್ಚುತ್ತಾರೆ. ಇದರಿಂದ ಅವರಿಗೆ ಮುಖದ ಮೇಲಿರುವ ಎಣ್ಣೆ ಹೋಗುತ್ತದೆಯಂತೆ.&amp;nbsp;&lt;/p&gt;]]></content:encoded>
            <category>gallery</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/sandalwood/amruthadhaare-kannada-serial-chaya-singh-real-age-and-fitness-secret-st7r2g"/>
        </item>
        <item>
            <title><![CDATA[ಕಮಲ್ ಹಾಸನ್ ಆಫರ್ ರಿಜೆಕ್ಟ್ ಮಾಡಿದ್ದ ಮಣಿರತ್ನಂ: 28 ವರ್ಷಗಳ ಹಿಂದಿನ ಕಥೆಯೇನು ಗೊತ್ತಾ?]]></title>
            <link>https://kannada.asianetnews.com/cine-world/mani-ratnam-rejected-kamal-haasan-offer-director-revealed-behind-story-of-nayakudu-movie-gvd/articleshow-0u2kfsb</link>
            <guid isPermaLink="true">https://kannada.asianetnews.com/cine-world/mani-ratnam-rejected-kamal-haasan-offer-director-revealed-behind-story-of-nayakudu-movie-gvd/articleshow-0u2kfsb</guid>
            <pubDate>Sat, 24 May 2025 12:29:49 +0530</pubDate>
            <description><![CDATA[&lt;p&gt;28 ವರ್ಷಗಳ ಹಿಂದೆ ಬಂದ ನಾಯಕುಡು ಸಿನಿಮಾ ಕಮಲ್ ಹಾಸನ್ ಮತ್ತು ಮಣಿರತ್ನಂ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾ. ಈ ಸಿನಿಮಾ ಸೆಟ್ ಆಗೋದರ ಹಿಂದೆ ಒಂದು ಕ್ರೇಜಿ ಸ್ಟೋರಿ ಇದೆ ಅಂತ ಮಣಿರತ್ನಂ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/01gh6j38h0ph9rxzxd105ssqrn/k2.jpg" type="image/jpeg" height="390" width="690"/>
            <content:encoded><![CDATA[&lt;p&gt;28 ವರ್ಷಗಳ ಹಿಂದೆ (1987) ಬಂದ ನಾಯಕುಡು ಸಿನಿಮಾ ಕಮಲ್ ಹಾಸನ್ ಮತ್ತು ಮಣಿರತ್ನಂ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾ. ಆಗಿನ ಕಾಲದಲ್ಲಿ ಈ ಸಿನಿಮಾ ಸಖತ್ ಸೌಂಡ್ ಮಾಡಿತ್ತು. ಇಂಡಿಯನ್ ಸಿನಿಮಾಗಳಲ್ಲಿ ಇದನ್ನ ಒಂದು ಗಾಡ್ ಫಾದರ್ ಸಿನಿಮಾ ಅಂತಾರೆ. ಬಹಳಷ್ಟು ಗ್ಯಾಂಗ್ ಸ್ಟರ್ ಸಿನಿಮಾಗಳಿಗೆ ಇದು ಒಂದು ಮಾದರಿಯಾಗಿ ನಿಂತಿದೆ. ಮೊದಲ ಬಾರಿಗೆ ಈ ಸಿನಿಮಾದಲ್ಲಿ ಕಮಲ್ ಹಾಸನ್ ಮತ್ತು ಮಣಿರತ್ನಂ ಒಟ್ಟಿಗೆ ಕೆಲಸ ಮಾಡಿದ್ರು. ಆದರೆ ಆ ನಂತರ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಲಿಲ್ಲ. ಸುಮಾರು 38 ವರ್ಷಗಳ ನಂತರ ಮತ್ತೆ ಥಗ್ ಲೈಫ್ ಸಿನಿಮಾದಲ್ಲಿ ಒಟ್ಟಿಗೆ ಸೇರಿದ್ದಾರೆ. ಮತ್ತೊಂದು ಸೂಪರ್ ಹಿಟ್ ಸಿನಿಮಾಗೆ ತೆರೆ ಎಳೆದಿದ್ದಾರೆ.&lt;/p&gt;&lt;p&gt;&lt;strong&gt;ನಾಯಕುಡು ಸಿನಿಮಾ ಹಿಂದಿನ ಕ್ರೇಜಿ ಸ್ಟೋರಿ:&lt;/strong&gt; ನಾಯಕುಡು ಸಿನಿಮಾ ಮಾಡೋದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. ಈ ವಿಷಯವನ್ನ ಮಣಿರತ್ನಂ ಹೇಳಿದ್ದಾರೆ. ಇತ್ತೀಚೆಗೆ ಹೈದರಾಬಾದ್ ನಲ್ಲಿ ಥಗ್ ಲೈಫ್ ಪ್ರೆಸ್ ಮೀಟ್ ನಡೆಯಿತು. ಇದರಲ್ಲಿ ಕಮಲ್ ಹಾಸನ್ ಜೊತೆಗೆ, ಮಣಿರತ್ನಂ, ಸಿಂಬು, ತ್ರಿಷ, ಅಭಿರಾಮಿ, ಸುಹಾಸಿನಿ, ತನಿಕೆಲ್ಲ ಭರಣಿ, ನಾಜರ್, ತೆಲುಗಿನಲ್ಲಿ ಸಿನಿಮಾವನ್ನ ರಿಲೀಸ್ ಮಾಡ್ತಿರೋ ನಿರ್ಮಾಪಕ ಸುಧಾಕರ್ ರೆಡ್ಡಿ ಭಾಗವಹಿಸಿದ್ದರು. ಇದರಲ್ಲಿ ಮಣಿರತ್ನಂ ಮಾತನಾಡಿ, ನಾಯಕುಡು ಸಿನಿಮಾ ಹೇಗೆ ಶುರುವಾಯ್ತು ಅಂತ ಹೇಳಿದ್ರು. ಮೌನರಾಗಂ ಸಿನಿಮಾ ನಂತರ ಮಣಿರತ್ನಂ ಫ್ರೀ ಇದ್ದರಂತೆ. ಸ್ಕ್ರಿಪ್ಟ್ ಗಳ ಮೇಲೆ ಕೆಲಸ ಮಾಡ್ತಾ ಇದ್ದರಂತೆ.&lt;/p&gt;&lt;p&gt;&lt;strong&gt;ಕಮಲ್ ಹಾಸನ್ ಆಫರ್ ರಿಜೆಕ್ಟ್ ಮಾಡಿದ್ದ ಮಣಿರತ್ನಂ: &lt;/strong&gt;ಆ ಸಮಯದಲ್ಲಿ ನಿರ್ಮಾಪಕ ಮುಕ್ತಾ ಶ್ರೀನಿವಾಸನ್ ಬಂದು ಮಣಿರತ್ನಂ ಕೈಯಲ್ಲಿ ಒಂದು ಕವರ್ ಕೊಟ್ರಂತೆ. ಅದರಲ್ಲಿ ದೊಡ್ಡ ಮೊತ್ತದ ಹಣ ಇತ್ತಂತೆ. ಅದೇ ಸಮಯದಲ್ಲಿ ಅದರಲ್ಲಿ ಒಂದು ಕ್ಯಾಸೆಟ್ ಕೂಡ ಇತ್ತಂತೆ. ಅದು ಒಂದು ಹಿಂದಿ ಸಿನಿಮಾ. ಅದನ್ನ ರೀಮೇಕ್ ಮಾಡಬೇಕು, ಅದನ್ನ ನೋಡಿ ಸ್ಕ್ರಿಪ್ಟ್ ರೆಡಿ ಮಾಡಬೇಕು ಅಂತ ಆ ನಿರ್ಮಾಪಕ ಮಣಿರತ್ನಂಗೆ ಹೇಳಿದ್ರಂತೆ. ಆದರೆ ನಾನು ರೀಮೇಕ್ ಮಾಡಲ್ಲ, ಈ ಸಿನಿಮಾ ಮಾಡೋಕೆ ನಾನು ಸರಿಯಾದ ವ್ಯಕ್ತಿ ಅಲ್ಲ ಅಂತ ಹೇಳಿ ರಿಜೆಕ್ಟ್ ಮಾಡಿದ್ರಂತೆ. ಮಣಿರತ್ನಂ ಮಾತು ಕೇಳ್ತಿಲ್ಲ, ಹಾಗಾಗಿ ಮರುದಿನ ಅವರನ್ನ ಕಮಲ್ ಹಾಸನ್ ಹತ್ರ ಕರ್ಕೊಂಡು ಹೋದ್ರಂತೆ ಆ ನಿರ್ಮಾಪಕ.&lt;/p&gt;&lt;p&gt;&lt;strong&gt;ನಾಯಕುಡು ಸಿನಿಮಾ ಸೆಟ್ ಆಯ್ತು ಹೀಗೆ: &lt;/strong&gt;ಆಗ ಮೊದಲ ಬಾರಿಗೆ ಕಮಲ್ ನ ಭೇಟಿ ಮಾಡಿದ್ರು ಮಣಿರತ್ನಂ. ಆಗಲೇ ಕಮಲ್ ದೊಡ್ಡ ಸ್ಟಾರ್ ಹೀರೋ. ಕಮಲ್ ಹಾಸನ್ ಕೂಡ ಮಣಿರತ್ನಂಗೆ ಅದನ್ನೇ ಹೇಳಿದ್ರು. ಆದರೆ ಕಮಲ್ ಗೆ ಕೂಡ ನೋ ಅಂದ್ರಂತೆ ಮಣಿರತ್ನಂ. ಆಗ ನೀನು ಏನು ಮಾಡಬೇಕು ಅಂತ ಅಂದುಕೊಂಡಿದ್ದೀಯಾ ಅಂತ ಕೇಳಿದ್ರಂತೆ ಕಮಲ್. ಆಗ ತನ್ನ ಹತ್ರ ಎರಡು ಸ್ಕ್ರಿಪ್ಟ್ ಗಳಿವೆ, ಆ ಎರಡನ್ನೂ ಹೇಳಿದ್ರಂತೆ. ಅದರಲ್ಲಿ ನಾಯಕುಡು ಸ್ಕ್ರಿಪ್ಟ್ ಇಷ್ಟ ಆಯ್ತು. ಹಾಗೆ ನಾಯಕುಡು ಸಿನಿಮಾ ಬಂತು, ಅದು ಒಂದು ಇತಿಹಾಸವಾಯ್ತು ಅಂದ್ರು ಮಣಿರತ್ನಂ.&lt;/p&gt;&lt;p&gt;&lt;strong&gt;38 ವರ್ಷಗಳ ನಂತರ ಥಗ್ ಲೈಫ್ ವಿಷಯದಲ್ಲೂ ಅದೇ ಕಥೆ: &lt;/strong&gt;ಅಷ್ಟೇ ಅಲ್ಲ, ಈಗ ಥಗ್ ಲೈಫ್ ವಿಷಯದಲ್ಲೂ ಅದೇ ಆಯ್ತು ಅಂದ್ರು ಮಣಿರತ್ನಂ. ಕಮಲ್ ಕಾಲ್ ಮಾಡಿ ಇಬ್ಬರೂ ಸೇರಿ ಒಂದು ಸಿನಿಮಾ ಮಾಡೋಣ ಅಂತ ಹೇಳಿದ್ರು. ಹಾಗೆ ಈ ಸಿನಿಮಾ ಜರ್ನಿ ಶುರುವಾಯ್ತು ಅಂತ ಮಣಿರತ್ನಂ ಹೇಳಿದ್ರು. ಇಷ್ಟು ವರ್ಷಗಳ ನಂತರ ಕಮಲ್ ಜೊತೆ ಎರಡನೇ ಸಿನಿಮಾ ಮಾಡೋ ಅವಕಾಶ ಸಿಕ್ಕಿದ್ದು ಖುಷಿ ಆಯ್ತು. ಅವರ ಜೊತೆ ಕೆಲಸ ಮಾಡೋದು ಒಂದು ಅದ್ಭುತ ಅನುಭವ. ಅವರು ನಾಯಕುಡು ಸಿನಿಮಾ ಸಮಯದಲ್ಲಿ ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ. ನಾನು ನಿರ್ದೇಶಕ ಆಗೋ ಮೊದಲಿಂದಲೂ ಅವರನ್ನ ನೋಡ್ತಾ ಇದ್ದೀನಿ. ಅವರಲ್ಲಿ ಯಾವುದೇ ಬದಲಾವಣೆ ಇಲ್ಲ. ನಿರ್ದೇಶಕ ಏನು ಅಂದುಕೊಳ್ಳುತ್ತಾರೋ ಅದನ್ನ ಅರ್ಥ ಮಾಡಿಕೊಂಡು ಸಪೋರ್ಟ್ ಮಾಡೋ ಹೀರೋ ಕಮಲ್ ಅಂತ ಹೇಳಿದ್ರು ಮಣಿರತ್ನಂ. ಥಗ್ ಲೈಫ್ ಸಿನಿಮಾ ಜೂನ್ 5ರಂದು ರಿಲೀಸ್ ಆಗ್ತಿದೆ.&lt;/p&gt;]]></content:encoded>
            <category>gallery</category>
            <dc:creator>Govindaraj S</dc:creator>
            <atom:link href="https://kannada.asianetnews.com/cine-world/mani-ratnam-rejected-kamal-haasan-offer-director-revealed-behind-story-of-nayakudu-movie-gvd/articleshow-0u2kfsb"/>
        </item>
        <item>
            <title><![CDATA[Kodi Mutt Shree Swamiji: ವಾಯು ಮೂಲಕ ಪ್ರಾಣಾಪಾಯ; ಈ ಬಾರಿ ಘನಗೋರ ಗಂಡಾಂತರ, ರಾಜನ ಮನೆಗೆ ಕಾರ್ಮೋಡ]]></title>
            <link>https://kannada.asianetnews.com/gallery/india-news/kodi-mutt-shree-swamiji-predictions-about-karnataka-government-future-and-corona-virus-11mcnr9</link>
            <guid isPermaLink="true">https://kannada.asianetnews.com/gallery/india-news/kodi-mutt-shree-swamiji-predictions-about-karnataka-government-future-and-corona-virus-11mcnr9</guid>
            <pubDate>Sat, 24 May 2025 13:09:15 +0530</pubDate>
            <description><![CDATA[&lt;p&gt;ಯಾವಾಗಲೂ ಭಯಂಕರ ಭವಿಷ್ಯ ಹೇಳಿ ಸದ್ದು ಮಾಡುವ ಕೋಡಿಶ್ರೀಗಳು ಈ ಬಾರಿ ಕೂಡ ಮಹಾಮಾರಿ ರೋಗದ ಮುನ್ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ರಾಜಕಾರಣಿಗಳು, ಸರ್ಕಾರದ ಬಗ್ಗೆಯೂ ಮೌನ ಮುರಿದಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01jw0kc1tsg4dw64m8hwgbqm1k/new-project--99--1748072007513.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾವಾಗಲೂ ಭಯಂಕರ ಭವಿಷ್ಯ ಹೇಳಿ ಸದ್ದು ಮಾಡುವ ಕೋಡಿಶ್ರೀಗಳು ಈ ಬಾರಿ ಕೂಡ ಮಹಾಮಾರಿ ರೋಗದ ಮುನ್ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ರಾಜಕಾರಣಿಗಳು, ಸರ್ಕಾರದ ಬಗ್ಗೆಯೂ ಮೌನ ಮುರಿದಿದ್ದಾರೆ.&lt;/p&gt;&lt;img&gt;&lt;p&gt;ಮಹಾರಾಷ್ಟ್ರದಲ್ಲಿ, ನಮ್ಮ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕೊರೊನಾ ವೈಸರ್&zwnj; ಪತ್ತೆಯಾಗಿದೆ ಒಬ್ಬ ಗರ್ಭಿಣಿ ಮಹಿಳೆ ಬಂದಿದೆ ಏನು ಹೇಳ್ತೀರಿ ಎಂದು ಪತ್ರಕರ್ತರು ಪ್ರಶ್ನೆ ಮಾಡಿದ್ದರು.&lt;/p&gt;&lt;img&gt;&lt;p&gt;ಅದಕ್ಕೆ ಅವರು &ldquo;ಈ ಸಂವತ್ಸರ ಫಲದಲ್ಲಿ ಒಂದು ಹೊಸ ರೋಗ ಬರೋ ಸೂಚನೆ ಇದೆ, ಆಗಲೇ ಬಂದಿದೆ. ಇದು ಐದು ವರ್ಷ ತನಕ ಇರುತ್ತೆ. ಇದು ಎಲ್ಲ ಕಡೆ ಆವರಿಸುತ್ತದೆ, ಈ ರೋಗ ಮತ್ತೊಂದು ರೂಪವನ್ನು ತಾಳುತ್ತದೆ. ವಾಯು ರೂಪದಲ್ಲಿ ಬರುತ್ತದೆ. ನಾವು ದೇವರ ಪ್ರಾರ್ಥನೆ ಮಾಡಬೇಕು&rdquo; ಎಂದಿದ್ದಾರೆ.&lt;/p&gt;&lt;img&gt;&lt;p&gt;&ldquo;ಎಲ್ಲ ಮಾಲಿನ್ಯವೂ ಆಗಿದೆ. ವಾಯು ರೂಪದಲ್ಲಿ ಬಂದು, ಕಫ ಆಗಿ, ಉಸಿರಾಟಕ್ಕೆ ತೊಂದರೆಯಾಗಿ ಮನುಷ್ಯನಿಗೆ ಸಾವು ಬರೋ ಲಕ್ಷಣ ಬಹಳ ಇದೆ. ಇದು ಐದು ವರ್ಷ ಇರಲಿದೆ&rdquo; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;&ldquo;ಜನರಲ್ಲಿ ಅಶಾಂತಿ ಇದೆ. ರಾಜನ ಅರಮನೆಗೆ ಕಾರ್ಮೋಡ ಕವಿದಿದೆ. ರಾಜ್ಯ ರಾಜಕಾರಣದಲ್ಲಿ ಏನಾಗಲಿದೆ ಎಂದು ಸಂಕ್ರಾಂತಿ ನಂತರ ಹೇಳ್ತೀನಿ. ರಾಜ್ಯ ರಾಜಕಾರಣಿಗಳಿಗೂ ಸಾವಿದೆ&rdquo; ಎಂದಿದ್ದಾರೆ.&lt;/p&gt;&lt;img&gt;&lt;p&gt;&ldquo;ಮೇಘಸ್ಫೋಟ ಆಗುತ್ತದೆ. ಹಿಮಾಲಯದಿಂದ ಅಪಾಯ ಇದೆ. ಭೂಕಂಪಗಳು ಆಗುತ್ತವೆ. ಮತೀಯ ಗಲಭೆ ಆಗುವುದು&rdquo; ಎಂದಿದ್ದಾರೆ.&lt;/p&gt;]]></content:encoded>
            <category>gallery</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/india-news/kodi-mutt-shree-swamiji-predictions-about-karnataka-government-future-and-corona-virus-11mcnr9"/>
        </item>
        <item>
            <title><![CDATA[Seetha Rama Serial ಕೊನೇ ದಿನ ಕೇಕ್‌ ಕಟ್‌ ಮಾಡಿ, ಕಣ್ಣೀರಿಡುತ್ತ ಶೂಟಿಂಗ್‌ನಲ್ಲಿ ಭಾಗಿಯಾದ ಕಲಾವಿದರು! PHOTOS]]></title>
            <link>https://kannada.asianetnews.com/gallery/tv-talk/zee-kannada-vaishnavi-gowda-gagan-chinnappa-seetha-rama-serial-last-day-shooting-photos-swnc0w</link>
            <guid isPermaLink="true">https://kannada.asianetnews.com/gallery/tv-talk/zee-kannada-vaishnavi-gowda-gagan-chinnappa-seetha-rama-serial-last-day-shooting-photos-swnc0w</guid>
            <pubDate>Thu, 22 May 2025 10:24:02 +0530</pubDate>
            <description><![CDATA[&lt;p&gt;ಸೀತಾರಾಮ ಧಾರಾವಾಹಿ ಈಗಾಗಲೇ 400 ಎಪಿಸೋಡ್&zwnj;ಗಳನ್ನು ಪೂರೈಸಿದೆ. ಈಗ ಈ ಧಾರಾವಾಹಿ ಅಂತ್ಯ ಆಗಲಿದೆ. ಇನ್ನು ಮೇ 20ರಂದು ಈ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್&zwnj; ಮುಗಿಸಿದೆ. &amp;nbsp;&lt;/p&gt;]]></description>
            <media:content url="https://static-gi.asianetnews.com/images/01jvv4ktev0g9xm6hth059hnff/indian-bride--32-.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೀತಾರಾಮ ಧಾರಾವಾಹಿ ಈಗಾಗಲೇ 400 ಎಪಿಸೋಡ್&zwnj;ಗಳನ್ನು ಪೂರೈಸಿದೆ. ಈಗ ಈ ಧಾರಾವಾಹಿ ಅಂತ್ಯ ಆಗಲಿದೆ. ಇನ್ನು ಮೇ 20ರಂದು ಈ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್&zwnj; ಮುಗಿಸಿದೆ. &amp;nbsp;&lt;/p&gt; &lt;img&gt;&lt;p&gt;ಇಡೀ ತಂಡದವರು ಕೇಕ್&zwnj; ಕಟ್&zwnj; ಮಾಡಿ, ಸೀರಿಯಲ್&zwnj;ಗೆ ಮುಕ್ತಾಯ ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಎಲ್ಲರೂ ಭಾವುಕರಾಗಿದ್ದಾರೆ.&amp;nbsp; &amp;nbsp;&lt;/p&gt; &lt;img&gt;&lt;p&gt;&quot;ಈ ಅಂತ್ಯವು ಉತ್ತಮವಾದದ್ದರ ಆರಂಭ ಮಾತ್ರ. ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಯೋಜನೆಗಳಲ್ಲಿ ಒಂದಾಗಿದೆ. ಇದನ್ನು ಮಾಡಿದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಆದರೆ ಶೀಘ್ರದಲ್ಲೇ ಅದ್ಭುತವಾದ ಯೋಜನೆಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಭರವಸೆ ನೀಡುತ್ತೇನೆ&quot; ಎಂದು ನಟಿ ವೈಷ್ಣವಿ ಗೌಡ ಅವರು ಸೋಶಿಯಲ್&zwnj; ಮೀಡಿಯಾ ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&amp;nbsp;&lt;/p&gt; &lt;img&gt;&lt;p&gt;ನಟ ಅಶೋಕ್&zwnj; ಕೂಡ ಈ ಬಗ್ಗೆ ಪೋಸ್ಟ್&zwnj; ಹಂಚಿಕೊಂಡಿದ್ದು, &quot;ಸೀತಾರಾಮ' ಈ ಪ್ರಾಜೆಕ್ಟ್ ಬಗ್ಗೆ ಎಷ್ಟು ಹೇಳಿದ್ರೂ ಸಾಲ್ದು. ನನಗೆ ಕೆಲಸ, ಅನುಭವ, ಜನರ ಪ್ರೀತಿ, ಗೆಳೆಯರು, ಮರೆಯಲಾಗದ ನೆನಪುಗಳನ್ನು ಕೊಟ್ಟು ನನ್ನ ಜೀವನದಲ್ಲಿ ಒಂದು ಹೊಸ ಭರವಸೆ ಮೂಡಿಸಿದ ಪ್ರಾಜೆಕ್ಟ್. ಅಶೋಕನಿಗೆ ನೀವು ಕೊಟ್ಟoಥ ಪ್ರೀತಿ ಅಪಾರ. ಎಂದಿಗೂ ನಾನು ನಿಮ್ಮೆಲ್ಲರಿಗೂ ಚಿರಋಣಿ. ಈ ಪುಟ್ಟ ಕಲಾವಿದನಿಗೆ ಪ್ರೀತಿ ತೋರಿ, ಧೈರ್ಯ ತುಂಬಿ ಇಲ್ಲಿಯವರೆಗೂ ಕರೆ ತಂದ್ದಿದ್ದೀರಿ ಇನ್ನೂ ಮುಂದೆ ನಡೆಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮದು&quot; ಎಂದಿದ್ದಾರೆ.&amp;nbsp;&lt;/p&gt; &lt;img&gt;&lt;p&gt;&quot;ನನ್ನನ್ನು ನಂಬಿ ನನಗೆ ಈ ಅವಕಾಶವನ್ನು ಒದಗಿಸಿ ಕೊಟ್ಟ ಜೀ ವಾಹಿನಿ, ತಂಡ ಮತ್ತು ತಂತ್ರಜ್ಞರಿಗೆ ಧನ್ಯವಾದಗಳು. ನನ್ನ ಸಹ ನಟರು, ನಿರ್ದೇಶಕ, ನಿರ್ಮಾಪಕರಿಗೆ ನನ್ನ ನಮನಗಳು. ಹೀಗೆ ಇನ್ನೂ ಹಲವಾರು ಪಾತ್ರಗಳಲ್ಲಿ ನಿಮ್ಮನ್ನು ಮನೊರಂಜಿಸುವ ಮಹಾತ್ವಕಾಂಕ್ಷೆಯೊಂದಿಗೆ ನಿಮ್ಮೆಲ್ಲರ ಪ್ರೀತಿಯ ಅಶೋಕನಿಗೆ ಬೀಳು ಕೊಡುವ ಸಮಯ&quot; ಎಂದಿದ್ದಾರೆ ಅಶೋಕ್.&zwnj;&amp;nbsp;&lt;/p&gt; &lt;img&gt;&lt;p&gt;&quot;ಹೋಗುವೆ ಆದರೆ ಅಶೋಕನಾಗಿ ಬರುವುದಿಲ್ಲ. ಹೊಸದೊಂದು ತಂಡದ ಜೊತೆ ಹೊಸದೊಂದು ಪಾತ್ರದ ಮುಖಾಂತರ, ಹೊಸದೊಂದು ಭರವಸೆಯೊಂದಿಗೆ ಬರುವೆ&quot; ಎಂದು ಅಶೋಕ್&zwnj; ಹೇಳಿದ್ದಾರೆ.&amp;nbsp;&lt;/p&gt; &lt;img&gt;&lt;p&gt;ನಟಿ ವೈಷ್ಣವಿ ಗೌಡ ಅವರು ಮುಂಬರುವ ದಿನಗಳಲ್ಲಿ ಯಾವ ಧಾರಾವಾಹಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಇನ್ನು ಅವರು ಮದುವೆ ತಯಾರಿಯಲ್ಲಿದ್ದಾರೆ.&amp;nbsp;&lt;/p&gt; &lt;img&gt;&lt;p&gt;ಜೂನ್&zwnj; ಮೊದಲ ವಾರದಲ್ಲಿ ನಟಿ ವೈಷ್ಣವಿ ಗೌಡ, ಅನುಕೂಲ್&zwnj; ಮಿಶ್ರಾ ಮದುವೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಗಡೆ ಬೀಳಬೇಕಿದೆ.&amp;nbsp;&lt;/p&gt; &lt;img&gt;&lt;p&gt;ಕನ್ನಡ ನಟಿ ಪೂಜಾ ಲೋಕೇಶ್&zwnj; ಅವರು ಈ ಧಾರಾವಾಹಿಯಲ್ಲಿ ವಿಲನ್&zwnj; ಆಗಿ ನಟಿಸುತ್ತಿದ್ದಾರೆ. ಭಾರ್ಗವಿ ಎಂಬ ಪಾತ್ರಕ್ಕೆ ಇವರು ಬಣ್ಣ ಹಚ್ಚಿದ್ದಾರೆ.&lt;/p&gt; &lt;img&gt;&lt;p&gt;ಬ್ಯಾಕ್&zwnj; ಟು ಬ್ಯಾಕ್&zwnj; ಸಿನಿಮಾಗಳಲ್ಲಿ ಬ್ಯುಸಿಯಿದ್ದ ಅಶೋಕ್&zwnj; ಶರ್ಮ ಅವರು ಸಾಕಷ್ಟು ವರ್ಷಗಳ ನಂತರದಲ್ಲಿ ಈ ಧಾರಾವಾಹಿಯಲ್ಲಿ ನಟಿಸಿದ್ದರು.&lt;/p&gt;]]></content:encoded>
            <category>gallery</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/zee-kannada-vaishnavi-gowda-gagan-chinnappa-seetha-rama-serial-last-day-shooting-photos-swnc0w"/>
        </item>
        <item>
            <title><![CDATA[ರುಕ್ಮಿಣಿ ವಸಂತ್ ಈಗ ಪ್ಯಾನ್‌ ಇಂಡಿಯಾ ಹೀರೋಯಿನ್: ಇಲ್ಲಿದೆ ನಟಿಯ ಸಕ್ಸಸ್‌ ಸ್ಟೋರಿ!]]></title>
            <link>https://kannada.asianetnews.com/gallery/cine-world/rukmini-vasanth-is-now-a-pan-india-heroine-here-is-the-actress-success-story-gvd-swp85p</link>
            <guid isPermaLink="true">https://kannada.asianetnews.com/gallery/cine-world/rukmini-vasanth-is-now-a-pan-india-heroine-here-is-the-actress-success-story-gvd-swp85p</guid>
            <pubDate>Fri, 23 May 2025 10:50:12 +0530</pubDate>
            <description><![CDATA[&lt;p&gt;ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿಯೂ ರುಕ್ಮಿಣಿ ವಸಂತ್&zwnj; ನಟಿಸಲಿದ್ದಾರೆ ಎನ್ನುವ ಸುದ್ದಿ ಬಂದಿದೆ. ಈ ಚಿತ್ರಕ್ಕೆ ತೆಲುಗಿನ ನವೀನ್ ಪೊಲಿಶೆಟ್ಟಿ ಹೀರೋ ಎನ್ನಲಾಗುತ್ತಿದೆ.&amp;nbsp;&lt;/p&gt;]]></description>
            <media:content url="https://static-gi.asianetnews.com/images/01jvxs7d9d8pg3e9dv7ez7hnfq/vvdbb.png" type="image/jpeg" height="390" width="690"/>
            <content:encoded><![CDATA[&lt;p&gt;ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿಯೂ ರುಕ್ಮಿಣಿ ವಸಂತ್&zwnj; ನಟಿಸಲಿದ್ದಾರೆ ಎನ್ನುವ ಸುದ್ದಿ ಬಂದಿದೆ. ಈ ಚಿತ್ರಕ್ಕೆ ತೆಲುಗಿನ ನವೀನ್ ಪೊಲಿಶೆಟ್ಟಿ ಹೀರೋ ಎನ್ನಲಾಗುತ್ತಿದೆ.&amp;nbsp;&lt;/p&gt; &lt;img&gt;&lt;p&gt;&lsquo;ಕತೆ ನೀಡುವ ಸವಾಲು, ನಿದೇಶಕ ರೂಪಿಸುವ ಪಾತ್ರ ನನ್ನವರೆಗೂ ಬಂದಾಗ ಅದಕ್ಕೆ ಜೀವ ತುಂಬಬೇಕು ಇದು ನನ್ನ ಕನಸು.&rsquo; &lsquo;ಸಪ್ತಸಾಗರದಾಚೆ ಎಲ್ಲೋ&rsquo; ಸಿನಿಮಾಗೆ ಎಂಟ್ರಿಕೊಟ್ಟ ಸಂದರ್ಭ ರುಕ್ಮಿಣಿ ವಸಂತ್&zwnj; ಹೇಳಿದ ಮಾತಿದು.&lt;/p&gt; &lt;img&gt;&lt;p&gt;ಅವರು ಈ ಕನಸಿನ ಹಿಂದೆ ಬಿದ್ದು ಬಹಳ ವರ್ಷಗಳಾಗಿವೆ. ದಿನೇ ದಿನೇ ಅವರ ರೀಚ್&zwnj; ವಿಸ್ತರಿಸುತ್ತಲೇ ಇದೆ. &lsquo;ಬೀರಬಲ್ಲ&rsquo; ಸಿನಿಮಾದಿಂದ ಶುರುವಾದ ಅವರ ಕೆರಿಯರ್&zwnj; ಇದೀಗ ಮಣಿರತ್ನಂ ಸಿನಿಮಾವರೆಗೂ ತಲುಪಿದೆ. ಆ ನಿಟ್ಟಿನಲ್ಲಿ ಕನ್ನಡ ನೆಲದ ಈ ಪ್ರತಿಭಾವಂತ ನಟಿ ತನ್ನ ಕನಸಿನ ಜರ್ನಿಯಲ್ಲಿ ಯಶ ಕಂಡಿದ್ದಾರೆ ಎಂದೇ ಹೇಳಬಹುದು. &amp;nbsp;&lt;/p&gt; &lt;img&gt;&lt;p&gt;ಇವರ ನಟನೆಯ &lsquo;ಸಪ್ತಸಾಗರದಾಚೆ ಎಲ್ಲೋ&rsquo; ಸಿನಿಮಾಗಳು ಕನ್ನಡದಲ್ಲಿ ಜಯಭೇರಿ ಬಾರಿಸುವ ಹೊತ್ತಿಗೆ ಇವರು ಕನ್ನಡಿಗರ ಪಾಲಿಗೆ &lsquo;ಪುಟ್ಟಿ&rsquo; ಯೇ ಆಗಿಹೋದರು. ಕನ್ನಡದಲ್ಲಿ ಗಳಿಸಿದ ಯಶಸ್ಸಿನಿಂದಾಗಿ ಇವರನ್ನು ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಗಮನಿಸುವುದಕ್ಕೆ ಶುರು ಮಾಡಿತು. ಸದ್ದಿಲ್ಲದೆ ಪ್ರಶಾಂತ್&zwnj; ನೀಲ್&zwnj; ಹಾಗೂ ಜೂ.ಎನ್&zwnj;ಟಿಆರ್&zwnj; ಕಾಂಬಿನೇಶನ್&zwnj;ನ &lsquo;ಡ್ರ್ಯಾಗನ್&zwnj;&rsquo; ಚಿತ್ರಕ್ಕೆ ನಾಯಕಿ ಆದರು. ತೆಲುಗಿನ &lsquo;ಅಪ್ಪುಡೊ ಇಪ್ಪುಡೊ ಎಪ್ಪುಡೊ&rsquo; ಚಿತ್ರಕ್ಕೂ ನಾಯಕಿ ಆಗಿದ್ದು, ಈ ಚಿತ್ರಕ್ಕೆ ಶೂಟಿಂಗ್&zwnj; ಮುಗಿದಿದೆ. &amp;nbsp;&lt;/p&gt; &lt;img&gt;&lt;p&gt;ತಮಿಳಿನಲ್ಲಿ ವಿಜಯ್&zwnj; ಸೇತುಪತಿ ಜೊತೆ &lsquo;ಏಸ್&rsquo; ಹಾಗೂ ಶಿವ ಕಾರ್ತಿಕೇಯನ್&zwnj; ಜೊತೆ &lsquo;ಮದರಾಸಿ&rsquo; ಚಿತ್ರಗಳಲ್ಲಿ ನಾಯಕಿ ಆಗಿ ನಟಿಸಿದ್ದಾರೆ. &lsquo;ಕಿಂಗ್&zwnj;ಡಮ್&zwnj;&rsquo; ಚಿತ್ರದ ನಂತರ ಸೆಟ್ಟೇರಲಿರುವ ವಿಜಯ್&zwnj; ದೇವರಕೊಂಡ ಚಿತ್ರಕ್ಕೂ ರುಕ್ಮಿಣಿ ವಸಂತ್&zwnj; ಅವರೇ ನಾಯಕಿ ಎನ್ನುವುದು ಟಾಲಿವುಡ್&zwnj; ಸುದ್ದಿ.&lt;/p&gt; &lt;img&gt;&lt;p&gt;ವಿಶೇಷ ಎನ್ನುವಂತೆ ಇದೀಗ ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿಯೂ ರುಕ್ಮಿಣಿ ವಸಂತ್&zwnj; ನಟಿಸಲಿದ್ದಾರೆ ಎನ್ನುವ ಸುದ್ದಿ ಬಂದಿದೆ. ಈ ಚಿತ್ರಕ್ಕೆ ತೆಲುಗಿನ ನವೀನ್ ಪೊಲಿಶೆಟ್ಟಿ ಹೀರೋ ಎನ್ನಲಾಗುತ್ತಿದೆ. &lsquo;ಥಗ್ ಲೈಫ್&zwnj;&rsquo; ಚಿತ್ರದ ನಂತರ ಬರಲಿರುವ ಮಣಿರತ್ನಂ ನಿರ್ದೇಶನದ ಚಿತ್ರ ಇದಾಗಿದೆ.&lt;/p&gt; &lt;img&gt;&lt;p&gt;&lt;strong&gt;ರುಕ್ಮಿಣಿ ವಸಂತ್&zwnj; ಕನ್ನಡ ಸಿನಿಮಾ&lt;/strong&gt; ಬೀರಬಲ್&zwnj; ಸಪ್ತಸಾಗರದಾಚೆ ಎಲ್ಲೋ (ಸೈಡ್&zwnj; ಎ, ಸೈಡ್&zwnj; ಬಿ) ಬಘೀರ ಭೈರತಿ ರಣಗಲ್&zwnj;  &lt;strong&gt;ಪರಭಾಷೆಯ ಚಿತ್ರಗಳು&lt;/strong&gt; ಏಸ್&zwnj; ಮದರಾಸಿ ಡ್ರಾಗನ್&zwnj;&lt;/p&gt; &lt;img&gt;&lt;p&gt;&lt;strong&gt;ನಟನೆ ಸಾಧ್ಯತೆ&lt;/strong&gt; ಗೌತಮ್&zwnj; ತಿನ್ನನೂರಿ ನಿರ್ದೇಶನದ ವಿಜಯ ದೇವರಕೊಂಡ ಸಿನಿಮಾ ಥಗ್ಸ್&zwnj; ಲೈಫ್&zwnj; ಬಳಿಕ ಮಣಿರತ್ನಂ ನಿರ್ದೇಶಿಸುತ್ತಿರುವ ಚಿತ್ರ&lt;/p&gt;]]></content:encoded>
            <category>gallery</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/cine-world/rukmini-vasanth-is-now-a-pan-india-heroine-here-is-the-actress-success-story-gvd-swp85p"/>
        </item>
        <item>
            <title><![CDATA[ರಾಮ್ ಚರಣ್ ಜೊತೆಗಿನ ಸಿನಿಮಾ ಬಗ್ಗೆ ಪುಷ್ಪ 2 ನಿರ್ದೇಶಕ ಸುಕುಮಾರ್ ಹೀಗಾ ಹೇಳೋದು?]]></title>
            <link>https://kannada.asianetnews.com/gallery/cine-world/sukumar-visits-mattaparru-village-and-interesting-comments-on-ram-charan-movie-gvd-swpdgi</link>
            <guid isPermaLink="true">https://kannada.asianetnews.com/gallery/cine-world/sukumar-visits-mattaparru-village-and-interesting-comments-on-ram-charan-movie-gvd-swpdgi</guid>
            <pubDate>Fri, 23 May 2025 12:44:42 +0530</pubDate>
            <description><![CDATA[&lt;p&gt;ದೀರ್ಘಕಾಲದ ನಂತರ ಸುಕುಮಾರ್ ತಮ್ಮ ಹುಟ್ಟೂರಾದ ಮಟ್ಟಪರ್ರುಗೆ ಭೇಟಿ ನೀಡಿದರು. ರಾಮ್ ಚರಣ್ ಜೊತೆಗಿನ ಮುಂದಿನ ಚಿತ್ರದ ಬಗ್ಗೆ ಅವರ ಹೇಳಿಕೆಗಳು ವೈರಲ್ ಆಗಿವೆ.&lt;/p&gt; &lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/01jvrtmac56x8459ncx881x68f/sukumar-1747811182981.jpg" type="image/jpeg" height="390" width="690"/>
            <content:encoded><![CDATA[&lt;p&gt;ದೀರ್ಘಕಾಲದ ನಂತರ ಸುಕುಮಾರ್ ತಮ್ಮ ಹುಟ್ಟೂರಾದ ಮಟ್ಟಪರ್ರುಗೆ ಭೇಟಿ ನೀಡಿದರು. ರಾಮ್ ಚರಣ್ ಜೊತೆಗಿನ ಮುಂದಿನ ಚಿತ್ರದ ಬಗ್ಗೆ ಅವರ ಹೇಳಿಕೆಗಳು ವೈರಲ್ ಆಗಿವೆ.&lt;/p&gt; &lt;p&gt;&amp;nbsp;&lt;/p&gt; &lt;img&gt;&lt;p&gt;ಪುಷ್ಪ 2 ಚಿತ್ರೀಕರಣ ಮುಗಿದ ನಂತರ, ಸುಕುಮಾರ್ ಅವರ ಮುಂದಿನ ಯೋಜನೆಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಸುಕುಮಾರ್ ತಮ್ಮ ಮುಂದಿನ ಚಿತ್ರವನ್ನು ರಾಮ್ ಚರಣ್ ಜೊತೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಪ್ರಸ್ತುತ ರಾಮ್ ಚರಣ್ ಬುಚ್ಚಿ ಬಾಬು ನಿರ್ದೇಶನದ 'ಪೆದ್ದಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ನಂತರ ಸುಕುಮಾರ್ ಚಿತ್ರ ಆರಂಭವಾಗಲಿದೆ.&lt;/p&gt; &lt;img&gt;&lt;p&gt;ಪುಷ್ಪ 2 ಬಿಡುಗಡೆಯಾದ ನಂತರ ಸುಕುಮಾರ್&zwnj;ಗೆ ಸ್ವಲ್ಪ ವಿರಾಮ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ, ಸುಕುಮಾರ್ ಇತ್ತೀಚೆಗೆ ತಮ್ಮ ಹುಟ್ಟೂರಾದ ಆಂಧ್ರಪ್ರದೇಶದ ಮಟ್ಟಪರ್ರು ಗ್ರಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರಾಮ್ ಚರಣ್ ಜೊತೆಗಿನ ಚಿತ್ರದ ಬಗ್ಗೆ ಕೆಲವು ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದರು. ರಾಮ್ ಚರಣ್ ಚಿತ್ರದ ಚಿತ್ರಕಥೆ ಮತ್ತು ನಿರ್ಮಾಣ ಕಾರ್ಯಗಳು ಪ್ರಸ್ತುತ ನಡೆಯುತ್ತಿವೆ.&lt;/p&gt; &lt;img&gt;&lt;p&gt;ಚಿತ್ರೀಕರಣ ಯಾವಾಗ ಆರಂಭವಾಗುತ್ತದೆ ಎಂಬುದನ್ನು ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಸುಕುಮಾರ್ ಹೇಳಿದರು. ನಮ್ಮಿಬ್ಬರ ಸಂಯೋಜನೆಯ 'ರಂಗಸ್ಥಳಂ' ಸಿನಿಮಾ ಸೂಪರ್ ಹಿಟ್ ಆಗಿತ್ತು. ನಂತರ ರಾಮ್ ಚರಣ್ RRR ಚಿತ್ರದ ಮೂಲಕ ಪ್ಯಾನ್-ಇಂಡಿಯಾ ಖ್ಯಾತಿ ಗಳಿಸಿದರು. ಈ ಎರಡೂ ಚಿತ್ರಗಳಿಗಿಂತ ರಾಮ್ ಚರಣ್ ಜೊತೆಗಿನ ನನ್ನ ಮುಂದಿನ ಚಿತ್ರ ಉತ್ತಮವಾಗಿರುತ್ತದೆ ಎಂದು ಸುಕುಮಾರ್ ಹೇಳಿದರು. ಈ ಚಿತ್ರಕ್ಕೆ RC 17 ಎಂಬ ಕಾರ್ಯನಾಮವಿದೆ.&lt;/p&gt; &lt;img&gt;&lt;p&gt;ಈ ಯೋಜನೆಯ ಮೇಲೆ ಭಾರಿ ನಿರೀಕ್ಷೆಗಳಿವೆ, ವಿಶೇಷವಾಗಿ 'ರಂಗಸ್ಥಳಂ' ನಂತರ ರಾಮ್ ಚರಣ್ ಮತ್ತು ಸುಕುಮಾರ್ ಮತ್ತೆ ಒಂದಾಗುತ್ತಿರುವುದರಿಂದ ಚಿತ್ರರಂಗದಲ್ಲಿ ಈ ಚಿತ್ರದ ಬಗ್ಗೆ ಕುತೂಹಲ ಮೂಡಿದೆ. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಲಿದ್ದಾರೆ ಎಂದು ತಿಳಿದುಬಂದಿದೆ.&lt;/p&gt; &lt;img&gt;&lt;p&gt;ಸುಕುಮಾರ್ ಮಾತನಾಡಿ, ಚಿತ್ರರಂಗದ ಮೇಲೆ OTTಯ ಪ್ರಭಾವದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಚಿತ್ರಮಂದಿರಗಳಿಗೆ ಪ್ರೇಕ್ಷಕರ ಆಸಕ್ತಿ ಕಡಿಮೆಯಾಗಿಲ್ಲ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಚಿತ್ರಮಂದಿರಗಳಿಗೆ ಹೆಚ್ಚಿನ ಜನ ಬರುತ್ತಾರೆ. ನಗರ ಪ್ರದೇಶಗಳಲ್ಲಿ OTTಯ ಪ್ರಭಾವ ಸ್ವಲ್ಪ ಹೆಚ್ಚಾಗಿದೆ ಎಂದು ಸುಕುಮಾರ್ ಹೇಳಿದರು. ಸುಕುಮಾರ್ ರೈಟಿಂಗ್ಸ್ ಸಂಸ್ಥೆಯನ್ನು ಪ್ರಾರಂಭಿಸಲು ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದು ಮುಖ್ಯ ಉದ್ದೇಶ ಎಂದು ಹೇಳಿದರು. ಆ ವಿಷಯದಲ್ಲಿ ತಮ್ಮ ಸುಕುಮಾರ್ ರೈಟಿಂಗ್ಸ್ ಸಂಸ್ಥೆ ಯಶಸ್ವಿಯಾಗಿದೆ ಎಂದು ತಿಳಿಸಿದರು.&lt;/p&gt; &lt;img&gt;&lt;p&gt;ಪ್ರತಿ ವರ್ಷ ತಮ್ಮ ಹುಟ್ಟೂರು ಮಟ್ಟಪರ್ರುನಲ್ಲಿ ಸಂಕ್ರಾಂತಿ ಆಚರಿಸಬೇಕೆಂಬುದು ತಮ್ಮ ಆಸೆ ಎಂದು ಸುಕುಮಾರ್ ಹೇಳಿದರು. ಆದರೆ ಕಳೆದ ಎರಡು ವರ್ಷಗಳಿಂದ ಪುಷ್ಪ 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರಿಂದ ಹುಟ್ಟೂರಿಗೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಇನ್ನು ಮುಂದೆ ನಿಯಮಿತವಾಗಿ ಇಲ್ಲಿಗೆ ಬರುತ್ತೇನೆ ಎಂದು ಹೇಳಿದರು.&lt;/p&gt;]]></content:encoded>
            <category>gallery</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/cine-world/sukumar-visits-mattaparru-village-and-interesting-comments-on-ram-charan-movie-gvd-swpdgi"/>
        </item>
        <item>
            <title><![CDATA[Megastar Chiranjeevi: ಕ್ಯಾಸೆಟ್ ಎಡವಟ್ಟಿನಿಂದ ಚಿರಂಜೀವಿ ಜಾತಕವನ್ನೇ ಬದಲಿಸಿದ ಆ ಸಿನಿಮಾ ಥಿಯೇಟರ್!]]></title>
            <link>https://kannada.asianetnews.com/gallery/cine-world/chiranjeevi-became-a-megastar-due-to-nellore-leelamahal-theatre-and-a-cassette-mixup-gvd-swnk7r</link>
            <guid isPermaLink="true">https://kannada.asianetnews.com/gallery/cine-world/chiranjeevi-became-a-megastar-due-to-nellore-leelamahal-theatre-and-a-cassette-mixup-gvd-swnk7r</guid>
            <pubDate>Thu, 22 May 2025 13:15:27 +0530</pubDate>
            <description><![CDATA[&lt;p&gt;ಚಿರಂಜೀವಿ ಕೆರಿಯರ್&zwnj;ಗೆ ಟರ್ನಿಂಗ್ ಪಾಯಿಂಟ್ ನೆಲ್ಲೂರಿನ ಲೀಲಾಮಹಲ್ ಥಿಯೇಟರ್ ಜೊತೆಗೆ ಒಂದು ಕ್ಯಾಸೆಟ್ ಶಾಪ್&zwnj;ನವ್ರು ಮಾಡಿದ ಎಡವಟ್ಟು. ಏನದು ಅಂತ ತಿಳ್ಕೊಳ್ಳಿ.&lt;/p&gt;]]></description>
            <media:content url="https://static-gi.asianetnews.com/images/01jvvc3d9kzx0gn26qnrbp00sh/chiru-1747896612147.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿರಂಜೀವಿ ಕೆರಿಯರ್&zwnj;ಗೆ ಟರ್ನಿಂಗ್ ಪಾಯಿಂಟ್ ನೆಲ್ಲೂರಿನ ಲೀಲಾಮಹಲ್ ಥಿಯೇಟರ್ ಜೊತೆಗೆ ಒಂದು ಕ್ಯಾಸೆಟ್ ಶಾಪ್&zwnj;ನವ್ರು ಮಾಡಿದ ಎಡವಟ್ಟು. ಏನದು ಅಂತ ತಿಳ್ಕೊಳ್ಳಿ.&lt;/p&gt; &lt;img&gt;&lt;p&gt;45 ವರ್ಷಗಳಿಂದ ಟಾಲಿವುಡ್&zwnj;ನಲ್ಲಿ ಮೆಗಾಸ್ಟಾರ್ ಆಗಿ ಮಿಂಚುತ್ತಿರುವ ಚಿರು, ಅಭಿನಯ, ನೃತ್ಯ, ಫೈಟ್ಸ್&zwnj;ಗಳಿಂದ ಕೋಟಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ಟಾಲಿವುಡ್&zwnj;ನಲ್ಲಿ ಟಾಪ್ ಸ್ಥಾನಕ್ಕೇರಿದ್ರು. ಆದ್ರೆ ಚಿರು ಕೆರಿಯರ್&zwnj;ನಲ್ಲಿ ಅನೇಕ ಊಹಿಸಲಾಗದ ಘಟನೆಗಳು ನಡೆದಿವೆ.&lt;/p&gt; &lt;img&gt;&lt;p&gt;ಸಾಮಾನ್ಯ ಹೀರೋ ಆಗಿದ್ದ ಚಿರುನ ಸ್ಟಾರ್ ಮಾಡಿದ ಸಿನಿಮಾ ಖೈದಿ. 1983ರಲ್ಲಿ ಬಂದ ಈ ಚಿತ್ರಕ್ಕೆ ಕೋದಂಡರಾಮಿ ರೆಡ್ಡಿ ನಿರ್ದೇಶನ. ಹಾಲಿವುಡ್ 'ಫಸ್ಟ್ ಬ್ಲಡ್' ಸಿನಿಮಾ ಆಧಾರದ ಮೇಲೆ ಈ ಚಿತ್ರ ತಯಾರಾಗಿದೆ. ಖೈದಿ ಸಿನಿಮಾಗೆ ಬೀಜ ಬಿದ್ದಿದ್ದು ನೆಲ್ಲೂರಿನ ಲೀಲಾಮಹಲ್ ಥಿಯೇಟರ್&zwnj;ನಲ್ಲಿ ಅಂದ್ರೆ ನಂಬ್ತೀರಾ? ಆದ್ರೆ ಅದು ನಿಜ.&lt;/p&gt; &lt;img&gt;&lt;p&gt;ಖೈದಿ ಸಿನಿಮಾ ನಿರ್ಮಾಪಕರಲ್ಲಿ ಒಬ್ಬರಾದ ತಿರುಪತಿ ರೆಡ್ಡಿ ಆಗ ನೆಲ್ಲೂರಲ್ಲಿ ಡಾಕ್ಟರ್ ಆಗಿದ್ರು. ಒಂದು ಸಂದರ್ಶನದಲ್ಲಿ ಖೈದಿ ಸಿನಿಮಾ ಹೇಗೆ ಶುರುವಾಯ್ತು ಅಂತ ಹೇಳ್ತಾ, ಒಂದು ಟ್ವಿಸ್ಟ್ ಇರೋ ಘಟನೆ ಬಗ್ಗೆ ಹೇಳಿದ್ರು. ಚಿರು ಫ್ಯಾಮಿಲಿ ಆಗ ನೆಲ್ಲೂರಲ್ಲಿ ಇತ್ತು. ನಂಗೆ ಒಳ್ಳೆ ಪರಿಚಯ ಇತ್ತು. ನಾನು ಚಿರು ನಟಿಸಿದ್ದ ಕೆಲವು ಸಿನಿಮಾಗಳಿಗೆ ಫೈನಾನ್ಸ್ ಮಾಡಿದ್ದೆ. ನೈಟ್ ಡ್ಯೂಟಿ ಇದ್ದಾಗ ಪಕ್ಕದ ಲೀಲಾ ಮಹಲ್ ಥಿಯೇಟರ್&zwnj;ಗೆ ಸಿನಿಮಾ ನೋಡೋಕೆ ಹೋಗ್ತಿದ್ದೆ.&lt;/p&gt; &lt;img&gt;&lt;p&gt;ಲೀಲಾಮಹಲ್&zwnj;ನಲ್ಲಿ ಆಗ ಇಂಗ್ಲಿಷ್ ಸಿನಿಮಾಗಳನ್ನೇ ತೋರಿಸ್ತಿದ್ರು. ಆ ದಿನ 'ಫಿಯರ್ ಓವರ್ ದಿ ಸಿಟಿ' ಸಿನಿಮಾ ನೋಡಿದೆ. ಅದ್ರಲ್ಲಿ ಆಕ್ಷನ್ ಸೀನ್ಸ್ ನಂಗೆ ತುಂಬ ಇಷ್ಟ ಆಯ್ತು. ಚಿರುಗೆ ಸೂಟ್ ಆಗುತ್ತೆ ಅಂತ ಅನಿಸ್ತು. ಹಾಗಾಗಿ ಆ ಸಿನಿಮಾ ಕ್ಯಾಸೆಟ್ ತಂದು ಕೋದಂಡರಾಮಿ ರೆಡ್ಡಿಗೆ ತೋರಿಸಬೇಕು ಅಂತ ಅಂದುಕೊಂಡೆ. ಎಲ್ಲಾ ಕಡೆ ಹುಡುಕಿದ್ರೂ ಕ್ಯಾಸೆಟ್ ಸಿಕ್ಕಿಲ್ಲ. ಕೊನೆಗೆ ಮುಂಬೈನಲ್ಲಿ ಒಂದು ಕ್ಯಾಸೆಟ್ ಶಾಪ್ ಇದೆ ಅಂತ ಗೊತ್ತಾಯ್ತು.&lt;/p&gt; &lt;img&gt;&lt;p&gt;ಕ್ಯಾಸೆಟ್ ಶಾಪ್&zwnj;ಗೆ ಫೋನ್ ಮಾಡಿ 'ಫಿಯರ್ ಓವರ್ ದಿ ಸಿಟಿ' ಕ್ಯಾಸೆಟ್ ಬೇಕು ಅಂತ ಕೇಳಿದೆ. 400 ರೂ. ಕಳ್ಸಿದ್ರೆ ಕ್ಯಾಸೆಟ್ ಕೊರಿಯರ್ ಮಾಡ್ತೀನಿ ಅಂದ್ರು. ಹಣ ಕಳಿಸಿದೆ, ಕ್ಯಾಸೆಟ್ ಬಂತು. ಓಪನ್ ಮಾಡಿ ನೋಡಿದ್ರೆ ಅದು 'ಫಿಯರ್ ಓವರ್ ದಿ ಸಿಟಿ' ಅಲ್ಲ, 'ಫಸ್ಟ್ ಬ್ಲಡ್' ಕ್ಯಾಸೆಟ್! ಶಾಪ್&zwnj;ನವ್ರು ತಪ್ಪಾಗಿ ಕಳಿಸಿದ್ರು. ಬೇಸರ ಆಗಿ ಕ್ಯಾಸೆಟ್ ಪಕ್ಕಕ್ಕಿಟ್ಟು ಶಟಲ್ ಆಡೋಕೆ ಹೋದೆ.&lt;/p&gt; &lt;img&gt;&lt;p&gt;ಮನೆಗೆ ಬಂದು 'ಫಸ್ಟ್ ಬ್ಲಡ್' ಸಿನಿಮಾ ನೋಡಿದೆ. ಅದೂ ಚೆನ್ನಾಗಿತ್ತು. ಕೋದಂಡರಾಮಿ ರೆಡ್ಡಿಗೆ ಹೇಳಿದೆ, ಅವ್ರೂ ನೋಡಿದ್ರು. ಚಿರು ಕೂಡ ನೋಡಿ ಚೆನ್ನಾಗಿದೆ ಅಂದ್ರು. ಹೀಗೆ 'ಫಸ್ಟ್ ಬ್ಲಡ್' ನಮ್ಮ ತೆಲುಗು ಸ್ಟೈಲ್&zwnj;ಗೆ ಬದಲಿಸಿ 'ಖೈದಿ' ಸಿನಿಮಾ ಮಾಡಿದ್ವಿ ಅಂತ ತಿರುಪತಿ ರೆಡ್ಡಿ ಹೇಳಿದ್ರು. ಚಿರು ಮೆಗಾಸ್ಟಾರ್ ಆಗೋಕೆ ಲೀಲಾಮಹಲ್ ಥಿಯೇಟರ್, ಕ್ಯಾಸೆಟ್ ಶಾಪ್&zwnj;ನವ್ರ ಎಡವಟ್ಟು ಕಾರಣವಾಯಿತು.&lt;/p&gt;]]></content:encoded>
            <category>gallery</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/cine-world/chiranjeevi-became-a-megastar-due-to-nellore-leelamahal-theatre-and-a-cassette-mixup-gvd-swnk7r"/>
        </item>
        <item>
            <title><![CDATA[WhatsApp ಬಳಕೆದಾರರಿಗೆ ಗುಡ್‌ನ್ಯೂಸ್;‌ ತಪ್ಪಿತೊಂದು ದೊಡ್ಡ ಕಿರಿಕಿರಿ! ]]></title>
            <link>https://kannada.asianetnews.com/gallery/mobiles/whatsapp-news-ai-dp-feature-change-display-picture-without-photos-how-swp99j</link>
            <guid isPermaLink="true">https://kannada.asianetnews.com/gallery/mobiles/whatsapp-news-ai-dp-feature-change-display-picture-without-photos-how-swp99j</guid>
            <pubDate>Fri, 23 May 2025 11:14:06 +0530</pubDate>
            <description><![CDATA[&lt;p&gt;WhatsAppನಲ್ಲಿ ನಿಮ್ಮ DP (ಡಿಸ್ಪ್ಲೇ ಪಿಕ್ಚರ್) ಬದಲಾಯಿಸಬೇಕೆಂದಿದ್ದೀರಾ? ಒಳ್ಳೆಯ ಲೊಕೇಶನ್, ಒಳ್ಳೆಯ ಡ್ರೆಸ್ ಹಾಕಿಕೊಂಡು ಹೊಸ ಫೋಟೋ ತೆಗೆದುಕೊಂಡು ಆಮೇಲೆ ಬದಲಾಯಿಸೋಣ ಅಂತ ದಿನಗಳನ್ನು ಕಳೆಯುತ್ತಿದ್ದೀರಾ? ಇನ್ಮೇಲೆ ಹಾಗೆ ಮಾಡಬೇಡಿ. WhatsAppನಲ್ಲೇ ಹೊಸ AI ಫೀಚರ್ ಬಂದಿದೆ. ಅದನ್ನು ಹೇಗೆ ಉಪಯೋಗಿಸಬೇಕು?&lt;/p&gt; &lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/01hhfabk5yk68214t9r4zbbph4/asianet-news---2023-12-12t205925.035.jpg" type="image/jpeg" height="390" width="690"/>
            <content:encoded><![CDATA[&lt;p&gt;WhatsAppನಲ್ಲಿ ನಿಮ್ಮ DP (ಡಿಸ್ಪ್ಲೇ ಪಿಕ್ಚರ್) ಬದಲಾಯಿಸಬೇಕೆಂದಿದ್ದೀರಾ? ಒಳ್ಳೆಯ ಲೊಕೇಶನ್, ಒಳ್ಳೆಯ ಡ್ರೆಸ್ ಹಾಕಿಕೊಂಡು ಹೊಸ ಫೋಟೋ ತೆಗೆದುಕೊಂಡು ಆಮೇಲೆ ಬದಲಾಯಿಸೋಣ ಅಂತ ದಿನಗಳನ್ನು ಕಳೆಯುತ್ತಿದ್ದೀರಾ? ಇನ್ಮೇಲೆ ಹಾಗೆ ಮಾಡಬೇಡಿ. WhatsAppನಲ್ಲೇ ಹೊಸ AI ಫೀಚರ್ ಬಂದಿದೆ. ಅದನ್ನು ಹೇಗೆ ಉಪಯೋಗಿಸಬೇಕು?&lt;/p&gt; &lt;p&gt;&amp;nbsp;&lt;/p&gt; &lt;img&gt;&lt;p&gt;ಡ್ರೆಸ್ಸಿಗೆ ತಕ್ಕಂತೆ ಲುಕ್ ಬದಲಾಗುತ್ತೆ, ಗೌರವವೂ ಬದಲಾಗುತ್ತೆ. ಹಾಗಾಗಿ ಫೋಟೋಗಳಲ್ಲಿ ಅಂದವಾಗಿ, ಹುಂದಾಗಿ ಕಾಣಬೇಕು ಅಂತ ಎಲ್ಲರೂ ಟ್ರೈ ಮಾಡ್ತಾರೆ.&lt;/p&gt; &lt;img&gt;&lt;p&gt;ಸೋಶಿಯಲ್ ಮೀಡಿಯಾ ಬಂದ್ಮೇಲೆ ಅಂದವಾಗಿ ಕಾಣಬೇಕು ಅನ್ನೋ ಹಂಬಲ ಜಾಸ್ತಿ ಆಗಿದೆ. WhatsApp, Facebook, Insta, Xಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಹೊಸ ಡ್ರೆಸ್, ಫೋಸ್&zwnj;ಗಳಲ್ಲಿ ಫೋಟೋ ತೆಗೆದುಕೊಂಡು ಪೋಸ್ಟ್ ಮಾಡ್ತಾರೆ.&lt;/p&gt; &lt;img&gt;&lt;p&gt;ಈಗ ಹೊಸ ಫೋಟೋ ತೆಗೆಯೋಕೆ ಎಲ್ಲೆಲ್ಲಿಗೋ ಹೋಗಬೇಕಾಗಿಲ್ಲ. ನಮ್ಮ ಕೈಯಲ್ಲಿ AI ಇದೆ. ನಿಮಗೆ ಬೇಕಾದ ರೀತಿಯಲ್ಲಿ ಫೋಟೋ ತಯಾರು ಮಾಡಿಕೊಳ್ಳಿ.&lt;/p&gt; &lt;img&gt;&lt;p&gt;ಈ ಹೊಸ ಫೀಚರ್ ಅನ್ನು WhatsApp ತಂದಿದೆ. ಹೊಸ DP ಪೆಟ್ಟೋಕೆ ಸೆಟ್ಟಿಂಗ್ಸ್ ಹೇಗೆ ಬದಲಾಯಿಸಬೇಕು ನೋಡೋಣ. ಹಂತ ಹಂತದಲ್ಲಿ ವಿಧಾನವನ್ನು ಅರಿತುಕೊಳ್ಳಿ.&amp;nbsp;&lt;/p&gt; &lt;img&gt;&lt;p&gt;WhatsApp ಓಪನ್ ಮಾಡಿ. Settings ಓಪನ್ ಮಾಡಿ. Profile ಮೇಲೆ ಕ್ಲಿಕ್ ಮಾಡಿ, edit ಆಯ್ಕೆ ಮಾಡಿ. Create an AI image ಮೇಲೆ ಕ್ಲಿಕ್ ಮಾಡಿ. Themes ಇಂದ DP ಪೆಟ್ಟುಕೊಳ್ಳಿ. ಈ ಫೀಚರ್ ಕೆಲವು ವರ್ಷನ್ ಗಳಲ್ಲಿ ಮಾತ್ರ ಇದೆ. WhatsApp ಅಪ್ಡೇಟ್ ಮಾಡಿಕೊಳ್ಳಿ.&lt;/p&gt;]]></content:encoded>
            <category>gallery</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/mobiles/whatsapp-news-ai-dp-feature-change-display-picture-without-photos-how-swp99j"/>
        </item>
        <item>
            <title><![CDATA[ಮೊದಲು ಸ್ಪೆಷಲ್ ಸಾಂಗ್‌ನಲ್ಲಿ, ನಂತರ ಅಮ್ಮನಾಗಿ: ಮಹೇಶ್‌ ಬಾಬು ಜೊತೆ ನಟಿಸಿದ ಆ ಸ್ಟಾರ್ ಹೀರೋಯಿನ್ ಯಾರು?]]></title>
            <link>https://kannada.asianetnews.com/gallery/cine-world/ramya-krishna-danced-with-mahesh-babu-in-nani-and-later-played-his-mother-in-guntur-kaaram-gvd-swpchp</link>
            <guid isPermaLink="true">https://kannada.asianetnews.com/gallery/cine-world/ramya-krishna-danced-with-mahesh-babu-in-nani-and-later-played-his-mother-in-guntur-kaaram-gvd-swpchp</guid>
            <pubDate>Fri, 23 May 2025 12:23:49 +0530</pubDate>
            <description><![CDATA[&lt;p&gt;ಸೂಪರ್ ಸ್ಟಾರ್ ಮಹೇಶ್ ಬಾಬುಗೆ ತುಂಬ ಜನ ಹಳೇ ಹೀರೋಯಿನ್ಸ್ ಅಮ್ಮನ ಪಾತ್ರ ಮಾಡಿದ್ದಾರೆ. ಆದ್ರೆ ಒಬ್ಬ ಸ್ಟಾರ್ ಹೀರೋಯಿನ್ ಮಾತ್ರ ಮಹೇಶ್ ಬಾಬು ಜೊತೆ ಮೊದಲು ಐಟಂ ಸಾಂಗ್&zwnj;ನಲ್ಲಿ ಕಾಣಿಸಿಕೊಂಡು, ಆಮೇಲೆ ಅವರಿಗೆ ಅಮ್ಮನಾಗಿಯೂ ನಟಿಸಿದ್ದಾರೆ. ಯಾರು ಈ ಹೀರೋಯಿನ್, ಯಾವ ಸಿನಿಮಾ ಅಂತ ಗೊತ್ತಾ?&lt;/p&gt; &lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/01jk35sdd2wqc4ebdbbsendbg3/mahesh.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೂಪರ್ ಸ್ಟಾರ್ ಮಹೇಶ್ ಬಾಬುಗೆ ತುಂಬ ಜನ ಹಳೇ ಹೀರೋಯಿನ್ಸ್ ಅಮ್ಮನ ಪಾತ್ರ ಮಾಡಿದ್ದಾರೆ. ಆದ್ರೆ ಒಬ್ಬ ಸ್ಟಾರ್ ಹೀರೋಯಿನ್ ಮಾತ್ರ ಮಹೇಶ್ ಬಾಬು ಜೊತೆ ಮೊದಲು ಐಟಂ ಸಾಂಗ್&zwnj;ನಲ್ಲಿ ಕಾಣಿಸಿಕೊಂಡು, ಆಮೇಲೆ ಅವರಿಗೆ ಅಮ್ಮನಾಗಿಯೂ ನಟಿಸಿದ್ದಾರೆ. ಯಾರು ಈ ಹೀರೋಯಿನ್, ಯಾವ ಸಿನಿಮಾ ಅಂತ ಗೊತ್ತಾ?&lt;/p&gt; &lt;p&gt;&amp;nbsp;&lt;/p&gt; &lt;img&gt;&lt;p&gt;ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವು ನಟ-ನಟಿಯರ ಕಾಂಬಿನೇಷನ್ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುತ್ತೆ. ಹಾಗೆ ಒಂದು ಅಪರೂಪದ ಕಾಂಬಿನೇಷನ್ ಮಹೇಶ್ ಬಾಬು ಮತ್ತು ರಮ್ಯಕೃಷ್ಣ ಅವರದ್ದು. ಒಬ್ಬರೇ ಹೀರೋ ಜೊತೆ ಒಂದು ಸಿನಿಮಾದಲ್ಲಿ ಸ್ಪೆಷಲ್ ಸಾಂಗ್&zwnj;ಗೆ ಡ್ಯಾನ್ಸ್ ಮಾಡಿ, ಇನ್ನೊಂದು ಸಿನಿಮಾದಲ್ಲಿ ಅವರ ತಾಯಿಯಾಗಿ ಕಾಣಿಸಿಕೊಳ್ಳುವುದು ವಿಶೇಷ.&lt;/p&gt; &lt;img&gt;&lt;p&gt;ತೆಲುಗು ಸಿನಿಮಾ ಪ್ರೇಮಿಗಳಿಗೆ ಗೊತ್ತು - ರಮ್ಯಕೃಷ್ಣ ಮಲ್ಟಿ ಟ್ಯಾಲೆಂಟೆಡ್ ನಟಿ ಅಂತ. ಹಿಂದೆ ಗ್ಲಾಮರ್ ಹೀರೋಯಿನ್ ಆಗಿದ್ದ ರಮ್ಯಕೃಷ್ಣ ಈಗ ಒಳ್ಳೆ ಒಳ್ಳೆ ಪಾತ್ರಗಳನ್ನು ಮಾಡ್ತಿದ್ದಾರೆ. ಮಹೇಶ್ ಬಾಬು ಜೊತೆ ಎರಡು ವಿಭಿನ್ನ ಚಿತ್ರಗಳಲ್ಲಿ ನಟಿಸಿದ್ದಾರೆ. 2004ರ 'ನಾನಿ' ಚಿತ್ರದ 'ಮಾರ್ಕಂಡೇಯ' ಐಟಂ ಸಾಂಗ್&zwnj;ನಲ್ಲಿ ಮಹೇಶ್ ಜೊತೆ ಸ್ಟೆಪ್ ಹಾಕಿದ್ದರು.&lt;/p&gt; &lt;img&gt;&lt;p&gt;20 ವರ್ಷಗಳ ನಂತರ, 2024ರಲ್ಲಿ ಬಿಡುಗಡೆಯಾದ 'ಗುಂಟೂರು ಕಾರಂ' ಸಿನಿಮಾದಲ್ಲಿ ಮಹೇಶ್ ಬಾಬುಗೆ ಅಮ್ಮನ ಪಾತ್ರ ಮಾಡಿದ್ರು. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರಕ್ಕೆ ಆವರೇಜ್ ಟಾಕ್ ಸಿಕ್ಕಿದ್ರೂ, ಬಾಕ್ಸ್ ಆಫೀಸ್&zwnj;ನಲ್ಲಿ ಒಳ್ಳೆ ಕಲೆಕ್ಷನ್ ಆಯ್ತು. ರಮ್ಯಕೃಷ್ಣ ಪಾತ್ರ ಸಿನಿಮಾಗೆ ಮುಖ್ಯವಾಗಿತ್ತು.&lt;/p&gt; &lt;img&gt;&lt;p&gt;ಒಬ್ಬರೇ ಹೀರೋ ಜೊತೆ ಒಮ್ಮೆ ಗ್ಲಾಮರ್ ಪಾತ್ರ, ಮತ್ತೊಮ್ಮೆ ಭಾವುಕ ಪಾತ್ರ ಮಾಡೋದು ಇಂಡಸ್ಟ್ರಿಯಲ್ಲಿ ತುಂಬಾ ಅಪರೂಪ. ರಮ್ಯಕೃಷ್ಣ-ಮಹೇಶ್ ಬಾಬು ಕಾಂಬಿನೇಷನ್&zwnj;ಗೆ ಮಾತ್ರ ಈ ಅವಕಾಶ ಸಿಕ್ಕಿದೆ. ಆದ್ರೆ ಕೆಲವು ಪ್ರೇಕ್ಷಕರು ಇದನ್ನ ವಿಚಿತ್ರವಾಗಿ ನೋಡ್ತಾರೆ.&lt;/p&gt; &lt;img&gt;&lt;p&gt;ಈಗ ಮಹೇಶ್ ಬಾಬು, ರಾಜಮೌಳಿ ಕಾಂಬಿನೇಷನ್&zwnj;ನಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾ ಬರ್ತಿದೆ. SSMB29 ಅಂತ ಕರೀತಿರೋ ಈ ಚಿತ್ರದ ಶೂಟಿಂಗ್&zwnj;ನಲ್ಲಿ ಮಹೇಶ್ ಬ್ಯುಸಿ ಇದ್ದಾರೆ. ಸುಮಾರು 1000 ಕೋಟಿ ಬಜೆಟ್&zwnj;ನ ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ.&lt;/p&gt;]]></content:encoded>
            <category>gallery</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/cine-world/ramya-krishna-danced-with-mahesh-babu-in-nani-and-later-played-his-mother-in-guntur-kaaram-gvd-swpchp"/>
        </item>
        <item>
            <title><![CDATA[Madenur Manu Case: ನನ್ ಗಂಡ ಬೇರೆಯವ್ಳ ಹಿಂದೋದ್ರೆ ನಾನ್‌ ಸುಮ್ನಿರ್ತಿದ್ನಾ? ವೈಯಕ್ತಿಕ ಬಿಡಿ, ಸಿನಿಮಾ ನೋಡಿ: ಪತ್ನಿ]]></title>
            <link>https://kannada.asianetnews.com/gallery/tv-talk/madenur-manu-wife-first-reaction-on-physical-assaultation-case-swpihd</link>
            <guid isPermaLink="true">https://kannada.asianetnews.com/gallery/tv-talk/madenur-manu-wife-first-reaction-on-physical-assaultation-case-swpihd</guid>
            <pubDate>Fri, 23 May 2025 14:40:58 +0530</pubDate>
            <description><![CDATA[&lt;p&gt;&lsquo;ಕಾಮಿಡಿ ಕಿಲಾಡಿಗಳು ಶೋʼ ಖ್ಯಾತಿಯ ವಿರುದ್ಧ ಸಹನಟಿಯೋರ್ವರು ಅ*ತ್ಯಾಚಾರ ಆರೋಪ ಮಾಡಿದ್ದರು. ಸಿನಿಮಾ ರಿಲೀಸ್&zwnj; ಟೈಮ್&zwnj;ನಲ್ಲಿ ದೊಡ್ಡ ವಿವಾದ ಸೃಷ್ಟಿ ಆಗಿತ್ತು. ಆಮೇಲೆ ಅವರು ಈ ದೂರಿನಿಂದ ಹಿಂದೆ ಸರಿಯೋದಾಗಿ ಹೇಳಿದ್ದರು. ಈಗ ಈ ಬಗ್ಗೆ ಪತ್ನಿ ಮಾತನಾಡಿದ್ದಾರೆ.&amp;nbsp; &amp;nbsp;&lt;/p&gt;]]></description>
            <media:content url="https://static-gi.asianetnews.com/images/01jvy5wgxmd7txjapjbfvggxkc/new-project--95-.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಕಾಮಿಡಿ ಕಿಲಾಡಿಗಳು ಶೋʼ ಖ್ಯಾತಿಯ ವಿರುದ್ಧ ಸಹನಟಿಯೋರ್ವರು ಅ*ತ್ಯಾಚಾರ ಆರೋಪ ಮಾಡಿದ್ದರು. ಸಿನಿಮಾ ರಿಲೀಸ್&zwnj; ಟೈಮ್&zwnj;ನಲ್ಲಿ ದೊಡ್ಡ ವಿವಾದ ಸೃಷ್ಟಿ ಆಗಿತ್ತು. ಆಮೇಲೆ ಅವರು ಈ ದೂರಿನಿಂದ ಹಿಂದೆ ಸರಿಯೋದಾಗಿ ಹೇಳಿದ್ದರು. ಈಗ ಈ ಬಗ್ಗೆ ಪತ್ನಿ ಮಾತನಾಡಿದ್ದಾರೆ.&amp;nbsp; &amp;nbsp;&lt;/p&gt; &lt;img&gt;&lt;p&gt;ʼಕಾಮಿಡಿ ಕಿಲಾಡಿಗಳುʼ ಶೋ ಖ್ಯಾತಿಯ ಮಡೆನೂರು ಮನು ವಿರುದ್ಧ ಸಹನಟಿಯೋರ್ವರು ಅ*ತ್ಯಾಚಾರ ಆರೋಪ ಮಾಡಿದ್ದರು. ಇಂದು ಮನು ನಟನೆಯ ʼಕುಲದಲ್ಲಿ ಕೀಳ್ಯಾವುದೋʼ ಸಿನಿಮಾ ರಿಲೀಸ್&zwnj; ಆಗಿದೆ. ಇದು ಮನು ಹೀರೋ ಆಗಿರುವ ಮೊದಲ ಸಿನಿಮಾ. ನಿನ್ನೆ ಆರೋಪ ಮಾಡಿದ್ದ ಸಹನಟಿ ಇಂದು ಯೂಟರ್ನ್&zwnj; ಹೊಡೆದಿದ್ದು, ಈ ಬಗ್ಗೆ ಮನು ಪತ್ನಿ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ. &amp;nbsp;&lt;/p&gt; &lt;img&gt;&lt;p&gt;&quot;ಆರು ತಿಂಗಳಿನಿಂದ ನನ್ನ ಗಂಡ ತುಂಬ ಕಷ್ಟಪಟ್ಟು ಬಾಡಿ ಬಿಲ್ಡಿಂಗ್&zwnj; ಮಾಡಿದ್ದಾರೆ. ಬಾಡಿ ಬಿಲ್ಡಿಂಗ್&zwnj; ಮಾಡೋದು ಎಷ್ಟು ಕಷ್ಟ ಅಂತ ಎಲ್ಲರಿಗೂ ಗೊತ್ತಿದೆ. ಮೂರು ವರ್ಷಗಳಿಂದ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಇಂದು ನನ್ನ ಗಂಡ ಥಿಯೇಟರ್&zwnj;ನಲ್ಲಿ ಇಲ್ಲ. ನನಗೆ ಈ ವಿಷಯ ತುಂಬ ಬೇಸರ ಆಗಿದೆ. ನಿರ್ಮಾಪಕರು, ನಿರ್ದೇಶಕರು, ತಾರಾ ಬಳಕ ತುಂಬ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಹೀಗಾಗಿ ಯಾರಿಗೂ ಮೋಸ ಆಗಬಾರದು, ಎಲ್ಲರೂ ಸಿನಿಮಾ ನೋಡಿ&quot; ಎಂದು ಮನು ಪತ್ನಿ ಹೇಳಿದ್ದಾರೆ.&amp;nbsp;&lt;/p&gt; &lt;img&gt;&lt;p&gt;&quot;ವೈಯಕ್ತಿಕ ವಿಷಯವನ್ನು ಅಲ್ಲಿಗೆ ಬಿಡಿ, ತನಿಖೆ ಆಗಲಿ. ಆದರೆ ಸಿನಿಮಾ ನೋಡಿ. ಹೆಣ್ಣುಮಗಳನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದಾಗ ಮನೆಗೆ ಕರೆದುಕೊಂಡು ಬಿಡುತ್ತಿದ್ದಾರೆ. ಹೆಣ್ಣನ್ನು ಕೇರ್&zwnj; ಮಾಡಬೇಕು ಅಂತ ಈ ಥರ ಮಾಡಿದ್ದರು. ಆ ನಟಿಯು ಬ್ಲ್ಯಾಕ್&zwnj;ಮೇಲ್&zwnj; ಮಾಡಿದ್ದಾರೆ. ಇವೆಲ್ಲವೂ ಷಡ್ಯಂತ್ರ ಆಗಿರತ್ತೆ&quot; ಎಂದು ಹೇಳಿದ್ದಾರೆ.&amp;nbsp;&lt;/p&gt; &lt;img&gt;&lt;p&gt;&quot;ಓರ್ವ ವ್ಯಕ್ತಿ ಬೆಳೆಯುತ್ತಿದ್ದಾನೆ ಅಂದ್ರೆ ಬೆಳೆಯಬೇಕು ಅಂತ ಹೇಳಬೇಕು. ಅಷ್ಟು ವರ್ಷ ರಿಲೇಶನ್&zwnj;ಶಿಪ್&zwnj;ನಲ್ಲಿದ್ದರೆ ಮೊದಲೇ ದೂರು ನೀಡಬೇಕಿತ್ತು, ಈಗ ಯಾಕೆ ಸಿನಿಮಾ ರಿಲೀಸ್&zwnj; ಟೈಮ್&zwnj;ನಲ್ಲಿ ದೂರು ಕೊಡಬೇಕು?&quot; ಎಂದು ಹೇಳಿದ್ದಾರೆ.&amp;nbsp;&lt;/p&gt; &lt;img&gt;&lt;p&gt;&quot;ನನ್ನ ಗಂಡ ಈ ರೀತಿ ಮಾಡ್ತಿದ್ರೆ ನಾನು ಸುಮ್ಮನೆ ಇರುತ್ತಿರಲಿಲ್ಲ. ರಿಯಾಲಿಟಿ ಶೋನಲ್ಲಿ ಸ್ಕ್ರಿಪ್ಟ್&zwnj; ರಿಹರ್ಸಲ್&zwnj; ಹೇಗಿರತ್ತೋ ಹಾಗೆ ಇಲ್ಲಿಯೂ ಏನೋ ಆಗಿರತ್ತೆ. ಎಲ್ಲದಕ್ಕೂ ತನಿಖೆ ಆಗಬೇಕು, ಸತ್ಯ ಹೊರಗಡೆ ಬರಬೇಕು&quot; ಎಂದು ಹೇಳಿದ್ದಾರೆ.&amp;nbsp;&lt;/p&gt;]]></content:encoded>
            <category>gallery</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/madenur-manu-wife-first-reaction-on-physical-assaultation-case-swpihd"/>
        </item>
        <item>
            <title><![CDATA[Lakshmi Nivasa Serial ಜಾಹ್ನವಿ ಯಾರ ಜೊತೆ ಬದುಕಬೇಕು? ಚಂದನಾ ಅನಂತಕೃಷ್ಣ ರಿಯಲ್‌ ಅತ್ತೆ ಏನಂದ್ರು? Interview]]></title>
            <link>https://kannada.asianetnews.com/gallery/tv-talk/lakshmi-nivasa-kannada-serial-jahnavi-real-name-chandana-ananthakrishna-interview-swp86h</link>
            <guid isPermaLink="true">https://kannada.asianetnews.com/gallery/tv-talk/lakshmi-nivasa-kannada-serial-jahnavi-real-name-chandana-ananthakrishna-interview-swp86h</guid>
            <pubDate>Fri, 23 May 2025 10:53:13 +0530</pubDate>
            <description><![CDATA[&lt;p&gt;ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ನಟಿಸಿದ್ದ ನಟಿ ಚಂದನಾ ಅನಂತಕೃಷ್ಣ ಅವರು Asianet Suvarna News ಜೊತೆಗೆ ಸೀರಿಯಲ್&zwnj;, ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ. &amp;nbsp;&lt;/p&gt;]]></description>
            <media:content url="https://static-gi.asianetnews.com/images/01jvxs2sesa7s2696f56ym4hf0/new-project--86-.jpg" type="image/jpeg" height="390" width="690"/>
            <content:encoded><![CDATA[&lt;p&gt;ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ನಟಿಸಿದ್ದ ನಟಿ ಚಂದನಾ ಅನಂತಕೃಷ್ಣ ಅವರು Asianet Suvarna News ಜೊತೆಗೆ ಸೀರಿಯಲ್&zwnj;, ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ. &amp;nbsp;&lt;/p&gt; &lt;img&gt;&lt;p&gt;&lsquo;ಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಜಾಹ್ನವಿ ಇತ್ತೀಚೆಗೆ ಶ್ರೀಲಂಕಾ ಸಮುದ್ರದಲ್ಲಿ ಬಿದ್ದು, ಚೆನ್ನೈನಲ್ಲಿ ಎದ್ದಿರೋದು ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಸಾಕಷ್ಟು ಟ್ವಿಸ್ಟ್&zwnj; ಜೊತೆ ಸಾಗುತ್ತಿರೋ ಈ ಧಾರಾವಾಹಿ ಬಗ್ಗೆ ನಟಿ ಚಂದನಾ ಅನಂತಕೃಷ್ಣ ಅವರು Asianet Suvarna News ಜೊತೆಗೆ ಮಾತನಾಡಿದ್ದಾರೆ. &amp;nbsp;&lt;/p&gt; &lt;p&gt;&amp;nbsp;&lt;/p&gt; &lt;img&gt;&lt;p&gt;&lt;strong&gt;ಶ್ರೀಲಂಕದಲ್ಲಿ ಬಿದ್ದು ಚೆನ್ನೈಯಲ್ಲಿ ಹೇಗೆ ಎದ್ರಿ?&amp;nbsp;&lt;/strong&gt; ಚೆನ್ನೈ ಮತ್ತೆ ಶ್ರೀಲಂಕ ತುಂಬಾ ಏನು ದೂರ ಇಲ್ಲ. ರಾಮೇಶ್ವರಂ ನಮ್ಮಿಂದ ಏನು ತುಂಬಾ ಏನು ದೂರ ಇಲ್ಲ. ಹೀಗಾಗಿ ಅಲೆಗಳಲ್ಲಿ ತೇಲ್ಕೊಂಡು ಬಂದ್ಬಿಟ್ಟೆ.&lt;/p&gt; &lt;p&gt;&lt;strong&gt;ಶ್ರೀಲಂಕದ ಸಮುದ್ರದಲ್ಲಿ ಬಿದ್ದು, ಚೆನ್ನೈ ಸಮುದ್ರದಲ್ಲಿ ಎದ್ದಿದ್ದರೂ ಕೂಡ ಸ್ಟಿಕ್ಕರ್ ಏನು ಚೇಂಜ ಆಗಿಲ್ಲ.&lt;/strong&gt; ಸೀರಿಯಲ್&zwnj;ನಲ್ಲಿ ಲಾಜಿಕ್ ಕೇಳಬಾರದು, ಮ್ಯಾಜಿಕ್ ಅಷ್ಟೇ. ಆಕ್ಚುಲಿ ನಾನು ಲಿಪ್&zwnj;ಸ್ಟಿಕ್ ಹಚ್ಚಿರಲಿಲ್ಲ, ನಾನು ಮೇಕಪ್ ಮಾಡಿರಲಿಲ್ಲ. ಎಡಿಟಿಂಗ್&zwnj; ವೇಳೆ DI ಮಾಡೋವಾಗ ಲಿಪ್&zwnj;ಸ್ಟಿಕ್&zwnj; ಹಾಕಿರೋ ಥರ ಕಾಣುತ್ತದೆ. ಮುಖದಲ್ಲಿ ಸ್ಟಿಕ್ಕರ್&zwnj; ಇಲ್ಲ ಅಂದ್ರೆ ಚೆನ್ನಾಗಿ ಕಾಣಿಸಲ್ಲ ಅಂತ ಸಣ್ಣದಾಗಿ ಸ್ಟಿಕ್ಕರ್&zwnj; ಹಾಕಿಕೊಂಡ್ರೆ ಚೆನ್ನಾಗಿರುತ್ತದೆ ಅಂತ ಚರ್ಚೆ ಮಾಡಿ ಇಟ್ಟುಕೊಂಡೆವು. ಎಪಿಸೋಡ್&zwnj; ಪ್ರಸಾರ ಆದ್ಮೇಲೆ ಎಲ್ಲ ಪೇಜ್&zwnj;ನಲ್ಲೂ ಇದೇ ಮಾತು. ಎಲ್ಲರೂ ಈ ಪೋಸ್ಟ್&zwnj; ಕಳಿಸಿ ಕಳಿಸಿ ಸಾಯಿಸಿಬಿಟ್ರು.&amp;nbsp; &amp;nbsp;&lt;/p&gt; &lt;img&gt;&lt;p&gt;&lt;strong&gt;ಶ್ರೀಲಂಕಾದಲ್ಲಿ ಏನಾದರೂ ಮರೆಯಲಾರದ ಘಟನೆ ನಡೆಯಿತಾ?&lt;/strong&gt; ಶ್ರೀಲಂಕಾಕ್ಕಿಂತ ಚೆನ್ನೈನಲ್ಲಿ ಶೂಟಿಂಗ್&zwnj; ಆಯ್ತು. ಅದನ್ನು ಮಾತ್ರ ಮರೆಯೋಕೆ ಆಗೋದಿಲ್ಲ. ಚೆನ್ನೈನಲ್ಲಿ ಬಿಸಿಲು, ಅಲ್ಲಿ ಚಪ್ಪಲಿ ಇಲ್ಲದೆ ಓಡಾಡಬೇಕು. ಅಲ್ಲಿ ಒಣ ಮೀನು ಇಟ್ಟಿದ್ದರು. ನಾನು ಸಸ್ಯಾಹಾರಿ ಆಗಿದ್ದಕ್ಕೆ ಆ ವಾಸನೆ ತಡೆದುಕೊಳ್ಳಲಾಗಲಿಲ್ಲ. ಸಿದ್ದೇಗೌಡ್ರು-ಭಾವನಾ ಮಾತ್ರ ಸಖತ್&zwnj; ಆರಾಮಾಗಿ ಶೂಟಿಂಗ್&zwnj; ಮಾಡಿದ್ದಾರೆ. ಆದರೆ ನಾವು ಶ್ರೀಲಂಕಾದಲ್ಲಿ ಬೆಟ್ಟದ ಮೇಲೆ ಶೂಟಿಂಗ್&zwnj; ಮಾಡಿದ್ದು, ಬೇರೆ ಎಲ್ಲಿಯೂ ಹೋಗೋಕಾಗಲಿಲ್ಲ.&lt;/p&gt; &lt;p&gt;&lt;strong&gt;ಜಯಂತ್&zwnj;ನನ್ನು ಜಾಹ್ನವಿ ಸಾಯಿಸುವ ದೃಶ್ಯವನ್ನು ನೋಡೋಕೆ ಆಗಲಿಲ್ಲ.&lt;/strong&gt; ಎಲ್ಲ ವಿಷಯ ಜಾಹ್ನವಿಗೆ ಗೊತ್ತಾಗುತ್ತದೆ. ಇಷ್ಟುದಿನ ನಟನೆಗೆ ಒತ್ತು ಕೊಡುವ ದೃಶ್ಯವನ್ನು ಜಯಂತ್&zwnj;ಗೆ ಕೊಡಲಾಗ್ತಿತ್ತು. ಈಗ ನನಗೆ ಸಿಕ್ಕಿತ್ತು. ಜಯಂತ್&zwnj;ನನ್ನು ನಾನು ವಿರೋಧಿಸುವ ದೃಶ್ಯ ಬಂದಾಗ ವೀಕ್ಷಕರು ಇಷ್ಟಪಟ್ಟಿದ್ದರು. ಸಮುದ್ರದ ಮಧ್ಯೆ ತೆಗೆದ ಶೂಟ್&zwnj;ನ್ನು ಒನ್&zwnj; ಟೇಕ್&zwnj;ನಲ್ಲಿ ಮಾಡಿದ್ದೆ. ಬಹುತೇಕ ಎಲ್ಲರೂ ಈ ಸೀನ್&zwnj; ನೋಡಿ ಇಷ್ಟಪಟ್ಟರು, ಮೆಚ್ಚುಗೆ ವ್ಯಕ್ತಪಡಿಸಿದ್ದರು. ರೋಡ್&zwnj;ನಲ್ಲಿ ಹೋಗುವಾಗ ಸಿಕ್ಕಿದ ಕೆಲ ವೀಕ್ಷಕರು, ಮನೆಯಲ್ಲಿ ಎಲ್ಲರೂ ಹೊಗಳಿದ್ರು.&lt;/p&gt; &lt;img&gt;&lt;p&gt;&lt;strong&gt;ಒಂದೇ ಮನೆಯಲ್ಲಿದ್ರೂ ವಿಶ್ವ-ಜಾನು ಭೇಟಿ ಆಗಿಲ್ಲ.&lt;/strong&gt; ನನಗೂ ಯಾಕೆ ಅಂತ ಗೊತ್ತಾಗಿಲ್ಲ. ಆದರೆ ಎಷ್ಟೋ ಮನೆಯಲ್ಲಿ ಹುಡುಗರು ಮನೆಕೆಲಸದವರ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ, ಗಮನ ಕೊಡೋದಿಲ್ಲ. ಹಾಗೆಯೇ ಆಗಬಹುದು.&amp;nbsp;&lt;/p&gt; &lt;p&gt;&lt;strong&gt;ಜಾನು-ವಿಶ್ವ ಮದುವೆ ಆಗಬೇಕು ಎಂದು ಹೇಳುವವರಿದ್ದಾರೆ. ಈ ಬಗ್ಗೆ ಏನು ಹೇಳ್ತೀರಾ?&lt;/strong&gt; ಜಯಂತ್&zwnj; ಯಾಕೆ ಹೀಗಾದ ಎನ್ನೋದನ್ನು ತಿಳಿದುಕೊಂಡು, ಜಯಂತ್&zwnj;ನನ್ನು ಸರಿಯಾಗಿ ಮಾಡಬೇಕು. ಅವನ ಜೊತೆ ಜೀವನ ಮಾಡಬೇಕು. &amp;nbsp;&lt;/p&gt; &lt;img&gt;&lt;p&gt;&lt;strong&gt;ದೊಡ್ಡ ಧಾರಾವಾಹಿ ಬಳಗದ ಭಾಗವಾಗಿದ್ದೀರಿ..&lt;/strong&gt; ಟೈಟಲ್&zwnj; ಕಾರ್ಡ್&zwnj;ನಲ್ಲಿ ನೀವಿಲ್ಲ ಅಂತ ಕೆಲವರು ಹೇಳಿದ್ದುಂಟು. ಆದರೆ ಈ ಧಾರಾವಾಹಿ ತಂಡ ನನಗೆ ತುಂಬ ಇಷ್ಟ ಆಗಿದೆ.&lt;/p&gt; &lt;p&gt;&lt;strong&gt;ಜಡೆ ನೋಡಿ ತುಂಬ ಜನ ಇಷ್ಟಪಟ್ಟರು..&lt;/strong&gt; ಹೌದು, ಆರಂಭದಲ್ಲಿ ಜಡೆ ಅಂತ ಅಂದಾಗ ಬೇಡ ಅಂತ ಹೇಳಿದ್ದೆ. ವಾಹಿನಿಯವರೇ ಜಡೆ ಹಾಕಿಕೊಳ್ಳಿ ಅಂತ ಹೇಳಿದರು..ಈಗ ಈ ಲುಕ್&zwnj; ಎಲ್ಲರಿಗೂ ಇಷ್ಟ ಆಗಿದೆ..&lt;/p&gt; &lt;p&gt;&lt;strong&gt;ವೀಕ್ಷಕರು ಏನು ಹೇಳುತ್ತಾರೆ?&lt;/strong&gt; ಜಯಂತ್&zwnj; ಹತ್ರ ವಾಪಾಸ್&zwnj; ಹೋಗಿ ಅಂತ ಕೆಲವರು ಹೇಳಿದರೆ, ಇನ್ನೂ ಕೆಲವರು ವಿಶ್ವನನ್ನು ಮದುವೆ ಆಗಿ ಅಂತಾರೆ. ಜಯಂತ್&zwnj; ಬೇಸರ ಮಾಡಿಕೊಂಡಿದ್ದಾನೆ, ಅವನ ಬಳಿ ಹೋಗು ಅಂತ ನನ್ನ ಅತ್ತೆ ಹೇಳಿದ್ದುಂಟು. &amp;nbsp;&lt;/p&gt; &lt;img&gt;&lt;p&gt;&lt;strong&gt;ನಿಮ್ಮ ಅತ್ತೆ ಕೂಡ ಕಲಾವಿದೆ. ಅವರೇ ಹೀಗೆಲ್ಲ ಹೇಳೋದು ಅಂದ್ರೆ ನಿಮ್ಮ ಪಾತ್ರಕ್ಕೆ ಅಟ್ಯಾಚ್&zwnj; ಆಗಿರೋದು ಹೇಗೆ ಅನಿಸುತ್ತದೆ?&lt;/strong&gt; ಹೌದು. ನಮ್ಮ ಅತ್ತೆಗೆ ಧಾರಾವಾಹಿ ಅಪ್&zwnj;ಡೇಟ್&zwnj; ಬಗ್ಗೆ ಗೊತ್ತಿರುತ್ತದೆ. ಅವರಿಗೂ ಚಂದನಾ, ಜಾನುಗೆ ವ್ಯತ್ಯಾಸ ಗೊತ್ತಿದೆ.&lt;/p&gt; &lt;p&gt;&lt;strong&gt;ನೀವು ನಟಿಸೋದನ್ನು ನೋಡಿ ನಿಮ್ಮ ಅತ್ತೆ ಖುಷಿಪಡುತ್ತಿದ್ದಾರೆ..&lt;/strong&gt; ಹೌದು, ಸಪೋರ್ಟಿವ್&zwnj; ಆಗಿರೋ ಕುಟುಂಬ ಬೇಕು ಅಂತ ನಾನು ಕಾಯುತ್ತಿದ್ದೆ. ಈಗ ಒಳ್ಳೆಯ ಕುಟುಂಬ ಸಿಕ್ಕಿರೋದು ತುಂಬ ಖುಷಿ ಕೊಟ್ಟಿದೆ.&amp;nbsp; &amp;nbsp;&lt;/p&gt;]]></content:encoded>
            <category>gallery</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/lakshmi-nivasa-kannada-serial-jahnavi-real-name-chandana-ananthakrishna-interview-swp86h"/>
        </item>
        <item>
            <title><![CDATA[‘ನಾನೇನ್‌ ಪೂಜೆ ಮಾಡೋವ್ನ ಥರ ಕಾಣ್ತೀನಾ?’ ಎಂದಿದ್ದ Virat Kohli ಈಗ ಜಪ ಎಣಿಕೆ ಮಶಿನ್‌ ಧರಿಸ್ತಿರೋದ್ಯಾಕೆ?]]></title>
            <link>https://kannada.asianetnews.com/gallery/cricket-sports/why-cricketer-virat-kohli-anushka-sharma-focussing-spirituality-mgnos2o</link>
            <guid isPermaLink="true">https://kannada.asianetnews.com/gallery/cricket-sports/why-cricketer-virat-kohli-anushka-sharma-focussing-spirituality-mgnos2o</guid>
            <pubDate>Thu, 29 May 2025 15:47:34 +0530</pubDate>
            <description><![CDATA[&lt;p&gt;ಕ್ರಿಕೆಟರ್ ವಿರಾಟ್&zwnj; ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇತ್ತೀಚೆಗೆ ಆಧ್ಯಾತ್ಮಿಕ ಜೀವನಕ್ಕೆ ಯಾಕೆ ಅಷ್ಟು ಮಹತ್ವ ಕೊಡುತ್ತಾರೆ?&zwnj; ಕೈಯಲ್ಲಿ ಜಪ ಎಣಿಕೆ ಮಶಿನ್&zwnj; ಧರಿಸಿ ವೃಂದಾವನ, ದೇವಸ್ಥಾನಕ್ಕೆ ಯಾಕೆ ಭೇಟಿ ಕೊಡ್ತಾರೆ?&amp;nbsp;&lt;/p&gt;]]></description>
            <media:content url="https://static-gi.asianetnews.com/images/01jw0wmb5w11w7xrtz2xf5rkh7/new-project---2025-05-24t153619.585-1748081716412.jpg" type="image/jpeg" height="390" width="690"/>
            <content:encoded><![CDATA[&lt;p&gt;ಕ್ರಿಕೆಟರ್ ವಿರಾಟ್&zwnj; ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇತ್ತೀಚೆಗೆ ಆಧ್ಯಾತ್ಮಿಕ ಜೀವನಕ್ಕೆ ಯಾಕೆ ಅಷ್ಟು ಮಹತ್ವ ಕೊಡುತ್ತಾರೆ?&zwnj; ಕೈಯಲ್ಲಿ ಜಪ ಎಣಿಕೆ ಮಶಿನ್&zwnj; ಧರಿಸಿ ವೃಂದಾವನ, ದೇವಸ್ಥಾನಕ್ಕೆ ಯಾಕೆ ಭೇಟಿ ಕೊಡ್ತಾರೆ?&amp;nbsp;&lt;/p&gt;&lt;img&gt;&lt;p&gt;ಆಗ ವಿರಾಟ್&zwnj; ಕೊಹ್ಲಿ ವೈಸ್&zwnj; ಇಂಡಿಯಾ ಕ್ಯಾಪ್ಟನ್&zwnj; ಆಗಿದ್ದ ಟೈಮ್. &zwnj;ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು &ldquo;ನೀವು ಮ್ಯಾಚ್&zwnj;ಗೂ ಮುನ್ನ ಪ್ರಾರ್ಥನೆ, ಪೂಜೆ ಮಾಡ್ತೀರಾ?&rdquo; ಎಂದು ಪ್ರಶ್ನೆ ಕೇಳಿದ್ದರು. ಆಗ ವಿರಾಟ್&zwnj; ಕೊಹ್ಲಿ, &ldquo;ನಾನು ನಿಮಗೆ ಪೂಜೆ ಮಾಡುವವನ ಥರ ಕಾಣಸ್ತೀನಾ?&rdquo; ಅಂತ ಪ್ರಶ್ನೆ ಮಾಡಿದ್ದರು. ಇಂದು ಮದುವೆಯಾಗಿ, ಎರಡು ಮಕ್ಕಳ ತಂದೆ ಪದೇ ಪದೇ ದೇವಸ್ಥಾನಗಳಿಗೆ ಭೇಟಿ ಕೊಡ್ತಾರೆ, ಆಶ್ರಮಗಳಿಗೆ ಹೋಗ್ತಾರೆ, ಅಷ್ಟೇ ಅಲ್ಲದೆ ಜಪ ಎಣಿಕೆ ಮಶಿನ್&zwnj;ನ್ನು ಕೈಗೆ ಧರಿಸ್ತಾರೆ. ಹಾಗಾದರೆ ವಿರಾಟ್&zwnj; ಯಾಕೆ ಇಷ್ಟು ಬದಲಾದರು?&lt;/p&gt;&lt;img&gt;&lt;p&gt;&ldquo;ನಾನು ಟ್ಯಾಟೂ ಹಾಕಿಕೊಂಡ ಹುಡುಗ, ನಾನು ಸ್ಟೈಲಿಶ್&zwnj; ಬಟ್ಟೆಗಳನ್ನು ಹಾಕ್ತೀನಿ. ಹೀಗಾಗಿ ನನ್ನ ಬಗ್ಗೆ ನೆಗೆಟಿವ್&zwnj; ಯೋಚನೆ ಮಾಡೋದು ಸುಲಭ. ನನಗೆ ಕ್ರಿಕೆಟ್&zwnj;ನಲ್ಲಿ ಸುಧಾರಿಸಬೇಕು. ನನ್ನ ಪರಿಶ್ರಮ, ಪ್ರಯತ್ನಕ್ಕೆ ಒಂದು ದಿನ ಫಲ ಸಿಗುತ್ತದೆ ಎಂದು ನಾನು ನಂಬ್ತೀನಿ&rdquo; ಎಂದು ಹೇಳಿದ್ದರು.&lt;/p&gt;&lt;img&gt;&lt;p&gt;ಭಾರತೀಯ ಟೆಸ್ಟ್ ಕ್ರಿಕೆಟ್&zwnj;ಗೆ ನಿವೃತ್ತಿಯನ್ನು ಘೋಷಿಸಿದ ಒಂದು ದಿನದ ಬಳಿಕ, ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಉಜ್ಜಯಿನಿಯ ಮಹಾಕಾಲೇಶ್ವರ ದೇವಾಲಯ, ಉತ್ತರಾಖಂಡದ ನೀಮ್ ಕರೋಲಿ ಬಾಬಾ ಆಶ್ರಮ, ಈಗ ವೃಂದಾವನಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ಟ್ಯಾಕ್ಸಿಯಲ್ಲಿ ಮಾಸ್ಕ್ ಧರಿಸಿ, ಸರಳ ಉಡುಗೆಯಲ್ಲಿ ಬಂದಿದ್ದ ವಿರಾಟ್&zwnj; ಕೊಹ್ಲಿ ಅವರು ಮಂತ್ರ ಜಪಕ್ಕೆ ಬಳಸುವ ಡಿಜಿಟಲ್ ಕೌಂಟರ್ ಹಿಡಿದಿದ್ದರು. ಇದು ಎಲ್ಲರ ಗಮನಸೆಳೆದಿದೆ. ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ ಜಿ ಮಹಾರಾಜ್ ಅವರ ಬಳಿ ಈ ದಂಪತಿ ಒಂದಷ್ಟು ಹೊತ್ತು ಮಾತನಾಡಿ, ಸಲಹೆ ಪಡೆದುಕೊಂಡು ಬಂದಿದೆ.&lt;/p&gt;&lt;img&gt;&lt;p&gt;ನಟಿ ಅನುಷ್ಕಾ ಶರ್ಮಾ ಅವರೇ ಕೊಹ್ಲಿಯನ್ನು ಈ ಆಧ್ಯಾತ್ಮಿಕ ಪ್ರಪಂಚಕ್ಕೆ ಪರಿಚಯಿಸಿದ್ದಾರೆ ಎಂದು ಅನೇಕರು ಅಂದುಕೊಂಡಿದ್ದಾರೆ. ಮಕ್ಕಳಾದ ವಮಿಕಾ, ಅಕಾಯ್&zwnj;ರನ್ನು ಪಬ್ಲಿಕ್&zwnj; ಜೀವನ ಹಾಗೂ ಕ್ಯಾಮರಾ ಕಣ್ಣಿನಿಂದ ದೂರ ಇಟ್ಟಿರುವ ಈ ಜೋಡಿ, ಆಧ್ಯಾತ್ಮಿಕ ಯಾತ್ರೆಗಳನ್ನು ತಮ್ಮ ಜೀವನದ ಭಾಗ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ವಿರಾಟ್ ಕೊಹ್ಲಿಯ ಆಧ್ಯಾತ್ಮಿಕ ಜೀವನದಲ್ಲಿ ಮಹಾಕಾಲೇಶ್ವರ ದೇವಾಲಯದ ಭೇಟಿಯು ಒಂದು ಪ್ರಮುಖ ಕ್ಷಣವಾಗಿತ್ತು. ಒಮ್ಮೆ ಧಾರ್ಮಿಕ ಗುರುತನ್ನು ತಿರಸ್ಕರಿಸಿದ್ದ ಕೊಹ್ಲಿ, ದೇವಾಲಯದಿಂದ ಹೊರಗೆ ಬಂದಾಗ &ldquo;ಹರ್ ಹರ್ ಮಹಾದೇವ್&rdquo; ಎಂದು ಕೂಗಿದ್ದರು.&zwnj; ಯಾವ ಕಾರಣಕ್ಕೆ ಆಧ್ಮಾತ್ಮದತ್ತ ಅವರು ತಿರುಗಿದರು ಎನ್ನುವ ಪ್ರಶ್ನೆಗೆ ಅವರಿನ್ನೂ ಉತ್ತರ ಕೊಟ್ಟಿಲ್ಲ. ಪ್ರೇಮಾನಂದ ಮಹಾರಾಜ್ ಬೋಧನೆಗಳು ವಿರಾಟ್ ಕೊಹ್ಲಿಯ ಜೀವನ, ಕ್ರಿಕೆಟ್&zwnj;ನಲ್ಲಿ ಭಾವನಾತ್ಮಕ ಸಮತೋಲನವನ್ನು ತಂದಿವೆ ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಸ್ಟೀವ್ ಜಾಬ್ಸ್, ಮಾರ್ಕ್ ಜಕರ್&zwnj;ಬರ್ಗ್&zwnj;ನಂತಹ ಜಾಗತಿಕ ಚಿಂತಕರಿಂದ ಗೌರವಿಸಲ್ಪಟ್ಟ ನೀಮ್ ಕರೋಲಿ ಬಾಬಾ ಆಶ್ರಮ&zwnj;ವು ಅಥವಾ ಆಧ್ಯಾತ್ಮಿಕ ಕೇಂದ್ರವು ವಿರಾಟ್ ಕೊಹ್ಲಿಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿತ್ತು. . ಈ ಭೇಟಿಯ ನಂತರ ಕೊಹ್ಲಿಯಲ್ಲಿ ಒಂದು ಮೃದುವಾದ, ಆತ್ಮಾವಲೋಕನದ ಶಕ್ತಿಯು ಹೊರಹೊಮ್ಮಿತು ಎನ್ನುತ್ತಾರೆ. ಇನ್ನು ವಿರಾಟ್&zwnj; ಕೊಹ್ಲಿ ಟ್ಯಾಟೂನಲ್ಲಿ ಶಿವನ ಚಿತ್ರ ಇದೆ ಎಂದು ಹೇಳಲಾಗುತ್ತಿದೆ. ಈ ಫೋಟೋಗಳು ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್&zwnj; ಆಗ್ತಿದೆ.&lt;/p&gt;]]></content:encoded>
            <category>gallery</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/why-cricketer-virat-kohli-anushka-sharma-focussing-spirituality-mgnos2o"/>
        </item>
        <item>
            <title><![CDATA[Jr NTR ಅದೃಷ್ಟವಂತ.. ಲಕ್ಷ್ಮಿ ಪ್ರಣತಿ ಸೀಕ್ರೆಟ್ಸ್ ಬಿಚ್ಚಿಟ್ಟ ರಾಮ್ ಚರಣ್ ಪತ್ನಿ!]]></title>
            <link>https://kannada.asianetnews.com/gallery/cine-world/jr-ntr-is-very-lucy-upasana-comments-on-lakshmi-pranathi-goes-viral-gvd-swnisl</link>
            <guid isPermaLink="true">https://kannada.asianetnews.com/gallery/cine-world/jr-ntr-is-very-lucy-upasana-comments-on-lakshmi-pranathi-goes-viral-gvd-swnisl</guid>
            <pubDate>Thu, 22 May 2025 12:44:44 +0530</pubDate>
            <description><![CDATA[&lt;p&gt;ಲಕ್ಷ್ಮಿ ಪ್ರಣತಿ ತರಹದ ಹೆಂಡತಿ ಸಿಕ್ಕಿದ್ದು ಜೂ.ಎನ್&zwnj;ಟಿಆರ್&zwnj; ಅದೃಷ್ಟ ಅಂತ ರಾಮ್ ಚರಣ್ ಪತ್ನಿ ಉಪಾಸನ ಹೇಳಿದ್ದಾರೆ. ಲಕ್ಷ್ಮಿ ಪ್ರಣತಿ ಬಗ್ಗೆ ಕೆಲವು ಸೀಕ್ರೆಟ್ಸ್ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt; &lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/01jvsj74m23bc9mp5v3y20am4f/jr-ntr-1747835916930.jpg" type="image/jpeg" height="390" width="690"/>
            <content:encoded><![CDATA[&lt;p&gt;ಲಕ್ಷ್ಮಿ ಪ್ರಣತಿ ತರಹದ ಹೆಂಡತಿ ಸಿಕ್ಕಿದ್ದು ಜೂ.ಎನ್&zwnj;ಟಿಆರ್&zwnj; ಅದೃಷ್ಟ ಅಂತ ರಾಮ್ ಚರಣ್ ಪತ್ನಿ ಉಪಾಸನ ಹೇಳಿದ್ದಾರೆ. ಲಕ್ಷ್ಮಿ ಪ್ರಣತಿ ಬಗ್ಗೆ ಕೆಲವು ಸೀಕ್ರೆಟ್ಸ್ ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt; &lt;p&gt;&amp;nbsp;&lt;/p&gt; &lt;img&gt;&lt;p&gt;ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಪತ್ನಿ ಉಪಾಸನ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ರಾಮ್ ಚರಣ್ ಜೊತೆಗೆ ತಮ್ಮ ಕುಟುಂಬದ ಬಗ್ಗೆ ವಿವರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಧೈರ್ಯವಾಗಿ ಹೇಳುವ ಸೆಲೆಬ್ರಿಟಿಗಳಲ್ಲಿ ಉಪಾಸನ ಒಬ್ಬರು. ಹಿಂದೆ ಉಪಾಸನ ಜೂ.ಎನ್&zwnj;ಟಿಆರ್&zwnj; ಪತ್ನಿ ಲಕ್ಷ್ಮಿ ಪ್ರಣತಿ ಬಗ್ಗೆ ಮಾಡಿದ್ದ ಕಾಮೆಂಟ್ಸ್ ವೈರಲ್ ಆಗುತ್ತಿವೆ.&lt;/p&gt; &lt;img&gt;&lt;p&gt;ರಾಮ್ ಚರಣ್, ಜೂ.ಎನ್&zwnj;ಟಿಆರ್&zwnj; ಕುಟುಂಬಗಳು ತುಂಬಾ ಆಪ್ತವಾಗಿವೆ. ಆರ್&zwnj;ಆರ್&zwnj;ಆರ್ ಚಿತ್ರ ಆರಂಭವಾದ ನಂತರ ಚರಣ್, ಜೂ.ಎನ್&zwnj;ಟಿಆರ್&zwnj; ನಡುವಿನ ಬಾಂಧವ್ಯ ಇನ್ನಷ್ಟು ಹೆಚ್ಚಾಗಿದೆ. ಎರಡೂ ಕುಟುಂಬಗಳು ಆಗಾಗ್ಗೆ ಪಾರ್ಟಿಗಳಿಗೆ ಹಾಜರಾಗುವುದನ್ನು ನೋಡಬಹುದು. ಚರಣ್, ಜೂ.ಎನ್&zwnj;ಟಿಆರ್&zwnj; ಇಲ್ಲದಿದ್ದರೂ ಉಪಾಸನ, ಲಕ್ಷ್ಮಿ ಪ್ರಣತಿ ಮಾತ್ರ ಸಂದರ್ಭ ಬಂದಾಗ ಪಾರ್ಟಿಗಳಲ್ಲಿ ಭೇಟಿಯಾಗುತ್ತಾರೆ.&lt;/p&gt; &lt;img&gt;&lt;p&gt;ಲಕ್ಷ್ಮಿ ಪ್ರಣತಿ ಜೊತೆಗಿನ ಒಡನಾಟದಿಂದ ಉಪಾಸನ ಅವರ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ತಿಳಿಸಿದ್ದಾರೆ. ಲಕ್ಷ್ಮಿ ಪ್ರಣತಿ ತುಂಬಾ ಅದ್ಭುತ ಹುಡುಗಿ. ತನ್ನ ಕುಟುಂಬದಲ್ಲಿ ಎಲ್ಲ ವಿಷಯಗಳಲ್ಲೂ ಅವರು ಕಾಳಜಿ ವಹಿಸುತ್ತಾರೆ. ಪ್ರಣತಿ ವಯಸ್ಸಿನಲ್ಲಿ ನನಗಿಂತ ಚಿಕ್ಕವಳು.. ಆದರೂ ಅವಳು ತುಂಬಾ ಸ್ಟ್ರಾಂಗ್ ಮಹಿಳೆ. ಎಷ್ಟೇ ಟೆನ್ಶನ್&zwnj;ನಲ್ಲಿದ್ದರೂ ಲಕ್ಷ್ಮಿ ಪ್ರಣತಿಯನ್ನು ನೋಡಿದರೆ ಕೂಲ್ ಆಗಿಬಿಡುತ್ತಾರೆ. ಅವಳು ಅಷ್ಟು ಒಳ್ಳೆಯ ಹುಡುಗಿ ಅಂತ ಉಪಾಸನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt; &lt;img&gt;&lt;p&gt;ಪ್ರಣತಿ ತರಹದ ಹೆಂಡತಿ ಸಿಕ್ಕಿದ್ದು ಜೂ.ಎನ್&zwnj;ಟಿಆರ್&zwnj; ಅದೃಷ್ಟ ಅಂತ ಉಪಾಸನ ಹೇಳಿದ್ದಾರೆ. ರಾಮ್ ಚರಣ್, ಜೂನಿಯರ್ ಎಜೂ.ಎನ್&zwnj;ಟಿಆರ್&zwnj; ಆರ್&zwnj;ಆರ್&zwnj;ಆರ್ ಚಿತ್ರದಲ್ಲಿ ಅಲ್ಲೂರಿ, ಕೊಮರಂ ಭೀಮ್ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಚರಣ್, ತಾರಕ್&zwnj;ಗೆ ಪ್ಯಾನ್ ಇಂಡಿಯಾ ಖ್ಯಾತಿ ತಂದುಕೊಟ್ಟಿದೆ.&lt;/p&gt; &lt;img&gt;&lt;p&gt;ಪ್ರಸ್ತುತ ಜೂ.ಎನ್&zwnj;ಟಿಆರ್&zwnj; ವಾರ್ 2 ಚಿತ್ರದಲ್ಲಿ, ಪ್ರಶಾಂತ್ ನೀಲ್ ಡ್ರ್ಯಾಗನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಮ್ ಚರಣ್ ಬುಚ್ಚಿಬಾಬು ನಿರ್ದೇಶನದ ಪೆದ್ದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.&lt;/p&gt;]]></content:encoded>
            <category>gallery</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/cine-world/jr-ntr-is-very-lucy-upasana-comments-on-lakshmi-pranathi-goes-viral-gvd-swnisl"/>
        </item>
        <item>
            <title><![CDATA[ಅಕ್ರಮ ಸಂಬಂಧ ಇಟ್ಕೊಂಡಿರೋ ನಿಂಗೆ ಕರ್ಮ ಬಿಡಲ್ಲ ಅಂದ್ರಿ, ಕಾನೂನು ತೀರ್ಪು ಪಾಲಿಸ್ತೀನಿ: ಜಯಂ ರವಿ ಪ್ರೇಯಸಿ ಕೆನಿಷಾ ಫ್ರಾನ್ಸಿಸ್]]></title>
            <link>https://kannada.asianetnews.com/gallery/cine-world/singer-kenishaa-francis-receives-threats-amidst-ravi-mohan-aarti-divorce-controversy-swpajd</link>
            <guid isPermaLink="true">https://kannada.asianetnews.com/gallery/cine-world/singer-kenishaa-francis-receives-threats-amidst-ravi-mohan-aarti-divorce-controversy-swpajd</guid>
            <pubDate>Fri, 23 May 2025 11:50:14 +0530</pubDate>
            <description><![CDATA[&lt;p&gt;ಆರ್ತಿ ಮತ್ತು ನಟ ಜಯಂ ರವಿ ಮೋಹನ್ ಮಧ್ಯೆ ಮನಸ್ತಾಪ ಇದೆ. ಕೆನಿಷಾ ಫ್ರಾನ್ಸಿಸ್&zwnj; ಹಾಗೂ ಜಯಂ ರವಿ ಅವರು ರಿಲೇಶನ್&zwnj;ಶಿಪ್&zwnj;ನಲ್ಲಿದ್ದಾರೆ. ಇವರಿಂದಲೇ ಸಂಸಾರ ಹಾಳಾಯ್ತು ಎಂದು ಆರತಿ ಹೇಳಿದ್ದಾರೆ. ಈಗ ಜಯಂ ರವಿ, ಆರತಿ ಅವರು ವಿಚ್ಛೇದನದ ಬಗ್ಗೆ ಸೋಶಿಯಲ್&zwnj; ಮೀಡಿಯಾ ಮೂಲಕ ಹೇಳಿಕೆಗಳನ್ನು ಕೊಡುತ್ತಿರುವಾಗ, ಕೆನಿಷಾ ಅವರ ಇನ್&zwnj;ಸ್ಟಾ ಪೋಸ್ಟ್ ವೈರಲ್ ಆಗಿದೆ.&lt;/p&gt;]]></description>
            <media:content url="https://static-gi.asianetnews.com/images/01jvxvpjh8nzq2553v7fer2q80/new-project--87-.jpg" type="image/jpeg" height="390" width="690"/>
            <content:encoded><![CDATA[&lt;p&gt;ಆರ್ತಿ ಮತ್ತು ನಟ ಜಯಂ ರವಿ ಮೋಹನ್ ಮಧ್ಯೆ ಮನಸ್ತಾಪ ಇದೆ. ಕೆನಿಷಾ ಫ್ರಾನ್ಸಿಸ್&zwnj; ಹಾಗೂ ಜಯಂ ರವಿ ಅವರು ರಿಲೇಶನ್&zwnj;ಶಿಪ್&zwnj;ನಲ್ಲಿದ್ದಾರೆ. ಇವರಿಂದಲೇ ಸಂಸಾರ ಹಾಳಾಯ್ತು ಎಂದು ಆರತಿ ಹೇಳಿದ್ದಾರೆ. ಈಗ ಜಯಂ ರವಿ, ಆರತಿ ಅವರು ವಿಚ್ಛೇದನದ ಬಗ್ಗೆ ಸೋಶಿಯಲ್&zwnj; ಮೀಡಿಯಾ ಮೂಲಕ ಹೇಳಿಕೆಗಳನ್ನು ಕೊಡುತ್ತಿರುವಾಗ, ಕೆನಿಷಾ ಅವರ ಇನ್&zwnj;ಸ್ಟಾ ಪೋಸ್ಟ್ ವೈರಲ್ ಆಗಿದೆ.&lt;/p&gt; &lt;img&gt;&lt;p&gt;ರವಿ ಮೋಹನ್ ಮತ್ತು ಆರ್ತಿ ರವಿ ಅವರ ವಿಚ್ಛೇದನ ಕಾಲಿವುಡ್&zwnj;ನಲ್ಲಿ ಚರ್ಚೆಯಾಗುತ್ತಿದೆ. ಆರ್ತಿ ಆರೋಪಗಳನ್ನು ಮಾಡುತ್ತಿರುವಾಗ, ರವಿ ಮೋಹನ್ ತಮ್ಮ ಹೊಸ ಗೆಳತಿ ಕೆನಿಷಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ರವಿ ಮೋಹನ್ ತಮ್ಮ ಹೇಳಿಕೆಯಲ್ಲಿ ಕೆನಿಷಾ ಅವರನ್ನು ತಮ್ಮ ಜೀವನ ಸಂಗಾತಿ ಎಂದು ಹೇಳಿದ್ದಾರೆ.&lt;/p&gt; &lt;img&gt;&lt;p&gt;ರವಿ ಮೋಹನ್ ಮತ್ತು ಆರ್ತಿ ರವಿ ವಿಚ್ಛೇದನಕ್ಕಾಗಿ ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದಾರೆ. ರವಿ ಮೋಹನ್ ಮದುವೆ ಮುಂದುವರಿಸಲು ಇಷ್ಟವಿಲ್ಲ ಎಂದಿದ್ದಾರೆ. ಆರ್ತಿ ಮಾತ್ರ ₹40 ಲಕ್ಷ ಜೀವನಾಂಶ ಕೇಳಿದ್ದಾರೆ. ವಿಚ್ಛೇದನ ರದ್ದು ಮಾಡಲು ಆರ್ತಿ ಅರ್ಜಿ ಹಾಕಿದ್ದರು, ಆದರೆ ಕೋರ್ಟ್ ಅದನ್ನು ತಿರಸ್ಕರಿಸಿದೆ. ಜೂನ್ 12ಕ್ಕೆ ವಿಚಾರಣೆ ಮುಂದೂಡಲಾಗಿದೆ.&lt;/p&gt; &lt;img&gt;&lt;p&gt;ಮೇ 20 ರಂದು ಆರ್ತಿ ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಿದರು. ಮೂರನೇ ವ್ಯಕ್ತಿಯಿಂದ ತಮ್ಮ ಸಂಬಂಧ ಹಾಳಾಗಿದೆ ಎಂದು ಆರೋಪಿಸಿದರು. ತಮ್ಮ ಕುಟುಂಬ ತೊಂದರೆ ಕೊಟ್ಟಿದ್ದರೆ ರವಿ ಮೋಹನ್ 10 ವರ್ಷ ಸಹಿಸಿಕೊಳ್ಳುತ್ತಿದ್ದರೇ ಎಂದು ಪ್ರಶ್ನಿಸಿದರು. &quot;ನಮ್ಮ ಸಂಬಂಧದಲ್ಲಿ ಮೂರನೇ ವ್ಯಕ್ತಿ ಇದ್ದಾರೆ. ಅವರೇ ಕಾರಣ&quot; ಎಂದರು.&lt;/p&gt; &lt;img&gt;&lt;p&gt;ಆರ್ತಿ ಮತ್ತು ರವಿ ಮೋಹನ್ ಹೇಳಿಕೆಗಳನ್ನು ಕೊಡುತ್ತಿರುವಾಗ, ಕೆನಿಷಾ ಅವರ ಇನ್&zwnj;ಸ್ಟಾ ಪೋಸ್ಟ್ ವೈರಲ್ ಆಗಿದೆ. &quot;ನಾನೇ ತಪ್ಪಿತಸ್ಥಳಾದರೆ ನನ್ನನ್ನು ಕಾನೂನು ಮುಂದೆ ನಿಲ್ಲಿಸಿ. ಮೀಡಿಯಾದಲ್ಲಿ ನನ್ನ ವಿರುದ್ಧ ದ್ವೇಷ ಹರಡಬೇಡಿ. ನಾನು ಒಳ್ಳೆಯ ಕುಟುಂಬದಿಂದ ಬಂದವಳು. ನೀವು ಕೊಡುವ ಶಾಪ ಮತ್ತು ಜೀವ ಬೆದರಿಕೆಯಿಂದ ನಾನು ಏನು ಅನುಭವಿಸುತ್ತಿದ್ದೇನೆ ಎಂದು ಯೋಚಿಸಿದ್ದೀರಾ? ಸತ್ಯ ಹೊರಬಂದಾಗ ನಿಮಗೆ ಏನಾಗುತ್ತದೆ ಎಂದು ನಾನು ನೋಡಲು ಬಯಸುವುದಿಲ್ಲ. ಈ ವಿಷಯದಲ್ಲಿ ನಾನು ದೇವರಿಗೆ ಶರಣಾಗಿದ್ದೇನೆ&quot; ಎಂದು ಬರೆದಿದ್ದಾರೆ.&lt;/p&gt; &lt;img&gt;&lt;p&gt;&quot;ನನ್ನ ಸತ್ಯ, ನೋವನ್ನು ನಿಮ್ಮಲ್ಲಿ ಹೆಚ್ಚಿನವರಿಗೆ ಗೊತ್ತೇ ಇಲ್ಲ. ನನ್ನ ಬಗ್ಗೆ ಕೆಟ್ಟ ಪದಗಳನ್ನುಬಳಸೋದು ಸುಲಭ. ನಿಮ್ಮ ಊಹೆಗಳು ನಿಮಗೆ ನೋವು ಕೊಡ್ತಿದೆ ಎಂದು ನಾನು ಬೇಸರ ಮಾಡಿಕೊಳ್ತೀನಿ. ಆದರೆ, ಶೀಘ್ರದಲ್ಲೇ ಸತ್ಯ ಬಹಿರಂಗವಾಗಲಿ ಎಂದು ನಾನು ದೇವರಲ್ಲಿ ಬೇಡುವೆ. ನಾನು ತಪ್ಪು ಮಾಡಿದ್ದರೆ, ಕಾನೂನಿನಿಂದ ಶಿಕ್ಷೆ ಆಗಲಿ, ಅದಕ್ಕೆ ನಾನು ರೆಡಿಯಿದ್ದೇನೆ. ಅಲ್ಲಿಯವರೆಗೆ, ದ್ವೇಷವಿಲ್ಲದೆ ನನಗೆ ಉಸಿರಾಡಲು ಅವಕಾಶ ಸಿಗಲಿ?&quot; ಎಂದು ಅವರು ಪೋಸ್ಟ್&zwnj; ಮಾಡಿದ್ದಾರೆ.&amp;nbsp;&lt;/p&gt;]]></content:encoded>
            <category>gallery</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/singer-kenishaa-francis-receives-threats-amidst-ravi-mohan-aarti-divorce-controversy-swpajd"/>
        </item>
        <item>
            <title><![CDATA[Vaibhav Suryavanshi: ವೈಭವ್‌ ಸೂರ್ಯವಂಶಿಗೆ 500 Missed Call;‌ ಖಡಕ್ ವಾರ್ನಿಂಗ್‌ ಕೊಟ್ಟ ರಾಹುಲ್‌ ದ್ರಾವಿಡ್]]></title>
            <link>https://kannada.asianetnews.com/gallery/cricket-sports/ipl-2025-cricketer-rahul-dravid-warning-to-vaibhav-suryavanshi-swm009</link>
            <guid isPermaLink="true">https://kannada.asianetnews.com/gallery/cricket-sports/ipl-2025-cricketer-rahul-dravid-warning-to-vaibhav-suryavanshi-swm009</guid>
            <pubDate>Wed, 21 May 2025 17:07:18 +0530</pubDate>
            <description><![CDATA[&lt;p&gt;ಐಪಿಎಲ್&zwnj;ನಲ್ಲಿ ಎಲ್ಲರ ಗಮನ ಸೆಳೆದ 14 ವರ್ಷದ ವೈಭವ್ ಸೂರ್ಯವಂಶಿ ಪ್ರತಿಭೆಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಪಂಜಾಬ್ ಕಿಂಗ್ಸ್&zwnj;ನ 210 ರನ್&zwnj;ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್&zwnj;ಗೆ, ವೈಭವ್ ಕೇವಲ 38 ಎಸೆತಗಳಲ್ಲಿ 101 ರನ್&zwnj;ಗಳ ಚೊಚ್ಚಲ IPL ಶತಕವನ್ನು ಗಳಿಸಿ, ಇತಿಹಾಸ ನಿರ್ಮಿಸಿದ್ದರು. ಈ ಸಾಧನೆಯೊಂದಿಗೆ ಅವರು IPLನ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಈಗ ಇವರಿಗೆ ರಾಹುಲ್&zwnj; ದ್ರಾವಿಡ್&zwnj; ಒಂದು ಎಚ್ಚರಿಕೆ ಕೊಟ್ಟಿದ್ದಾರಂತೆ.&amp;nbsp; &amp;nbsp;&lt;/p&gt;]]></description>
            <media:content url="https://static-gi.asianetnews.com/images/01jvs992t9jvax758z92nmnt7g/new-project--84-.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್&zwnj;ನಲ್ಲಿ ಎಲ್ಲರ ಗಮನ ಸೆಳೆದ 14 ವರ್ಷದ ವೈಭವ್ ಸೂರ್ಯವಂಶಿ ಪ್ರತಿಭೆಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. ಪಂಜಾಬ್ ಕಿಂಗ್ಸ್&zwnj;ನ 210 ರನ್&zwnj;ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್&zwnj;ಗೆ, ವೈಭವ್ ಕೇವಲ 38 ಎಸೆತಗಳಲ್ಲಿ 101 ರನ್&zwnj;ಗಳ ಚೊಚ್ಚಲ IPL ಶತಕವನ್ನು ಗಳಿಸಿ, ಇತಿಹಾಸ ನಿರ್ಮಿಸಿದ್ದರು. ಈ ಸಾಧನೆಯೊಂದಿಗೆ ಅವರು IPLನ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಈಗ ಇವರಿಗೆ ರಾಹುಲ್&zwnj; ದ್ರಾವಿಡ್&zwnj; ಒಂದು ಎಚ್ಚರಿಕೆ ಕೊಟ್ಟಿದ್ದಾರಂತೆ.&amp;nbsp; &amp;nbsp;&lt;/p&gt; &lt;img&gt;&lt;p&gt;ಈಗ IPL ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್&zwnj; ಆಟ ಮುಕ್ತಾಯಗೊಂಡಿದ್ದರೂ, ವೈಭವ್ ಸೂರ್ಯವಂಶಿಯ ಜನಪ್ರಿಯತೆ ಮಾತ್ರ ಹೆಚ್ಚುತ್ತಲೇ ಇದೆ. ತಮ್ಮ ಕೋಚ್ ರಾಹುಲ್ ದ್ರಾವಿಡ್ ಜೊತೆಗಿನ ಮುಕ್ತ ಸಂಭಾಷಣೆಯಲ್ಲಿ, ಶತಕ ಬಾರಿಸಿದ ಬಳಿಕ 500ಕ್ಕೂ ಹೆಚ್ಚು ಮಿಸ್ಡ್ ಕಾಲ್&zwnj;ಗ ಬಂತು, ಆದರೆ ನಾನು ಫೋಕಸ್&zwnj; ಆಗಿರಲು ಪ್ರಯತ್ನಪಡ್ತಿದ್ದೀನಿ ಎಂದು ಅವರು ಹೇಳಿದ್ದಾರೆ.&amp;nbsp; &amp;nbsp;&lt;/p&gt; &lt;img&gt;&lt;p&gt;&quot;ನಾನು ಕಳೆದ 3-4 ವರ್ಷಗಳಿಂದ ಕ್ರಿಕೆಟ್ ತಯಾರಿ ಮಾಡುತ್ತಿದ್ದೇನೆ. ಆ ಶ್ರಮಕ್ಕೆ ಫಲವೂ ಸಿಕ್ಕಿದೆ. ನನ್ನಲ್ಲಿ ಏನೇನು ಕೊರತೆಯಿತ್ತೋ, ಅದನ್ನು ಸರಿಪಡಿಸಿಕೊಂಡಿದ್ದೇನೆ. ಕಷ್ಟ ಆಗಿದ್ದೆಲ್ಲವೂ ಈಗ ಸುಲಭ ಆಗಿದೆ. ಫೋಕಸ್&zwnj; ಮಾಡೋದು ಎಷ್ಟು ಕಷ್ಟ ಅಂತ ನನಗೆ ಅರ್ಥ ಆಗಿದೆ. ತಂಡದ ಅಗತ್ಯಕ್ಕೆ ತಕ್ಕಂತೆ ಆಡಬೇಕು. ಇದಕ್ಕೆ ಒಂದಿಷ್ಟು ಪ್ರಯತ್ನ ಹಾಕೋ ಬದಲು, ನನಗೆ ಯಾವುದೋ ಆಗತ್ತೋ ಅಲ್ಲಿ ಆಟ ಆಡಿ ತಂಡವನ್ನು ಗೆಲ್ಲಿಸಬೇಕು&quot; ಎಂದು ವೈಭವ್&zwnj; ಹೇಳಿದ್ದಾರೆ. &amp;nbsp;&lt;/p&gt; &lt;img&gt;&lt;p&gt;&quot;ನಾನು ಐಪಿಲ್&zwnj;ನಲ್ಲಿ ಶತಕ ಬಾರಿಸಿದ ಬಳಿಕ 500ಕ್ಕೂ ಹೆಚ್ಚು ಮಿಸ್ಡ್ ಕಾಲ್&zwnj; ಬಂತು. ಹೀಗಾಗಿ ನಾಲ್ಕು ದಿನ ಫೋನ್ ಸ್ವಿಚ್ ಆಫ್ ಮಾಡಿದ್ದೆ. ಜನರು ನನ್ನನ್ನು ಕಾಂಟ್ಯಾಕ್ಟ್&zwnj; ಮಾಡಲು ನೋಡಿದರು. ಆದರೆ ನನಗೆ ತುಂಬ ಜನರ ಮಧ್ಯೆ ಇರೋಕೆ ಇಷ್ಟವೇ ಇಲ್ಲ. ನಾನು ನನ್ನ ಕುಟುಂಬ, ಕೆಲವು ಆಪ್ತರ ಜೊತೆ ಇರೋಕೆ ಇಷ್ಟಪಡ್ತೀನಿ&rdquo; ಎಂದು ಹೇಳಿದ್ದಾರೆ.&amp;nbsp;&lt;/p&gt; &lt;img&gt;&lt;p&gt;IPL &amp;nbsp;ಟೀಂನಲ್ಲಿ ಆಡಿದ ಬಳಿಕ ವೈಭವ್ ತಮ್ಮ ಮುಂದಿನ ಕ್ರಿಕೆಟ್&zwnj; ಆಟಕ್ಕೋಸ್ಕರ ರೆಡಿ ಆಗುತ್ತಿದ್ದಾರೆ. ಈಗಾಗಲೇ ಭಾರತದ ಅಂಡರ್-19 ತಂಡದಲ್ಲಿ 'ಟೆಸ್ಟ್' ಪಂದ್ಯಗಳನ್ನು ಆಡಿರುವ ವೈಭವ್, ಮುಂದಿನ ತಿಂಗಳು ಇಂಗ್ಲೆಂಡ್&zwnj;ಗೆ ಪ್ರಯಾಣ ಮಾಡುತ್ತಾರೆ. ಅಲ್ಲಿ ಭಾರತದ ಅಂಡರ್-19 ಟೀಂ, ಇಂಗ್ಲೆಂಡ್&zwnj;ನ ಅಂಡರ್-19 ತಂಡದ ವಿರುದ್ಧ ಐದು 50-ಓವರ್ ಪಂದ್ಯಗಳಿವೆ. ಅಲ್ಲಿ ಮೂರು ನಾಲ್ಕು-ದಿನದ ಪಂದ್ಯಗಳನ್ನು ಆಡಬೇಕು. ಇದು ವೈಭವ್&zwnj;ಗೆ ಒಳ್ಳೆಯ ಅನುಭವ ನೀಡುವುದು. ಹೀಗಾಗಿ ಮುಂದಿನ ವರ್ಷ IPL ಟೀಂನಲ್ಲಿ ಆಡುವಾಗ ವೈಭವ್&zwnj;ಗೆ ಎದುರಾಳಿ ಬೌಲರ್&zwnj;ಳು ಟಾರ್ಗೆಟ್&zwnj; ಮಾಡುತ್ತಾರೆ, ಎಚ್ಚರಿಕೆಯಿಂದ ಆಡಬೇಕು ಎಂದು ರಾಹುಲ್ ದ್ರಾವಿಡ್ ಎಚ್ಚರಿಕೆ ನೀಡಿದ್ದಾರೆ.&amp;nbsp;&lt;/p&gt; &lt;img&gt;&lt;p&gt;&quot;ಈ ರೀತಿಯೇ ಆಡುವುದನ್ನು ಮುಂದುವರಿಸಿ, ಚೆನ್ನಾಗಿ ತರಬೇತಿ ಪಡೆಯಿರಿ. ಆದರೆ ಮುಂಬರುವ ವರ್ಷ ಎದುರಾಳಿ ಬೌಲರ್&zwnj;ಗಳು ಹೆಚ್ಚಿನ ತಯಾರಿ ಮಾಡಿಕೊಂಡು ಬರುತ್ತಾರೆ ಎನ್ನೋದನ್ನು ಮರೆಯಬೇಡಿ. ಆದ್ದರಿಂದ ನಾವೂ ಹೆಚ್ಚಿನ ತಯಾರಿ ಮಾಡಬೇಕು, ಕಠಿಣ ಪರಿಶ್ರಮ ಹಾಕಬೇಕು, ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು&rdquo; ಎಂದು ರಾಹುಲ್&zwnj; ದ್ರಾವಿಡ್&zwnj; ಅವರು ಸಲಹೆ ನೀಡಿದ್ದಾರೆ.&lt;/p&gt; &lt;p&gt; &amp;nbsp;&lt;/p&gt;]]></content:encoded>
            <category>gallery</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/ipl-2025-cricketer-rahul-dravid-warning-to-vaibhav-suryavanshi-swm009"/>
        </item>
        <item>
            <title><![CDATA[ಚಿರಂಜೀವಿ ಒಬ್ಬ ಅಸಾಧ್ಯ ಮನುಷ್ಯ, ಸೆಟ್‌ನಲ್ಲಿ ರಾಕ್ಷಸತ್ವ ತೋರಿಸಿದ್ರು: ಶಾಕ್ ಆದ ಜೆಡಿ!]]></title>
            <link>https://kannada.asianetnews.com/gallery/cine-world/jd-chakravarthy-crazy-comments-on-chiranjeevi-he-hated-megastar-for-this-reason-gvd-okmoi0w</link>
            <guid isPermaLink="true">https://kannada.asianetnews.com/gallery/cine-world/jd-chakravarthy-crazy-comments-on-chiranjeevi-he-hated-megastar-for-this-reason-gvd-okmoi0w</guid>
            <pubDate>Sat, 24 May 2025 12:58:10 +0530</pubDate>
            <description><![CDATA[&lt;p&gt;ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಹೀರೋ ಜೆಡಿ ಚಕ್ರವರ್ತಿ ಕುತೂಹಲಕಾರಿ ಕಾಮೆಂಟ್&zwnj; ಮಾಡಿದ್ದಾರೆ. ಅವರು ಒಬ್ಬ ಅಸಾಧ್ಯ ಮನುಷ್ಯ ಅಂತ `ಘರಾಣಾ ಮೊಗುಡು` ಸಿನಿಮಾ ಶೂಟಿಂಗ್&zwnj;ನಲ್ಲಿ ಚಿರು ಮಾಡಿದ್ದನ್ನ ಬಿಚ್ಚಿಟ್ಟಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static-gi.asianetnews.com/images/01jpp9ye5hv2c1c55b544qxxb3/gmuwj7namaa-clr.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಹೀರೋ ಜೆಡಿ ಚಕ್ರವರ್ತಿ ಕುತೂಹಲಕಾರಿ ಕಾಮೆಂಟ್&zwnj; ಮಾಡಿದ್ದಾರೆ. ಅವರು ಒಬ್ಬ ಅಸಾಧ್ಯ ಮನುಷ್ಯ ಅಂತ `ಘರಾಣಾ ಮೊಗುಡು` ಸಿನಿಮಾ ಶೂಟಿಂಗ್&zwnj;ನಲ್ಲಿ ಚಿರು ಮಾಡಿದ್ದನ್ನ ಬಿಚ್ಚಿಟ್ಟಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;ಮೆಗಾಸ್ಟಾರ್ ಚಿರಂಜೀವಿ ಐದು ದಶಕಗಳಿಂದ ಚಿತ್ರರಂಗದಲ್ಲಿ ಹೀರೋ ಆಗಿ ಮೆರೆಯುತ್ತಿದ್ದಾರೆ. ಯಾವುದೇ ಹಿನ್ನೆಲೆ ಇಲ್ಲದೆ ಸ್ವಪ್ರಯತ್ನದಿಂದ ನಟನಾಗಿ ಬೆಳೆದರು. ಮೆಗಾಸ್ಟಾರ್ ಆಗಿ ರಾರಾಜಿಸುತ್ತಿದ್ದಾರೆ. 156 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಐದು ದಶಕಗಳಲ್ಲಿ ಅವಮಾನ, ಯಶಸ್ಸು ಎಲ್ಲವನ್ನೂ ಕಂಡಿದ್ದಾರೆ.&lt;img&gt;&lt;p&gt;ಚಿರು ಕ್ರಮ ಶಿಕ್ಷಣಕ್ಕೆ ಹೆಸರುವಾಸಿ. ಎನ್&zwnj;ಟಿಆರ್, ಎಎನ್&zwnj;ಆರ್&zwnj; ಅವರಿಂದ ಕಲಿತಿದ್ದು. ಶೂಟಿಂಗ್&zwnj;ಗೆ ಅರ್ಧ ಗಂಟೆ ಮುಂಚೆಯೇ ಸೆಟ್&zwnj;ನಲ್ಲಿ ಹಾಜರಿರುತ್ತಿದ್ದರಂತೆ. ಆಕ್ಷನ್&zwnj; ದೃಶ್ಯಗಳನ್ನೂ ಸ್ವತಃ ಮಾಡುತ್ತಿದ್ದರಂತೆ. ಶೂಟಿಂಗ್&zwnj; ತಡವಾಗುವುದನ್ನು ಸಹಿಸುತ್ತಿರಲಿಲ್ಲ.&lt;/p&gt;&lt;img&gt;&lt;p&gt;`ಘರಾಣಾ ಮೊಗುಡು` ಶೂಟಿಂಗ್&zwnj;ನಲ್ಲಿ ನಡೆದ ಒಂದು ಘಟನೆಯನ್ನು ಜೆಡಿ ಚಕ್ರವರ್ತಿ ಹಂಚಿಕೊಂಡಿದ್ದಾರೆ. ಚಿರಂಜೀವಿ ಅವರ ಅಭಿಮಾನಿ ಕೂಡ ಆಗಿರುವ ಜೆಡಿ, ಚಿರು ಒಬ್ಬ ಅಸಾಧ್ಯ ಮನುಷ್ಯ, ಸೆಟ್&zwnj;ನಲ್ಲಿ ರಾಕ್ಷಸತ್ವ ತೋರಿಸಿದ್ರು ಅಂತ ಕಾಮೆಂಟ್ ಮಾಡಿದ್ದಾರೆ. ಏನಾಯ್ತು ಅಂತೀರಾ?&lt;/p&gt;&lt;img&gt;1992ರಲ್ಲಿ ಜೆಡಿ ರಾಮ್&zwnj; ಗೋಪಾಲ್ ವರ್ಮ ಬಳಿ ಸಹಾಯಕ ನಿರ್ದೇಶಕರಾಗಿದ್ದರು. `ಅಂತಂ` ಸಿನಿಮಾ ಮಾಡುತ್ತಿದ್ದರು. ಅದೇ ಸಮಯದಲ್ಲಿ ಚಿರು `ಘರಾಣಾ ಮೊಗುಡು` ಶೂಟಿಂಗ್ ನಡೆಯುತ್ತಿತ್ತು. ಕ್ಲೈಮ್ಯಾಕ್ಸ್&zwnj;ನಲ್ಲಿ ಚಿರು ಮೇಲೆ ಆಕ್ಷನ್&zwnj; ದೃಶ್ಯಗಳ ಶೂಟಿಂಗ್&zwnj; ಎಂಟು ದಿನ ನಡೆಯಿತು.&lt;img&gt;ಎಂಟು ದಿನಗಳ ಕಾಲ ಚಿರು ಕಾರಿನಲ್ಲೇ ಮಲಗಿದ್ದರಂತೆ. ಆಗ ಕ್ಯಾರವಾನ್&zwnj; ಇರಲಿಲ್ಲ. ಶಾಟ್&zwnj; ಗ್ಯಾಪ್&zwnj;ನಲ್ಲಿ ಕಾರಿನಲ್ಲಿ ಮಲಗುತ್ತಿದ್ದರಂತೆ. ತಮ್ಮ ನೆಚ್ಚಿನ ಹೀರೋ ಹೀಗೆ ಮಾಡುವುದು ಜೆಡಿಗೆ ಇಷ್ಟವಾಗಲಿಲ್ಲ. ಮೇಕಪ್&zwnj; ರೂಮ್&zwnj;ನಲ್ಲಿ ಮಲಗಬಹುದಲ್ಲ, ಯಾಕೆ ಕಾರಿನಲ್ಲಿ ಮಲಗ್ತೀರಾ ಅಂತ ಕೇಳಿದ್ರಂತೆ.&lt;img&gt;&lt;p&gt;ಚಿರು ಹೇಳಿದ್ದಕ್ಕೆ ಜೆಡಿ ಶಾಕ್ ಆದ್ರಂತೆ. `ಒಳಗೆ ಮಲಗಿದ್ರೆ ಮೋಹನ್ (ಸಹಾಯಕ) ಎಬ್ಬಿಸಲ್ಲ. ಆಚೆ ಮಲಗಿದ್ರೆ ಡೈರೆಕ್ಟರ್&zwnj; ಮೈಕ್&zwnj;ನಲ್ಲಿ ರೆಡಿ ರೆಡಿ, ಚಿರಂಜೀವಿ ಸರ್&zwnj;ನ ಕರೀರಿ ಅಂದ ಕೂಡಲೇ ಬೇಗ ಹೋಗ್ಬಹುದು. ಆ ಗ್ಯಾಪ್&zwnj; ಕೂಡ ಬಿಡಬಾರದು` ಅಂದ್ರಂತೆ ಚಿರು. ಹಾಗಾಗಿ ಚಿರು ಕೆಲಸ ರಾಕ್ಷಸತನದ್ದು ಅಂತ ಜೆಡಿ ಹೇಳಿದ್ದಾರೆ.&lt;/p&gt;]]></content:encoded>
            <category>gallery</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/cine-world/jd-chakravarthy-crazy-comments-on-chiranjeevi-he-hated-megastar-for-this-reason-gvd-okmoi0w"/>
        </item>
        <item>
            <title><![CDATA[ನನ್ನ ಬಟ್ಟೆ, ನನ್ನ ಮೈ, ನನ್ನ ಆಯ್ಕೆ: ಪುಷ್ಪ ನಟಿ ಅನಸೂಯ]]></title>
            <link>https://kannada.asianetnews.com/gallery/cine-world/anasuya-bharadwaj-creates-controversy-compares-basic-needs-with-intimate-act-sr1xnj</link>
            <guid isPermaLink="true">https://kannada.asianetnews.com/gallery/cine-world/anasuya-bharadwaj-creates-controversy-compares-basic-needs-with-intimate-act-sr1xnj</guid>
            <pubDate>Thu, 10 Jul 2025 16:04:41 +0530</pubDate>
            <description><![CDATA[&lt;p&gt;ನಟಿ ಅನಸೂಯಾ ಭಾರದ್ವಾಜ್ ಟ್ರೋಲ್&zwnj;ಗಳಿಗೆ ತುತ್ತಾಗಿದ್ದಾರೆ. ಫುಡ್, ಬಟ್ಟೆ, ಮನೆ ತರ ಸೆಕ್ಸ್ ಕೂಡ ಬೇಸಿಕ್ ನೀಡ್ ಅಂತ ಹೇಳಿ ಟ್ರೋಲ್ ಆಗಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01jk30z8qf4k2r2en833230dxx/anasuya.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಅನಸೂಯಾ ಭಾರದ್ವಾಜ್ ಟ್ರೋಲ್&zwnj;ಗಳಿಗೆ ತುತ್ತಾಗಿದ್ದಾರೆ. ಫುಡ್, ಬಟ್ಟೆ, ಮನೆ ತರ ಸೆಕ್ಸ್ ಕೂಡ ಬೇಸಿಕ್ ನೀಡ್ ಅಂತ ಹೇಳಿ ಟ್ರೋಲ್ ಆಗಿದ್ದಾರೆ.&lt;/p&gt; &lt;img&gt;&lt;p&gt;ಆಂಕರ್ ಅನಸೂಯಾ ಭಾರದ್ವಾಜ್ ಈಗ ಆಂಕರಿಂಗ್ ಬಿಟ್ಟು ಸಿನಿಮಾಗಳಲ್ಲಿ ಬ್ಯುಸಿ. ಆದ್ರೆ ಸಿನಿಮಾಗಳಲ್ಲೂ ಕಡಿಮೆ ಕಾಣಿಸ್ತಿದ್ದಾರೆ. ಜಬರ್ದಸ್ತ್ ಬಿಟ್ಟ ಮೇಲೆ ಅವರ ಕ್ರೇಜ್ ಕಮ್ಮಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಜನ ಅಷ್ಟಾಗಿ ಪಟ್ಟಿಸಿಕೊಳ್ಳುತ್ತಿಲ್ಲ.&lt;/p&gt;&lt;img&gt;&lt;p&gt;ಈಗ ಅನಸೂಯ ತಾವೇ ಕಂಟೆಂಟ್ ಕ್ರಿಯೇಟ್ ಮಾಡ್ತಿದ್ದಾರೆ. ಸೆಕ್ಸ್ ಬಗ್ಗೆ ಮಾಡಿರೋ ಕಾಮೆಂಟ್ಸ್ ವೈರಲ್ ಆಗಿದೆ. ಊಟ, ಬಟ್ಟೆ, ಮನೆ ತರ ಸೆಕ್ಸ್ ಕೂಡ ಬೇಸಿಕ್ ನೀಡ್ ಅಂತ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಯೂಟ್ಯೂಬರ್ ನಿಖಿಲ್ ಜೊತೆ ಮಾತಾಡುವಾಗ 20-25 ವಯಸ್ಸಿನ ಹುಡುಗರಿಗೆ 35+ ಆಂಟಿಗಳ ಮೇಲೆ ಕ್ರಶ್ ಇದೆ ಅನ್ನೋ ಸರ್ವೆ ಬಗ್ಗೆ ಕೇಳಿದ್ರು. ಅದಕ್ಕೆ ಅನಸೂಯ, ಫುಡ್, ಶೆಲ್ಟರ್, ಬಟ್ಟೆ ತರ ಸೆಕ್ಸ್ ಕೂಡ ಬೇಸಿಕ್ ನೀಡ್ ಅಂತ ಹೇಳಿ ಷಾಕ್ ಕೊಟ್ರು.&lt;/p&gt;&lt;img&gt;&lt;p&gt;ನಾನು ಬಿಕಿನಿ ಹಾಕಿದ್ರೂ, ಬಟ್ಟೆ ಬಿಚ್ಚಿ ತಿರುಗಾಡಿದ್ರೂ ಅದು ನನ್ನಿಷ್ಟ ಅಂತ ಹೇಳಿದ ಅನಸೂಯಾ ಭಾರದ್ವಾಜ್, ಇಬ್ಬರು ಮಕ್ಕಳ ತಾಯಿ ಹೀಗೆ ಬಟ್ಟೆ ಹಾಕಿದ್ರೆಂದು ಟೀಕಿಸುವವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಪುಷ್ಪ 2 ಚಿತ್ರದಲ್ಲಿ ದಾಕ್ಷಾಯಣಿ ಪಾತ್ರದಲ್ಲಿ ಮಿಂಚಿದ್ದ ಅನಸೂಯಾ ಭಾರದ್ವಾಜ್, ಈಗ ತಮಿಳಿನ ಎರಡು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಅಲ್ಲದೇ ತೆಲುಗಿನಲ್ಲೂ ಬ್ಯುಸಿ ಇದ್ದಾರಂತೆ.&amp;nbsp;&lt;/p&gt;]]></content:encoded>
            <category>gallery</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/cine-world/anasuya-bharadwaj-creates-controversy-compares-basic-needs-with-intimate-act-sr1xnj"/>
        </item>
        <item>
            <title><![CDATA[ಷಷ್ಠಿಪೂರ್ತಿಯಲ್ಲಿ ಗ್ಲಿಸರಿನ್ ಇಲ್ಲದೆ ಅತ್ತ ವಿಷಯವನ್ನು ಹೇಳಿಕೊಂಡ ಪೈಲ್ವಾನ್ ನಟಿ ಆಕಾಂಕ್ಷಾ!]]></title>
            <link>https://kannada.asianetnews.com/gallery/cine-world/aakanksha-singh-revealed-tears-without-glycerin-in-shashtipoorthi-movie-gvd-swnhvo</link>
            <guid isPermaLink="true">https://kannada.asianetnews.com/gallery/cine-world/aakanksha-singh-revealed-tears-without-glycerin-in-shashtipoorthi-movie-gvd-swnhvo</guid>
            <pubDate>Thu, 22 May 2025 12:24:59 +0530</pubDate>
            <description><![CDATA[&lt;p&gt;ಸುಮಂತ್, ನಾಗಾರ್ಜುನ ಜೊತೆ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದ ಆಕಾಂಕ್ಷಾ ಸಿಂಗ್ ಈಗ 'ಷಷ್ಠಿಪೂರ್ತಿ' ಚಿತ್ರದ ಮೂಲಕ ಮತ್ತೆ ಬರ್ತಿದ್ದಾರೆ. ಗ್ಲಿಸರಿನ್ ಇಲ್ಲದೆ ಅತ್ತಿದ್ದ ವಿಷ್ಯ ಹೇಳಿಕೊಂಡಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01jvsk5nxmgvvz9jby6jd8g8px/aakanksha-singh-1747836917684.jpg" type="image/jpeg" height="390" width="690"/>
            <content:encoded><![CDATA[&lt;p&gt;ಸುಮಂತ್, ನಾಗಾರ್ಜುನ ಜೊತೆ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದ ಆಕಾಂಕ್ಷಾ ಸಿಂಗ್ ಈಗ 'ಷಷ್ಠಿಪೂರ್ತಿ' ಚಿತ್ರದ ಮೂಲಕ ಮತ್ತೆ ಬರ್ತಿದ್ದಾರೆ. ಗ್ಲಿಸರಿನ್ ಇಲ್ಲದೆ ಅತ್ತಿದ್ದ ವಿಷ್ಯ ಹೇಳಿಕೊಂಡಿದ್ದಾರೆ.&lt;/p&gt; &lt;img&gt;&lt;p&gt;ಆಕಾಂಕ್ಷಾ ಸಿಂಗ್ 'ಮಳ್ಳೀರಾವಾ', 'ದೇವದಾಸ್' ಚಿತ್ರಗಳ ಮೂಲಕ ತೆಲುಗಿನಲ್ಲಿ ಗುರುತಿಸಿಕೊಂಡಿದ್ದರು. ಆದರೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ತಮಿಳು, ಕನ್ನಡ, ಹಿಂದಿಯಲ್ಲೂ ಸಿನಿಮಾಗಳನ್ನು ಮಾಡ್ತಿದ್ದಾರೆ. ಈಗ 'ಷಷ್ಟಿಪೂರ್ತಿ' ಸಿನಿಮಾದ ಮೂಲಕ ಮತ್ತೆ ತೆಲುಗು ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ರಾಜೇಂದ್ರ ಪ್ರಸಾದ್, ಅರ್ಚನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರೂಪೇಶ್, ಆಕಾಂಕ್ಷಾ ಸಿಂಗ್ ಜೋಡಿಯಾಗಿ ನಟಿಸಿದ್ದಾರೆ. ಪವನ್ ಪ್ರಭಾ ನಿರ್ದೇಶನದ ಈ ಚಿತ್ರವನ್ನು ರೂಪೇಶ್ ನಿರ್ಮಿಸಿದ್ದಾರೆ. ಈ ತಿಂಗಳ 30ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.&lt;/p&gt; &lt;img&gt;&lt;p&gt;ಆಕಾಂಕ್ಷಾ ಸಿಂಗ್ ಮಾಧ್ಯಮಗಳ ಜೊತೆ ಮಾತನಾಡಿ, ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡರು. ತಮಗೆ ಆಕ್ಷನ್ ಸಿನಿಮಾಗಳನ್ನು ಮಾಡಬೇಕೆಂಬ ಆಸೆ ಇದೆ ಎಂದು ಹೇಳಿದರು. 'ಷಷ್ಟಿಪೂರ್ತಿ'ಯಲ್ಲಿ ಮೊದಲ ಬಾರಿಗೆ ಸಾಂಪ್ರದಾಯಿಕ ಲುಕ್&zwnj;ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಕರೋನಾದಿಂದಾಗಿ ಸಿನಿಮಾಗಳಿಂದ ದೂರ ಉಳಿಯಬೇಕಾಯಿತು ಎಂದರು.&lt;/p&gt; &lt;img&gt;&lt;p&gt;'ಷಷ್ಟಿಪೂರ್ತಿ' ಚಿತ್ರಮಂದಿರಗಳಿಗೆ ಬರಲಿದೆ. ಈ ಚಿತ್ರ ಅದ್ಭುತವಾಗಿದೆ. ತಾಂತ್ರಿಕವಾಗಿ ಉನ್ನತ ಮಟ್ಟದಲ್ಲಿದೆ. ಇಳಯರಾಜ ಸಂಗೀತ ಎಲ್ಲರಿಗೂ ಇಷ್ಟವಾಗುತ್ತದೆ. ಈ ಚಿತ್ರದಲ್ಲಿ ಜಾನಕಿ ಎಂಬ ಗ್ರಾಮೀಣ ಹುಡುಗಿಯಾಗಿ, ಅಚ್ಚ ತೆಲುಗು ಹುಡುಗಿಯಾಗಿ ಕಾಣಿಸಿಕೊಳ್ಳುತ್ತೇನೆ. ಟೆಂಪಲ್ ಟ್ರೆಷರರ್ ಆಗಿ ನಟಿಸಿದ್ದೇನೆ. ಇಲ್ಲಿಯವರೆಗೆ ನಾನು ಅಚ್ಚ ತೆಲುಗು ಹುಡುಗಿಯ ಪಾತ್ರ ಮಾಡಿರಲಿಲ್ಲ. ಲಂಗ ದಾವಣಿ ಉಟ್ಟಿರಲಿಲ್ಲ. ಹೀಗಾಗಿ ಇದೊಂದು ಹೊಸ ಅನುಭವ. ರಾಜಮಂಡ್ರಿಯಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಚಿತ್ರೀಕರಣ ಮಾಡಿದ್ದೇವೆ.&lt;/p&gt; &lt;img&gt;&lt;p&gt;ರಾಜೇಂದ್ರ ಪ್ರಸಾದ್ ಜೊತೆ ಕೆಲಸ ಮಾಡಿದ ಬಗ್ಗೆ ಹೇಳುತ್ತಾ, 'ಬೆಂಚ್ ಲೈಫ್' ಚಿತ್ರದಲ್ಲಿ ರಾಜೇಂದ್ರ ಪ್ರಸಾದ್ ಜೊತೆ ನಟಿಸಿದ್ದೆ. ಮತ್ತೆ ಈ ಚಿತ್ರದಲ್ಲಿ ನಟಿಸಿದ್ದೇನೆ. ಅವರ ಜೊತೆ ಕೆಲಸ ಮಾಡುವುದರಿಂದ ತುಂಬಾ ಕಲಿತಿದ್ದೇನೆ. ನಾವಿಬ್ಬರೂ ಯಾವಾಗಲೂ ಗ್ಲಿಸರಿನ್ ಬಳಸುವುದಿಲ್ಲ. ಸಹಜವಾಗಿಯೇ ಭಾವುಕ ದೃಶ್ಯಗಳನ್ನು ಮಾಡುತ್ತೇವೆ. 'ಷಷ್ಟಿಪೂರ್ತಿ'ಗೆ ಕೆಲಸ ಮಾಡುವಾಗ ನನಗೆ ನಟನಾ ಶಾಲೆಗೆ ಹೋದಂತೆ ಅನಿಸಿತು.&lt;/p&gt; &lt;img&gt;&lt;p&gt;ನನ್ನನ್ನು ಒಬ್ಬ ಒಳ್ಳೆಯ ನಟಿಯಾಗಿ ಜನರು ನೆನಪಿಟ್ಟುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅದಕ್ಕಾಗಿಯೇ ಒಳ್ಳೆಯ ಪಾತ್ರಗಳು ಮತ್ತು ಕಥೆಗಳನ್ನು ಆರಿಸಿಕೊಳ್ಳುತ್ತಿದ್ದೇನೆ. 'ಷಷ್ಟಿಪೂರ್ತಿ'ಯಿಂದ ನನಗೆ ಇನ್ನಷ್ಟು ಒಳ್ಳೆಯ ಹೆಸರು ಬರುತ್ತದೆ ಎಂದು ಭಾವಿಸುತ್ತೇನೆ. ಕಥೆ, ಪಾತ್ರ ಇಷ್ಟವಾದರೆ ಒಟಿಟಿಯಲ್ಲಾಗಲಿ, ವೆಬ್ ಸರಣಿಯಲ್ಲಾಗಲಿ ನಟಿಸುತ್ತೇನೆ. ನನಗೆ ಎಲ್ಲಾ ರೀತಿಯ ಪಾತ್ರಗಳು ಮತ್ತು ಪ್ರಕಾರಗಳನ್ನು ಮಾಡಬೇಕೆಂಬ ಆಸೆ ಇದೆ. ವಿಶೇಷವಾಗಿ ಆಕ್ಷನ್ ಚಿತ್ರಗಳೆಂದರೆ ತುಂಬಾ ಇಷ್ಟ.&lt;/p&gt;]]></content:encoded>
            <category>gallery</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/cine-world/aakanksha-singh-revealed-tears-without-glycerin-in-shashtipoorthi-movie-gvd-swnhvo"/>
        </item>
        <item>
            <title><![CDATA[ಸುದೀಪ್‌ ರೆಡ್ಡಿ ವಂಗಾ ಸ್ಪಿರಿಟ್‌ ಟೀಮ್‌ನಿಂದ ದೀಪಿಕಾ ಪಡುಕೋಣೆ ಔಟ್‌: ಕಾರಣವೇನು ಗೊತ್ತಾ?]]></title>
            <link>https://kannada.asianetnews.com/gallery/cine-world/deepika-padukone-dropped-from-sandeep-reddy-vangas-spirit-over-unprofessional-behaviour-gvd-swp6ql</link>
            <guid isPermaLink="true">https://kannada.asianetnews.com/gallery/cine-world/deepika-padukone-dropped-from-sandeep-reddy-vangas-spirit-over-unprofessional-behaviour-gvd-swp6ql</guid>
            <pubDate>Fri, 23 May 2025 10:20:42 +0530</pubDate>
            <description><![CDATA[&lt;p&gt;ಬಾಲಿವುಡ್&zwnj; ನಟಿ ದೀಪಿಕಾ ಪಡುಕೋಣೆಯ ಅತಿಯಾದ ಬೇಡಿಕೆಯಿಂದ ಬೇಸತ್ತು ಅವರನ್ನು ತಂಡದಿಂದ ಹೊರಹಾಕಲಾಗಿದೆ. ಹೊಸ ನಾಯಕಿಗೆ ಶೋಧ ನಡೆಯುತ್ತಿದೆ.&lt;/p&gt;]]></description>
            <media:content url="https://static-gi.asianetnews.com/images/01jvxqgds715jt5e123exc5ana/vdb.png" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್&zwnj; ನಟಿ ದೀಪಿಕಾ ಪಡುಕೋಣೆಯ ಅತಿಯಾದ ಬೇಡಿಕೆಯಿಂದ ಬೇಸತ್ತು ಅವರನ್ನು ತಂಡದಿಂದ ಹೊರಹಾಕಲಾಗಿದೆ. ಹೊಸ ನಾಯಕಿಗೆ ಶೋಧ ನಡೆಯುತ್ತಿದೆ.&lt;/p&gt; &lt;img&gt;&lt;p&gt;&lsquo;ಅನಿಮಲ್&zwnj;&rsquo; ಖ್ಯಾತಿಯ ನಿರ್ದೇಶಕ ಸುದೀಪ್&zwnj; ರೆಡ್ಡಿ ವಂಗಾ ನಿರ್ದೇಶನದ &lsquo;ಸ್ಪಿರಿಟ್&zwnj;&rsquo; ಚಿತ್ರದಿಂದ ಬಾಲಿವುಡ್&zwnj; ನಟಿ ದೀಪಿಕಾ ಪಡುಕೋಣೆ ಹೊರಬಿದ್ದಿದ್ದಾರೆ.&lt;/p&gt; &lt;img&gt;&lt;p&gt;&lsquo;ನಟಿಯ ಅತಿಯಾದ ಬೇಡಿಕೆಯಿಂದ ಬೇಸತ್ತು ಅವರನ್ನು ತಂಡದಿಂದ ಹೊರಹಾಕಲಾಗಿದೆ. ಹೊಸ ನಾಯಕಿಗೆ ಶೋಧ ನಡೆಯುತ್ತಿದೆ&rsquo; ಎಂದು &lsquo;ಸ್ಪಿರಿಟ್&zwnj;&rsquo; ಸಿನಿಮಾ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.&lt;/p&gt; &lt;img&gt;&lt;p&gt;&lsquo;ದೀಪಿಕಾ ಅವರು ಸುಮಾರು 40 ಕೋಟಿ ರು.ಗಳಷ್ಟು ಸಂಭಾವನೆ ಪಡೆದಿದ್ದರೂ ಕೇವಲ 6 ಗಂಟೆಯಷ್ಟೇ ಶೂಟ್&zwnj;ನಲ್ಲಿ ಭಾಗವಹಿಸುತ್ತಾರಂತೆ, ಸಿನಿಮಾ ಚಿತ್ರೀಕರಣ 100 ದಿನ ದಾಟಿದರೆ ಅವರಿಗೆ ಎಕ್ಸ್ಟ್ರಾ ಸಂಭಾವನೆ ಕೊಡಬೇಕಂತೆ. ನಟಿಯ ಈ ಬೇಡಿಕೆಗಳು ನಿರ್ದೇಶಕ ವಂಗಾ ಅವರಿಗೆ ಬೇಸರ ತರಿಸಿದೆ.&amp;nbsp; &amp;nbsp;&lt;/p&gt; &lt;img&gt;&lt;p&gt;ಹೀಗಾಗಿ ಅವರು ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ&rsquo; ಎಂದು ಮೂಲಗಳು ಹೇಳಿವೆ. &lsquo;ಸ್ಪಿರಿಟ್&zwnj;&rsquo; ಥ್ರಿಲ್ಲರ್&zwnj; ಪೊಲೀಸ್&zwnj; ಸ್ಟೋರಿಯಾಗಿದ್ದು ಪ್ರಭಾಸ್&zwnj; ನಾಯಕನಾಗಿದ್ದಾರೆ. &amp;nbsp;&lt;/p&gt; &lt;img&gt;&lt;p&gt;ನಟಿ ದೀಪಿಕಾ ಪಡುಕೋಣೆ ಕೂಡ ಈಗ ಮೊದಲಿಗಿಂತ ಹೆಚ್ಚು ಚೂಸಿ ಆಗಿದ್ದಾರೆ. ಅಳೆದು ತೂಗಿ ಪಾತ್ರ ಇಷ್ಟವಾದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಕಾರಣ, ಸಿನಿಮಾ ನಟನೆಗೆ ಬಂದ ಪ್ರಾರಂಭದಲ್ಲಿ ಆಯ್ಕೆಗೆ ಅವಕಾಶ ಇರಲಿಲ್ಲ.&amp;nbsp;&lt;/p&gt; &lt;img&gt;&lt;p&gt;ಬಂದ ಸಿನಿಮಾಗಳನ್ನೆಲ್ಲಾ ಒಪ್ಪಿಕೊಂಡು ಮಾಡುವ ಅನಿವಾರ್ಯತೆ ಇರುತ್ತಿತ್ತು. ಆದರೆ ಈಗ ಹಾಗಲ್ಲ, ಇಷ್ಟವಾದರೆ ಮಾತ್ರ ಒಪ್ಪಿಕೊಂಡು ಮಾಡುವ ಹಂತಕ್ಕೆ ಬೆಳೆದಿದ್ದಾರೆ. ಸದ್ಯ ಅವರು ನಟ ಶಾರುಖ್ ಖಾನ್ ಹಾಗೂ ಪ್ರಭಾಸ್ ಜೋಡಿಯಾಗಿ ಮಾತ್ರ ಸಿನಿಮಾ ಮಾಡುವ ಹಂತಕ್ಕೆ ಬಂದಿದ್ದಾರೆ.&amp;nbsp; &amp;nbsp;&lt;/p&gt;]]></content:encoded>
            <category>gallery</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/cine-world/deepika-padukone-dropped-from-sandeep-reddy-vangas-spirit-over-unprofessional-behaviour-gvd-swp6ql"/>
        </item>
        <item>
            <title><![CDATA[ಪೋಸ್ಟ್‌ ಆಫೀಸ್‌ನಲ್ಲಿ ಈ ಯೋಜನೆಯಿಂದ ಜಾಸ್ತಿ ಬಡ್ಡಿದರ ಸಿಕ್ಕಿ ಹಣ ಹೆಚ್ಚಾಗೋದಂತೂ ಪಕ್ಕಾ! ]]></title>
            <link>https://kannada.asianetnews.com/gallery/business/post-office-td-investment-for-guaranteed-returns-how-swp8w2</link>
            <guid isPermaLink="true">https://kannada.asianetnews.com/gallery/business/post-office-td-investment-for-guaranteed-returns-how-swp8w2</guid>
            <pubDate>Fri, 23 May 2025 11:06:02 +0530</pubDate>
            <description><![CDATA[&lt;p&gt;ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್&zwnj;ನಲ್ಲಿ ₹3 ಲಕ್ಷ ಹೂಡಿಕೆ ಮಾಡಿದ್ರೆ ₹44,664 ಖಚಿತ ಲಾಭ. 2 ವರ್ಷದ TD ಯೋಜನೆಯಲ್ಲಿ 7% ಬಡ್ಡಿ ಸಿಗುತ್ತೆ. ಸರ್ಕಾರದ ಭದ್ರತೆಯೊಂದಿಗೆ, ಈ ಯೋಜನೆ ಸೇಫ್ ರಿಟರ್ನ್ಸ್ ಕೊಡುತ್ತೆ.&lt;/p&gt;]]></description>
            <media:content url="https://static-gi.asianetnews.com/images/01jn7wajzpv9a48h885g8zv215/untitled-design.png" type="image/jpeg" height="390" width="690"/>
            <content:encoded><![CDATA[&lt;p&gt;ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್&zwnj;ನಲ್ಲಿ ₹3 ಲಕ್ಷ ಹೂಡಿಕೆ ಮಾಡಿದ್ರೆ ₹44,664 ಖಚಿತ ಲಾಭ. 2 ವರ್ಷದ TD ಯೋಜನೆಯಲ್ಲಿ 7% ಬಡ್ಡಿ ಸಿಗುತ್ತೆ. ಸರ್ಕಾರದ ಭದ್ರತೆಯೊಂದಿಗೆ, ಈ ಯೋಜನೆ ಸೇಫ್ ರಿಟರ್ನ್ಸ್ ಕೊಡುತ್ತೆ.&lt;/p&gt; &lt;img&gt;&lt;p&gt;ಬ್ಯಾಂಕ್ ಬಡ್ಡಿ ಕಡಿಮೆಯಾಗ್ತಿರೋ ಈ ಸಮಯದಲ್ಲಿ, ಜನ ಸೇಫ್ ಮತ್ತು ಖಚಿತ ರಿಟರ್ನ್ಸ್ ಕೊಡೋ ಹೂಡಿಕೆಗಳನ್ನ ಹುಡುಕ್ತಿದ್ದಾರೆ. ಇದನ್ನ ಬಳಸಿಕೊಂಡು, ಪೋಸ್ಟ್ ಆಫೀಸ್ ತನ್ನ ಟೈಮ್ ಡೆಪಾಸಿಟ್ (TD) ಯೋಜನೆಗಳ ಮೂಲಕ ಒಳ್ಳೆ ಅವಕಾಶಗಳನ್ನ ಕೊಡ್ತಿದೆ. ₹3 ಲಕ್ಷ ಹೂಡಿಕೆ ಮಾಡಿದ್ರೆ ₹44,664 ಖಚಿತ ಬಡ್ಡಿ ಸಿಗುತ್ತೆ.&lt;/p&gt; &lt;img&gt;&lt;p&gt;ಪೋಸ್ಟ್ ಆಫೀಸ್&zwnj;ನ 2 ವರ್ಷದ TD ಯೋಜನೆಯಲ್ಲಿ 7% ಬಡ್ಡಿ ಸಿಗುತ್ತೆ. ₹3 ಲಕ್ಷ ಹೂಡಿಕೆ ಮಾಡಿದ್ರೆ, 2 ವರ್ಷದ ನಂತರ ₹3,44,664 ಸಿಗುತ್ತೆ. ಇದರಲ್ಲಿ ₹44,664 ನಿಮಗೆ ಸಿಗೋ ಖಚಿತ ಬಡ್ಡಿ.&lt;/p&gt; &lt;img&gt;&lt;p&gt;1 ವರ್ಷ 6.9%, 2 ವರ್ಷ 7.0%, 3 ವರ್ಷ 7.1%, 5 ವರ್ಷ 7.5%. 5 ವರ್ಷದ TD ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ, 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತೆ.&lt;/p&gt; &lt;img&gt;&lt;p&gt;ಪೋಸ್ಟ್ ಆಫೀಸ್&zwnj;ನ ಎಲ್ಲಾ ಉಳಿತಾಯ ಯೋಜನೆಗಳು ಸರ್ಕಾರದ ಭದ್ರತೆಯೊಂದಿಗೆ ಇರೋದ್ರಿಂದ, ಹೂಡಿಕೆದಾರರಿಗೆ ಯಾವುದೇ ಮಾರ್ಕೆಟ್ ರಿಸ್ಕ್ ಇರಲ್ಲ.&lt;/p&gt; &lt;img&gt;&lt;p&gt;FD ಯೋಜನೆಗಳಿಗಿಂತ TD ಯೋಜನೆಗಳು ಸೇಫ್. ಬ್ಯಾಂಕ್&zwnj;ಗಳು ಸೀನಿಯರ್ ಸಿಟಿಜನ್ಸ್&zwnj;ಗೆ ಜಾಸ್ತಿ ಬಡ್ಡಿ ಕೊಟ್ಟು, ಜನಸಾಮಾನ್ಯರಿಗೆ ಕಡಿಮೆ ಬಡ್ಡಿ ಕೊಡುತ್ತೆ. ಆದ್ರೆ ಪೋಸ್ಟ್ ಆಫೀಸ್ ಎಲ್ಲರಿಗೂ ಸಮಾನ ಬಡ್ಡಿ ಕೊಡುತ್ತೆ.&lt;/p&gt; &lt;img&gt;&lt;p&gt;ಈ ಯೋಜನೆ ಮಾಡಿಸಲು ಆಧಾರ್ ಕಾರ್ಡ್, ಪಾನ್ ಕಾರ್ಡ್, ಫೋಟೋ, ವಿಳಾಸ ಪುರಾವೆ, ಪೋಸ್ಟ್ ಆಫೀಸ್ ಅಕೌಂಟ್ ವಿವರಗಳು ಬೇಕಾಗುತ್ತವೆ.&lt;/p&gt; &lt;img&gt;&lt;p&gt;ಹತ್ತಿರದ ಪೋಸ್ಟ್ ಆಫೀಸ್&zwnj;ಗೆ ಹೋಗಿ, www.indiapost.gov.in ಮೂಲಕ ಅಥವಾ IPPB ಮೊಬೈಲ್ ಆ್ಯಪ್&zwnj;ನಲ್ಲಿ ಆನ್&zwnj;ಲೈನ್&zwnj;ನಲ್ಲಿ ಹೂಡಿಕೆ ಮಾಡಬಹುದು.&lt;/p&gt; &lt;img&gt;&lt;p&gt;ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ, ಜನರಿಗೆ ಹೆಚ್ಚಿನ ಸುರಕ್ಷತೆ ಮತ್ತು ಖಚಿತ ರಿಟರ್ನ್ಸ್ ಕೊಡೋ ಯೋಜನೆಗಳನ್ನ ಆಯ್ಕೆ ಮಾಡಿಕೊಳ್ಳೋದು ಮುಖ್ಯ. ಪೋಸ್ಟ್ ಆಫೀಸ್&zwnj;ನ TD ಯೋಜನೆ ಒಳ್ಳೆಯ ಆಯ್ಕೆ.&lt;/p&gt;]]></content:encoded>
            <category>gallery</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/business/post-office-td-investment-for-guaranteed-returns-how-swp8w2"/>
        </item>
        <item>
            <title><![CDATA[Jayam Ravi Divorce: ಅಕ್ರಮ ಸಂಬಂಧ ಇಟ್ಕೊಂಡ ನಟ ಜಯಂ ರವಿ! ತಿಂಗಳಿಗೆ ಇಷ್ಟು ಜೀವನಾಂಶ ಕೊಡಿ ಎಂದು ಪಟ್ಟುಹಿಡಿದ ಪತ್ನಿ ಆರತಿ]]></title>
            <link>https://kannada.asianetnews.com/gallery/cine-world/wife-aarti-demands-40-lakhs-monthly-alimony-from-husband-actor-jayam-ravi-swlshg</link>
            <guid isPermaLink="true">https://kannada.asianetnews.com/gallery/cine-world/wife-aarti-demands-40-lakhs-monthly-alimony-from-husband-actor-jayam-ravi-swlshg</guid>
            <pubDate>Wed, 21 May 2025 14:22:35 +0530</pubDate>
            <description><![CDATA[&lt;p&gt;ವರ್ಷಗಳಿಂದ ಜಯಂ ರವಿ ಹಾಗೂ ಪತ್ನಿ ಆರತಿ ಮಧ್ಯೆ ಮನಸ್ತಾಪ ನಡೆಯುತ್ತಿದೆ. ಸೋಶಿಯಲ್&zwnj; ಮೀಡಿಯಾದಲ್ಲಿ ಕೂಡ ಇವರಿಬ್ಬರು ಜಗಳ ಆಡಿಕೊಳ್ಳುತ್ತಿದ್ದಾರೆ. ನಟ ಜಯಂ ರವಿ ತಮ್ಮ ಪತ್ನಿ ಆರತಿಯಿಂದ ವಿಚ್ಛೇದನಕ್ಕಾಗಿ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆರತಿ ಅವರು ಮಾಸಿಕ 40 ಲಕ್ಷ ರೂಪಾಯಿ ಜೀವನಾಂಶ ಕೇಳಿ ಅರ್ಜಿ ಸಲ್ಲಿಸಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01j91xjcmbr6ar9j7tdnjbq6a8/befunky-collage--34-.jpg" type="image/jpeg" height="390" width="690"/>
            <content:encoded><![CDATA[&lt;p&gt;ವರ್ಷಗಳಿಂದ ಜಯಂ ರವಿ ಹಾಗೂ ಪತ್ನಿ ಆರತಿ ಮಧ್ಯೆ ಮನಸ್ತಾಪ ನಡೆಯುತ್ತಿದೆ. ಸೋಶಿಯಲ್&zwnj; ಮೀಡಿಯಾದಲ್ಲಿ ಕೂಡ ಇವರಿಬ್ಬರು ಜಗಳ ಆಡಿಕೊಳ್ಳುತ್ತಿದ್ದಾರೆ. ನಟ ಜಯಂ ರವಿ ತಮ್ಮ ಪತ್ನಿ ಆರತಿಯಿಂದ ವಿಚ್ಛೇದನಕ್ಕಾಗಿ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆರತಿ ಅವರು ಮಾಸಿಕ 40 ಲಕ್ಷ ರೂಪಾಯಿ ಜೀವನಾಂಶ ಕೇಳಿ ಅರ್ಜಿ ಸಲ್ಲಿಸಿದ್ದಾರೆ.&lt;/p&gt; &lt;img&gt;&lt;p&gt;ಜಯಂ ಚಿತ್ರದ ಮೂಲಕ ಪರಿಚಿತರಾದ ರವಿ, ತಮ್ಮ ಹೆಸರನ್ನು ಜಯಂ ರವಿ ಎಂದು ಬದಲಾಯಿಸಿಕೊಂಡರು. ಎಂ.ಕುಮಾರನ್ ಸನ್ ಆಫ್ ಮಹಾಲಕ್ಷ್ಮಿ, ಪೇರಾಣ್ಮೈ, ಥನಿ ಒರುವನ್ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ದೀರ್ಘಕಾಲದ ಗೆಳತಿ ಆರತಿಯನ್ನು 2009ರಲ್ಲಿ ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.&lt;/p&gt; &lt;img&gt;&lt;p&gt;ಈ ಸುದ್ದಿ ಎಲ್ಲರನ್ನೂ ಬೆಚ್ಚಿಬೀಳಿಸಿತು. ಈ ಸಂದರ್ಭದಲ್ಲಿ ತಮ್ಮ ಹೆಸರನ್ನು ರವಿ ಮೋಹನ್ ಎಂದು ಬದಲಾಯಿಸಿಕೊಂಡರು. ಆರ್ತಿಯಿಂದ ಬೇರ್ಪಡುವುದಾಗಿ ತಿಳಿಸಿದ ರವಿ ಮೋಹನ್ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದರು. ನ್ಯಾಯಾಲಯವು ಸಮನ್ವಯಕ್ಕಾಗಿ ಕೌನ್ಸೆಲಿಂಗ್ ನಡೆಸಿತು. ಆದರೆ ರವಿ ಮೋಹನ್ ತಮ್ಮ ನಿರ್ಧಾರದಲ್ಲಿ ದೃಢವಾಗಿದ್ದರು.&lt;/p&gt; &lt;img&gt;&lt;p&gt;ಇಂದು ಆರತಿಯಿಂದ ವಿಚ್ಛೇದನ ಪಡೆಯಲು ಕಾರಣಗಳೊಂದಿಗೆ ನಟ ರವಿ ಮೋಹನ್ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ, ಆರ್ತಿ ಜೀವನಾಂಶ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ, ಮಾಸಿಕ 40 ಲಕ್ಷ ರೂಪಾಯಿ ಜೀವನಾಂಶ ನೀಡಬೇಕೆಂದು ಕೋರಿದ್ದಾರೆ ಎನ್ನಲಾಗಿದೆ.&lt;/p&gt; &lt;img&gt;&lt;p&gt;ಸೋಶಿಯಲ್&zwnj; ಮೀಡಿಯಾದಲ್ಲಿ ಆಕ್ಟಿವ್&zwnj; ಆಗಿದ್ದ ಈ ಜೋಡಿ ಇಷ್ಟು ವರ್ಷಗಳ ಕಾಲ, ತಾವು ಸುಂದರ ಜೀವನ ನಡೆಸುತ್ತಿದ್ದೇವೆ ಎಂದು ಎಲ್ಲರೂ ನಂಬುವ ಹಾಗೆ ಫೋಟೋಶೂಟ್&zwnj; ಅಪ್&zwnj;ಲೋಡ್&zwnj; ಮಾಡುತ್ತಿತ್ತು. ಈಗ ಹದಿನೆಂಟು ವರ್ಷಗಳ ಸಂಸಾರ ಹಳ್ಳ ಹಿಡಿದಿದೆ.&amp;nbsp;&lt;/p&gt; &lt;img&gt;&lt;p&gt;ಗಾಯಕಿ ಕೆನಿಷಾ ಫ್ರಾನ್ಸಿಸ್ ಮತ್ತು ರವಿ ಮೋಹನ್ ನಡುವೆ ಸಂಬಂಧವಿದ್ದುದರಿಂದ ತಮ್ಮ ದಾಂಪತ್ಯ ವಿಚ್ಛೇದನದವರೆಗೆ ಹೋಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಆರತಿ ಅವರೇ ಮೂರನೇ ವ್ಯಕ್ತಿಯಿಂದ ಡಿವೋರ್ಸ್&zwnj; ಪಡೆಯಲು ನಿರ್ಧಾರ ಮಾಡಿರುವುದಾಗಿ ಹೇಳಿಕೊಂಡಿದ್ದರು. ಇಬ್ಬರೂ ಕೆಲವು ದಿನಗಳ ಹಿಂದೆ ಜೋಡಿಯಾಗಿ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದು ಇನ್ನಷ್ಟು ಕುತೂಹಲ ಮೂಡಿಸಿದೆ. ಪತಿ, ಕೆನಿಷಾ ವಿರುದ್ಧ ಆರತಿ ಸಾಕಷ್ಟು ಆರೋಪ ಮಾಡಿದ್ದಾರೆ.&amp;nbsp;&lt;/p&gt;]]></content:encoded>
            <category>gallery</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cine-world/wife-aarti-demands-40-lakhs-monthly-alimony-from-husband-actor-jayam-ravi-swlshg"/>
        </item>
    </channel>
</rss>
