<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 18 Jun 2026 23:28:29 +0530</lastBuildDate>
        <atom:link href="https://kannada.asianetnews.com/rss/entertainment" rel="self" type="application/rss+xml"/>
        <item>
            <title><![CDATA[Rajamouli Next Movie: ಮಹೇಶ್ ಬಾಬು ನಂತರ ಜಕ್ಕಣ್ಣನ ಮುಂದಿನ ಸಿನಿಮಾ ಯಾರ ಜೊತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ]]></title>
            <link>https://kannada.asianetnews.com/entertainment/ss-rajamouli-next-project-after-mahesh-babu-movie-is-it-ram-charan-gvd/articleshow-q7dts92</link>
            <guid isPermaLink="true">https://kannada.asianetnews.com/entertainment/ss-rajamouli-next-project-after-mahesh-babu-movie-is-it-ram-charan-gvd/articleshow-q7dts92</guid>
            <pubDate>Thu, 18 Jun 2026 23:28:23 +0530</pubDate>
            <description><![CDATA[&lt;p&gt;Rajamouli Next Movie: ಮಹೇಶ್ ಬಾಬು ಜೊತೆಗಿನ ಪ್ಯಾನ್-ವರ್ಲ್ಡ್ ಸಿನಿಮಾ ಬಳಿಕ ನಿರ್ದೇಶಕ ಎಸ್.ಎಸ್. ರಾಜಮೌಳಿ ಮುಂದಿನ ಸಿನಿಮಾ ರಾಮ್ ಚರಣ್ ಜೊತೆ ಮಾಡಲಿದ್ದಾರೆ ಎಂಬ ಸುದ್ದಿ ಟಾಲಿವುಡ್&zwnj;ನಲ್ಲಿ ಹರಿದಾಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdv5r5zb0qxceq2tthsz4fh,imgname-jj-1781802393791.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ಸದ್ಯ ಮಹೇಶ್ ಬಾಬು ಜೊತೆ ಪ್ಯಾನ್-ವರ್ಲ್ಡ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಿಂದ ಟಾಲಿವುಡ್ ಮತ್ತೊಂದು ಹಂತಕ್ಕೆ ಏರುವ ನಿರೀಕ್ಷೆಯಿದೆ. ಸದ್ಯಕ್ಕೆ 'ವಾರಣಾಸಿ' ಎಂದು ಕರೆಯಲಾಗುತ್ತಿರುವ ಈ ಚಿತ್ರದ ನಂತರ ರಾಜಮೌಳಿ ಮುಂದಿನ ಸಿನಿಮಾ ಯಾರ ಜೊತೆ ಮಾಡಲಿದ್ದಾರೆ? ಎಸ್.ಎಸ್. ರಾಜಮೌಳಿ ತೆಲುಗು ಚಿತ್ರರಂಗವನ್ನು ಹಾಲಿವುಡ್ ಮಟ್ಟಕ್ಕೆ ಕೊಂಡೊಯ್ದ ನಿರ್ದೇಶಕ. ಅವರ ಸಾಹಸದಿಂದಲೇ ಟಾಲಿವುಡ್&zwnj;ಗೆ ಇಷ್ಟೊಂದು ಹೆಸರು ಬಂದಿದೆ.&lt;/p&gt;&lt;p&gt;ಜಕ್ಕಣ್ಣ ಹಾಕಿದ ದಾರಿಯಲ್ಲೇ ಈಗ ಹಲವು ನಿರ್ದೇಶಕರು ಸಾಗುತ್ತಿದ್ದಾರೆ. ರಾಜಮೌಳಿಗೆ ದೇಶವ್ಯಾಪಿ ಮನ್ನಣೆ ಸಿಕ್ಕರೂ, ಹಾಲಿವುಡ್&zwnj;ನ ಜೇಮ್ಸ್ ಕ್ಯಾಮರೂನ್&zwnj;ನಂತಹ ನಿರ್ದೇಶಕರಿಂದ ಪ್ರಶಂಸೆ ಪಡೆದರೂ, ಅವರು ಟಾಲಿವುಡ್ ಹೀರೋಗಳೊಂದಿಗೇ ತಮಗಿಷ್ಟದ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಪ್ರಭಾಸ್, ಎನ್&zwnj;ಟಿಆರ್, ರಾಮ್ ಚರಣ್ ಜೊತೆ ಪ್ಯಾನ್-ಇಂಡಿಯಾ ಸಿನಿಮಾಗಳನ್ನು ಮಾಡಿದ ಜಕ್ಕಣ್ಣ, ಈಗ ಮಹೇಶ್ ಬಾಬು ಜೊತೆ ಪ್ಯಾನ್-ವರ್ಲ್ಡ್ ಸಿನಿಮಾ ಮಾಡುತ್ತಿದ್ದಾರೆ. ಹಾಗಾದರೆ, ಜಕ್ಕಣ್ಣನ ಮುಂದಿನ ಸಿನಿಮಾ ಯಾರ ಜೊತೆ?&lt;/p&gt;&lt;p&gt;ನಟ ರಾಮ್ ಚರಣ್, ರಾಜಮೌಳಿ ಜೊತೆ ಎರಡು ಅದ್ಭುತ ಸಿನಿಮಾಗಳನ್ನು ಮಾಡಿದ್ದಾರೆ. ಈ ಇಬ್ಬರ ಕಾಂಬಿನೇಷನ್&zwnj;ನಲ್ಲಿ ಬಂದ 'ಮಗಧೀರ' ಮತ್ತು 'RRR' ಚಿತ್ರಗಳು ತೆಲುಗು ಸಿನಿಮಾ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿವೆ. 'ಮಗಧೀರ' ಬಿಡುಗಡೆಗೂ ಮುನ್ನ, ದೊಡ್ಡ ಬಜೆಟ್ ಚಿತ್ರಗಳನ್ನು ಮಾಡಲು ನಿರ್ಮಾಪಕರು, ನಿರ್ದೇಶಕರು ಮತ್ತು ನಾಯಕರು ಹಿಂದೇಟು ಹಾಕುತ್ತಿದ್ದರು. ಆಗ ಟಾಲಿವುಡ್&zwnj;ನಲ್ಲಿ ಕಮರ್ಷಿಯಲ್, ಲವ್ ಸ್ಟೋರಿ ಮತ್ತು ಫ್ಯಾಕ್ಷನ್ ಸಿನಿಮಾಗಳೇ ಹೆಚ್ಚಾಗಿ ಬರುತ್ತಿದ್ದವು.&lt;/p&gt;&lt;p&gt;'ಮಗಧೀರ' ಯಶಸ್ಸು ಮತ್ತು ಕಲೆಕ್ಷನ್ ನೋಡಿದ ನಂತರ ಎಲ್ಲರಿಗೂ ಧೈರ್ಯ ಬಂತು. ಅಲ್ಲಿಂದ ದೊಡ್ಡ ಬಜೆಟ್ ಚಿತ್ರಗಳ ನಿರ್ಮಾಣ ಹೆಚ್ಚಾಯಿತು ಎನ್ನಲಾಗುತ್ತದೆ. ರಾಜಮೌಳಿ ಸಾಮಾನ್ಯವಾಗಿ ನಾಯಕ-ನಾಯಕಿಯರನ್ನು ಹೆಚ್ಚು ರಿಪೀಟ್ ಮಾಡುವುದಿಲ್ಲ. ಅವರು ರಿಪೀಟ್ ಮಾಡಿದ ಹೀರೋಗಳು ಕೇವಲ ಮೂವರು: ಎನ್&zwnj;ಟಿಆರ್, ಪ್ರಭಾಸ್ ಮತ್ತು ರಾಮ್ ಚರಣ್. ಪ್ರಭಾಸ್ ಜೊತೆ ಮೂರು ಸಿನಿಮಾ ಮಾಡಿರುವ ಜಕ್ಕಣ್ಣ, ಎನ್&zwnj;ಟಿಆರ್ ಜೊತೆ ಬರೋಬ್ಬರಿ ನಾಲ್ಕು ಸಿನಿಮಾ ಮಾಡಿದ್ದಾರೆ.&lt;/p&gt;&lt;p&gt;ಇನ್ನು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಜೊತೆ ಎರಡು ಸಿನಿಮಾ ಮಾಡಿದ್ದಾರೆ. ರಾಮ್ ಚರಣ್ ಮತ್ತು ಎನ್&zwnj;ಟಿಆರ್ ಜೊತೆ ರಾಜಮೌಳಿ ಮಾಡಿದ 'RRR' ಸಿನಿಮಾ ಆಸ್ಕರ್ ಕೂಡ ಗೆದ್ದಿದೆ. ಹೀಗಾಗಿ ರಾಜಮೌಳಿ, ರಾಮ್ ಚರಣ್&zwnj;ರನ್ನು ಲಕ್ಕಿ ಎಂದು ಭಾವಿಸುತ್ತಾರಂತೆ. ಅದಕ್ಕಾಗಿಯೇ ಮಹೇಶ್ ಬಾಬು ನಂತರ, ರಾಮ್ ಚರಣ್ ಜೊತೆ ಮೂರನೇ ಸಿನಿಮಾ ಮಾಡಲು ಹೊರಟಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ, ಸದ್ಯಕ್ಕೆ ಇಂಡಸ್ಟ್ರಿಯಲ್ಲಿ ಈ ಮಾತು ಕೇಳಿಬರುತ್ತಿದೆ.&lt;img&gt;&lt;/p&gt;&lt;h2&gt;&lt;strong&gt;ಮೂರನೇ ಬಾರಿಗೆ ಒಂದಾಗುವ ಸಾಧ್ಯತೆ&lt;/strong&gt;&lt;/h2&gt;&lt;p&gt;ರಾಮ್ ಚರಣ್ ಮತ್ತು ರಾಜಮೌಳಿ ಮೂರನೇ ಬಾರಿಗೆ ಒಂದಾಗುವ ಸಾಧ್ಯತೆಗಳ ಬಗ್ಗೆ ಸಿನಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸದ್ಯ ರಾಜಮೌಳಿ, ಮಹೇಶ್ ಬಾಬು ಜೊತೆಗಿನ 'ವಾರಣಾಸಿ' ಪ್ರಾಜೆಕ್ಟ್&zwnj;ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಈ ವರ್ಷದ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 'ವಾರಣಾಸಿ' ಮುಗಿದ ತಕ್ಷಣ ರಾಮ್ ಚರಣ್ ಜೊತೆ ಹೊಸ ಪ್ರಾಜೆಕ್ಟ್ ಶುರುವಾಗಲಿದೆ ಎಂಬ ಪ್ರಚಾರ ನಡೆಯುತ್ತಿದೆ. ಈ ಚಿತ್ರವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರಬಹುದು ಎಂದು ಸಿನಿ ಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ರಾಜಮೌಳಿಯವರ ಡ್ರೀಮ್ ಪ್ರಾಜೆಕ್ಟ್&zwnj;ಗಳಲ್ಲಿ ಒಂದಾದ 'ಗರುಡ' ಬಗ್ಗೆಯೂ ಮತ್ತೆ ಚರ್ಚೆ ಶುರುವಾಗಿದೆ. ರಾಜಮೌಳಿಗೆ ದೇಶದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ, 'ವಾರಣಾಸಿ' ಚಿತ್ರದ ನಂತರ ರಾಮ್ ಚರಣ್ ಜೊತೆ 'ಗರುಡ' ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ss-rajamouli-next-project-after-mahesh-babu-movie-is-it-ram-charan-gvd/articleshow-q7dts92"/>
        </item>
        <item>
            <title><![CDATA[ವೆಂಕಿ 'ಮೂಗನಲ್ಲ'.. ಮತ್ತೆ ಈಗ್ಯಾಕೆ ಮಾತು ಬರಲ್ಲ? ಫಾದರ್ ಹೇಳಿದನ್ನ ರಿವೀಲ್ ಮಾಡಿದ ಲಕ್ಷ್ಮೀ!]]></title>
            <link>https://kannada.asianetnews.com/tv-talk/lakshmi-nivasa-twist-venky-is-not-dumb-lakshmi-reveals-the-real-reason-behind-his-silence-to-janhavi/articleshow-gfk46yc</link>
            <guid isPermaLink="true">https://kannada.asianetnews.com/tv-talk/lakshmi-nivasa-twist-venky-is-not-dumb-lakshmi-reveals-the-real-reason-behind-his-silence-to-janhavi/articleshow-gfk46yc</guid>
            <pubDate>Thu, 18 Jun 2026 23:17:54 +0530</pubDate>
            <description><![CDATA[&lt;p&gt;&lt;strong&gt;Lakshmi Nivasa today episode twist: &lt;/strong&gt;ಲಕ್ಷ್ಮೀ ಬಳಿ ಬಂದ ಜಾನ್ವಿ, ವೆಂಕಿ ಕೊಟ್ಟಿದ್ದ ಫೋಟೋ ತೋರಿಸಿ, &quot;ಇವರು ವೆಂಕಿ ಅಮ್ಮನಾ&quot;? ಎಂದು ಕೇಳುತ್ತಾಳೆ. ಆಕೆ &quot;ಹೌದು&quot; ಎನ್ನುತ್ತಾಳೆ. ಅಷ್ಟೇ ಅಲ್ಲ, ತನಗೆ ವೆಂಕಿ ಹೇಗೆ ಸಿಕ್ಕ? ಎಂಬುದನ್ನು ಇಂಚಿಂಚೂ ಬಿಡದೆ ವಿವರಿಸಿದ್ದಾಳೆ. ಆಗ ಜಾನ್ವಿಗೆ ಶಾಕ್ ಆಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdxct3f9az6zs9ht2m6v453,imgname-thumbnail---2026-06-18t230919.413-1781804722287.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೊ&lt;/strong&gt;ದಲಿನಿಂದಲೂ 'ಲಕ್ಷ್ಮೀನಿವಾಸ' ಸೀರಿಯಲ್&zwnj;ನಲ್ಲಿ ಮುಚ್ಚಿಟ್ಟ ವಿಷ್ಯ ಎಲ್ಲ ಗೊತ್ತಾಗೇ ಹೋಯ್ತು ಎನ್ನುವಷ್ಟರಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗುವುದನ್ನ ನೀವು ನೋಡುತ್ತಲೇ ಬಂದಿದ್ದೀರಿ. ಈಗಲೂ ಅಂತಹುದೇ ಭರ್ಜರಿ ಟ್ವಿಸ್ಟ್ ಎದುರಾಗಿದೆ. ಅದೇನಪ್ಪಾ ಅಂದ್ರೆ ವೆಂಕಿ ತಾಯಿ ಯಾರು?, ತಾಯಿಯಿಂದ ವೆಂಕಿ ದೂರವಾಗಿದ್ದು ಹೇಗೆ?, ಅವನಿಗೆ ಮೊದಲು ಮಾತು ಬರುತ್ತಿತ್ತಾ ಅಥವಾ ಅವನೂ ಮೊದಲಿನಿಂದಲೂ ಇರುವುದು ಹಾಗೇನಾ..? ಇದೆಲ್ಲದಕ್ಕೆ ಈಗ ಉತ್ತರ ಸಿಕ್ಕಿದೆ.&lt;/p&gt;&lt;p&gt;ಜಾನ್ವಿಗೆ ವೆಂಕಿ ತನ್ನ ಅಮ್ಮ ಯಾರು? ಎಂಬ ಫೋಟೋ ತೋರಿಸಿದ ತಕ್ಷಣ ಆಕೆ ತಕ್ಷಣ ಇವರನ್ನು ಎಲ್ಲೋ ನೋಡಿದ ನೆನಪು ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾಳೆ. ಆಗ ಜಯಂತ್ ಅವರ ಮನೆಯಲ್ಲಿ ಒಂದು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿಟ್ಟ ಮಹಿಳೆಯೂ ಈ ಫೋಟೋದಲ್ಲಿರುವವರು ಒಬ್ಬರೇನಾ ಎಂಬ ಕನ್&zwnj;ಫ್ಯೂಸ್ ಶುರುವಾಗುತ್ತದೆ. ಏಕೆಂದರೆ ಜಯಂತ್, ಕೋಣೆಯಲ್ಲಿ ಕೂಡಿ ಹಾಕಿದ್ದ ಮಹಿಳೆ ತನ್ನ ಹೆತ್ತ ತಾಯಿ ಎಂದು ಹೇಳಿಕೊಂಡಿರುತ್ತಾನೆ. ಆದರೆ ಇಲ್ಲಿ ನೋಡಿದರೆ ಅದೇ ಮಹಿಳೆಯ ಫೋಟೋ ತೋರಿಸಿ ವೆಂಕಿ ತನ್ನ ತಾಯಿ ಎಂದು ಹೇಳಿದ್ದಾನೆ. ಹಾಗಾಗಿ ಜಾನ್ವಿ ಈಗ ತನ್ನ ತಾಯಿ ಲಕ್ಷ್ಮೀ ಬಳಿ ಬಂದಿದ್ದಾಳೆ.&lt;/p&gt;&lt;p&gt;ಹೌದು. ಇಂದಿನ ಸಂಚಿಕೆಯಲ್ಲಿ ತೋರಿಸಿರುವ ಪ್ರಕಾರ, ಲಕ್ಷ್ಮೀ ಬಳಿ ಬಂದ ಜಾನ್ವಿ, ವೆಂಕಿ ಕೊಟ್ಟಿದ್ದ ಫೋಟೋ ತೋರಿಸಿ, &quot;ಇವರು ವೆಂಕಿ ಅಮ್ಮನಾ&quot;? ಎಂದು ಕೇಳುತ್ತಾಳೆ. ಆಕೆ &quot;ಹೌದು&quot; ಎನ್ನುತ್ತಾಳೆ. ಅಷ್ಟೇ ಅಲ್ಲ, ತನಗೆ ವೆಂಕಿ ಹೇಗೆ ಸಿಕ್ಕ? ಎಂಬುದನ್ನು ಇಂಚಿಂಚೂ ಬಿಡದೆ ವಿವರಿಸಿದ್ದಾಳೆ. ಆಗ ಜಾನ್ವಿಗೆ ಶಾಕ್ ಆಗುತ್ತದೆ.&lt;/p&gt;&lt;h2&gt;&lt;strong&gt;ವೆಂಕಿ ತಾಯಿ ಹಾಗೂ ಲಕ್ಷ್ಮೀ ಇಬ್ಬರೂ ಗುಡ್ ಫ್ರೆಂಡ್ಸ್&lt;/strong&gt;&lt;/h2&gt;&lt;p&gt;ಅಸಲಿಗೆ ವೆಂಕಿ ತಾಯಿ ಹಾಗೂ ಲಕ್ಷ್ಮೀ ಇಬ್ಬರೂ ಕಾಲೇಜಿನಿಂದಲೂ ಗುಡ್ ಫ್ರೆಂಡ್ಸ್. ಇಬ್ಬರೂ ಮದುವೆಯಾದ ಮೇಲೂ ಗೆಳೆತನ ಮುಂದುವರೆಸಿರುತ್ತಾರೆ. ಒಬ್ಬರ ಮನೆಗೆ ಇನ್ನೊಬ್ಬರು ಹೋಗಿ ಬರುತ್ತಿರುತ್ತಾರೆ. ಹೀಗೆ ಇಬ್ಬರೂ ಖುಷಿಯಿಂದ ಕಾಲ ಕಳೆಯುತ್ತಿರುವಾಗ ಒಂದು ದಿನ ವೆಂಕಿ ಅಪ್ಪ, ಶ್ರೀನಿವಾಸನನ್ನು ಬಚಾವ್ ಮಾಡಲು ಹೋಗಿ ತಾನೂ ಆಕ್ಸಿಡೆಂಟ್&zwnj;ನಲ್ಲಿ ಸಾವನ್ನಪ್ಪುತ್ತಾರೆ. ಅದಾದ ನಂತರ ಲಕ್ಷ್ಮೀ ಸ್ನೇಹಿತೆ ಅಂದರೆ ವೆಂಕಿ ತಾಯಿ ಭೇಟಿಯಾಗುವುದಿಲ್ಲ. ಸ್ವಲ್ಪ ಸಮಯದ ನಂತರ ಮತ್ತೆ ಆಕೆ ಸಿಗುತ್ತಾಳೆ. ಆದರೆ ಆ ಸಮಯದಲ್ಲಿ ಆಕೆ ಕೊಂಚ ಗಾಬರಿಯಲ್ಲಿ ಇರುವಂತೆ ಕಾಣುತ್ತದೆ.&lt;/p&gt;&lt;p&gt;ವೆಂಕಿ ತಾಯಿ ಬಂದು ಲಕ್ಷ್ಮೀ-ಶ್ರೀನಿವಾಸ್ ಅವರಿಗೆ ತನ್ನ ಮಗ ಅರ್ಜುನ್&zwnj;ನನ್ನು ಸಾಕಿಕೊಳ್ಳಿ ಎಂದು ರಿಕ್ವೆಸ್ಟ್ ಮಾಡಿಕೊಳ್ಳುತ್ತಾಳೆ. (ವೆಂಕಿಯ ನಿಜವಾದ ಹೆಸರು ಅರ್ಜುನ. ಅವನ ಅಪ್ಪನ ಹೆಸರು ವೆಂಕಟೇಶ್. ಶ್ರೀನಿವಾಸನ ಪ್ರಾಣ ಕಾಪಾಡಿದ್ದಕ್ಕಾಗಿ ಅಪ್ಪನ ಹೆಸರನ್ನೇ ಅರ್ಜುನನಿಗೆ ಇಡುತ್ತಾರೆ) ಶ್ರೀನಿವಾಸ, ವೆಂಕಿ ತಾಯಿಯ ಈ ನಿರ್ಧಾರ ಪ್ರಶ್ನಿಸಿದ್ದಕ್ಕೆ ಆಕೆ ಏನನ್ನೂ ಹೇಳುವ ಪರಿಸ್ಥಿಯಲ್ಲಿ ಇರುವುದಿಲ್ಲ. ಹಾಗಾಗಿ ಅವರು ವೆಂಕಿಯನ್ನು ದತ್ತು ಕೊಳ್ಳಲು ಒಪ್ಪುತ್ತಾರೆ. ವೆಂಕಿಯನ್ನು ಆ ಸಮಯದಲ್ಲಿ ಕ್ರಿಶ್ಚಿಯನ್ ಹಾಸ್ಟೆಲ್&zwnj;ನಲ್ಲಿ ಬಿಟ್ಟಿರಲಾಗುತ್ತದೆ. ಕೊನೆಗೆ ಅಲ್ಲಿಗೆ ಹೋಗಿ ಇಬ್ಬರೂ ವೆಂಕಿಯನ್ನು ದತ್ತು ತೆಗೆದುಕೊಳ್ಳುತ್ತಾರೆ. ದತ್ತು ತೆಗೆದುಕೊಂಡ ನಂತರ ಒಳ್ಳೆಯ ದಿನವನ್ನು ನೋಡಿ ವೆಂಕಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗೋಣ ಎಂದು ಲಕ್ಷ್ಮೀ-ಶ್ರೀನಿವಾಸ ನಿರ್ಧರಿಸುತ್ತಾರೆ. ಆದರೆ ಕರೆದುಕೊಂಡು ಹೋಗಲು ಬರುವ ವೇಳೆಗೆ ವೆಂಕಿಗೆ ಮಾತು ಬರುತ್ತಿರಲಿಲ್ಲ. ಕೊನೆಗೆ ಫಾದರ್ ಬಳಿ ಕೇಳಿದಾಗ &quot;ಅವನಿಗೆ ಹಾಸ್ಟೆಲ್&zwnj;ನಲ್ಲಿ ನಡೆದ ಬೆಂಕಿ ಅವಘಡ ನೋಡಿ ಶಾಕ್ ಆದ ಬೆನ್ನಲ್ಲೇ ಮಾತು ಆಡುವುದನ್ನ ನಿಲ್ಲಿಸಿದ್ದಾನೆ&quot; ಎಂದು ಹೇಳುತ್ತಾರೆ. ಕೊನೆಗೆ ಶ್ರೀನಿವಾಸ-ಲಕ್ಷ್ಮೀ ಇಬ್ಬರೂ ಅವನನ್ನು ಅಲ್ಲಿಂದ ಕರೆದುಕೊಂಡು ಬರುತ್ತಾರೆ.&lt;/p&gt;&lt;h3&gt;&lt;strong&gt;ಜಾನ್ವಿ ಏನ್ ಮಾಡ್ತಾಳೆ?&amp;nbsp;&lt;/strong&gt;&lt;/h3&gt;&lt;p&gt;ಇಷ್ಟೆಲ್ಲಾ ಕಥೆಯನ್ನ ಲಕ್ಷ್ಮೀ ಜಾನ್ವಿಯ ಬಳಿ ಹೇಳಿದ್ದಾಳೆ. &quot;ಒಂದು ವೇಳೆ ವೆಂಕಿ ತಾಯಿ ಸಿಕ್ಕರೆ, ಅವನನ್ನು ಅವರ ಅಮ್ಮನ ಮಡಿಲು ಸೇರಿಸಬೇಕು&quot; ಎಂದು ಲಕ್ಷ್ಮೀ ಹೇಳಿಕೊಳ್ಳುತ್ತಾಳೆ. ಇಷ್ಟೆಲ್ಲಾ ಕಥೆ ಕೇಳಿಸಿಕೊಂಡ ಜಾನ್ವಿ, ವೆಂಕಿ ಮತ್ತು ಆತನ ತಾಯಿಯನ್ನ ಒಂದು ಮಾಡುತ್ತಾಳಾ? ಅಥವಾ ಜಯಂತ್ ಹೇಳೋ ಕಟ್ಟು ಕಥೆಯನ್ನ ನಂಬುತ್ತಾಳೋ ಕಾದು ನೋಡಬೇಕಿದೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Zee Kannada (@zeekannada)&lt;/p&gt;]]></content:encoded>
            <category>entertainment</category>
            <dc:creator>Ashwini HR</dc:creator>
            <atom:link href="https://kannada.asianetnews.com/tv-talk/lakshmi-nivasa-twist-venky-is-not-dumb-lakshmi-reveals-the-real-reason-behind-his-silence-to-janhavi/articleshow-gfk46yc"/>
        </item>
        <item>
            <title><![CDATA[Reels ಲೋಕದಲ್ಲಿ ಕಿಚ್ಚು ಹಚ್ಚಿದ ನಿವೇದಿತಾ ಗೌಡ-ಕಿಶನ್ ಜೋಡಿ: ವೈರಲ್ ಆಯ್ತು ರೊಮ್ಯಾಂಟಿಕ್ ಡ್ಯಾನ್ಸ್!]]></title>
            <link>https://kannada.asianetnews.com/gallery/tv-talk/niveditha-gowda-kishan-bilagali-hey-navile-reels-viral-video-gvd-pmo6df7</link>
            <guid isPermaLink="true">https://kannada.asianetnews.com/gallery/tv-talk/niveditha-gowda-kishan-bilagali-hey-navile-reels-viral-video-gvd-pmo6df7</guid>
            <pubDate>Thu, 18 Jun 2026 21:20:50 +0530</pubDate>
            <description><![CDATA[&lt;p&gt;Social Media Viral Video: ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ 'ಹೇ ನವಿಲೇ' ರೀಲ್ಸ್&zwnj;ನಲ್ಲಿ ನಿವೇದಿತಾ ಗೌಡ ಮತ್ತು ಕಿಶನ್ ಬಿಲಗಲಿ ಮನಮೋಹಕ ಹೆಜ್ಜೆ ಹಾಕಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdppaeegvqsrr4gp6098j48,imgname-fh-1781797693902.png" type="image/jpeg" height="390" width="690"/>
            <content:encoded><![CDATA[&lt;p&gt;Social Media Viral Video: ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ 'ಹೇ ನವಿಲೇ' ರೀಲ್ಸ್&zwnj;ನಲ್ಲಿ ನಿವೇದಿತಾ ಗೌಡ ಮತ್ತು ಕಿಶನ್ ಬಿಲಗಲಿ ಮನಮೋಹಕ ಹೆಜ್ಜೆ ಹಾಕಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ.&lt;/p&gt;&lt;img&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಡ್ಯಾನ್ಸರ್ ಕಿಶನ್ ಬಿಲಗಲಿ ತಮ್ಮ ವಿಭಿನ್ನ ಡ್ಯಾನ್ಸ್ ರೀಲ್ಸ್&zwnj;ಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.&lt;/p&gt;&lt;img&gt;&lt;p&gt;ನಟಿಯರೊಂದಿಗೆ ರೊಮ್ಯಾಂಟಿಕ್ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಯುವಜನರ ಮೆಚ್ಚುಗೆ ಪಡೆದಿರುವ ಕಿಶನ್, ಇದೀಗ ನಿವೇದಿತಾ ಗೌಡ ಜೊತೆಗಿನ ಹೊಸ ರೀಲ್ಸ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.&lt;/p&gt;&lt;img&gt;&lt;p&gt;'ಹೇ... ನವಿಲೇ' ಹಾಡಿಗೆ ನಿವೇದಿತಾ ಗೌಡ ಮತ್ತು ಕಿಶನ್ ಬಿಲಗಲಿ ಜೋಡಿಯಾಗಿ ಮನಮೋಹಕ ಹೆಜ್ಜೆ ಹಾಕಿದ್ದಾರೆ. ನವಿಲಿನ ಥೀಮ್ ಆಧಾರಿತ ಈ ವಿಡಿಯೋದಲ್ಲಿ ಇಬ್ಬರೂ ವಿಶೇಷ ಲುಕ್&zwnj;ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ.&lt;/p&gt;&lt;img&gt;&lt;p&gt;ನವಿಲುಗರಿಯಿಂದ ಪ್ರೇರಿತವಾದ ಕಾಸ್ಟ್ಯೂಮ್&zwnj;ನಲ್ಲಿ ನಿವೇದಿತಾ ಮಿಂಚಿದರೆ, ಕಿಶನ್ ಕೂಡ ನವಿಲಿನ ಬಣ್ಣಗಳ ಶೈಲಿಯಲ್ಲೇ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಸರಳವಾದರೂ ಆಕರ್ಷಕ ನೃತ್ಯ ಸಂಯೋಜನೆಯೊಂದಿಗೆ ಮೂಡಿಬಂದಿರುವ ಈ ರೀಲ್ಸ್&zwnj;ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;&lt;img&gt;&lt;p&gt;ಅಪ್&zwnj;ಲೋಡ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿರುವ ವಿಡಿಯೋಗೆ ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್&zwnj;ಗಳು ಹರಿದುಬಂದಿವೆ. ಕಾಮೆಂಟ್ ವಿಭಾಗದಲ್ಲಿ ಫೈರ್ ಹಾಗೂ ಹಾರ್ಟ್ ಇಮೋಜಿಗಳ ಸುರಿಮಳೆಯೇ ಹರಿದಿದೆ.&lt;/p&gt;&lt;img&gt;&lt;p&gt;&quot;ಅಮೇಜಿಂಗ್&quot;, &quot;ಡ್ಯಾಶಿಂಗ್ ಜೋಡಿ&quot;, &quot;ಪರ್ಫೆಕ್ಟ್ ಕೆಮಿಸ್ಟ್ರಿ&quot; ಎಂಬ ಪ್ರತಿಕ್ರಿಯೆಗಳು ಹೆಚ್ಚಾಗಿ ಕಂಡುಬಂದಿವೆ. ಒಟ್ಟಾರೆ, ಕಿಶನ್ ಬಿಲಗಲಿ ಮತ್ತು ನಿವೇದಿತಾ ಗೌಡ ಅವರ ಈ ಹೊಸ ಡ್ಯಾನ್ಸ್ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿ ನೆಟ್ಟಿಗರ ಮನ ಗೆಲ್ಲುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/tv-talk/niveditha-gowda-kishan-bilagali-hey-navile-reels-viral-video-gvd-pmo6df7"/>
        </item>
        <item>
            <title><![CDATA[Gautami Patil: ಮತ್ತೆ ಎತ್ತಿನ ಮುಂದೆ ಡ್ಯಾನ್ಸ್ ಮಾಡ್ತಾರಾ ಗೌತಮಿ? ಉತ್ತರ ಕೇಳಿದ್ರೆ ಅಚ್ಚರಿ ಪಡ್ತೀರಾ!]]></title>
            <link>https://kannada.asianetnews.com/webstories/entertainment/gautami-patil-reveals-if-she-will-dance-for-a-bull-again-gvd-dge4ee2</link>
            <guid isPermaLink="true">https://kannada.asianetnews.com/webstories/entertainment/gautami-patil-reveals-if-she-will-dance-for-a-bull-again-gvd-dge4ee2</guid>
            <pubDate>Thu, 18 Jun 2026 21:50:25 +0530</pubDate>
            <description><![CDATA[ಜನಪ್ರಿಯ ಡ್ಯಾನ್ಸರ್ ಗೌತಮಿ ಪಾಟೀಲ್ ಅವರು ಮತ್ತೆ ಎತ್ತಿನ ಮುಂದೆ ಡ್ಯಾನ್ಸ್ ಮಾಡುವ ಬಗ್ಗೆ ಮಾತನಾಡಿದ್ದಾರೆ. ಎತ್ತಿನ ಮಾಲೀಕ ಹಣ ಕೊಟ್ಟಿದ್ದರಿಂದ ನಾನು ಡ್ಯಾನ್ಸ್ ಮಾಡಿದ್ದೆ, ಮುಂದೆಯೂ ಇಂತಹ ಆಫರ್ ಬಂದರೆ ಖಂಡಿತ ಒಪ್ಪಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k6n3qjfhyf8z687dq3n0zzb4,imgname-gautami-patil-1759497669105.jpg" type="image/jpeg" height="390" width="690"/>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/entertainment/gautami-patil-reveals-if-she-will-dance-for-a-bull-again-gvd-dge4ee2"/>
        </item>
        <item>
            <title><![CDATA[ಚೈತ್ರಾ ಕುಂದಾಪುರ 'ನಾನು ನಿರ್ದೋಷಿ' ಭಾವುಕ ಪೋಸ್ಟ್! ಬಿಗ್ ಬಾಸ್ ಸ್ಪರ್ಧಿಗೆ ಕಾನೂನು ಹೋರಾಟದಲ್ಲಿ ಜಯ!]]></title>
            <link>https://kannada.asianetnews.com/gallery/tv-talk/bigg-boss-fame-chaithra-kundapura-wins-9-year-gangavathi-legal-battle-declared-she-innocent-sa7of46</link>
            <guid isPermaLink="true">https://kannada.asianetnews.com/gallery/tv-talk/bigg-boss-fame-chaithra-kundapura-wins-9-year-gangavathi-legal-battle-declared-she-innocent-sa7of46</guid>
            <pubDate>Thu, 18 Jun 2026 21:43:47 +0530</pubDate>
            <description><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಹಾಗೂ ಹಿಂದುತ್ವ ಭಾಷಣಗಾರ್ತಿ ಚೈತ್ರಾ ಕುಂದಾಪುರ ಅವರು ಕಳೆದ 9 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಜಯಗಳಿಸಿದ್ದಾರೆ. ತಮ್ಮ ಮೇಲಿದ್ದ 5 ಪ್ರಕರಣಗಳಿಂದ ನಿರ್ದೋಷಿಯಾಗಿ ಬಿಡುಗಡೆಯಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdqnz1gya8gatn3fcmf5jsg,imgname-chaitra-kundapura-court-case-win--1--1781798730800.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಖ್ಯಾತಿಯ ಹಾಗೂ ಹಿಂದುತ್ವ ಭಾಷಣಗಾರ್ತಿ ಚೈತ್ರಾ ಕುಂದಾಪುರ ಅವರು ಕಳೆದ 9 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಜಯಗಳಿಸಿದ್ದಾರೆ. ತಮ್ಮ ಮೇಲಿದ್ದ 5 ಪ್ರಕರಣಗಳಿಂದ ನಿರ್ದೋಷಿಯಾಗಿ ಬಿಡುಗಡೆಯಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು (ಜೂ.18): ಕಳೆದ ಎರಡು ವರ್ಷಗಳಿಂದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮೂಲಕ ಭಾರಿ ಗಮನ ಸೆಳೆದಿದ್ದ ಹಿಂದುತ್ವ ಭಾಷಣಗಾರ್ತಿ ಚೈತ್ರಾ ಕುಂದಾಪುರ (Chaitra Kundapura) ಸುದೀರ್ಘ 9 ವರ್ಷಗಳ ಕಾನೂನು ಹೋರಾಟದ ಬಳಿಕ ತಮಗೆ ಜಯ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. 9 ವರ್ಷಗಳಲ್ಲಿ ತಮ್ಮ ಮೇಲಿದ್ದ ಬರೋಬ್ಬರಿ 5 ಪ್ರಕರಣಗಳಿಂದ ಅವರು ಈಗ ನಿರ್ದೋಷಿಯಾಗಿ ಹೊರಬಂದಿದ್ದಾರೆ.&lt;/p&gt;&lt;img&gt;&lt;p&gt;ಭಾವುಕ ಪೋಸ್ಟ್&zwnj;ನಲ್ಲಿ ಚೈತ್ರಾ ಹೇಳಿದ್ದೇನು?&lt;/p&gt;&lt;p&gt;'ಏ ಆ ಹೆಣ್ಣುಮಗಳಿಗಿರುವ ಧೈರ್ಯ ನಮ್ಮೂರಲ್ಲಿ ಯಾವ ಗಂಡಸರಿಗೂ ಇಲ್ಲಾ ಬಿಡ್ ಲೇ' ಅಂತಾ ಪ್ರಾರಂಭವಾದ ಹೋರಾಟವೊಂದು ಸುದೀರ್ಘ 9 ವರ್ಷಗಳ ಕಾನೂನು ಹೋರಾಟದೊಂದಿಗೆ ಇಂದು ತಾರ್ಕಿಕ ಅಂತ್ಯ ಕಂಡಿದೆ. ನನ್ನ ಸಾಮಾಜಿಕ ಬದುಕಿಗೆ ಶಕ್ತಿ ತುಂಬಿದ ಹನುಮ ಹುಟ್ಟಿದ ನಾಡು ಗಂಗಾವತಿಯ ಜೊತೆಗೆ ನನಗಿದ್ದ ಕೊನೆಯ ಬಂಧವೊಂದು ಖುಷಿ ಕೊಡುತ್ತಾ ಕಳಚಿಕೊಂಡಿದೆ. ಎಂದು ಚೈತ್ರಾ ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಮುಂದುವರೆದು'9 ವರ್ಷಗಳು ಬರೋಬ್ಬರಿ 5 ಕೇಸುಗಳು.. ಹೌದು, ಇವೆಲ್ಲವೂ ಒಂದು ಚಿಂತನೆಗಾಗಿ, ಒಂದು ಪಕ್ಷಕ್ಕಾಗಿ ಹಾಕಿಸಿಕೊಂಡದ್ದು. ಕುಂದಾಪುರದಿಂದ ಕೊಪ್ಪಳಕ್ಕೆ ನಿರಂತರ ಓಡಾಟ... ರಾಜಕೀಯ ಪಿತೂರಿಗಳ ನಡುವೆ ಬದುಕು ಕಲಿಸಿದ ಸಂಗತಿಗಳು ಇವು. ನಂಬಿದ್ದವರೇ ನಮ್ಮನ್ನು ಸ್ವಾರ್ಥಕ್ಕೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಲಿಸಿದ ಹೋರಾಟವಿದು. ಈ ಸಂಚಿನಲ್ಲಿ ಭಾಗವಾದವರು ತಮ್ಮ ರಾಜಕೀಯ ಭವಿಷ್ಯವನ್ನೇ ಕಳೆದುಕೊಂಡು ಮೂಲೆ ಗುಂಪಾಗಿದ್ದು ನ್ಯಾಯಕ್ಕೆ ದೇವರು ಕೊಟ್ಟ ತೀರ್ಮಾನವಷ್ಟೇ' ಎಂದು ಪೋಸ್ಟ್ ಮಾಡುವ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/p&gt;&lt;p&gt;2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಅವರು ಗಂಗಾವತಿ ಕ್ಷೇತ್ರದಲ್ಲಿ ಹಿಂದುತ್ವ ಮತ್ತು ಬಿಜೆಪಿ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದರು. ಈ ವೇಳೆ ಸ್ಥಳೀಯ ರಾಜಕಾರಣಿಗಳೊಂದಿಗೆ ತೀವ್ರ ವಿವಾದ ಉಂಟಾಗಿತ್ತು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಚೈತ್ರಾ ವಿರುದ್ಧ ತೇಜೋವಧೆ ಹಾಗೂ ಚಾರಿತ್ರ್ಯ ಹತ್ಯೆ ಮಾಡಲಾಗಿತ್ತು. ಇಲ್ಲಿ ಅಂದಿನ ಶಾಸಕ ಅನ್ಸಾರಿ ಹಾಗೂ ಪರಣ್ಣ ಮುನವಳ್ಳಿ ನಡುವಿನ ರಾಜಕೀಯ ಸಮರದಲ್ಲಿ ಚೈತ್ರಾ ಕುಂದಾಪುರ ಅವರೇ ಅನ್ಸಾರಿ ಅವರ ಟಾರ್ಗೆಟ್ ಆಗಿದ್ದರು. ಪರ ವಿರೋಧ ಹಾಗೂ ಧರ್ಮದ ಕುರಿತ ಅವಹೇಳನ ಇತ್ಯಾದಿ ದೂರುಗಳು ದಾಖಲಾಗಿದ್ದವು.&lt;/p&gt;&lt;img&gt;&lt;p&gt;ಈ ಸುದೀರ್ಘ ಕಾನೂನು ಹೋರಾಟಕ್ಕೆ ಈಗ ಮುಕ್ತಿ ಸಿಕ್ಕಿದ್ದು, ಚೈತ್ರಾ ಕುಂದಾಪುರ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. 'ಇಂದು ಲಕ್ಷಾಂತರ ಜನರಿಂದ ವಯಸ್ಸಿನ ಹಂಗಿಲ್ಲದೆ ನಾನು 'ಅಕ್ಕಾ' ಎಂದು ಕರೆಸಿಕೊಳ್ಳುತ್ತಿದ್ದೇನೆ. ಇದುವೇ ನನಗೆ ಸಿಕ್ಕ ಬಹುದೊಡ್ಡ ಪ್ರೀತಿ' ಎಂದು ಚೈತ್ರಾ ತಮ್ಮ ಪೋಸ್ಟ್ ಕೊನೆಗೊಳಿಸಿದ್ದಾರೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Chaithra Kundapura (@chaithra_kundapura_official)&lt;/p&gt;&lt;p&gt;&lt;/p&gt;]]></content:encoded>
            <category>entertainment</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/bigg-boss-fame-chaithra-kundapura-wins-9-year-gangavathi-legal-battle-declared-she-innocent-sa7of46"/>
        </item>
        <item>
            <title><![CDATA[Snake Rescue: ಕೈಯಲ್ಲೇ ಹಾವು ಹಿಡಿದು ರಕ್ಷಿಸಿದ ನಟ ಜಗ್ಗೇಶ್: ನವರಸ ನಾಯಕನ ವಿಡಿಯೋ ವೈರಲ್!]]></title>
            <link>https://kannada.asianetnews.com/gallery/sandalwood/actor-jaggesh-rescues-snake-in-tumakuru-farm-viral-video-gvd-u5stguk</link>
            <guid isPermaLink="true">https://kannada.asianetnews.com/gallery/sandalwood/actor-jaggesh-rescues-snake-in-tumakuru-farm-viral-video-gvd-u5stguk</guid>
            <pubDate>Thu, 18 Jun 2026 20:38:52 +0530</pubDate>
            <description><![CDATA[&lt;p&gt;Actor Jaggesh: ತಮ್ಮ ತೋಟದಲ್ಲಿ ನೀರಿನ ತೊಟ್ಟಿಗೆ ಬಿದ್ದಿದ್ದ ಹಾವನ್ನು ನಟ ಜಗ್ಗೇಶ್ ರಕ್ಷಿಸಿದ್ದಾರೆ. ಈ ವಿಡಿಯೋವನ್ನು ಅವರು ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdkwr1mnn3bv66e6vra16dh,imgname-k-1781794758708.png" type="image/jpeg" height="390" width="690"/>
            <content:encoded><![CDATA[&lt;p&gt;Actor Jaggesh: ತಮ್ಮ ತೋಟದಲ್ಲಿ ನೀರಿನ ತೊಟ್ಟಿಗೆ ಬಿದ್ದಿದ್ದ ಹಾವನ್ನು ನಟ ಜಗ್ಗೇಶ್ ರಕ್ಷಿಸಿದ್ದಾರೆ. ಈ ವಿಡಿಯೋವನ್ನು ಅವರು ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;img&gt;&lt;p&gt;&lt;strong&gt;ತುಮಕೂರು (ಜೂ.18): &lt;/strong&gt;ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿರುವ ತಮ್ಮ ತೋಟದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಹಾವೊಂದನ್ನು ನಟ ಜಗ್ಗೇಶ್ ರಕ್ಷಿಸಿರುವ ಘಟನೆ ನಡೆದಿದೆ. ಈ ಕುರಿತ ವಿಡಿಯೋವನ್ನು ಅವರು ತಮ್ಮ ಇನ್&zwnj;ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ತೋಟದಲ್ಲಿರುವ ನೀರಿನ ತೊಟ್ಟಿಗೆ ಬಿದ್ದಿದ್ದ ಹಾವು ಹೊರಬರಲಾಗದೆ ಪರದಾಡುತ್ತಿತ್ತು. ಇದನ್ನು ಗಮನಿಸಿದ ಜಗ್ಗೇಶ್ ಸ್ವತಃ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿ, ಬಳಿಕ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಘಟನೆಯ ಬಗ್ಗೆ ಪೋಸ್ಟ್ ಮಾಡಿರುವ ಜಗ್ಗೇಶ್, &quot;ಕಾಕತಾಳೀಯ ಎಂಬಂತೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬಗ್ಗೆ ಮಾತನಾಡುತ್ತ ಕುಳಿತಿದ್ದ ವೇಳೆ ಈ ಹಾವು ಕಾಣಿಸಿತು. ನಂಬಿದವರ ಬಳಿ ದೇವರ ವಾಸ ಇರುತ್ತದೆ ಎನ್ನುವ ಭಾವನೆ ಮೂಡಿತು&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಹಾವನ್ನು ರಕ್ಷಿಸಿ ಜೀವ ಉಳಿಸಿದ ಜಗ್ಗೇಶ್ ಅವರ ಮಾನವೀಯ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/actor-jaggesh-rescues-snake-in-tumakuru-farm-viral-video-gvd-u5stguk"/>
        </item>
        <item>
            <title><![CDATA[Pawan Kalyan: ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಆಂಧ್ರ ಡಿಸಿಎಂ: ಕುಟುಂಬಕ್ಕೆ ನೀಡಿದ್ರು ಭರ್ಜರಿ ಗಿಫ್ಟ್!]]></title>
            <link>https://kannada.asianetnews.com/entertainment/pawan-kalyan-meets-ailing-young-fan-and-offers-financial-support-to-family-gvd/articleshow-vsephdv</link>
            <guid isPermaLink="true">https://kannada.asianetnews.com/entertainment/pawan-kalyan-meets-ailing-young-fan-and-offers-financial-support-to-family-gvd/articleshow-vsephdv</guid>
            <pubDate>Thu, 18 Jun 2026 19:53:33 +0530</pubDate>
            <description><![CDATA[&lt;p&gt;Pawan Kalyan Fan: ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪುಟ್ಟ ಅಭಿಮಾನಿ ನಿರಂಜನ್&zwnj;ನ ಆಸೆ ಈಡೇರಿಸಿದ್ದಾರೆ. ₹1 ಲಕ್ಷ ಆರ್ಥಿಕ ನೆರವು ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdhv4pk5zd73n6ma0pt7kxy,imgname-vvcj-1781792608979.png" type="image/jpeg" height="390" width="690"/>
            <content:encoded><![CDATA[&lt;p&gt;ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತೊಮ್ಮೆ ತಮ್ಮ ದೊಡ್ಡ ಮನಸ್ಸನ್ನು ಮೆರೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಪುಟ್ಟ ಅಭಿಮಾನಿಯೊಬ್ಬನ ಆಸೆಯನ್ನು ಈಡೇರಿಸಲು ಸ್ವತಃ ಅವರ ಬಳಿ ಬಂದಿದ್ದಾರೆ. ಬಾಲಕನನ್ನು ಮಾತನಾಡಿಸಿದ್ದು ಮಾತ್ರವಲ್ಲದೆ, ಆತನ ಇಡೀ ಕುಟುಂಬಕ್ಕೆ ಆಸರೆಯಾಗುವ ಭರವಸೆ ನೀಡಿ, ಉಡುಗೊರೆಗಳ ಮಳೆ ಸುರಿಸಿದ್ದಾರೆ.&lt;/p&gt;&lt;p&gt;ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತೊಮ್ಮೆ ತಮ್ಮ ದೊಡ್ಡ ಗುಣವನ್ನು ಪ್ರದರ್ಶಿಸಿದ್ದಾರೆ. ಒಂದೆಡೆ ಸಿನಿಮಾ, ಇನ್ನೊಂದೆಡೆ ಜನಪ್ರತಿನಿಧಿಯಾಗಿ ಜವಾಬ್ದಾರಿ ನಿಭಾಯಿಸುತ್ತಿರುವ ಅವರು, ಈಗಾಗಲೇ ಅನೇಕರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ್ದಲ್ಲದೆ, ಆತನ ಕುಟುಂಬಕ್ಕೂ ಆಸರೆಯಾಗಿ ನಿಂತು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.&lt;/p&gt;&lt;p&gt;ವರಂಗಲ್ ಜಿಲ್ಲೆಯ ಹನುಮಕೊಂಡದ ನಿರಂಜನ್ ಎಂಬ ಬಾಲಕ ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಪವನ್ ಕಲ್ಯಾಣ್&zwnj;ಗೆ ದೊಡ್ಡ ಅಭಿಮಾನಿಯಾಗಿರುವ ನಿರಂಜನ್, ಅವರನ್ನು ಭೇಟಿಯಾಗಲು ಬಹಳ ದಿನಗಳಿಂದ ಕಾಯುತ್ತಿದ್ದ. ಆತ ಪವರ್ ಸ್ಟಾರ್&zwnj;ಗೆ ಎಷ್ಟರಮಟ್ಟಿಗೆ ಫ್ಯಾನ್ ಅಂದರೆ, ಅಕ್ಕಪಕ್ಕದವರು ಆತನನ್ನು &quot;ಗಬ್ಬರ್ ಸಿಂಗ್&quot; ಎಂದೇ ಕರೆಯುತ್ತಾರೆ. ಹೇಗಾದರೂ ಮಾಡಿ ಒಮ್ಮೆ ಪವನ್ ಕಲ್ಯಾಣ್ ಅವರನ್ನು ನೇರವಾಗಿ ನೋಡಬೇಕೆಂದು ಆಸೆಪಟ್ಟಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.&lt;/p&gt;&lt;p&gt;ಜನಸೇನಾ ನಾಯಕರು ಈ ವಿಷಯವನ್ನು ಪವನ್ ಕಲ್ಯಾಣ್ ಅವರ ಗಮನಕ್ಕೆ ತಂದರು. ತಕ್ಷಣ ಸ್ಪಂದಿಸಿದ ಪವನ್ ಕಲ್ಯಾಣ್, ನಿರಂಜನ್&zwnj;ನನ್ನು ಖುದ್ದಾಗಿ ಭೇಟಿಯಾಗಿ ಅವನ ಆಸೆಯನ್ನು ಪೂರೈಸಿದರು. ಬಾಲಕನೊಂದಿಗೆ ಪ್ರೀತಿಯಿಂದ ಮಾತನಾಡಿದ ಅವರು, ಆತನ ಆರೋಗ್ಯದ ಬಗ್ಗೆ ವಿಚಾರಿಸಿದರು. ನಿರಂಜನ್ ಜೊತೆಗೆ ಕುಟುಂಬ ಸದಸ್ಯರಿಗೂ ಧೈರ್ಯ ತುಂಬಿದರು.&lt;/p&gt;&lt;p&gt;ಪುಟ್ಟ ಅಭಿಮಾನಿಯನ್ನು ಭೇಟಿಯಾಗಿದ್ದು ಮಾತ್ರವಲ್ಲದೆ, ಸಂಕಷ್ಟದಲ್ಲಿದ್ದ ಆ ಕುಟುಂಬಕ್ಕೆ ತಾನು ಆಸರೆಯಾಗುವುದಾಗಿ ಪವನ್ ಕಲ್ಯಾಣ್ ಭರವಸೆ ನೀಡಿದರು. ತಕ್ಷಣವೇ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದರು. ಕುಟುಂಬವು ಆರ್ಥಿಕವಾಗಿ ಸ್ವಾವಲಂಬಿಯಾಗಲು ನಿರಂಜನ್ ತಾಯಿಗೆ ಕ್ಯಾಂಟೀನ್ ಸ್ಥಾಪಿಸಿಕೊಡುವುದಾಗಿ ಹೇಳಿದರು. ಹಾಗೆಯೇ ನಿರಂಜನ್ ಅಕ್ಕನ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ತಾವೇ ಭರಿಸುವುದಾಗಿ ಘೋಷಿಸಿದರು.&lt;/p&gt;&lt;h2&gt;&lt;strong&gt;ಭಾರೀ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು..&lt;/strong&gt;&lt;/h2&gt;&lt;p&gt;ಪವನ್ ಕಲ್ಯಾಣ್ ನೀಡಿದ ಈ ಭರವಸೆಯಿಂದ ನಿರಂಜನ್ ಕುಟುಂಬ ಭಾವುಕರಾದರು. ತಮ್ಮ ಕಷ್ಟದ ಸಮಯದಲ್ಲಿ ಆಸರೆಯಾದ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಬಾಲಕನ ಆಸೆ ಈಡೇರಿಸಿದ್ದಲ್ಲದೆ, ಕುಟುಂಬದ ಭವಿಷ್ಯದ ಬಗ್ಗೆಯೂ ಯೋಚಿಸಿ ಸಹಾಯ ಮಾಡಿದ್ದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಪವನ್ ಕಲ್ಯಾಣ್ ಹನುಮಕೊಂಡಕ್ಕೆ ಬರುತ್ತಿರುವ ಸುದ್ದಿ ತಿಳಿದ ತಕ್ಷಣ, ಸುತ್ತಮುತ್ತಲಿನ ಅಭಿಮಾನಿಗಳು ಮತ್ತು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು.&lt;/p&gt;&lt;p&gt;ನಿರಂಜನ್&zwnj;ನನ್ನು ಭೇಟಿಯಾದ ನಂತರ, ಪವನ್ ಕಲ್ಯಾಣ್ ಅವರು ಪ್ರಸಿದ್ಧ ಪುಣ್ಯಕ್ಷೇತ್ರವಾದ ಭದ್ರಕಾಳಿ ದೇವಸ್ಥಾನಕ್ಕೆ ತೆರಳಿದರು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಮ್ಮನ ದರ್ಶನ ಪಡೆದರು. ಒಟ್ಟಿನಲ್ಲಿ, ಪುಟ್ಟ ಅಭಿಮಾನಿಯ ಆಸೆ ಈಡೇರಿಸಿ, ಆ ಕುಟುಂಬಕ್ಕೆ ಆರ್ಥಿಕ ಮತ್ತು ಶೈಕ್ಷಣಿಕ ಭರವಸೆ ನೀಡಿದ ಪವನ್ ಕಲ್ಯಾಣ್ ಅವರ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಮಳೆ ಸುರಿಯುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/pawan-kalyan-meets-ailing-young-fan-and-offers-financial-support-to-family-gvd/articleshow-vsephdv"/>
        </item>
        <item>
            <title><![CDATA[Bigg Boss 13 ಆಡಿಷನ್​ ಕಳುಹಿಸಲು ಮೂರೇ ದಿನ ಬಾಕಿ: ಹೀಗೆ ಮಾಡಿ- ಹಂತ ಹಂತದ ಮಾಹಿತಿ]]></title>
            <link>https://kannada.asianetnews.com/gallery/tv-talk/bigg-boss-kannada-13-audition-june-21-is-the-last-date-how-to-fill-form-suc-u3cc7bo</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-13-audition-june-21-is-the-last-date-how-to-fill-form-suc-u3cc7bo</guid>
            <pubDate>Thu, 18 Jun 2026 19:26:14 +0530</pubDate>
            <description><![CDATA[ಕಲರ್ಸ್ ವಾಹಿನಿಯು ಬಿಗ್​ಬಾಸ್​ 13ನೇ ಸೀಸನ್ ಘೋಷಿಸಿದ್ದು, ಈ ಬಾರಿ ಸಾಮಾನ್ಯ ಜನರಿಗೂ ಭಾಗವಹಿಸಲು ಅವಕಾಶ ನೀಡಿದೆ. ಆಡಿಷನ್&zwnj;ಗೆ ವೀಡಿಯೋ ಕಳುಹಿಸಲು ಜೂನ್ 21 ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvdg85bqsxqe4h5x74e6tkjd,imgname-bigg-boss-13-1781790938487.jpg" type="image/jpeg" height="390" width="690"/>
            <content:encoded><![CDATA[ಕಲರ್ಸ್ ವಾಹಿನಿಯು ಬಿಗ್​ಬಾಸ್​ 13ನೇ ಸೀಸನ್ ಘೋಷಿಸಿದ್ದು, ಈ ಬಾರಿ ಸಾಮಾನ್ಯ ಜನರಿಗೂ ಭಾಗವಹಿಸಲು ಅವಕಾಶ ನೀಡಿದೆ. ಆಡಿಷನ್&zwnj;ಗೆ ವೀಡಿಯೋ ಕಳುಹಿಸಲು ಜೂನ್ 21 ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.&lt;img&gt;&lt;p&gt;ಬಿಗ್​ಬಾಸ್​ 12ರ ಹವಾ ಸ್ವಲ್ಪ ತಣ್ಣಗಾಗುತ್ತಾ ಬರುವಾಗಲೇ ಕಲರ್ಸ್ ವಾಹಿನಿ ಬಿಗ್​ಬಾಸ್​ 13ರನ್ನು ಘೋಷಣೆ ಮಾಡಿದೆ. ಈ ಬಾರಿ ಅವಧಿಗಿಂತಲೂ ಮುನ್ನವೇ ಷೋ ಆರಂಭವಾಗಲಿದೆ ಎಂದು ಇದಾಗಲೇ ಪ್ರೊಮೋ ಕೂಡ ರಿಲೀಸ್​​ ಮಾಡಿದೆ. ಇದರ ಜೊತೆಗೆನೇ ಸಾಮಾನ್ಯ ಜನರಿಗೂ ಬಿಗ್​ಬಾಸ್​ ಬಿಗ್​ ಆಫರ್​ ಕೊಟ್ಟಿರೋದು ಗೊತ್ತೇ ಇದೆ.&lt;/p&gt;&lt;img&gt;&lt;p&gt;ನೀವೂ ಕೂಡ ಇದರಲ್ಲಿ ಭಾಗವಹಿಸಲು ಅವಕಾಶವನ್ನು ಬಿಗ್​ಬಾಸ್​​ (Bigg Boss Kannada Season 13) ಈ ಬಾರಿ ಕಲ್ಪಿಸಿದೆ. ಇದರ ಬಗ್ಗೆ ವಾಹಿನಿ ಘೋಷಣೆಯನ್ನೂ ಮಾಡಿದೆ. ಬಿಗ್​ಬಾಸ್ ಎಂದರೆ ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ಸೀಮಿತ. ಅದರಲ್ಲಿಯೂ ಕಾಂಟ್ರವರ್ಸಿ ಮಾಡಿಕೊಂಡವರಿಗೆ ಮೊದಲ ಆದ್ಯತೆ. ಇದನ್ನು ಹೊರತುಪಡಿಸಿ ಈ ಬಾರಿ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಲಿರುವುದಾಗಿ ಹೇಳಲಾಗಿದೆ.&lt;/p&gt;&lt;img&gt;&lt;p&gt;&lsquo;ಕೈ ತಟ್ಟಿ ಹುರಿದುಂಬಿಸಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋಕೆ ರೆಡಿ ತಾನೆ?&rsquo; ಎಂದು &lsquo;ಕಲರ್ಸ್ ಕನ್ನಡ&rsquo; ವಾಹಿನಿ ಕೇಳುತ್ತಿದೆ. &lsquo;ನಮಸ್ತೆ ಕರ್ನಾಟಕ.. ಅವಕಾಶ ಸಿಗದ ಆಸೆಗಳಿಗೆ ಅರ್ಥವೇ ಇರೋದಿಲ್ಲ. ಈ ಬಾರಿ ನಿಮ್ಮಂಥ ಸಾಮಾನ್ಯರ ಆಸೆಗಳಿಗೆ ರೆಕ್ಕೆ ಕಟ್ಟುವ ಅವಕಾಶವನ್ನು ನೀಡುತ್ತಿದ್ದಾರೆ ಬಿಗ್ ಬಾಸ್. ಕೈ ತಟ್ಟಿ ಪ್ರೋತ್ಸಾಹ ನೀಡಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋದಕ್ಕೆ ಸಿದ್ಧರಾಗಿದ್ದೀರಾ? ನಿಮಗೆ ಬಿಗ್ ಬಾಸ್ ಮನೆಗೆ ಸ್ವಾಗತ&rsquo; ಎಂದು ಪ್ರೋಮೋ ಮೂಲಕ ಜನಸಾಮಾನ್ಯರಿಗೆ ಕರೆ ನೀಡಲಾಗಿದೆ.&lt;/p&gt;&lt;img&gt;&lt;p&gt;ಇದಾಗಲೇ ಸಹಸ್ರಾರು ಮಂದಿ ಆಡಿಷನ್​ ಮಾಡಿ ಕಳುಹಿಸುತ್ತಿದ್ದಾರೆ. ಇದೀಗ ಕಲರ್ಸ್​ ವಾಹಿನಿ ಆಡಿಷನ್​ ಕಳುಹಿಸಲು ಕೊನೆಯ ದಿನ ಫಿಕ್ಸ್​ ಮಾಡಿದೆ. ಅದು ಜೂನ್​ 21. ಇದರ ಅರ್ಥ ಇನ್ನು 3 ದಿನ ಮಾತ್ರ ಬಾಕಿ ಇದೆ. ಆದ್ದರಿಂದ ಬೇಗ ಆಡಿಷನ್​ ಕೊಡುವಂತೆ ವಾಹಿನಿ ಹೇಳಿದೆ.&lt;/p&gt;&lt;img&gt;&lt;p&gt;ಬಿಗ್ ಬಾಸ್ ಆಡಿಷನ್&zwnj;ಗೆ ವೀಡಿಯೋ ಕಳುಹಿಸಲು ಜೂನ್ 21 ಕೊನೆಯ ದಿನ! ಭಾಗವಹಿಸುವ ವಿಧಾನ ಇಲ್ಲಿದೆ&lt;/p&gt;&lt;p&gt;1. ಬಿಗ್ ಬಾಸ್ ಆಡಿಷನ್&zwnj;ನಲ್ಲಿ ಭಾಗವಹಿಸಲು colorskannada.jiostar.com ಗೆ ಭೇಟಿ ನೀಡಿ&lt;/p&gt;&lt;p&gt;2. ಮೊಬೈಲ್ ನಂಬರ್ ನಮೂದಿಸಿ OTP ಮೂಲಕ ವೆರಿಫೈ ಮಾಡಿ&lt;/p&gt;&lt;p&gt;3. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, 50 MB ಒಳಗಿನ ಮತ್ತು 3 ನಿಮಿಷಗಳಿಗಿಂತ ಕಡಿಮೆ ಅವಧಿಯ ವೀಡಿಯೋ ಅಪ್&zwnj;ಲೋಡ್ ಮಾಡಿ.&lt;/p&gt;&lt;p&gt;4. Consent Form ಭರ್ತಿ ಮಾಡಿ, Submit Your Audition ಕ್ಲಿಕ್ ಮಾಡಿ.&lt;/p&gt;&lt;img&gt;&lt;p&gt;ಇದಕ್ಕೂ ಮುನ್ನ 2017ರಲ್ಲಿ ನಡೆದಿದ್ದ 5ನೇ ಸೀಸನ್&zwnj;ನಲ್ಲಿ ಕಾಮನ್&zwnj;ಮ್ಯಾನ್&zwnj;ಗೆ ಅವಕಾಶ ನೀಡಲಾಗಿತ್ತು. ಮೂಲತಃ ಸೇಲ್ಸ್&zwnj;ಮನ್ ದಿವಾಕರ್ ಫಿನಾಲೆವರೆಗೂ ಹೋಗಿ ಗಮನ ಸೆಳೆದಿದ್ದರು. ಅಂತಿಮವಾಗಿ ರನ್ನರ್ ಅಪ್ ಆಗಿ ಸುದ್ದಿ ಆಗಿದ್ದರು. ಬಳಿಕ 'ರೇಸ್' ಎಂಬ ಕನ್ನಡ ಸಿನಿಮಾದಲ್ಲಿ ಕೂಡ ದಿವಾಕರ್ ನಟಿಸಿದ್ದರು.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-kannada-13-audition-june-21-is-the-last-date-how-to-fill-form-suc-u3cc7bo"/>
        </item>
        <item>
            <title><![CDATA[Zeenat Aman: 'ನನ್ನ ಹಿಂದೂ ಹೆಸರು ಲಲಿತೇಶ್ವರಿ': 70ರ ದಶಕದ ಗ್ಲಾಮರ್ ಕ್ವೀನ್ ಜೀನತ್ ಬಿಚ್ಚಿಟ್ರು ಆ ರಹಸ್ಯ!]]></title>
            <link>https://kannada.asianetnews.com/entertainment/zeenat-aman-reveals-her-hindu-name-and-opens-up-about-her-secular-upbringing-gvd/articleshow-kok5rzx</link>
            <guid isPermaLink="true">https://kannada.asianetnews.com/entertainment/zeenat-aman-reveals-her-hindu-name-and-opens-up-about-her-secular-upbringing-gvd/articleshow-kok5rzx</guid>
            <pubDate>Thu, 18 Jun 2026 19:05:41 +0530</pubDate>
            <description><![CDATA[&lt;p&gt;Bollywood ಹಿರಿಯ ನಟಿ ಜೀನತ್ ಅಮಾನ್ ತಮ್ಮ ಹಿಂದೂ ಹೆಸರು 'ಲಲಿತೇಶ್ವರಿ' ಎಂದು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ತಮ್ಮ ತಾಯಿ ಹಿಂದೂ, ತಂದೆ ಮುಸ್ಲಿಂ ಎಂದು ಹೇಳಿರುವ ನಟಿ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdf337sfdh2s6y7x3jgdjay,imgname-jvj-1781789723897.png" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಕಾಲದ ಖ್ಯಾತ ನಟಿ ಜೀನತ್ ಅಮಾನ್ ಇದೀಗ ತಮ್ಮ ಹಿಂದೂ ಹೆಸರೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ತಂದೆ-ತಾಯಿ, ಧಾರ್ಮಿಕ ನಂಬಿಕೆ ಹಾಗೂ ಬಾಲಿವುಡ್ ವೃತ್ತಿಜೀವನದ ಬಗ್ಗೆ ಅವರು ಹಲವು ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹಿಂದೊಮ್ಮೆ ಬಾಲಿವುಡ್&zwnj;ನಲ್ಲಿ ಮಿಂಚಿದ್ದ ಖ್ಯಾತ ನಟಿ ಜೀನತ್ ಅಮಾನ್ ಈಗ ಸಿನಿಮಾಗಳಿಂದ ದೂರವಿದ್ದರೂ, ಸದಾ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಅವರು ಸಖತ್ ಆ್ಯಕ್ಟೀವ್.&lt;/p&gt;&lt;p&gt;ಇದೀಗ ಸಂದರ್ಶನವೊಂದರಲ್ಲಿ ಜೀನತ್ ತಮ್ಮ ಹಿಂದೂ ಹೆಸರನ್ನು ಬಹಿರಂಗಪಡಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಜೊತೆಗೆ, ತಮ್ಮ ತಂದೆ-ತಾಯಿಯ ಬಗ್ಗೆಯೂ ಕೆಲವು ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಜೀನತ್ ಅಮಾನ್ ಅವರು ಅಮಿತಾಭ್ ಬಚ್ಚನ್, ಶಶಿ ಕಪೂರ್, ಧರ್ಮೇಂದ್ರ, ರಿಷಿ ಕಪೂರ್, ವಿನೋದ್ ಖನ್ನಾ, ದೇವ್ ಆನಂದ್, ಶತ್ರುಘ್ನ ಸಿನ್ಹಾ ಅವರಂತಹ ಹಲವಾರು ಸೂಪರ್&zwnj;ಸ್ಟಾರ್&zwnj;ಗಳ ಜೊತೆ ತೆರೆ ಹಂಚಿಕೊಂಡವರು.&lt;img&gt;&lt;/p&gt;&lt;p&gt;&lt;strong&gt;ಏನಿದು ಜೀನತ್ ಅಮಾನ್&zwnj;ರ ಹಿಂದೂ ಹೆಸರು?&lt;/strong&gt;&lt;/p&gt;&lt;p&gt;ಹಿರಿಯ ನಟಿ ಜೀನತ್ ಅಮಾನ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕೆಲವು ದೊಡ್ಡ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. 70-80ರ ದಶಕದಲ್ಲಿ ತಮ್ಮ ಗ್ಲಾಮರಸ್ ಶೈಲಿಗೆ ಹೆಸರುವಾಸಿಯಾಗಿದ್ದ ಜೀನತ್, ಇದೇ ಮೊದಲ ಬಾರಿಗೆ ತಮ್ಮ ಹಿಂದೂ ಹೆಸರನ್ನು ಬಹಿರಂಗಪಡಿಸಿದ್ದಾರೆ. ನ್ಯೂಸ್18 ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಜೀನತ್ ಅಮಾನ್' ಎಂಬ ಹೆಸರು ತಂದೆಯಿಂದ ಬಂದಿದ್ದು, ತಾಯಿಯ ಕಡೆಯಿಂದ ತಮಗೆ 'ಲಲಿತೇಶ್ವರಿ' ಎಂಬ ಹೆಸರಿತ್ತು ಎಂದು ತಿಳಿಸಿದ್ದಾರೆ. ಅವರ ತಾಯಿಯ ಹೆಸರು ವರ್ಧಿನಿ. ಅವರು ಪ್ರತಿದಿನ ಎರಡು-ಮೂರು ಗಂಟೆಗಳ ಕಾಲ ಪೂಜೆ ಮಾಡುತ್ತಿದ್ದ ಧಾರ್ಮಿಕ ಹಿಂದೂ ಮಹಿಳೆಯಾಗಿದ್ದರು. ಜೀನತ್ ಅವರನ್ನು ಹೆಚ್ಚಾಗಿ ಬೆಳೆಸಿದ್ದು ಅವರ ತಾಯಿಯೇ.&lt;/p&gt;&lt;p&gt;ನೀವು ಧಾರ್ಮಿಕರೇ ಎಂದು ಕೇಳಿದಾಗ, &quot;ನಾನು ಧಾರ್ಮಿಕ ವ್ಯಕ್ತಿಯಲ್ಲ, ಯಾಕಂದ್ರೆ ಎಲ್ಲವನ್ನೂ ನಾನು ಹತ್ತಿರದಿಂದ ನೋಡಿದ್ದೇನೆ. ನಮ್ಮಮ್ಮ ಹಿಂದೂ, ನಮ್ಮಪ್ಪ ಮುಸ್ಲಿಂ. ನನ್ನ ಮಕ್ಕಳ ತಂದೆಯೂ ಮುಸ್ಲಿಂ. ನನ್ನ ಮಲತಂದೆ ಜರ್ಮನ್ ಆಗಿದ್ದರು. ಹೀಗಾಗಿ ನನಗೆ ಯಾವುದೇ ಒಂದು ಧರ್ಮವನ್ನು ಪಾಲಿಸುವ ಅಗತ್ಯ ಬರಲಿಲ್ಲ. ಎಲ್ಲಾ ಧರ್ಮಗಳೂ ಒಳ್ಳೆಯವೇ. ನಾನು ಮಾನವೀಯತೆ, ದಯೆ, ಶಾಂತಿ, ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದೇನೆ, ಅದೇ ನನ್ನ ಧರ್ಮ,&quot; ಎಂದು ಅವರು ಹೇಳಿದ್ದಾರೆ.&lt;img&gt;&lt;/p&gt;&lt;h2&gt;&lt;strong&gt;ಜೀನತ್ ಅಮಾನ್ ವೃತ್ತಿಬದುಕು&lt;/strong&gt;&lt;/h2&gt;&lt;p&gt;ಜೀನತ್ ಅಮಾನ್ ಅವರು 1970ರಲ್ಲಿ 'ಫೆಮಿನಾ ಮಿಸ್ ಇಂಡಿಯಾ' ಮತ್ತು 'ಮಿಸ್ ಏಷ್ಯಾ ಪೆಸಿಫಿಕ್ ಇಂಟರ್&zwnj;ನ್ಯಾಷನಲ್' ಸ್ಪರ್ಧೆಗಳನ್ನು ಗೆದ್ದು ಮೊದಲು ಗುರುತಿಸಿಕೊಂಡರು. ಅದೇ ವರ್ಷ 'ದಿ ಈವಿಲ್ ವಿದಿನ್' (1970), 'ಹಂಗಾಮ' (1971) ಮತ್ತು 'ಹಲ್&zwnj;ಚಲ್' (1971) ಚಿತ್ರಗಳ ಮೂಲಕ ನಟನೆಗೆ ಕಾಲಿಟ್ಟರು. ಆದರೆ, ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು 1971ರಲ್ಲಿ ತೆರೆಕಂಡ ದೇವ್ ಆನಂದ್ ಅವರ 'ಹರೇ ರಾಮ ಹರೇ ಕೃಷ್ಣ' ಚಿತ್ರ.&lt;/p&gt;&lt;p&gt;ನಂತರ 'ಯಾದೋಂ ಕೀ ಬಾರಾತ್' (1973), 'ರೋಟಿ ಕಪಡಾ ಔರ್ ಮಕಾನ್' (1974), 'ಅಜನಬೀ' (1974), 'ವಾರಂಟ್' (1975), 'ಚೋರಿ ಮೇರಾ ಕಾಮ್' (1975), 'ಧರಮ್ ವೀರ್' (1977), 'ಛೈಲಾ ಬಾಬು' (1977), 'ಹಮ್ ಕಿಸಿಸೇ ಕಮ್ ನಹೀ' (1977) ಮತ್ತು 'ದಿ ಗ್ರೇಟ್ ಗ್ಯಾಂಬ್ಲರ್' (1979) ನಂತಹ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು. 90ರ ದಶಕದಲ್ಲಿ ಚಿತ್ರರಂಗದಿಂದ ದೂರ ಉಳಿದಿದ್ದ ಜೀನತ್, 2003ರಲ್ಲಿ ಮತ್ತೆ ಕಮ್&zwnj;ಬ್ಯಾಕ್ ಮಾಡಿದರು. ಅವರು ಕೊನೆಯದಾಗಿ 'ದಿ ರಾಯಲ್ಸ್' ಎಂಬ ವೆಬ್ ಸಿರೀಸ್&zwnj;ನಲ್ಲಿ ಕಾಣಿಸಿಕೊಂಡಿದ್ದು, ಅದು 2025ರಲ್ಲಿ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/zeenat-aman-reveals-her-hindu-name-and-opens-up-about-her-secular-upbringing-gvd/articleshow-kok5rzx"/>
        </item>
        <item>
            <title><![CDATA[Rani Serialಗೆ 100ರ ಸಂಭ್ರಮ: ನಟ ದಿಲೀಪ್​ ರಾಜ್​ರನ್ನು ನೆನಪು ಮಾಡಿಕೊಂಡ ಪುಟಾಣಿ ಧನ್ವಿ]]></title>
            <link>https://kannada.asianetnews.com/gallery/tv-talk/rani-serial-100-days-dhanvi-about-dilip-raj-who-introduced-her-to-serial-suc-i2yni6v</link>
            <guid isPermaLink="true">https://kannada.asianetnews.com/gallery/tv-talk/rani-serial-100-days-dhanvi-about-dilip-raj-who-introduced-her-to-serial-suc-i2yni6v</guid>
            <pubDate>Thu, 18 Jun 2026 18:55:53 +0530</pubDate>
            <description><![CDATA[&lt;p&gt;&amp;nbsp;'ರಾಣಿ' 100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ತಂದೆಯ ಅರಿವಿಲ್ಲದೆ ಬೆಳೆಯುತ್ತಿರುವ ರಾಣಿ ಮತ್ತು ಜೈಲಿನಲ್ಲಿರುವ ತಾಯಿಯ ಭಾವನಾತ್ಮಕ ಕಥೆಯ ಈ ಸಂಭ್ರಮದ ಕ್ಷಣದಲ್ಲಿ, ರಾಣಿ ಪಾತ್ರಧಾರಿ ಧನ್ವಿ ತನ್ನನ್ನು ಕಿರುತೆರೆಗೆ ಪರಿಚಯಿಸಿದ ದಿವಂಗತ ನಟ ದಿಲೀಪ್ ರಾಜ್ ಅವರನ್ನು ಸ್ಮರಿಸಿಕೊಂಡಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvde9k33wd9f7njay66yvvm4,imgname-rani-02-1781788888163.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;'ರಾಣಿ' 100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ತಂದೆಯ ಅರಿವಿಲ್ಲದೆ ಬೆಳೆಯುತ್ತಿರುವ ರಾಣಿ ಮತ್ತು ಜೈಲಿನಲ್ಲಿರುವ ತಾಯಿಯ ಭಾವನಾತ್ಮಕ ಕಥೆಯ ಈ ಸಂಭ್ರಮದ ಕ್ಷಣದಲ್ಲಿ, ರಾಣಿ ಪಾತ್ರಧಾರಿ ಧನ್ವಿ ತನ್ನನ್ನು ಕಿರುತೆರೆಗೆ ಪರಿಚಯಿಸಿದ ದಿವಂಗತ ನಟ ದಿಲೀಪ್ ರಾಜ್ ಅವರನ್ನು ಸ್ಮರಿಸಿಕೊಂಡಿದ್ದಾಳೆ.&lt;/p&gt;&lt;img&gt;&lt;p&gt;ಜೀ ಕನ್ನಡದಲ್ಲಿ ರಾಣಿ ಸೀರಿಯಲ್​ ಇದೀಗ 100 ಸಂಚಿಕೆಯನ್ನು ಪೂರ್ಣಗೊಳಿಸಿದೆ. ರಾಣಿಯ ಅಮ್ಮ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದಾಳೆ. ಜೈಲಿನ ನಿಯಮದ ಪ್ರಕಾರ ಒಂದಷ್ಟು ವರ್ಷ ಅಮ್ಮನ ಜೊತೆ ಇದ್ದ ಮಗಳು ರಾಣಿ, ಇದೀಗ ಹೊರಕ್ಕೆ ಬಂದಿದ್ದಾಳೆ. ಅಮ್ಮನ ಅಣ್ಣನ ಮನೆಯೇ ಅವಳಿಗೆ ಆಸರೆ.&lt;/p&gt;&lt;img&gt;&lt;p&gt;ರಾಣಿಯ ಮಾಮ ಆಕೆಯನ್ನು ಸ್ವಂತ ಮಗಳಂತೆಯೇ ನೋಡಿಕೊಳ್ಳುತ್ತಿದ್ದರೆ, ಉಳಿದವರಿಂದ ರಾಣಿಗೆ ನೋವೇ ನೋವು. ಆದರೂ ಬೇಸರ ಮಾಡಿಕೊಳ್ಳದ ಪುಟಾಣಿ ರಾಣಿಗೆ ಈಗ ಅಪ್ಪ ಸಿಕ್ಕಿದ್ದಾನೆ. ಆದರೆ ಅಪ್ಪ ಎನ್ನುವ ಸತ್ಯ ಗೊತ್ತಿಲ್ಲ, ಅವನಿಗೂ ಮಗಳು ಎನ್ನುವುದು ಗೊತ್ತಿಲ್ಲ. ಪತ್ನಿಯೇ ಕೊಲೆ ಮಾಡಿರುವುದಾಗಿ ನಂಬಿರೋ ಆತ, ಪತ್ನಿಯನ್ನು ಕಂಡರೆ ಸಿಡಿಮಿಡಿ. ಅದಕ್ಕಾಗಿಯೇ ಮಗಳು ಯಾವುದೇ ಕಾರಣಕ್ಕೂ ಅಪ್ಪನ ಮುಖ ನೋಡಬಾರದು ಎನ್ನೋದು ರಾಣಿ ಅಮ್ಮ ಕಾವೇರಿಯ ಹಾರೈಕೆ.&lt;/p&gt;&lt;img&gt;&lt;p&gt;ಹೀಗೆ ಸಾಗಿರೋ ಸ್ಟೋರಿಗೆ ಈಗ 100ರ ಸಂಭ್ರಮ. ರಾಣಿಯಾಗಿ ಪುಟಾಣಿ ಧನ್ವಿ ಅದ್ಭುತ ಅಭಿನಯ ನೀಡುತ್ತಿದ್ದರೆ, ಅಮ್ಮನಾಗಿ ಐಶ್ವರ್ಯಾ ಕಾಣಿಸಿಕೊಂಡಿದ್ದಾರೆ. ಇನ್ನು ಅಪ್ಪ ಅರ್ಜುನ್​ ಆಗಿ ನಟಿಸುತ್ತಿರುವವರು ಆರವ್​ ಸೂರ್ಯ.&lt;/p&gt;&lt;img&gt;&lt;p&gt;ಅಂದಹಾಗೆ ಬಾಲಕಿ ಧನ್ವಿ ತನ್ನ ರಾಣಿಯ ಪಾತ್ರಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾಳೆ. ಅವಳ ನಟನೆಯಂತೂ ಅತ್ಯದ್ಭುತ, ವೀಕ್ಷಕರು ಫಿದಾ ಆಗಿದ್ದಾರೆ. ಅಂದಹಾಗೆ ಈ ರಾಣಿಯನ್ನು ಕಿರುತೆರೆಗೆ ಪರಿಚಯಿಸಿದ್ದೇ ಈಚೆಗೆ ನಿಧನರಾದ ನಟ ದಿಲೀಪ್​ ರಾಜ್​ (Dilip Raj).&lt;/p&gt;&lt;img&gt;&lt;p&gt;ಹಲವರನ್ನು ಸೀರಿಯಲ್​ಗೆ ಪರಿಚಯಿಸಿರುವ ನಟ, ಎಲ್ಲರನ್ನೂ ಅಗಲಿದ್ದಾರೆ. ಅವರ ನೆನಪನ್ನು ಮಾತ್ರ ಎಲ್ಲಾ ನಟ-ನಟಿಯರೂ ಮಾಡಿಕೊಳ್ಳುತ್ತಿದ್ದು, ರಾಣಿ ಸೀರಿಯಲ್​ನ 100ರ ಸಂಭ್ರಮದಲ್ಲಿ ಧನ್ವಿ ಅವರನ್ನು ನೆನಪಿಸಿಕೊಂಡಿದ್ದಾಳೆ. statenewsind ಗೆ ನೀಡಿರುವ ಸಂದರ್ಶನದಲ್ಲಿ ಧನ್ವಿ, ದಿಲೀಪ್​ &amp;nbsp;ಸರ್​ ಅವರನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ.&lt;/p&gt;&lt;img&gt;&lt;p&gt;ಇದೇ ವೇಳೆ ರಾಣಿಗೆ 100 ತುಂಬಿರುವ ಹಿನ್ನೆಲೆಯಲ್ಲಿ ಅಮ್ಮ-ಮಗಳು 100ರ ಸಂಭ್ರಮವನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದು, ಅದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/rani-serial-100-days-dhanvi-about-dilip-raj-who-introduced-her-to-serial-suc-i2yni6v"/>
        </item>
        <item>
            <title><![CDATA[Mahal: ಅರಮನೆಯಲ್ಲಿ ಸುಂದರ ದೆವ್ವ ಸೃಷ್ಟಿಸಿದ್ದ ಭಯದ ಸಾಮ್ರಾಜ್ಯ: ಭಾರತದ ಮೊದಲ ಹಾರರ್ ಸಿನಿಮಾ ಇದೇನಾ?]]></title>
            <link>https://kannada.asianetnews.com/entertainment/madhubalas-mahal-1949-the-story-of-indias-first-horror-film-gvd/articleshow-lsav230</link>
            <guid isPermaLink="true">https://kannada.asianetnews.com/entertainment/madhubalas-mahal-1949-the-story-of-indias-first-horror-film-gvd/articleshow-lsav230</guid>
            <pubDate>Thu, 18 Jun 2026 18:40:55 +0530</pubDate>
            <description><![CDATA[&lt;p&gt;1949ರಲ್ಲಿ ಬಿಡುಗಡೆಯಾದ &lsquo;Mahal&rsquo; ಚಿತ್ರವನ್ನು ಭಾರತದ ಮೊದಲ ಹಾರರ್ ಸಿನಿಮಾವೆಂದು ಪರಿಗಣಿಸಲಾಗುತ್ತದೆ. ಮಧುಬಾಲಾ ಮತ್ತು ಅಶೋಕ್ ಕುಮಾರ್ ಅಭಿನಯದ ಈ ಸಿನಿಮಾ ಹಾರರ್ ಕಥೆಯ ಮೂಲಕ ಟ್ರೆಂಡ್ ಆರಂಭಿಸಿತ್ತು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvddnszcbprh1cp6dx3j1med,imgname-jvj-1781788239852.png" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಮೊದಲ ಹಾರರ್ ಸಿನಿಮಾ ಯಾವುದು ಗೊತ್ತಾ? 76 ವರ್ಷಗಳ ಹಿಂದೆ ತೆರೆಕಂಡ ಆ ಚಿತ್ರ ಪ್ರೇಕ್ಷಕರನ್ನು ಅಷ್ಟೊಂದು ಹೆದರಿಸಿದ್ದು ಹೇಗೆ? ಇವತ್ತಿಗೂ 'ಮಹಲ್' ಚಿತ್ರವನ್ನು ಭಾರತೀಯ ಹಾರರ್ ಸಿನಿಮಾದ ಅಡಿಪಾಯ ಎಂದು ಯಾಕೆ ಕರೆಯುತ್ತಾರೆ? ದೆವ್ವದ ಕಥೆಗಳ ಟ್ರೆಂಡ್ ಶುರು ಮಾಡಿದ್ದೇ ಈ ಸಿನಿಮಾನಾ? ಬಾಲಿವುಡ್&zwnj;ನಲ್ಲಿ ಭಯದ ಬಾಗಿಲು ತೆರೆದ ಆ ಚಿತ್ರದ ಸಂಪೂರ್ಣ ಕಥೆ ಇಲ್ಲಿದೆ.&lt;/p&gt;&lt;p&gt;ಇವತ್ತಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಹಾರರ್ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಇದೆ. 'ಸ್ತ್ರೀ', 'ಭೂಲ್ ಭುಲೈಯಾ', '1920' ಮತ್ತು 'ಹಾಂಟೆಡ್ 3D' ನಂತಹ ಚಿತ್ರಗಳು ಪ್ರೇಕ್ಷಕರನ್ನು ಸಖತ್ ಹೆದರಿಸಿವೆ. ಆದರೆ, ಭಾರತದಲ್ಲಿ ಹಾರರ್ ಸಿನಿಮಾಗಳ ನಿಜವಾದ ಆರಂಭ 1949ರಲ್ಲಿ ತೆರೆಕಂಡ 'ಮಹಲ್' ಚಿತ್ರದಿಂದ ಆಯ್ತು ಅನ್ನೋದು ಕೆಲ ಜನರಿಗೆ ಗೊತ್ತಿಲ್ಲ. ಕಮಾಲ್ ಅಮ್ರೋಹಿ ನಿರ್ದೇಶನದ ಈ ಚಿತ್ರ ಕೇವಲ ಒಂದು ದೆವ್ವದ ಕಥೆಯಾಗಿರಲಿಲ್ಲ. ಇದರಲ್ಲಿ ಸಸ್ಪೆನ್ಸ್, ಪುನರ್ಜನ್ಮ, ಪ್ರೀತಿ ಮತ್ತು ಅಲೌಕಿಕ ಘಟನೆಗಳ ಮಿಶ್ರಣವಿತ್ತು. ಭಾರತೀಯ ಪ್ರೇಕ್ಷಕರಿಗೆ ಇದೇ ಮೊದಲ ಬಾರಿಗೆ ಹಾರರ್ ಅನುಭವವನ್ನು ಈ ಚಿತ್ರ ಪರಿಚಯಿಸಿತು. ಇದೇ ಕಾರಣಕ್ಕೆ, ದಶಕಗಳು ಕಳೆದರೂ 'ಮಹಲ್' ಭಾರತೀಯ ಸಿನಿಮಾ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎನಿಸಿಕೊಂಡಿದೆ.&lt;/p&gt;&lt;p&gt;&lt;strong&gt;1949ರಲ್ಲಿ ಬಂದಿತ್ತು ಮೊದಲ ಇಂಡಿಯನ್ ಹಾರರ್ ಸಿನಿಮಾ&lt;/strong&gt;&lt;/p&gt;&lt;p&gt;ಸುಮಾರು ಏಳು ದಶಕಗಳ ಹಿಂದೆ ತೆರೆಕಂಡ 'ಮಹಲ್' ಆ ಕಾಲದಲ್ಲಿ ಒಂದು ಹೊಸ ಸಿನಿಮಾ ಪ್ರಯೋಗವಾಗಿತ್ತು. ಚಿತ್ರದಲ್ಲಿ ಒಂದು ನಿಗೂಢ ಅರಮನೆ, ವಿಚಿತ್ರ ಘಟನೆಗಳು, ಒಬ್ಬ ರಹಸ್ಯಮಯ ಮಹಿಳೆ ಮತ್ತು ಪುನರ್ಜನ್ಮದಂತಹ ಅಂಶಗಳಿದ್ದವು. ಆ ಕಾಲದ ಪ್ರೇಕ್ಷಕರು ಇಂತಹ ಕಥೆಯನ್ನು ಹಿಂದೆಂದೂ ದೊಡ್ಡ ಪರದೆಯ ಮೇಲೆ ನೋಡಿರಲಿಲ್ಲ. ಇದೇ ಕಾರಣಕ್ಕೆ, ಈ ಸಿನಿಮಾ ಜನರ ಗಮನ ಸೆಳೆಯಿತು ಮತ್ತು ಹಾರರ್-ಮಿಸ್ಟರಿ ಜಾನರ್ ಅನ್ನು ಜನಪ್ರಿಯಗೊಳಿಸಿತು. ಈ ಚಿತ್ರ 1949ರ ಅಕ್ಟೋಬರ್ 19ರಂದು ಥಿಯೇಟರ್&zwnj;ಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಇಂದಿಗೂ ಹಾರರ್&lt;img&gt; ಸಿನಿಮಾಗಳ ಬಗ್ಗೆ ಮಾತು ಬಂದಾಗ ಈ ಚಿತ್ರವನ್ನು ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;&lt;strong&gt;ಮೊದಲ ಹಾರರ್ ಚಿತ್ರದ ತಾರಾಗಣದಲ್ಲಿ ಯಾರಿದ್ದರು?&lt;/strong&gt;&lt;/p&gt;&lt;p&gt;ಈ ಚಿತ್ರದಲ್ಲಿ ಅಶೋಕ್ ಕುಮಾರ್ ಮತ್ತು ಮಧುಬಾಲಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಅದರಲ್ಲೂ, ಮಧುಬಾಲಾ ಅವರ ನಿಗೂಢ ಪಾತ್ರ ಪ್ರೇಕ್ಷಕರ ನಡುವೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅವರು ಈ ಚಿತ್ರದಲ್ಲಿ ದೆವ್ವದ ಪಾತ್ರವನ್ನು ನಿರ್ವಹಿಸಿದ್ದರು. ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಚಿತ್ರದ ರಹಸ್ಯಮಯ ವಾತಾವರಣ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟಿತ್ತು. ಮಧುಬಾಲಾ ಅವರ ವೃತ್ತಿಜೀವನದ ಆರಂಭಿಕ ದೊಡ್ಡ ಯಶಸ್ಸುಗಳಲ್ಲಿ ಈ ಚಿತ್ರವೂ ಒಂದಾಗಿದೆ.&amp;nbsp;&lt;/p&gt;&lt;p&gt;&lt;strong&gt;'ಆಯೇಗಾ ಆನೇ ವಾಲಾ' ಹಾಡು ಸೃಷ್ಟಿಸಿತ್ತು ಇತಿಹಾಸ&lt;/strong&gt;&lt;/p&gt;&lt;p&gt;ಈ ಚಿತ್ರದ 'ಆಯೇಗಾ ಆನೇ ವಾಲಾ' ಹಾಡು ಭಾರತೀಯ ಸಿನಿಮಾ ಸಂಗೀತದ ಅತ್ಯಂತ ಸ್ಮರಣೀಯ ಗೀತೆಗಳಲ್ಲಿ ಒಂದಾಗಿದೆ. ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ ರೆಕಾರ್ಡ್ ಆದ ಈ ಹಾಡು, ಚಿತ್ರದ ಜನಪ್ರಿಯತೆಗೆ ಒಂದು ದೊಡ್ಡ ಕಾರಣವಾಯಿತು. ಇಂದಿಗೂ ಈ ಗೀತೆಯನ್ನು ಭಾರತೀಯ ಸಿನಿಮಾದ ಕ್ಲಾಸಿಕ್ ಹಾಡುಗಳ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.&lt;/p&gt;&lt;h2&gt;&lt;strong&gt;'ಮಹಲ್' ಹಾರರ್ ಸಿನಿಮಾ ಯಾಕೆ ಅಷ್ಟು ವಿಶೇಷ?&lt;/strong&gt;&lt;/h2&gt;&lt;p&gt;'ಮಹಲ್' ಕೇವಲ ಒಂದು ಹಾರರ್ ಸಿನಿಮಾ ಆಗಿರಲಿಲ್ಲ, ಬದಲಿಗೆ ಇದು ಭಾರತೀಯ ಚಿತ್ರಗಳಲ್ಲಿ ರಹಸ್ಯ ಮತ್ತು ಮಾನಸಿಕ ಭಯವನ್ನು ಹೊಸ ರೀತಿಯಲ್ಲಿ ಪರಿಚಯಿಸಿತು. ಇದರ ಸಿನಿಮಾಟೋಗ್ರಫಿ, ಲೈಟಿಂಗ್ ಮತ್ತು ನೆರಳಿನ ಎಫೆಕ್ಟ್&zwnj;ಗಳು ಆ ಕಾಲಕ್ಕಿಂತ ಬಹಳ ಮುಂದಿದ್ದವು ಎಂದು ಪರಿಗಣಿಸಲಾಗಿತ್ತು. ಬ್ರಿಟಿಷ್ ಫಿಲ್ಮ್ ಇನ್&zwnj;ಸ್ಟಿಟ್ಯೂಟ್ ಇದನ್ನು 10 ಅತ್ಯುತ್ತಮ ರೊಮ್ಯಾಂಟಿಕ್ ಹಾರರ್ ಸಿನಿಮಾಗಳ ಪಟ್ಟಿಯಲ್ಲಿ ಸೇರಿಸಿದೆ. ನಂತರ ಬಂದ ಅನೇಕ ಹಾರರ್ ಮತ್ತು ಮಿಸ್ಟರಿ ಚಿತ್ರಗಳ ಮೇಲೆ ಇದರ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತದೆ.&lt;/p&gt;&lt;p&gt;ಬಿಡುಗಡೆಯಾಗಿ 75 ವರ್ಷಗಳಿಗಿಂತ ಹೆಚ್ಚು ಸಮಯ ಕಳೆದರೂ, 'ಮಹಲ್' ಚಿತ್ರವನ್ನು ಭಾರತೀಯ ಹಾರರ್ ಸಿನಿಮಾದ ಅಡಿಪಾಯ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ 'ಮಹಲ್' ನಂತಹ ಚಿತ್ರಗಳು ಬರದೇ ಇದ್ದಿದ್ದರೆ, ಭಾರತೀಯ ಚಿತ್ರರಂಗದಲ್ಲಿ ಹಾರರ್ ಜಾನರ್&zwnj;ಗೆ ಇಷ್ಟು ಬೇಗ ಮನ್ನಣೆ ಸಿಗುತ್ತಿರಲಿಲ್ಲ ಎಂದು ಸಿನಿಮಾ ತಜ್ಞರು ಅಭಿಪ್ರಾಯಪಡುತ್ತಾರೆ. ಇಂದಿಗೂ ಹೊಸ ಪೀಳಿಗೆಯವರು ಈ ಚಿತ್ರವನ್ನು ಭಾರತೀಯ ಸಿನಿಮಾ ಇತಿಹಾಸದ ಅತ್ಯಂತ ಪ್ರಭಾವಶಾಲಿ ಕ್ಲಾಸಿಕ್&zwnj;ಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/madhubalas-mahal-1949-the-story-of-indias-first-horror-film-gvd/articleshow-lsav230"/>
        </item>
        <item>
            <title><![CDATA[10-15 ಕೋಟಿ ಕೊಟ್ರೆ ದುಬೈ ಶೇಖ್‌ ಜೊತೆ ಮಲಗೋಕೆ ರೆಡಿ ಎಂದಿದ್ದ Apoorva Mukhija ಹಳೇ ವಿಡಿಯೋ ಮತ್ತೆ ವೈರಲ್‌ ಆಗಿದ್ದೇಕೆ?]]></title>
            <link>https://kannada.asianetnews.com/gallery/tv-talk/apoorva-mukhija-viral-dubai-sheikh-video-trolled-instagram-reply-san-b30336s</link>
            <guid isPermaLink="true">https://kannada.asianetnews.com/gallery/tv-talk/apoorva-mukhija-viral-dubai-sheikh-video-trolled-instagram-reply-san-b30336s</guid>
            <pubDate>Thu, 18 Jun 2026 18:25:57 +0530</pubDate>
            <description><![CDATA[ಇನ್&zwnj;ಫ್ಲುಯೆನ್ಸರ್ ಅಪೂರ್ವಾ ಅವರ ಹಳೆಯ ವಿವಾದಾತ್ಮಕ ವಿಡಿಯೋ ವೈರಲ್ ಆದ ನಂತರ, ಅವರಿಗೆ ಆಕ್ಷೇಪಾರ್ಹ ಸಂದೇಶ ಕಳುಹಿಸಿದ ಟ್ರೋಲಿಗನ ವಿರುದ್ಧ ಅವರು ದೂರು ನೀಡಿದ್ದಾರೆ. ಆ ವ್ಯಕ್ತಿಯ ಕಂಪನಿಯನ್ನು ಸಂಪರ್ಕಿಸಿ, ಆತನಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jkwv5g1jw2271jff6s7h7ck0,imgname-apoorva-mukhija.jpg" type="image/jpeg" height="390" width="690"/>
            <content:encoded><![CDATA[ಇನ್&zwnj;ಫ್ಲುಯೆನ್ಸರ್ ಅಪೂರ್ವಾ ಅವರ ಹಳೆಯ ವಿವಾದಾತ್ಮಕ ವಿಡಿಯೋ ವೈರಲ್ ಆದ ನಂತರ, ಅವರಿಗೆ ಆಕ್ಷೇಪಾರ್ಹ ಸಂದೇಶ ಕಳುಹಿಸಿದ ಟ್ರೋಲಿಗನ ವಿರುದ್ಧ ಅವರು ದೂರು ನೀಡಿದ್ದಾರೆ. ಆ ವ್ಯಕ್ತಿಯ ಕಂಪನಿಯನ್ನು ಸಂಪರ್ಕಿಸಿ, ಆತನಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.&lt;img&gt;&lt;p&gt;ಸೋಶಿಯಲ್ ಮೀಡಿಯಾ ಇನ್&zwnj;ಫ್ಲುಯೆನ್ಸರ್ ಅಪೂರ್ವಾ ಮಖೀಜಾ ಅವರ ಹಳೆಯ ವಿಡಿಯೋ ಇಂಟರ್ನೆಟ್&zwnj;ನಲ್ಲಿ ಭಾರಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಅವರು, &quot;ನಾನು ಕೇವಲ 2 ರೂಪಾಯಿಗಾಗಿ ಯಾರೊಂದಿಗೂ ಮಲಗುವುದಿಲ್ಲ. ಆದರೆ ದುಬೈನ ಶೇಖ್ ಯಾರಾದರೂ ನನ್ನ ಮೇಲೆ 10-15 ಕೋಟಿ ರೂಪಾಯಿ ಎಸೆದರೆ, ನಾನು ಬಹುಶಃ ಆ ಬಗ್ಗೆ ಯೋಚಿಸಬಹುದು&quot; ಎಂದು ಹೇಳಿಕೆ ನೀಡಿದ್ದರು. ಈ ಹಳೇ ಹೇಳಿಕೆಯ ವಿಡಿಯೋ ಈಗ ಮತ್ತೆ ಮುನ್ನೆಲೆಗೆ ಬಂದು ವಿವಾದ ಸೃಷ್ಟಿಸಿದೆ.&lt;/p&gt;&lt;img&gt;&lt;p&gt;ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಾಗೂ ಕೆಲವು ಟ್ರೋಲರ್&zwnj;ಗಳು ಅಪೂರ್ವಾ ಅವರ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಲು ಹಾಗೂ ಮೆಸೇಜ್ ಕಳುಹಿಸಲು ಆರಂಭಿಸಿದರು. ಅಷ್ಟೇ ಅಲ್ಲದೆ, ಕೆಲವರು ಅವರಿಗೆ ವಿಭಿನ್ನ ರೇಟ್&zwnj;ಗಳನ್ನು ಆಫರ್ ಮಾಡುವ ಮೂಲಕ ಲೇವಡಿ ಮಾಡಿದ್ದರು. ಇದೇ ರೀತಿ ಪ್ರಶಾಂತ್ ಎಂಬ ವ್ಯಕ್ತಿಯೊಬ್ಬ &quot;ನಿನ್ನನ್ನು 12 ಸಾವಿರ ರೂಪಾಯಿಗೆ ಕೊಂಡುಕೊಳ್ಳುತ್ತೇನೆ&quot; ಎಂದು ಅತ್ಯಂತ ಆಕ್ಷೇಪಾರ್ಹ ಸಂದೇಶ ಕಳುಹಿಸಿದ್ದಾನೆ.&lt;/p&gt;&lt;img&gt;&lt;p&gt;ಟ್ರೋಲರ್&zwnj;ನ ಈ ಅಸಭ್ಯ ವರ್ತನೆಯಿಂದ ತೀವ್ರ ಆಕ್ರೋಶಗೊಂಡ ಅಪೂರ್ವಾ, ಸುಮ್ಮನೆ ಕೂರದೆ ಆತನ ಹಿನ್ನೆಲೆಯನ್ನು ಹುಡುಕಿದ್ದಾರೆ. ಆತ 'DNEG' ಎಂಬ ಪ್ರಖ್ಯಾತ ಪ್ರೊಡಕ್ಷನ್ ಹೌಸ್&zwnj;ನಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಅಪೂರ್ವಾ ಆ ಕಂಪನಿಯನ್ನು ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ DNEG ಸಂಸ್ಥೆ, ಆತನ ವರ್ತನೆಯನ್ನು ಖಂಡಿಸಿದೆಯಾದರೂ, ಆತ 2024 ರಿಂದಲೇ ನಮ್ಮ ಸಂಸ್ಥೆಯಲ್ಲಿ ಕೆಲಸ ಬಿಟ್ಟಿದ್ದಾನೆ ಎಂದು ಸ್ಪಷ್ಟಪಡಿಸಿದೆ. ಆ ಬಳಿಕ ಆತ ಸದ್ಯ ಕೆಲಸ ಮಾಡುತ್ತಿರುವ 'ILM VFX' ಕಂಪನಿಗೂ ಅಪೂರ್ವಾ ದೂರು ನೀಡಿದ್ದು, ಅಲ್ಲಿಂದ ಇನ್ನು ಪ್ರತಿಕ್ರಿಯೆ ಬರಬೇಕಿದೆ.&lt;/p&gt;&lt;img&gt;&lt;p&gt;ಅಪೂರ್ವಾ ತಮ್ಮ ಅಧಿಕೃತ ಇನ್&zwnj;ಸ್ಟಾಗ್ರಾಮ್ ಸ್ಟೋರಿಯಲ್ಲಿ ಆ ವ್ಯಕ್ತಿ ಕಳುಹಿಸಿದ ಮೆಸೇಜ್&zwnj;ಗಳ ಸ್ಕ್ರೀನ್&zwnj;ಶಾಟ್&zwnj;ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆತನಿಗೆ ಎಚ್ಚರಿಕೆ ನೀಡಿದ್ದ ಅಪೂರ್ವಾ, &quot;ನಾನು ನಿನ್ನ ಜೊತೆ ಕೆಲಸ ಮಾಡುವವರನ್ನು ಹುಡುಕಿ ಪರ್ಸನಲ್ ಆಗಿ ಮೆಸೇಜ್ ಮಾಡುತ್ತೇನೆ. ನೀನು ನನ್ನನ್ನು 12 ಸಾವಿರಕ್ಕೆ ಕೊಳ್ಳುತ್ತೇನೆ ಅಂದೆ ಅಲ್ವಾ, ಅದನ್ನ ನೀನು ಹೇಗೆ ಮಾಡ್ತೀಯಾ ಅಂತ ನಾನೂ ನೋಡ್ತೀನಿ&quot; ಎಂದಿದ್ದರು. ಅದಕ್ಕೆ ಆ ವ್ಯಕ್ತಿ &quot;ನಿನ್ನ ಹತ್ತಿರ ಅಷ್ಟೊಂದು ಟೈಮ್ ಇದೆಯಾ?&quot; ಎಂದು ಕೇಳಿದ್ದಕ್ಕೆ, ಅಪೂರ್ವಾ &quot;ಹೌದು, ಇದೆ&quot; ಎಂದು ಖಡಕ್ ಆಗಿ ಉತ್ತರಿಸಿದ್ದರು. ಆ ಬಳಿಕ ಆತ ಕ್ಷಮೆಯಾಚಿಸಿದ್ದಾನೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಕಳೆದ ವರ್ಷ ಫೆಬ್ರವರಿಯಲ್ಲಿ ಸಮಯ್ ರೈನಾ ಅವರ ಜನಪ್ರಿಯ ಶೋ 'ಇಂಡಿಯಾಸ್ ಗಾಟ್ ಲೇಟೆಂಟ್' ನಲ್ಲಿ ಅಪೂರ್ವಾ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಆ ವೇಳೆ ಕಂಟೆಸ್ಟೆಂಟ್ ಒಬ್ಬರನ್ನು ನಿಂದಿಸಿದ ಕಾರಣಕ್ಕೆ ಅವರ ವಿರುದ್ಧ ದೇಶದ ಹಲವು ನಗರಗಳಲ್ಲಿ ದೂರು ದಾಖಲಾಗಿತ್ತು. ಅದೇ ಎಪಿಸೋಡ್&zwnj;ನಲ್ಲಿ ರಣವೀರ್ ಅಲ್ಲಹಾಬಾದಿಯಾ ಪೋಷಕರ ಬಗ್ಗೆ ಮಾಡಿದ ಕಮೆಂಟ್ ಕೂಡ ವಿವಾದವಾಗಿತ್ತು. ಆ ಸಮಯದಲ್ಲಿ ಕೊಲೆ ಬೆದರಿಕೆಗಳು ಬಂದ ಕಾರಣ ಅಪೂರ್ವಾ ಮುಂಬೈ ತೊರೆದಿದ್ದರು. ಆದರೆ, ಪರಿಸ್ಥಿತಿ ತಿಳಿಯಾದ ನಂತರ ಈಗ ಮತ್ತೆ ಮುಂಬೈಗೆ ಮರಳಿ ಕೆಲಸ ಆರಂಭಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/tv-talk/apoorva-mukhija-viral-dubai-sheikh-video-trolled-instagram-reply-san-b30336s"/>
        </item>
        <item>
            <title><![CDATA[ಬಿಗ್​ಬಾಸ್ 13​ನಲ್ಲಿ ಅರುಣ್​ ಹೆಸ್ರು ನೋಡಿ ನಂಗೂ ಆಶ್ಚರ್ಯ ಆಯ್ತು: ನಟಿ ರಜಿನಿ ಏನಂದ್ರು ಕೇಳಿ]]></title>
            <link>https://kannada.asianetnews.com/gallery/entertainment/actress-rajini-says-she-was-surprised-after-seeing-hubby-arun-name-in-bigg-boss-13-viral-suc-ebrnksv</link>
            <guid isPermaLink="true">https://kannada.asianetnews.com/gallery/entertainment/actress-rajini-says-she-was-surprised-after-seeing-hubby-arun-name-in-bigg-boss-13-viral-suc-ebrnksv</guid>
            <pubDate>Thu, 18 Jun 2026 18:06:05 +0530</pubDate>
            <description><![CDATA[ನಟಿ ರಜಿನಿ ಅವರ ಪತಿ ಅರುಣ್ ಗೌಡ ಬಿಗ್&zwnj;ಬಾಸ್&zwnj;ಗೆ ಹೋಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಮಾತನಾಡಿದ ರಜಿನಿ, ತನಗೂ ಈ ಸುದ್ದಿ ಕೇಳಿ ಅಚ್ಚರಿಯಾಯಿತಾದರೂ, ಅವರು ಬಿಗ್&zwnj;ಬಾಸ್&zwnj;ಗೆ ಹೋಗಬೇಕೆಂಬುದು ನನ್ನ ಇಚ್ಛೆ ಎಂದು ಹೇಳಿದ್ದಾರೆ. ಇದರಿಂದ ಅವರು ಜನರೊಂದಿಗೆ ಬೆರೆಯಲು ಕಲಿಯುತ್ತಾರೆ ಎಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvdbmxvar42wmzycq4jzcs8k,imgname-rajini-and-arun-gowda-1781786113898.jpg" type="image/jpeg" height="390" width="690"/>
            <content:encoded><![CDATA[ನಟಿ ರಜಿನಿ ಅವರ ಪತಿ ಅರುಣ್ ಗೌಡ ಬಿಗ್&zwnj;ಬಾಸ್&zwnj;ಗೆ ಹೋಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಮಾತನಾಡಿದ ರಜಿನಿ, ತನಗೂ ಈ ಸುದ್ದಿ ಕೇಳಿ ಅಚ್ಚರಿಯಾಯಿತಾದರೂ, ಅವರು ಬಿಗ್&zwnj;ಬಾಸ್&zwnj;ಗೆ ಹೋಗಬೇಕೆಂಬುದು ನನ್ನ ಇಚ್ಛೆ ಎಂದು ಹೇಳಿದ್ದಾರೆ. ಇದರಿಂದ ಅವರು ಜನರೊಂದಿಗೆ ಬೆರೆಯಲು ಕಲಿಯುತ್ತಾರೆ ಎಂದಿದ್ದಾರೆ.&lt;img&gt;&lt;p&gt;ಹಿಂದೆಂದಿನ ಸೀಸನ್​ಗಿಂತಲೂ ಬಿಗ್​ಬಾಸ್​ನ 13ನೇ ಸೀಸನ್​ ಬಹಳ ಸ್ಪೆಷಲ್​ ಆಗಿದೆ. ಅದಕ್ಕೆ ಕಾರಣ, ಈ ಸಲ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಿರೋದು. ಅದಕ್ಕಾಗಿಯೇ ಕಲರ್ಸ್​ ವಾಹಿನಿ ಇದಾಗಲೇ ಹಲವಾರು ಪ್ರೊಮೋಗಳನ್ನು ಬಿಡುತ್ತಲೇ ಇದ್ದು, ಇದಾಗಲೇ ಸಹಸ್ರಾರು ಮಂದಿ ಆಡಿಷನ್​ನಲ್ಲಿ ಭಾಗಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಇದರ ನಡುವೆಯೇ ಹಲವರ ಹೆಸರು ಇದರಲ್ಲಿ ಕೇಳಿಬರುತ್ತಿದೆ. ಪ್ರತಿಬಾರಿಯಂತೆಯೇ ಈ ಬಾರಿಯೂ ಇವರು ಹೋಗ್ತಾರೆ, ಅವರು ಹೋಗ್ತಾರೆ ಎಂದೇ ಹೇಳಲಾಗುತ್ತಿದ್ದು, ಅಂಥ ಸೆಲೆಬ್ರಿಟಿಗಳನ್ನು ಮಾಧ್ಯಮಗಳು ಮಾತನಾಡಿಸುವುವದು ಇದೆ.&lt;/p&gt;&lt;img&gt;&lt;p&gt;ಅದೇ ರೀತಿ, ಇದೀಗ 'ಅಮೃತವರ್ಷಿಣಿ', ಹಿಟ್ಲರ್&zwnj; ಕಲ್ಯಾಣ, &lsquo;ನೀ ಇರಲು ಜೊತೆಯಲಿ&rsquo; ಸೇರಿ ಹಲವಾರು ಸೀರಿಯಲ್&zwnj;ಗಳಲ್ಲಿ ನಟಿಸಿ ಮನೆಮಾತಾಗಿರೋ ನಟಿ ರಜಿನಿ ಅವರ ಪತಿ ಜಿಮ್&zwnj; ಟ್ರೈನರ್&zwnj; ಅರುಣ್&zwnj; ಗೌಡ ಅವರು ಈ ಬಾರಿಯ ಸೀಸನ್​ನಲ್ಲಿ ಹೋಗಬಹುದು ಎಂದೇ ಕೆಲವರು ಅಂದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಬಗ್ಗೆ ನಟಿ ರಜಿನಿ ಫೋಕಸ್​ ಕನ್ನಡ ಚಾನೆಲ್​ ಜೊತೆ ಮಾತನಾಡಿದ್ದಾರೆ. ನನಗೂ ಈ ವಿಷ್ಯ ಕೇಳಿ ಅಚ್ಚರಿ ಆಯ್ತು. ವೈರಲ್​ ಆಗ್ತಿರೋ ಸುದ್ದಿ ಕೇಳಿ ನಾನೂ ಅರುಣ್​ಗೆ ನೀನು ಹೋಗ್ತಿಯಾ ಎಂದು ಕೇಳಿದೆ. ಆದರೆ ಆತ ಇದಕ್ಕೆಲ್ಲಾ ಒಪ್ಪುವುದಿಲ್ಲ. ಆತ ಹೋದರೆ ನನಗೆ ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅರುಣ್​ ಜನರ ಜೊತೆ ಬೆರೆಯುವುದು ಕಡಿಮೆ. ಆದ್ದರಿಂದ ಅವರನ್ನು ಬಿಗ್​ಬಾಸ್​ಗೆ ತಳ್ಳಿ ಸ್ವಲ್ಪ ಮಾತು ಕಲಿಸಬೇಕಿದೆ. ಹೋದ ಬಾರಿ ಮ್ಯೂಟಂಟ್​ ರಘು ಹೋಗಿದ್ರು. ಅದೇ ರೀತಿ ಬಾಲಿ ಬಿಲ್ಡರ್​ ಒಬ್ಬರು ಹೋದ್ರೆ ಅದಕ್ಕೂ ಪ್ರಚಾರ ಸಿಕ್ಕ ಹಾಗೆ ಆಗುತ್ತದೆ. ಅವನು ಹೋಗಬೇಕು ಎನ್ನೋದು ನನ್ನ ಇಚ್ಛೆ ಕೂಡ ಎಂದಿದ್ದಾರೆ ರಜಿನಿ.&lt;/p&gt;&lt;img&gt;&lt;p&gt;ಅಂದಹಾಗೆ ಈ ಜೋಡಿ, ಇಬ್ಬರೂ ಜೊತೆಯಾಗಿ ಹಲವು ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ನಾವಿಬ್ಬರು ಆ ರೀತಿ ಅಲ್ಲ, ಬರಿಯ ಸ್ನೇಹಿತರು ಎಂದು ಕೊನೆಯವರೆಗೂ ಮದುವೆಯ ಬಗ್ಗೆ ಮಾತನಾಡಲಿಲ್ಲ ರಜಿನಿ ಅಥವಾ ಅರುಣ್. ಈ ಜೋಡಿ ಬಗ್ಗೆ ಅವರ ಅಭಿಮಾನಿಗಳಿಗೆ ಅನುಮಾನ ಮೂಡಿದ್ದರೂ ಇಲ್ಲ ಇಲ್ಲ ಎನ್ನುತ್ತಲೇ ಕೊನೆಗೆ ಸಿಂಪಲ್&zwnj; ಆಗಿ ಮದುವೆಯಾಗಿದ್ದರು.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/actress-rajini-says-she-was-surprised-after-seeing-hubby-arun-name-in-bigg-boss-13-viral-suc-ebrnksv"/>
        </item>
        <item>
            <title><![CDATA[Adah Sharma: ಮದುಮಗಳ ಗೆಟಪ್, ಮುಖದಲ್ಲಿ ರಕ್ತ: ಪುನೀತ್ ಹೀರೋಯಿನ್ ಮರಾಠಿ ಡೆಬ್ಯೂ ಪೋಸ್ಟರ್ ವೈರಲ್!]]></title>
            <link>https://kannada.asianetnews.com/entertainment/adah-sharma-unveils-intense-first-look-for-marathi-debut-film-gajra-gvd/articleshow-xwo7425</link>
            <guid isPermaLink="true">https://kannada.asianetnews.com/entertainment/adah-sharma-unveils-intense-first-look-for-marathi-debut-film-gajra-gvd/articleshow-xwo7425</guid>
            <pubDate>Thu, 18 Jun 2026 18:04:38 +0530</pubDate>
            <description><![CDATA[&lt;p&gt;Gajra: ನಟಿ ಅದಾ ಶರ್ಮಾ ಮರಾಠಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. &lsquo;ಗಜ್ರಾ&rsquo; ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಮದುಮಗಳ ಗೆಟಪ್&zwnj;ನಲ್ಲಿ ಮುಖದ ಮೇಲೆ ರಕ್ತದ ಕಲೆಗಳೊಂದಿಗೆ ಅದಾ ಶರ್ಮಾ ಕಾಣಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdbja66r9zr8hqq3ggf0r3a,imgname-vjkv-1781786028230.png" type="image/jpeg" height="390" width="690"/>
            <content:encoded><![CDATA[&lt;p&gt;'ದಿ ಕೇರಳ ಸ್ಟೋರಿ' ಖ್ಯಾತಿಯ ನಟಿ ಅದಾ ಶರ್ಮಾ ಈಗ ಮರಾಠಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರ ಮೊದಲ ಮರಾಠಿ ಸಿನಿಮಾ 'ಗಜ್ರಾ'. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಅದರಲ್ಲಿ ಅದಾ ಶರ್ಮಾ ಮದುಮಗಳ ಗೆಟಪ್&zwnj;ನಲ್ಲಿ ಮುಖದಲ್ಲಿ ರಕ್ತದ ಕಲೆಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಇದು ಒಂದು ನೈಜ ಘಟನೆ ಆಧಾರಿತ ಸಿನಿಮಾ ಎಂದು ಹೇಳಲಾಗುತ್ತಿದೆ. ಶ್ರೇಯಸ್ ಜಾಧವ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.&lt;/p&gt;&lt;p&gt;ನಟಿ ಅದಾ ಶರ್ಮಾ ಈಗ ಮರಾಠಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಮೊದಲ ಮರಾಠಿ ಸಿನಿಮಾ 'ಗಜ್ರಾ' ಬಗ್ಗೆ ಅವರೇ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. &lsquo;ದಿ ಕೇರಳ ಸ್ಟೋರಿ&rsquo; ಮತ್ತು &lsquo;1920&rsquo; ಫ್ರಾಂಚೈಸ್&zwnj;ನಂತಹ ಸಿನಿಮಾಗಳ ಮೂಲಕ ಹೆಸರು ಮಾಡಿರುವ ಅದಾ, ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್-ಲುಕ್ ಪೋಸ್ಟರ್ ಸಮೇತ ಈ ಸುದ್ದಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್&zwnj;ನಲ್ಲಿ ಅದಾ ಶರ್ಮಾ ಮದುಮಗಳ ಗೆಟಪ್&zwnj;ನಲ್ಲಿದ್ದಾರೆ. ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದ್ದು, ಮುಖದ ಮೇಲೆ ರಕ್ತದ ಕಲೆಗಳಿವೆ. ಅವರ ಗಂಭೀರ ಮುಖಭಾವ ನೋಡಿದರೆ, ಇದೊಂದು ನೈಜ ಘಟನೆಗಳಿಂದ ಪ್ರೇರಿತವಾದ ಗಂಭೀರ ಕಥೆಯ ಸಿನಿಮಾ ಅನಿಸುತ್ತಿದೆ.&lt;/p&gt;&lt;p&gt;ತಮ್ಮ ಫಾಲೋವರ್ಸ್ ಜೊತೆ ಈ ವಿಷಯ ಹಂಚಿಕೊಂಡ ಅದಾ, &quot;ಗಜ್ರಾ - ನನ್ನ ಮರಾಠಿ ಡೆಬ್ಯೂ... ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಕು!&quot; ಎಂದು ಬರೆದುಕೊಂಡಿದ್ದಾರೆ. ಹಿಂದಿ, ದಕ್ಷಿಣ ಭಾರತ ಮತ್ತು ಇತರ ಪ್ರಾದೇಶಿಕ ಚಿತ್ರರಂಗದಲ್ಲಿ ತಮಗೆ ಸಿಕ್ಕ ಪ್ರೋತ್ಸಾಹಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ತಮ್ಮ ಮರಾಠಿ ಸಿನಿಮಾಕ್ಕೂ ಇದೇ ರೀತಿ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;'ಗಜ್ರಾ' ಚಿತ್ರತಂಡ ಮತ್ತು ನಿರ್ಮಾಣದ ವಿವರಗಳು&lt;/strong&gt;&lt;/h2&gt;&lt;p&gt;ಈ ಚಿತ್ರವನ್ನು ಶ್ರೇಯಸ್ ಜಾಧವ್ ನಿರ್ದೇಶಿಸಲಿದ್ದಾರೆ. ಅಮೋಲ್ ಬೋರ್ಕರ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್ ಪ್ರಕಾರ, ಝಿಗ್ ಝಾಗ್ ಪ್ರೊಡಕ್ಷನ್ಸ್&zwnj;ನ ಮೊದಲ ಸಿನಿಮಾ ಇದಾಗಿದ್ದು, ಗಣರಾಜ್ ಸ್ಟುಡಿಯೋಸ್ ಅರ್ಪಿಸುತ್ತಿದೆ. ಮರಾಠಿ ಚಿತ್ರರಂಗದಲ್ಲಿ ಐತಿಹಾಸಿಕ ಮತ್ತು ಜಾನಪದ ಸಂಗೀತಕ್ಕೆ ಹೆಸರುವಾಸಿಯಾದ ದೇವದತ್ತ ಮನೀಶಾ ಬಾಜಿ ಈ ಪ್ರಾಜೆಕ್ಟ್&zwnj;ಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಸದ್ಯಕ್ಕೆ 'ಗಜ್ರಾ' ಸಿನಿಮಾ ನಿರ್ಮಾಣ ಹಂತದಲ್ಲಿದೆ. 2027ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/adah-sharma-unveils-intense-first-look-for-marathi-debut-film-gajra-gvd/articleshow-xwo7425"/>
        </item>
        <item>
            <title><![CDATA[ಪತಿ, ಮಕ್ಕಳ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಅಮೂಲ್ಯ]]></title>
            <link>https://kannada.asianetnews.com/gallery/sandalwood/actress-amulya-visits-tirupati-with-husband-and-family-rg7suk0</link>
            <guid isPermaLink="true">https://kannada.asianetnews.com/gallery/sandalwood/actress-amulya-visits-tirupati-with-husband-and-family-rg7suk0</guid>
            <pubDate>Thu, 18 Jun 2026 18:01:33 +0530</pubDate>
            <description><![CDATA[&lt;p&gt;ಗೋಲ್ಡನ್ ಬ್ಯೂಟಿ ಅಮೂಲ್ಯ ತಮ್ಮ ಪತಿ ಜಗದೀಶ್ ಹಾಗೂ ಮಕ್ಕಳಾದ ಅಥರ್ವ್ ಮತ್ತು ಅಧವ್ ಜೊತೆ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ದರ್ಶನ ಪಡೆದು ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdbbt2mmcxmmfms4tqhzr5w,imgname-amulya-1781785815123.jpg" type="image/jpeg" height="390" width="690"/>
            <content:encoded><![CDATA[&lt;p&gt;ಗೋಲ್ಡನ್ ಬ್ಯೂಟಿ ಅಮೂಲ್ಯ ತಮ್ಮ ಪತಿ ಜಗದೀಶ್ ಹಾಗೂ ಮಕ್ಕಳಾದ ಅಥರ್ವ್ ಮತ್ತು ಅಧವ್ ಜೊತೆ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ದರ್ಶನ ಪಡೆದು ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಅಮೂಲ್ಯ ಅವರು ಇತ್ತೀಚೆಗೆ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಪತಿ ಜಗದೀಶ್, ಮಕ್ಕಳು ಹಾಗೂ ಕುಟುಂಬ ಸದಸ್ಯರೊಂದಿಗೆ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.&lt;/p&gt;&lt;img&gt;&lt;p&gt;ಗೋಲ್ಡನ್ ಕ್ವೀನ್ ಅಮೂಲ್ಯ ತಮ್ಮ ಪತಿ ಜೊತೆ ಅಲಿಪಿರಿ ಮೆಟ್ಟಿಲೇರಿ, ಕಾಲ್ನಡಿಗೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಪತಿ ಜಗದೀಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಿಮ್ಮಪ್ಪನ ದರ್ಶನದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ದೇವಾಲಯದ ದರ್ಶನದ ಬಳಿಕ ಅಮೂಲ್ಯ ತಮ್ಮ ಕುಟುಂಬದ ಜೊತೆ ದೇಗುಲದ ಮುಂದೆ ನಿಂತು ತೆಗೆದಿರುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿವೆ.ಅಮೂಲ್ಯ ಸಿಂಪಲ್ ಆಗಿ ಸೀರೆಯುಟ್ಟಿದ್ದರೆ, ಜಗದೀಶ್ ಪಂಚೆ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ..&lt;/p&gt;&lt;img&gt;&lt;p&gt;ಚಂದನವನದ ಸುಂದರಿ ಅಮೂಲ್ಯ ಮದುವೆಯ ನಂತರ ಸಿನಿಮಾಗಳಿಂದ ಸ್ವಲ್ಪ ದೂರ ಉಳಿದಿದ್ದಾರೆ. ಕುಟುಂಬ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಆಧವ್ ಮತ್ತು ಅಥರ್ವ್ ಎನ್ನುವ ಅವಳಿ ಮಕ್ಕಳ ತಾಯಿಯಾದ ಬಳಿಕ ನಟಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಶೀಘ್ರದಲ್ಲಿ ಸಿನಿಮಾಗೆ ಹಿಂದಿರುಗಲಿದ್ದಾರೆ.&lt;/p&gt;&lt;img&gt;&lt;p&gt;ಅಮೂಲ್ಯ ಅವರನ್ನು ಮತ್ತೆ ಬೆಳ್ಳಿ ಪರದೆಯಲ್ಲಿ ನೋಡಲು ವೀಕ್ಷಕರು ಕಾಯುತ್ತಿದ್ದು, ಕೆಲವು ಸಮಯಗಳ ಹಿಂದೆ ನಟಿ &lsquo;ಪಿಕಾಬೂ&rsquo; ಎನ್ನುವ ಹೊಸ ಸಿನಿಮಾದಲ್ಲಿ ನಟಿಸಿರುವುದಾಗಿ ತಿಳಿಸಿದ್ದರು. ಅಭಿಮಾನಿಗಳು ಸಖತ್ ಖುಷಿಯಾಗಿದ್ದರು. ಶ್ರೀರಾಮ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂದು ಕಾಯುತ್ತಿದ್ದಾರೆ ಫ್ಯಾನ್ಸ್.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/actress-amulya-visits-tirupati-with-husband-and-family-rg7suk0"/>
        </item>
        <item>
            <title><![CDATA[ಫೇಸ್‌ಬುಕ್‌ನಲ್ಲಿ ಪರಿಚಯ; 60ನೇ ವಯಸ್ಸಿನಲ್ಲಿ ಫಸ್ಟ್‌ ಟೈಮ್‌ ಮದುವೆಯಾದ ನಟಿ; ವರನಿಗೆ 80ರ ಹರೆಯ!]]></title>
            <link>https://kannada.asianetnews.com/gallery/tv-talk/bollywood-actress-suhasini-mulay-marriage-at-the-age-of-60-with-atul-gurtu-2omz3xe</link>
            <guid isPermaLink="true">https://kannada.asianetnews.com/gallery/tv-talk/bollywood-actress-suhasini-mulay-marriage-at-the-age-of-60-with-atul-gurtu-2omz3xe</guid>
            <pubDate>Thu, 18 Jun 2026 17:46:46 +0530</pubDate>
            <description><![CDATA[&lt;p&gt;ಯಾವಾಗ ಮದುವೆ ಭಾಗ್ಯ ಬರಲಿದೆ, ಕಂಕಣ ಭಾಗ್ಯ ಕೂಡಿ ಬರಲಿದೆ ಎಂದು ಗೊತ್ತಾಗೋದಿಲ್ಲ. ಈಗ 'ಲಗಾನ್' ಸಿನಿಮಾ ನಟಿ ಸುಹಾಸಿನಿ ಮುಲಾಯ್ ಅವರು 60ನೇ ವಯಸ್ಸಿಗೆ ಮದುವೆ ಆಗಿದ್ದಾರೆ. ಈಗ ಮದುವೆ ಆಗೋಕೆ ಕಾರಣ ಏನು? ವರ ಯಾರು?&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvda87s9kbn551d2wtmw3zz9,imgname-new-project---2026-06-18t170510.454-1781784649513.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾವಾಗ ಮದುವೆ ಭಾಗ್ಯ ಬರಲಿದೆ, ಕಂಕಣ ಭಾಗ್ಯ ಕೂಡಿ ಬರಲಿದೆ ಎಂದು ಗೊತ್ತಾಗೋದಿಲ್ಲ. ಈಗ 'ಲಗಾನ್' ಸಿನಿಮಾ ನಟಿ ಸುಹಾಸಿನಿ ಮುಲಾಯ್ ಅವರು 60ನೇ ವಯಸ್ಸಿಗೆ ಮದುವೆ ಆಗಿದ್ದಾರೆ. ಈಗ ಮದುವೆ ಆಗೋಕೆ ಕಾರಣ ಏನು? ವರ ಯಾರು?&amp;nbsp;&lt;/p&gt;&lt;img&gt;&lt;p&gt;'ಲಗಾನ್' ಮತ್ತು 'ಜೋಧಾ ಅಕ್ಬರ್' ಸಿನಿಮಾ ನಟಿ ಸುಹಾಸಿನಿ ಅವರು ತನಗೆ ಹೊಂದಿಕೆ ಆಗುವಂಥ ಸಂಗಾತಿ ಬೇಕು ಎಂದು ಇಷ್ಟು ವರ್ಷಗಳ ಕಾಲ ಕಾದಿದ್ದಾರೆ. ಮದುವೆಯಾಗಬೇಕು ಎಂದು ಅವರು ಯಾರನ್ನೋ ಮದುವೆ ಆಗಲು ರೆಡಿ ಇರಲಿಲ್ಲವಂತೆ.&lt;/p&gt;&lt;img&gt;&lt;p&gt;&quot;ನಾನು ನನ್ನ 60ನೇ ವಯಸ್ಸಿನಲ್ಲಿ ಫಸ್ಟ್&zwnj; ಟೈಮ್ ಮದುವೆಯಾದೆ. ಇಲ್ಲಿಯವರೆಗೆ ನನಗೆ ಸರಿಯಾದ ಸಂಗಾತಿ ಸಿಕ್ಕಿರಲಿಲ್ಲ. ನನ್ನ ಪತಿ ಸೈಂಟಿಸ್ಟ್.&zwnj; ವಿಜ್ಞಾನದ ಬಗ್ಗೆ ಅವರು ಮಾತನಾಡಿದರೆ ನನಗೆ ಏನೂ ಅರ್ಥ ಆಗಿರೋದಿಲ್ಲ. ಆದರೆ ಅವರೊಬ್ಬ ಅದ್ಭುತ ವ್ಯಕ್ತಿ&rdquo; ಎಂದು ನಟಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ನಾನು ಫೇಸ್&zwnj;ಬುಕ್&zwnj; ಅಕೌಂಟ್&zwnj; ಮಾಡಿಕೊಂಡೆ. ಆಗ ಅತುಲ್ ಪ್ರೊಫೈಲ್ ಕಾಣಿಸಿದೆ. ಆ ವಿಜ್ಞಾನಿಯು ಭೌತವಿಜ್ಞಾನದಲ್ಲಿ ಹೆಚ್ಚು ತಿಳಿದುಕೊಂಡಿದ್ದರು. ಹೀಗಾಗಿ ಸುಹಾಸಿನಿ ಅವರು ಅತುಲ್&zwnj;ರನ್ನು ಕಾಂಟ್ಯಾಕ್ಟ್&zwnj; ಮಾಡಿದ್ದಾರೆ. ವಿಜ್ಞಾನದ ಬಗ್ಗೆ ಒಂದು ಪ್ರಶ್ನೆ ಮಾಡಿದ್ದರು. ಇದೀಗ ಮದುವೆ ಹಂತಕ್ಕೆ ಬಂದಿದೆ.&lt;/p&gt;&lt;img&gt;&lt;p&gt;&ldquo;ಈ ವಯಸ್ಸಿನಲ್ಲಿ ಮದುವೆ ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ನನಗೆ ಸಂಗಾತಿ ಬೇಕು ಎಂದು ಅತುಲ್&zwnj; ಪರೋಕ್ಷವಾಗಿ ಹೇಳಿದ್ದರು. ಅದರಂತೆ ನಾವಿಬ್ಬರು ಒಂದಾಗಿದ್ದೇವೆ. ಸೋಶಿಯಲ್&zwnj; ಮೀಡಿಯಾದಲ್ಲಿ ನಾವು ಯಾರನ್ನು ಭೇಟಿಯಾಗುತ್ತಿದ್ದೇವೆ ಎನ್ನೋದಕ್ಕಿಂತ ಏನನ್ನು ಭೇಟಿಯಾಗುತ್ತಿದ್ದೇವೆ ಎನ್ನುವುದು ಮುಖ್ಯ&quot; ಎಂದಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/bollywood-actress-suhasini-mulay-marriage-at-the-age-of-60-with-atul-gurtu-2omz3xe"/>
        </item>
        <item>
            <title><![CDATA[Megha Shetty: ನಂಗೆ ಗ್ಲಾಮರ್‌ಗಿಂತ ಕಥೆ ಮುಖ್ಯ : ಮೇಘಾ ಶೆಟ್ಟಿಗೆ 'ಕುಸುಮ' ಪಾತ್ರ ಯಾಕೆ ಇಷ್ಟು ಸ್ಪೆಷಲ್?]]></title>
            <link>https://kannada.asianetnews.com/gallery/sandalwood/megha-shetty-gramayana-movie-kusuma-character-vinay-rajkumar-gvd-80o0203</link>
            <guid isPermaLink="true">https://kannada.asianetnews.com/gallery/sandalwood/megha-shetty-gramayana-movie-kusuma-character-vinay-rajkumar-gvd-80o0203</guid>
            <pubDate>Thu, 18 Jun 2026 17:46:37 +0530</pubDate>
            <description><![CDATA[&lt;p&gt;Gramayana ಚಿತ್ರದ &lsquo;ಏನೇ ಹೇಳು ಕುಸುಮ&rsquo; ಹಾಡು ಬಿಡುಗಡೆಯಾಗಿದೆ. ಜುಲೈ 3ರಂದು ತೆರೆಗೆ ಬರುತ್ತಿರುವ ಈ ಚಿತ್ರದಲ್ಲಿ ಕುಸುಮ ಪಾತ್ರ ನಿರ್ವಹಿಸಿರುವ ನಟಿ ಮೇಘಾ ಶೆಟ್ಟಿ, ಗ್ಲಾಮರ್&zwnj;ಗಿಂತ ಕಥೆಗೆ ಹೆಚ್ಚು ಆದ್ಯತೆ ನೀಡುತ್ತೇನೆ ಎಂದು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvdadwxe4ezfbdxayf6bz3ww,imgname-vj-1781784834990.png" type="image/jpeg" height="390" width="690"/>
            <content:encoded><![CDATA[&lt;p&gt;Gramayana ಚಿತ್ರದ &lsquo;ಏನೇ ಹೇಳು ಕುಸುಮ&rsquo; ಹಾಡು ಬಿಡುಗಡೆಯಾಗಿದೆ. ಜುಲೈ 3ರಂದು ತೆರೆಗೆ ಬರುತ್ತಿರುವ ಈ ಚಿತ್ರದಲ್ಲಿ ಕುಸುಮ ಪಾತ್ರ ನಿರ್ವಹಿಸಿರುವ ನಟಿ ಮೇಘಾ ಶೆಟ್ಟಿ, ಗ್ಲಾಮರ್&zwnj;ಗಿಂತ ಕಥೆಗೆ ಹೆಚ್ಚು ಆದ್ಯತೆ ನೀಡುತ್ತೇನೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸಿನಿಮಾ ಆಯ್ಕೆ ವೇಳೆ ಯಾವತ್ತೂ ನನ್ನ ಗಮನ ಕಥೆಯ ಮೇಲಿರುತ್ತದೆ. ಗ್ಲಾಮರ್&zwnj;ಗಿಂತ ನನಗೆ ಕಥೆ ಮುಖ್ಯವಾಗುತ್ತದೆ. ಇದು ನಟಿ ಮೇಘಾ ಶೆಟ್ಟಿ ಮಾತು.&lt;/p&gt;&lt;img&gt;&lt;p&gt;ಮೇಘಾ ಶೆಟ್ಟಿ ನಟನೆಯ &lsquo;ಗ್ರಾಮಾಯಣ&rsquo; ಚಿತ್ರ ಜುಲೈ 3ರಂದು ತೆರೆಗೆ ಬರುತ್ತಿದೆ. ಈ ಚಿತ್ರ &lsquo;ಏನೇ ಹೇಳು ಕುಸುಮ&rsquo; ಹಾಡು ಲಹರಿ ಮ್ಯೂಸಿಕ್ ಯೂಟ್ಯೂಬ್&zwnj;ನಲ್ಲಿ ಬಿಡುಗಡೆಯಾಗಿದೆ.&lt;/p&gt;&lt;img&gt;&lt;p&gt;&lsquo;ನನ್ನ ಅಕ್ಕನ ಹೆಸರು ಕುಸುಮಾ. ಅವಳ ಹೆಸರಿನಲ್ಲೇ ಈ ಚಿತ್ರದ ಹಾಡಿದೆ. ಹೀಗಾಗಿ ನನಗೆ ಬಹಳ ಕನೆಕ್ಟ್&zwnj; ಆಯ್ತು. ಒಂದೇ ದಿನದಲ್ಲಿ ಈ ಹಾಡಿನ ಶೂಟಿಂಗ್&zwnj; ನಡೆದಿತ್ತು&rsquo; ಎಂದೂ ಮೇಘಾ ಶೆಟ್ಟಿ ಹೇಳಿದರು.&lt;/p&gt;&lt;img&gt;&lt;p&gt;ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ಕುಸುಮ ನನ್ನ ಪಾತ್ರದ ಹೆಸರು. ಯಾವುದಕ್ಕೂ ಹೆದರದ ಗಂಡು ಹುಡುಗನ ಹಾಗೆ ವರ್ತಿಸುವ ಹಠಮಾರಿ ಹೆಣ್ಣಿನ ಪಾತ್ರ ನನ್ನದು ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ವಿನಯ್&zwnj; ರಾಜ್&zwnj;ಕುಮಾರ್&zwnj; ಈ ಚಿತ್ರದ ನಾಯಕ. ಇದು ನಾನು ನಾಯಕನಾಗಿ ನಟಿಸಿರುವ 9ನೇ ಚಿತ್ರ ಎಂದರು. ದೇವನೂರು ಚಂದ್ರ ನಿರ್ದೇಶನವಿದೆ. ಲಹರಿ ಸಂಸ್ಥೆ ಚಿತ್ರ ನಿರ್ಮಿಸಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/megha-shetty-gramayana-movie-kusuma-character-vinay-rajkumar-gvd-80o0203"/>
        </item>
        <item>
            <title><![CDATA[Telegram ಅನ್ನು ಖಾಯಂ ಆಗಿ ಬ್ಯಾನ್‌ ಮಾಡಿ: ಚಿತ್ರರಂಗ ಉಳಿಸಲು ಕೇಂದ್ರ ಸರ್ಕಾರಕ್ಕೆ ಉಮೇಶ್ ಬಣಕಾರ್ ಪತ್ರ]]></title>
            <link>https://kannada.asianetnews.com/sandalwood/telegram-permanent-ban-demand-umesh-banakar-movie-piracy-gvd/articleshow-26xg00v</link>
            <guid isPermaLink="true">https://kannada.asianetnews.com/sandalwood/telegram-permanent-ban-demand-umesh-banakar-movie-piracy-gvd/articleshow-26xg00v</guid>
            <pubDate>Thu, 18 Jun 2026 17:29:23 +0530</pubDate>
            <description><![CDATA[&lt;p&gt;Telegram Ban: ನೀಟ್ ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆ್ಯಪ್&zwnj;ಗೆ ತಾತ್ಕಾಲಿಕ ನಿರ್ಬಂಧ ಹೇರಿರುವ ಕೇಂದ್ರ ಸರ್ಕಾರ, ಇದೀಗ ಅದನ್ನು ಖಾಯಂ ಬ್ಯಾನ್ ಮಾಡಬೇಕು ಎಂದು ಉಮೇಶ್ ಬಣಕಾರ್ ಒತ್ತಾಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd9k4zjhrr9hf53scagez4m,imgname-bvj-1781783958513.png" type="image/jpeg" height="390" width="690"/>
            <content:encoded><![CDATA[&lt;p&gt;ನೀಟ್&zwnj; ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆ್ಯಪ್&zwnj; ಅನ್ನು ಜೂನ್&zwnj; 22ರವರೆಗೂ ಕೇಂದ್ರ ಸರ್ಕಾರ ಬ್ಯಾನ್&zwnj; ಮಾಡಿದೆ. ಆದರೆ, ಇದನ್ನು ಖಾಯಂ ಆಗಿ ಬ್ಯಾನ್&zwnj; ಮಾಡಿ ಎಂದು ಒತ್ತಾಯಿಸಿ ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷ ಉಮೇಶ್&zwnj; ಬಣಕಾರ್&zwnj; ಅವರು ಪತ್ರ ಬರೆದಿದ್ದಾರೆ.&lt;/p&gt;&lt;p&gt;ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಟೆಲಿಗ್ರಾಂ ತಾತ್ಕಲಿಕವಾಗಿ ಬ್ಯಾನ್&zwnj; ಮಾಡಿದೆ. ಆದರೆ, ಇದೇ ಆ್ಯಪ್&zwnj;ನಿಂದ ಪೈರಸಿ ಆಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜಿಎಸ್&zwnj;ಟಿ ಮೂಲಕ ಬರುವ ಕೋಟ್ಯಾಂತರ ರೂಪಾಯಿಗಳ ವರಮಾನ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ದಿನವೇ ಟೆಲಿಗ್ರಾಂ ಆ್ಯಪ್&zwnj;ನಲ್ಲಿ ಸಿನಿಮಾಗಳು ಪ್ರಸಾರಗೊಳ್ಳುತ್ತಿದೆ.&lt;/p&gt;&lt;p&gt;ಇದು ಅಪಾಯಕಾರಿ ಎಂದು 2024ರಲ್ಲೇ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಕೇಂದ್ರ ಸಚಿವರು, ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರುಗಳಿಗೆ ಪತ್ರ ಬರೆಯಲಾಗಿತ್ತು. ಈಗ ಟೆಲಿಗ್ರಾಂ ಆ್ಯಪ್&zwnj; ಅನ್ನು ಸಂಪೂರ್ಣವಾಗಿ ಬ್ಯಾನ್&zwnj; ಮಾಡುವುದಕ್ಕೆ ಸೂಕ್ತ ಕಾಲ. ನೀಟ್&zwnj; ಪರೀಕ್ಷೆಯ ಹಿನ್ನೆಲೆಯಲ್ಲಿ ಬ್ಯಾನ್&zwnj; ಆಗಿರುವ ಟೆಲಿಗ್ರಾಂ ಆ್ಯಪ್&zwnj; ಖಾಯಂ ಆಗಿ ಬ್ಯಾನ್&zwnj; ಮಾಡಿ, ಭಾರತೀಯ ಚಿತ್ರರಂಗವನ್ನು ಉಳಿಸಿ ಎಂದಿದ್ದಾರೆ ಉಮೇಶ್&zwnj; ಬಣಕಾರ್&zwnj;.&lt;/p&gt;&lt;h2&gt;&lt;strong&gt;ಚಿಯಾನ್&zwnj; ವಿಕ್ರಮ್ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ&lt;/strong&gt;&lt;/h2&gt;&lt;p&gt;&lsquo;ಕಿರಿಕ್&zwnj; ಪಾರ್ಟಿ&rsquo; ನಟಿ ಸಂಯುಕ್ತಾ ಹೆಗ್ಡೆ ತಮಿಳಿನ ಚಿಯಾನ್&zwnj; ವಿಕ್ರಮ್&zwnj; ಅವರ 63ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಕ್ರಮ್&zwnj; ಜೊತೆಗೆ &lsquo;ಇರು ಮುಗನ್&zwnj;&rsquo; ಚಿತ್ರವನ್ನು ನಿರ್ದೇಶಿಸಿದ್ದ ಆನಂದ್&zwnj; ಶಂಕರ್&zwnj; ಈ ಚಿತ್ರವನ್ನು ಕೂಡ ನಿರ್ದೇಶನ ಮಾಡಲಿದ್ದಾರೆ. ಫ್ಯಾಮಿಲಿ, ಆ್ಯಕ್ಷನ್&zwnj; ಹಾಗೂ ಮನರಂಜನೆಯಿಂದ ಕೂಡಿರುವ ಈ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. &lsquo;ಕೋಮಲಿ&rsquo; ಹಾಗೂ &lsquo;ಮನ್ಮಥ ಲೀಲೈ&rsquo; ಚಿತ್ರಗಳ ನಂತರ ಮತ್ತೊಮ್ಮೆ ಕಾಲಿವುಡ್&zwnj;ಗೆ ಎಂಟ್ರಿ ಆಗಿದ್ದಾರೆ.&lt;/p&gt;&lt;p&gt;&lt;strong&gt;ಕೆವಿಎನ್&zwnj;ನಿಂದ ಮೋಡ ಕವಿದ ವಾತಾರಣ ವಿತರಣೆ: &lt;/strong&gt;ಸಿಂಪಲ್&zwnj; ಸುನಿ ನಿರ್ದೇಶನದ &lsquo;ಮೋಡ ಕವಿದ ವಾತಾವರಣ&rsquo; ಚಿತ್ರವು ಇದೇ ಜೂನ್&zwnj; 26ಕ್ಕೆ ತೆರೆಗೆ ಬರುದ್ದು, ಕೆವಿಎನ್&zwnj; ಪ್ರೊಡಕ್ಷನ್&zwnj; ಈ ಚಿತ್ರವನ್ನು ವಿತರಣೆ ಮಾಡಲಿದೆ. ಚಿತ್ರದ ನಾಯಕನಾಗಿ ಶೀಲಂ, ನಾಯಕಿಯರಾಗಿ ಸಾತ್ವಿಕ ಹಾಗೂ ಮೋಕ್ಷ ಅಭಿನಯಿಸಿದ್ದಾರೆ. &lsquo;ಈಗಿನ ಕಾಲದ ಪ್ರೇಮ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿದೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಚಿತ್ರದ ವಿತರಣೆಗೆ ಮುಂದಾಗಿರುವುದು ಖುಷಿ &rsquo; ಎಂದಿದ್ದಾರೆ ಸಿಂಪಲ್ ಸುನಿ.&lt;/p&gt;&lt;p&gt;&lt;strong&gt;ಹಲ್ಕಾ ಡಾನ್&zwnj; ಚಿತ್ರಕ್ಕೆ ಅರವಿಂದ್&zwnj; ಬೋಳಾರ್&zwnj;:&lt;/strong&gt; ಪ್ರಮೋದ್&zwnj; ನಟನೆಯ &lsquo;ಹಲ್ಕಾ ಡಾನ್&zwnj;&rsquo; ಚಿತ್ರಕ್ಕೆಅರವಿಂದ್&zwnj; ಬೋಳಾರ್&zwnj; ಸೇರ್ಪಡೆಯಾಗಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಕೆ.ಪಿ. ಶ್ರೀಕಾಂತ್&zwnj; ನಿರ್ಮಿಸುತ್ತಿದ್ದಾರೆ. ಚಲ ನಿರ್ದೇಶನ ಮಾಡುತ್ತಿದ್ದಾರೆ. ಸಾಕಷ್ಟು ಕಲಾವಿದರು ಚಿತ್ರಕ್ಕೆ ಸೇರಿಕೊಳ್ಳುತ್ತಿದ್ದಾರೆ. ಈಗ ಅರವಿಂದ್&zwnj; ಬೋಳಾರ್&zwnj; ಸರದಿ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/telegram-permanent-ban-demand-umesh-banakar-movie-piracy-gvd/articleshow-26xg00v"/>
        </item>
        <item>
            <title><![CDATA[ಜೈಲಿನಲ್ಲಿ ಪವಿತ್ರಾ ಗೌಡಗೆ ರಾಜಾತಿಥ್ಯ, ಕಾಲೊತ್ತುವ ಸಿಬ್ಬಂದಿ, ಮನೆಯಿಂದ ಊಟದ ಆರೋಪ: ದೂರು ದಾಖಲು]]></title>
            <link>https://kannada.asianetnews.com/gallery/entertainment/pavitra-gowda-gets-all-facilities-in-jail-says-sandhya-nagaraj-complaint-lodge-suc-e505quz</link>
            <guid isPermaLink="true">https://kannada.asianetnews.com/gallery/entertainment/pavitra-gowda-gets-all-facilities-in-jail-says-sandhya-nagaraj-complaint-lodge-suc-e505quz</guid>
            <pubDate>Thu, 18 Jun 2026 17:28:39 +0530</pubDate>
            <description><![CDATA[&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಸಂಧ್ಯಾ ಎಂಬುವವರು ಆರೋಪಿಸಿದ್ದಾರೆ. ಮನೆಯೂಟ, ಮೇಕಪ್ ಸೌಲಭ್ಯದ ಜೊತೆಗೆ ಸಿಬ್ಬಂದಿ ಕಾಲು ಒತ್ತುತ್ತಾರೆ ಎಂದಿದ್ದು, ಈ ಆರೋಪ ಮಾಡಿದವರ ವಿರುದ್ಧ ದೂರು ದಾಖಲಾಗಿದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd9c26ghwhnzegpxcb5y8b2,imgname-pavitra-gowda-and-sandhya-1781783726288.jpg" type="image/jpeg" height="390" width="690"/>
            <content:encoded><![CDATA[&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಸಂಧ್ಯಾ ಎಂಬುವವರು ಆರೋಪಿಸಿದ್ದಾರೆ. ಮನೆಯೂಟ, ಮೇಕಪ್ ಸೌಲಭ್ಯದ ಜೊತೆಗೆ ಸಿಬ್ಬಂದಿ ಕಾಲು ಒತ್ತುತ್ತಾರೆ ಎಂದಿದ್ದು, ಈ ಆರೋಪ ಮಾಡಿದವರ ವಿರುದ್ಧ ದೂರು ದಾಖಲಾಗಿದೆ. &amp;nbsp;&lt;/p&gt;&lt;img&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ವಿಡಿಯೋ ವೈರಲ್​ ಆಗಿ, ಅದು ಸಾಕಷ್ಟು ಸದ್ದು ಮಾಡಿತ್ತು. ಆ ಬಳಿಕ, ಇದರಿಂದಾಗಿ ಜೈಲಿನ ಕೆಲವು ಸಿಬ್ಬಂದಿ ಕೆಲಸ ಕೂಡ ಕಳೆದುಕೊಂಡಿದ್ದರು. ಇದೀಗ ಅದೇ ಆರೋಪ ಇದೇ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ (Pavitra Gowda) ಅವರ ಮೇಲೆ ಮಾಡಲಾಗಿದೆ.&lt;/p&gt;&lt;img&gt;&lt;p&gt;ಸಂಧ್ಯಾ ಪವಿತ್ರಾ ನಾಗರಾಜ್ ಎನ್ನುವವರು ಪವಿತ್ರಾ ಗೌಡ ವಿರುದ್ಧ ಇಂಥದ್ದೊಂದು ಆರೋಪವನ್ನು ಮಾಧ್ಯಮದ ಎದುರು ಮಾಡಿದ್ದು, ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಸಂಧ್ಯಾ ಅವರು ಜೈಲಿಗೆ ಹೋಗಿದ್ದರು. ಅಲ್ಲಿ ಪವಿತ್ರಾ ಗೌಡ ಅವರಿಗೆ ರಾಜಾತಿಥ್ಯ ನೀಡುತ್ತಿರುವುದಾಗಿ ಅವರು ಆರೋಪಿಸಿದ್ದಾರೆ. ಪವಿತ್ರಾ ಗೌಡ ಅವರಿಗೆ ಮನೆಯೂಟ ಬರುತ್ತೆ, ಐಷಾರಾಮಿಯಾಗಿ ಜೈಲಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟೇ ಅಲ್ಲದೇ, ಸಂಧ್ಯಾ ಅವರು ಇನ್ನೂ ಕೆಲವು ಆಪಾದನೆ ಮಾಡಿದ್ದಾರೆ. ಜೈಲಿನ ಭದ್ರತಾ ಸಿಬ್ಬಂದಿ ಪವಿತ್ರಾಗೌಡ ಅವರ ಕಾಲು ಒತ್ತುತ್ತಾರೆ. ಅವರೇ ಊಟವನ್ನೂ ತೆಗೆದುಕೊಂಡು ಕೊಡುತ್ತಾರೆ. ಸಿಬ್ಬಂದಿಗಳೇ ಮನೆಯಿಂದ ಬಾಕ್ಸ್ ತಗೊಂಡು ಬರ್ತಾರೆ ಎಂಬೆಲ್ಲಾ ಆರೋಪ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಜೈಲಿನಲ್ಲಿ ಮೇಕಪ್ ಮಾಡಿಕೊಳ್ಳೋಕೆ ವ್ಯವಸ್ಥೆ ಇದೆ, ಆದ್ದರಿಂದ ಪವಿತ್ರಾ ಗೌಡ ಅವರು ಸಾಕಷ್ಟು ಎಂಜಾಯ್​ ಮಾಡುತ್ತಿದ್ದಾರೆ,, ದರ್ಶನ್​ಗೆ ಯಾವುದೇ ಸೌಲಭ್ಯಗಳು ಸಿಕ್ತಿಲ್ಲ, ಪವಿತ್ರಾಗೌಡಗೆ ಅಲ್ಲಿರೋ ಭದ್ರತಾ ಸಿಬ್ಬಂದಿಯೇ ಎಲ್ಲಾ ವ್ಯವಸ್ಥೆ ಮಾಡ್ತಾರೆ ಎಂದು ಹೇಳಿದ್ದು, ಇದೀಗ ಸಂಧ್ಯಾ ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಇಂಥದ್ದೊಂದು ಗಂಭೀರ ಆರೋಪ ಮಾಡಿರುವ ಸಂಧ್ಯಾ ವಿರುದ್ಧ ಈಗ ಭದ್ರತಾ ಸಿಬ್ಬಂದಿಯಾಗಿರುವ ರಶ್ಮಿ ಎನ್ನುವವರು ದೂರು ದಾಖಲು ಮಾಡಿದ್ದಾರೆ. ಸಂಧ್ಯಾ ವಿರುದ್ಧ ಎನ್​​ಸಿಆರ್ (Non-Cognizable Report) ದಾಖಲಾಗಿದೆ. ಸಂಧ್ಯಾ ಅವರ ವಿರುದ್ಧ ಎಫ್​ಐಆರ್ ದಾಖಲಾತಿಗೆ ಪೊಲೀಸರು ಕೋರ್ಟ್ ಅನುಮತಿ ಕೇಳಿದ್ದಾರೆ. ಸದ್ಯ ಕೋರ್ಟ್ ಅನುಮತಿಗಾಗಿ ಪೊಲೀಸರು ಕಾಯ್ತಿದ್ದಾರೆ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ ಪವಿತ್ರಾ ಗೌಡ ಅವರು, ಜೈಲಿನಲ್ಲಿ ಆತ್ಮಕಥೆ ಬರೆಯುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಬಂದಿದೆ. ಇದರಲ್ಲಿ ಏನು ಇರಲಿವೆ, ರೇಣುಕಾಸ್ವಾಮಿ ಕೊಲೆಯ ಬಗ್ಗೆ ಹೇಳ್ತಾರಾ, ತಮ್ಮ ಮತ್ತು ದರ್ಶನ್​ ಸ್ನೇಹದ ಬಗ್ಗೆ ವಿವರಿಸ್ತಾರಾ ಅಥವಾ ಇನ್ನೇನು ಇರಲಿದೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಿದೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/pavitra-gowda-gets-all-facilities-in-jail-says-sandhya-nagaraj-complaint-lodge-suc-e505quz"/>
        </item>
        <item>
            <title><![CDATA[Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!]]></title>
            <link>https://kannada.asianetnews.com/sandalwood/kannada-cinema-news-moda-kavida-vaatavarana-sharmila-mandre-marriage-gvd-videoshow-cecoxrw</link>
            <guid isPermaLink="true">https://kannada.asianetnews.com/sandalwood/kannada-cinema-news-moda-kavida-vaatavarana-sharmila-mandre-marriage-gvd-videoshow-cecoxrw</guid>
            <pubDate>Thu, 18 Jun 2026 17:16:21 +0530</pubDate>
            <description><![CDATA[&lt;p&gt;Cine Express: ಮೋಡ ಕವಿದ ವಾತಾವರಣ ಚಿತ್ರದ ಹೀರೋ ಟೀಸರ್ ಬಿಡುಗಡೆ, ಬಾಲನ್ ದಿ ಬಾಯ್ ಚಿತ್ರದ ಕೀಲಿ ಕೈ ಹಾಡು ರಿಲೀಸ್, ಲವ್ ಸೀಸನ್ಸ್ ಸಿನಿಮಾ ಬಿಡುಗಡೆಗೆ ಸಜ್ಜು ಸಂಪೂರ್ಣ ಮಾಹಿತಿ ಇಲ್ಲಿ ಓದಿ.&lt;/p&gt;]]></description>
            <media:content url="https://geo.dailymotion.com/player/x1tbu.html?video=xagk5ry" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ಮೋಡ ಕವಿದ ವಾತಾವರಣ ಸಿನಿಮಾದ ಹೀರೋ ಟೀಸರ್ ರಿಲೀಸ್: &lt;/strong&gt;ಒಂದು ಸರಳ ಪ್ರೇಮಕಥೆ ಸಿನಿಮಾ ಬಳಿಕ ನಿರ್ದೇಶಕ ಸಿಂಪಲ್ ಸುನಿ ಭತ್ತಳಿಕೆಯಿಂದ ಬರ್ತಿರುವ ಮತ್ತೊಂದು &amp;nbsp;ಪ್ರೇಮ ಕಥೆ ಸಿನಿಮಾ ಮೋಡ ಕವಿದ ವಾತಾವರಣ. ಇದೇ ತಿಂಗಳ 26ಕ್ಕೆ ಬಿಡುಗಡೆಯಾಗುತ್ತಿರುವ ಮೋಡ ಕವಿದ ವಾತಾವರಣ ಚಿತ್ರದ ನಾಯಕನ ಟೀಸರ್​ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಚಿತ್ರತಂಡ ಸಿನಿಮಾದ ಟೀಸರ್ ಅನಾವರಣ ಮಾಡಿದೆ. ಈ ಸಿನಿಮಾದ ಮೂಲಕ ಸಿಂಪಲ್ ಸಿನಿ ಶಿಷ್ಯ ಶೀಲಮ್ ನಾಯಕನಾಗಿ ನಟಿಸುತ್ತಿದ್ದಾರೆ. ಸೈಂಟಿಫಿಕ್&zwnj; ಫಿಕ್ಷನ್&zwnj; ಲವ್ ಸ್ಟೋರಿ ಹೊಂದಿರುವ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಕೆವಿಎನ್ ನಿರ್ಮಾಣದ 'ಬಾಲನ್ ದಿ ಬಾಯ್' ಸಿನಿಮಾದಿಂದ ಬಂತು ಕೀಲಿ ಕೈ ಹಾಡು:&lt;/strong&gt; ದಕ್ಷಿಣ ಭಾರತದ ಚಲನಚಿತ್ರ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ʻಕೆವಿಎನ್&zwnj; ಪ್ರೊಡಕ್ಷನ್ಸ್&zwnj;ʼ ಮಲಯಾಳಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ʻಮಂಜುಮ್ಮೆಲ್&zwnj; ಬಾಯ್ಸ್&zwnj;ʼ ಚಿತ್ರದ ನಿರ್ದೇಶಕ ಚಿದಂಬರಂ ಸಾರಥ್ಯದಲ್ಲಿ ಮೂಡಿ ಬರ್ತಿರುವ ಬಾಲನ್ ದಿ ಬಾಯ್ ಸಿನಿಮಾಗೆ ಕೆವಿಎನ್ ಹಣ ಹಾಕಿದೆ. ಇದೀಗ ಸಿನಿಮಾದ ಹಾಡು ಬಿಡುಗಡೆ ಆಗಿದೆ. ಈ ಹಾಡಿಗೆ ಸುಶಿನ್ ಶ್ಯಾಮ್ ಸಂಗೀತ, ಅನ್ವರ್ ಅಲಿ ಸಾಹಿತ್ಯ, &amp;nbsp;ನೀಲಾ ರಾಜ್ ಧ್ವನಿಯಾಗಿದ್ದಾರೆ. ಓರ್ವ ಬಾಲಕನ ಸುತ್ತ ಸಾಗುವ ಕಥೆಗೆ ಸಸ್ಪೆನ್ಸ್, ಥ್ರಿಲ್ ಅಂಶಗಳನ್ನು ಬಾಲನ್ ದಿ ಬಾಯ್ ಸಿನಿಮಾದಲ್ಲಿ ಹೇಳಲಾಗಿದೆ.&lt;/p&gt;&lt;p&gt;&lt;strong&gt;ಲವ್ ಸೀಸನ್ಸ್ &amp;nbsp;ಬಿಡುಗಡೆಗೆ ಸಿದ್ಧ: &lt;/strong&gt;ಕೃತ್ವಿಕ್ ನಿರ್ದೇಶನದ ಲವ್ ಸೀಸನ್ಸ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಮೂರು ಹಾಡುಗಳು ಬಿಡುಗಡೆ ಆಗಿದ್ದು, ದೊಡ್ಡ ಹಿಟ್ ಆಗಿವೆ. ಈ ಸಂಬಂಧವಾಗಿ ಪತ್ರಿಕಾಗೋಷ್ಠಿಯ ಮೂಲಕ ಹಾಡುಗಳ ಗೆಲುವಿನ ಸಿಹಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಸಂಗೀತ ನಿರ್ದೇಶಕರು, ಗಾಯಕ, ಗಾಯಕಿಯರು ಹಾಗೂ ಸಾಹಿತ್ಯ ಬರೆದವರ ಮೂಲಕವೇ ಈ ಗೆಲುವನ್ನು ಚಿತ್ರತಂಡ ಸಂಭ್ರಮಿಸಿದೆ. ಚಿತ್ರವನ್ನ ಎನ್.ಆರ್ ಮಂಜುನಾಥ್ ನಿರ್ಮಾಣ ಮಾಡಿದ್ದು, &amp;nbsp;ಕೃತ್ವಿಕ್ ನಿರ್ದೇಶನ ಇದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಸಾಹಿತ್ಯ, ವೀರ್ ಸಮರ್ಥ್ ಸಂಗೀತ ಚಿತ್ರಕ್ಕಿದ್ದು, &amp;nbsp;ಮುಕುಂದ ರಾಮಸ್ವಾಮಿ, ಶ್ವೇತಾ ಕೊಗ್ಲೂರ್, ದಿಯಾ ಕೀರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.&lt;/p&gt;&lt;p&gt;&lt;strong&gt;ನಟಿ ಶರ್ಮಿಳಾ ಮಾಂಡ್ರೆ ಮದುವೆ ಫಿಕ್ಸ್​.. ವರ ಯಾರು ಗೊತ್ತಾ?: &lt;/strong&gt;ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಹೊಸ ಬಾಳಿಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ತಮಿಳು ನಿರ್ಮಾಪಕನನ್ನ ಕೈ ಹಿಡಿಯುತ್ತಿದ್ದಾರೆ ಅಂತ ವರಧಿ ಅಗಿದೆ. ನಿರ್ಮಾಪಕ ಸುಧನ್ ಸುಂಧರಮ್ ಎಂಬುವವರ ಜೊತೆ ಶರ್ಮಿಳಾ ಮದುವೆ ನಡೆಯಲಿದ್ದು ಎಲ್ಲಾ ತಯಾರಿಗಳು ಆಗಿದೆ. ಜೂನ್ 25ರಂದು ನಿರ್ಮಾಪಕ ಸುಧನ್ ಸುಂಧರಮ್ ಹಾಗೂ ನಟಿ ಶರ್ಮಿಳಾ ಮಾಂಡ್ರೆ ಮದುವೆ ಎಂಗೇಜ್&zwnj;ಮೆಂಟ್ ನಡೆಲಿದೆ. ಇದೇ ವರ್ಷ ಮದುವೆ ನೆರವೇರಿಸಲು ಎರಡೂ ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-cinema-news-moda-kavida-vaatavarana-sharmila-mandre-marriage-gvd-videoshow-cecoxrw"/>
        </item>
        <item>
            <title><![CDATA[Alpha: ಬಾಲಿವುಡ್‌ಗೆ ಸಿಕ್ಕ ಹೊಸ ಲೇಡಿ ಧುರಂಧರ್: ಲಂಕೆ ಧಹಿಸಲು ಹೊರಟ ಆಲಿಯಾಗೆ ಹೃತಿಕ್ ಸಾಥ್!]]></title>
            <link>https://kannada.asianetnews.com/entertainment/actress-alia-bhatt-alpha-trailer-action-queen-gvd/articleshow-0g6wmck</link>
            <guid isPermaLink="true">https://kannada.asianetnews.com/entertainment/actress-alia-bhatt-alpha-trailer-action-queen-gvd/articleshow-0g6wmck</guid>
            <pubDate>Thu, 18 Jun 2026 16:54:15 +0530</pubDate>
            <description><![CDATA[&lt;p&gt;Bollywood Action Movie: ಚಿತ್ರರಂಗದಲ್ಲಿ ಕೆಲವು ನಟಿಯರು ಕೇವಲ ಗ್ಲಾಮರ್&zwnj;ಗೆ ಸೀಮಿತವಾಗ್ತಾರೆ. ಆದರೆ ಇನ್ನೂ ಕೆಲವರು ತಾವೇನು ಅನ್ನೋದನ್ನ ಪ್ರೂವ್ ಮಾಡಲು ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd7jvdd5nyejx6wrftbpk4v,imgname-mbbkm-1781781851565.png" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರರಂಗದಲ್ಲಿ ಕೆಲವು ನಟಿಯರು ಕೇವಲ ಗ್ಲಾಮರ್&zwnj;ಗೆ ಸೀಮಿತವಾಗ್ತಾರೆ. ಆದರೆ ಇನ್ನೂ ಕೆಲವರು ತಾವೇನು ಅನ್ನೋದನ್ನ ಪ್ರೂವ್ ಮಾಡಲು ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕ್ತಾರೆ. ಈಗ ಬಾಲಿವುಡ್&zwnj;ನ ಟಾಪ್ ನಟಿ ಆಲಿಯಾ ಭಟ್ ಇಡೀ ದೇಶವೇ ಹುಬ್ಬೇರಿಸುವಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಆಲಿಯಾ ನಟಿಸಿರೋ 'ಆಲ್ಫಾ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. ಕ್ಯೂಟ್ ಆಗಿ ಕಾಣ್ತಿದ್ದ ಆಲಿಯಾ, ಈಗ ರಗಡ್ ಆಕ್ಷನ್ ಕ್ವೀನ್ ಆಗಿ ಅಬ್ಬರಿಸಿದ್ದಾರೆ.&lt;/p&gt;&lt;p&gt;ಬಾಲಿವುಡ್&zwnj;ನ ಸ್ಟಾರ್ ನಿರ್ಮಾಣ ಸಂಸ್ಥೆ 'ಯಶ್ ರಾಜ್ ಫಿಲ್ಮ್ಸ್'ನ ಸ್ಪೈ ಯೂನಿವರ್ಸ್ ಅಡಿಯಲ್ಲಿ ಮೂಡಿಬರುತ್ತಿರುವ 'ಆಲ್ಫಾ' ಚಿತ್ರದ ಟ್ರೇಲರ್ ಈಗ ಯೂಟ್ಯೂಬ್&zwnj;ನಲ್ಲಿ ನಂಬರ್ ಒನ್ ಟ್ರೆಂಡಿಂಗ್&zwnj;ನಲ್ಲಿದೆ. ಈ ಟ್ರೇಲರ್&zwnj;ನಲ್ಲಿ ಆಲಿಯಾ ಭಟ್ ಕಣ್ಣುಗಳಲ್ಲಿ ಕಾಣುವ ಕ್ರೌರ್ಯ, ಅವರು ಮಾಡಿರುವ ರಿಯಲಿಸ್ಟಿಕ್ ಆಕ್ಷನ್ ಸೀನ್&zwnj;ಗಳನ್ನ ನೋಡಿದವರು ಬಿ ಟೌನ್​ಗೆ ಹೊಸ ಆಕ್ಷನ್ ಕ್ವೀನ್ ಆಗಮನ ಆಗಿದೆ ಅಂತಿದ್ದಾರೆ. ಈ ಹಿಂದೆ ಕೇವಲ ರೊಮ್ಯಾಂಟಿಕ್ ಮತ್ತು ಎಮೋಷನಲ್ ಪಾತ್ರಗಳಲ್ಲೇ ಹೆಚ್ಚಾಗಿ ಮಿಂಚಿದ್ದ ಆಲಿಯಾ, ಇದೇ ಮೊದಲ ಬಾರಿಗೆ ಫುಲ್ ಲೆಂತ್ ಆಕ್ಷನ್ ಸಿನಿಮಾದಲ್ಲಿ ಅಖಾಡಕ್ಕೆ ಇಳಿದಿದ್ದಾರೆ.&lt;/p&gt;&lt;p&gt;ಟ್ರೇಲರ್ ನೋಡಿದವರೆಲ್ಲಾ ಆಲಿಯಾನ 'ಲೇಡಿ ಧುರಂಧರ್' ಅಂತ ಕರೀತಾ ಇದ್ದಾರೆ. ಯಶ್ ರಾಜ್ ಸ್ಪೈ ಯುನಿವರ್ಸ್​ ಫಿಲ್ಮ್ಸ್ ಅಂದಾಕ್ಷಣ ನಮಗೆ ನೆನಪಾಗೋದು ಸಲ್ಮಾನ್ ಖಾನ್ ಅವರ 'ಟೈಗರ್' ಅಥವಾ ಶಾರುಖ್ ಅವರ 'ಪಠಾಣ್'. ಆದರೆ ಈ ಪುರುಷ ಪ್ರಧಾನ ಸ್ಪೈ ಜಗತ್ತಿಗೆ ಈಗ ಒಬ್ಬಳೇ ಒಬ್ಬಳು ಹೆಣ್ಣುಮಗಳು ಎಂಟ್ರಿ ಕೊಟ್ಟಿದ್ದಾಳೆ. ಅವಳೇ ಆಲ್ಫಾ ಆಲಿಯಾ. ಟ್ರೇಲರ್&zwnj;ನಲ್ಲಿ ಇವರ ಆಕ್ಷನ್ ಸೀಕ್ವೆನ್ಸ್ ನೋಡಿದವರು ಸಲ್ಮಾನ್-ಶಾರುಖ್&zwnj;ಗೆ ಈಕೆ ಕಮ್ಮಿ ಇಲ್ಲ, ಈಕೆ ನಿಜವಾದ ಲೇಡಿ ಧುರಂಧರ್ ಅಂತ ಹೊಗಳ್ತಾ ಇದ್ದಾರೆ.&lt;/p&gt;&lt;p&gt;ಟ್ರೇಲರ್&zwnj;ನಲ್ಲಿ ಕೇವಲ ಗನ್ ಫೈಟ್ ಅಷ್ಟೇ ಇಲ್ಲ, ಬದಲಿಗೆ ಮಣ್ಣಿನಲ್ಲಿ ಬಿದ್ದು ಒದ್ದಾಡುವ, ಮಾರ್ಷಲ್ ಆರ್ಟ್ಸ್ ಶೈಲಿಯ ರಿಯಲ್ ಫೈಟ್ಸ್&zwnj;ಗಳಿವೆ. ಬಾಲಿವುಡ್&zwnj;ನಲ್ಲಿ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾಗಳು ಬರುವುದು ಅಪರೂಪ. ಬಂದರೂ ಅವು ಕಮರ್ಷಿಯಲ್ ಆಗಿ ಅಷ್ಟಾಗಿ ಸಕ್ಸಸ್ ಆಗಲ್ಲ ಎಂಬ ಟಾಕ್ ಇತ್ತು. ಆದರೆ ಆಲಿಯಾ ಭಟ್ ಈ ಎಲ್ಲಾ ಹಳೇ ರೆಕಾರ್ಡ್ಸ್ ಬ್ರೇಕ್ ಮಾಡಲು ರೆಡಿಯಾಗಿದ್ದಾರೆ. ಶರ್ವರಿ ವಾಗ್ ಕೂಡ ಈ ಚಿತ್ರದಲ್ಲಿ ಆಲಿಯಾ ಜೊತೆ ಸಾಹಸ ಮುಖ ತೋರಿಸಿದ್ದಾರೆ. ಟ್ರೇಲರ್&zwnj;ನಲ್ಲಿನ ಪ್ರತಿಯೊಂದು ಫ್ರೇಮ್ ಕೂಡ ಹಾಲಿವುಡ್ ರೇಂಜ್&zwnj;ನಲ್ಲಿದೆ.&quot; ಈ ಚಿತ್ರದ ಆಕ್ಷನ್ ದೃಶ್ಯಗಳಿಗಾಗಿ ಆಲಿಯಾ ಭಟ್ ತಿಂಗಳುಗಟ್ಟಲೆ ಕಠಿಣ ತರಬೇತಿ ಪಡೆದಿದ್ದಾರೆ.&lt;/p&gt;&lt;p&gt;ಟ್ರೇಲರ್ ನೋಡಿದ ನೆಟ್ಟಿಗರು 'ಇದು ಆಲಿಯಾ ಭಟ್ ಅವರ ಕೆರಿಯರ್ ಬೆಸ್ಟ್ ಟ್ರೇಲರ್' ಎಂದು ಕಮೆಂಟ್ ಮಾಡುತ್ತಿದ್ದಾರೆ. ಕ್ಯೂಟ್ ಲೇಡಿ ಈಗ ಮಾಸ್ ಆಡಿಯನ್ಸ್&zwnj;ಗೂ ಹತ್ತಿರವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಟ್ರೇಲರ್ ಸೃಷ್ಟಿಸಿರುವ ಹೈಪ್ ನೋಡಿದರೆ ಥಿಯೇಟರ್&zwnj;ನಲ್ಲಿ 'ಆಲ್ಫಾ' ಹೊಸ ಇತಿಹಾಸ ಸೃಷ್ಟಿಸುವುದು ಗ್ಯಾರಂಟಿ. ಈ ಹಿಂದೆ ಧುರಂಧರ್ 1 &amp;amp; 2 ಬಂದಾಗ ಯಶ್ ರಾಜ್ ಸ್ಪೈ ಯುನಿವರ್ಸ್ ಸಿನಿಮಾಗಳನ್ನ ಹಿಗ್ಗಾಮುಗ್ಗಾ ಟೀಕೆ ಮಾಡಲಾಗಿತ್ತು. ಆದ್ರೆ ಅದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಆಲ್ಫಾನ ರಗಢ್ ಆಗಿ ರೆಡಿ ಮಾಡಿದ್ದಾರೆ ನಿರ್ದೇಶಕ ಶಿವ್ ರಾವಳಿ. ಇನ್ನೂ ಈ ಮೂವಿಯಲ್ಲಿ ಆಲಿಯಾ ಶಾರ್ವರಿ ಜೊತೆಗೆ ಅನಿಲ್ ಕಪೂರ್ ಮತ್ತು ಬಾಬ್ಬಿ ಡಿಯೋಲ್ ಕೂಡ ಮುಖ್ಯಪಾತ್ರಗಳಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ಲಂಕೆ ಧಹಿಸಲು ಹೊರಟ ಆಲಿಯಾಗೆ ಹೃತಿಕ್ ಸಾಥ್..!&lt;/strong&gt;&lt;/h2&gt;&lt;p&gt;ಹೌದು ಆಲ್ಫಾನಲ್ಲಿ ಹೃತಿಕ್ ರೋಷನ್ ಕೂಡ ಎಂಟ್ರಿ ಕೊಟ್ಟು ಕಿಚ್ಚು ಹಚ್ಚಲಿದ್ದಾರೆ. ಸದ್ಯ ಟ್ರೇಲರ್​ನಲ್ಲಿ ಹೃತಿಕ್ ಚಿಕ್ಕ ಝಲಕ್ ತೋರಿಸಲಾಗಿದೆ. ಯಶ್ ಸ್ಪೈ ಯುನಿವರ್ಸ್ ಚಿತ್ರ ಇದಾದ್ದರಿಂದ ವಾರ್​​ ಚಿತ್ರಕ್ಕೂ ಇದಕ್ಕೂ ಕನೆಕ್ಷನ್ ಇದೆ. ಸೋ ಹೃತಿಕ್ ಕೂಡ ಇಲ್ಲಿ ವಾರ್ ಮಾಡಲಿದ್ದಾರೆ. ಒಟ್ಟಿನಲ್ಲಿ 'ಆಲ್ಫಾ' ಟ್ರೇಲರ್ ಮೂಲಕ ಆಲಿಯಾ ಭಟ್ ಬಾಲಿವುಡ್&zwnj;ನ 'ಲೇಡಿ ಧುರಂಧರ್' ಪಟ್ಟಕ್ಕೇರಿದ್ದಾರೆ. ಚಿತ್ರಮಂದಿರಗಳಲ್ಲಿ ಆಲಿಯಾ ಆಕ್ಷನ್ ಆರ್ಭಟ ನೋಡಲು ಫ್ಯಾನ್ಸ್ ಈಗಿನಿಂದಲೇ ಕೌಂಟ್&zwnj;ಡೌನ್ ಶುರು ಮಾಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/actress-alia-bhatt-alpha-trailer-action-queen-gvd/articleshow-0g6wmck"/>
        </item>
        <item>
            <title><![CDATA[ಲಂಡನ್‌ನಲ್ಲಿ ಹುಟ್ಟಿ ಬೆಳೆದ ಮಗಳು; ಹರ ಹರ ಮಹಾದೇವ ಧಾರಾವಾಹಿ ನಟಿ Priyanka Chincholi Family Photos]]></title>
            <link>https://kannada.asianetnews.com/gallery/tv-talk/hara-hara-mahadeva-serial-actress-priyanka-chincholi-daughter-in-london-pwz2b23</link>
            <guid isPermaLink="true">https://kannada.asianetnews.com/gallery/tv-talk/hara-hara-mahadeva-serial-actress-priyanka-chincholi-daughter-in-london-pwz2b23</guid>
            <pubDate>Thu, 18 Jun 2026 16:42:37 +0530</pubDate>
            <description><![CDATA[&lt;p&gt;Kannada Actress Priyanka Chincholi Photos: &lsquo;ಹರ ಹರ ಮಹಾದೇವ&rsquo;, &lsquo;ಮನಸೆಲ್ಲಾ ನೀನೆ&rsquo; ಸೀರಿಯಲ್&zwnj;ಗಳಲ್ಲಿ ನಟಿಸಿದ್ದ ಪ್ರಿಯಾಂಕಾ ಚಿಂಚೋಳಿ ಈಗ ಲಂಡನ್&zwnj;ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd5m5fx68pzpw9f3qaaqc07,imgname-new-project---2026-06-18t161015.696-1781779797500.jpg" type="image/jpeg" height="390" width="690"/>
            <content:encoded><![CDATA[&lt;p&gt;Kannada Actress Priyanka Chincholi Photos: &lsquo;ಹರ ಹರ ಮಹಾದೇವ&rsquo;, &lsquo;ಮನಸೆಲ್ಲಾ ನೀನೆ&rsquo; ಸೀರಿಯಲ್&zwnj;ಗಳಲ್ಲಿ ನಟಿಸಿದ್ದ ಪ್ರಿಯಾಂಕಾ ಚಿಂಚೋಳಿ ಈಗ ಲಂಡನ್&zwnj;ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;2021ರಲ್ಲಿ ಬೆಂಗಳೂರಿನಲ್ಲಿ ನಟಿ ಪ್ರಿಯಾಂಕಾ ಚಿಂಚೋಳಿ ಅವರು ಮೊದಲು ರಾಕೇಶ್&zwnj; ಕುಮಾರ್&zwnj; ಜೊತೆ ಗ್ರ್ಯಾಂಡ್&zwnj; ಆಗಿ ಎಂಗೇಜ್&zwnj; ಆಗಿದ್ದರು. ಆಮೇಲೆ ಕೋರ್ಟ್&zwnj; ಮ್ಯಾರೇಜ್&zwnj; ಮಾಡಿಕೊಂಡಿದ್ದರು.&lt;/p&gt;&lt;img&gt;&lt;p&gt;ರೆಸಾರ್ಟ್&zwnj;ವೊಂದರಲ್ಲಿ ಪ್ರಿಯಾಂಕಾ ಹಾಗೂ ರಾಕೇಶ್&zwnj; ಅವರು ಮದುವೆಯಾಗಿದ್ದರು. ಅದ್ದೂರಿಯಾಗಿ ಎಲ್ಲ ಮದುವೆ ಶಾಸ್ತ್ರ ನಡೆದಿತ್ತು.&lt;/p&gt;&lt;img&gt;&lt;p&gt;ಮದುವೆ ಆಗಿ, ವಿದೇಶಕ್ಕೆ ಹೋದ ಬಳಿಕ ರಾಕೇಶ್&zwnj; ಅವರು ನಟನೆಯಿಂದ ದೂರ ಇದ್ದಾರೆ. &ldquo;ಬೆಂಗಳೂರಿನಿಂದ ದೂರ ಹೋಗೋದು, ವಿದೇಶದಲ್ಲಿ ನೆಲೆಸೋದು, ನಟನೆ ಬಿಡೋದು ಕಷ್ಟವಾಗಿದೆ&rdquo; ಎಂದು ಪ್ರಿಯಾಂಕಾ ಚಿಂಚೋಳಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಪ್ರಿಯಾಂಕಾ ಹಾಗೂ ರಾಕೇಶ್&zwnj;ರದ್ದು ಅರೇಂಜ್ ಮ್ಯಾರೇಜ್&zwnj; ಆಗಿತ್ತು. ಪರಿಚಯಸ್ಥರ ಮೂಲಕ ಪ್ರಿಯಾಂಕಾಗೆ ರಾಕೇಶ್&zwnj; ಪರಿಚಯ ಆಗಿತ್ತು.&lt;/p&gt;&lt;img&gt;&lt;p&gt;ಮದುವೆ ಬಳಿಕ ಪ್ರಿಯಾಂಕಾ ಅವರು ವಿದೇಶಕ್ಕೆ ಹೋಗಿದ್ದರು. ಆಮೇಲೆ 2024 ಸೆಪ್ಟೆಂಬರ್&zwnj;ನಲ್ಲಿ ಹೊಸ ಮನೆ ಖರೀದಿ ಮಾಡಿದ್ದರು.&lt;/p&gt;&lt;img&gt;&lt;p&gt;ಪ್ರಗ್ನೆಂಟ್&zwnj; ಆದ ಬಳಿಕ ಪ್ರಿಯಾಂಕಾ ಅವರು ಸೀಮಂತಕ್ಕೆಂದು ಬೆಂಗಳೂರಿಗೆ ಬಂದಿದ್ದರು.&lt;/p&gt;&lt;img&gt;&lt;p&gt;ಈ ದಂಪತಿಗೆ ಓರ್ವ ಮಗಳಿದ್ದಾಳೆ.&lt;/p&gt;&lt;img&gt;&lt;p&gt;ನೀನು ನನ್ನನ್ನು ಬೇಷರತ್ತಾಗಿ ಪ್ರೀತಿಸಬೇಕು ಎಂದು ಬಯಸುತ್ತಿದ್ದೆ, ನನಗೆ ದೇವರು ನನಗೆ ನಿನ್ನನ್ನು ನೀಡಿದನು. ನಂತರ ನಮಗೆ ರಾಯಾಳ ಆಶೀರ್ವಾದ ಸಿಕ್ಕಿತು, ಮತ್ತು ನೀನು ನಮ್ಮಿಬ್ಬರನ್ನು ಪ್ರೀತಿಸುವ ಮತ್ತು ಬೆಂಬಲಿಸುವ ವಿಧಾನವನ್ನು ನೋಡುವುದೇ ನನ್ನ ಜೀವನವನ್ನು ನಿಜಕ್ಕೂ ಅದ್ಭುತವಾಗಿಸಿದೆ.&lt;/p&gt;&lt;p&gt;ನಮ್ಮ ಪುಟ್ಟ ಸಂಸಾರವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಶಕ್ತಿ ನೀನು, ನಮ್ಮ ದೊಡ್ಡ ಬೆಂಬಲಿಗ ಮತ್ತು ಪ್ರತಿ ದಿನವನ್ನು ಹೆಚ್ಚು ಉಜ್ವಲಗೊಳಿಸುವ ವ್ಯಕ್ತಿ ನೀನು. ನಿನ್ನನ್ನು ನಾನು ಎಷ್ಟು ಪ್ರೀತಿಸುತ್ತೇನೆ ಎಂದು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನೀನು ನನ್ನ ಪಕ್ಕದಲ್ಲಿ ಇಲ್ಲದಿದ್ದರೆ ಜೀವನ ಹೀಗಿರುತ್ತಿರಲಿಲ್ಲ ಎಂಬುದು ಮಾತ್ರ ನನಗೆ ಗೊತ್ತು.&lt;/p&gt;&lt;p&gt;ನಿನ್ನ ಪ್ರೀತಿ, ನಿನ್ನ ಕಾಳಜಿ ಮತ್ತು ನೀನು ನಮಗಾಗಿ ಮಾಡುವ ಎಲ್ಲದಕ್ಕೂ ಧನ್ಯವಾದಗಳು. ನೀನು ನಮ್ಮೊಂದಿಗೆ ಇರಲು ನಾವು ತುಂಬಾ ಅದೃಷ್ಟ ಮಾಡಿದ್ದೇವೆ.&lt;/p&gt;]]></content:encoded>
            <category>entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/hara-hara-mahadeva-serial-actress-priyanka-chincholi-daughter-in-london-pwz2b23"/>
        </item>
        <item>
            <title><![CDATA[Vijay Simplicity: ಸೂಟು ಬೂಟು ಧರಿಸಿದ್ರೂ ಮನಸ್ಸು ಮಾತ್ರ ಜನರ ಜೊತೆ: ಸಿಎಂ ವಿಜಯ್ ನಡೆ ವೈರಲ್!]]></title>
            <link>https://kannada.asianetnews.com/entertainment/tamil-nadu-cm-thalapathy-vijay-simple-gesture-goes-viral-gvd/articleshow-v5fq13w</link>
            <guid isPermaLink="true">https://kannada.asianetnews.com/entertainment/tamil-nadu-cm-thalapathy-vijay-simple-gesture-goes-viral-gvd/articleshow-v5fq13w</guid>
            <pubDate>Thu, 18 Jun 2026 16:40:35 +0530</pubDate>
            <description><![CDATA[&lt;p&gt;Thalapathy Vijay Viral Video: ನೀಲಾಂಗರೈನ ತಮ್ಮ ನಿವಾಸದಿಂದ ಸೆಕ್ರೆಟರಿಯೇಟ್&zwnj;ಗೆ ಹೊರಟಿದ್ದ ಸಿಎಂ ವಿಜಯ್, ಚೆನ್ನೈನ ಬಿಸಿಲಿನಲ್ಲಿ ತಮಗಾಗಿ ಕಾಯುತ್ತಿದ್ದ ಜನರನ್ನು ನೋಡಿ ಸುಮ್ಮನೆ ಸಾಗಿಬಿಡಲಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd6snfkq6d9h0jw8hnpkbe6,imgname-chhj-1781781026291.png" type="image/jpeg" height="390" width="690"/>
            <content:encoded><![CDATA[&lt;p&gt;ರಾಜಕಾರಣಿಗಳು ಅಂದ್ರೆ ವೈಟ್ ಅಂಡ್ ವೈಟ್ ತೊಟ್ಟು ಖಾದಿಧಾರಿಗಳಾಗಿ ಕಾಣಿಸಿಕೊಳ್ಳೋದು ಕಾಮನ್. ಆದ್ರೆ ಸಿನಿರಂಗದಿಂದ ಬಂದು ತಮಿಳುನಾಡಿನ ಸಿಎಂ ಆಗಿರೋ ವಿಜಯ್ ಮಾತ್ರ ಸೂಟು ಬೂಟು ಧರಿಸಿಕೊಂಡು, ದುಬಾರಿ ವಾಚ್ ಕಟ್ಟಿಕೊಂಡು ಸಿನಿಮಾ ಹೀರೋ ರೀತಿಯೇ ಕಾಣಿಸಿಕೊಳ್ತಾ ಇದ್ದಾರೆ. ಆದ್ರೆ ಸೂಟು ಬೂಟು ಸಿಎಂ ಅಂತ ಕರೆಸಿಕೊಂಡರೂ ತಾನೆಷ್ಟು ಸಿಂಪಲ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ ವಿಜಯ್. ಪಾಲಿಟೀಷಿಯನ್ಸ್ ಅಂದ ಕೂಡಲೇ ಜನರ ಕಣ್ಮುಂದೆ ಬರೋ ಚಿತ್ರ ವೈಟ್ ಅಂಡ್ ವೈಟ್ ಬಟ್ಟೆ. ರಾಜಕಾರಣಿಗಳು ಅಂದ್ರೆ ಖಾಧಿದಾರಿಗಳು ಅನ್ನೋದು ಫಿಕ್ಸ್ ಆಗಿಬಿಟ್ಟಿದೆ.&lt;/p&gt;&lt;p&gt;ಆದ್ರೆ ಇದಕ್ಕೆ ದಳಪತಿ ವಿಜಯ್ ಮಾತ್ರ ಅಪವಾದ. ಸಿನಿಮಾ ಬಿಟ್ಟು ಪಾಲಿಟಿಕ್ಸ್​​ಗೆ ಬಂದ್ರೂ ವಿಜಯ್ ಥೇಟ್ ಸಿನಿಮಾ ಹೀರೋಗಳಂತೆಯೇ ಸೂಟು ಬೂಟು ಧರಿಸಿಕೊಂಡೇ ಓಡಾಡ್ತಾರೆ. ಸೂಟು ಬೂಟು ಧರಿಸಿ, ಕೈಯಲ್ಲಿ ದುಬಾರಿ ವಾಚ್ ಕಟ್ಟಿ, ಹೈಟೆಕ್ ಎಸ್&zwnj;ಯುವಿ ಕಾರುಗಳಲ್ಲಿ ಓಡಾಡೋ ದಳಪತಿಯನ್ನ ಸಹಜವಾಗೇ ಎಲ್ಲರೂ ಸೂಟು ಬೂಟು ಸಿಎಂ ಅಂತಾನೇ ಕರೀತಾ ಇದ್ದಾರೆ. ಹೌದು ನೋಡೋದಕ್ಕೆ ಹೈಫೈ ಆದ್ರೂ ಈ ಸಿಎಂ ಹೃದಯ ಮಾತ್ರ ಸದಾ ಜನಸಾಮಾನ್ಯರಿಗಾಗಿ ಮಿಡಿಯುತ್ತೆ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ!&lt;/p&gt;&lt;p&gt;ನೀಲಾಂಗರೈನ ತಮ್ಮ ನಿವಾಸದಿಂದ ಸೆಕ್ರೆಟರಿಯೇಟ್&zwnj;ಗೆ ಹೊರಟಿದ್ದ ಸಿಎಂ ವಿಜಯ್, ಚೆನ್ನೈನ ಬಿಸಿಲಿನಲ್ಲಿ ತಮಗಾಗಿ ಕಾಯುತ್ತಿದ್ದ ಜನರನ್ನು ನೋಡಿ ಸುಮ್ಮನೆ ಸಾಗಿಬಿಡಲಿಲ್ಲ. ತಕ್ಷಣವೇ ತಮ್ಮ ಐಷಾರಾಮಿ ಕಾರಿನಿಂದ ಕೆಳಗಿಳಿದು, ಜನರತ್ತ ಹೆಜ್ಜೆ ಹಾಕಿದರು. ಬಿಸಿಲಲ್ಲಿ ನಿಂತಿದ್ದ ಸಾರ್ವಜನಿಕರಿಗೆ ಸಿಎಂ ವಿಜಯ್​ರ ಈ ನಡೆ ಒಂದು ಸ್ವೀಟ್ ಶಾಕ್ ನೀಡಿರೋದಂತೂ ಸುಳ್ಳಲ್ಲ. ಅಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಜೊತೆಗೂ ವಿಜಯ್ ಆತ್ಮೀಯವಾಗಿ ನಡೆದುಕೊಂಡಿದ್ದಾರೆ. ಇದನ್ನ ನೋಡಿದ ಫ್ಯಾನ್ಸ್, &quot;ನಮ್ಮ ಸಿಎಂ ಎಷ್ಟು ಸರಳ ನೋಡಿ, ಸೂಟು ಬೂಟು ಹಾಕಿದ್ರೂ ಅವರಲ್ಲಿರೋ ಜನಸಾಮಾನ್ಯರ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ. ಇವರೇ ನಿಜವಾದ ಪ್ರಜಾಪ್ರಭುತ್ವದ ನಾಯಕ&quot; ಅಂತ ದಳಪತಿಯನ್ನ ಹೊಗಳ್ತಾ ಇದ್ದಾರೆ.&lt;/p&gt;&lt;h2&gt;&lt;strong&gt;ಸಾಲದ ಸುಳಿಯಲ್ಲಿ ರಾಜ್ಯ.. ಡ್ರಾಮಾ ಮಾಡ್ತಿದ್ದಾರಾ ವಿಜಯ್..?&lt;/strong&gt;&lt;/h2&gt;&lt;p&gt;ರಾಜಕೀಯಕ್ಕೆ ಬಂದ ಮೇಲೆ ಎಲ್ಲರನ್ನೂ , ಎಲ್ಲವನ್ನೂ ಅನುಮಾನದ ಕಣ್ಣಿನಿಂದಲೇ ನೋಡಲಾಗುತ್ತೆ. ಸದ್ಯ ವಿಜಯ್ ಜನಸಾಮಾನ್ಯರನ್ನ ಭೇಟಿ ಮಾಡಿರೋದ್ರ ಬಗ್ಗೆಯೂ ಟೀಕೆ ಮಾಡ್ತಾ ಇದ್ದಾರೆ. ಇದೆಲ್ಲಾ ಕೇವಲ ಒಂದು ಪಬ್ಲಿಸಿಟಿ ಸ್ಟಂಟ್. ರಾಜ್ಯದಲ್ಲಿ ಇಷ್ಟೊಂದು ಆಡಳಿತಾತ್ಮಕ ಸಮಸ್ಯೆಗಳಿರುವಾಗ, ಇಂತಹ ಶೋ ಆಫ್&zwnj;ಗಳ ಅಗತ್ಯವಿಲ್ಲ. ಜನರ ಗಮನವನ್ನ ಬೇರೆಡೆ ಸೆಳೆಯಲು ಮಾಡುತ್ತಿರುವ ತಂತ್ರ&quot; ಅಂತ ವಿರೋಧ ಪಕ್ಷದವರು ಟೀಕೆ ಮಾಡ್ತಾ ಇದ್ದಾರೆ.&lt;/p&gt;&lt;p&gt;ತಮಿಳುನಾಡಿನ ಹಣಕಾಸು ಸಚಿವೆ ಮೇರಿ ವಿಲ್ಸನ್ ಇತ್ತೀಚೆಗೆ ತಮಿಳುನಾಡು ರಾಜ್ಯದ ಹಣಕಾಸಿನ ಕುರಿತು ಶ್ವೇತಪತ್ರ ಬಿಡುಗಡೆ ಮಾಡಿದ್ದಾರೆ. ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲಿ ಗಣನೀಯ ಆರ್ಥಿಕ ಕುಸಿತ ಕಂಡುಬಂದಿದೆ ಅಂತ ಆರೋಪಿಸಿದ್ದಾರೆ.ರಾಜ್ಯದ ಬಾಕಿ ಸಾಲಗಳು ಏಪ್ರಿಲ್ 2021 ರಲ್ಲಿ 5.13 ಲಕ್ಷ ಕೋಟಿ ರೂ.ಗಳಿಂದ ಮಾರ್ಚ್ 2026 ರ ವೇಳೆಗೆ ಸುಮಾರು 10 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ ಅಂತ ವರದಿ ಹೇಳಿದೆ.&lt;/p&gt;&lt;p&gt;ಸಾರ್ವಜನಿಕ ವಲಯದ ಸಂಸ್ಥೆಗಳ ಸಾಲಗಳನ್ನ ಒಳಗೊಂಡಂತೆ, ತಮಿಳುನಾಡು ಸರ್ಕಾರಕ್ಕೆ ಒಟ್ಟು 13.18 ಲಕ್ಷ ಕೋಟಿ ರೂಪಾಯಿ ಸಾಲ ಇರುವುದಾಗಿ ಅಂದಾಜಿಸಲಾಗಿದೆ. ಸೋ ತಮಿಳುನಾಡಿನ ಪ್ರತಿ ವ್ಯಕ್ತಿ ಮೇಲೆ 1.28 ಲಕ್ಷ ಸಾಲ ಇದೆ. ರಾಜ್ಯದ ಆರ್ಥಿಕಥೆ ಹೀಗಿರೋವಾಗ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಭರವಸೆಗಳನ್ನ ಈಡೇರಿಸುವ ಚಾಲೇಂಜ್ ವಿಜಯ್ ಎದುರಿಗಿದೆ. ಆ ಆರ್ಥಿಕ ಸವಾಲುಗಳನ್ನ ಈ ಸೂಟು ಬೂಟು ಕಂ ಸಿಂಪಲ್ ಸಿಎಂ ಹೇಗೆ ಎದುರಿಸಿ ನಿಲ್ತಾರೆ ಅನ್ನೋದೇ ಸದ್ಯ ಎಲ್ಲರಲ್ಲೂ ಇರುವ ಪ್ರಶ್ನೆ..!&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/tamil-nadu-cm-thalapathy-vijay-simple-gesture-goes-viral-gvd/articleshow-v5fq13w"/>
        </item>
        <item>
            <title><![CDATA[ಸಾಲು ಸಾಲು ಸಿನಿಮಾ ಆಫರ್ಸ್​ ರಿಜೆಕ್ಟ್​ ಮಾಡಿದ್ಯಾಕೆ Bigg Boss ವಿನ್ನರ್​ ಹನುಮಂತು? ಏನಂದ್ರು ಕೇಳಿ]]></title>
            <link>https://kannada.asianetnews.com/gallery/tv-talk/bigg-boss-11-winner-hanumantha-lamani-about-why-he-rejected-film-offers-suc-wzc3zba</link>
            <guid isPermaLink="true">https://kannada.asianetnews.com/gallery/tv-talk/bigg-boss-11-winner-hanumantha-lamani-about-why-he-rejected-film-offers-suc-wzc3zba</guid>
            <pubDate>Thu, 18 Jun 2026 16:10:24 +0530</pubDate>
            <description><![CDATA[&lt;p&gt;ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಕೆವಿಎನ್&zwnj; ಪ್ರೊಡಕ್ಷನ್ಸ್ ಅಡಿಯಲ್ಲಿ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ, ಮತ್ತೊಬ್ಬ ವಿನ್ನರ್ ಹನುಮಂತ ಲಮಾಣಿ, &amp;nbsp;ಸಾಲು ಸಾಲು ಆಫರ್ಸ್​ ಬಂದರೂ &amp;nbsp;ಸಿನಿಮಾ ಆಫರ್&zwnj;ಗಳನ್ನು ತಿರಸ್ಕರಿಸಿದ್ದಾರೆ. ಅವರು ಕೊಟ್ಟ ಕಾರಣವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd4vde9amsgrw9s800az00w,imgname-hanumantha-lamani-02-1781778986441.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಕೆವಿಎನ್&zwnj; ಪ್ರೊಡಕ್ಷನ್ಸ್ ಅಡಿಯಲ್ಲಿ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ, ಮತ್ತೊಬ್ಬ ವಿನ್ನರ್ ಹನುಮಂತ ಲಮಾಣಿ, &amp;nbsp;ಸಾಲು ಸಾಲು ಆಫರ್ಸ್​ ಬಂದರೂ &amp;nbsp;ಸಿನಿಮಾ ಆಫರ್&zwnj;ಗಳನ್ನು ತಿರಸ್ಕರಿಸಿದ್ದಾರೆ. ಅವರು ಕೊಟ್ಟ ಕಾರಣವೇನು?&lt;/p&gt;&lt;img&gt;&lt;p&gt;ಬಿಗ್​ಬಾಸ್​​ 12ರ ವಿನ್ನರ್​ ಗಿಲ್ಲಿ ನಟ ನಿನ್ನೆಯಷ್ಟೇ ಬಿಗ್​ ನ್ಯೂಸ್​ ಕೊಟ್ಟಿದ್ದಾರೆ. 'ಟಾಕ್ಸಿಕ್', 'ಜನ ನಾಯಗನ್', 'ಕೆಡಿ: ದಿ ಡೆವಿಲ್' ಮುಂತಾದ ಬಿಗ್ ಬಜೆಟ್&zwnj; ಚಿತ್ರಗಳನ್ನ ನಿರ್ಮಿಸಿರುವ ಕೆವಿಎನ್&zwnj; ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ ಮೂಡಿಬರಲಿರುವ ಚಿತ್ರದ ಮೂಲಕ ಹೀರೋ ಆಗಿ ಗಿಲ್ಲಿ ನಟ ಮಿಂಚಲಿದ್ದಾರೆ. ಗಿಲ್ಲಿ ನಟನಿಗೆ ಸ್ಯಾಂಡಲ್​ವುಡ್ ಕೈ ಹಿಡಿಯಲಿ ಎನ್ನುವುದು ಅವರ ಅಭಿಮಾನಿಗಳ ಆಶಯ.&lt;/p&gt;&lt;img&gt;&lt;p&gt;ಇದೇ ವೇಳೆ, ʻಬಿಗ್&zwnj; ಬಾಸ್&zwnj; ಕನ್ನಡ 11&rsquo;ರ ವಿನ್ನರ್​ ಹುನಮಂತ ಲಮಾಣಿ ಅವರು ತಾವ್ಯಾಕೆ ಸಿನಿಮಾ ಒಪ್ಪಿಕೊಳ್ಳಲಿಲ್ಲ ಎನ್ನುವ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ. ಬಿಗ್​ಬಾಸ್​ ವಿನ್​ ಆಗುತ್ತಿದ್ದಂತೆಯೇ ಸಾಲು ಸಾಲು ಆಫರ್​ ಬಂದರೂ ತಾವು ರಿಜೆಕ್ಟ್​ ಮಾಡಿದ್ಯಾಕೆ ಎನ್ನುವ ಬಗ್ಗೆ ಹನುಮಂತು ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ವೈಲ್ಡ್&zwnj; ಕಾರ್ಡ್&zwnj; ಎಂಟ್ರಿ ಮೂಲಕ ಬಿಗ್​ಬಾಸ್​ ಪ್ರವೇಶಿ ವಿನ್ನರ್​ ಆಗುವ ಮೂಲಕ ದಾಖಲೆ ಮಾಡಿದವರು ಹನುಮಂತು. ಬಳಿಕ ಹಲವು ರಿಯಾಲಿಟಿ ಷೋಗಳಲ್ಲಿಯೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಕಲರ್ಸ್ ಕನ್ನಡ ವಾಹಿನಿಯ 'ಕ್ವಾಟ್ಲೆ ಕಿಚನ್ ಸೀಸನ್ 2' ಅಡುಗೆ ಶೋನಲ್ಲಿ ಭಾಗವಹಿಸುತ್ತಿದ್ದು, ಸಿನಿಮಾ ಮಾತ್ರ ಒಲ್ಲೆ ಎಂದಿದ್ದಾರೆ.&lt;/p&gt;&lt;img&gt;&lt;p&gt;'ಬಿಗ್​ಬಾಸ್​ ವಿನ್​ ಆಗುತ್ತಿದ್ದಂತೆಯೇ ಸಿನಿಮಾ ಆಫರ್ ಬಂತು. ಆದರೆ ನಾನು ಬೇಡ ಎಂದುಬಿಟ್ಟೆ. ಇದಕ್ಕೆ ಕಾರಣ ದೊಡ್ಡ ದೊಡ್ಡ ಹೀರೋಗಳ ಸಿನಿಮಾಗಳೇ ಓಡ್ತಿಲ್ಲ, ಅಂಥದ್ದರಲ್ಲಿ ಸರಿಯಾಗಿ ನಟನೆಯೇ ಬಾರದ ನಾನು ಸಿನಿಮಾ ಮಾಡಿದರೆ, ನಮ್ಮನ್ನು ನಂಬಿಕೊಂಡ ಸಿನಿಮಾ ತಂಡದ ಕಥೆ ಅಷ್ಟೇ' ಎಂದಿದ್ದಾರೆ.&lt;/p&gt;&lt;img&gt;&lt;p&gt;ನಮ್ಮದು ನಾಲ್ಕು ದಿನಗಳ ಹೆಸರು. ಈ ಹೆಸರನ್ನೇ ನಂಬಿ ನಮ್ಮನ್ನ ಹಾಕೊಂಡು ಸಿನಿಮಾ ಮಾಡಿದ್ರೆ ಅದು ಓಡಿಲ್ಲ ಎಂದರೆ ಎಲ್ಲರಿಗೂ ಲಾಸ್​ ಎಂದಿದ್ದಾರೆ ಹನುಮಂತು. ನನಗೆ ನಟನೆ ಬರಲ್ಲ, ಆದರೆ ಹಾಡು ಬರುತ್ತೆ. ಅದಕ್ಕಾಗಿಯೇ ಸಿನಿಮಾಗಳಲ್ಲಿ ಹಾಡಿದ್ದೇನೆ. 2-3 ಸಿನಿಮಾಗಳಿಗೆ ಹಾಡಿನ ಮೂಲಕ ದನಿಯಾಗಿದ್ದೇನೆ. ಅವೆಲ್ಲಾ ಬಿಡುಗಡೆಯಾಗಬೇಕಿದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಬಿಗ್​ಬಾಸ್​​ ಪ್ರೈಸ್​ ಇದ್ದುದು 50 ಲಕ್ಷ, ಎಲ್ಲಾ ಕಟ್​ ಆಗಿ 35 ಲಕ್ಷ ರೂಪಾಯಿ ಬಂದಿದ್ದು, ಅದರಿಂದ ಮನೆ ಕಟ್ಟಿಸುತ್ತಿದ್ದಾರೆ ಹನುಮಂತು. ಮನೆ ಕಟ್ಟಿಸಿ ನೋಡಿ ಎನ್ನೋ ಗಾದೆ ಮಾತಿದ್ಯಲ್ಲಾ... ಅದೇ ರೀತಿ ಹಿರಿಯರು ಹೇಳಿದ ಹಾಗೆ ಮನೆ ಕಟ್ಟುವುದು ತುಂಬಾ ಕಷ್ಟದ ಕೆಲಸ. ಈಗ ಅದೇ ದುಡ್ಡಿನಲ್ಲಿ ನಮ್ಮ ಸ್ವಂತ ಊರಿನಲ್ಲಿ ಮನೆ ಕಟ್ಟಿಸುತ್ತಿದ್ದೇನೆ, ತುಂಬಾ ಕಷ್ಟವಿದೆ&quot; ಎಂದಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-11-winner-hanumantha-lamani-about-why-he-rejected-film-offers-suc-wzc3zba"/>
        </item>
        <item>
            <title><![CDATA[Controversy: ದರ್ಶನ್‌ಗಾಗಿ ಒಂಟಿ ಹೋರಾಟ: ಪತಿ, ಮಗನಿಗಾಗಿ ಧೈರ್ಯಲಕ್ಷ್ಮಿ ಆದ ವಿಜಯಲಕ್ಷ್ಮಿ!]]></title>
            <link>https://kannada.asianetnews.com/sandalwood/vijayalakshmi-darshan-fight-against-boss-movie-gvd/articleshow-gzsp0gf</link>
            <guid isPermaLink="true">https://kannada.asianetnews.com/sandalwood/vijayalakshmi-darshan-fight-against-boss-movie-gvd/articleshow-gzsp0gf</guid>
            <pubDate>Thu, 18 Jun 2026 16:22:22 +0530</pubDate>
            <description><![CDATA[&lt;p&gt;Cinema Hungama: ಸ್ಯಾಂಡಲ್&zwnj;ವುಡ್&zwnj; ಸುಲ್ತಾನನಾಗಿ ಮೆರೆದ ನಟ ದರ್ಶನ್ ಈಗ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಇದ್ದಾರೆ. ಆದರೆ, ಹೊರಗಡೆ ಅವರ ಬಿಡುಗಡೆಗಾಗಿ ಒಬ್ಬ ಒಂಟಿ ಮಹಿಳೆ ಅಹೋರಾತ್ರಿ ಹೋರಾಡ್ತಾ ಇದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd5rd3akz4zrcnfzz12hd9r,imgname-jvcj-1781779936361.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj; ಸುಲ್ತಾನನಾಗಿ ಮೆರೆದ ನಟ ದರ್ಶನ್ ಈಗ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಇದ್ದಾರೆ. ಆದರೆ, ಹೊರಗಡೆ ಅವರ ಬಿಡುಗಡೆಗಾಗಿ ಒಬ್ಬ ಒಂಟಿ ಮಹಿಳೆ ಅಹೋರಾತ್ರಿ ಹೋರಾಡ್ತಾ ಇದ್ದಾರೆ. ಅವರೇ ವಿಜಯಲಕ್ಷ್ಮಿ ದರ್ಶನ್. ಪತಿಯ ಬಿಡುಗಡೆಯ ಕಾನೂನು ಹೋರಾಟ ಒಂದು ಕಡೆಯಾದರೆ, ದರ್ಶನ್ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧದ ಹೋರಾಟ ಇನ್ನೊಂದು ಕಡೆ. ವಿಜಯಲಕ್ಷ್ಮಿ ಬದುಕು ಈಗ ಬರೀ ಹೋರಾಟದ ಕಣವಾಗಿಬಿಟ್ಟಿದೆ. ಸವಾಲುಗಳು ಒಬ್ಬ ಮನುಷ್ಯನನ್ನ ಎಷ್ಟು ಗಟ್ಟಿಗೊಳಿಸುತ್ತವೆ ಎಂಬುದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿನೇ ಸಾಕ್ಷಿ.&lt;/p&gt;&lt;p&gt;ದರ್ಶನ್ ಹೊರಗಿದ್ದಾಗ ತಾವಾಯ್ತು ತಮ್ಮ ಪಾಡಾಯ್ತು ಅಂತ ಇದ್ದವರು ವಿಜಯಲಕ್ಷ್ಮೀ. ಆದ್ರೆ ಪತಿ ದರ್ಶನ್ ಜೈಲು ಪಾಲಾದ ದಿನದಿಂದ ಹಿಡಿದು ಇಂದಿನವರೆಗೂ ವಿಜಯಲಕ್ಷ್ಮಿ ಧೃತಿಗೆಟ್ಟಿಲ್ಲ. ಪ್ರತಿ ಹೆಜ್ಜೆಯಲ್ಲೂ ಕಾನೂನಿನ ಹೋರಾಟ ನಡೆಸುತ್ತಿದ್ದಾರೆ. ಸುದೀರ್ಘ ಕಾನೂನು ಪ್ರಕ್ರಿಯೆ, ಕೋರ್ಟ್ ಕಚೇರಿ ಅಲೆದಾಟ, ವಕೀಲರ ಭೇಟಿ... ಹೀಗೆ ಪತಿಯನ್ನ ಮನೆಗೆ ಕರೆತರಲು ಈ ಹೆಣ್ಣುಮಗಳು ಪಡುತ್ತಿರುವ ಶ್ರಮ ಸಾಮಾನ್ಯದ್ದಲ್ಲ. ಜೈಲಿಗೆ ಆಗಾಗ ಭೇಟಿ ಕೊಡ್ತಾ, ಕುಗ್ಗಿ ಹೋಗಿರುವ ಪತಿಯನ್ನ ಸಂತೈಸೋದು. ಕೇಸ್​ ವಿಚಾರಕ್ಕೆ ಸಂಬಂಧ ಪಟ್ಟ ಕೆಲಸಗಳನ್ನ ನೋಡಿಕೊಳ್ಳೋದು. ಜೊತೆಗೆ ಮಗನನ್ನ ನೋಡಿಕೊಳ್ಳೋ ಹೊಣೆ ವಿಜಯಲಕ್ಷ್ಮೀ ಮೇಲಿದೆ.&lt;/p&gt;&lt;p&gt;ಇದೆಲ್ಲದರ ನಡುವೆ ದರ್ಶನ್ ಪರವಾಗಿ ಅಭಿಮಾನಿಗಳ ಜೊತೆಗೂ ವಿಜಯಲಕ್ಷ್ಮೀ ಟಚ್​​ನಲ್ಲಿ ಇದ್ದಾರೆ. ಕಳೆದ ಡಿಸೆಂಬರ್​ನಲ್ಲಿ ತೆರೆಕಂಡ ದರ್ಶನ್ ನಟನೆಯ ದಿ ಡೆವಿಲ್ ಚಿತ್ರವನ್ನ ಖುದ್ದು ವಿಜಯಲಕ್ಷ್ಮೀ ಪ್ರಚಾರ ಮಾಡಿದ್ರು. ಹೌದು ಕಷ್ಟದಲ್ಲಿದ್ದಾಗ ಕೈ ಹಿಡಿಯಬೇಕಾದವರೇ, ಆ ಕಷ್ಟವನ್ನ ಬಂಡವಾಳ ಮಾಡಿಕೊಳ್ಳಲು ನಿಂತರೆ ಹೇಗಿರುತ್ತೆ? ಸದ್ಯ ದರ್ಶನ್​ದೂ ಅದೇ ಪರಿಸ್ಥಿತಿ ಆಗಿದೆ. ರೇಣುಕಾಸ್ವಾಮಿ ಕೇಸ್​ನ ಹೋಲುವ ದೃಶ್ಯಗಳನ್ನ ಇಟ್ಟುಕೊಂಡು ಬಾಸ್ ಅನ್ನೋ ಹೆಸರಲ್ಲಿ ಸಿನಿಮಾ ಮಾಡಿದೆ ಒಂದು ಚಿತ್ರತಂಡ. ದರ್ಶನ್ ರನ್ನ ಫ್ಯಾನ್ಸ್ ಡಿ ಬಾಸ್ ಅಂತಾರೆ. ಅಂತೆಯೇ ಈ ಸಿನಿತಂಡದವರು ತಮ್ಮ ಸಿನಿಮಾಗೆ ಬಾಸ್ ಅಂತಲೇ ಹೆಸರಿಟ್ಟಿದ್ದಾರೆ.&lt;/p&gt;&lt;p&gt;ಟೀಸರ್​ನಲ್ಲಿರೋ ಸೀನ್ಸ್ ನೋಡ್ತಾ ಇದ್ರೆ ಇದು, ಯಾರ ಕಥೆ.. ಏನ್ ಕಥೆ ಅನ್ನೋದು ಚಿಕ್ಕಮಕ್ಕಳಿಗೂ ಅರ್ಥ ಆಗುತ್ತೆ. ಸದ್ಯ &lsquo;ಬಾಸ್' ಹೆಸರಿನಲ್ಲಿ ಚಿತ್ರ ಮಾಡಲು ಹೊರಟವರ ವಿರುದ್ಧ ವಿಜಯಲಕ್ಷ್ಮಿ ಯುದ್ಧ ಸಾರಿದ್ದಾರೆ. ದರ್ಶನ್ ಇಮೇಜ್ ಮತ್ತು ಅವರ ಪರಿಸ್ಥಿತಿಯನ್ನ ಬಳಸಿಕೊಂಡು ಲಾಭ ಮಾಡಿಕೊಳ್ಳಲು ಹವಣಿಸುತ್ತಿರುವವರ ವಿರುದ್ಧ ವಿಜಯಲಕ್ಷ್ಮಿ ಕೆಂಡಾಮಂಡಲವಾಗಿದ್ದಾರೆ. ನಗರ ಸಿವಿಲ್ ನ್ಯಾಯಾಲಯ ಈ ಹಿಂದೆ ಬಾಸ್ ಚಿತ್ರದ ಬಿಡುಗಡೆಗೆ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನ ತೆರವುಗೊಳಿಸಿ ರಿಲೀಸ್​ಗೆ ಅವಕಾಶ ನೀಡಿತ್ತು. ಅದರ ಬೆನ್ನಲ್ಲೇ ಚಿತ್ರತಂಡ ಜೂನ್ 19ರಂದು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಸದ್ಯ ಹೈಕೋರ್ಟ್ ಮೆಟ್ಟಿಲೇರಿ ಇದರ ರಿಲೀಸ್ ನಿಲ್ಲಿಸೋದಕ್ಕೆ ವಿಜಯಲಕ್ಷ್ಮೀ ಸಜ್ಜಾಗಿದ್ದಾರೆ.&lt;/p&gt;&lt;h2&gt;&lt;strong&gt;ಪತಿ, ಮಗನಿಗಾಗಿ ಧೈರ್ಯಲಕ್ಷ್ಮಿ ಆದ ವಿಜಯಲಕ್ಷ್ಮಿ..!&lt;/strong&gt;&lt;/h2&gt;&lt;p&gt;ಹೌದು ಒಂದೆಡೆ ಕಾನೂನು ಸಮರ, ಇನ್ನೊಂದೆಡೆ ಚಿತ್ರರಂಗದ ಒಳಗಿನ ವಿರೋಧಿಗಳ ವಿರುದ್ಧದ ಹೋರಾಟ. ಆದರೆ ಇವೆಲ್ಲದರ ನಡುವೆ ವಿಜಯಲಕ್ಷ್ಮಿ ಒಬ್ಬ ತಾಯಿಯೂ ಹೌದು. ಮಗ ವಿನೀಶ್&zwnj;ನ ಭವಿಷ್ಯವನ್ನ ರೂಪಿಸುವ ದೊಡ್ಡ ಜವಾಬ್ದಾರಿಯೂ ಅವರ ಮೇಲಿದೆ. ಸಮಾಜದ ನೂರಾರು ಕಟು ಮಾತುಗಳು, ಹಿತಶತ್ರುಗಳ ಕುತಂತ್ರಗಳು... ಇಷ್ಟೆಲ್ಲಾ ಒತ್ತಡಗಳ ನಡುವೆಯೂ ವಿಜಯಲಕ್ಷ್ಮಿ ತನ್ನ ಮಗನಿಗಾಗಿ ಧೈರ್ಯಲಕ್ಷ್ಮಿ ಆಗಿದ್ದಾರೆ. ಮನೆಗೆ ಆಧಾರವಾಗಿದ್ದ ಪತಿ ದೂರವಿದ್ದರೂ, ತಾನೇ ಆಲದ ಮರದಂತೆ ಕುಟುಂಬವನ್ನ ಕಾಯ್ತಾ ಇದ್ದಾರೆ. ವಿಜಯಲಕ್ಷ್ಮಿ ಅವರ ಈ ತಾಳ್ಮೆ ಮತ್ತು ಧೈರ್ಯವನ್ನ ಕಂಡು ಈಕೆ ನಿಜಕ್ಕೂ ಧೈರ್ಯಲಕ್ಷ್ಮಿ ಅಂತಿದ್ದಾರೆ ಫ್ಯಾನ್ಸ್.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/vijayalakshmi-darshan-fight-against-boss-movie-gvd/articleshow-gzsp0gf"/>
        </item>
        <item>
            <title><![CDATA[ರಾಜಮಾತೆ ಶಿವಗಾಮಿ ಈಗ ಲವ್ ಗುರು: ಬ್ರೇಕಪ್ ಆದವರ ಕಷ್ಟ ಕೇಳಲು 'ಸೆಕೆಂಡ್‌ ಲವ್‌' ಅಂತಾ ಬರ್ತಿದ್ದಾರೆ ರಮ್ಯಕೃಷ್ಣ]]></title>
            <link>https://kannada.asianetnews.com/gallery/tv-talk/ramyakrishna-host-tamil-dating-show-second-love-jio-hotstar-ott-details-san-vqdy632</link>
            <guid isPermaLink="true">https://kannada.asianetnews.com/gallery/tv-talk/ramyakrishna-host-tamil-dating-show-second-love-jio-hotstar-ott-details-san-vqdy632</guid>
            <pubDate>Thu, 18 Jun 2026 16:13:28 +0530</pubDate>
            <description><![CDATA[&lt;p&gt;'ಬಾಹುಬಲಿ' ಖ್ಯಾತಿಯ ರಾಜಮಾತೆ ಶಿವಗಾಮಿಯಾಗಿ ಗುರುತಿಸಿಕೊಂಡಿರುವ ನಟಿ ರಮ್ಯಕೃಷ್ಣ, ಇದೀಗ 'ಸೆಕೆಂಡ್ ಲವ್' ಎಂಬ ಹೊಸ ತಮಿಳು ಡೇಟಿಂಗ್ ರಿಯಾಲಿಟಿ ಶೋ ಮೂಲಕ ನಿರೂಪಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಜಿಯೋ ಹಾಟ್&zwnj;ಸ್ಟಾರ್&zwnj;ನಲ್ಲಿ ಈ ಶೋ ಪ್ರಸಾರವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd4py3ngch01ymy57mzq49b,imgname-second-love-ramyakrishna-1781778839669.jpeg" type="image/jpeg" height="390" width="690"/>
            <content:encoded><![CDATA[&lt;p&gt;'ಬಾಹುಬಲಿ' ಖ್ಯಾತಿಯ ರಾಜಮಾತೆ ಶಿವಗಾಮಿಯಾಗಿ ಗುರುತಿಸಿಕೊಂಡಿರುವ ನಟಿ ರಮ್ಯಕೃಷ್ಣ, ಇದೀಗ 'ಸೆಕೆಂಡ್ ಲವ್' ಎಂಬ ಹೊಸ ತಮಿಳು ಡೇಟಿಂಗ್ ರಿಯಾಲಿಟಿ ಶೋ ಮೂಲಕ ನಿರೂಪಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಜಿಯೋ ಹಾಟ್&zwnj;ಸ್ಟಾರ್&zwnj;ನಲ್ಲಿ ಈ ಶೋ ಪ್ರಸಾರವಾಗಲಿದೆ.&lt;/p&gt;&lt;img&gt;&lt;p&gt;'ಬಾಹುಬಲಿ' ಚಿತ್ರದ ರಾಜಮಾತೆ ಶಿವಗಾಮಿಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿದ್ದ ಹಿರಿಯ ನಟಿ ರಮ್ಯಕೃಷ್ಣ, ಈಗ ರಿಯಾಲಿಟಿ ಶೋ ಲೋಕಕ್ಕೆ ಗ್ರಾಂಡ್ ಎಂಟ್ರಿ ನೀಡುತ್ತಿದ್ದಾರೆ. 'ಜಿಯೋ ಹಾಟ್&zwnj;ಸ್ಟಾರ್' (Jio Hotstar) ಓಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿರುವ ತಮಿಳಿನ ವಿಶಿಷ್ಟ ರೊಮ್ಯಾಂಟಿಕ್ ಡೇಟಿಂಗ್ ಶೋ ಒಂದಕ್ಕೆ ಅವರು ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.&lt;/p&gt;&lt;img&gt;&lt;p&gt;ಈ ರಿಯಾಲಿಟಿ ಶೋಗೆ 'ಸೆಕೆಂಡ್ ಲವ್' (Second Love) ಎಂದು ಹೆಸರಿಡಲಾಗಿದೆ. ಈಗಾಗಲೇ ಪ್ರೀತಿಯಲ್ಲಿ ಬ್ರೇಕಪ್ ಮಾಡಿಕೊಂಡಿರುವ, 30 ವರ್ಷದೊಳಗಿನ 12 ಮಂದಿ ಸಿಂಗಲ್ಸ್ (ಯುವಕ-ಯುವತಿಯರನ್ನು) ಒಂದು ಐಷಾರಾಮಿ ವಿಲ್ಲಾ ಒಳಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರು ತಮ್ಮ ಜೀವನದ ಎರಡನೇ ಪ್ರೀತಿಯನ್ನು ಹುಡುಕಿಕೊಳ್ಳಲು ಬೇಕಾದ ಸನ್ನಿವೇಶಗಳನ್ನು ಸೃಷ್ಟಿಸುವುದು ಈ ಶೋನ ಮುಖ್ಯ ಕಾನ್ಸೆಪ್ಟ್ ಆಗಿದೆ. ಇಂದಿನ ಜೆನ್-ಜಿ (Gen-Z) ಯುವ ಪೀಳಿಗೆಯನ್ನು ಈ ವೆರೈಟಿ ಶೋ ಎಷ್ಟು ಸೆಳೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ.&lt;/p&gt;&lt;img&gt;&lt;p&gt;ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಶೋನ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪೋಸ್ಟರ್&zwnj;ನಲ್ಲಿ ರಮ್ಯಕೃಷ್ಣ ಅವರು ಒಡೆದ ಹೃದಯದ ಸಿಂಬಲ್ ಅನ್ನು ಪ್ಯಾಚ್-ಅಪ್ (ಜೋಡಿಸುವ) ಮಾಡುತ್ತಿರುವಂತೆ ಪೋಸ್ ನೀಡಿದ್ದಾರೆ. ಇದರಲ್ಲಿ ಅವರು 90ರ ದಶಕದ ನಟಿಯಂತೆ ಕಾಣದೆ, ಇಂದಿನ ಯುವ ನಾಯಕಿಯರಿಗೇ ಪೈಪೋಟಿ ನೀಡುವಷ್ಟು ಸಖತ್ ಯಂಗ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಸದ್ಯಕ್ಕೆ ಶೋನ ನಿರ್ಮಾಪಕರು ಕೇವಲ 'ತಮಿಳು ಜಿಯೋ ಹಾಟ್&zwnj;ಸ್ಟಾರ್' ಇನ್&zwnj;ಸ್ಟಾಗ್ರಾಮ್ ಹ್ಯಾಂಡಲ್&zwnj;ಗಳಲ್ಲಿ ಮಾತ್ರ ಈ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ತಮಿಳಿನಲ್ಲಿ ಸೃಷ್ಟಿಸುತ್ತಿರುವ ಇದೇ ಶೋ ಅನ್ನು ಅದೇ ಹೋಸ್ಟ್ (ರಮ್ಯಕೃಷ್ಣ) ಅವರೊಂದಿಗೆ ತೆಲುಗಿನಲ್ಲೂ ಸ್ಟ್ರೀಮಿಂಗ್ ಮಾಡುತ್ತಾರಾ ಅಥವಾ ಇಲ್ಲವೇ ಎಂಬುದು ತಿಳಿಯಲು ಇನ್ನು ಕೆಲವು ದಿನಗಳು ಕಾಯಬೇಕಾಗಿದೆ.&lt;/p&gt;&lt;img&gt;&lt;p&gt;ರಮ್ಯಕೃಷ್ಣ ಅವರ ಸಮಕಾಲೀನ ಸಹ-ನಟರಾದ ಕಿಂಗ್ ನಾಗಾರ್ಜುನ, ಜಗಪತಿ ಬಾಬು, ಬಾಲಕೃಷ್ಣ ಅವರಂತಹ ಸ್ಟಾರ್ ನಟರು ಈಗಾಗಲೇ ಹಲವು ಟಿವಿ ಹಾಗೂ ಓಟಿಟಿ ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ಪ್ರತಿವರ್ಷ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಸಾರವಾದ 'ಮ್ಯಾಡ್ ಫಾರ್ ಈಚ್ ಅದರ್' ಹಾಗೂ ಪ್ರಮುಖ ಕುಕಿಂಗ್ ಶೋಗಳ ಮೂಲಕ ಹಳೆಯ ನಟಿಯರಾದ ಲಯಾ, ರಾಧಾ ಮತ್ತು ಮುಚ್ಚರ್ಲ ಅರುಣಾ ಅವರು ಕೂಡ ತೆಲುಗು ಪ್ರೇಕ್ಷಕರೆದುರು ಮತ್ತೆ ಬಂದಿದ್ದಾರೆ. ಈಗ ಅದೇ ಹಾದಿಯಲ್ಲಿ ರಮ್ಯಕೃಷ್ಣ ಕೂಡ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.&lt;/p&gt;&lt;img&gt;&lt;p&gt;ಇದು ಡೇಟಿಂಗ್ ಆಧಾರಿತ ರಿಯಾಲಿಟಿ ಶೋ ಆಗಿರುವುದರಿಂದ, ಈ ಸರಣಿಗೆ ಪ್ರಶಂಸೆಗಳ ಜೊತೆಗೆ ಅಷ್ಟೇ ಮಟ್ಟದ ಟೀಕೆ ಮತ್ತು ವಿಮರ್ಶೆಗಳು ಬರುವ ಸಾಧ್ಯತೆಯೂ ಇದೆ. ಇಂತಹ ಡೇಟಿಂಗ್ ಶೋಗಳು ದಕ್ಷಿಣ ಭಾರತದ ಮಾರುಕಟ್ಟೆಗೆ ತೀರಾ ಹೊಸದು. ಆದರೆ ಉತ್ತರ ಭಾರತದಲ್ಲಿ (ಬಾಲಿವುಡ್&zwnj;ನಲ್ಲಿ) 'ಎಂಟಿವಿ ಸ್ಪ್ಲಿಟ್ಸ್&zwnj;ವಿಲ್ಲಾ' (MTV Splitsvilla) ಹೆಸರಿನಲ್ಲಿ ಇಂತಹ ಶೋಗಳ ಹಲವು ಸೀಸನ್&zwnj;ಗಳು ಈಗಾಗಲೇ ಯಶಸ್ವಿಯಾಗಿ ನಡೆದಿವೆ ಮತ್ತು ನಡೆಯುತ್ತಿವೆ. ರಮ್ಯಕೃಷ್ಣ ಅವರ ಈ 'ಸೆಕೆಂಡ್ ಲವ್' ಶೋ ಅವರ ಸೆಕೆಂಡ್ ಇನಿಂಗ್ಸ್&zwnj;ನಲ್ಲಿ ಎಷ್ಟು ವರ್ಕ್-ಔಟ್ ಆಗಲಿದೆ ಎಂಬುದನ್ನು ಕಾದುನೋಡಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/tv-talk/ramyakrishna-host-tamil-dating-show-second-love-jio-hotstar-ott-details-san-vqdy632"/>
        </item>
        <item>
            <title><![CDATA['ಇವ್ನಂತ ಅದೃಷ್ಟ ನಮ್ಗೆ ಸಿಗೋದು ಇಲ್ಲ, ಬರೋದು ಇಲ್ಲ..' ಒಂದೇ ಕಾರ್‌ನಲ್ಲಿ ಪ್ರೇಯಸಿ, ಮಾಜಿ ಪತ್ನಿಯರ ಕರ್ಕೊಂಡು ಹೋದ  Aamir Khan!]]></title>
            <link>https://kannada.asianetnews.com/gallery/relationship/aamir-khan-travels-with-reena-dutta-kiran-rao-and-gauri-spratt-viral-video-suh-dwtsgs0</link>
            <guid isPermaLink="true">https://kannada.asianetnews.com/gallery/relationship/aamir-khan-travels-with-reena-dutta-kiran-rao-and-gauri-spratt-viral-video-suh-dwtsgs0</guid>
            <pubDate>Thu, 18 Jun 2026 15:49:25 +0530</pubDate>
            <description><![CDATA[&lt;p&gt;Aamir Khan travels with Reena Dutta Kiran Rao and Gauri spratt ಇಬ್ಬರು ಮಾಜಿ ಪತ್ನಿಯರ ಜೊತೆ ಒಂದೇ ಕಾರಿನಲ್ಲಿ ಕಾಣಿಸಿಕೊಂಡ ಆಮೀರ್ ಖಾನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ &amp;nbsp;ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd34809sgjknckt0xahpvw3,imgname-aamir-khan--2--1781777178632.jpeg" type="image/jpeg" height="390" width="690"/>
            <content:encoded><![CDATA[&lt;p&gt;Aamir Khan travels with Reena Dutta Kiran Rao and Gauri spratt ಇಬ್ಬರು ಮಾಜಿ ಪತ್ನಿಯರ ಜೊತೆ ಒಂದೇ ಕಾರಿನಲ್ಲಿ ಕಾಣಿಸಿಕೊಂಡ ಆಮೀರ್ ಖಾನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ &amp;nbsp;ಆಗಿದೆ.&lt;/p&gt;&lt;img&gt;&lt;p&gt;ಬಾಲಿವುಡ್ ನಟ Aamir Khan ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಸಿನಿಮಾ ಅಲ್ಲ, ವೈಯಕ್ತಿಕ ಜೀವನವೇ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಆಮೀರ್ ಖಾನ್ ತಮ್ಮ ಇಬ್ಬರು ಮಾಜಿ ಪತ್ನಿಯರಾದ Reena Dutta ಮತ್ತು Kiran Rao ಜೊತೆಗೆ, ಅವರ ಆಪ್ತ ಸ್ನೇಹಿತೆ ಹಾಗೂ ಭವಿಷ್ಯದ ಸಂಗಾತಿ ಎಂದು ವರದಿಯಾಗಿರುವ Gauri Spratt ಅವರೊಂದಿಗೆ ಒಂದೇ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ವಿಡಿಯೋದಲ್ಲಿ ಆಮೀರ್ ಖಾನ್, ಗೌರಿ ಸ್ಪ್ರಾಟ್, ಕಿರಣ್ ರಾವ್, ರೀನಾ ದತ್ತಾ ಹಾಗೂ ಪುತ್ರ ಆಜಾದ್ ರಾವ್ ಖಾನ್ ಒಟ್ಟಿಗೆ ಪ್ರಯಾಣಿಸುತ್ತಿರುವುದು ಕಾಣಿಸಿದೆ. ವಿಶೇಷವಾಗಿ ಕಿರಣ್ ರಾವ್ ಮತ್ತು ಗೌರಿ ಸ್ಪ್ರಾಟ್ ಪರಸ್ಪರ ಮಾತನಾಡುತ್ತಾ ನಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ವರದಿಗಳ ಪ್ರಕಾರ, 61 ವರ್ಷದ ಆಮೀರ್ ಖಾನ್ ಅವರು ತಮ್ಮ ದೀರ್ಘಕಾಲದ ಸ್ನೇಹಿತೆ ಗೌರಿ ಸ್ಪ್ರಾಟ್ ಅವರನ್ನು ಜುಲೈ 5ರಂದು ವಿವಾಹವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮದುವೆಗೆ ಮುನ್ನವೇ ಮಾಜಿ ಪತ್ನಿಯರು ಮತ್ತು ಭವಿಷ್ಯದ ಸಂಗಾತಿಯ ನಡುವೆ ಉತ್ತಮ ಬಾಂಧವ್ಯ ನಿರ್ಮಿಸಿರುವುದು ನೆಟ್ಟಿಗರ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ಈ ವಿಡಿಯೋ ವೈರಲ್ ಆದ ಬಳಿಕ, &quot;ಇಂತಹ ಸಂಬಂಧವನ್ನು ಆಮೀರ್ ಖಾನ್ ಮಾತ್ರ ನಿಭಾಯಿಸಬಲ್ಲರು&quot;, &quot;ವಿಚ್ಛೇದನದ ಬಳಿಕವೂ ಸ್ನೇಹ ಉಳಿಸಿಕೊಂಡಿರುವುದು ವಿಶೇಷ&quot; ಎಂಬಂತಹ ಕಾಮೆಂಟ್&zwnj;ಗಳು ಹರಿದುಬರುತ್ತಿವೆ.&lt;/p&gt;]]></content:encoded>
            <category>entertainment</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/aamir-khan-travels-with-reena-dutta-kiran-rao-and-gauri-spratt-viral-video-suh-dwtsgs0"/>
        </item>
        <item>
            <title><![CDATA[ಸೊಪ್ಪಿನ ಸಾರು, ರಾಗಿ ಮುದ್ದೆ ನೆನೆದು…. ಜಯಮ್ಮ ನಿಧನಕ್ಕೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ ಮಾನ್ಯಾ]]></title>
            <link>https://kannada.asianetnews.com/gallery/sandalwood/actress-manya-naidus-emotional-post-on-sri-muralis-mother-jayamma-ugdyhgk</link>
            <guid isPermaLink="true">https://kannada.asianetnews.com/gallery/sandalwood/actress-manya-naidus-emotional-post-on-sri-muralis-mother-jayamma-ugdyhgk</guid>
            <pubDate>Thu, 18 Jun 2026 12:39:13 +0530</pubDate>
            <description><![CDATA[&lt;p&gt;ಇತ್ತೀಚೆಗೆ ನಿಧನರಾದ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ ಜಯಮ್ಮ ಅವರ ನಿಧನಕ್ಕೆ ನಟಿ ಮಾನ್ಯಾ ನಾಯ್ಡು ಸಂತಾಪ ಕೋರಿದ್ದು, ಅವರ ಜೊತೆಗಿನ ಫೋಟೊಗಳನ್ನು ಹಂಚಿಕೊಂಡು, ಅವರೊಂದಿಗೆ ಕಳೆದ ನೆನಪುಗಳನ್ನು ಸಹ ಹಂಚಿಕೊಂಡಿದ್ದಾರೆ ಶಂಭು ನಟಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcrta3kgpe1tcf877vjwp9x,imgname-manya-naidu1-1781766367346.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚೆಗೆ ನಿಧನರಾದ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ ಜಯಮ್ಮ ಅವರ ನಿಧನಕ್ಕೆ ನಟಿ ಮಾನ್ಯಾ ನಾಯ್ಡು ಸಂತಾಪ ಕೋರಿದ್ದು, ಅವರ ಜೊತೆಗಿನ ಫೋಟೊಗಳನ್ನು ಹಂಚಿಕೊಂಡು, ಅವರೊಂದಿಗೆ ಕಳೆದ ನೆನಪುಗಳನ್ನು ಸಹ ಹಂಚಿಕೊಂಡಿದ್ದಾರೆ ಶಂಭು ನಟಿ.&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಚಿನ್ನೇಗೌಡ ಅವರ ಪತ್ನಿ ಹಾಗೂ ನಟರಾದ ಶ್ರೀಮುರಳಿ ಮತ್ತು ವಿಜಯ್ ರಾಘವೇಂದ್ರ ಅವರ ತಾಯಿ ಜಯಮ್ಮ ಚಿನ್ನೇಗೌಡ ಇತ್ತೀಚೆಗೆ ನಿಧನರಾಗಿದ್ದು, ಅವರ ನಿಧನಕ್ಕೆ ನಟಿ ಮಾನ್ಯಾ ನಾಯ್ಡು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ನಟಿ ಮಾನ್ಯಾ ನಾಯ್ಡು ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಜಯಮ್ಮ ಹಾಗೂ ಶ್ರೀಮುರಳಿ ಕುಟುಂಬದ ಜೊತೆಗಿನ ಕೆಲವು ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದು, ಅದರ ಜೊತೆಗೆ ಅವರೊಂದಿಗೆ ಕಳೆದ ಸಮಯ, ಅವರು ತೋರಿದ ಪ್ರೀತಿ ಹಾಗೂ ಅವರು ಮಾಡಿಕೊಟ್ಟ ಆಹಾರವನ್ನು ಸಹ ನೆನಪಿಸಿಕೊಂಡು ಭಾವುಕರಾಗಿದ್ದಾರೆ.&lt;/p&gt;&lt;img&gt;&lt;p&gt;&quot;ಪ್ರೀತಿಯ ಅಮ್ಮಾ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.ನಿಮ್ಮನ್ನು ಮತ್ತು ನಿಮ್ಮ ಸುಂದರ ನಗುವನ್ನು ನಾವು ಸದಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಜೊತೆಗೆ ಶಂಭು ಸಿನಿಮಾ ಸಂದರ್ಭವನ್ನೂ ಸಹ ನೆನಪಿಸಿಕೊಂಡಿದ್ದಾರೆ ಮಾನ್ಯಾ.&lt;/p&gt;&lt;img&gt;&lt;p&gt;ಮಾನ್ಯಾ ಶ್ರೀಮುರಳಿ ಜೊತೆ 'ಶಂಭು' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿರುವ ಮಾನ್ಯ, &quot;ನಾನು ಇನ್ನೂ ಆ ಸೊಪ್ಪಿನ ಸಾರು ಮತ್ತು ರಾಗಿ ಮುದ್ದೆಯನ್ನು ನೆನಪಿಸಿಕೊಳ್ಳುತ್ತೇನೆ. ಶಂಭು ಚಿತ್ರದ ಶೂಟಿಂಗ್ ವೇಳೆ ನೀವು ಪ್ರೀತಿಯಿಂದ ಲೊಕೇಶನ್&zwnj;ಗೆ ಕಳುಹಿಸುತ್ತಿದ್ದ ಆ ಊಟವನ್ನು ಮರೆಯಲು ಸಾಧ್ಯವಿಲ್ಲ&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಲ್ಲದೆ ಚಿನ್ನೇಗೌಡ, ಶ್ರೀಮುರಳಿ, ವಿದ್ಯಾ, ಪ್ರಿನ್ಸ್, ಅವ ತಲ್ಲಿ, ರಾಗು, ಶೌರ್ಯ ಸೇರಿದಂತೆ ಇಡೀ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಮಾನ್ಯಾ, ಈ ದುಃಖದ ಸಂದರ್ಭದಲ್ಲಿ ದೇವರು ಕುಟುಂಬಕ್ಕೆ ಧೈರ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಮಾನ್ಯಾ ಅವರ ಈ ಪೋಸ್ಟ್&zwnj;ಗೆ ಅಭಿಮಾನಿಗಳು ಮತ್ತು ಸಿನಿರಂಗದ ಹಲವರು ಪ್ರತಿಕ್ರಿಯೆ ನೀಡಿ ಜಯಮ್ಮ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ನಟಿ ಮಾನ್ಯಾ ನಾಯ್ಡು ಶ್ರೀಮುರಳಿ ಜೊತೆ &lsquo;ಶಂಭು&rsquo;ಸಿನಿಮಾದಲ್ಲಿ 20 ವರ್ಷಗಳ ಹಿಂದೆ ನಟಿಸಿದ್ದರು. ಅಂದಿನಿಂದ ಇಲ್ಲಿವರೆಗೆ ಶ್ರೀಮುರಳಿ ಕುಟುಂಬದ ಜೊತೆ ವಿಶೇಷ ಬಾಂಧವ್ಯ ಹೊಂದಿದ್ದಾರೆ. ಸದ್ಯ ಸಿನಿಮಾ ಬಿಟ್ಟು ನ್ಯೂಯಾರ್ಕ್ ನಲ್ಲಿ ನೆಲೆಸಿರುವ ನಟಿ ಭಾರತಕ್ಕೆ ಬಂದಾಗ ಶ್ರೀಮುರಳಿ ಕುಟುಂಬವನ್ನು ಭೇಟಿಯಾಗುತ್ತಿರುತ್ತಾರೆ.&lt;/p&gt;]]></content:encoded>
            <category>entertainment</category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/actress-manya-naidus-emotional-post-on-sri-muralis-mother-jayamma-ugdyhgk"/>
        </item>
        <item>
            <title><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಪರ ಈ ಕೋರ್ಟ್‌ನಲ್ಲಿ ವಾದ ಮಂಡಿಸಲ್ಲ ಎಂದ ವಕೀಲ ಸುನೀಲ್‌!]]></title>
            <link>https://kannada.asianetnews.com/state/renukaswamy-case-actor-darshan-lawyer-steps-down-in-high-court-trial-court-accepts-cctv-pendrive-evidence-gdp/articleshow-5y096vd</link>
            <guid isPermaLink="true">https://kannada.asianetnews.com/state/renukaswamy-case-actor-darshan-lawyer-steps-down-in-high-court-trial-court-accepts-cctv-pendrive-evidence-gdp/articleshow-5y096vd</guid>
            <pubDate>Thu, 18 Jun 2026 14:00:09 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಹೈಕೋರ್ಟ್ ವಿಚಾರಣೆಯಿಂದ ನಟ ದರ್ಶನ್ ಪರ ವಕೀಲರು ನಿವೃತ್ತಿ ಬಯಸಿದ್ದಾರೆ. ಇದೇ ವೇಳೆ, ವಿಚಾರಣಾ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ಪೆನ್&zwnj;ಡ್ರೈವ್ ಅನ್ನು ಸಾಕ್ಷ್ಯವಾಗಿ ಪರಿಗಣಿಸಲು ಒಪ್ಪಿಗೆ ಸೂಚಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k94ym09kwxsxpbzp99171e5w,imgname-darshan-thoogudeepa-1762176663859.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಚಿತ್ರದುರ್ಗದ ರೇಣುಕಾಸ್ವಾಮಿ&zwnj;&zwnj;&zwnj;&zwnj;&zwnj; ಕೊಲೆ&zwnj;&zwnj; ಪ್ರಕರಣಕ್ಕೆ ಸಂಬಂಧಿಸಿ ಟ್ರಯಲ್ ಕೋರ್ಟ್&zwnj; ನಲ್ಲಿ ವಿಚಾರಣೆ ಆರಂಭವಾಗಿದೆ. ಈ ನಡುವೆ ಇದೀಗ ಹೈಕೋರ್ಟ್&zwnj;ನಲ್ಲಿ ನಡೆಯುತ್ತಿರುವ ಪ್ರಮುಖ ವಿಚಾರಣೆಯೊಂದರಲ್ಲಿ ನಟ ದರ್ಶನ್ ಪರ ವಕೀಲರು ದಿಢೀರ್&zwnj; ನಿವೃತ್ತಿ ಬಯಸಿ ಕಾಲಾವಕಾಶ ಕೋರಿರುವ ಘಟನೆ ನಡೆದಿದ್ದು, ಕಾನೂನು ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.&lt;/p&gt;&lt;p&gt;ಕೊಲೆಯಾದ ರೇಣುಕಾಸ್ವಾಮಿ ಅವರ ತಾಯಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಪಾಟೀಸವಾಲಿಗೆ (Cross-Examination) ಒಳಪಡಿಸಲು ಅವಕಾಶ ನೀಡಬೇಕು ಎಂದು ಕೋರಿ ಪ್ರಾಸಿಕ್ಯೂಷನ್ ಹೈಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್&zwnj;ನ ಏಕಸದಸ್ಯ ಪೀಠವು ಕೈಗೆತ್ತಿಕೊಂಡಿದೆ.&lt;/p&gt;&lt;p&gt;ಪ್ರಾಸಿಕ್ಯೂಷನ್ ಸಲ್ಲಿಸಿರುವ ಈ ಅರ್ಜಿ ಹೈಕೋರ್ಟ್&zwnj;ನಲ್ಲಿ ವಿಚಾರಣೆಗೆ ಬಂದಾಗ, ನಟ ದರ್ಶನ್ ಪರವಾಗಿ ಈವರೆಗೆ ವಕಾಲತ್ತು ವಹಿಸಿದ್ದ ವಕೀಲ ಸುನೀಲ್ ಅವರು ನ್ಯಾಯಪೀಠದ ಮುಂದೆ ಅತ್ಯಂತ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.&lt;/p&gt;&lt;h2&gt;ಹೈಕೋರ್ಟ್ ನಲ್ಲಿರುವ ಈ ಕೇಸ್ ನಿಂದ ನಿವೃತ್ತಿ ಬಯಸಿದ್ದೇನೆ&lt;/h2&gt;&lt;p&gt;ನಾನು ಕೆಳಹಂತದ ವಿಚಾರಣಾ ನ್ಯಾಯಾಲಯದಲ್ಲಿ (Trial Court) ನಟ ದರ್ಶನ್ ಪರವಾಗಿ ಹಾಜರಾಗುತ್ತಿರುವುದು ನಿಜ. ಆದರೆ, ಹೈಕೋರ್ಟ್&zwnj;ನಲ್ಲಿ ಸಲ್ಲಿಕೆಯಾಗಿರುವ ಈ ನಿರ್ದಿಷ್ಟ ಪ್ರಕರಣದ ವಾದ ಮಂಡನೆಯಿಂದ ನಾನು ನಿವೃತ್ತಿ ಬಯಸುತ್ತಿದ್ದೇನೆ. ಈ ಕೇಸ್&zwnj;ನಲ್ಲಿ ಹೈಕೋರ್ಟ್ ಮುಂಭಾಗ ವಾದ ಮಂಡಿಸಲು ನನಗೆ ದರ್ಶನ್ ಅವರಿಂದ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.&lt;/p&gt;&lt;p&gt;ದರ್ಶನ್ ಕಡೆಯಿಂದ ಸ್ಪಷ್ಟ ನಿರ್ದೇಶನ ಇಲ್ಲದ ಕಾರಣ, ಹೊಸದಾಗಿ ವಕೀಲರನ್ನು ನೇಮಿಸಿಕೊಳ್ಳಲು ಅಥವಾ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕಾಲಾವಕಾಶ ನೀಡಬೇಕೆಂದು ವಕೀಲ ಸುನೀಲ್ ಹೈಕೋರ್ಟ್&zwnj;ಗೆ ಮನವಿ ಮಾಡಿಕೊಂಡರು.&lt;/p&gt;&lt;p&gt;ದರ್ಶನ್ ಪರ ವಕೀಲರ ಈ ದಿಢೀರ್ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್&zwnj;ನ ಏಕಸದಸ್ಯ ಪೀಠವು, ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಜೂನ್ 23ರಂದು ದರ್ಶನ್ ಪರವಾಗಿ ಹೊಸ ವಕೀಲರು ಹಾಜರಾಗಲಿದ್ದಾರೆಯೇ ಅಥವಾ ಹಾಲಿ ವಕೀಲರೇ ಸೂಚನೆ ಪಡೆದು ವಾದ ಮುಂದುವರಿಸಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.&lt;/p&gt;&lt;h2&gt;ಪೆನ್&zwnj;ಡ್ರೈವ್&zwnj; ಸಾಕ್ಷ್ಯಕ್ಕೆ ಸಿವಿಲ್&zwnj; ಕೋರ್ಟ್&zwnj; ಒಪ್ಪಿಗೆ&lt;/h2&gt;&lt;p&gt;ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿ ಪ್ರಾಷಿಕ್ಯೂಷನ್ (ತನಿಖಾಧಿಕಾರಿಗಳು) ಸಲ್ಲಿಸಿರುವ ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಪೆನ್ ಡ್ರೈ ಅನ್ನು ಸಾಕ್ಷ್ಯವಾಗಿ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್&zwnj; ನ್ಯಾಯಾಲಯ ಬುಧವಾರ ಪರಿಗಣಿಸಿದೆ. ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ&zwnj;&zwnj; ಪಿ.ಪ್ರಸನ್ನ ಕುಮಾರ್ ಅವರು, ಪೆನ್&zwnj;ಡ್ರೈವ್&zwnj;ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಅದನ್ನು ನೀಡಿದ ಸುಮನಹಳ್ಳಿಯ ಬಳಿಯ ಅಪಾರ್ಟ್&zwnj;ಮೆಂಟ್&zwnj;ವೊಂದರ ಮಹಿಳಾ ನಿವಾಸಿ ದೃಢೀಕರಿಸಿದ ಪ್ರಮಾಣ ಪತ್ರ ಸಲ್ಲಿಸಿದರು. ಇದರಿಂದ&zwnj; ಪೆನ್&zwnj;ಡ್ರೈವ್&zwnj; ಅನ್ನು ಸಾಕ್ಷ್ಯಾಧಾರವಾಗಿ ನ್ಯಾಯಾಲಯ ಪರಿಗಣಿಸಿ, ಪ್ರಕರಣದ ವಿಚಾರಣೆಯನ್ನು ಜೂ.22ಕ್ಕೆ ಮುಂದೂಡಿತು.&lt;/p&gt;&lt;h2&gt;ದರ್ಶನ್ ಹಾಗೂ ಇತರೆ ಆರೋಪಿಗಳು&zwnj; ಆಕ್ಷೇಪ&lt;/h2&gt;&lt;p&gt;ಮಂಗಳವಾರ ನಡೆದಿದ್ದ ವಿಚಾರಣೆ ವೇಳೆ ತನಿಖಾಧಿಕಾರಿಗಳು ಸಲ್ಲಿಸಿರುವ&zwnj; ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಪೆನ್ ಡ್ರೈವ್ (ಡಿಜಿಟಲ್&zwnj;&zwnj; ಸಾಕ್ಷ್ಯ) ಅನ್ನು ಮುಚ್ಚಿದ ಲಕೋಟೆಯಿಂದ ಹೊರಗೆ ತೆಗೆದಿದ್ದ ನ್ಯಾಯಾಲಯವು ಪೆನ್ ಡ್ರೈವ್ ಅನ್ನು ಪ್ಲೇ ಮಾಡಲು ( ವೀಕ್ಷಿಸಲು) ಬಯಸಿತ್ತು. ಆಗ ದರ್ಶನ್ ಹಾಗೂ ಇತರೆ ಆರೋಪಿಗಳು&zwnj; ಆಕ್ಷೇಪಿಸಿ, ಪೆನ್ ಡ್ರೈವ್ ಡಿಜಿಟಲ್ ಸಾಕ್ಷ್ಯವಾಗಿದೆ. ಅದನ್ನು&zwnj; ಪರಿಗಣಿಸಬೇಕಾದರೆ ಸಾಕ್ಷ್ಯ ಕಾಯ್ದೆ ಸೆಕ್ಷನ್ 65 ಬಿ ಅನುಸಾರ ಡಿಜಿಟಲ್ ಸಾಕ್ಷ್ಯ ನೀಡಿದವರಿಂದ ದೃಢೀಕೃತ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ. ಆದರೆ, ತನಿಖಾಧಿಕಾರಿಗಳು ಆ &zwnj;ಪ್ರಮಾಣ ಪತ್ರವನ್ನು ಸಲ್ಲಿಸದ&zwnj; ಕಾರಣ ಪೆನ್ ಡ್ರೈವ್ ಅನ್ನು ಸಾಕ್ಷ್ಯಧಾರವಾಗಿ ಗುರುತಿಸುವಂತಿಲ್ಲ ಎಂದು ಕೋರಿದ್ದರು. ಇದರಿಂದ&zwnj; ಪೆನ್ ಡ್ರೈವ್ ಅನ್ನು ಸಾಕ್ಷ್ಯಾಧಾರವಾಗಿ ಗುರತಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಬುಧವಾರ ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಬುಧವಾರ ಪರಿಗಣಿಸಿ ವಿಚಾರಣೆ ನಡೆಸಿತು.&lt;/p&gt;]]></content:encoded>
            <category>entertainment</category>
            <dc:creator>Gowthami K</dc:creator>
            <atom:link href="https://kannada.asianetnews.com/state/renukaswamy-case-actor-darshan-lawyer-steps-down-in-high-court-trial-court-accepts-cctv-pendrive-evidence-gdp/articleshow-5y096vd"/>
        </item>
        <item>
            <title><![CDATA[Bossಗೆ ಎದುರಾಯ್ತು ಮತ್ತೊಂದು ಸಂಕಷ್ಟ:  ಹೈಕೋರ್ಟ್​ ಮೆಟ್ಟಿಲೇರಿದ ದರ್ಶನ್​, ವಿಜಯಲಕ್ಷ್ಮಿ]]></title>
            <link>https://kannada.asianetnews.com/gallery/sandalwood/boss-movie-darshan-and-vijyalakshmi-petition-to-court-suc-u0oiqu0</link>
            <guid isPermaLink="true">https://kannada.asianetnews.com/gallery/sandalwood/boss-movie-darshan-and-vijyalakshmi-petition-to-court-suc-u0oiqu0</guid>
            <pubDate>Wed, 17 Jun 2026 13:22:12 +0530</pubDate>
            <description><![CDATA[&lt;p&gt;ವಿ. ಲವ ನಿರ್ದೇಶನದ 'ಬಾಸ್' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲೇ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದ ಕಥೆಯು ನಟ ದರ್ಶನ್ ಅವರ ಪ್ರಕರಣವನ್ನು ಹೋಲುತ್ತದೆ ಎಂಬ ಕಾರಣಕ್ಕೆ, ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಚಿತ್ರದ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva90ybg1cd5ky9k8jft9a48,imgname-boss-movie-1781682698608.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿ. ಲವ ನಿರ್ದೇಶನದ 'ಬಾಸ್' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲೇ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದ ಕಥೆಯು ನಟ ದರ್ಶನ್ ಅವರ ಪ್ರಕರಣವನ್ನು ಹೋಲುತ್ತದೆ ಎಂಬ ಕಾರಣಕ್ಕೆ, ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಚಿತ್ರದ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ನಾಡಿದ್ದು ಅರ್ಥಾತ್​ ಇದೇ 19ರಂದು ಬಿಡುಗಡೆಯಾಗಬೇಕಿದ್ದ ಬಾಸ್​ ಸಿನಿಮಾಕ್ಕೆ ಮತ್ತೊಂದು ವಿಘ್ನ ಎದುರಾಗಿದೆ. ವಿ. ಲವ ನಿರ್ದೇಶನದ Boss Movie ಆರಂಭದಿಂದಲೂ ವಿವಾದದ ಸುಳಿಯಲ್ಲಿಯೇ ಸಿಲುಕಿದ್ದು, ಬಿಡುಗಡೆಯ ಹೊತ್ತಿನಲ್ಲಿಯೇ ಮತ್ತೊಂದು ಸಂಕಷ್ಟ ಚಿತ್ರತಂಡಕ್ಕೆ ಎದುರಾಗಿದೆ.&lt;/p&gt;&lt;img&gt;&lt;p&gt;ಅದೇನೆಂದರೆ, ಈ ಚಿತ್ರದ ಬಿಡುಗಡೆಗೆ ಕೋರಿ ವಿಜಯಲಕ್ಷ್ಮಿ ಮತ್ತು ದರ್ಶನ್​ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಈ ಚಿತ್ರದ ಟೀಸರ್​ ಬಿಡುಗಡೆಯಾದಾಗಿನಿಂದಲೂ ಇದು ಗದ್ದಲ ಸೃಷ್ಟಿಸುತ್ತಲೇ ಇದೆ. ತನಿಷ್ ಶಿವಣ್ಣ ನಟನೆಯ ಈ ಚಿತ್ರದ ಟೀಸರ್ ಬಿಡುಗಡೆ ಆದ ದಿನದಿಂದಲೂ ವಿವಾದ ಶುರು ಆಗಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ ಎಂಬುದನ್ನು ಟೀಸರ್​ನಲ್ಲಿ ಉಲ್ಲೇಖಿಸಲಾಗಿತ್ತು. ಟೀಸರ್ ನೋಡಿದರೆ ನಟ ದರ್ಶನ್ (Darshan) ಕೇಸ್ ರೀತಿಯೇ ಈ ಸಿನಿಮಾದ ಕಥೆ ಇದೆ ಎಂಬ ಅನುಮಾನ ಮೂಡುತ್ತದೆ. ಆ ಕಾರಣದಿಂದ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರು &lsquo;ಬಾಸ್&rsquo; ಸಿನಿಮಾದ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.&lt;/p&gt;&lt;img&gt;&lt;p&gt;ಈ ಮೊದಲು ಸೆಷನ್ಸ್ ಕೋರ್ಟ್​​ನಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರು ಚಿತ್ರಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಲ್ಲಿ ಅವರ ಅರ್ಜಿ ವಜಾಗೊಂಡಿತು. ಅದರಿಂದ ಚಿತ್ರತಂಡ ಬಿಡುಗಡೆಗೆ ಸಿದ್ಧವಾಗಿರುವ ಬೆನ್ನಲ್ಲೇ ಮತ್ತೆ ಈಗ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಜೂನ್ 19ರಂದು ಸಿನಿಮಾ ರಿಲೀಸ್ ಎಂದು ಮಾಧ್ಯಮಗಳಲ್ಲಿ ಜಾಹೀರಾತು ಕೂಡ ನೀಡಲಾಗಿದ್ದು, ಈಗ ಸಂಕಷ್ಟ ಬಂದಿದೆ.&lt;/p&gt;&lt;img&gt;&lt;p&gt;ಸೆನ್ಸಾರ್ ಮಂಡಳಿಯಿಂದ ಈ ಸಿನಿಮಾಗೆ ಪ್ರಮಾಣಪತ್ರ ಸಿಕ್ಕಿದೆ. ಯು/ಎ ಪ್ರಮಾಣಪತ್ರವನ್ನು ನೀಡಲಾಗಿದೆ. &lsquo;ಬಾಸ್&rsquo; ಸಿನಿಮಾದ ಬಿಡುಗಡೆಗೆ ಈ ಮೊದಲು ಸೆಷನ್ಸ್ ಕೋರ್ಟ್ ನೀಡಿದ್ದ ಅನುಮತಿಯನ್ನು ಈಗ ಹೈಕೋರ್ಟ್ ಎತ್ತಿ ಹಿಡಿಯುತ್ತಾ ಅಥವಾ ಚಿತ್ರಕ್ಕೆ ತಡೆ ನೀಡುತ್ತಾ ಎಂಬುದು ಗೊತ್ತಾಗಬೇಕಿದೆ.&lt;/p&gt;&lt;img&gt;&lt;p&gt;ಇದು ರೇಣುಕಾಸ್ವಾಮಿ ಕೊ*ಲೆ ಪ್ರಕರಣವನ್ನು (Renukaswamy Case) ಆಧರಿಸಿದ ಸಿನಿಮಾ ಎಂದೇ ಹೇಳಲಾಗುತ್ತಿತ್ತು. ಇದೀಗ ಈ ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆಯೇ ಮತ್ತೊಂದು ಕಾನೂನು ಬೆಳವಣಿಗೆ ನಡೆದಿದ್ದು, ಹೀಗಾಗಿ ಬಾಸ್ ಸಿನಿಮಾ ಬಿಡುಗಡೆ ಆಗುವುದು ಬಹುತೇಕ ಅನುಮಾನವಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/boss-movie-darshan-and-vijyalakshmi-petition-to-court-suc-u0oiqu0"/>
        </item>
        <item>
            <title><![CDATA[ಮಾಜಿ-ಹಾಲಿ ನಡುವೆ ಆಮೀರ್​ ಖಾನ್​ ಫುಲ್​ ಖುಷ್​- ಇನ್ನೊಂದು ದಾಖಲೆ ಬರೆದು ಶಾಕ್​ ಕೊಟ್ಟ ನಟ]]></title>
            <link>https://kannada.asianetnews.com/gallery/entertainment/aamir-khans-ex-wife-kiran-rao-and-bride-to-be-gauri-spratt-share-a-laugh-inside-car-suc-1e7xaxz</link>
            <guid isPermaLink="true">https://kannada.asianetnews.com/gallery/entertainment/aamir-khans-ex-wife-kiran-rao-and-bride-to-be-gauri-spratt-share-a-laugh-inside-car-suc-1e7xaxz</guid>
            <pubDate>Wed, 17 Jun 2026 17:36:24 +0530</pubDate>
            <description><![CDATA[&lt;p&gt;ಬಾಲಿವುಡ್ ನಟ ಆಮೀರ್ ಖಾನ್, ಬೆಂಗಳೂರಿನ ಗೌರಿ ಸ್ಪ್ರಾಟ್ ಜೊತೆ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಇಬ್ಬರು ಹಿಂದೂ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿರುವ ಆಮೀರ್, ಇದೀಗ &amp;nbsp;ಇನ್ನೊಂದು ಅಚ್ಚರಿ ಮೂಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvaqd0nzv539rwdgryt9v2xy,imgname-aamir-khan-1781697774271.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ನಟ ಆಮೀರ್ ಖಾನ್, ಬೆಂಗಳೂರಿನ ಗೌರಿ ಸ್ಪ್ರಾಟ್ ಜೊತೆ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಇಬ್ಬರು ಹಿಂದೂ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರಿಗೆ ವಿಚ್ಛೇದನ ನೀಡಿರುವ ಆಮೀರ್, ಇದೀಗ &amp;nbsp;ಇನ್ನೊಂದು ಅಚ್ಚರಿ ಮೂಡಿಸಿದ್ದಾರೆ.&lt;/p&gt;&lt;img&gt;&lt;p&gt;ಎಲ್ಲರಿಗೂ ತಿಳಿದಿರುವಂತೆ ಬಾಲಿವುಡ್​ ಖಾನ್​ ನಟರ ಪತ್ನಿಯರೆಲ್ಲಾ ಹಿಂದೂಗಳೇ. ಶಾರುಖ್ ಖಾನ್​ ಪತ್ನಿ ಗೌರಿ ಖಾನ್​ ಆದ್ರೆ ಆಮೀರ್​ ಖಾನ್​ ಇದಾಗಲೇ ಇಬ್ಬರು ಹೆಂಡ್ತಿಯರಿಗೆ ಡಿವೋರ್ಸ್​ ಕೊಟ್ಟಿದ್ದಾರೆ. ಅವರ ಹೆಸರು ರೀನಾ ಮತ್ತು ಕಿರಣ್​. ಸದ್ಯ ಗೌರಿ ಎನ್ನುವವರ ಜೊತೆ ಸುತ್ತಾಡುತ್ತಿದ್ದು, ಶೀಘ್ರದಲ್ಲಿಯೇ ಇವರ ಮದುವೆ ಎಂದೂ ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಜುಲೈನಲ್ಲಿ ಆಮಿರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಅವರ ವಿವಾಹಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. 61ನೇ ವಯಸ್ಸಿನಲ್ಲಿ ಮೂರನೆಯ ಮದುವೆ ಆಗುತ್ತಿರುವುದಕ್ಕೆ ಇದಾಗಲೇ ಸಾಕಷ್ಟು ಟ್ರೋಲ್​​ ಕೂಡ ಎದುರಿಸುತ್ತಿರುವ ನಟ, ಮೂವರೂ ಪತ್ನಿಯರನ್ನು ಹಿಂದೂವೇ ಆಯ್ಕೆ ಮಾಡಿಕೊಂಡಿರುವುದಕ್ಕೂ ಸಾಕಷ್ಟು ಟೀಕೆ ಎದುರಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್​ನಲ್ಲಿ ಇದೊಂದು ದಾಖಲೆ ಎಂದೇ ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಇದರ ನಡುವೆ ಇದೀಗ ಅಭಿಮಾನಿಗಳು ಶಾಕ್​ ಆಗುವಂಥ ಇನ್ನೊಂದು ಘಟನೆ ನಡೆದಿದೆ. ಅದೇನೆಂದರೆ, ಆಮೀರ್​ ಖಾನ್​ ಹಾಲಿ ಮತ್ತು ಭಾವಿ ಪತ್ನಿಯರ ಜೊತೆ ಒಂದೇ ಕಾರಿನಲ್ಲಿ ಹೋಗುತ್ತಿದ್ದಾರೆ. ಇದ್ಯಾವ ರೀತಿಯ ಸಂಬಂಧವಯ್ಯಾ ಎಂದು ಹಲವರು ಪ್ರಶ್ನಿಸುತ್ತಿದ್ದರೆ, ಕಿರಣ್​ ಅವರ ನಡವಳಿಕೆಗೂ ಸಾಕಷ್ಟು ಅಚ್ಚರಿ ಮೂಡಿಬರುತ್ತಿದೆ. ಅಷ್ಟೇ ಅಲ್ಲದೇ, ಆಮೀರ್​ ಖಾನ್​ ಮುಂದೆ ಕುಳಿತಿದ್ದರೆ, ಕಿರಣ್ ಮತ್ತು ಗೌರಿ ಹಿಂದಿನ ಸೀಟಿನಲ್ಲಿ ನಗುತ್ತಿದ್ದಾರೆ. ಅವರ ಜೊತೆ ಮಗ ಆಜಾದ್ ಕೂಡ ಇದ್ದಾನೆ! ನಾರ್ಹವಾಗಿ, ಆಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ, ಎರಡನೇ ಪತ್ನಿ ಕಿರಣ್ ರಾವ್ ಮತ್ತು ವಧು-ವರ ಗೌರಿ ಶನಿವಾರ ಆಸ್ಕರ್ ವಿಜೇತ ಲಗಾನ್&zwnj;ನ 25 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.&lt;/p&gt;&lt;img&gt;&lt;p&gt;ಗೌರಿ ಸ್ಪ್ರಾಟ್ ಮೂಲತಃ ಬೆಂಗಳೂರಿನವರಾಗಿದ್ದು, ತಮ್ಮ ಜೀವನದ ಬಹುಪಾಲು ಸಮಯವನ್ನು ಅಲ್ಲಿಯೇ ಕಳೆದಿದ್ದಾರೆ. ಅವರು ಬೆಂಗಳೂರಿನಲ್ಲಿ ಸಲೂನ್ ಹೊಂದಿದ್ದ ರೀಟಾ ಸ್ಪ್ರಾಟ್ ಅವರ ಪುತ್ರಿ.ಅವರ ಲಿಂಕ್ಡ್&zwnj;ಇನ್ ಪ್ರೊಫೈಲ್ ಪ್ರಕಾರ, ಗೌರಿ ಬ್ಲೂ ಮೌಂಟೇನ್ ಶಾಲೆಯಲ್ಲಿ ಅಧ್ಯಯನ ಮಾಡಿ 2004 ರಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ FDA ಸ್ಟೈಲಿಂಗ್ &amp;amp; ಫೋಟೋಗ್ರಫಿ ಎಂಬ ಫ್ಯಾಷನ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಪ್ರೊಫೈಲ್ ಪ್ರಕಾರ, ಅವರು ಪ್ರಸ್ತುತ ಮುಂಬೈನಲ್ಲಿ BBlunt ಸಲೂನ್ ಅನ್ನು ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ ಅವರಿಗೆ ಏಳು ವರ್ಷದ ಮಗುವಿದೆ.&lt;/p&gt;&lt;img&gt;&lt;p&gt;ಆಮೀರ್ ಖಾನ್ 1986 ರಲ್ಲಿ ಬಾಲ್ಯದ ಪ್ರಿಯತಮೆ ರೀನಾ ದತ್ತಾ ಅವರನ್ನು ರಹಸ್ಯ, ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಅವರು ಮಗ ಜುನೈದ್ ಮತ್ತು ಮಗಳು ಇರಾ ಅವರ ಪೋಷಕರಾಗಿದ್ದಾರೆ. ಜುನೈದ್ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ, ಆದರೆ ಇರಾ ಮಾನಸಿಕ ಆರೋಗ್ಯ ಜಾಗೃತಿಗಾಗಿ ವಕೀಲರಾಗಿದ್ದಾರೆ.16 ವರ್ಷಗಳ ದಾಂಪತ್ಯದ ನಂತರ ದಂಪತಿಗಳು 2002 ರಲ್ಲಿ ವಿಚ್ಛೇದನ ಪಡೆದರು.&lt;/p&gt;&lt;img&gt;&lt;p&gt;ಆಮೀರ್ ಖಾನ್ 2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು. 2001 ರ ಲಗಾನ್ ಚಿತ್ರದ ಸೆಟ್&zwnj;ಗಳಲ್ಲಿ ಇಬ್ಬರೂ ಭೇಟಿಯಾದರು, ಅಲ್ಲಿ ಅವರು ಸಹಾಯಕ ನಿರ್ದೇಶಕಿಯಾಗಿದ್ದರು. ಅವರು 2021 ರಲ್ಲಿ ವಿಚ್ಛೇದನ ಪಡೆದರು.ಅವರು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದ ತಮ್ಮ ಮಗ ಆಜಾದ್ ಅವರನ್ನು ಸಹ-ಪೋಷಕರಾಗಿ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/aamir-khans-ex-wife-kiran-rao-and-bride-to-be-gauri-spratt-share-a-laugh-inside-car-suc-1e7xaxz"/>
        </item>
        <item>
            <title><![CDATA[ಒಬ್ನೇ ಇರೋ ಖುಷಿನೇ ಬೇರೆ, ಮದ್ವೆ ಯಾಕೆ ಅನ್ನೋದಾ ಗಟ್ಟಿಮೇಳದ ವಿಕ್ರಾಂತ್​? ಹುಡುಗಿಯರ ಹಾರ್ಟ್​ ಬ್ರೇಕ್ ಮಾಡಿದ ನಟ]]></title>
            <link>https://kannada.asianetnews.com/gallery/relationship/gattimela-vikranth-urf-abhishek-ramdas-about-marriage-and-not-interested-in-that-suc-t8027bw</link>
            <guid isPermaLink="true">https://kannada.asianetnews.com/gallery/relationship/gattimela-vikranth-urf-abhishek-ramdas-about-marriage-and-not-interested-in-that-suc-t8027bw</guid>
            <pubDate>Wed, 17 Jun 2026 18:36:47 +0530</pubDate>
            <description><![CDATA['ಗಟ್ಟಿಮೇಳ' ಖ್ಯಾತಿಯ ನಟ ಅಭಿಷೇಕ್ ರಾಮದಾಸ್ ಇತ್ತೀಚೆಗೆ ತಮ್ಮ ಸಹೋದರಿಯ ಮದುವೆಯನ್ನು ನೆರವೇರಿಸಿದ್ದಾರೆ. ಸದ್ಯಕ್ಕೆ ಮದುವೆಯಾಗುವ ಯೋಚನೆ ಇಲ್ಲವೆಂದಿರುವ ಅವರು, ವೃತ್ತಿಜೀವನದತ್ತ ಗಮನ ಹರಿಸುವುದಾಗಿ ಮತ್ತು ಒಂಟಿ ಜೀವನವನ್ನು ಆನಂದಿಸುವುದಾಗಿ ಹೇಳಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvatzzcdhk6d19ps2n5m72z9,imgname-abhishek-ramdas-1781701541261.jpg" type="image/jpeg" height="390" width="690"/>
            <content:encoded><![CDATA['ಗಟ್ಟಿಮೇಳ' ಖ್ಯಾತಿಯ ನಟ ಅಭಿಷೇಕ್ ರಾಮದಾಸ್ ಇತ್ತೀಚೆಗೆ ತಮ್ಮ ಸಹೋದರಿಯ ಮದುವೆಯನ್ನು ನೆರವೇರಿಸಿದ್ದಾರೆ. ಸದ್ಯಕ್ಕೆ ಮದುವೆಯಾಗುವ ಯೋಚನೆ ಇಲ್ಲವೆಂದಿರುವ ಅವರು, ವೃತ್ತಿಜೀವನದತ್ತ ಗಮನ ಹರಿಸುವುದಾಗಿ ಮತ್ತು ಒಂಟಿ ಜೀವನವನ್ನು ಆನಂದಿಸುವುದಾಗಿ ಹೇಳಿಕೊಂಡಿದ್ದಾರೆ.&lt;img&gt;&lt;p&gt;'ಗಟ್ಟಿಮೇಳ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟ ಅಭಿಷೇಕ್&zwnj; ರಾಮದಾಸ್. ಅಭಿದಾಸ್&zwnj; ಅಂತಲೇ ಫೇಮಸ್​ ಆಗಿರೋ ನಟ ಸದ್ಯ ಸದ್ಯ &lsquo;ನಂದಗೋಕುಲ&rsquo; ಸೀರಿಯಲ್​ನಲ್ಲಿ ವಲ್ಲಭನಾಗಿ ಮಿಂಚುತ್ತಿದ್ದಾರೆ. ಈಚೆಗೆ ತಮ್ಮ ಸಹೋದರಿಯ ಮದುವೆ ಮಾಡಿರುವ ನಟ, ಸದ್ಯ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಆಗಿದ್ದಾರೆ.&lt;/p&gt;&lt;img&gt;&lt;p&gt;ಅಭಿಷೇಕ್ ದಾಸ್ ಅವರು ಗಟ್ಟಿಮೇಳಕ್ಕೂ ಮುನ್ನ ಸರಯೂ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಂಬಿ ನಿಂಗ್ ವಯಸ್ಸಾಯ್ತೋ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ.&lt;/p&gt;&lt;img&gt;&lt;p&gt;ಇಂತಿಪ್ಪ ನಟ ಇದೀಗ ಮದುವೆಯ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದಾರೆ. ನನಗೆ ಇದೀ ರೀತಿಯ ಹುಡುಗಿ ಬೇಕೆಂದೇನೂ ಇಲ್ಲ. ಆದರೆ ಮದುವೆಯ ಬಗ್ಗೆ ಸದ್ಯ ಯೋಚನೆಯನ್ನೂ ಮಾಡಲಿಲ್ಲ. ಮುಂದಿನ ಐದು ವರ್ಷ ಹೇಗೆಲ್ಲಾ ದುಡ್ಡು ಸಂಪಾದನೆ ಮಾಡಬಹುದು, ಗುರಿ ಏನಿರಬೇಕು ಎನ್ನುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಹಾಗೆಯೇ ಲೈಫ್​ನಲ್ಲಿ ಯಾರಾದ್ರೂ ಎಂಟರ್​ ಆದ್ರೆ ನೋಡೋಣ. ಆದ್ರೆ ಒಂಟಿ ಇರೋದರಲ್ಲಿ ಇರೋ ಮಜಾ ಮದ್ವೆಯಾದ ಮೇಲೆ ಇರಲ್ಲ. ದುಡಿದದ್ದನ್ನೆಲ್ಲಾ ನಾನೊಬ್ಬನೇ ಎಂಜಾಯ್​ ಮಾಡಬಹುದು. ಅದಕ್ಕೆ ಮದ್ವೆ-ಗಿದ್ವೆ ಬಗ್ಗೆ ಸದ್ಯ ತಲೆ ಕೆಡಿಸಿಕೊಳ್ಳಲ್ಲ. ಒಬ್ನೇ ಇರೋದೇ ಇಷ್ಟ ಎಂದಿದ್ದಾರೆ ನಟ.&lt;/p&gt;&lt;img&gt;&lt;p&gt;ಈಚೆಗಷ್ಟೇ ಅಭಿಷೇಕ್ ಅವರು ತಮ್ಮ ತಂಗಿ ಐಶ್ವರ್ಯಾ ರಾಮದಾಸ್&zwnj; ಮದುವೆ ಮಾಡಿದ್ದರು. ಅಭಿದಾಸ್&zwnj;ಗೆ ಒಬ್ಬಳೇ ಒಬ್ಬಳು ತಂಗಿ ಇದ್ದು, ತಾಯಿ - ತಂಗಿನೇ ಇವರ ಪ್ರಪಂಚ. ಐಶ್ವರ್ಯಾ ಅವರು ಮೇಕಪ್&zwnj; ಆರ್ಟಿಸ್ಟ್&zwnj; ಆಗಿದ್ದು, ಸೆಲಿಬ್ರಿಟಿ ಮೇಕಪ್&zwnj; ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇವರು ಹರ್ಷ ಎಂಬುವವರನ್ನ ವರಿಸಿದ್ದಾರೆ. ಅಪ್ಪನ ಸ್ಥಾನದಲ್ಲಿ ನಿಂತು ಸಹೋದರಿ ಮದುವೆ ಮಾಡಿದ್ದರು ಅಭಿಷೇಕ್&zwnj; ರಾಮದಾಸ್&zwnj;.&lt;/p&gt;]]></content:encoded>
            <category>entertainment</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/gattimela-vikranth-urf-abhishek-ramdas-about-marriage-and-not-interested-in-that-suc-t8027bw"/>
        </item>
        <item>
            <title><![CDATA[Actress Roopika Marriage: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ರೂಪಿಕಾ ಲಗ್ನಪತ್ರಿಕೆ ಶಾಸ್ತ್ರ ಆಯ್ತು!]]></title>
            <link>https://kannada.asianetnews.com/gallery/tv-talk/lakshmi-nivasa-kannada-serial-sinchana-real-name-actress-roopika-marriage-lagna-patrike-shastra-swgv4ga</link>
            <guid isPermaLink="true">https://kannada.asianetnews.com/gallery/tv-talk/lakshmi-nivasa-kannada-serial-sinchana-real-name-actress-roopika-marriage-lagna-patrike-shastra-swgv4ga</guid>
            <pubDate>Thu, 18 Jun 2026 09:35:35 +0530</pubDate>
            <description><![CDATA[&lt;p&gt;Lakshmi Nivasa Serial Kannada: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ರೂಪಿಕಾ ಅವರು ಮದುವೆಗೆ ರೆಡಿಯಾಗಿದ್ದಾರೆ. ಈ ವಿಷಯವನ್ನು ಅವರೇ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಹಾಗಾದರೆ ಹುಡುಗ ಯಾರು? ಏನು ಮಾಡುತ್ತಿದ್ದಾರೆ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcdxq8s1wzdafesyv46vf86,imgname-new-project---2026-06-18t092144.789-1781754944793.jpg" type="image/jpeg" height="390" width="690"/>
            <content:encoded><![CDATA[&lt;p&gt;Lakshmi Nivasa Serial Kannada: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ರೂಪಿಕಾ ಅವರು ಮದುವೆಗೆ ರೆಡಿಯಾಗಿದ್ದಾರೆ. ಈ ವಿಷಯವನ್ನು ಅವರೇ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಹಾಗಾದರೆ ಹುಡುಗ ಯಾರು? ಏನು ಮಾಡುತ್ತಿದ್ದಾರೆ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿಂಚನಾ ಎನ್ನುವ ಪಾತ್ರ ಮಾಡುತ್ತಿರುವ ರೂಪಿಕಾ ಜೀವನದಲ್ಲಿ ಚೆಲುವಿನ ಚಿಲಿಪಿಲಿ ಶುರು ಆಗ್ತಿದೆ. ಹೌದು, ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ರೂಪಿಕಾ ಅವರು ಮದುವೆ ಆಗುತ್ತಿದ್ದಾರಂತೆ. ಈಗಾಗಲೇ ಲಗ್ನಪತ್ರಿಕೆ ಶಾಸ್ತ್ರ ಕೂಡ ನಡೆದಿದೆ.&lt;/p&gt;&lt;img&gt;&lt;p&gt;ರೂಪಿಕಾ ಅವರು &ldquo;ಹೆಣ್ಣು ಮಕ್ಕಳ ಜೀವನದಲ್ಲಿ ಮದುವೆ ಎನ್ನೋದು ತುಂಬ ವಿಶೇಷ, ಹಾಗೆಯೇ ನನ್ನ ಜೀವನದಲ್ಲಿ ಕೂಡ ಮದುವೆ ಆಗುವ ಟೈಮ್&zwnj; ಬಂದಿದೆ. ಮದುವೆ ಶಾಸ್ತ್ರಗಳು ಶುರು ಆಗುತ್ತಿವೆ&rdquo; ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ರೂಪಿಕಾ ಮದುವೆ ಆಗುತ್ತಿರುವ ಹುಡುಗ ಯಾರು? ಏನು ಮಾಡುತ್ತಿದ್ದಾರೆ? ಲವ್&zwnj; ಮ್ಯಾರೇಜ್?&zwnj; ಅರೇಂಜ್ಜ್&zwnj; ಮ್ಯಾರೇಜ್ ಎಂಬ ಬಗ್ಗೆ ಇನ್ನೂ ಉತ್ತರ ಹೊರಬೀಳಬೇಕಿದೆ. ಮದುವೆ ಬಳಿಕ ಅವರು ಧಾರಾವಾಹಿ ಬಿಡ್ತಾರಾ? ಇಲ್ಲವಾ ಎಂಬ ಬಗ್ಗೆ ಕೂಡ ಸ್ಪಷ್ಟನೆ ಇಲ್ಲ.&lt;/p&gt;]]></content:encoded>
            <category>entertainment</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/lakshmi-nivasa-kannada-serial-sinchana-real-name-actress-roopika-marriage-lagna-patrike-shastra-swgv4ga"/>
        </item>
        <item>
            <title><![CDATA[Balakrishna: ವಿಜಯಶಾಂತಿಯನ್ನು ಮದುವೆಯಾಗಲು ಬಯಸಿದ್ರಾ ಬಾಲಯ್ಯ? ಅಸಲಿ ಸತ್ಯ ಇಲ್ಲಿದೆ ನೋಡಿ!]]></title>
            <link>https://kannada.asianetnews.com/entertainment/balakrishna-and-vijayashanti-marriage-rumors-the-real-story-gvd/articleshow-yaywu29</link>
            <guid isPermaLink="true">https://kannada.asianetnews.com/entertainment/balakrishna-and-vijayashanti-marriage-rumors-the-real-story-gvd/articleshow-yaywu29</guid>
            <pubDate>Wed, 17 Jun 2026 23:29:47 +0530</pubDate>
            <description><![CDATA[&lt;p&gt;Balakrishna ಅವರು ಲೇಡಿ ಅಮಿತಾಭ್ ವಿಜಯಶಾಂತಿಯನ್ನು ಮದುವೆಯಾಗಲು ಬಯಸಿದ್ದರಾ? ಆ ಸಮಯದಲ್ಲಿ ನಿಜವಾಗಿ ನಡೆದಿದ್ದೇನು? ಇವರಿಬ್ಬರ ನಡುವೆ ಅಂತರ ಮೂಡಲು ಕಾರಣವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvbakj674hzmhwf59c7cv7sy,imgname-hkh--1781717911712.png" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಕಾಲದಲ್ಲಿ ಬಾಲಕೃಷ್ಣ ಮತ್ತು ವಿಜಯಶಾಂತಿ ಟಾಲಿವುಡ್&zwnj;ನ ಹಿಟ್ ಜೋಡಿಯಾಗಿದ್ದರು. ಇವರಿಬ್ಬರ ಕಾಂಬಿನೇಷನ್&zwnj;ನಲ್ಲಿ ಸಿನಿಮಾ ಬಂದರೆ ಹಿಟ್ ಗ್ಯಾರಂಟಿ ಎನ್ನುವಂತಿತ್ತು. ಆದರೆ, ಒಂದು ಹಂತದ ನಂತರ ಇಬ್ಬರೂ ಒಟ್ಟಿಗೆ ನಟಿಸುವುದನ್ನು ನಿಲ್ಲಿಸಿದರು. ಇದಕ್ಕೆ 'ಮದುವೆ' ಕಾರಣ ಎಂಬ ಮಾತು ಕೇಳಿಬಂತು. ವಿಜಯಶಾಂತಿ ಮದುವೆಯಾದ ನಂತರ ಬಾಲಯ್ಯ ಜೊತೆ ನಟಿಸಿಲ್ಲ ಎನ್ನಲಾಗುತ್ತದೆ. ಇದೇ ವೇಳೆ ಬಾಲಯ್ಯ, ವಿಜಯಶಾಂತಿಯನ್ನು ಮದುವೆಯಾಗಲು ಬಯಸಿದ್ದರು ಎಂಬ ಸುದ್ದಿ ಹರಿದಾಡಿತ್ತು.&lt;/p&gt;&lt;p&gt;ಹಾಗಾದರೆ, ಬಾಲಯ್ಯ ಮತ್ತು ವಿಜಯಶಾಂತಿ ನಿಜವಾಗಿಯೂ ಮದುವೆಯಾಗಲು ಸಿದ್ಧರಾಗಿದ್ದರಾ? ಆ ಸಮಯದಲ್ಲಿ ನಡೆದಿದ್ದೇನು ಎಂದು ನೋಡಿದರೆ, ಅಸಲಿ ಸತ್ಯ ಹೊರಬಿದ್ದಿದೆ. ಖ್ಯಾತ ಚಲನಚಿತ್ರ ವಿಶ್ಲೇಷಕ ಚಿಲ್ಲಗಟ್ಟು ಶ್ರೀಕಾಂತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಾಲಯ್ಯ, ವಿಜಯಶಾಂತಿಯನ್ನು ಮದುವೆಯಾಗಲು ಬಯಸಿದ್ದರು ಎನ್ನುವುದರಲ್ಲಿ ಸತ್ಯವಿಲ್ಲ ಎಂದಿದ್ದಾರೆ. ಬಾಲಯ್ಯ 1982ರಲ್ಲಿ ವಸುಂಧರಾ ದೇವಿ ಅವರನ್ನು ಮದುವೆಯಾದರು. ಆದರೆ ವಿಜಯಶಾಂತಿ ಜೊತೆ ಅವರು ಸಿನಿಮಾ ಮಾಡಿದ್ದು ಆ ನಂತರವೇ. ಹೀಗಾಗಿ ಈ ಸುದ್ದಿಯಲ್ಲಿ ಹುರುಳಿಲ್ಲ ಎಂದು ವಿಶ್ಲೇಷಕರು ತಿಳಿಸಿದ್ದಾರೆ.&lt;/p&gt;&lt;p&gt;ವಿಜಯಶಾಂತಿ ಮದುವೆಯಾದ ಶ್ರೀನಿವಾಸ ಪ್ರಸಾದ್, ಬಾಲಯ್ಯ ಅವರ ಸಂಬಂಧಿ ಎನ್ನಲಾಗುತ್ತದೆ. ಹಾಗಾದರೆ ಬಾಲಯ್ಯ ಮತ್ತು ವಿಜಯಶಾಂತಿ ಮದುವೆಯ ನಂತರ ಯಾಕೆ ಒಟ್ಟಿಗೆ ನಟಿಸಲಿಲ್ಲ? ಇದಕ್ಕೆ ವಿಜಯಶಾಂತಿಯೇ ಕಾರಣ ನೀಡಿದ್ದಾರೆ. ಆ ಸಮಯದಲ್ಲಿ ಅವರು ಲೇಡಿ ಓರಿಯೆಂಟೆಡ್ ಚಿತ್ರಗಳನ್ನು ಮಾಡುತ್ತಿದ್ದರು. ಆ ಚಿತ್ರಗಳು ದೊಡ್ಡ ಹಿಟ್ ಆಗುತ್ತಿದ್ದವು. ಹೀರೋಗಳಿಗೆ ಸಮಾನವಾಗಿ ಅವರ ಸಿನಿಮಾಗಳು ಕಲೆಕ್ಷನ್ ಮಾಡುತ್ತಿದ್ದವು. ಹೀಗಾಗಿ, ಅವರು ಹೀರೋಗಳಿಗೆ ಸಮಾನವಾದ ಸಂಭಾವನೆಯನ್ನು ಕೇಳಲು ಆರಂಭಿಸಿದರು.&lt;/p&gt;&lt;h2&gt;&lt;strong&gt;ಕಾರಣ ಇದೇನಾ?&lt;/strong&gt;&lt;/h2&gt;&lt;p&gt;ಸಂಭಾವನೆ ಮಾತ್ರವಲ್ಲ, ಪಾತ್ರದ ಪ್ರಾಮುಖ್ಯತೆಯಲ್ಲೂ ವ್ಯತ್ಯಾಸಗಳು ಬರುತ್ತಿದ್ದವು. ಹೀರೋಗಳಿಗೆ ಹೆಚ್ಚು ಮತ್ತು ತಮ್ಮ ಪಾತ್ರಕ್ಕೆ ಕಡಿಮೆ ಪ್ರಾಮುಖ್ಯತೆ ನೀಡುವುದನ್ನು ವಿಜಯಶಾಂತಿ ಪ್ರಶ್ನಿಸುತ್ತಿದ್ದರು. ಅಂತಹ ಚಿತ್ರಗಳನ್ನು ಅವರು ತಿರಸ್ಕರಿಸುತ್ತಿದ್ದರು. ಇದೇ ಕಾರಣಕ್ಕೆ ಬಾಲಯ್ಯ ಜೊತೆ ಹೆಚ್ಚು ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಚಿರಂಜೀವಿ ಜೊತೆಗೂ ಇದೇ ಕಾರಣಕ್ಕೆ ನಂತರ ನಟಿಸಲು ಸಾಧ್ಯವಾಗಲಿಲ್ಲ ಎಂದು ಸಂದರ್ಶನವೊಂದರಲ್ಲಿ ವಿಜಯಶಾಂತಿ ಬಹಿರಂಗಪಡಿಸಿದ್ದರು. ಅಂದಹಾಗೆ, ಬಾಲಯ್ಯ 1982ರಲ್ಲಿ ಮದುವೆಯಾದರೆ, ವಿಜಯಶಾಂತಿ 1988ರಲ್ಲಿ ಶ್ರೀನಿವಾಸ ಪ್ರಸಾದ್ ಅವರನ್ನು ವಿವಾಹವಾದರು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/balakrishna-and-vijayashanti-marriage-rumors-the-real-story-gvd/articleshow-yaywu29"/>
        </item>
        <item>
            <title><![CDATA[Om Praksah Rao: ನಿಂತ್ ನಿಂತಲ್ಲೇ ಹೀರೋಯಿನ್ ಜೊತೆ ಕಾಡಲ್ಲಿ ನಡೆದ ಘಟನೆ ಬಿಚ್ಚಿಟ್ಟ ಓಂ ಪ್ರಕಾಶ್ ರಾವ್!]]></title>
            <link>https://kannada.asianetnews.com/tv-talk/director-om-prakash-rao-cooking-incident-actress-jackfruit-barfi-klattle-kitchen/articleshow-aovm500</link>
            <guid isPermaLink="true">https://kannada.asianetnews.com/tv-talk/director-om-prakash-rao-cooking-incident-actress-jackfruit-barfi-klattle-kitchen/articleshow-aovm500</guid>
            <pubDate>Wed, 17 Jun 2026 21:40:39 +0530</pubDate>
            <description><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಹಲವು ವೇದಿಕೆಗಳಲ್ಲಿ ತಮ್ಮ ಮಾತಿನಿಂದಲೇ ಕಾಂಟ್ರವರ್ಸಿ ಮತ್ತು ಕಾಮಿಡಿ ಮಾಡುತ್ತಿರುವ ನಿರ್ದೇಶಕ ಹಾಗೂ ನಟ ಓಂ ಪ್ರಕಾಶ್ ರಾವ್ ಅವರು ಕಿರುತೆರೆಗೆ ಬಂದಿದ್ದಾರೆ. ಇದೀಗ ಮಾಧ್ಯಮವೊಂದಕ್ಕೆ ನಟಿಯೊಂದಿಗೆ ಕಾಡಿನಲ್ಲಿ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvb5ftva0x7hfzpa2bsfb8nm,imgname-om-praksah-rao-1781712546666.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ನಟರೂ ಆಗಿರುವ ಓಂ ಪ್ರಕಾಶ್ ರಾವ್ ಅವರು ಶೂಟಿಂಗ್ ಲೊಕೇಶನ್ ನೋಡಲು ನಟಿಯನ್ನು ಕರೆದುಕೊಂಡು ಹೋದಾಗ ನಡೆದ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ದಟ್ಟ ಕಾಡಿನಲ್ಲಿ ಕಾರು ನಿಲ್ಲಿಸಿದಾಗ ನಟಿ ಕೇಳಿದ್ದನ್ನು ಹೇಗೆ ಪೂರೈಸಿದರು ಎಂಬುದನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಈ ಕುರಿತು ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಕ್ಲಾಟ್ಲೆ ಕಿಚನ್&zwnj;ಗೆ ಹೇಗೆ ಸೆಲೆಕ್ಟ್ ಆದರು ಎಂಬುದನ್ನು ಹೇಳುತ್ತಾ, ನಟಿಯೊಂದಿಗೆ ನಡೆದ ಘಟನೆಯನ್ನು ತಿಳಿಸಿದ್ದಾರೆ. ನಮ್ಮ ಸಿನಿಮಾ ಹೀರೋಯಿನ್ ಜೊತೆಗೆ ಲೊಕೇಶನ್ ನೋಡೋದಕ್ಕೆ ಹೋಗಿದ್ದೆವು. ಅವರು ನನ್ನನ್ನ ಸುಬ್ಬ ಎಂದು ಕರೆಯುತ್ತಿದ್ದರು. ನಾನು ಅವರಿಗೆ ಸುಬ್ಬಲಕ್ಷ್ಮಿ ಎಂದು ಹೆಸರಿಟ್ಟಿದ್ದೇನೆ. ಕುದುರೆಮುಖ ರೋಡಲ್ಲಿ ಹೋಗುವಾಗ ಕಾಡಿನ ಮಧ್ಯದಲ್ಲಿ ಕಾರ್ಕಳದಲ್ಲಿ ಕಾರು ನಿಲ್ಲಿಸಿದ್ದೆವು. ಆಗ ನನಗೆ ತುಂಬಾ ಹೊಟ್ಟೆ ಹಸಿವು ಎಂದು ಹೇಳಿದರು. ಸುಮ್ಮನಿರು ನೀನು ನನ್ನ ತಲೇನೂ ತಿನ್ನಬೇಡ, ನನ್ನನ್ನೂ ತಿನ್ನಬೇಡ. ನಿನಗೆ ರೆಡಿ ಮಾಡಿರೋ ಹೊಟ್ಟೆ ತುಂಬಾ ಊಟ ಬೇಕು ಅಲ್ವಾ ಅಡುಗೆ ಮಾಡಿಕೊಡ್ತೇನೆ ಸುಮ್ಮನಿರು ಎಂದು ಹೇಳಿದೆ.&lt;/p&gt;&lt;h2&gt;&lt;strong&gt;ಸ್ಥಳದಲ್ಲೇ ಸಿದ್ಧವಾಯಿತು ಹಲಸಿನ ಹಣ್ಣಿನ ಬರ್ಫಿ!&lt;/strong&gt;&lt;/h2&gt;&lt;p&gt;ಆಗ ನಾನು ಅಡುಗೆ ಮಾಡೋದಕ್ಕೆ ಏನಾದರೂ ಸಿಗುತ್ತಾ ಎಂದು ನೋಡಿದಾಗ ಒಲೆ ಹಚ್ಚೋಕೆ ಸೌದೆಗಳು ಸಿಕ್ಕವು. ಹಳ್ಳೀಲಿ ಅವರರಿವರ ಮನೆಯಲ್ಲಿ ಹೋಗಿ ಬೆಲ್ಲ ಹಾಗೂ ಹಲಸಿನ ಹಣ್ಣು ಕೊಯ್ದಿದ್ದರು ಅದನ್ನ ಇಸ್ಕೊಂಡು ಬಂದೆ. ಜೊತೆಗೆ ಒಂದಷ್ಟು ತೆಂಗಿನಕಾಯಿ ತೆಗೆದುಕೊಂಡು ಬಂದೆ. ಜೊತೆಗೆ ಪಕ್ಕದಲ್ಲಿಯೇ ಇದ್ದ ಮನೆಯಲ್ಲಿ ಒಂದು ಹಂಚು ಇಸ್ಕೊಂಡು ಒಲೆ ಸಿದ್ಧಪಡಿಸಿ ಸೌದೆಗೆ ಬೆಂಕಿಹಚ್ಚಿ ಹಲಸಿನ ಹಣ್ಣಿನ ಬರ್ಫಿಯನ್ನು ಮಾಡಿಕೊಟ್ಟೆ. ಅದು ಸುಬ್ಬಲಕ್ಷ್ಮಿಗೆ ತುಂಬಾ ಇಷ್ಟ ಆಯ್ತು. ಅದನ್ನು ತಿಂದು ನಾನೂ ತಿಂದು ಖುಷಿಪಟ್ಟಿದ್ದೆ. ನಾನು ಈಗ ಅದನ್ನೇ ಕ್ಲಾಟ್ಲೆ ಕಿಚನ್&zwnj;ನಲ್ಲಿ ಮಾಡಬೇಕು ಎಂದು ಓಂ ಪ್ರಕಾಶ್ ರಾವ್ ಅವರು ಹೇಳಿದರು.&lt;/p&gt;&lt;h2&gt;&lt;strong&gt;ತರಹೇವಾರಿ ಅಡುಗೆ ಮಾಡುವ ನಳಪಾಕ&lt;/strong&gt;&lt;/h2&gt;&lt;p&gt;ನಾನು ಎಲ್ಲಾರ ಜೊತೆಗೆ ಹೋಗಿಲ್ಲ. ಒಂದಿಬ್ಬರ ಜೊತೆಗೆ ಲೊಕೇಶನ್ ನೋಡಲು ಹೋದಾಗ ಈ ತರಹದ ಅಡುಗೆ ಮಾಡಿದ್ದೇನೆ. ಇನ್ನು ಉಪ್ಪಿಟ್ಟು, ದೋಸೆ, ಪೂರಿ, ಚಟ್ನಿ, ಗಸಗಸೆ ಪಾಯಸ ಮಾಡ್ತೇನೆ. ದೋಸೆ ಹಿಟ್ಟಿಗೆ ಅಕ್ಕಿ, ಉದ್ದಿನಬೇಳೆ ಹಾಕಿ ಸ್ವಲ್ಪ ಒಗ್ಗರಣೆ ಹಾಕಿಕೊಳ್ಳಬಹುದು. ನಾನು ಮೊಟ್ಟೆ ದೋಸೆ ತಿನ್ನಲು ಇಷ್ಟಪಡ್ತೇನೆ ಎಂದು ತಮಗೆ ಸಿದ್ಧಿಸಿರುವ ಅಡುಗೆ ಕಲೆಯನ್ನು ತಿಳಿಸಿದರು.&lt;/p&gt;]]></content:encoded>
            <category>entertainment</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/tv-talk/director-om-prakash-rao-cooking-incident-actress-jackfruit-barfi-klattle-kitchen/articleshow-aovm500"/>
        </item>
        <item>
            <title><![CDATA[Kamalinee Mukherjee: ಅದು ಭಕ್ತಿ ಸಿನಿಮಾ, ಆದ್ರೂ ನಾಗ್ ನೋಡಿ ಕಂಟ್ರೋಲ್ ತಪ್ಪುತ್ತಿದ್ದೆ ಅನ್ನೋದಾ ಈ ನಟಿ!]]></title>
            <link>https://kannada.asianetnews.com/gallery/entertainment/kamalinee-mukherjee-reveals-crush-on-nagarjuna-during-shirdi-sai-movie-gvd-ei1b3rs</link>
            <guid isPermaLink="true">https://kannada.asianetnews.com/gallery/entertainment/kamalinee-mukherjee-reveals-crush-on-nagarjuna-during-shirdi-sai-movie-gvd-ei1b3rs</guid>
            <pubDate>Wed, 17 Jun 2026 20:34:27 +0530</pubDate>
            <description><![CDATA[&lt;p&gt;Kamalinee Mukherjee, ನಟ ನಾಗಾರ್ಜುನ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಾರೆ. 'ಶಿರಡಿ ಸಾಯಿ' ಸಿನಿಮಾ ಶೂಟಿಂಗ್ ವೇಳೆ ನಾಗಾರ್ಜುನರನ್ನು ನೋಡುತ್ತಲೇ ಇರುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvb0sz358t05vwp4816m8eba,imgname-vvhn-1781707635813.png" type="image/jpeg" height="390" width="690"/>
            <content:encoded><![CDATA[&lt;p&gt;Kamalinee Mukherjee, ನಟ ನಾಗಾರ್ಜುನ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಾರೆ. 'ಶಿರಡಿ ಸಾಯಿ' ಸಿನಿಮಾ ಶೂಟಿಂಗ್ ವೇಳೆ ನಾಗಾರ್ಜುನರನ್ನು ನೋಡುತ್ತಲೇ ಇರುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಟಿ ಕಮಲಿನೀ ಮುಖರ್ಜಿ 'ಆನಂದ್' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರಕ್ಕೇ ಅತ್ಯುತ್ತಮ ನಟಿ ಎಂದು ನಂದಿ ಪ್ರಶಸ್ತಿ ಪಡೆದರು. ನಂತರ 'ಗೋದಾವರಿ', 'ಗಾಯಂ' ನಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ಆದರೆ, ಕ್ರಮೇಣ ಅವರಿಗೆ ನಾಯಕಿಯಾಗಿ ಅವಕಾಶಗಳು ಕಡಿಮೆಯಾದವು. 'ಜಲ್ಸಾ', 'ಗೋವಿಂದುಡು ಅಂದರಿವಾಡಲೇ' ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದರು.&lt;/p&gt;&lt;img&gt;&lt;p&gt;ಕಮಲಿನೀ ಮುಖರ್ಜಿ ತಮ್ಮ ಸಿನಿಮಾಗಳಲ್ಲಿ ಹೆಚ್ಚಾಗಿ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಹೋಮ್ಲಿ ಲುಕ್&zwnj;ನಿಂದಾಗಿ ಫ್ಯಾಮಿಲಿ ಆಡಿಯನ್ಸ್ ಮನಗೆದ್ದರು. ಸಂದರ್ಶನವೊಂದರಲ್ಲಿ, ಕಮಲಿನೀ ಟಾಲಿವುಡ್&zwnj;ನ ಕೆಲವು ಸ್ಟಾರ್ ಹೀರೋಗಳ ಬಗ್ಗೆ ಆಸಕ್ತಿದಾಯಕ ಕಾಮೆಂಟ್&zwnj;ಗಳನ್ನು ಮಾಡಿದ್ದಾರೆ.&lt;/p&gt;&lt;img&gt;&lt;p&gt;'ಶಿರಡಿ ಸಾಯಿ' ಚಿತ್ರದ ನಿಮ್ಮ ಅನುಭವದ ಬಗ್ಗೆ ಹೇಳಿ ಎಂದು ನಿರೂಪಕರು ಕೇಳಿದಾಗ ಕಮಲಿನೀ ಮುಖರ್ಜಿ ಮಾತನಾಡಿದರು. 'ನಾನು ರಾಘವೇಂದ್ರ ರಾವ್ ಸರ್ ನಿರ್ದೇಶನದಲ್ಲಿ ಆ ಚಿತ್ರದಲ್ಲಿ ನಟಿಸಿದೆ. ಅವರೊಂದಿಗೆ ಮುಕ್ತವಾಗಿ ಮಾತನಾಡಬಹುದಿತ್ತು. ನಮ್ಮ ತಂಡದಲ್ಲಿ ಎಲ್ಲರೂ ಅದ್ಭುತ ವ್ಯಕ್ತಿಗಳೇ. ಆದರೆ ನಾಗಾರ್ಜುನ ಮಾತ್ರ ತುಂಬಾ ಹಾಟ್' ಎಂದು ಕಮಲಿನೀ ರೊಮ್ಯಾಂಟಿಕ್ ಆಗಿ ಕಾಮೆಂಟ್ ಮಾಡಿದರು.&lt;/p&gt;&lt;img&gt;&lt;p&gt;ನಾಗಾರ್ಜುನ ಬಗ್ಗೆ ಹೀಗೆ ಮಾತನಾಡಲು ನನಗೆ ಯಾವುದೇ ಅಭ್ಯಂತರವಿಲ್ಲ. ನಾಗಾರ್ಜುನ ಸೂಪರ್ ಹಾಟ್ ವ್ಯಕ್ತಿ ಎಂದು ಕಮಲಿನೀ ಬೋಲ್ಡ್ ಆಗಿ ಹೇಳಿದರು. 'ನಾಗಾರ್ಜುನರನ್ನು ನೋಡಿ ಕಂಟ್ರೋಲ್ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಅವರ ಹಾಟ್&zwnj;ನೆಸ್&zwnj;ನಿಂದ ಹೊರಬರಲು ನನಗೆ 2 ನಿಮಿಷ ಬೇಕಿತ್ತು. ಆಮೇಲೆ, ಇದು ರೊಮ್ಯಾಂಟಿಕ್ ಸಿನಿಮಾ ಅಲ್ಲ, ಸಾಯಿಬಾಬಾ ಕುರಿತ ಭಕ್ತಿ ಚಿತ್ರ ಎಂದು ಮನಸ್ಸಿಗೆ ಹೇಳಿಕೊಳ್ಳುತ್ತಿದ್ದೆ' ಎಂದು ಕಮಲಿನೀ, ನಾಗಾರ್ಜುನ ಮೇಲಿನ ತನ್ನ ಇಷ್ಟವನ್ನು ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಇದೇ ರೀತಿಯ ಕಾಮೆಂಟ್&zwnj;ಗಳನ್ನು ಕಮಲಿನೀ ಮುಖರ್ಜಿ, ಮಹೇಶ್ ಬಾಬು ಬಗ್ಗೆಯೂ ಮಾಡಿದ್ದಾರೆ. 'ಹ್ಯಾಪಿ ಡೇಸ್' ಚಿತ್ರದಲ್ಲಿ ಮಹೇಶ್ ಬಾಬು ಫೋಟೋ ತೋರಿಸಿ 'ಇವರೇ ನನ್ನ ಪತಿ' ಎಂದು ಹೇಳುವ ದೃಶ್ಯವಿದೆ. ನಿಜ ಜೀವನದಲ್ಲಿ ಮಹೇಶ್ ಬಾಬು ಬಂದು 'ಐ ಲವ್ ಯು' ಹೇಳಿದರೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ, 'ನಾನು ಐ ಲವ್ ಯು ಟೂ ಎಂದು ಹೇಳುವುದಿಲ್ಲ, ಆದರೆ ನೀವು ಸೂಪರ್ ಹಾಟ್ ಎಂದು ಖಂಡಿತ ಹೇಳುತ್ತೇನೆ' ಎಂದಿದ್ದರು. 42 ವರ್ಷದ ಕಮಲಿನೀ ಮುಖರ್ಜಿ ಇನ್ನೂ ಮದುವೆಯಾಗಿಲ್ಲ. ಅವರು ತಮ್ಮ ವೈಯಕ್ತಿಕ ಜೀವನವನ್ನು ಬಹಳ ರಹಸ್ಯವಾಗಿಟ್ಟಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/kamalinee-mukherjee-reveals-crush-on-nagarjuna-during-shirdi-sai-movie-gvd-ei1b3rs"/>
        </item>
        <item>
            <title><![CDATA[OG 2 ಬಗ್ಗೆ ಕೊನೆಗೂ ಬಂತು ದೊಡ್ಡ ಅಪ್‌ಡೇಟ್: ಪವನ್ ಕಲ್ಯಾಣ್ ಫ್ಯಾನ್ಸ್ ಕಾಯುತ್ತಿದ್ದ ಸುದ್ದಿ ಇದೇ!]]></title>
            <link>https://kannada.asianetnews.com/gallery/entertainment/pawan-kalyan-greenlights-og-2-shooting-to-begin-soon-after-his-return-gvd-gq8h1ep</link>
            <guid isPermaLink="true">https://kannada.asianetnews.com/gallery/entertainment/pawan-kalyan-greenlights-og-2-shooting-to-begin-soon-after-his-return-gvd-gq8h1ep</guid>
            <pubDate>Wed, 17 Jun 2026 20:10:54 +0530</pubDate>
            <description><![CDATA[&lt;p&gt;ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬ್ಲಾಕ್&zwnj;ಬಸ್ಟರ್ &lsquo;They Call Him OG&rsquo; ಚಿತ್ರದ ಸೀಕ್ವೆಲ್ OG 2 ಬಗ್ಗೆ ಮಹತ್ವದ ಅಪ್&zwnj;ಡೇಟ್ ಹೊರಬಿದ್ದಿದೆ. ವಿದೇಶ ಪ್ರವಾಸದಿಂದ ವಾಪಸ್ ಆದ ತಕ್ಷಣ ಶೂಟಿಂಗ್ ಆರಂಭವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktvqzvy2ws6fd8nzw5neg4h3,imgname-og-2-1781195075522.jpg" type="image/jpeg" height="390" width="690"/>
            <content:encoded><![CDATA[&lt;p&gt;ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬ್ಲಾಕ್&zwnj;ಬಸ್ಟರ್ &lsquo;They Call Him OG&rsquo; ಚಿತ್ರದ ಸೀಕ್ವೆಲ್ OG 2 ಬಗ್ಗೆ ಮಹತ್ವದ ಅಪ್&zwnj;ಡೇಟ್ ಹೊರಬಿದ್ದಿದೆ. ವಿದೇಶ ಪ್ರವಾಸದಿಂದ ವಾಪಸ್ ಆದ ತಕ್ಷಣ ಶೂಟಿಂಗ್ ಆರಂಭವಾಗಲಿದೆ.&lt;/p&gt;&lt;img&gt;&lt;p&gt;ಪವರ್ ಸ್ಟಾರ್ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾದ 'They Call Him OG' (ಒ.ಜಿ) ಸೀಕ್ವೆಲ್ ಬಗ್ಗೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. 'ಸಾಹೋ' ಚಿತ್ರದ ಮೂಲಕ ದೇಶದ ಗಮನ ಸೆಳೆದಿದ್ದ ನಿರ್ದೇಶಕ ಸುಜೀತ್, ಈ ಆ್ಯಕ್ಷನ್-ಗ್ಯಾಂಗ್&zwnj;ಸ್ಟರ್ ಚಿತ್ರವನ್ನು ನಿರ್ದೇಶಿಸಿದ್ದರು.&lt;/p&gt;&lt;img&gt;&lt;p&gt;ಮುಂಬೈ ಮಾಫಿಯಾ ಹಿನ್ನೆಲೆಯಲ್ಲಿ ಸಿದ್ಧವಾಗಿದ್ದ ಈ ಸಿನಿಮಾ, ಕೇವಲ ಬ್ಲಾಕ್&zwnj;ಬಸ್ಟರ್ ಆಗದೆ, ಪವನ್ ಕಲ್ಯಾಣ್ ಅವರನ್ನು ಮತ್ತೆ ಸ್ಟೈಲಿಶ್ ಗ್ಯಾಂಗ್&zwnj;ಸ್ಟರ್ ಆಗಿ ತೆರೆಮೇಲೆ ಅಬ್ಬರಿಸುವಂತೆ ಮಾಡಿತ್ತು. ಹೀಗಾಗಿಯೇ, ಈ ಚಿತ್ರದ ಮುಂದಿನ ಭಾಗದ ಬಗ್ಗೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮತ್ತು ಕುತೂಹಲ ಮನೆಮಾಡಿತ್ತು.&lt;/p&gt;&lt;img&gt;&lt;p&gt;ಈ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಪವನ್ ಕಲ್ಯಾಣ್ ಕ್ರಿಯೇಟಿವ್ ವರ್ಕ್ಸ್ ಸಂಸ್ಥೆ ಇತ್ತೀಚೆಗೆ ಒಂದು ಮಹತ್ವದ ಹೇಳಿಕೆ ನೀಡಿದೆ. ಪವನ್ ಕಲ್ಯಾಣ್ ಅವರು ತಮ್ಮ ವಿದೇಶ ಪ್ರವಾಸ ಮುಗಿಸಿ ವಾಪಸ್ ಬಂದ ತಕ್ಷಣ 'OG 2' ಚಿತ್ರದ ಶೂಟಿಂಗ್ ಶುರುವಾಗಲಿದೆ ಎಂದು ಪ್ರೊಡಕ್ಷನ್ ಹೌಸ್ ಖಚಿತಪಡಿಸಿದೆ. ಮೊದಲ ಭಾಗಕ್ಕೆ ಸಿಕ್ಕ ಅಭೂತಪೂರ್ವ ಸ್ವಾಗತ ಮತ್ತು ಈಗಲೂ ಇರುವ ಜನಪ್ರಿಯತೆಯನ್ನು ಗಮನಿಸಿದರೆ, 'OG 2' ಪವನ್ ಕಲ್ಯಾಣ್ ಅವರ ಕೆರಿಯರ್&zwnj;ನ ಮತ್ತೊಂದು ಬೆಸ್ಟ್ ಸಿನಿಮಾ ಆಗಲಿದೆ ಎಂದು ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಮೊದಲ ಭಾಗದಲ್ಲಿ ತಮನ್ ಎಸ್. ನೀಡಿದ್ದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಯಾರೂ ಮರೆಯಲು ಸಾಧ್ಯವಿಲ್ಲ. 'OG 2' ಚಿತ್ರಕ್ಕೂ ಅವರೇ ಸಂಗೀತ ನೀಡಲಿದ್ದು, ಅವರ ಎನರ್ಜಿಟಿಕ್ ಬಿಜಿಎಂ ಚಿತ್ರದ ಹೃದಯ ಬಡಿತವಾಗಲಿದೆ. ಪವನ್ ಕಲ್ಯಾಣ್ ಅವರ ಕಮಾಂಡಿಂಗ್ ಸ್ಕ್ರೀನ್ ಪ್ರೆಸೆನ್ಸ್, ಸುಜೀತ್ ಅವರ ವಿಷನರಿ ನಿರ್ದೇಶನ ಮತ್ತು ತಮನ್ ಅವರ ಸ್ಫೋಟಕ ಸಂಗೀತ ಸೇರಿದರೆ, ಪ್ರೇಕ್ಷಕರಿಗೆ ಒಂದು ಪಕ್ಕಾ ಬ್ಲಾಕ್&zwnj;ಬಸ್ಟರ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/pawan-kalyan-greenlights-og-2-shooting-to-begin-soon-after-his-return-gvd-gq8h1ep"/>
        </item>
        <item>
            <title><![CDATA[ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!]]></title>
            <link>https://kannada.asianetnews.com/entertainment/akash-ugale-the-brother-of-actress-sanchita-ugale-statement-on-his-sister-tragic-death-videoshow-c5fcckh</link>
            <guid isPermaLink="true">https://kannada.asianetnews.com/entertainment/akash-ugale-the-brother-of-actress-sanchita-ugale-statement-on-his-sister-tragic-death-videoshow-c5fcckh</guid>
            <pubDate>Wed, 17 Jun 2026 19:44:39 +0530</pubDate>
            <description><![CDATA[&lt;p&gt;ಭಾನುವಾರ ಸಂಜೆ ಇಡೀ ಹಿಂದಿ ಚಿತ್ರರಂಗವೇ ನಡುಗಿಹೋಗುವಂತಹ ಆ ದುರಂತ ಸಂಭವಿಸಿಬಿಟ್ಟಿದೆ. ತನ್ನ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದ ಸಂಚಿತಾ, ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಆಕೆಯ ಸಹೋದರ ಹೇಳಿದ್ದೇನು?&lt;/p&gt;]]></description>
            <media:content url="https://geo.dailymotion.com/player/x1tbu.html?video=xagctuy" medium="video" height="768" width="1024"/>
            <content:encoded><![CDATA[&lt;p&gt;ಸುಶಾಂತ್ ಸಿಂಗ್ ಮಾದರಿಯಲ್ಲೇ ಸಾವಿಗೆ ಶರಣಾದ ನಟಿ..!ಹೊರಗಿನಿಂದ ನೋಡುವ ಕಣ್ಣುಗಳಿಗೆ ಇದು ಬಣ್ಣದ ಲೋಕ, ಯಶಸ್ಸಿನ ಶಿಖರ. ಆದರೆ, ಇದೇ ಬಣ್ಣದ ಪ್ರಪಂಚದ ಒಳಗೆ ಅದೆಷ್ಟೋ ಕಣ್ಣೀರಿನ ಕಥೆಗಳಿವೆ, ಉಸಿರುಗಟ್ಟಿಸುವ ಒತ್ತಡಗಳಿವೆ. ಅದಕ್ಕೆ ಮತ್ತೊಂದು ಲೇಟೆಸ್ಟ್ ಸಾಕ್ಷಿ ಈ ಕೇಸ್- ಕೇವಲ 30 ವರ್ಷದ ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಾಲೆ (Sanchita Ugale) ನಿಗೂಢ ಸಾವು!.. ನಟಿ ಸಂಚಿತಾ ಆ*ತ್ಮಹತ್ಯೆಯನ್ನ ಸುಶಾಂತ್ ಸಿಂಗ್ ಸೂಸೈಡ್ ಮಿಸ್ಟರಿ ಜೊತೆ ಹೋಲಿಕೆ ಮಾಡಲಾಗ್ತಾ ಇದೆ.&lt;/p&gt;&lt;p&gt;ಸುಶಾಂತ್ ಸಿಂಗ್ ಸಾವಿನ ದಿನವೇ ಸಂಚಿತಾ ಉಗಾಲೆ ಆತ್ಮಹತ್ಯೆ..!ಭಾನುವಾರ ಸಂಜೆ ಇಡೀ ಹಿಂದಿ ಚಿತ್ರರಂಗವೇ ನಡುಗಿಹೋಗುವಂತಹ ಆ ದುರಂತ ಸಂಭವಿಸಿಬಿಟ್ಟಿದೆ. ತನ್ನ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದ ಸಂಚಿತಾ, ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ಆಕೆ &amp;nbsp;ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ರು. ಸಂಚಿತಾ 30 ವರ್ಷಕ್ಕೆಲ್ಲಾ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವಾದರೂ ಏನು? ಪೊಲೀಸರು ತನಿಖೆ ಆರಂಭಿಸಿದ &amp;nbsp;ಬೆನ್ನಲ್ಲೇ ಈಗ ಇಡೀ ಪ್ರಕರಣಕ್ಕೆ ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ!ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ...&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/akash-ugale-the-brother-of-actress-sanchita-ugale-statement-on-his-sister-tragic-death-videoshow-c5fcckh"/>
        </item>
        <item>
            <title><![CDATA[ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!]]></title>
            <link>https://kannada.asianetnews.com/entertainment/salman-khan-approached-delhi-high-court-against-the-film-kala-hiran-and-has-filed-a-petition-seeking-a-ban-on-the-movie-videoshow-mqnfnui</link>
            <guid isPermaLink="true">https://kannada.asianetnews.com/entertainment/salman-khan-approached-delhi-high-court-against-the-film-kala-hiran-and-has-filed-a-petition-seeking-a-ban-on-the-movie-videoshow-mqnfnui</guid>
            <pubDate>Wed, 17 Jun 2026 19:10:27 +0530</pubDate>
            <description><![CDATA[&lt;p&gt;ಸಲ್ಮಾನ್ ಖಾನ್ ಪ್ರಕರಣ ಮತ್ತು ಲಾರೆನ್ಸ್ ಬಿಷ್ಣೋಯ್ ವಿವಾದವನ್ನ ಇಟ್ಟುಕೊಂಡು ನಿರ್ಮಾಪಕ ಅಮಿತ್ ಜಾನಿ 'ಕಾಲಾ ಹಿರನ್' ಎಂಬ ಚಿತ್ರ ನಿರ್ಮಾಣ ಮಾಡಿದ್ದಾರೆ. ಈಗಾಗ್ಲೇ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಬಾಲಿವುಡ್&zwnj;ನಲ್ಲಿ ಹಲ್ ಚಲ್ ಎಬ್ಬಿಸಿದೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xagctke" medium="video" height="768" width="1024"/>
            <content:encoded><![CDATA[&lt;p&gt;ಬಾಲಿವುಡ್&zwnj;ನ 'ಸುಲ್ತಾನ್' ಸಲ್ಮಾನ್ ಖಾನ್&zwnj;ಗೆ (Salman Khan) ಸದ್ಯ ಟೈಮೇ ಚೆನ್ನಾಗಿಲ್ಲ. ಒಂದೆಡೆ ಬಿಷ್ಣೋಯ್ ಗ್ಯಾಂಗ್&zwnj;ನಿಂದ ನಿರಂತರ ಬೆದರಿಕೆಗಳು ಬರುತ್ತಿದ್ದರೆ, ಮತ್ತೊಂದೆಡೆ ಅದೇ ವಿಚಾರ ಇಟ್ಟುಕೊಂಡು ಸಲ್ಮಾನ್ ಖಾನ್ ಇಮೇಜ್&zwnj;ಗೆ ಧಕ್ಕೆ ತರಲು ಹೊಸ ಸಿನಿಮಾವೊಂದು ಸಜ್ಜಾಗಿದೆ. ಹೌದು.. ಅದರ ಹೆಸರೇ 'ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೆಗಸಿ'! ಈ ಚಿತ್ರದ ವಿರುದ್ಧ ಈಗ ಸ್ವತಃ ಸಲ್ಮಾನ್ ಖಾನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಿನಿಮಾ ಬ್ಯಾನ್ ಮಾಡಿ ಅಂತ ಅರ್ಜಿ ಸಲ್ಲಿಸಿದ್ದಾರೆ. ಏನಿದು ಹೊಸ ವಿವಾದ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.&lt;/p&gt;&lt;p&gt;ಬಾಲಿವುಡ್ ಭಾಯ್&zwnj;ಜಾನ್&zwnj;ಗೆ ಹೊಸ ಟೆನ್ಷನ್..!&amp;nbsp;1998ರ ಕೃಷ್ಣಮೃಗ ಬೇಟೆ ಪ್ರಕರಣ ಸಲ್ಮಾನ್ ಖಾನ್ ಜೀವನದ ಅತ್ಯಂತ ಕರಾಳ ಅಧ್ಯಾಯ. ಈ ಕೇಸ್​ನಲ್ಲಿ ಸಲ್ಮಾನ್ ಜೈಲು ಸೇರಿದ್ರು. ಈಗಲೂ ಈ ಕೇಸಿನ ವಿಚಾರಣೆ ನಡೀತಾನೇ ಇದೆ. ಅದರ ನಡುವೆ ಬಿಷ್ಣೋಯ್ ಸಮುದಾಯದ ಡಾನ್ ಲಾರೆನ್ಸ್ ಬಿಷ್ಣೋಯ್, ಕೃಷ್ಣ ಮೃಗವನ್ನ ಕೊಂದಂತೆ ಸಲ್ಮಾನ್ ಖಾನ್ ಅವ್ರನ್ನೂ ಕೊಲ್ತಿನಿ ಅಂತ &amp;nbsp;ಬೆನ್ನುಬಿದ್ದಿದ್ದಾನೆ. ಸೋ ಸಲ್ಮಾನ್ ಜೀವಭಯದಲ್ಲಿ ಟೈಟ್ ಸೆಕ್ಯೂರಿಟಿ ನಡುವೆ ಓಡಾಡ್ತಾ ಇರೋ ಮ್ಯಾಟರ್ ಗೊತ್ತೇ ಇದೆ.&lt;/p&gt;&lt;p&gt;ಈಗ ಇದೇ ಪ್ರಕರಣ ಮತ್ತು ಲಾರೆನ್ಸ್ ಬಿಷ್ಣೋಯ್ ವಿವಾದವನ್ನ ಇಟ್ಟುಕೊಂಡು ನಿರ್ಮಾಪಕ ಅಮಿತ್ ಜಾನಿ 'ಕಾಲಾ ಹಿರನ್' ಎಂಬ ಚಿತ್ರ ನಿರ್ಮಾಣ ಮಾಡಿದ್ದಾರೆ. ಈಗಾಗ್ಲೇ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಬಾಲಿವುಡ್&zwnj;ನಲ್ಲಿ ಹಲ್ ಚಲ್ ಎಬ್ಬಿಸಿದೆ. ಈ ಸಿನಿಮಾದ ವಿರುದ್ಧ ಇದೀಗ ನಟ ಸಲ್ಮಾನ್ ಖಾನ್ ದೆಹಲಿ ಹೈಕೋರ್ಟ್&zwnj; ಮೆಟ್ಟಿಲೇರಿದ್ದಾರೆ.ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ನೋಡಿ..&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/salman-khan-approached-delhi-high-court-against-the-film-kala-hiran-and-has-filed-a-petition-seeking-a-ban-on-the-movie-videoshow-mqnfnui"/>
        </item>
        <item>
            <title><![CDATA[ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ]]></title>
            <link>https://kannada.asianetnews.com/entertainment/kannada-producer-chinnegowda-wife-and-vijay-raghavendra-sri-murali-mother-jayamma-passed-away-videoshow-bq6qylf</link>
            <guid isPermaLink="true">https://kannada.asianetnews.com/entertainment/kannada-producer-chinnegowda-wife-and-vijay-raghavendra-sri-murali-mother-jayamma-passed-away-videoshow-bq6qylf</guid>
            <pubDate>Wed, 17 Jun 2026 18:35:06 +0530</pubDate>
            <description><![CDATA[&lt;p&gt;ಹಿರಿಯ ನಿರ್ಮಾಪಕ ಚಿನ್ನೇಗೌಡರ ಪತ್ನಿ, ವಿಜಯ್ ರಾಘವೇಂದ್ರ - ಶ್ರೀಮುರಳಿಯವರ ತಾಯಿ ಜಯಮ್ಮ ವಿಧಿವಶರಾಗಿದ್ದಾರೆ. ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಈ ಇಬ್ಬರು ಅದ್ಭುತ ನಟರನ್ನ ಕನ್ನಡ ಚಿತ್ರರಂಗಕ್ಕೆ ನೀಡಿದ ಹೆಮ್ಮೆಯ ತಾಯಿ ಜಯಮ್ಮ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xagcte6" medium="video" height="768" width="1024"/>
            <content:encoded><![CDATA[&lt;p&gt;ಹಿರಿಯ ನಿರ್ಮಾಪಕ ಚಿನ್ನೇಗೌಡರ ಪತ್ನಿ, ವಿಜಯ್ ರಾಘವೇಂದ್ರ - ಶ್ರೀಮುರಳಿಯವರ ತಾಯಿ ಜಯಮ್ಮ ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗದ​ಈ ಇಬ್ಬರೂ ಸ್ಟಾರ್ ನಟರು ಅವರಮ್ಮನ ಮುದ್ದಿನ ಮಕ್ಕಳು. ಈ ಹಿಂದೆ ಹಲವು ಬಾರಿ ತಮ್ಮ ತಾಯಿ ಹೇಗೆ ತಮ್ಮ ಯಶಸ್ಸಿಗೆ ಕಾರಣ ಅನ್ನೋದನ್ನ ಹೇಳಿದ್ರು. ಇದೀಗ ಅಮ್ಮನನ್ನ ಕಳೆದುಕೊಂಡು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ ವಿಜಯ್ ರಾಘವೇಂದ್ರ &amp;amp; ಶ್ರೀಮುರಳಿ.&lt;/p&gt;&lt;p&gt;ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ..!ಇಬ್ಬರು ತಾರೆಯರ ಯಶಸ್ಸಿನ ಹಿಂದಿತ್ತು ತಾಯಿಯ ಹರಕೆ..!ಜಯಮ್ಮ ನಿಧನಕ್ಕೆ ಕಂಬನಿ ಮಿಡಿದ ಸ್ಯಾಂಡಲ್&zwnj;ವುಡ್ ಗಣ್ಯರುಚಿನ್ನಾರಿಮುತ್ತ ಖ್ಯಾತಿಯ ನಟ ವಿಜಯ್ ರಾಘವೇಂದ್ರ ಮತ್ತು ರೋರಿಂಗ್ ಸ್ಟಾರ್ ಖ್ಯಾತಿಯ ಶ್ರೀಮುರುಳಿ ಈ ಇಬ್ಬರನ್ನೂ ಹತ್ತಿರದವರು ಜಯಮ್ಮನ ಮಕ್ಕಳು ಅಂತಾನೇ ಕರೀತಿದ್ರು. ಯಾಕಂದ್ರೆ ಇವರ ತಾಯಿಯ ಹೆಸರು ಜಯಮ್ಮ ಮತ್ತು ಈ ಇಬ್ಬರೂ ಆ ಜಯಮ್ಮನ ಮುದ್ದಿನ ಮಕ್ಕಳು.&lt;/p&gt;&lt;p&gt;ನಿರ್ಮಾಪಕ ಚಿನ್ನೇಗೌಡರ ಪತ್ನಿಮತ್ತು ಇಬ್ಬರು ಅದ್ಭುತ ನಟರನ್ನ ಕನ್ನಡ ಚಿತ್ರರಂಗಕ್ಕೆ ನೀಡಿದ ಹೆಮ್ಮೆಯ ತಾಯಿ ಜಯಮ್ಮ ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.ಹೆಚ್ಚಿನ ಮಾಹಿತಿಗೆ &lsquo;ಸಿನಿಮಾ ಹಂಗಾಮ&rsquo; ವಿಡಿಯೋ ನೋಡಿ...&amp;nbsp;&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/kannada-producer-chinnegowda-wife-and-vijay-raghavendra-sri-murali-mother-jayamma-passed-away-videoshow-bq6qylf"/>
        </item>
        <item>
            <title><![CDATA[Preethi Raj Shetty: ಟಿವಿಕೆ ಸೇರಿದ ಕೂಡಲೇ ವಿಜಯ್‌ರ ಕಾನೂನು ಸಲಹೆಗಾರ್ತಿ ಆದ ವಕೀಲೆ.. ಯಾರಿವರು ಶೆಟ್ಟಿ?]]></title>
            <link>https://kannada.asianetnews.com/india-news/preethi-raj-shetty-becomes-key-legal-figure-in-vijays-tvk-party-gvd/articleshow-ik7hen2</link>
            <guid isPermaLink="true">https://kannada.asianetnews.com/india-news/preethi-raj-shetty-becomes-key-legal-figure-in-vijays-tvk-party-gvd/articleshow-ik7hen2</guid>
            <pubDate>Wed, 17 Jun 2026 18:20:58 +0530</pubDate>
            <description><![CDATA[&lt;p&gt;Vijay ಮತ್ತು ಸಂಗೀತಾ ಅವರ ವಿಚ್ಛೇದನ ಪ್ರಕರಣ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ನಡುವೆ, ಟಿವಿಕೆ ಪಕ್ಷ ಸೇರಿದ ವಕೀಲೆ ಪ್ರೀತಿ ರಾಜ್ ಶೆಟ್ಟಿ, ವಿಜಯ್ ಅವರ ವೈಯಕ್ತಿಕ ಪ್ರಕರಣಗಳನ್ನು ನಿಭಾಯಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvat4pewb8wn1aqjfyz63ecm,imgname-vbk-1781700647388.png" type="image/jpeg" height="390" width="690"/>
            <content:encoded><![CDATA[&lt;p&gt;ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ವಿಜಯ್ ಮತ್ತು ಅವರ ಪತ್ನಿ ಸಂಗೀತಾ, ಕೆಲವು ವರ್ಷಗಳಿಂದ ಭಿನ್ನಾಭಿಪ್ರಾಯಗಳಿಂದಾಗಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಸಂಗೀತಾ ಅವರು ವಿಜಯ್ ಅವರಿಂದ ವಿಚ್ಛೇದನ ಕೋರಿ ಮಾರ್ಚ್ 24 ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಆನ್&zwnj;ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಮೊದಲ ಹಂತದ ವಿಚಾರಣೆ ಏಪ್ರಿಲ್ 20 ರಂದು ನಡೆಯಿತು.&lt;/p&gt;&lt;p&gt;ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ಹಲವು ಹಂತಗಳಲ್ಲಿ ವಿಚಾರಣೆ ನಡೆದಿದೆ. ನಿನ್ನೆ ನಡೆದ ವಿಚಾರಣೆಯ ವೇಳೆ, ಮುಖ್ಯಮಂತ್ರಿ ವಿಜಯ್ ಮತ್ತು ಸಂಗೀತಾ ಪರ ವಕೀಲರು, ಖುದ್ದು ಹಾಜರಾಗುವ ಬದಲು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಇದನ್ನು ವಿಚಾರಿಸಿದ ನ್ಯಾಯಾಧೀಶೆ ಸುಜಾತಾ, ಈ ಮನವಿಯನ್ನು ತಿರಸ್ಕರಿಸಿದರು. ನಂತರ, ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿತು.&lt;/p&gt;&lt;p&gt;ಕೆಲವು ದಿನಗಳ ಹಿಂದೆ ಪ್ರೀತಿ ರಾಜ್ ಶೆಟ್ಟಿ ಅವರು ಅಧಿಕೃತವಾಗಿ ಟಿವಿಕೆ ಪಕ್ಷಕ್ಕೆ ಸೇರಿದರು. ಸೇರಿದ ತಕ್ಷಣವೇ ಅವರಿಗೆ ವಿಜಯ್ ಅವರ ವೈಯಕ್ತಿಕ ಪ್ರಕರಣ ಮತ್ತು ಪಕ್ಷದ ಪ್ರಮುಖ ಕಾನೂನು ವ್ಯವಹಾರಗಳನ್ನು ನಿಭಾಯಿಸುವ ಜವಾಬ್ದಾರಿ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ತಮಿಳುನಾಡಿನಲ್ಲಿ, ವಿಶೇಷವಾಗಿ ಸಾಮಾಜಿಕ ಮಾಧ್ಯಮ ಮತ್ತು ಯೂಟ್ಯೂಬ್ ಚರ್ಚೆಗಳ ಮೂಲಕ ಜನರಿಗೆ ಪರಿಚಿತರಾದ ಯುವ ಕ್ರಿಮಿನಲ್ ವಕೀಲೆ ಇವರು.&lt;/p&gt;&lt;p&gt;ಚೆನ್ನೈ ಮೂಲದವರಾದ ಇವರು ಸಿವಿಲ್, ಕೌಟುಂಬಿಕ ಪ್ರಕರಣಗಳು, ಚೆಕ್ ಬೌನ್ಸ್ ಮತ್ತು ಮುಖ್ಯವಾಗಿ ಕ್ರಿಮಿನಲ್ ಕಾನೂನು ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ಸಾರ್ವಜನಿಕ ವೇದಿಕೆಗಳಲ್ಲಿ ಟಿವಿಕೆ ಪಕ್ಷದ ನೀತಿಗಳು ಮತ್ತು ಅದರ ಕಾನೂನಾತ್ಮಕ ನಿಲುವುಗಳನ್ನು ರಚನಾತ್ಮಕವಾಗಿ ಮತ್ತು ಬೌದ್ಧಿಕವಾಗಿ ಮಂಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಟಿವಿಕೆ ನಾಯಕತ್ವ ಇವರನ್ನು ಗುರುತಿಸಿ, ಪಕ್ಷಕ್ಕೆ ಸೇರಿದ ತಕ್ಷಣವೇ ಪ್ರಮುಖ ಕಾನೂನು ಜವಾಬ್ದಾರಿಗಳನ್ನು ನೀಡಿದೆ.&lt;/p&gt;&lt;h2&gt;&lt;strong&gt;ಟಿವಿಕೆ ಪರ ಪ್ರಮುಖ ಪ್ರಕರಣಗಳಲ್ಲಿ ಹಾಜರ್&lt;/strong&gt;&lt;/h2&gt;&lt;p&gt;ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರದ ವಿರುದ್ಧದ ಪ್ರಮುಖ ಪ್ರಕರಣಗಳಲ್ಲಿ ಪ್ರೀತಿ ರಾಜ್ ಶೆಟ್ಟಿ ಟಿವಿಕೆ ಪರವಾಗಿ ವಾದ ಮಂಡಿಸುತ್ತಿದ್ದಾರೆ. ಸಾಮಾನ್ಯವಾಗಿ, ಒಂದು ಪಕ್ಷಕ್ಕೆ ಸೇರಿ ಹಲವು ವರ್ಷಗಳ ನಂತರವೇ ಪ್ರಮುಖ ಜವಾಬ್ದಾರಿಗಳು ಸಿಗುತ್ತವೆ. ಆದರೆ, ಇವರು ಟಿವಿಕೆ ಸೇರಿದ ಕೆಲವೇ ದಿನಗಳಲ್ಲಿ ವಿಜಯ್ ಅವರ ವೈಯಕ್ತಿಕ ವಿಚ್ಛೇದನ ಪ್ರಕರಣದಿಂದ ಹಿಡಿದು ಪಕ್ಷದ ಪ್ರಮುಖ ಕಾನೂನು ವ್ಯವಹಾರಗಳವರೆಗೆ ಎಲ್ಲವನ್ನೂ ನಿಭಾಯಿಸುತ್ತಿರುವುದು ವಿಶೇಷ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/india-news/preethi-raj-shetty-becomes-key-legal-figure-in-vijays-tvk-party-gvd/articleshow-ik7hen2"/>
        </item>
        <item>
            <title><![CDATA[Sanchita Ugale: 'ನನ್ನ ಮಗಳಿಗೆ ಕಿರುಕುಳ ಕೊಡ್ತಿದ್ರು': ಮಗಳ ಸಾವಿನ ಬಗ್ಗೆ ಕೊನೆಗೂ ಮೌನ ಮುರಿದ ತಂದೆ!]]></title>
            <link>https://kannada.asianetnews.com/gallery/entertainment/sanchita-ugale-death-father-alleges-harassment-and-demands-justice-gvd-ksrqsa9</link>
            <guid isPermaLink="true">https://kannada.asianetnews.com/gallery/entertainment/sanchita-ugale-death-father-alleges-harassment-and-demands-justice-gvd-ksrqsa9</guid>
            <pubDate>Wed, 17 Jun 2026 17:57:10 +0530</pubDate>
            <description><![CDATA[&lt;p&gt;Sanchita Ugale ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಗಳ ಸಾವಿನ ಬಳಿಕ ಇದೇ ಮೊದಲ ಬಾರಿಗೆ ಮಾತನಾಡಿದ ತಂದೆ, ಆಕೆ ತೀವ್ರ ಮಾನಸಿಕ ಒತ್ತಡದಲ್ಲಿದ್ದಳು, ಕೆಲವರು ಆಕೆಗೆ ಕಿರುಕುಳ ನೀಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv53p3d726yqdz3kazj63he7,imgname-sanchita-ugale-1781509328294.jpg" type="image/jpeg" height="390" width="690"/>
            <content:encoded><![CDATA[&lt;p&gt;Sanchita Ugale ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮಗಳ ಸಾವಿನ ಬಳಿಕ ಇದೇ ಮೊದಲ ಬಾರಿಗೆ ಮಾತನಾಡಿದ ತಂದೆ, ಆಕೆ ತೀವ್ರ ಮಾನಸಿಕ ಒತ್ತಡದಲ್ಲಿದ್ದಳು, ಕೆಲವರು ಆಕೆಗೆ ಕಿರುಕುಳ ನೀಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಟಿವಿ ಲೋಕದ ಉದಯೋನ್ಮುಖ ನಟಿ ಸಂಚಿತಾ ಉಗಾಲೆ ಅವರ ಸಾವು ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. ನಟಿಯ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಇದೀಗ ಅವರ ತಂದೆ ಮಚ್ಚೀಂದ್ರ ಉಗಳೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ತನ್ನ ಮಗಳು ಬಹಳ ದಿನಗಳಿಂದ ಮಾನಸಿಕ ಒತ್ತಡ ಮತ್ತು ಕಿರುಕುಳ ಎದುರಿಸುತ್ತಿದ್ದಳು ಎಂದು ಅವರು ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಒಂದು ಸಂದರ್ಶನದಲ್ಲಿ ಮಾತನಾಡಿದ ಮಚ್ಚೀಂದ್ರ ಉಗಳೆ, ಕಳೆದ ಕೆಲವು ಸಮಯದಿಂದ ಮಗಳ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಗಮನಿಸಿದ್ದಾಗಿ ಹೇಳಿದ್ದಾರೆ. ಅವರ ಪ್ರಕಾರ, ಸಂಚಿತಾ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಆಗಾಗ ಬೇಸರಗೊಳ್ಳುತ್ತಿದ್ದಳು. &quot;ಕೆಲವೊಮ್ಮೆ ಅವಳು ತುಂಬಾ ಖುಷಿಯಾಗಿ, ಸಹಜವಾಗಿ ಕಾಣುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ತೀವ್ರ ದುಃಖಕ್ಕೆ ಜಾರುತ್ತಿದ್ದಳು. ಈ ಬದಲಾವಣೆ ಕುಟುಂಬದವರ ಗಮನಕ್ಕೆ ಬಂದಿತ್ತು. ಇದೇ ಕಾರಣಕ್ಕೆ ನಾವು ಆಕೆಯ ಜೊತೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೆವು&quot; ಎಂದು ಅವರು ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ಸಂಚಿತಾ ತಂದೆ, ತನ್ನ ಮಗಳು ನಿರಂತರವಾಗಿ ಯಾವುದೋ ಒತ್ತಡವನ್ನು ಎದುರಿಸುತ್ತಿದ್ದಳು ಎಂದು ಆರೋಪಿಸಿದ್ದಾರೆ. ಅವರು ಯಾರ ಹೆಸರನ್ನೂ ಹೇಳಿಲ್ಲ, ಆದರೆ &quot;ಕೆಲವರು ಆಕೆಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು&quot; ಎಂದಿದ್ದಾರೆ. ಅವರ ಪ್ರಕಾರ, ಹಣಕಾಸು ಮತ್ತು ಇತರ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಆಕೆಯ ಮೇಲೆ ಒತ್ತಡ ಹೇರಲಾಗುತ್ತಿತ್ತು. ಇದರಿಂದ ಆಕೆ ಮಾನಸಿಕವಾಗಿ ಕುಗ್ಗಿಹೋಗಿದ್ದಳು. ತನಿಖೆಯ ಸಮಯದಲ್ಲಿ ಸತ್ಯ ಹೊರಬರಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಭಾವನಾತ್ಮಕವಾಗಿ ಮಾತನಾಡಿದ ಸಂಚಿತಾ ತಂದೆ, &quot;ನನ್ನ ಮಗಳಿಗೆ ನ್ಯಾಯ ಸಿಗಬೇಕು ಎನ್ನುವುದೇ ನನ್ನ ದೊಡ್ಡ ಬೇಡಿಕೆ. ನನ್ನ ಮಗಳು ಅನುಭವಿಸಿದ ನೋವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಮತ್ತು ಸತ್ಯ ಎಲ್ಲರ ಮುಂದೆ ಬರಬೇಕು&quot; ಎಂದು ಆಗ್ರಹಿಸಿದ್ದಾರೆ. ಪೊಲೀಸರ ಪ್ರಕಾರ, ಈ ಘಟನೆ ಜೂನ್ 14 ರ ಸಂಜೆ ನಾಲಾಸೋಪಾರ ಪೂರ್ವದಲ್ಲಿರುವ ಅವರ ನಿವಾಸದಲ್ಲಿ ನಡೆದಿದೆ. ಕುಟುಂಬಸ್ಥರು ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ನಂತರ, ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಎಡಿಆರ್ (Accidental Death Report) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ಎಲ್ಲಾ ಆಯಾಮಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಸಂಚಿತಾ ಉಗಾಲೆ ತಮ್ಮ ವೃತ್ತಿಜೀವನದಲ್ಲಿ ಅನೇಕ ಜನಪ್ರಿಯ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದರು. ಅವರ ಶ್ರದ್ಧೆ, ನಟನೆ ಮತ್ತು ಸ್ನೇಹಮಯಿ ಸ್ವಭಾವದಿಂದಾಗಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಗುರುತನ್ನು ಹೊಂದಿದ್ದರು. ಅವರ ಸಾವಿನ ನಂತರ, ಅನೇಕ ನಟರು ಮತ್ತು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ಸದ್ಯಕ್ಕೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಯಾವುದೇ ಆರೋಪಗಳ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಹೀಗಾಗಿ, ತನಿಖೆ ಪೂರ್ಣಗೊಳ್ಳುವ ಮುನ್ನ ಯಾವುದೇ ನಿರ್ಧಾರಕ್ಕೆ ಬರುವುದು ಸರಿಯಲ್ಲ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/sanchita-ugale-death-father-alleges-harassment-and-demands-justice-gvd-ksrqsa9"/>
        </item>
        <item>
            <title><![CDATA[Dipika Chikhlia: ರಾಮಾಯಣದ ಸೀತೆ ಮಾಡರ್ನ್ ಅವತಾರದಲ್ಲಿ: ದೀಪಿಕಾ ಫೋಟೋ ನೋಡಿ ಫ್ಯಾನ್ಸ್ ಫಿದಾ!]]></title>
            <link>https://kannada.asianetnews.com/entertainment/ramayan-actress-dipika-chikhlia-modern-look-in-jeans-goes-viral-gvd/articleshow-g076ld5</link>
            <guid isPermaLink="true">https://kannada.asianetnews.com/entertainment/ramayan-actress-dipika-chikhlia-modern-look-in-jeans-goes-viral-gvd/articleshow-g076ld5</guid>
            <pubDate>Wed, 17 Jun 2026 17:42:05 +0530</pubDate>
            <description><![CDATA[&lt;p&gt;Ramayan Sita: ರಾಮಾಯಣ ಸೀರಿಯಲ್&zwnj;ನಲ್ಲಿ ಸೀತೆಯ ಪಾತ್ರದಿಂದ ಮನೆಮಾತಾದ ದೀಪಿಕಾ ಚಿಖ್ಲಿಯಾ ಇತ್ತೀಚೆಗೆ ಜೀನ್ಸ್ ಮತ್ತು ಬಿಳಿ ಶರ್ಟ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಮಾಡರ್ನ್ ಲುಕ್&zwnj;ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvaqxkytdgm8tjkfyz783v62,imgname-nkn-1781698318297.png" type="image/jpeg" height="390" width="690"/>
            <content:encoded><![CDATA[&lt;p&gt;ರಾಮಾನಂದ ಸಾಗರ್ ಅವರ 'ರಾಮಾಯಣ' ಸೀರಿಯಲ್&zwnj;ನಲ್ಲಿ ಸೀತೆಯ ಪಾತ್ರ ಮಾಡಿ ಮನೆಮಾತಾದ ನಟಿ ದೀಪಿಕಾ ಚಿಖ್ಲಿಯಾ, ಇತ್ತೀಚೆಗೆ ಮಾಡರ್ನ್ ಲುಕ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಹೊಸ ಸ್ಟೈಲ್&zwnj;ಗೆ ಅಭಿಮಾನಿಗಳು ಏನಂದ್ರು? ಯಾಕೆ ಈ ಫೋಟೋಗಳು ಇಷ್ಟೊಂದು ವೈರಲ್ ಆಗ್ತಿವೆ? ಇಲ್ಲಿದೆ ಡೀಟೇಲ್ಸ್.&lt;/p&gt;&lt;p&gt;ರಾಮಾನಂದ ಸಾಗರ್ ಅವರ ಸೂಪರ್ ಹಿಟ್ ಟಿವಿ ಸೀರಿಯಲ್ 'ರಾಮಾಯಣ'ದಲ್ಲಿ ಸೀತೆಯ ಪಾತ್ರ ಮಾಡಿ ಮನೆಮಾತಾದ ನಟಿ ದೀಪಿಕಾ ಚಿಖ್ಲಿಯಾ, ಇವತ್ತಿಗೂ ಜನರ ಮನಸ್ಸಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಅವರು ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ಅವರ ಕೆಲವು ಹೊಸ ಫೋಟೋಗಳು ಈಗ ಸಖತ್ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಅವರು ಮಾಡರ್ನ್ ಮತ್ತು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಅವರ ಈ ಲುಕ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.&lt;/p&gt;&lt;p&gt;ಜನ ಅವರ ಫೋಟೋಗಳಿಗೆ ಭರ್ಜರಿ ಕಾಮೆಂಟ್ಸ್ ಮಾಡ್ತಿದ್ದಾರೆ. ಹಲವರು ಅವರ ಸೌಂದರ್ಯ, ಸರಳತೆಯನ್ನು ಹೊಗಳಿದ್ದಾರೆ. ಇಷ್ಟು ವರ್ಷಗಳ ಹಿಂದೆ ಹೇಗಿದ್ದರೋ, ಈಗಲೂ ಅಷ್ಟೇ ಚಂದ ಕಾಣ್ತಾರೆ ಅಂತ ಕೆಲವರು ಹೇಳಿದ್ದಾರೆ. ಕೆಲವು ಅಭಿಮಾನಿಗಳಂತೂ 'ನಿಮಗೆ ಸದಾ ಜಯವಾಗಲಿ' ಅಂತ ಕಾಮೆಂಟ್ ಮಾಡಿದ್ದಾರೆ. ದೀಪಿಕಾ ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ವಯಸ್ಸು ಕೇವಲ ಒಂದು ನಂಬರ್ ಅಷ್ಟೇ ಅಂತ ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಹೇಗಿದೆ ದೀಪಿಕಾ ಚಿಖ್ಲಿಯಾ ಹೊಸ ಲುಕ್?&lt;/strong&gt;&lt;/p&gt;&lt;p&gt;ದೀಪಿಕಾ ಚಿಖ್ಲಿಯಾ ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡಾಗ ಜೀನ್ಸ್ ಮತ್ತು ಬಿಳಿ ಶರ್ಟ್ ಧರಿಸಿದ್ದರು. ಕೂದಲನ್ನು ಫ್ರೀಯಾಗಿ ಬಿಟ್ಟು, ಕಪ್ಪು ಕನ್ನಡಕ ಹಾಕಿದ್ದರು. ಅವರ ಲುಕ್ ಫಾರ್ಮಲ್ ಆಗಿದ್ದರೂ, ಅವರನ್ನು ನೋಡಿದ ತಕ್ಷಣ ಅಭಿಮಾನಿಗಳು ಸೀತಾಮಾತೆಯಾಗಿ ನೆನಪಿಸಿಕೊಂಡರು. ಹಲವರು ಕೈಮುಗಿದು ಅವರಿಗೆ ನಮಸ್ಕರಿಸಿದರು. ನಟಿ ಕೂಡ ಹಲವರ ಯೋಗಕ್ಷೇಮ ವಿಚಾರಿಸಿ 'ಜೈ ಶ್ರೀ ರಾಮ್' ಎಂದರು. ದೀಪಿಕಾ ಅವರ ಈ ವಿಡಿಯೋ ವೈರಲ್ ಆಗಿದ್ದು, ಒಬ್ಬರು 'ಇವರನ್ನು ನೋಡಿದ ತಕ್ಷಣ ಸೀತಾಮಾತೆಯ ಸರಳತೆ ನೆನಪಾಗುತ್ತೆ' ಎಂದು ಬರೆದಿದ್ದಾರೆ.&lt;img&gt;&lt;/p&gt;&lt;p&gt;ಇನ್ನೊಬ್ಬರು, 'ರಾಮಾಯಣದಲ್ಲಿ ಸೀತಾಮಾತೆಯ ಪಾತ್ರವನ್ನು ಎಷ್ಟು ಚೆನ್ನಾಗಿ ಮಾಡಿದ್ದಾರೆ ಅಂದ್ರೆ, ನಿಜವಾಗಿಯೂ ಅವರೇ ಸೀತಾಮಾತೆ ಅನಿಸುತ್ತೆ' ಎಂದಿದ್ದಾರೆ. ರಾಜ್ ಕುಮಾರ್ ಎಂಬ ಬಳಕೆದಾರರು, 'ದೀಪಿಕಾ ಮ್ಯಾಮ್ ನಿಜವಾಗಿಯೂ ಸೀತಾಮಾತೆಯಂತೆ ಕಾಣುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಕುನಾಲ್ ಎಂಬುವವರು, 'ರಾಮಾಯಣದಲ್ಲಿ ನೀವು ಮಾಡಿದ ಸೀತಾಮಾತೆಯ ಪಾತ್ರಕ್ಕೆ ಈ ಜಗತ್ತು ಸದಾ ನಿಮ್ಮಗೆ ಆಭಾರಿಯಾಗಿರುತ್ತೆ' ಎಂದು ಬರೆದಿದ್ದಾರೆ. ಜೈಪಾಲ್ ವಿರಾಟ್ ಎಂಬ ಬಳಕೆದಾರರು, 'ನಾವು ಇವತ್ತಿಗೂ ನಿಮ್ಮನ್ನು ಸೀತಾಮಾತೆಯ ದೃಷ್ಟಿಯಿಂದಲೇ ನೋಡುತ್ತೇವೆ' ಎಂದಿದ್ದಾರೆ. ಇದೇ ರೀತಿ ಹಲವು ಬಳಕೆದಾರರು ಕಾಮೆಂಟ್&zwnj;ಗಳಲ್ಲಿ ಹಾರ್ಟ್ ಮತ್ತು ಕೈಮುಗಿಯುವ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ದೀಪಿಕಾ ಚಿಖ್ಲಿಯಾ ವೃತ್ತಿಜೀವನ&lt;/strong&gt;&lt;/h2&gt;&lt;p&gt;ದೀಪಿಕಾ ಚಿಖ್ಲಿಯಾ ತಮ್ಮ ಕೆರಿಯರ್&zwnj;ನಲ್ಲಿ ಹಲವು ಸಿನಿಮಾಗಳು ಮತ್ತು ಟಿವಿ ಸೀರಿಯಲ್&zwnj;ಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು 'ರಾಮಾಯಣ' ಸೀರಿಯಲ್&zwnj;ನ ಸೀತೆ ಪಾತ್ರ. ಇವತ್ತಿಗೂ ಅಭಿಮಾನಿಗಳು ಅವರನ್ನು ಇದೇ ಪಾತ್ರದಿಂದ ನೆನಪಿಸಿಕೊಳ್ಳುತ್ತಾರೆ. ಕೆಲವು ಸಮಯದ ಹಿಂದೆ ಸಿದ್ಧಾರ್ಥ್ ಕಣ್ಣನ್&zwnj;ಗೆ ನೀಡಿದ ಸಂದರ್ಶನವೊಂದರಲ್ಲಿ ದೀಪಿಕಾ ಒಂದು ಘಟನೆ ಹಂಚಿಕೊಂಡಿದ್ದರು. ಒಮ್ಮೆ ಅವರಿಗೆ ಒಂದು ಟಿವಿ ಸೀರಿಯಲ್&zwnj;ನಲ್ಲಿ ಕೌಸಲ್ಯೆಯ ಪಾತ್ರಕ್ಕೆ ಆಫರ್ ಬಂದಿತ್ತಂತೆ. ಆದರೆ, ಅವರ ಸಹೋದರ ಆ ಪಾತ್ರವನ್ನು ಮಾಡಬೇಡ ಎಂದು ಸಲಹೆ ನೀಡಿದ್ದರಂತೆ. 'ನಿನ್ನ ಗುರುತು ಸೀತೆಯಾಗಿ ಉಳಿದಿದೆ, ಅದನ್ನು ಕಳೆದುಕೊಳ್ಳಬೇಡ' ಎಂದು ಅವರ ಸಹೋದರ ಹೇಳಿದ್ದರಂತೆ. ಕಳೆದ 35 ವರ್ಷಗಳಿಂದ ತಾನು ಸೀತೆಯಾಗಿ ಬದುಕುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂದು ದೀಪಿಕಾ ಹೇಳಿಕೊಂಡಿದ್ದರು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ramayan-actress-dipika-chikhlia-modern-look-in-jeans-goes-viral-gvd/articleshow-g076ld5"/>
        </item>
        <item>
            <title><![CDATA[Alia Bhatt: ಆಲ್ಫಾ ಟ್ರೇಲರ್‌ನಲ್ಲಿವೆ 7 ಪವರ್‌ಫುಲ್ ಡೈಲಾಗ್‌ಗಳು, ಆಲಿಯಾ ಪಂಚ್‌ಗೆ ಫ್ಯಾನ್ಸ್ ಫಿದಾ!]]></title>
            <link>https://kannada.asianetnews.com/entertainment/alpha-trailer-dialogues-alia-bhatt-one-liner-punch-goes-viral-gvd/articleshow-3zn5rap</link>
            <guid isPermaLink="true">https://kannada.asianetnews.com/entertainment/alpha-trailer-dialogues-alia-bhatt-one-liner-punch-goes-viral-gvd/articleshow-3zn5rap</guid>
            <pubDate>Wed, 17 Jun 2026 17:20:27 +0530</pubDate>
            <description><![CDATA[&lt;p&gt;Alpha Trailer: 'ಆಲ್ಫಾ' ಸಿನಿಮಾದ ಟ್ರೇಲರ್ ಯಾಕೆ ಇಷ್ಟೊಂದು ಚರ್ಚೆಯಲ್ಲಿದೆ? ಟ್ರೇಲರ್&zwnj;ನಲ್ಲಿರುವ ಯಾವ ಡೈಲಾಗ್&zwnj;ಗಳು ಸದ್ದು ಮಾಡುತ್ತಿವೆ ಮತ್ತು ಅತಿ ಹೆಚ್ಚು ಚರ್ಚೆಯಾಗುತ್ತಿರುವ ಡೈಲಾಗ್ ಯಾವುದು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvabwd6j6xsv2w2mgq91rtzn,imgname-alpha-trailer-star-cast-6-1781685695698.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಆಲ್ಫಾ&rsquo; ಸಿನಿಮಾದ ಟ್ರೇಲರ್ ರಿಲೀಸ್ ಆದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಜಬರ್ದಸ್ತ್ ಹವಾ ಸೃಷ್ಟಿಸಿದೆ. ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್, ವಿಶುವಲ್ಸ್ ಮತ್ತು ಸ್ಟಾರ್&zwnj;ಕಾಸ್ಟ್ ಜೊತೆಗೆ, ಅದರ ಪವರ್&zwnj;ಫುಲ್ ಡೈಲಾಗ್&zwnj;ಗಳು ಕೂಡ ಜನರ ಗಮನ ಸೆಳೆಯುತ್ತಿವೆ. ಟ್ರೇಲರ್&zwnj;ನಲ್ಲಿ ಕೇಳಿಬರುವ ಡೈಲಾಗ್&zwnj;ಗಳು ಪಾತ್ರಗಳ ಶಕ್ತಿ, ಆತ್ಮವಿಶ್ವಾಸ ಮತ್ತು ಮಿಷನ್&zwnj;ನ ಗಂಭೀರತೆಯನ್ನು ತೋರಿಸುತ್ತವೆ. ಅದರಲ್ಲೂ ಆಲಿಯಾ ಭಟ್ ಅವರ ಒಂದು ಒನ್ ಲೈನರ್ ಪಂಚ್ ಡೈಲಾಗ್ ಅಭಿಮಾನಿಗಳ ನಡುವೆ ಸಖತ್ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ಡೈಲಾಗ್ ಅನ್ನು ಟ್ರೇಲರ್&zwnj;ನ ಹೈಲೈಟ್ ಎಂದು ಕರೆಯುತ್ತಿದ್ದಾರೆ. ಈ ಡೈಲಾಗ್&zwnj;ಗಳು ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.&lt;/p&gt;&lt;p&gt;&lt;strong&gt;ಆಲ್ಫಾ ಸಿನಿಮಾದ ಧಮಾಕೇದಾರ್ ಡೈಲಾಗ್&zwnj;ಗಳು&lt;/strong&gt;&lt;/p&gt;&lt;p&gt;ಆಲಿಯಾ ಭಟ್, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ಶರ್ವರಿ ವಾಘ್ ನಟನೆಯ ಆ್ಯಕ್ಷನ್-ಪ್ಯಾಕ್ಡ್ ಸಿನಿಮಾ 'ಆಲ್ಫಾ'ದ ಟ್ರೇಲರ್ ರಿವೀಲ್ ಆಗಿದೆ. ಈ ಸಿನಿಮಾ ಯಶ್&zwnj;ರಾಜ್ ಫಿಲ್ಮ್ಸ್&zwnj;ನ ಸ್ಪೈ ಯೂನಿವರ್ಸ್&zwnj;ನ ಒಂದು ಭಾಗವಾಗಿದೆ. ಅಂದಹಾಗೆ, ಈ ಯೂನಿವರ್ಸ್&zwnj;ನ ಮೊದಲ ಮಹಿಳಾ ಸ್ಪೈ ಆಧಾರಿತ ಸಿನಿಮಾ ಇದಾಗಿದೆ. 2 ನಿಮಿಷ 33 ಸೆಕೆಂಡ್&zwnj;ಗಳ ಈ ಟ್ರೇಲರ್ ತುಂಬಾ ಆ್ಯಕ್ಷನ್&zwnj;ನಿಂದ ಕೂಡಿದೆ. ಆಲಿಯಾ ಭಟ್&zwnj;ನಿಂದ ಹಿಡಿದು ಶರ್ವರಿ ವಾಘ್ ತನಕ, ಎಲ್ಲರೂ ಆ್ಯಕ್ಷನ್ ಮೋಡ್&zwnj;ನಲ್ಲಿದ್ದಾರೆ. ಇದರ ನಡುವೆ, ಟ್ರೇಲರ್&zwnj;ನಲ್ಲಿ ಕೆಲವು ಧಮಾಕೇದಾರ್ ಡೈಲಾಗ್&zwnj;ಗಳು ಕೂಡ ಕೇಳಿಬರುತ್ತಿವೆ. ಈ ಡೈಲಾಗ್&zwnj;ಗಳನ್ನು ಆಲಿಯಾ ಭಟ್, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಹೇಳಿದ್ದಾರೆ. ಬನ್ನಿ, ಅವು ಯಾವುವು ಎಂದು ನೋಡೋಣ...&lt;/p&gt;&lt;p&gt;1. ಒಬ್ಬ ವ್ಯಕ್ತಿ ಕೇಳುತ್ತಾನೆ- ಸರ್, ಅವಳನ್ನು ಏನಂತ ಕರೆಯೋಣ? ಅದಕ್ಕೆ ಬಾಬಿ ಡಿಯೋಲ್ ಹೇಳುತ್ತಾರೆ- ಅವಳ ತಾಯಿ ಹೆಸರು ಜಾನಕಿ, ನಾವು ಅವಳನ್ನ ಸೀತಾ ಅಂತ ಕರೆಯೋಣ.&lt;/p&gt;&lt;p&gt;2. ಆಲಿಯಾ ಭಟ್ ಡೈಲಾಗ್- ಒಂದು ಕಥೆ ಹೇಳ್ತೀನಿ. ಒಬ್ಬ ರಾಕ್ಷಸ ಇದ್ದ. ಅಹಂಕಾರವೇ ಅವನ ಅಸ್ತ್ರವಾಗಿತ್ತು. ಮೋಸದಿಂದ ರಾಜ್ಯಭಾರ ಮಾಡ್ತಿದ್ದ, ಸುಳ್ಳಿನಿಂದಲೇ ಗೆಲ್ತಿದ್ದ. ಒಂದು ದಿನ ಒಬ್ಬ ರಾಜಕುಮಾರಿಯನ್ನು ತನ್ನ ಮನೆಗೆ ಕರ್ಕೊಂಡು ಹೋದ. ಈ ಕಥೆ ಹೇಗೆ ಮುಗೀತು ಅಂತ ಇತಿಹಾಸಕ್ಕೆ ಗೊತ್ತಿದೆ.&lt;/p&gt;&lt;p&gt;3. ಆಲಿಯಾ ಭಟ್ ಡೈಲಾಗ್- ಆದರೆ ಈ ಸಾರಿ, ಸೀತೆ ಲಂಕೆಯನ್ನು ಸುಡೋಕೆ ತಾನೇ ಬಂದಿದ್ದಾಳೆ.&lt;/p&gt;&lt;p&gt;4. ಬಾಬಿ ಡಿಯೋಲ್ ಡೈಲಾಗ್- ನಾನು ಏನು ಮಾಡ್ತಿದ್ದೀನೋ, ಅದೇ ಇತಿಹಾಸ.&lt;/p&gt;&lt;p&gt;5. ಅನಿಲ್ ಕಪೂರ್ ಡೈಲಾಗ್- ಫತೇಹ್&zwnj;ನನ್ನು ಹೇಗೆ ತಡೀತೀಯಾ ಸೀತಾ? ಅವನು ತನ್ನ ಕಾಡಿನ ಸಿಂಹ.&lt;/p&gt;&lt;p&gt;6. ಆಲಿಯಾ ಭಟ್ ಡೈಲಾಗ್- ಶುರು ಮಾಡಿ ಅಗ್ನಿಪರೀಕ್ಷೆ.&lt;/p&gt;&lt;p&gt;7. ಬಾಬಿ ಡಿಯೋಲ್ ಡೈಲಾಗ್- ಇಂಡಿಯಾ ಆಲ್ಫಾಗೆ ಬೆಲೆ ಕೊಡಲಿಲ್ಲ. ಈಗ ಇಂಡಿಯಾ ಆಲ್ಫಾಗೆ ಹೆದರುತ್ತೆ.&lt;/p&gt;&lt;h2&gt;&lt;strong&gt;ಯಾವಾಗ ರಿಲೀಸ್ ಆಗಲಿದೆ ಆಲ್ಫಾ?&lt;/strong&gt;&lt;/h2&gt;&lt;p&gt;ಆಲ್ಫಾ ಒಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ. ಶಿವ್ ರವೈಲ್ ಇದನ್ನು ನಿರ್ದೇಶಿಸಿದ್ದಾರೆ, ಇದು ಅವರ ಮೊದಲ ಫೀಚರ್ ಫಿಲ್ಮ್ ಆಗಿದೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆದಿತ್ಯ ಚೋಪ್ರಾ ಇದನ್ನು ನಿರ್ಮಿಸಿದ್ದಾರೆ. ಉದಯ್ ಚೋಪ್ರಾ ಅವರ ಮೂಲ ಕಥೆಯನ್ನು ಆಧರಿಸಿ, ಸೌಮಿಲ್ ಶುಕ್ಲಾ, ಶ್ರೀಧರ್ ರಾಘವನ್ ಮತ್ತು ಇಶಿತಾ ಮೊಯಿತ್ರಾ ಚಿತ್ರಕಥೆ ಬರೆದಿದ್ದಾರೆ. ಇದು YRF ಸ್ಪೈ ಯೂನಿವರ್ಸ್&zwnj;ನ ಏಳನೇ ಸಿನಿಮಾ.&lt;/p&gt;&lt;p&gt;ಇದರಲ್ಲಿ ಆಲಿಯಾ ಭಟ್, ಶರ್ವರಿ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ತನ್ನ ಮಲತಂದೆಯ ಅಕ್ರಮ ಸೈನಿಕ ಕಾರ್ಯಕ್ರಮವನ್ನು ಕೊನೆಗಾಣಿಸಲು ಹೊರಟ ಒಬ್ಬ ಹೋರಾಟಗಾರ್ತಿಯ ಕಥೆ ಇದಾಗಿದ್ದು, ಈ ವೇಳೆ ಆಕೆ ಇನ್ನೊಬ್ಬನನ್ನು ಎದುರಿಸಬೇಕಾಗುತ್ತದೆ. ಈ ಸಿನಿಮಾ ಜುಲೈ 3 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು 150 ಕೋಟಿ ಬಜೆಟ್&zwnj;ನಲ್ಲಿ ನಿರ್ಮಿಸಲಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/alpha-trailer-dialogues-alia-bhatt-one-liner-punch-goes-viral-gvd/articleshow-3zn5rap"/>
        </item>
        <item>
            <title><![CDATA[Orry Income: ಅಬ್ಬಬ್ಬಾ! ಒಂದೇ ರೀಲ್ಸ್‌ಗೆ 76 ಲಕ್ಷ: ಮದುವೆ-ಪಾರ್ಟಿಗೆ ಓರಿ ಚಾರ್ಜ್ ಕೇಳಿದ್ರೆ ಶಾಕ್ ಆಗ್ತೀರಾ!]]></title>
            <link>https://kannada.asianetnews.com/entertainment/orry-reveals-shocking-income-sources-from-paid-friendship-and-event-fees-gvd/articleshow-2kibgav</link>
            <guid isPermaLink="true">https://kannada.asianetnews.com/entertainment/orry-reveals-shocking-income-sources-from-paid-friendship-and-event-fees-gvd/articleshow-2kibgav</guid>
            <pubDate>Wed, 17 Jun 2026 17:02:39 +0530</pubDate>
            <description><![CDATA[&lt;p&gt;Orry Income: ಸೋಷಿಯಲ್ ಮೀಡಿಯಾ ಸ್ಟಾರ್ ಓರಿ ಒಂದೇ ರೀಲ್&zwnj;ನಿಂದ ₹76 ಲಕ್ಷ ಸಂಪಾದಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಮದುವೆ, ಬರ್ತ್&zwnj;ಡೇ ಮತ್ತು ಖಾಸಗಿ ಕಾರ್ಯಕ್ರಮಗಳಿಗೆ ₹15 ರಿಂದ ₹25 ಲಕ್ಷದವರೆಗೆ ಶುಲ್ಕ ಪಡೆಯುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvannfv6kzh4mx389w35js0v,imgname-kbk-1781695954790.png" type="image/jpeg" height="390" width="690"/>
            <content:encoded><![CDATA[&lt;p&gt;ಸೋಷಿಯಲ್ ಮೀಡಿಯಾ ಸೆನ್ಸೇಷನ್ ಓರಿ ತಮ್ಮ ಆದಾಯದ ಮೂಲಗಳ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಒಂದೇ ಒಂದು ರೀಲ್ಸ್&zwnj;ಗೆ ಬರೋಬ್ಬರಿ ₹76 ಲಕ್ಷ ಸಂಪಾದಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮದುವೆ, ಬರ್ತ್&zwnj;ಡೇ ಪಾರ್ಟಿಗಳಿಗೆ ಅಟೆಂಡ್ ಆಗಲು ₹15 ರಿಂದ ₹25 ಲಕ್ಷದವರೆಗೆ ಚಾರ್ಜ್ ಮಾಡ್ತಾರಂತೆ. 'ಪೇಯ್ಡ್ ಫ್ರೆಂಡ್&zwnj;ಶಿಪ್' ಅನ್ನೋ ಹೊಸ ಬಿಸಿನೆಸ್ ಮಾಡೆಲ್ ಮೂಲಕ ಕೋಟಿ ಕೋಟಿ ಗಳಿಸುತ್ತಿರುವ ಓರಿಯ ಸಂಪಾದನೆಯ ಅಸಲಿ ಫಾರ್ಮುಲಾ ಏನು? ಇಲ್ಲಿದೆ ಪೂರ್ತಿ ಡೀಟೇಲ್ಸ್.&lt;/p&gt;&lt;p&gt;ಸೋಷಿಯಲ್ ಮೀಡಿಯಾ ಸ್ಟಾರ್ ಒರ್ಹಾನ್ ಅವತ್ರಾಮಣಿ, ಅಲಿಯಾಸ್ ಓರಿ, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಒಂದು ಪಾಡ್&zwnj;ಕಾಸ್ಟ್ ಸಂದರ್ಶನದಲ್ಲಿ ಓರಿ ತಮ್ಮ ಸಂಪಾದನೆ, ಬ್ರ್ಯಾಂಡ್ ವ್ಯಾಲ್ಯೂ ಮತ್ತು ಸೋಷಿಯಲ್ ಮೀಡಿಯಾ ಖ್ಯಾತಿಯನ್ನು ಬಿಸಿನೆಸ್ ಆಗಿ ಪರಿವರ್ತಿಸಿರುವ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಒಂದು ಬ್ರ್ಯಾಂಡ್ ಡೀಲ್ ಅಡಿಯಲ್ಲಿ ಕೇವಲ ಒಂದೇ ಒಂದು ರೀಲ್&zwnj;ನಿಂದ ತಮಗೆ ₹76 ಲಕ್ಷ ಆದಾಯ ಬಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಲಕ್ಷಗಟ್ಟಲೆ ಶುಲ್ಕ ಪಡೆಯುವುದಾಗಿಯೂ ತಿಳಿಸಿದ್ದಾರೆ. ಓರಿಯ ಈ ಮಾತುಗಳು ಇಂಟರ್&zwnj;ನೆಟ್ ಜಗತ್ತಿನಲ್ಲಿ ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ.&lt;/p&gt;&lt;p&gt;&lt;strong&gt;ಒಂದೇ ರೀಲ್&zwnj;ನಿಂದ ₹76 ಲಕ್ಷ ಸಂಪಾದನೆ!&lt;/strong&gt;&lt;/p&gt;&lt;p&gt;ಕಾವ್ಯಾ ಕರ್ನಾಟಕ ಅವರ 'ಕೆಕೆ ಕ್ರಿಯೇಟ್' ಪಾಡ್&zwnj;ಕಾಸ್ಟ್&zwnj;ನಲ್ಲಿ ಮಾತನಾಡಿದ ಓರಿ, ಸೋಷಿಯಲ್ ಮೀಡಿಯಾ ಬ್ರ್ಯಾಂಡ್ ಡೀಲ್&zwnj;ಗಳು ತಮ್ಮ ಆದಾಯದ ಪ್ರಮುಖ ಮೂಲ ಎಂದು ಹೇಳಿದ್ದಾರೆ. ಒಂದು ಬ್ರ್ಯಾಂಡ್&zwnj;ಗಾಗಿ ಮಾಡಿದ ಒಂದೇ ಒಂದು ರೀಲ್&zwnj;ನಿಂದ ತಮಗೆ ₹76 ಲಕ್ಷ ಪೇಮೆಂಟ್ ಸಿಕ್ಕಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ಸುದ್ದಿ ಹೊರಬರುತ್ತಿದ್ದಂತೆ, ಡಿಜಿಟಲ್ ಜಗತ್ತಿನ ಜನಪ್ರಿಯತೆ ಈಗ ಕೋಟ್ಯಂತರ ರೂಪಾಯಿಗಳ ಬಿಸಿನೆಸ್ ಆಗಿ ಬದಲಾಗಿರುವುದನ್ನು ಕಂಡು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಕಾರ್ಯಕ್ರಮಗಳಿಗೆ ಹಾಜರಾಗಲು ಲಕ್ಷ ಲಕ್ಷ ಫೀಸ್&lt;/strong&gt;&lt;/p&gt;&lt;p&gt;ತಮ್ಮ ಆದಾಯದ ದೊಡ್ಡ ಪಾಲು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಬರುತ್ತದೆ ಎಂದು ಓರಿ ವಿವರಿಸಿದ್ದಾರೆ. ಜನರು ತಮ್ಮನ್ನು ಲಂಚ್, ಡಿನ್ನರ್, ಮದುವೆ, ಹುಟ್ಟುಹಬ್ಬ ಮತ್ತು ಇತರ ಸಾಮಾಜಿಕ ಸಮಾರಂಭಗಳಿಗೆ ಕರೆಯಬಹುದು ಎಂದು ಅವರು ಹೇಳಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಮ್ಮ ಶುಲ್ಕ ಸುಮಾರು ₹15 ಲಕ್ಷದಿಂದ ₹25 ಲಕ್ಷದವರೆಗೆ ಇರುತ್ತದೆ ಎಂದು ಓರಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಅವರು ಅತಿಥಿಗಳೊಂದಿಗೆ ಮಾತನಾಡುತ್ತಾರೆ, ಫೋಟೋ ತೆಗೆಸಿಕೊಳ್ಳುತ್ತಾರೆ, ವೇದಿಕೆಯಲ್ಲಿ ಮಾತನಾಡುತ್ತಾರೆ ಮತ್ತು ಸಮಾರಂಭದ ಭಾಗವಾಗುತ್ತಾರೆ.&lt;/p&gt;&lt;p&gt;&lt;strong&gt;'ಪೇಯ್ಡ್ ಫ್ರೆಂಡ್&zwnj;ಶಿಪ್' ಬಗ್ಗೆ ಓರಿ ಹೇಳಿದ್ದೇನು?&lt;/strong&gt;&lt;/p&gt;&lt;p&gt;ಓರಿ ತಮ್ಮ ಸಂಪಾದನೆಯ ಮಾಡೆಲ್ ಅನ್ನು 'ಪೇಯ್ಡ್ ಫ್ರೆಂಡ್&zwnj;ಶಿಪ್' ಅಂತಾನೂ ಕರೆದಿದ್ದಾರೆ. ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಜನಪ್ರಿಯತೆಯೇ ಒಂದು ಪ್ರಾಡಕ್ಟ್ ಆಗಿದೆ ಎಂಬುದು ಅವರ ವಾದ. ವೃತ್ತಿಪರ ಸೇವೆಗಾಗಿ ಜನರು ಹಣ ಪಾವತಿಸುವಂತೆಯೇ, ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ವ್ಯಕ್ತಿಗಳ ಉಪಸ್ಥಿತಿಗೂ ಒಂದು ಮೌಲ್ಯವಿದೆ. ಇದಕ್ಕಾಗಿ ಹಣ ಪಾವತಿಸಲು ಜನರು ಸಿದ್ಧರಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಶಾರುಖ್ ಖಾನ್&zwnj;ಗೆ ತನ್ನನ್ನು ಹೋಲಿಸಿಕೊಂಡ ಓರಿ&lt;/strong&gt;&lt;/p&gt;&lt;p&gt;ಪಾಡ್&zwnj;ಕಾಸ್ಟ್ ಸಮಯದಲ್ಲಿ ಓರಿ ತಮ್ಮ ಗುರುತು ಮತ್ತು ಜನಪ್ರಿಯತೆಯ ಬಗ್ಗೆಯೂ ಮಾತನಾಡಿದ್ದಾರೆ. ಭಾರತದಲ್ಲಿ ಕೆಲವೇ ಕೆಲವು ಜನರ ಗುರುತು ಎಷ್ಟು ಬಲವಾಗಿರುತ್ತದೆ ಎಂದರೆ, ಅವರ ಒಂದು ವಿಶೇಷ ಪೋಸ್ ಅವರ ಫೇಮಸ್ ಆಗುತ್ತದೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ಅವರು ತಮ್ಮ ಫೇಮಸ್ ಪೋಸ್ ಅನ್ನು ಶಾರುಖ್ ಖಾನ್ ಅವರ ಸಿಗ್ನೇಚರ್ ಪೋಸ್&zwnj;ಗೆ ಹೋಲಿಸಿಕೊಂಡಿದ್ದಾರೆ. ಈ ಹೇಳಿಕೆಯ ನಂತರ, ಸೋಷಿಯಲ್ ಮೀಡಿಯಾದಲ್ಲಿ ಅವರ ಆತ್ಮವಿಶ್ವಾಸ ಮತ್ತು ಬ್ರ್ಯಾಂಡಿಂಗ್ ಬಗ್ಗೆ ಚರ್ಚೆ ಶುರುವಾಗಿದೆ.&lt;/p&gt;&lt;h2&gt;&lt;strong&gt;ಓರಿಯ ಹಣಕಾಸು ಯಾರು ನೋಡಿಕೊಳ್ತಾರೆ?&lt;/strong&gt;&lt;/h2&gt;&lt;p&gt;ಓರಿ ತಮ್ಮ ವೈಯಕ್ತಿಕ ಜೀವನದ ಒಂದು ಇಂಟರೆಸ್ಟಿಂಗ್ ವಿಚಾರವನ್ನು ಸಹ ಹಂಚಿಕೊಂಡಿದ್ದಾರೆ. ಇಂದಿಗೂ ತಮ್ಮ ಹಣಕಾಸಿನ ವ್ಯವಹಾರಗಳನ್ನು ತಮ್ಮ ಪೋಷಕರೇ ನೋಡಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ಭವಿಷ್ಯದಲ್ಲಿ ಈ ವ್ಯವಸ್ಥೆ ಬದಲಾಗುತ್ತದೆಯೇ ಎಂದು ಕೇಳಿದಾಗ, ಸದ್ಯಕ್ಕೆ ತಮಗೆ ಇದರಲ್ಲಿ ಯಾವುದೇ ಸಮಸ್ಯೆ ಕಾಣುತ್ತಿಲ್ಲ ಮತ್ತು ಅದನ್ನು ಬದಲಾಯಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/orry-reveals-shocking-income-sources-from-paid-friendship-and-event-fees-gvd/articleshow-2kibgav"/>
        </item>
        <item>
            <title><![CDATA[ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?]]></title>
            <link>https://kannada.asianetnews.com/entertainment/darshan-case-enquiry-is-in-fast-track-now-and-it-will-finish-with-in-one-year-as-the-sources-are-concerned-videoshow-x7oea0p</link>
            <guid isPermaLink="true">https://kannada.asianetnews.com/entertainment/darshan-case-enquiry-is-in-fast-track-now-and-it-will-finish-with-in-one-year-as-the-sources-are-concerned-videoshow-x7oea0p</guid>
            <pubDate>Wed, 17 Jun 2026 17:02:20 +0530</pubDate>
            <description><![CDATA[&lt;p&gt;ಕೊಲೆ ಆರೋಪ ಹೊತ್ತು ಜೈಲು ಸೇರಿರೋ ಸ್ಯಾಂಡಲ್&zwnj;ವುಡ್ ನಟ ದರ್ಶನ್ ಪ್ರಕರಣದ ವಿಚಾರಣೆಯಲ್ಲಿ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ! ಇಷ್ಟು ದಿನ ಆಮೆಗತಿಯಲ್ಲಿ ಸಾಗ್ತಾ ಇದ್ದ ಕೇಸ್, ಈಗ ಸೂಪರ್ ಫಾಸ್ಟ್ ಟ್ರ್ಯಾಕ್ ಏರಿದೆ. ಹೌದು, ದರ್ಶನ್ ಭವಿಷ್ಯ ನಿರ್ಧಾರವಾಗುವ ದಿನಗಳು ಹತ್ತಿರ ಬರುತ್ತಿವೆ. ಏನಾಗಲಿದೆ ಮುಂದೆ?&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xagcsje" medium="video" height="768" width="1024"/>
            <content:encoded><![CDATA[&lt;p&gt;ಏನಾಗಲಿದೆ ದರ್ಶನ್ ಭವಿಷ್ಯ..? ಆತಂಕದಲ್ಲಿ ಫ್ಯಾನ್ಸ್..!ಕೊಲೆ ಆರೋಪ ಹೊತ್ತು ಜೈಲು ಸೇರಿರೋ ಸ್ಯಾಂಡಲ್&zwnj;ವುಡ್ ನಟ ದರ್ಶನ್ ಪ್ರಕರಣದ ವಿಚಾರಣೆಯಲ್ಲಿ ಈಗ &amp;nbsp;ಬಿಗ್ ಟ್ವಿಸ್ಟ್ ಸಿಕ್ಕಿದೆ! ಇಷ್ಟು ದಿನ ಆಮೆಗತಿಯಲ್ಲಿ ಸಾಗ್ತಾ ಇದ್ದ &amp;nbsp;ಕೇಸ್, ಈಗ ಸೂಪರ್ ಫಾಸ್ಟ್ ಟ್ರ್ಯಾಕ್ ಏರಿದೆ. ಹೌದು, ದರ್ಶನ್ ಭವಿಷ್ಯ ನಿರ್ಧಾರವಾಗುವ ದಿನಗಳು ಹತ್ತಿರ ಬರುತ್ತಿವೆ. ಕೋರ್ಟ್ ಅಂಗಳದಲ್ಲಿ ನಡೆದಿರೋ ಆ ಮಹತ್ವದ ಬೆಳವಣಿಗೆಯಾದರೂ ಏನು? ನೋಡೋಣ ಬನ್ನಿ.&lt;/p&gt;&lt;p&gt;ಒಂದು ವರ್ಷದಲ್ಲಿ ಪ್ರಮುಖ ಹಂತಕ್ಕೆ ದಾಸನ ಕೇಸ್..!ದರ್ಶನ್&zwnj;ಗೆ ಸಿಕ್ಕೋದು ಬೇಲಾ..? ಪರ್ಮನೆಂಟ್ ಜೈಲಾ..?ಸಿಸಿಹೆಚ್-59 ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಮೇಲೆ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆಗೆ ವೇಗ ಸಿಕ್ಕಿದೆ. ಸೋಮವಾರ ದರ್ಶನ್-ಪವಿತ್ರಾ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರ್ ಆಗಿದ್ದಾರೆ. ಈ ವೇಳೆ ಪ್ರಾಸಿಕ್ಯೂಶನ್ ಮತ್ತು ದರ್ಶನ್ ಪರ ವಕೀಲರು ಕೋರ್ಟ್ ಮುಂದೆ ಹಲವು ಮನವಿ ಸಲ್ಲಿಸಿದ್ದಾರೆ. ಕೋರ್ಟ್ ಕೂಡ ಈಗ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇನ್ಮುಂದೆ ಈ ಕೇಸ್ ವಿಚಾರಣೆ ಮಿಂಚಿನ ವೇಗದಲ್ಲಿ ಸಾಗಲಿದೆ.ಹಾಗಿದ್ದರೆ ಏನಾಗ್ತಿದೆ ದರ್ಶನ್ ಕೇಸ್&zwnj; ಬೆಳವಣಿಗೆ? ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/darshan-case-enquiry-is-in-fast-track-now-and-it-will-finish-with-in-one-year-as-the-sources-are-concerned-videoshow-x7oea0p"/>
        </item>
        <item>
            <title><![CDATA[Cocktail 2: ನಮ್ಮಿಬ್ಬರ ಮಧ್ಯೆ ಲೆಸ್ಬಿಯನ್ ಕಥೆ ಇಲ್ಲ, ಅದು ಎಮೋಷನಲ್ ತ್ರಿಕೋನ ಅಷ್ಟೇ: ಕೃತಿ, ರಶ್ಮಿಕಾ ಸ್ಪಷ್ಟನೆ]]></title>
            <link>https://kannada.asianetnews.com/entertainment/kriti-sanon-and-rashmika-mandanna-clarify-cocktail-2-storyline-amid-rumours-gvd/articleshow-nq0g8gf</link>
            <guid isPermaLink="true">https://kannada.asianetnews.com/entertainment/kriti-sanon-and-rashmika-mandanna-clarify-cocktail-2-storyline-amid-rumours-gvd/articleshow-nq0g8gf</guid>
            <pubDate>Wed, 17 Jun 2026 16:42:29 +0530</pubDate>
            <description><![CDATA[&lt;p&gt;Cocktail 2 ಸಿನಿಮಾದಲ್ಲಿ ಕೃತಿ, ರಶ್ಮಿಕಾ ನಡುವೆ ಲೆಸ್ಬಿಯನ್ ಲವ್ ಸ್ಟೋರಿ ಇದೆ ಎಂಬ ವದಂತಿಗೆ ನಟಿಯರೇ ಸ್ಪಷ್ಟನೆ ನೀಡಿದ್ದಾರೆ. ಇದು ಫಿಸಿಕಲ್ ತ್ರೀಸಮ್ ಅಲ್ಲ, ಎಮೋಷನಲ್ ತ್ರೀಸಮ್ ಎಂದು ಕೃತಿ ಸನೋನ್ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvamggyp2fby7np7d999q9tg,imgname-bkb-1781694743509.png" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್&zwnj;ನ ಬಹುನಿರೀಕ್ಷಿತ 'ಕಾಕ್ಟೇಲ್ 2' ಸಿನಿಮಾದಲ್ಲಿ ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಡುವೆ ಲೆಸ್ಬಿಯನ್ ಸ್ಟೋರಿ ಇದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇದೀಗ ಈ ಬಗ್ಗೆ ನಟಿಯರೇ ಸ್ಪಷ್ಟನೆ ನೀಡಿದ್ದಾರೆ. ಶಾಹಿದ್ ಕಪೂರ್ ಕೂಡ ನಟಿಸಿರುವ ಈ ಚಿತ್ರದಲ್ಲಿ 'ಫಿಸಿಕಲ್ ತ್ರೀಸಮ್' ಇಲ್ಲ, ಬದಲಾಗಿ 'ಎಮೋಷನಲ್ ತ್ರೀಸಮ್' ಇದೆ ಎಂದು ಇಬ್ಬರೂ ಹೇಳಿದ್ದಾರೆ. ಏನಿದು ಸುದ್ದಿ? ತಿಳಿಯಲು ಮುಂದೆ ಓದಿ.&lt;/p&gt;&lt;p&gt;ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಕಾಕ್ಟೇಲ್ 2' ಸಿನಿಮಾ ಬಿಡುಗಡೆಗೆ ಸಿದ್ಧವಾಗ್ತಿದೆ. 'ಮೈ ನಾಚು ತಬ್ ತಲಕ್, ತು ಬೋಲೆ ಜಬ್ ತಲಕ್' ಹಾಡು ಈಗಲೂ ಎಲ್ಲರ ಬಾಯಲ್ಲಿ ಗುನುಗುತ್ತಿದೆ. ಚಿತ್ರದ ಟ್ರೇಲರ್ ರಿಲೀಸ್ ಆದಾಗಿನಿಂದಲೂ, ಬಾಲಿವುಡ್&zwnj;ನ ಸಪ್ಪೆ ಪ್ರೇಮಕಥೆಗಳ ಸಾಲಿನಿಂದ ಹೊರತಾದ ಒಂದು ಫ್ರೆಶ್ ಸಿನಿಮಾ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಹೋಮಿ ಅದ್ಜಾನಿಯಾ ನಿರ್ದೇಶನದ ಈ ಚಿತ್ರ 'ಭಾವನೆಗಳ ಕಾಕ್ಟೇಲ್' ಆಗಿರಲಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.&lt;/p&gt;&lt;p&gt;&lt;strong&gt;ಕಾಕ್ಟೇಲ್ 2 ಬಗ್ಗೆ ಜೋರಾದ ಚರ್ಚೆ&lt;/strong&gt;&lt;/p&gt;&lt;p&gt;ಈ ಮೂವರು ಸ್ಟಾರ್&zwnj;ಗಳ ಸಿನಿಮಾ, ಇಂಟರ್&zwnj;ನೆಟ್&zwnj;ನಲ್ಲಿ ಮತ್ತು ಅಭಿಮಾನಿಗಳಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಇದರ ಜೊತೆಗೆ, ಫ್ಯಾನ್ಸ್ ಕಡೆಯಿಂದ ಹಲವು ಥಿಯರಿಗಳು ಕೂಡ ಹುಟ್ಟಿಕೊಂಡಿವೆ. ಹೌದು, ನೀವು ಓದಿದ್ದು ನಿಜ. ಸಿನಿಮಾದಲ್ಲಿ ಕೃತಿ ಮತ್ತು ರಶ್ಮಿಕಾ ನಡುವೆ ಲೆಸ್ಬಿಯನ್ ಲವ್ ಸ್ಟೋರಿ ಇದೆ ಎಂದು ಅನೇಕ ಅಭಿಮಾನಿಗಳು ಚರ್ಚೆ ಶುರುಮಾಡಿದ್ದರು.&lt;/p&gt;&lt;p&gt;&lt;strong&gt;'ಲೆಸ್ಬಿಯನ್ ಲವ್ ಸ್ಟೋರಿ' ವದಂತಿಗೆ ಕೃತಿ ಸನೋನ್ ಸ್ಪಷ್ಟನೆ&lt;/strong&gt;&lt;/p&gt;&lt;p&gt;ಆದರೆ, ಬೆಂಗಳೂರಿನಲ್ಲಿ ನಡೆದ ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ಕೃತಿ ಸನೋನ್ ಈ ಬಗ್ಗೆ ಮಾತನಾಡಿದ್ದಾರೆ. &quot;ಸಿನಿಮಾದಲ್ಲಿ ಯಾವುದೇ ಲೆಸ್ಬಿಯನ್ ಕಥೆ ಇಲ್ಲ&quot; ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ, &quot;ಆದರೆ ನಮ್ಮಿಬ್ಬರ ಮಧ್ಯೆ ಆ ಕೆಮಿಸ್ಟ್ರಿ ಇದೆ ಅಲ್ವಾ?&quot; ಎಂದು ತಮಾಷೆ ಮಾಡಿದ್ದಾರೆ. ಮುಂದುವರಿಸಿ ಮಾತನಾಡಿದ ಕೃತಿ, &quot;ನಾವು ಮೂವರೂ ಸ್ಟ್ರೈಟ್. ಇದು ಎಮೋಷನಲ್ ತ್ರೀಸಮ್, ಫಿಸಿಕಲ್ ತ್ರೀಸಮ್ ಅಲ್ಲ, ಓಕೆ?&quot; ಎಂದು ಹೇಳಿದ್ದಾರೆ. ಇದಕ್ಕೆ ರಶ್ಮಿಕಾ ಕೂಡ ದನಿಗೂಡಿಸಿ, &quot;ಸಿನಿಮಾ ನೋಡಿ, ನಿಮಗೆ ಖಂಡಿತ ಇಷ್ಟ ಆಗುತ್ತೆ&quot; ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಸಿನಿಮಾ ಬಿಡುಗಡೆ ದಿನಾಂಕ&lt;/strong&gt;&lt;/h2&gt;&lt;p&gt;ಈ ಚಿತ್ರವು ಜೂನ್ 19, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ. ಈ ಚಿತ್ರವನ್ನು ದಿನೇಶ್ ವಿಜನ್, ಲವ್ ರಂಜನ್ ಮತ್ತು ಅಂಕುರ್ ಗರ್ಗ್ ನಿರ್ಮಿಸಿದ್ದಾರೆ. ಪ್ರೀತಮ್ ಸಂಗೀತ ಸಂಯೋಜನೆ ಮಾಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/kriti-sanon-and-rashmika-mandanna-clarify-cocktail-2-storyline-amid-rumours-gvd/articleshow-nq0g8gf"/>
        </item>
        <item>
            <title><![CDATA[Doddanna: ಶಂಕರ್‌ನಾಗ್‌ಗೆ ಟೆನ್ಷನ್‌, ರಾಜ್‌ಕುಮಾರ್‌ಗೆ ಶಿಸ್ತು: ದೊಡ್ಡಣ್ಣ ಹೇಳಿದ ರಹಸ್ಯ ಘಟನೆ ವೈರಲ್‌!]]></title>
            <link>https://kannada.asianetnews.com/gallery/sandalwood/doddanna-reveals-shankar-nag-and-rajkumar-discipline-story-memory-gvd-9y3n492</link>
            <guid isPermaLink="true">https://kannada.asianetnews.com/gallery/sandalwood/doddanna-reveals-shankar-nag-and-rajkumar-discipline-story-memory-gvd-9y3n492</guid>
            <pubDate>Wed, 17 Jun 2026 16:23:15 +0530</pubDate>
            <description><![CDATA[&lt;p&gt;Doddanna: 160 ಕೆಜಿ ತೂಕದ ಬಗ್ಗೆ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಡಾ.ರಾಜ್&zwnj;ಕುಮಾರ್&zwnj; ಮತ್ತು ಶಂಕರ್ ನಾಗ್&zwnj; ಅವರ ಶಿಸ್ತು, ಸಮಯಪಾಲನೆ ಹಾಗೂ 'ಒಂದು ಮುತ್ತಿನ ಕಥೆ' ಚಿತ್ರದ ಶೂಟಿಂಗ್&zwnj; ವೇಳೆ ನಡೆದ ವಿಶೇಷ ಘಟನೆಯನ್ನು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvakb1h03rz1xm98h7cb4qta,imgname-bk-1781693515296.png" type="image/jpeg" height="390" width="690"/>
            <content:encoded><![CDATA[&lt;p&gt;Doddanna: 160 ಕೆಜಿ ತೂಕದ ಬಗ್ಗೆ ಮಾತನಾಡಿದ ಹಿರಿಯ ನಟ ದೊಡ್ಡಣ್ಣ, ಡಾ.ರಾಜ್&zwnj;ಕುಮಾರ್&zwnj; ಮತ್ತು ಶಂಕರ್ ನಾಗ್&zwnj; ಅವರ ಶಿಸ್ತು, ಸಮಯಪಾಲನೆ ಹಾಗೂ 'ಒಂದು ಮುತ್ತಿನ ಕಥೆ' ಚಿತ್ರದ ಶೂಟಿಂಗ್&zwnj; ವೇಳೆ ನಡೆದ ವಿಶೇಷ ಘಟನೆಯನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಾನು 160 ಕೆಜಿ ಇದ್ದೀನಿ, ಇತ್ತೀಚೆಗೆ 47 ಕೆಜಿ ಕಡಿಮೆ ಮಾಡಿದ್ದೀನಿ. ನಾನ್ಯಾಕೆ ತೆಳ್ಳಗಾಗಲು ಒದ್ದಾಡಬೇಕು, ನಂದು ಫುಲ್&zwnj; ಮೀಲ್ಸ್&zwnj;. ಸುಂದರ್&zwnj;ರಾಜ್&zwnj;, ರಾಮಕೃಷ್ಣ ಮೊದಲಾದವರೆಲ್ಲ ಮಧ್ಯರಾತ್ರಿವರೆಗೆ ಕೂತರೂ ಮರುದಿನ ಬೆಳಗ್ಗೆ ಬೇಗ ಎದ್ದು ಓಡೋದು ನೋಡಿದ್ರೆ ಏನು ಹೇಳೋದೋ ಗೊತ್ತಾಗಲ್ಲ.&lt;/p&gt;&lt;img&gt;&lt;p&gt;ಇದು ಹಿರಿಯ ಪೋಷಕ ನಟ ದೊಡ್ಡಣ್ಣ ಮಾತು. ಸುದ್ದಿಗೋಷ್ಠಿಯೊಂದರಲ್ಲಿ ತನ್ನ ತೂಕದ ಬಗ್ಗೆ ಮಾತನಾಡುತ್ತಲೇ ಡಾ.ರಾಜ್&zwnj;ಕುಮಾರ್&zwnj;, ಶಂಕರ್&zwnj;ನಾಗ್&zwnj; ಅವರ ಶಿಸ್ತಿನ ಬಗ್ಗೆಯೂ ದೊಡ್ಡಣ್ಣ ಮಾತನಾಡಿದರು. ಒಂದು ಮುತ್ತಿನ ಕಥೆ ಸಿನಿಮಾದ ಶೂಟಿಂಗ್&zwnj;.&lt;/p&gt;&lt;img&gt;&lt;p&gt;ಆ ದಿನ ಶೂಟಿಂಗ್&zwnj; ಮುಗಿದಾಗ ಬಹಳ ಲೇಟ್&zwnj; ಆಗಿತ್ತು. ಡಾ.ರಾಜ್&zwnj;ಕುಮಾರ್&zwnj; ಬೆಳಗಿನ ಜಾವ ಎರಡು ಗಂಟೆ ಆದರೂ ಅಭಿಮಾನಿಗಳೊಂದಿಗೆ ಮಾತನಾಡುತ್ತಲೇ ಇದ್ದರು. ಆ ಸಿನಿಮಾದ ನಿರ್ದೇಶಕರಾಗಿದ್ದ ಶಂಕರ್&zwnj;ನಾಗ್&zwnj; ಅವರಿಗೆ ಪೇಚಾಟ. ಮರುದಿನ ಆರು ಗಂಟೆಗೆ ಶೂಟಿಂಗ್&zwnj; ಇತ್ತು.&lt;/p&gt;&lt;img&gt;&lt;p&gt;ನನ್ನನ್ನು ಐದಕ್ಕೆ ಎಬ್ಬಿಸಿದರು. ಇಷ್ಟೊತ್ತಿಗೆ ಯಾರೂ ಬಂದಿರಲ್ಲ ಎಂದು ನಾನು ಬೈದುಕೊಳ್ಳುತ್ತ ಸೆಟ್&zwnj;ಗೆ ಬಂದರೆ ಅಲ್ಲಾಗಲೇ ರಾಜ್&zwnj;ಕುಮಾರ್&zwnj; ಫುಲ್&zwnj; ರೆಡಿಯಾಗಿ ಮೇಕಪ್&zwnj; ಹಾಕಿಸಿಕೊಳ್ಳುತ್ತಿದ್ದರು ಎಂದು ದೊಡ್ಡಣ್ಣ ವಿವರಿಸಿದರು.&lt;/p&gt;]]></content:encoded>
            <category>entertainment</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/sandalwood/doddanna-reveals-shankar-nag-and-rajkumar-discipline-story-memory-gvd-9y3n492"/>
        </item>
        <item>
            <title><![CDATA['ಪರಮಾತ್ಮ ಅಪ್ಪುವಿನ ಗುಣವುಳ್ಳ ಗುಣವಂತ..' ಕಷ್ಟಕಾಲದಲ್ಲಿ ಜೊತೆ ನಿಂತವನ ನೆನೆದ ಆಂಕರ್‌ ಅನುಶ್ರೀ]]></title>
            <link>https://kannada.asianetnews.com/gallery/tv-talk/anchor-anushree-emotional-post-varun-gowda-birthday-appu-qualities-san-rhiyndb</link>
            <guid isPermaLink="true">https://kannada.asianetnews.com/gallery/tv-talk/anchor-anushree-emotional-post-varun-gowda-birthday-appu-qualities-san-rhiyndb</guid>
            <pubDate>Wed, 17 Jun 2026 16:38:49 +0530</pubDate>
            <description><![CDATA[&lt;p&gt;ನಿರೂಪಕಿ ಅನುಶ್ರೀ ತಮ್ಮ ವರುಣ್ ಗೌಡ ಅವರ ಜನ್ಮದಿನದಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಕಷ್ಟಕಾಲದಲ್ಲಿ ಬೆನ್ನೆಲುಬಾಗಿ ನಿಂತ ವರುಣ್ ಅವರನ್ನು ಪುನೀತ್ ರಾಜ್&zwnj;ಕುಮಾರ್ ಅವರ ಗುಣಗಳಿಗೆ ಹೋಲಿಸಿ, ರಕ್ತಸಂಬಂಧವಿಲ್ಲದಿದ್ದರೂ ಅಣ್ಣನಾಗಿ ತನ್ನ ಮದುವೆ ನಡೆಸಿಕೊಟ್ಟಿದ್ದನ್ನು ಸ್ಮರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvakzz3c8w2b06x769nqwthz,imgname-anchor-anushree-emotional-post-varun-gowda--3--1781694200940.jpeg" type="image/jpeg" height="390" width="690"/>
            <content:encoded><![CDATA[&lt;p&gt;ನಿರೂಪಕಿ ಅನುಶ್ರೀ ತಮ್ಮ ವರುಣ್ ಗೌಡ ಅವರ ಜನ್ಮದಿನದಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಕಷ್ಟಕಾಲದಲ್ಲಿ ಬೆನ್ನೆಲುಬಾಗಿ ನಿಂತ ವರುಣ್ ಅವರನ್ನು ಪುನೀತ್ ರಾಜ್&zwnj;ಕುಮಾರ್ ಅವರ ಗುಣಗಳಿಗೆ ಹೋಲಿಸಿ, ರಕ್ತಸಂಬಂಧವಿಲ್ಲದಿದ್ದರೂ ಅಣ್ಣನಾಗಿ ತನ್ನ ಮದುವೆ ನಡೆಸಿಕೊಟ್ಟಿದ್ದನ್ನು ಸ್ಮರಿಸಿದ್ದಾರೆ.&lt;/p&gt;&lt;img&gt;&lt;p&gt;ಜನಪ್ರಿಯ ನಿರೂಪಕಿ ಅನುಶ್ರೀ ಸೋಶಿಯಲ್&zwnj; ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಬದುಕಿನ ಏಳುಬೀಳುಗಳಲ್ಲಿ, ಕಷ್ಟಕಾಲದಲ್ಲಿ ಸದಾ ಬೆನ್ನೆಲುಬಾಗಿ ನಿಂತ ಆಪ್ತ ಗೆಳೆಯ ವರುಣ್ ಗೌಡ ಅವರ ಜನ್ಮದಿನದಂದು ವರುಣ್ ಅವರ ಗುಣಗಳನ್ನು ಕೊಂಡಾಡಿ ಭಾವುಕರಾಗಿದ್ದಾರೆ.&lt;/p&gt;&lt;img&gt;&lt;p&gt;ವರುಣ್ ಗೌಡ ಅವರಿಗೆ ಹುಟ್ಟುಹಬ್ಬದ ಶುಭ ಕೋರಿರುವ ಅನುಶ್ರೀ, &quot;ಅಣ್ಣ ಎನ್ನಲೇ ನಿನ್ನ.. ಗೆಳೆಯ ಎಂದು ಕೂಗಲೇ ನಿನ್ನ&hellip; ಅಥವಾ ಪರಮಾತ್ಮ ಅಪ್ಪುವಿನ ಗುಣವುಳ್ಳ ಗುಣವಂತ ಎನ್ನಲೇ ನಿನ್ನ&hellip;&quot; ಎಂದು ಬರೆದುಕೊಂಡಿದ್ದಾರೆ. ಕರ್ನಾಟಕದ ಹೆಮ್ಮೆ, ದಿವಂಗತ ನಟ ಪುನೀತ್ ರಾಜ್&zwnj;ಕುಮಾರ್ (ಅಪ್ಪು) ಅವರಂತೆ ಎಲ್ಲರಿಗೂ ಸಹಾಯ ಮಾಡುವ, ಎಲ್ಲರ ಕಷ್ಟಕ್ಕೂ ಮಿಡಿಯುವ ಅದ್ಭುತ ಗುಣ ವರುಣ್ ಅವರಲ್ಲಿದೆ ಎಂಬುದನ್ನು ಅನುಶ್ರೀ ಈ ಮೂಲಕ ಮನಸಾರೆ ಶ್ಲಾಘಿಸಿದ್ದಾರೆ.&lt;/p&gt;&lt;img&gt;&lt;p&gt;ಬದುಕಿನ ಕಠಿಣ ಸಂದರ್ಭಗಳನ್ನು ನೆನೆದಿರುವ ಅನುಶ್ರೀ, &quot;ನನ್ನ ಬದುಕಿನ ನೋವು ನಲಿವುಗಳಲ್ಲಿ ಸದಾ ನನ್ನ ಹಿಂದೆ ನಿಂತು ಧೈರ್ಯ ಹೇಳಿ, ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಗೆಳೆಯ ನೀನು&quot; ಎಂದು ಹೇಳಿದ್ದಾರೆ. ಕೇವಲ ಸಂತೋಷದ ಸಮಯದಲ್ಲಿ ಮಾತ್ರವಲ್ಲದೆ, ಬದುಕಿನ ಪ್ರತಿಯೊಂದು ನೋವಿನ ಕ್ಷಣದಲ್ಲೂ ವರುಣ್ ತಮಗೆ ಧೈರ್ಯ ತುಂಬಿದ ರೀತಿಯನ್ನು ಅವರು ಸ್ಮರಿಸಿದ್ದಾರೆ.&lt;/p&gt;&lt;img&gt;&lt;p&gt;ವರುಣ್ ಅವರ ಜವಾಬ್ದಾರಿಯುತ ನಡವಳಿಕೆಯನ್ನು ಶ್ಲಾಘಿಸಿರುವ ಅನುಶ್ರೀ, &quot;ರಕ್ತ ಸಂಬಂಧ ಇಲ್ಲದಿದ್ದರೂ ಈ ತಂಗಿಯ ಮದುವೆಯನ್ನು ಬಲು ಜೋರಾಗಿ ಮುಂದೆ ನಿಂತು ನಡೆಸಿಕೊಟ್ಟ ಅಣ್ಣ ನೀನು&quot; ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಯಾವುದೇ ರಕ್ತದ ನಂಟಿಲ್ಲದಿದ್ದರೂ ಒಬ್ಬ ಸ್ವಂತ ಅಣ್ಣನ ಸ್ಥಾನದಲ್ಲಿ ನಿಂತು ಮದುವೆಯ ಇಡೀ ಜವಾಬ್ದಾರಿಯನ್ನು ವರುಣ್ ಹೊತ್ತುಕೊಂಡಿದ್ದನ್ನು ಅವರು ಭಾವುಕರಾಗಿ ನೆರೆದಿದ್ದಾರೆ.&lt;/p&gt;&lt;img&gt;&lt;p&gt;ವರುಣ್ ಅವರು ಮಾಡಿದ ಸಹಾಯ ಮತ್ತು ತೋರಿದ ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿರುವ ಅನುಶ್ರೀ, &quot;ನಾನು ಮತ್ತು ನನ್ನ ಗಂಡ ಎಂದಿಗೂ ತೀರಿಸಲಾಗದು ಈ ನಿನ್ನ ಋಣ&hellip; ಪ್ರತಿಯೊಬ್ಬರಿಗೂ ಮಾದರಿ ಈ ನಿನ್ನ ಗುಣ!!!!&quot; ಎಂದು ಬರೆದಿದ್ದಾರೆ. ವರುಣ್ ಅವರ ನಿಸ್ವಾರ್ಥ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಕೊನೆಯದಾಗಿ ವರುಣ್ ಅವರ ಪರೋಪಕಾರಿ ಗುಣವನ್ನು ಕೊಂಡಾಡಿರುವ ಅವರು, &quot;ಯಾರೇನೆ ಕಷ್ಟ ಅಂದ್ರು ಎಲ್ಲರಿಗಾಗಿ ಸದಾ ನಿಲ್ಲುವ ಜೀವ ನೀ ವರುಣ್!!! ನೀನು ನೂರು ಕಾಲ ಚೆನ್ನಾಗಿರು, ಖುಷಿಯಾಗಿರು, ನೆಮ್ಮದಿಯಿಂದಿರು&hellip;&quot; ಎಂದು ಪ್ರಾರ್ಥಿಸಿದ್ದಾರೆ. ಅತ್ಯುತ್ತಮ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು (Happiest birthday to the bestest soul) ಎಂದು ಬರೆಯುವ ಮೂಲಕ ವರುಣ್ ಗೌಡ ಅವರಿಗೆ ದೇವರ ಆಶೀರ್ವಾದವಿರಲಿ ಎಂದು ಹಾರೈಸಿದ್ದಾರೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by ಅನುಶ್ರೀ Anchor APPU FAN (@anchor_anushreeofficial)&lt;/p&gt;&lt;p&gt;&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/tv-talk/anchor-anushree-emotional-post-varun-gowda-birthday-appu-qualities-san-rhiyndb"/>
        </item>
        <item>
            <title><![CDATA[ಸೀರಿಯಲ್‌ ನಟಿ ಸಂಚಿತಾ ಉಗಾಲೆ ಸಾವಿನ ಬೆನ್ನಲ್ಲಿಯೇ ಆಕೆಯ ಪ್ರೈವೇಟ್‌ ಚಾಟ್‌ ಲೀಕ್‌]]></title>
            <link>https://kannada.asianetnews.com/tv-talk/actress-sanchita-ugale-death-private-whatsapp-chats-leak-depression-updates-san/articleshow-7vz3b68</link>
            <guid isPermaLink="true">https://kannada.asianetnews.com/tv-talk/actress-sanchita-ugale-death-private-whatsapp-chats-leak-depression-updates-san/articleshow-7vz3b68</guid>
            <pubDate>Wed, 17 Jun 2026 16:05:55 +0530</pubDate>
            <description><![CDATA[&lt;p&gt;ಸಂಚಿತಾ ಉಗಾಲೆಯ ಖಾಸಗಿ ಚಾಟ್&zwnj;ಗಳು ಲೀಕ್ ಆಗಿವೆ. ಆಕೆ ನಿಜಕ್ಕೂ ಎಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಳು? ಕಳೆದ 2 ದಿನಗಳಲ್ಲಿ ಏನೇನು ನಡೆಯಿತು? ಅನ್ನೋದರ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv53vm6vq2jsew804z0hrpe7,imgname-sanchita-ugale-death--1--1781509509327.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜೂ.17): &lt;/strong&gt;ನಟಿ ಸಂಚಿತಾ ಉಗಾಲೆ ಸಣ್ಣ ವಯಸ್ಸಲ್ಲೇ ಲೋಕಕ್ಕೆ ಶಾಶ್ವತವಾಗಿ ವಿದಾಯ ಹೇಳಿದ್ದಾರೆ. ಸಂಚಿತಾ ಖಿನ್ನತೆಯಿಂದ (ಡಿಪ್ರೆಷನ್) ಬಳಲುತ್ತಿದ್ದರು. ಈ ನಿಟ್ಟಿನಲ್ಲಿ ವೈದ್ಯರೊಬ್ಬರ ಬಳಿ ಅವರಿಗೆ ಚಿಕಿತ್ಸೆ ಕೂಡ ನಡೆಯುತ್ತಿತ್ತು.ಆಕೆಯ ಸಾವಿನ ನಂತರ ಹಲವು ರೀತಿಯ ಆರೋಪಗಳು ಕೇಳಿಬರುತ್ತಿವೆ. ಚಿತ್ರರಂಗದ (ಇಂಡಸ್ಟ್ರಿ) ಒತ್ತಡದಿಂದಾಗಿಯೇ ಆಕೆ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ ಎಂದು ಸಂಚಿತಾಳ ಸ್ನೇಹಿತರು ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ಕೆಲವರ ಪ್ರಕಾರ, ಆಕೆಗೆ ಕೆಲಸ ಸಿಗುತ್ತಿರಲಿಲ್ಲ ಎನ್ನುವ ಆರೋಪಗಳು ಇದ್ದವು. ಈ ನಡುವೆ ಸಂಚಿತಾಳ ಕೆಲವು ಚಾಟ್&zwnj;ಗಳು ಮುನ್ನೆಲೆಗೆ ಬಂದಿವೆ. ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸಂಚಿತಾ ತನ್ನ ಮನೆಯ ಒಂದು ಕೋಣೆಯಲ್ಲಿ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ. ತದನಂತರ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ನಟಿ ಮೃತಪಟ್ಟಿರುವುದಾಗಿ ಘೋಷಿಸಿದರು.&lt;/p&gt;&lt;p&gt;ಪೊಲೀಸರು ಸಂಚಿತಾ ಉಗಾಲೆ ಅವರ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖಾಧಿಕಾರಿಗಳು ಈ ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ. ಆಕೆಯ ಕುಟುಂಬಸ್ಥರು ಸಾವಿನ ಕಾರಣದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ನಟಿಯ ತಂದೆಯ ಆರೋಪದ ಪ್ರಕಾರ, ಆಕೆಯ ಮೇಲೆ ತೀವ್ರ ಮಾನಸಿಕ ಒತ್ತಡವಿತ್ತು.&lt;/p&gt;&lt;p&gt;&quot;ಸಾವಿಗೂ ಮುನ್ನಆಕೆಗೆ ನಿರಂತರವಾಗಿ ಕಿರುಕುಳ ನೀಡಲಾಗಿತ್ತು. ಇಂಡಸ್ಟ್ರಿಯ ಕೆಲವು ಜನರ ಒತ್ತಡ ಆಕೆಯ ಮೇಲಿತ್ತು. ಆಕೆ ಮನೆಯಲ್ಲಿ ಸದಾ ಸಮಸ್ಯೆಯಲ್ಲಿ ಇದ್ದ ಹಾಗೆಯೇ ಇರುತ್ತಿದ್ದಳು. ಮೇಲ್ನೋಟಕ್ಕೆ ಎಲ್ಲವೂ ಸರಿಯಿದ್ದಂತೆ ಕಾಣಿಸುತ್ತಿತ್ತು, ಆದರೆ ಆಕೆ ಒಳಗಿನಿಂದ ಸಂಪೂರ್ಣವಾಗಿ ನೊಂದಿದ್ದಳು. ಇಂಡಸ್ಟ್ರಿಯ ಒತ್ತಡದಿಂದಾಗಿಯೇ ನನ್ನ ಮಗಳು ಹೀಗೆ ಮಾಡಿಕೊಂಡಿದ್ದಾಳೆ' ಎಂದು ತಂದೆ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಂಚಿತಾ ಉಗಾಲೆ ಅವರ ಖಾಸಗಿ ಚಾಟ್&zwnj;ಗಳು&lt;/strong&gt;&lt;/h2&gt;&lt;p&gt;ಸಂಚಿತಾ ಉಗಾಲೆ ಮತ್ತು ಆಕೆಯ ಸೈಕಾಲಜಿಸ್ಟ್ (ಮನಶ್ಶಾಸ್ತ್ರಜ್ಞ) ನಡುವೆ ನಡೆದಿರುವ ವಾಟ್ಸಾಪ್ ಚಾಟ್&zwnj;ಗಳು ಕೂಡ ಈಗ ಮುನ್ನಲೆಗೆ ಬಂದಿವೆ. ಈ ಚಾಟ್&zwnj;ಗಳನ್ನು ನೋಡಿದರೆ, ಸಂಚಿತಾ ತನ್ನ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದಳು ಮತ್ತು ಭಯದ ನೆರಳಿನಲ್ಲಿದ್ದಳು ಎಂಬುದು ಕಂಡುಬರುತ್ತದೆ. ಇದಲ್ಲದೆ, ಶೂಟಿಂಗ್ ಸಮಯದಲ್ಲಿ ಆಕೆಗೆ ಡೈಲಾಗ್&zwnj;ಗಳನ್ನು (ಸಂಭಾಷಣೆ) ನೆನಪಿಟ್ಟುಕೊಳ್ಳಲು ಸಹ ತೊಂದರೆಯಾಗುತ್ತಿತ್ತು. ಚಾಟ್&zwnj;ಗಳ ಪ್ರಕಾರ, ಸಂಚಿತಾ ಅತಿಯಾದ ಒತ್ತಡದಲ್ಲದ್ದಳು ಮತ್ತು ಆಕೆಗೆ ಮೊದಲಿನಂತೆ ನಟನೆ ಮಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ ಎಂಬುದು ತಿಳಿದುಬರುತ್ತಿದೆ. ಈ ಬಗ್ಗೆ ಆಕೆ ವೈದ್ಯರೊಂದಿಗೂ ಸಂವಾದ ನಡೆಸಿದ್ದಳು. ಚಿಕಿತ್ಸೆಯ ನಂತರವೂ ಆಕೆಗೆ ತನ್ನಲ್ಲಿ ಯಾವುದೇ ಬದಲಾವಣೆಗಳು ಕಾಣಿಸುತ್ತಿರಲಿಲ್ಲ. ವೈದ್ಯರು ಆಕೆಗೆ ಧೈರ್ಯದಿಂದ ಇರುವಂತೆ ಸಲಹೆ ನೀಡಿದ್ದರು.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ನಟಿ ಮೇಘಾ ಶರ್ಮಾ ಸ್ಫೋಟಕ ಹೇಳಿಕೆ&lt;/strong&gt;&lt;/h2&gt;&lt;p&gt;ನಟಿ ಸಂಚಿತಾ ನಿಧನದ ನಂತರ ಮೇಘಾ ಶರ್ಮಾ ಭಾರೀ ಹೇಳಿಕೆ ನೀಡಿದ್ದಾರೆ. 'ಸಂಚಿತಾ ಜನವರಿ ತಿಂಗಳಿನಿಂದಲೇ ಡಿಪ್ರೆಷನ್ ಎದುರಿಸುತ್ತಿದ್ದಳು ಮತ್ತು ಇಂಡಸ್ಟ್ರಿಯ ಒತ್ತಡ ಆಕೆಯ ಈ ಸಮಸ್ಯೆಗೆ ಕಾರಣವಾಗಿರಲಿಲ್ಲ. ಆಕೆಗೆ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದವು' ಎಂದು ಹೇಳಿದ್ದಾರೆ.&lt;/p&gt;&lt;p&gt;ಸಂಚಿತಾಳ ಮೇಲೆ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಒತ್ತಡವಿರಲಿಲ್ಲ ಎಂದು ಮೇಘಾ ತಿಳಿಸಿದ್ದಾರೆ. &quot;ಈ ವದಂತಿಗಳಿಗೆ ಯಾವುದೇ ಆಧಾರವಿಲ್ಲ. ಕೆಲಸ ಆಕೆಗೆ ಎಂದಿಗೂ ಸಮಸ್ಯೆಯಾಗಿರಲಿಲ್ಲ, ಹಾಗೆಯೇ ಆಕೆಗೆ ಈ ಇಂಡಸ್ಟ್ರಿಯಿಂದ ಯಾವುದೇ ರೀತಿಯ ಒತ್ತಡ ಅಥವಾ ಕಿರುಕುಳ ಎದುರಾಗಿರಲಿಲ್ಲ. ಅಂತಹದ್ದೇನೂ ಸಂಭವಿಸಿಲ್ಲ,&quot; ಎಂದು ನಟಿ ಹೇಳಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದ ತೀವ್ರ ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/actress-sanchita-ugale-death-private-whatsapp-chats-leak-depression-updates-san/articleshow-7vz3b68"/>
        </item>
        <item>
            <title><![CDATA[ಡಿವೋರ್ಸ್‌ ಬಳಿಕ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾದ ನಟಿ ಹನ್ಸಿಕಾ ಮೋಟ್ವಾನಿ; ಆದ್ರೆ, ಸಿನಿಮಾದಲ್ಲಿ ನಟಿಸ್ತಿಲ್ಲ!]]></title>
            <link>https://kannada.asianetnews.com/gallery/entertainment/hansika-motwanito-return-to-the-entertainment-world-not-movie-but-will-instead-be-starring-in-a-crime-web-series-fc7hmrn</link>
            <guid isPermaLink="true">https://kannada.asianetnews.com/gallery/entertainment/hansika-motwanito-return-to-the-entertainment-world-not-movie-but-will-instead-be-starring-in-a-crime-web-series-fc7hmrn</guid>
            <pubDate>Wed, 17 Jun 2026 14:02:25 +0530</pubDate>
            <description><![CDATA[&lt;p&gt;ಅಲ್ಲು ಅರ್ಜುನ್ ಜೊತೆ &lsquo;ದೇಶಮುದುರು&rsquo; ಮೂಲಕ ಕೆರಿಯರ್ ಆರಂಭಿಸಿ, ಪುನೀತ್ ರಾಜ್&zwnj;ಕುಮಾರ್ ಜೊತೆ &lsquo;ಬಿಂದಾಸ್&rsquo; ಚಿತ್ರದಲ್ಲಿ ಮಿಂಚಿದ್ದ ಈ ನಟಿ, ಇಂದು ವೈಯಕ್ತಿಕ ಜೀವನದ ಸೋಲನ್ನು ಮೆಟ್ಟಿ ನಿಂತು ವೃತ್ತಿಜೀವನದಲ್ಲಿ ಗೆಲ್ಲಲು ಹೊರಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpjbkz0kxjf74qrbyzj2xqby,imgname-hansika-motwani-1776585145363.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಲ್ಲು ಅರ್ಜುನ್ ಜೊತೆ &lsquo;ದೇಶಮುದುರು&rsquo; ಮೂಲಕ ಕೆರಿಯರ್ ಆರಂಭಿಸಿ, ಪುನೀತ್ ರಾಜ್&zwnj;ಕುಮಾರ್ ಜೊತೆ &lsquo;ಬಿಂದಾಸ್&rsquo; ಚಿತ್ರದಲ್ಲಿ ಮಿಂಚಿದ್ದ ಈ ನಟಿ, ಇಂದು ವೈಯಕ್ತಿಕ ಜೀವನದ ಸೋಲನ್ನು ಮೆಟ್ಟಿ ನಿಂತು ವೃತ್ತಿಜೀವನದಲ್ಲಿ ಗೆಲ್ಲಲು ಹೊರಟಿದ್ದಾರೆ.&lt;/p&gt;&lt;img&gt;&lt;p&gt;&lsquo;ಸಂಕಷ್ಟಗಳ ಸುಳಿಯಿಂದ ಎದ್ದು ಬಂದ ಹನ್ಸಿಕಾ: ಡಿವೋರ್ಸ್ ಬಳಿಕ &lsquo;ಬಿಂದಾಸ್&rsquo; ಚೆಲುವೆಯ ಹೊಸ ಅವತಾರ!&rsquo;&lt;/p&gt;&lt;p&gt;ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಆಪಲ್ ಚೆಲುವೆ' ಎಂದೇ ಖ್ಯಾತಿ ಪಡೆದ ಹನ್ಸಿಕಾ ಮೋಟ್ವಾನಿ (Hansika Motwani), ತಮ್ಮ ಮುಗ್ಧ ನಗು ಮತ್ತು 'ಬಿಂದಾಸ್' ನಟನೆಯಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದವರು. ಆದರೆ, ಕಳೆದ ಕೆಲವು ವರ್ಷಗಳಿಂದ ಹನ್ಸಿಕಾ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ಸುದ್ದಿಯಾಗಿದ್ದು ತಮ್ಮ ವೈಯಕ್ತಿಕ ಜೀವನದ ಏರಿಳಿತಗಳಿಂದಾಗಿ. ಈಗ ಅವರ ಜೀವನದಲ್ಲಿ ಒಂದು ದೊಡ್ಡ ಅಧ್ಯಾಯ ಮುಕ್ತಾಯಗೊಂಡಿದೆ ಮತ್ತು ಅದಕ್ಕಿಂತಲೂ ರೋಚಕವಾದ ಹೊಸ ಅಧ್ಯಾಯವೊಂದು ಆರಂಭವಾಗಿದೆ!&lt;/p&gt;&lt;img&gt;&lt;p&gt;ದಾಂಪತ್ಯಕ್ಕೆ ಅಂತ್ಯ ಹಾಡಿದ ನಟಿ!&lt;/p&gt;&lt;p&gt;2022ರ ಡಿಸೆಂಬರ್&zwnj;ನಲ್ಲಿ ಉದ್ಯಮಿ ಸೋಹೈಲ್ ಕಥುರಿಯಾ ಅವರೊಂದಿಗೆ ಹನ್ಸಿಕಾ ಅದ್ಧೂರಿಯಾಗಿ ವಿವಾಹವಾಗಿದ್ದರು. ಜೈಪುರದ ಅರಮನೆಯಲ್ಲಿ ನಡೆದ ಆ ಮದುವೆ ಒಂದು ಫೇರಿ ಟೇಲ್&zwnj;ನಂತೆ ಕಂಡಿತ್ತು. ಆದರೆ, ವಿಧಿಯಾಟವೇ ಬೇರೆ ಇತ್ತು. ನಾಲ್ಕು ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದ ಪರಿಣಾಮ, ಈ ಜೋಡಿ ಬೇರೆಯಾಗಲು ನಿರ್ಧರಿಸಿತು. 2024ರಿಂದಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಇವರು, ಕೊನೆಗೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದಾರೆ. ಹನ್ಸಿಕಾ ಅವರ ಜೀವನದಲ್ಲಿ ಎದುರಾದ ಈ ಆಘಾತ ಅವರನ್ನು ಕುಗ್ಗಿಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಹನ್ಸಿಕಾ ಹಕ್ಕಿಯಂತೆ ಫೀನಿಕ್ಸ್&zwnj;ನಂತೆ ಎದ್ದು ಬಂದಿದ್ದಾರೆ!&lt;/p&gt;&lt;img&gt;&lt;p&gt;ಈ ಬಾರಿ ಸಿನಿಮಾ ಅಲ್ಲ, &lsquo;ಗಲ್ಲಿ&rsquo;ಯಲ್ಲಿ ಹನ್ಸಿಕಾ ಆಟ!&lt;/p&gt;&lt;p&gt;ವೈಯಕ್ತಿಕ ನೋವುಗಳನ್ನು ಗುಂಡಿಗೆಯೊಳಗೆ ಅದುಮಿಟ್ಟ ಹನ್ಸಿಕಾ, ಈಗ ಮತ್ತೊಮ್ಮೆ ಬಣ್ಣದ ಲೋಕಕ್ಕೆ ಪವರ್&zwnj;ಫುಲ್ ಕಮ್&zwnj;ಬ್ಯಾಕ್ ಮಾಡುತ್ತಿದ್ದಾರೆ. ವಿಶೇಷ ಎಂದರೆ, ಈ ಬಾರಿ ಅವರು ದೊಡ್ಡ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿಲ್ಲ, ಬದಲಾಗಿ ಓಟಿಟಿ ಪ್ಲಾಟ್&zwnj;ಫಾರ್ಮ್&zwnj;ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಪ್ರವೀಣ್ ಸತ್ತಾರು ನಿರ್ದೇಶನದ &lsquo;ಗಲ್ಲಿ&rsquo; ಎಂಬ ರೋಚಕ ಕ್ರೈಮ್ ವೆಬ್ ಸರಣಿಯ ಮೂಲಕ ಹನ್ಸಿಕಾ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಇದುವರೆಗೂ ಗ್ಲಾಮರ್ ಗೊಂಬೆಯಾಗಿ ಕಂಡಿದ್ದ ಹನ್ಸಿಕಾ, ಈ ಸರಣಿಯಲ್ಲಿ ಅತ್ಯಂತ ಗಂಭೀರ ಮತ್ತು ಪ್ರಭಾವಶಾಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಹೈದರಾಬಾದ್&zwnj;ನ ಬೀದಿಗಳಲ್ಲಿ ಶೂಟಿಂಗ್ ಹಂಗಾಮ&lt;/p&gt;&lt;p&gt;ಇತ್ತೀಚೆಗಷ್ಟೇ ಹೈದರಾಬಾದ್&zwnj;ನ ಐತಿಹಾಸಿಕ ಚಾರ್ಮಿನಾರ್ ಸುತ್ತಮುತ್ತ &lsquo;ಗಲ್ಲಿ&rsquo; ಸರಣಿಯ ಚಿತ್ರೀಕರಣ ಭರದಿಂದ ಸಾಗಿತ್ತು. ನಟ ಜೆ.ಡಿ. ಚಕ್ರವರ್ತಿ ಅವರೊಂದಿಗೆ ಹನ್ಸಿಕಾ ಕೆಲವು ಸಸ್ಪೆನ್ಸ್ ಸನ್ನಿವೇಶಗಳಲ್ಲಿ ಪಾಲ್ಗೊಂಡಿದ್ದರು. ಈ ಶೂಟಿಂಗ್ ಸ್ಪಾಟ್&zwnj;ನ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹನ್ಸಿಕಾ ಅವರ ಹೊಸ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸರಣಿಯಲ್ಲಿ ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ಮತ್ತು ಪ್ರತಿಭಾವಂತ ನಟ ಸುಧೀರ್ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಸರಣಿಯ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.&lt;/p&gt;&lt;img&gt;&lt;p&gt;ಸೋಲಿನಿಂದ ಗೆಲುವಿನತ್ತ ನಡಿಗೆ&lt;/p&gt;&lt;p&gt;ಅಲ್ಲು ಅರ್ಜುನ್ ಜೊತೆ &lsquo;ದೇಶಮುದುರು&rsquo; ಮೂಲಕ ಕೆರಿಯರ್ ಆರಂಭಿಸಿ, ಪುನೀತ್ ರಾಜ್&zwnj;ಕುಮಾರ್ ಜೊತೆ &lsquo;ಬಿಂದಾಸ್&rsquo; ಚಿತ್ರದಲ್ಲಿ ಮಿಂಚಿದ್ದ ಈ ನಟಿ, ಇಂದು ವೈಯಕ್ತಿಕ ಜೀವನದ ಸೋಲನ್ನು ಮೆಟ್ಟಿ ನಿಂತು ವೃತ್ತಿಜೀವನದಲ್ಲಿ ಗೆಲ್ಲಲು ಹೊರಟಿದ್ದಾರೆ. 2026ರ ಮಾರ್ಚ್&zwnj;ನಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದ ನಂತರ, ಹನ್ಸಿಕಾ ಈಗ ಸಂಪೂರ್ಣವಾಗಿ ತಮ್ಮ ಕೆರಿಯರ್ ಮೇಲೆ ಗಮನ ಹರಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಕೇವಲ ನಟಿಯಾಗಿ ಮಾತ್ರವಲ್ಲದೆ, ಒಬ್ಬ ಬಲಿಷ್ಠ ಮಹಿಳೆಯಾಗಿ ಅವರು ಸಮಾಜಕ್ಕೆ ಪ್ರೇರಣೆಯಾಗುತ್ತಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಹನ್ಸಿಕಾ ಮೋಟ್ವಾನಿ ಅವರ ಈ ಎರಡನೇ ಇನ್ನಿಂಗ್ಸ್ ಮತ್ತಷ್ಟು ಯಶಸ್ವಿಯಾಗಲಿ, ಅವರ ನಟನೆಯ &lsquo;ಗಲ್ಲಿ&rsquo; ಸರಣಿ ಸೂಪರ್ ಹಿಟ್ ಆಗಲಿ ಎಂಬುದೇ ಅವರ ಅಭಿಮಾನಿಗಳ ಹಾರೈಕೆ. ಹಳೆಯ ನೋವುಗಳನ್ನು ಮರೆತು ಹೊಸ ಬದುಕಿಗೆ ಹೆಜ್ಜೆ ಇಟ್ಟಿರುವ ಹನ್ಸಿಕಾಗೆ ಆಲ್&zwnj; ದಿ ಬೆಸ್ಟ್ ಹೇಳಲೇಬೇಕು!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/entertainment/hansika-motwanito-return-to-the-entertainment-world-not-movie-but-will-instead-be-starring-in-a-crime-web-series-fc7hmrn"/>
        </item>
        <item>
            <title><![CDATA['ಕಣ್‌ ಕಣ್ಣ ಸಲಿಗೆ' ನಟಿ ಸಪ್ತಪದಿ ತುಳಿಯಲು ಸಜ್ಜು? ಶರ್ಮಿಳಾ ಮಾಂಡ್ರೆ ಕೈ ಹಿಡಿಯಲಿರುವ ಆ 'ಮಹಾರಾಜ' ಯಾರು ಗೊತ್ತಾ?]]></title>
            <link>https://kannada.asianetnews.com/entertainment/kannada-film-navagraha-actress-sharmiela-mandre-is-set-to-marry-sudhan-sundaram-the-producer-of-the-movie-maharaja/articleshow-9tx7ica</link>
            <guid isPermaLink="true">https://kannada.asianetnews.com/entertainment/kannada-film-navagraha-actress-sharmiela-mandre-is-set-to-marry-sudhan-sundaram-the-producer-of-the-movie-maharaja/articleshow-9tx7ica</guid>
            <pubDate>Wed, 17 Jun 2026 13:43:40 +0530</pubDate>
            <description><![CDATA[&lt;p&gt;ನಟಿ ಶರ್ಮಿಳಾ ಮಾಂಡ್ರೆ ಫ್ಯಾನ್ಸ್&zwnj;ನಲ್ಲಿ ಈಗ ಒಂದೇ ಪ್ರಶ್ನೆ ಕಾಡುತ್ತಿದೆ. ಮದುವೆಯ ನಂತರ ಶರ್ಮಿಳಾ ಮಾಂಡ್ರೆ ಬಣ್ಣದ ಲೋಕಕ್ಕೆ ಗುಡ್&zwnj;ಬೈ ಹೇಳ್ತಾರಾ? ಅಥವಾ ನಟನೆಯನ್ನು ಮುಂದುವರಿಸುತ್ತಾರಾ? ಸುಧನ್ ಸುಂದರಂ ಮತ್ತು ಶರ್ಮಿಳಾ ಅವರ ಈ ಹೊಸ ಇನ್ನಿಂಗ್ಸ್ ಈ ಪ್ರಶ್ನೆಗೆ ಉತ್ತರ ಕೊಡಬೇಕಷ್ಟೇ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva6kennmyc4syqtrzkn2y4w,imgname-sharmiela-mandre-1781680159412.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&quot;ಕಣ್&zwnj; ಕಣ್ಣ ಸಲಿಗೆ ಈಗ ನಿಜವಾದ ದಾಂಪತ್ಯಕ್ಕೆ! ಸ್ಯಾಂಡಲ್&zwnj;ವುಡ್ ಗ್ಲಾಮರ್ ಬ್ಯೂಟಿ ಶರ್ಮಿಳಾ ಮಾಂಡ್ರೆ ಕೈ ಹಿಡಿಯಲಿರುವ ಆ 'ಮಹಾರಾಜ' ಯಾರು?&quot;&lt;/strong&gt;&lt;/p&gt;&lt;p&gt;ಒಂದು ಕಾಲದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಮಿಂಚಿದ್ದ ನಟನಟಿಯರು ಒಬ್ಬೊಬ್ಬರಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋದು ಗೊ &amp;nbsp; ತ್ತಿರೋ ಸಂಗತಿ. ಅದಿತಿ ಪ್ರಭುದೇವ, ವಸಿಷ್ಠ ಸಿಂಹ-ಹರಿಪ್ರಿಯಾ, ಡಾಲಿ ಧನಂಜಯ್ ಹೀಗೆ ಸಾಲು ಸಾಲು ತಾರೆಯರು ದಾಂಪತ್ಯಕ್ಕೆ ಕಾಲಿಟ್ಟು ಸಾಕಷ್ಟು ಕಾಲವಾಗಿದೆ. ಇದೀಗ, ಇದೇ ಸಾಲಿಗೆ ಸೇರಲಿದ್ದಾರೆ ಎಂಬ ಸುದ್ದಿ ಕೊಟ್ಟಿದ್ದಾರೆ ನಟಿ ಶರ್ಮಿಳಾ ಮಾಂಡ್ರೆ. ತನ್ನ ಸ್ನಿಗ್ಧ ಸೌಂದರ್ಯ ಮತ್ತು ಮನೋಜ್ಞ ನಟನೆಯಿಂದ ಸುಮಾರು ಒಂದೂವರೆ ದಶಕಗಳಿಂದ ಕನ್ನಡಿಗರ ಮನಗೆದ್ದಿರುವ 'ಸಜನಿ' ಶರ್ಮಿಳಾ ಮಾಂಡ್ರೆ (Sharmiela Mandre) ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ!&lt;/p&gt;&lt;p&gt;ಕಾಲಿವುಡ್ ನಿರ್ಮಾಪಕನ ಜೊತೆ 'ಕಣ್&zwnj; ಕಣ್ಣ ಸಲಿಗೆ'&lt;/p&gt;&lt;p&gt;ನಟಿ ಶರ್ಮಿಳಾ ಮಾಂಡ್ರೆ ಮದುವೆಯಾಗಲಿರುವ ಆ ಅದೃಷ್ಟವಂತ ಯಾರು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಅವರು ಬೇರೆ ಯಾರೂ ಅಲ್ಲ, ತಮಿಳು ಚಿತ್ರರಂಗದ ಯಶಸ್ವಿ ನಿರ್ಮಾಪಕ ಸುಧನ್ ಸುಂದರಂ. ಇತ್ತೀಚೆಗೆ ಬಾಕ್ಸ್ ಆಫೀಸ್&zwnj;ನಲ್ಲಿ ಧೂಳೆಬ್ಬಿಸಿದ, ವಿಜಯ್ ಸೇತುಪತಿ ನಟನೆಯ 'ಮಹಾರಾಜ' ಸಿನಿಮಾವನ್ನು ನಿರ್ಮಿಸಿದ್ದು ಇದೇ ಸುಧನ್ ಸುಂದರಂ. ತೆರೆಯ ಹಿಂದೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸುಧನ್ (Sudhan Sundaram), ಈಗ ಶರ್ಮಿಳಾ ಅವರ ಜೀವನದ 'ರಿಯಲ್ ಹೀರೊ' ಆಗಿ ಎಂಟ್ರಿ ಕೊಡುತ್ತಿದ್ದಾರೆ.&lt;/p&gt;&lt;h2&gt;ಜೂನ್ 25ಕ್ಕೆ ಶುಭ ಮುಹೂರ್ತ?&lt;/h2&gt;&lt;p&gt;ಬಲ್ಲ ಮೂಲಗಳ ಪ್ರಕಾರ, ಈ ಜೋಡಿಯ ನಿಶ್ಚಿತಾರ್ಥ ಜೂನ್ 25ರಂದು ಅತ್ಯಂತ ಸರಳವಾಗಿ, ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ನಿಶ್ಚಿತಾರ್ಥ ಸರಳವಾಗಿದ್ದರೂ, ಮದುವೆ ಮಾತ್ರ ಅತ್ಯಂತ ಅದ್ಧೂರಿಯಾಗಿ ತಮಿಳುನಾಡು ಅಥವಾ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ. ಸದ್ಯಕ್ಕೆ ಈ ಬಗ್ಗೆ ಶರ್ಮಿಳಾ ಆಗಲಿ ಅಥವಾ ಸುಧನ್ ಆಗಲಿ ಅಧಿಕೃತ ಮುದ್ರೆ ಒತ್ತಿಲ್ಲವಾದರೂ, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಆಗಲೇ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.&lt;/p&gt;&lt;h3&gt;ನವಗ್ರಹದ ಕಿರಣ ಈಗ ಮನೆಯ ಸೊಸೆ!&lt;/h3&gt;&lt;p&gt;2007ರಲ್ಲಿ 'ಸಜನಿ' ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಶರ್ಮಿಳಾ, ಅಂದಿನಿಂದ ಇಂದಿನವರೆಗೆ ತನ್ನ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ನವಗ್ರಹ' ಚಿತ್ರದಲ್ಲಿ ಶರ್ಮಿಳಾ ಅವರ ನಟನೆ ಮತ್ತು 'ಕಣ್&zwnj; ಕಣ್ಣ ಸಲಿಗೆ' ಹಾಡು ಇಂದಿಗೂ ಎವರ್&zwnj;ಗ್ರೀನ್. ಇತ್ತೀಚೆಗೆ ದರ್ಶನ್ ಅವರ 'ಡೆವಿಲ್' ಚಿತ್ರದಲ್ಲೂ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಮಿಂಚಿದ್ದರು. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿರುವ ಶರ್ಮಿಳಾ, ಈಗ ಪರಭಾಷೆಯ ನಿರ್ಮಾಪಕನನ್ನೇ ವರಿಸುತ್ತಿರುವುದು ವಿಶೇಷ.&lt;/p&gt;&lt;p&gt;ನಟಿಯಾಗಿ ಮಾತ್ರವಲ್ಲ, ನಿರ್ಮಾಪಕಿಯಾಗಿಯೂ ಸೈ!&lt;/p&gt;&lt;p&gt;ಶರ್ಮಿಳಾ ಕೇವಲ ಕ್ಯಾಮೆರಾ ಮುಂದೆ ನಿಲ್ಲುವ ನಟಿಯಲ್ಲ, ಅವರು ಕ್ಯಾಮೆರಾ ಹಿಂದೆ ಬಂಡವಾಳ ಹೂಡುವ ಧೈರ್ಯವಂತ ನಿರ್ಮಾಪಕಿಯೂ ಹೌದು. ಈಗಾಗಲೇ ಕನ್ನಡ ಮತ್ತು ತಮಿಳಿನ ಕೆಲವು ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಿರುವಾಗ, ಸಿನಿಮಾ ಕ್ಷೇತ್ರದವರನ್ನೇ ಮದುವೆಯಾಗುತ್ತಿರುವುದು ಅವರ ವೃತ್ತಿಜೀವನಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ ಎಂಬುದು ಸಿನಿಮಾ ಪಂಡಿತರ ಲೆಕ್ಕಾಚಾರ.&lt;/p&gt;&lt;p&gt;ಆದರೆ ಅಭಿಮಾನಿಗಳಲ್ಲಿ ಈಗ ಒಂದೇ ಪ್ರಶ್ನೆ ಕಾಡುತ್ತಿದೆ. ಮದುವೆಯ ನಂತರ ಶರ್ಮಿಳಾ ಮಾಂಡ್ರೆ ಬಣ್ಣದ ಲೋಕಕ್ಕೆ ಗುಡ್&zwnj;ಬೈ ಹೇಳ್ತಾರಾ? ಅಥವಾ ನಟನೆಯನ್ನು ಮುಂದುವರಿಸುತ್ತಾರಾ? ಸುಧನ್ ಸುಂದರಂ ಮತ್ತು ಶರ್ಮಿಳಾ ಅವರ ಈ ಹೊಸ ಇನ್ನಿಂಗ್ಸ್ ಸುಖಮಯವಾಗಿರಲಿ ಎಂದು ಆಶಿಸೋಣ. ಅಧಿಕೃತ ಘೋಷಣೆಗಾಗಿ ಇಡೀ ಸ್ಯಾಂಡಲ್&zwnj;ವುಡ್ ಕಾದು ಕುಳಿತಿದೆ!&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/kannada-film-navagraha-actress-sharmiela-mandre-is-set-to-marry-sudhan-sundaram-the-producer-of-the-movie-maharaja/articleshow-9tx7ica"/>
        </item>
        <item>
            <title><![CDATA[ಮದುವೆಯಾಗಿ 3 ತಿಂಗಳ ಬಳಿಕ ಪತಿ ವಿಜಯ್ ಬಗ್ಗೆ ಹೀಗ್ ಹೇಳಿದ್ಯಾಕೆ ರಶ್ಮಿಕಾ ಮಂದಣ್ಣ? ಇಲ್ಲೇನೋ ಇದೆ ಗುಟ್ಟು!]]></title>
            <link>https://kannada.asianetnews.com/gallery/entertainment/rashmika-mandanna-says-vijay-deverakonda-is-my-friend-and-he-became-my-husband-too-is-a-great-this-in-my-life-1tby7yd</link>
            <guid isPermaLink="true">https://kannada.asianetnews.com/gallery/entertainment/rashmika-mandanna-says-vijay-deverakonda-is-my-friend-and-he-became-my-husband-too-is-a-great-this-in-my-life-1tby7yd</guid>
            <pubDate>Wed, 17 Jun 2026 12:11:45 +0530</pubDate>
            <description><![CDATA[&lt;p&gt;ಗುಟ್ಟಾಗಿ ಪ್ರೀತಿಸಿ, ಮಾಧ್ಯಮಗಳ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಈ 'ಲವ್ ಬರ್ಡ್ಸ್' 3 ತಿಂಗಳ ಹಿಂದೆ ಮದುವೆಯೂ ಆಗಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ವಿಜಯ್ ತಾಳಿ ಕಟ್ಟುವಾಗ ರಶ್ಮಿಕಾ ಕಣ್ಣಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು. ಇದೀಗ ರಶ್ಮಿಕಾ ವಿಜಯ್ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. !&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk3ke7h0emgdkjkgbf8fmpzt,imgname-rashmika-mandanna-vijay-deverakonda--11--1772868804128.jpg" type="image/jpeg" height="390" width="690"/>
            <content:encoded><![CDATA[&lt;p&gt;ಗುಟ್ಟಾಗಿ ಪ್ರೀತಿಸಿ, ಮಾಧ್ಯಮಗಳ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಈ 'ಲವ್ ಬರ್ಡ್ಸ್' 3 ತಿಂಗಳ ಹಿಂದೆ ಮದುವೆಯೂ ಆಗಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ವಿಜಯ್ ತಾಳಿ ಕಟ್ಟುವಾಗ ರಶ್ಮಿಕಾ ಕಣ್ಣಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು. ಇದೀಗ ರಶ್ಮಿಕಾ ವಿಜಯ್ ಬಗ್ಗೆ ಅದೇನು ಹೇಳಿದ್ದಾರೆ ನೋಡಿ.. !&lt;/p&gt;&lt;img&gt;&lt;p&gt;&quot;ಬೆಸ್ಟ್ ಫ್ರೆಂಡ್ ಈಗ ಬಾಳಸಂಗಾತಿ: ರಶ್ಮಿಕಾ-ವಿಜಯ್ ಲವ್ ಸ್ಟೋರಿಯ ಮಧುರ ರಹಸ್ಯ!&quot;&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನಿಂದ ಶುರುವಾಗಿ ಬಾಲಿವುಡ್&zwnj;ವರೆಗೆ ತಮ್ಮ ಪ್ರತಿಭೆ, ಸ್ಮೈಲ್&zwnj;ನಿಂದಲೇ 'ನ್ಯಾಷನಲ್ ಕ್ರಶ್' ಎನಿಸಿಕೊಂಡವರು ರಶ್ಮಿಕಾ ಮಂದಣ್ಣ (Rashmika Mandanna). ಇತ್ತ 'ರೌಡಿ ಸ್ಟಾರ್' ವಿಜಯ್ ದೇವರಕೊಂಡ (Vijay Devarakonda) ಎಂದರೆ ಪಡ್ಡೆ ಹುಡುಗಿಯರಿಗೆ ಎಲ್ಲಿಲ್ಲದ ಕ್ರೇಜ್. ತೆರೆಯ ಮೇಲೆ 'ಗೀತ ಗೋವಿಂದಂ' ಎನ್ನುತ್ತಾ ಮೋಡಿ ಮಾಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಒಂದಾಗಲಿ ಎಂದು ಕೋಟ್ಯಂತರ ಅಭಿಮಾನಿಗಳು ಹಾರೈಸುತ್ತಿದ್ದರು. ಆ ಹಾರೈಕೆ ಕಳೆದ ಫೆಬ್ರವರಿಯಲ್ಲಿ ನನಸಾಯಿತು.&lt;/p&gt;&lt;img&gt;&lt;p&gt;ಏಳು ವರ್ಷಗಳ ಕಾಲ ಗುಟ್ಟಾಗಿ ಪ್ರೀತಿಸಿ, ಹತ್ತಾರು ಬಾರಿ ಮಾಧ್ಯಮಗಳ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಈ 'ಲವ್ ಬರ್ಡ್ಸ್' ಕೊನೆಗೂ ಮದುವೆಯೆಂಬ ಬಂಧಕ್ಕೆ ಒಳಗಾದರು. ಮದುವೆಯ ದಿನ ವಿಜಯ್ ತಾಳಿ ಕಟ್ಟುವಾಗ ರಶ್ಮಿಕಾ ಕಣ್ಣಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು. ಅದು ಬರಿ ಕಣ್ಣೀರಲ್ಲ, ಏಳು ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು ಪ್ರೀತಿಯ ಗೆಲುವಿನ ಸಂಕೇತವಾಗಿತ್ತು. ಮದುವೆಯ ನಂತರವೂ ಈ ಜೋಡಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಿಂತಿಲ್ಲ.&lt;/p&gt;&lt;img&gt;&lt;p&gt;ಇತ್ತೀಚೆಗೆ ರಶ್ಮಿಕಾ ತಮ್ಮ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸಲು ಮುಂದಾದರು. &quot;ಕ್ಯೂ ಅಂಡ್ ಎ&quot; (Q&amp;amp;A) ಸೆಷನ್&zwnj;ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ರಶ್ಮಿಕಾ ಬಹಳ ಕೂಲ್ ಆಗಿಯೇ ಉತ್ತರಿಸುತ್ತಿದ್ದರು. ಅಲ್ಲಿ ಒಬ್ಬ ಅಭಿಮಾನಿ ಒಂದು ಅದ್ಭುತ ಪ್ರಶ್ನೆ ಕೇಳಿದ: &quot;ನಿಮ್ಮ ಜೀವನದಲ್ಲಿ ನೀವು ಮಾಡಿರುವ ಅತ್ಯಂತ ಸಂತೋಷದ ಕೆಲಸ ಯಾವುದು?&quot;&lt;/p&gt;&lt;img&gt;&lt;p&gt;ಈ ಪ್ರಶ್ನೆಗೆ ರಶ್ಮಿಕಾ ಅಷ್ಟೇ ಆಪ್ತವಾಗಿ ಉತ್ತರಿಸಿದ್ದಾರೆ. &quot;ನನ್ನ ಜೀವನದ ಅತ್ಯಂತ ಸುಂದರ ನಿರ್ಧಾರ ಎಂದರೆ ಅದು ನನ್ನ ಆತ್ಮೀಯ ಸ್ನೇಹಿತನನ್ನೇ (Best Friend) ಮದುವೆಯಾಗಿರುವುದು&quot; ಎಂದು ಹೇಳುವ ಮೂಲಕ ವಿಜಯ್ ಅವರೇ ತನ್ನ ಬೆಸ್ಟ್ ಫ್ರೆಂಡ್ ಎಂಬ ಸತ್ಯವನ್ನು ಜಗತ್ತಿಗೆ ಸಾರಿದ್ದಾರೆ. ಸಾಮಾನ್ಯವಾಗಿ ಪ್ರೀತಿಸಿದವರು ಮದುವೆಯಾದಾಗ ಸಿಗುವ ಖುಷಿಗಿಂತ, ಒಬ್ಬ ಒಳ್ಳೆಯ ಗೆಳೆಯನೇ ಪತಿಯಾದಾಗ ಸಿಗುವ ನೆಮ್ಮದಿ ದೊಡ್ಡದು ಎಂಬುದು ರಶ್ಮಿಕಾ ಮಾತುಗಳ ಒಳಾರ್ಥವಾಗಿತ್ತು.&lt;/p&gt;&lt;img&gt;&lt;p&gt;ಈ ಜೋಡಿಯ ಕೆಮಿಸ್ಟ್ರಿ ಮದುವೆಗಿಂತ ಮುಂಚೆಯೇ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಸಿನಿಮಾ ಸೆಟ್&zwnj;ಗಳಲ್ಲಿ ಕಿತ್ತಾಡುತ್ತಾ, ತಮಾಷೆ ಮಾಡುತ್ತಾ ಬೆಳೆದ ಸ್ನೇಹ ಇಂದು ದಾಂಪತ್ಯಕ್ಕೆ ನಾಂದಿ ಹಾಡಿದೆ. ಮದುವೆಯಾದ ಮೇಲೆ ಹಂಚಿಕೊಂಡಿದ್ದ ಮೊದಲ ಪೋಸ್ಟ್&zwnj;ನಲ್ಲೂ ರಶ್ಮಿಕಾ, ವಿಜಯ್ ತನ್ನ ಬದುಕಿನ ಆಧಾರಸ್ತಂಭ ಎಂದು ಹೊಗಳಿದ್ದರು. ಈಗ ಮತ್ತೊಮ್ಮೆ &quot;ನಾನು ಮಾಡಿರೋ ಬೆಸ್ಟ್ ಕೆಲಸ ಅಂದ್ರೆ ಅದು ವಿಜಯ್ ಜೊತೆಗಿನ ಮದುವೆ&quot; ಎಂದು ಹೇಳುವ ಮೂಲಕ ತಮ್ಮ ಪತಿಯ ಮೇಲಿನ ಅಗಾಧ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ರಶ್ಮಿಕಾ ಮಂದಣ್ಣ ಈಗ ಕೇವಲ ತೆರೆಯ ಮೇಲಿನ ನಾಯಕಿಯಲ್ಲ, ವಿಜಯ್ ಜೀವನದ ಹೀರೊಯಿನ್ ಕೂಡ ಹೌದು. ಈ ಸ್ಟಾರ್ ಜೋಡಿಯ ಪ್ರೇಮ ಪುರಾಣವನ್ನು ಕೇಳಿ ಅಭಿಮಾನಿಗಳು &quot;ಇದು ಪಕ್ಕಾ ಫಿಲ್ಮಿ ಸ್ಟೈಲ್ ಲವ್ ಸ್ಟೋರಿ&quot; ಎಂದು ಸಂಭ್ರಮಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಗೆಳೆಯನೇ ಗಂಡನಾದಾಗ ಸಿಗುವ ಕಿಕ್ಕೇ ಬೇರೆ ಅಲ್ವೇ? ಈ ಜೋಡಿಯ ದಾಂಪತ್ಯ ಜೀವನ ಹೀಗೆ ನೂರು ಕಾಲ ಸುಖವಾಗಿರಲಿ ಎಂಬುದು ಅಭಿಮಾನಿಗಳ ಹಾರೈಕೆ.&lt;/p&gt;]]></content:encoded>
            <category>entertainment</category>
            <dc:creator>Shriram Bhat</dc:creator>
            <atom:link href="https://kannada.asianetnews.com/gallery/entertainment/rashmika-mandanna-says-vijay-deverakonda-is-my-friend-and-he-became-my-husband-too-is-a-great-this-in-my-life-1tby7yd"/>
        </item>
        <item>
            <title><![CDATA[ಕಲರ್ಸ್ ಕನ್ನಡ ಪ್ರೋಮೋದಲ್ಲಿ ಭವ್ಯಾ ಗೌಡ ನೋಡಿ ಫ್ಯಾನ್ಸ್ ಹೇಳಿದ್ದೇನು?]]></title>
            <link>https://kannada.asianetnews.com/gallery/tv-talk/bhavya-gowda-of-bigg-boss-fame-shined-in-colors-kannada-promo-p04oc4v</link>
            <guid isPermaLink="true">https://kannada.asianetnews.com/gallery/tv-talk/bhavya-gowda-of-bigg-boss-fame-shined-in-colors-kannada-promo-p04oc4v</guid>
            <pubDate>Wed, 17 Jun 2026 11:11:52 +0530</pubDate>
            <description><![CDATA[&lt;p&gt;Chittar Star Awards: : ಬಿಗ್ ಬಾಸ್ ಖ್ಯಾತಿಯ ನಟಿ ಭವ್ಯಾ ಗೌಡ, ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಅವರ ಡಾನ್ಸ್, ಡ್ರೆಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva17tggpf4fjce21edn9r8m,imgname-bhavya-gowda-1781674535440.jpg" type="image/jpeg" height="390" width="690"/>
            <content:encoded><![CDATA[&lt;p&gt;Chittar Star Awards: : ಬಿಗ್ ಬಾಸ್ ಖ್ಯಾತಿಯ ನಟಿ ಭವ್ಯಾ ಗೌಡ, ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಅವರ ಡಾನ್ಸ್, ಡ್ರೆಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಲರ್ಸ್ ಕನ್ನಡ ಜೂನ್ 21 ರಂದು ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರ ಮಾಡ್ತಿದೆ. ಈ ಪ್ರೋಗ್ರಾಂ ಪ್ರೋಮೋ ಆಗಲೇ ಕಲರ್ಸ್ ಕನ್ನಡದಲ್ಲಿ ಹರಿದಾಡ್ತಿದೆ. ಹಿಂದೆ ಗಿಲ್ಲಿ ಪ್ರೋಮೋ ಬಿಡುಗಡೆ ಮಾಡಿದ್ದ ಕಲರ್ಸ್ ಕನ್ನಡ ಈಗ ನಟಿಯರ ಡಾನ್ಸ್ ವಿಡಿಯೋ ಪೋಸ್ಟ್ ಮಾಡಿದೆ. ಇದ್ರಲ್ಲಿ ಭವ್ಯ ಗೌಡ ಡಾನ್ಸ್ ಮಾಡೋದು ಎಲ್ಲರ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ಕಲರ್ಸ್ ಕನ್ನಡದ ಹುಡುಗಿ ಎಂದೇ ಪ್ರಸಿದ್ಧಿ ಪಡೆದಿದ್ದ ಭವ್ಯಾ ಗೌಡ ಈಗ ಮತ್ತೆ ಕಲರ್ಸ್ ಕನ್ನಡದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭವ್ಯಾ ಗೌಡ ಭರ್ಜರಿ ಡಾನ್ಸ್ ಮಾಡಿದ್ದು, ನೀಲಿ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಸದ್ಯ ಪ್ರೋಮೋದಲ್ಲಿ ಭವ್ಯಾ ಗೌಡ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಭವ್ಯಾ ಗೌಡ ಸೀರಿಯಲ್ ಕೆರಿಯರ್ ಶುರು ಮಾಡಿದ್ದು ಗೀತಾ ಸೀರಿಯಲ್ ನಿಂದ. ಈ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿತ್ತು. ನಂತ್ರ ಭವ್ಯಾ ಗೌಡ ಬಿಗ್ ಬಾಸ್ ಮನೆ ಪ್ರವೇಶ ಮಾಡಿ, ಮತ್ತಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಆದ್ರೆ ಬಿಗ್ ಬಾಸ್ ನಂತ್ರ ಆದ ಕೆಲ ಸಮಸ್ಯೆಯಿಂದಾಗಿ ಭವ್ಯಾ ಗೌಡ ಮತ್ತೆ ಕಲರ್ಸ್ ಗೆ ಬರೋದಿಲ್ಲ ಅಂತ ಫ್ಯಾನ್ಸ್ ಭಾವಿಸಿದ್ದರು. ಈಗ ಪ್ರೋಮೋ ನೋಡಿ ಸಂತೋಷಪಟ್ಟಿದ್ದಾರೆ. ಭವ್ಯಾ ಗೌಡ ಅವರನ್ನು ಕಲರ್ಸ್ ಕನ್ನಡ ಪ್ರೋಮೋದಲ್ಲಿ ನೋಡಿ ನೆಮ್ಮದಿಯಾಗಿದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಚಿತ್ತಾರ ಸ್ಟಾರ್ ಅವಾರ್ಡ್ಸ್ ನಲ್ಲಿ ಬಿಗ್ ಬಾಸ್ ಬೆಡಗಿಯರ ಡಾನ್ಸ್ ಕಣ್ತುಂಬಿಕೊಳ್ಬಹುದು. ಭವ್ಯಾ ಗೌಡ, ಕಾವ್ಯಾ ಪ್ರಿಯಾಂಕಾ ಆಚಾರ್, ರಾಶಿಕಾ ಸೇರಿದಂತೆ ಚೆಲುವೆಯರು ಮಸ್ತ್ ಮಸ್ತ್ ಡಾನ್ಸ್ ಮೂಲಕ ಎಲ್ಲರನ್ನು ಸೆಳೆಯಲಿದ್ದಾರೆ. ಪ್ರೋಮೋ ನೋಡಿದ ವೀಕ್ಷಕರು, ಕಾವ್ಯಾ, ಭವ್ಯಾ ಅಂತ ತಮ್ಮ ನೆಚ್ಚಿನ ನಟಿಯರ ಡಾನ್ಸ್ ನೋಡಲು ಕಾತರರಾಗಿದ್ದಾರೆ. ಜೂನ್ 21ರ ಸಂಜೆ 5 ಗಂಟೆಗೆ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರವಾಗಲಿದೆ.&lt;/p&gt;]]></content:encoded>
            <category>entertainment</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/tv-talk/bhavya-gowda-of-bigg-boss-fame-shined-in-colors-kannada-promo-p04oc4v"/>
        </item>
        <item>
            <title><![CDATA[ಗಂಭೀರ ಕಾಯಿಲೆಗೆ ತುತ್ತಾದ ಸೋನು ನಿಗಮ್‌! ಧ್ವನಿಯ ಮೇಲೂ ಎಫೆಕ್ಟ್, ನೋವಿದ್ದರೂ ಲೈವ್ ಪರ್ಫಾರ್ಮೆನ್ಸ್‌ಗೆ ಸಿದ್ಧತೆ]]></title>
            <link>https://kannada.asianetnews.com/entertainment/sonu-nigam-health-update-bollywood-singer-battles-nerve-disease-reveals-how-treatment-affected-his-voice/articleshow-bgcaqym</link>
            <guid isPermaLink="true">https://kannada.asianetnews.com/entertainment/sonu-nigam-health-update-bollywood-singer-battles-nerve-disease-reveals-how-treatment-affected-his-voice/articleshow-bgcaqym</guid>
            <pubDate>Wed, 17 Jun 2026 10:41:36 +0530</pubDate>
            <description><![CDATA[&lt;p&gt;&lt;strong&gt;Sonu Nigam health update: &lt;/strong&gt;ಬಾಲಿವುಡ್&zwnj;ನ ಪ್ರಸಿದ್ಧ ಗಾಯಕ ಸೋನು ನಿಗಮ್ ಇತ್ತೀಚಿನ ದಿನಗಳಲ್ಲಿ ಕೆಲವು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಅವರೇ ಸ್ವತಃ ಬಹಿರಂಗಪಡಿಸಿದ್ದಾರೆ. ಚಿಕಿತ್ಸೆಯ ಸಂದರ್ಭದಲ್ಲಿ ಅವರು ತೀವ್ರ ನೋವನ್ನು ಅನುಭವಿಸುತ್ತಿದ್ದು, ಇದರ ಪರಿಣಾಮ ಅವರ ಧ್ವನಿಯ ಮೇಲೂ ಬೀರಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv9zsccw1n5xg0gw181ny30v,imgname-thumbnail---2026-06-17t103936.363-1781673013659.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸೋ&lt;/strong&gt;ನು ನಿಗಮ್ ಅವರು ತಮ್ಮ ಮಧುರ ಧ್ವನಿಯ ಮೂಲಕ ಜನರ ನೆಚ್ಚಿನ ಗಾಯಕರಾಗಿದ್ದಾರೆ. ಸದ್ಯ ಅವರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದರೂ ಸಹ, ತಮ್ಮ ಕೆಲಸದಿಂದ ಯಾವುದೇ ವಿರಾಮ ತೆಗೆದುಕೊಂಡಿಲ್ಲ. ಇತ್ತೀಚೆಗೆ ಅವರು ವಿಡಿಯೋ ಒಂದನ್ನು ಮಾಡುವ ಮೂಲಕ ಅಭಿಮಾನಿಗಳಿಗೆ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ತಮಗೆ ನರಗಳ ಗಂಭೀರ ಕಾಯಿಲೆ (Nerve Disease) ಇರುವುದಾಗಿ ಮತ್ತು ಇದರಿಂದ ತೀವ್ರ ನೋವು ಹಾಗೂ ತೊಂದರೆಯನ್ನು ಅನುಭವಿಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಕಾಯಿಲೆಯಿಂದಾಗಿ ಅವರು ಕಳೆದ ಕೆಲವು ವಾರಗಳಿಂದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು, ಇದು ಸುಲಭವಾಗಿಲ್ಲ. ಹಲವು MRI ಮತ್ತು CT ಸ್ಕ್ಯಾನ್&zwnj;ಗಳನ್ನು ಮಾಡಿಸಿಕೊಂಡಿದ್ದು, ಚಿಕಿತ್ಸೆಯ ಭಾಗವಾಗಿ ಔಷಧಿಗಳನ್ನೂ ತೆಗೆದುಕೊಳ್ಳುತ್ತಿದ್ದಾರೆ. ಜೊತೆಗೆ ನೋವಿನಿಂದ ಕೂಡಿದ ಫಿಸಿಯೋಥೆರಪಿಯನ್ನೂ ಮಾಡಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ತಮ್ಮ ಪರಿಸ್ಥಿತಿಯ ಬಗ್ಗೆ ಸೋನು ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಸೋನು ನಿಗಮ್ ಅವರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ಮಾಹಿತಿ ನೀಡಿದ್ದಾರೆ. ಇದರ ಕ್ಯಾಪ್ಷನ್&zwnj;ನಲ್ಲಿ '13 ಜೂನ್ ಮುಂಬೈ' ಎಂದು ಬರೆದು, ಬ್ಯಾಂಡೇಜ್ ಇರುವ ಹೃದಯದ ಇಮೋಜಿಯನ್ನು ಹಾಕಿದ್ದಾರೆ. ವಿಡಿಯೋದಲ್ಲಿ ಅವರು ಕುರ್ಚಿಯೊಂದರ ಮೇಲೆ ಕುಳಿತಿದ್ದು, ಫಾರ್ಮಲ್ ಶರ್ಟ್&zwnj;ನ ಕೆಲವು ಗುಂಡಿಗಳನ್ನು ಬಿಚ್ಚಿದ್ದಾರೆ. ಇದರಿಂದ ಅವರ ಕುತ್ತಿಗೆಯ ಬಳಿ ಹಾಕಿರುವ ಬ್ಯಾಂಡೇಜ್ ಸ್ಪಷ್ಟವಾಗಿ ಕಾಣಿಸುತ್ತಿದೆ. ವಿಡಿಯೋದಲ್ಲಿ ಮಾತನಾಡುತ್ತಾ, &quot;ನನ್ನ ಕುತ್ತಿಗೆಯ ಭಾಗದ ನರಗಳು ಬ್ಲಾಕ್ ಆಗಿವೆ. ಕಳೆದ ಒಂದು ವಾರದಿಂದ ನಾನು MRI, CT ಸ್ಕ್ಯಾನ್ ಮತ್ತು ಫಿಸಿಯೋಥೆರಪಿಯ ನೋವನ್ನು ಅನುಭವಿಸುತ್ತಿದ್ದೇನೆ. ಈಗ ಪೇನ್&zwnj;ಕಿಲ್ಲರ್ ತೆಗೆದುಕೊಳ್ಳುತ್ತಿದ್ದು, ಇದರಿಂದ ನನ್ನ ಗಂಟಲು ಕೂಡ ಸ್ವಲ್ಪ ಭಾರವಾಗಿದೆ. ಸುಮಾರು ಒಂದು ತಿಂಗಳು 10 ದಿನಗಳ ನಂತರ ಇಂದು ನಾನು ಲೈವ್ ಪರ್ಫಾರ್ಮೆನ್ಸ್ ನೀಡುತ್ತಿದ್ದೇನೆ. ಹಾಗಾಗಿ ಇಂದು ನನ್ನ ಆತ್ಮವಿಶ್ವಾಸ ಸ್ವಲ್ಪ ಕಡಿಮೆಯಿದೆ. ಆದರೆ ನರಗಳನ್ನು ರಿಲ್ಯಾಕ್ಸ್ ಮಾಡಲು ತೆಗೆದುಕೊಳ್ಳುತ್ತಿರುವ ಔಷಧಿಗಳ ಪರಿಣಾಮ ಗಂಟಲಿನ ಮೇಲೂ ಆಗುತ್ತಿದೆ. ಪರವಾಗಿಲ್ಲ, ದೇವರು ನನಗೆ ವೇದಿಕೆಯ ಮೇಲೆ ಶಕ್ತಿ ನೀಡಲಿ&quot; ಎಂದು ಕುತ್ತಿಗೆಯ ಕಡೆಗೆ ಕೈ ತೋರಿಸುತ್ತಾ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಕಾಯಿಲೆಯ ನಡುವೆಯೂ ಪರ್ಫಾರ್ಮೆನ್ಸ್&lt;/strong&gt;&lt;/h3&gt;&lt;p&gt;ಈ ಪರಿಸ್ಥಿತಿಯಿಂದಾಗಿ ಅವರು ಸತತವಾಗಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಚಿಕಿತ್ಸೆಯ ಸಮಯದಲ್ಲಿ ಅವರಿಗೆ ನೀಡಲಾದ ಮಸಲ್-ರಿಲ್ಯಾಕ್ಸೆಂಟ್ (ಸ್ನಾಯು ಸಡಿಲಗೊಳಿಸುವ) ಔಷಧಿಗಳು ಅವರ ಗಂಟಲಿನ ಮೇಲೂ ಪ್ರಭಾವ ಬೀರಿವೆ. ಲೈವ್ ಪರ್ಫಾರ್ಮೆನ್ಸ್ ನೀಡಲು ಸಿದ್ಧರಾಗುತ್ತಿರುವ ಯಾವುದೇ ಗಾಯಕನಿಗೆ ಇದು ಕಳವಳಕಾರಿ ಸಂಗತಿಯಾಗಿದೆ. ಆದರೂ ಸೋನು ನಿಗಮ್ ಅವರು ತಮ್ಮ ಕಮಿಟ್&zwnj;ಮೆಂಟ್&zwnj;ಗೆ ಬದ್ಧರಾಗಿದ್ದು, ಮುಂಬೈನಲ್ಲಿ ನಿಗದಿಯಾಗಿದ್ದ ತಮ್ಮ ಶೋ ಅನ್ನು ರದ್ದುಗೊಳಿಸದೆ ನೋವಿನ ನಡುವೆಯೂ ಹಾಡಲು ನಿರ್ಧರಿಸಿದ್ದಾರೆ.&lt;/p&gt;&lt;p&gt;ಸೋನು ನಿಗಮ್ ಅವರಿಗೆ 19 ನೇ ವಯಸ್ಸಿನಲ್ಲಿ ಗುಲ್ಶನ್ ಕುಮಾರ್ ಅವರ ಮೂಲಕ ಮೊದಲ ಬ್ರೇಕ್ ಸಿಕ್ಕಿತು. ನಂತರ ಅವರು 1995 ರಲ್ಲಿ 'ಸ ರಿ ಗ ಮ' ಕಾರ್ಯಕ್ರಮ ನಡೆಸಿಕೊಟ್ಟರು. 1990 ರ ದಶಕದ ಆರಂಭದಲ್ಲಿ ಸ್ಟೇಜ್ ಶೋಗಳ ಮೂಲಕ ವೃತ್ತಿಜೀವನ ಆರಂಭಿಸಿದ ಅವರು, 'ಓ ಆಸ್ಮಾನ್ ವಾಲೆ ಜಮೀನ್ ಪರ್ ಉತರ್ ಕೆ ದೇಖ್' ಹಾಡಿನ ಮೂಲಕ ಹಿಂದಿ ಸಿನಿಮಾಗಳಲ್ಲಿ ಪ್ಲೇಬ್ಯಾಕ್ ಸಿಂಗರ್ ಆಗಿ ಪದಾರ್ಪಣೆ ಮಾಡಿದರು. ಅವರು ವಿವಿಧ ಭಾಷೆಗಳಲ್ಲಿ 5000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಮತ್ತು 'ಕಲ್ ಹೋ ನಾ ಹೋ' ಚಿತ್ರದ ಟೈಟಲ್ ಟ್ರ್ಯಾಕ್&zwnj;ಗಾಗಿ ರಾಷ್ಟ್ರಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಸದ್ಯ ಅವರು ಭಾರತದಾದ್ಯಂತ ಹಲವು ಲೈವ್ ಶೋಗಳನ್ನು ನಡೆಸುತ್ತಿದ್ದಾರೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Sonu Nigam (@sonunigamofficial)&lt;/p&gt;]]></content:encoded>
            <category>entertainment</category>
            <dc:creator>Ashwini HR</dc:creator>
            <atom:link href="https://kannada.asianetnews.com/entertainment/sonu-nigam-health-update-bollywood-singer-battles-nerve-disease-reveals-how-treatment-affected-his-voice/articleshow-bgcaqym"/>
        </item>
    </channel>
</rss>
