<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 18 Apr 2026 18:07:47 +0530</lastBuildDate>
        <atom:link href="https://kannada.asianetnews.com/rss/cricket-sports" rel="self" type="application/rss+xml"/>
        <item>
            <title><![CDATA[RCB ಇವತ್ತು ರೆಡ್ ಜೆರ್ಸಿ ಬಿಟ್ಟು ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದೇಕೆ? ಗ್ರೀನ್ ಜೆರ್ಸಿ ಸ್ಪೆಷಾಲಿಟಿ ಏನು ಗೊತ್ತಾ?]]></title>
            <link>https://kannada.asianetnews.com/cricket-sports/why-rcb-wore-green-jersey-vs-delhi-capitals-go-green-initiative-explained-kvn/articleshow-wgsl7zs</link>
            <guid isPermaLink="true">https://kannada.asianetnews.com/cricket-sports/why-rcb-wore-green-jersey-vs-delhi-capitals-go-green-initiative-explained-kvn/articleshow-wgsl7zs</guid>
            <pubDate>Sat, 18 Apr 2026 18:06:42 +0530</pubDate>
            <description><![CDATA[ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ಆರ್&zwnj;ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 'ಗೋ ಗ್ರೀನ್' ಉಪಕ್ರಮದ ಭಾಗವಾಗಿ ಹಸಿರು ಜರ್ಸಿ ಧರಿಸಿ ಕಣಕ್ಕಿಳಿದಿದೆ. ಮರುಬಳಕೆಯ ಪ್ಲಾಸ್ಟಿಕ್&zwnj;ನಿಂದ ತಯಾರಾದ ಈ ವಿಶೇಷ ಜರ್ಸಿಯಲ್ಲಿ ತಂಡದ ಪ್ರದರ್ಶನದ ಇತಿಹಾಸ ಮತ್ತು ಪಂದ್ಯದ ಸಂಕ್ಷಿಪ್ತ ವರದಿಯನ್ನು ಈ ಲೇಖನ ಒಳಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpg4jdeka2k4a8qxc2mr06yn,imgname-rcb-green-jersey-1776510645715.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಐಪಿಎಲ್&zwnj;ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್&zwnj;ಸಿಬಿ) ತಂಡ ತಮ್ಮ ಎಂದಿನ ರೆಡ್ &amp;amp; ಗೋಲ್ಡ್&zwnj; ಬಣ್ಣದ ಜರ್ಸಿಗೆ ಬ್ರೇಕ್ ನೀಡಿ, ಹಸಿರು ಜರ್ಸಿ ಧರಿಸಿ ಕಣಕ್ಕಿಳಿದಿದೆ. ಪರಿಸರ ಸಂರಕ್ಷಣೆ ಮತ್ತು ಗ್ಲೋಬಲ್ ವಾರ್ಮಿಂಗ್ ಬಗ್ಗೆ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸಲು ಆರ್&zwnj;ಸಿಬಿ ಪ್ರತಿ ವರ್ಷ 'ಗೋ ಗ್ರೀನ್' ದಿನವನ್ನು ಆಚರಿಸುತ್ತದೆ. ಇದರ ಭಾಗವಾಗಿಯೇ ಈ ಬಾರಿಯೂ ತಂಡ ಹಸಿರು ಜರ್ಸಿಯಲ್ಲಿ ಆಡಿದೆ. 2011ರಿಂದಲೂ ಆರ್&zwnj;ಸಿಬಿ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ.&lt;/p&gt;&lt;h2&gt;&lt;strong&gt;ಗ್ರೀನ್ ಜೆರ್ಸಿಯ ವಿಶೇಷತೆ ಏನು?&lt;/strong&gt;&lt;/h2&gt;&lt;p&gt;ಈ ಹಸಿರು ಜರ್ಸಿಗಳ ವಿಶೇಷತೆ ಏನೆಂದರೆ, ಇವುಗಳನ್ನು ಮರುಬಳಕೆ ಮಾಡಿದ ಪ್ಲಾಸ್ಟಿಕ್&zwnj;ನಿಂದ ತಯಾರಿಸಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ರೀಸೈಕಲ್ ಮಾಡಿ ಈ ಜರ್ಸಿಗಳನ್ನು ಸಿದ್ಧಪಡಿಸಲಾಗಿದೆ.&lt;/p&gt;&lt;p&gt;ವಿಶೇಷ ಅಂದರೆ, ಆರ್&zwnj;ಸಿಬಿ ವಿಶ್ವದ ಮೊದಲ ಕಾರ್ಬನ್ ನ್ಯೂಟ್ರಲ್ ಟಿ20 ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪಂದ್ಯಕ್ಕೂ ಮುನ್ನ ಟಾಸ್ ಸಮಯದಲ್ಲಿ, ಆರ್&zwnj;ಸಿಬಿ ನಾಯಕ ಎದುರಾಳಿ ತಂಡದ ಕ್ಯಾಪ್ಟನ್&zwnj;ಗೆ ತಂಡದ ಧ್ವಜದ ಬದಲು ಒಂದು ಸಸಿಯನ್ನು ಉಡುಗೊರೆಯಾಗಿ ನೀಡುವುದು ಈ ದಿನದ ಮತ್ತೊಂದು ವಿಶೇಷ. ಅದರಂತೆ, ಟಾಸ್ ಬಳಿಕ ಆರ್&zwnj;ಸಿಬಿ ನಾಯಕ ರಜತ್ ಪಾಟಿದಾರ್, ಡೆಲ್ಲಿ ಕ್ಯಾಪ್ಟನ್ ಅಕ್ಷರ್ ಪಟೇಲ್&zwnj;ಗೆ ಸಸಿಯೊಂದನ್ನು ನೀಡಿದರು.&lt;/p&gt;&lt;p&gt; MIC DROP STATEMENT BY RAJAT PATIDAR:&quot;We have to win all our home games at Chinnaswamy Stadium because this year&rsquo;s IPL final is in Bengaluru&quot; pic.twitter.com/eIp2V8u1Aw&lt;/p&gt;&lt;p&gt;&mdash; Sam (@Cricsam01) April 18, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&quot;ಪರಿಸರದ ಬಗ್ಗೆ ನಮಗಿರುವ ಬದ್ಧತೆಯನ್ನು ತೋರಿಸಲು ನಾವು ಈ ಜರ್ಸಿ ಧರಿಸುತ್ತೇವೆ. ಭೂಮಿಗೆ ಒಳಿತಾಗುವ ಹಸಿರು ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಎಲ್ಲರಿಗೂ ಪ್ರೇರಣೆ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ,&quot; ಎಂದು ಟಾಸ್ ನಂತರ ರಜತ್ ಪಾಟಿದಾರ್ ಹೇಳಿದರು.&amp;nbsp;&lt;/p&gt;&lt;h3&gt;&lt;strong&gt;ಹಸಿರು ಜೆರ್ಸಿಯಲ್ಲಿ ಆರ್&zwnj;ಸಿಬಿ ಟ್ರ್ಯಾಕ್ ರೆಕಾರ್ಡ್ ಹೇಗಿದೆ?&lt;/strong&gt;&lt;/h3&gt;&lt;p&gt;ಈ ಹಸಿರು ಜರ್ಸಿ ಆರ್&zwnj;ಸಿಬಿಗೆ ಅಷ್ಟಾಗಿ ಅದೃಷ್ಟ ತಂದಿಲ್ಲ. ಈ ಹಿಂದೆ ಹಸಿರು ಜರ್ಸಿ ಧರಿಸಿ ಆಡಿದ 10 ಪಂದ್ಯಗಳಲ್ಲಿ ಆರ್&zwnj;ಸಿಬಿ ಗೆದ್ದಿದ್ದು ಕೇವಲ 3ರಲ್ಲಿ ಮಾತ್ರ. ಒಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ರದ್ದಾಗಿತ್ತು. 2011ರಲ್ಲಿ ಕೊಚ್ಚಿ ಟಸ್ಕರ್ಸ್ ವಿರುದ್ಧ ಆರ್&zwnj;ಸಿಬಿ ಮೊದಲ ಬಾರಿಗೆ ಹಸಿರು ಜರ್ಸಿ ಧರಿಸಿ ಆಡಿತ್ತು. 2023ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಈ ಜರ್ಸಿಯಲ್ಲಿ ಕೊನೆಯದಾಗಿ ಗೆಲುವು ಸಾಧಿಸಿತ್ತು.&lt;/p&gt;&lt;p&gt;ಇನ್ನು ಆರ್&zwnj;ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಸೋತು ಬ್ಯಾಟ್ ಮಾಡಲಿಳಿದ ಆರ್&zwnj;ಸಿಬಿ ತಂಡವು ಮೊದಲ 5.1 ಓವರ್&zwnj;ಗಳಲ್ಲಿ 52 ರನ್&zwnj;ಗಳ ಜತೆಯಾಟವಾಡುವ ಮೂಲಕ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಉತ್ತಮ ಆರಂಭ ಒದಗಿಸಿಕೊಟ್ಟರು. ಕೊಹ್ಲಿ 19 ಹಾಗೂ ದೇವದತ್ ಪಡಿಕ್ಕಲ್ 18 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಫಿಲ್ ಸಾಲ್ಟ್ ಕೇವಲ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 63 ರನ್ ಚಚ್ಚಿದರು.&lt;/p&gt;&lt;p&gt;ಇನ್ನು ನಾಯಕ ರಜತ್ ಪಾಟೀದಾರ್ ಕೇವಲ 8 ರನ್&zwnj;ಗೆ ವಿಕೆಟ್ ಒಪ್ಪಿಸಿದರೆ, ಟಿಮ್ ಡೇವಿಡ್ 26 ರನ್ ಚಚ್ಚಿದರು. ಒಂದು ಹಂತದಲ್ಲಿ ಆರ್&zwnj;ಸಿಬಿ ಅನಾಯಾಸವಾಗಿ ಇನ್ನೂರು ರನ್ ಕಲೆಹಾಕಬಹುದು ಎಂದು ಭಾವಿಸಲಾಗಿತ್ತು. ಆದರೆ ಲುಂಗಿ ಎಂಗಿಡಿ ಹಾಗು ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಶಿಸ್ತುಬದ್ದ ದಾಳಿ ನಡೆಸುವ ಮೂಲಕ ಆರ್&zwnj;ಸಿಬಿ ತಂಡವನ್ನು 175 ರನ್&zwnj;ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.&lt;/p&gt;&lt;h3&gt;&lt;strong&gt;ಡೆಲ್ಲಿ ಕ್ಯಾಪಿಟಲ್ಸ್&zwnj;ಗೆ ಆರಂಭಿಕ ಆಘಾತ:&lt;/strong&gt;&lt;/h3&gt;&lt;p&gt;ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಭುವನೇಶ್ವರ್ ಕುಮಾರ್ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಓವರ್&zwnj;ನಲ್ಲಿ ಕೇವಲ ಎರಡು ರನ್ ನೀಡಿ ಪಥುಮ್ ನಿಸ್ಸಾಂಕ ಅವರನ್ನು ಬಲಿ ಪಡೆದ ಭುವಿ, ಮೂರನೇ ಓವರ್&zwnj;ನಲ್ಲಿ ಇಂಪ್ಯಾಕ್ಟ್ ಆಟಗಾರ ಕರುಣ್ ನಾಯರ್ ಹಾಗೂ ಸಮೀರ್ ರಿಜ್ವಿ ಬಲಿ ಪಡೆಯುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಸದ್ಯ 3 ಓವರ್ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್ ಕಳೆದುಕೊಂಡು 22 ರನ್ ಗಳಿಸಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/why-rcb-wore-green-jersey-vs-delhi-capitals-go-green-initiative-explained-kvn/articleshow-wgsl7zs"/>
        </item>
        <item>
            <title><![CDATA[IPL 2026: ನಿನ್ನೆ ನಡೆದ ಮುಂಬೈ ಇಂಡಿಯನ್ಸ್-ಪಂಜಾಬ್ ಕಿಂಗ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?]]></title>
            <link>https://kannada.asianetnews.com/cricket-sports/who-won-yesterday-mumbai-indians-vs-punjab-kings-ipl-match-kvn/articleshow-0xru8xf</link>
            <guid isPermaLink="true">https://kannada.asianetnews.com/cricket-sports/who-won-yesterday-mumbai-indians-vs-punjab-kings-ipl-match-kvn/articleshow-0xru8xf</guid>
            <pubDate>Fri, 17 Apr 2026 08:24:08 +0530</pubDate>
            <description><![CDATA[ಐಪಿಎಲ್&zwnj;ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 7 ವಿಕೆಟ್&zwnj;ಗಳ ಸೋಲು ಅನುಭವಿಸಿತು. ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಶತಕದ ಹೊರತಾಗಿಯೂ, ಪ್ರಭ್&zwnj;ಸಿಮ್ರನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಅದ್ಭುತ ಜೊತೆಯಾಟದಿಂದ ಪಂಜಾಬ್ ಸುಲಭವಾಗಿ ಗುರಿ ತಲುಪಿತು. ಈ ಸೋಲಿನೊಂದಿಗೆ ಮುಂಬೈ ಸತತ 4ನೇ ಸೋಲನ್ನು ಕಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpbsc4xq8tvd2z9x4d0dkhy4,imgname-mi-vs-pbks-match-results-1776364688310.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: 5 ಬಾರಿ ಚಾಂಪಿಯನ್&zwnj; ಮುಂಬೈ ಇಂಡಿಯನ್ಸ್&zwnj; ಈ ಬಾರಿ ಐಪಿಎಲ್&zwnj;ನಲ್ಲಿ ಸತತ 4ನೇ ಸೋಲನುಭವಿಸಿದೆ. ಗುರುವಾರ ಪಂಜಾಬ್&zwnj; ಕಿಂಗ್ಸ್&zwnj; ವಿರುದ್ಧ ಮುಂಬೈಗೆ 7 ವಿಕೆಟ್&zwnj; ಸೋಲು ಎದುರಾಯಿತು. 5 ಪಂದ್ಯಗಳಲ್ಲಿ 4ನೇ ಗೆಲುವು ಸಾಧಿಸಿದ ಪಂಜಾಬ್&zwnj; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.&lt;/p&gt;&lt;h2&gt;&lt;strong&gt;ಭರ್ಜರಿ ಶತಕ ಸಿಡಿಸಿದ ಕ್ವಿಂಟನ್ ಡಿ ಕಾಕ್&lt;/strong&gt;&lt;/h2&gt;&lt;p&gt;ಮೊದಲು ಬ್ಯಾಟ್&zwnj; ಮಾಡಿದ ಮುಂಬೈ ತಂಡ, ಕ್ವಿಂಟನ್&zwnj; ಡಿ ಕಾಕ್&zwnj; ಭರ್ಜರಿ ಶತಕದ ನೆರವಿನಿಂದ 20 ಓವರ್&zwnj;ಗಳಲ್ಲಿ 6 ವಿಕೆಟ್&zwnj;ಗೆ 195 ರನ್&zwnj; ಗಳಿಸಿತು. ಡಿ ಕಾಕ್&zwnj;, ನಮನ್&zwnj;ಧೀರ್&zwnj; ಹೊರತುಪಡಿಸಿ ಇತರ ಬ್ಯಾಟರ್&zwnj;ಗಳ ಕಳಪೆ ಪ್ರದರ್ಶನ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಹೀಗಾಗಿ ತಂಡ 200ರ ಗಡಿ ದಾಟಲಿಲ್ಲ. ಡಿ ಕಾಕ್&zwnj; 60 ಎಸೆತಕ್ಕೆ 112 ರನ್&zwnj; ಸಿಡಿಸಿದರೆ, ನಮನ್&zwnj;ಧೀರ್&zwnj; 31 ಎಸೆತಗಳಲ್ಲಿ 50 ರನ್&zwnj; ಬಾರಿಸಿದರು. ಅರ್ಶ್&zwnj;ದೀಪ್&zwnj; ಸಿಂಗ್&zwnj; 3 ವಿಕೆಟ್&zwnj; ಕಿತ್ತರು.&lt;/p&gt;&lt;h3&gt;&lt;strong&gt;ಅನಾಯಾಸವಾಗಿ ಗೆಲುವು ದಾಖಲಿಸಿದ ಪಂಜಾಬ್&lt;/strong&gt;&lt;/h3&gt;&lt;p&gt;ಮುಂಬೈ ನೀಡಿದ 196ರ ಗುರಿ ಪಂಜಾಬ್&zwnj;ಗೆ ಕಷ್ಟವಾಗಲಿಲ್ಲ. ಪ್ರಭ್&zwnj;ಸಿಮ್ರನ್&zwnj; ಸಿಂಗ್&zwnj; ಹಾಗೂ ನಾಯಕ ಶ್ರೇಯಸ್&zwnj; ಅಯ್ಯರ್&zwnj; ಮತ್ತೆ ತಂಡಕ್ಕೆ ಆಸರೆಯಾದರು. ಈ ಜೋಡಿ 3ನೇ ವಿಕೆಟ್&zwnj;ಗೆ 66 ಎಸೆತಗಳಲ್ಲಿ 139 ರನ್&zwnj; ಜೊತೆಯಾಟವಾಡಿತು. ಶ್ರೇಯಸ್&zwnj; 35 ಎಸೆತಕ್ಕೆ 66 ರನ್&zwnj; ಸಿಡಿಸಿ ಔಟಾದರೂ ಪ್ರಭ್&zwnj;ಸಿಮ್ರನ್&zwnj; 39 ಎಸೆತಗಳಲ್ಲಿ ಔಟಾಗದೆ 80 ರನ್&zwnj; ಗಳಿಸಿ, ತಂಡವನ್ನು 16.3 ಓವರ್&zwnj;ಗಳಲ್ಲಿ ಗೆಲುವಿನ ದಡ ಸೇರಿಸಿದರು.&lt;/p&gt;&lt;p&gt;ಸ್ಕೋರ್&zwnj;: ಮುಂಬೈ 20 ಓವರ್&zwnj;ಗಳಲ್ಲಿ 195/6 (ಡಿ ಕಾಕ್&zwnj; ಔಟಾಗದೆ 112, ನಮನ್&zwnj;ಧೀರ್&zwnj; 50, ಅರ್ಶ್&zwnj;ದೀಪ್&zwnj; 3-22), ಪಂಜಾಬ್&zwnj; 16.3 ಓವರ್&zwnj;ಗಳಲ್ಲಿ 198/3 (ಪ್ರಭ್&zwnj;ಸಿಮ್ರನ್ ಔಟಾಗದೆ 80, ಶ್ರೇಯಸ್&zwnj; 66, ಘಜಾನ್ಫರ್&zwnj; 2-31)&lt;/p&gt;&lt;p&gt;&lt;strong&gt;18 ಗೆಲುವು: &lt;/strong&gt;ಐಪಿಎಲ್&zwnj;ನಲ್ಲಿ ಮುಂಬೈ ವಿರುದ್ಧ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಪಂಜಾಬ್&zwnj; ಜಂಟಿ ಅಗ್ರಸ್ಥಾನಕ್ಕೇರಿಕೆ. ಸಿಎಸ್&zwnj;ಕೆ, ಪಂಜಾಬ್ ತಲಾ 18ರಲ್ಲಿ ಗೆದ್ದಿವೆ.&lt;/p&gt;&lt;p&gt;&lt;strong&gt;ಮುಂಬೈ ಆಟಗಾರರಿಗೆ ಇನ್ನು ವಾರ್ಷಿಕ ವೇತನ&lt;/strong&gt;&lt;/p&gt;&lt;p&gt;ಮುಂಬೈ: ಮುಂಬೈ ಕ್ರಿಕೆಟ್&zwnj; ಅಸೋಸಿಯೇಷನ್&zwnj;(ಎಂಸಿಎ) ತನ್ನ ಆಟಗಾರರಿಗೆ ವಾರ್ಷಿಕ ಸಂಭಾವನೆ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದು, ಈ ಕ್ರಮ ಕೈಗೊಂಡ ಮೊದಲ ರಾಜ್ಯ ಕ್ರಿಕೆಟ್&zwnj; ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;&lt;p&gt;ಎಂಸಿಎ ತನ್ನ &lsquo;ಎ&rsquo; ದರ್ಜೆ ಆಟಗಾರರಿಗೆ ವಾರ್ಷಿಕ ₹12 ಲಕ್ಷದಿಂದ ₹20 ಲಕ್ಷ, &lsquo;ಬಿ&rsquo; ದರ್ಜೆ ಆಟಗಾರರಿಗೆ ₹8 ಲಕ್ಷದಿಂದ ₹12 ಲಕ್ಷ ಹಾಗೂ &lsquo;ಸಿ&rsquo; ದರ್ಜೆ ಆಟಗಾರರಿಗೆ ₹8 ಲಕ್ಷದವರೆಗೆ ವೇತನ ನೀಡುವುದಾಗಿ ಘೋಷಿಸಿದೆ. ಕಳೆದ 2 ಋತುಗಳಲ್ಲಿ ಟೀಂ ಇಂಡಿಯಾ ಪರ ಆಡದ, ಐಪಿಎಲ್&zwnj;ನಲ್ಲಿ ಯಾವುದೇ ತಂಡಕ್ಕೆ ಆಯ್ಕೆಯಾಗದ ಮುಂಬೈ ಆಟಗಾರರು ಈ ಸೌಲಭ್ಯಕ್ಕೆ ಅರ್ಹತೆ ಪಡೆಯಲಿದ್ದಾರೆ. ಆಟಗಾರರು ಎಂಸಿಎಯಲ್ಲಿ ನೋಂದಣಿ ಮಾಡಿಕೊಂಡಿರಬೇಕು, ಕನಿಷ್ಠ ಫಿಟ್&zwnj;ನೆಸ್ ಮಾನದಂಡವನ್ನು ಪೂರೈಸಿರಬೇಕು ಎಂದು ಎಂಸಿಎ ತಿಳಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/who-won-yesterday-mumbai-indians-vs-punjab-kings-ipl-match-kvn/articleshow-0xru8xf"/>
        </item>
        <item>
            <title><![CDATA[ಕ್ಯಾಮರೂನ್‌ ಗ್ರೀನ್‌ ಭರ್ಜರಿ ಸಿಕ್ಸರ್‌, ಕೊಟ್ಟ ಮಾತಿನಂತೆ ನಡೆದುಕೊಂಡ ಟಾಟಾ ಮೋಟಾರ್ಸ್‌!]]></title>
            <link>https://kannada.asianetnews.com/cricket-sports/cameroon-green-hit-six-on-tata-sierra-car-5-lakh-donation-ipl-2026-san/articleshow-1hh93c8</link>
            <guid isPermaLink="true">https://kannada.asianetnews.com/cricket-sports/cameroon-green-hit-six-on-tata-sierra-car-5-lakh-donation-ipl-2026-san/articleshow-1hh93c8</guid>
            <pubDate>Sat, 18 Apr 2026 09:59:29 +0530</pubDate>
            <description><![CDATA[&lt;p&gt;ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಆಟಗಾರ ಕ್ಯಾಮರೂನ್ ಗ್ರೀನ್ ಬಾರಿಸಿದ ಸಿಕ್ಸರ್, ಮೈದಾನದಲ್ಲಿದ್ದ 'ಟಾಟಾ ಸಿಯೆರಾ' ಕಾರಿಗೆ ಬಡಿಯಿತು. ಈ ಕಾರಣದಿಂದಾಗಿ, ಟಾಟಾ ಸಂಸ್ಥೆಯು ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗೆ 5 ಲಕ್ಷ ರೂಪಾಯಿ ದೇಣಿಗೆ ನೀಡಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfdew3fdyhxzn9r9ycb86rr,imgname-kkr-camroon-green-1776486412399.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್&zwnj; (ಏ.18): ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಸೋಲು ಕಂಡಿರಬಹುದು. ಆದರೆ, ಕೆಕೆಆರ್ ತಂಡದ ದುಬಾರಿ ಆಟಗಾರ ಕ್ಯಾಮರೂನ್ ಗ್ರೀನ್ ಫಾರ್ಮ್&zwnj;ಗೆ ಮರಳಿದ್ದು ತಂಡಕ್ಕೆ ಸಮಾಧಾನ ತಂದಿದೆ. ಈ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಗ್ರೀನ್, ಆರಂಭಿಕ ಕುಸಿತ ಕಂಡಿದ್ದ ತಂಡಕ್ಕೆ ಆಸರೆಯಾದರು. ಆದರೆ, ಈ ಪಂದ್ಯದ ನಡುವೆ ಅವರು ಬಾರಿಸಿದ ಒಂದು ಸಿಕ್ಸರ್ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಆ ಒಂದು ಸಿಕ್ಸರ್&zwnj;ನ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ!&lt;/p&gt;&lt;p&gt;ಪಂದ್ಯದ 13ನೇ ಓವರ್&zwnj;ನ ಮೂರನೇ ಎಸೆತದಲ್ಲಿ ಈ ಕುತೂಹಲಕಾರಿ ಘಟನೆ ನಡೆಯಿತು. ಅಶೋಕ್ ಶರ್ಮಾ ಎಸೆದ ಚೆಂಡನ್ನು ಕ್ಯಾಮರೂನ್ ಗ್ರೀನ್ ಲೆಗ್ ಸೈಡ್&zwnj; ಕಡೆಗೆ ಬಲವಾಗಿ ಸಿಕ್ಸರ್&zwnj;ಗೆ ಅಟ್ಟಿದರು. ಆ ಚೆಂಡು ನೇರವಾಗಿ ಹೋಗಿ ಮೈದಾನದಲ್ಲಿ ಪ್ರದರ್ಶನಕ್ಕಿಟ್ಟಿದ್ದ 'ಟಾಟಾ ಸಿಯೆರಾ' (Tata Sierra) ಕಾರಿನ ಮೇಲೆ ಬಿದ್ದಿತು.&lt;/p&gt;&lt;p&gt;ಟಾಟಾ ಮೋಟಾರ್ಸ್ ಸಂಸ್ಥೆಯು ಈ ಬಾರಿ ಐಪಿಎಲ್&zwnj;ನಲ್ಲಿ ವಿಶೇಷ ಘೋಷಣೆಯೊಂದನ್ನು ಮಾಡಿದೆ. ಪಂದ್ಯದ ವೇಳೆ ಯಾವುದಾದರೂ ಆಟಗಾರ ಬಾರಿಸಿದ ಚೆಂಡು ಮೈದಾನದಲ್ಲಿರುವ ಕಾರಿಗೆ ನೇರವಾಗಿ ಬಡಿದರೆ, ಗ್ರಾಮೀಣ ಮಟ್ಟದ ಕ್ರಿಕೆಟ್&zwnj;ನ ಅಭಿವೃದ್ಧಿಗಾಗಿ (Grassroots Cricket) ಟಾಟಾ ಸಂಸ್ಥೆಯು 5 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ತಿಳಿಸಿದೆ. ಹೀಗಾಗಿ, ಗ್ರೀನ್ ಬಾರಿಸಿದ ಆ ಒಂದು ಸಿಕ್ಸರ್&zwnj;ನಿಂದಾಗಿ ಈಗ 5 ಲಕ್ಷ ರೂಪಾಯಿ ಕ್ರಿಕೆಟ್ ಅಭಿವೃದ್ಧಿ ನಿಧಿಗೆ ಸೇರಲಿದೆ.&lt;/p&gt;&lt;p&gt;ತಂಡದ ರಕ್ಷಕನಾದ ಗ್ರೀನ್&lt;/p&gt;&lt;p&gt;ಟಾಪ್ ಆರ್ಡರ್ ಬ್ಯಾಟರ್&zwnj;ಗಳು ಪೆವಿಲಿಯನ್ ಸೇರಿ ಕೆಕೆಆರ್ ಸಂಕಷ್ಟದಲ್ಲಿದ್ದಾಗ ಕ್ಯಾಮರೂನ್ ಗ್ರೀನ್ ಆಸರೆಯಾದರು. ತಂಡದ ಮೊತ್ತ ಕೇವಲ 32 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್&zwnj;ಗೆ ಬಂದ ಗ್ರೀನ್, 55 ಎಸೆತಗಳಲ್ಲಿ ಭರ್ಜರಿ 79 ರನ್ ಸಿಡಿಸಿದರು. ಈ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ 'ಗೋಲ್ಡನ್ ಡಕ್' (ಸೊನ್ನೆ) ಔಟ್ ಆಗಿ ನಿರಾಸೆ ಮೂಡಿಸಿದರೆ, ಟಿಮ್ ಸೀಫರ್ಟ್ 19 ರನ್ ಹಾಗೂ ಅಂಕೀಶ್ ರಘುವಂಶಿ 8 ರನ್ ಗಳಿಸಿದರು.&lt;/p&gt;&lt;p&gt;ನಾಲ್ಕನೇ ವಿಕೆಟ್&zwnj;ಗೆ ರೋವ್&zwnj;ಮನ್ ಪವೆಲ್ ಅವರೊಂದಿಗೆ 55 ರನ್&zwnj;ಗಳ ಅಮೂಲ್ಯ ಜೊತೆಯಾಟವಾಡಿದ ಗ್ರೀನ್, ತಂಡದ ಮೊತ್ತವನ್ನು 180ಕ್ಕೆ ತಲುಪಿಸಿದರು. ಆದರೆ, ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್, ನಾಯಕ ಶುಭಮನ್ ಗಿಲ್ ಅವರ ಅಜೇಯ 86 ರನ್&zwnj;ಗಳ ನೆರವಿನಿಂದ 19.4 ಓವರ್&zwnj;ಗಳಲ್ಲಿ ಜಯ ಸಾಧಿಸಿತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/cameroon-green-hit-six-on-tata-sierra-car-5-lakh-donation-ipl-2026-san/articleshow-1hh93c8"/>
        </item>
        <item>
            <title><![CDATA[IPL 2026: ಕೆಕೆಆರ್ ಸತತ ಸೋಲಿಗೆ ನಾಯಕ ಅಜಿಂಕ್ಯ ರಹಾನೆಯಲ್ಲ, ಈತನೇ ನೇರ ಕಾರಣ!]]></title>
            <link>https://kannada.asianetnews.com/gallery/cricket-sports/rinku-singh-poor-form-hurts-kkr-as-losing-streak-continues-in-ipl-2026-kvn-2aneds4</link>
            <guid isPermaLink="true">https://kannada.asianetnews.com/gallery/cricket-sports/rinku-singh-poor-form-hurts-kkr-as-losing-streak-continues-in-ipl-2026-kvn-2aneds4</guid>
            <pubDate>Sat, 18 Apr 2026 14:30:24 +0530</pubDate>
            <description><![CDATA[&lt;p&gt;ಬೆಂಗಳೂರು: ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಪಾಲಿಗೆ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವು ಮರಿಚಿಕೆಯಾಗಿದೆ. ಇದೀಗ ಅಜಿಂಕ್ಯ ರಹಾನೆ ಪಡೆ ಟೂರ್ನಿಯಲ್ಲಿ ಮತ್ತೊಂದು ಸೋಲು ಕಂಡಿದೆ. ಈ ರೀತಿ ಸೋಲಲು ಆ ಒಬ್ಬ ಆಟಗಾರ ನೇರ ಕಾರಣ. ಯಾರದು ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kd2z6cjg6c6ympk8rcmza33h,imgname-kkr-1766405124688.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಪಾಲಿಗೆ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವು ಮರಿಚಿಕೆಯಾಗಿದೆ. ಇದೀಗ ಅಜಿಂಕ್ಯ ರಹಾನೆ ಪಡೆ ಟೂರ್ನಿಯಲ್ಲಿ ಮತ್ತೊಂದು ಸೋಲು ಕಂಡಿದೆ. ಈ ರೀತಿ ಸೋಲಲು ಆ ಒಬ್ಬ ಆಟಗಾರ ನೇರ ಕಾರಣ. ಯಾರದು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;2026ರ ಐಪಿಎಲ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಸತತ ಸೋಲುಗಳನ್ನು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದೆ. ಆಡಿದ ಆರು ಪಂದ್ಯಗಳ ಪೈಕಿ ಐದು ಪಂದ್ಯ ಸೋತಿದ್ದರೇ, ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿತ್ತು.&lt;/p&gt;&lt;img&gt;&lt;p&gt;ಹೀಗಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಖಾತೆಯಲ್ಲಿ ಕೇವಲ ಒಂದು ಅಂಕವಿದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಇನ್ನು ಕೆಕೆಆರ್ ತಂಡವು ಪ್ಲೇ ಆಫ್ ಪ್ರವೇಶಿಸಬೇಕಿದ್ದರೇ ತನ್ನ ಪಾಲಿನ ಎಂಟೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.&lt;/p&gt;&lt;img&gt;&lt;p&gt;ಎರಡು ವರ್ಷಗಳ ಹಿಂದಷ್ಟೇ ಚಾಂಪಿಯನ್ ಆಗಿ ಬೀಗಿದ್ದ ಕೆಕೆಆರ್ ತಂಡವು ಕಳೆದೆರಡು ಸೀಸನ್&zwnj;ಗಳಲ್ಲಿ ದಯನೀಯ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಲ್ಲೇ ತನ್ನ ಅಭಿಯಾನ ಮುಗಿಸುತ್ತಿದೆ. ಇದಕ್ಕೆ ಕಾರಣ ಕೇವಲ ನಾಯಕ ಅಜಿಂಕ್ಯ ರಹಾನೆ ಮಾತ್ರವಲ್ಲ ಬದಲಾಗಿ ತಂಡದ ಅತ್ಯಂತ ನಂಬಿಗಸ್ಥ ಆಟಗಾರ ಎನಿಸಿಕೊಂಡಿದ್ದ ರಿಂಕು ಸಿಂಗ್ ಕಾರಣ. ಇದು ಅಚ್ಚರಿಯೆನಿಸಿದ್ರೂ ಸತ್ಯ.&lt;/p&gt;&lt;img&gt;&lt;p&gt;ಈ ಸೀಸನ್&zwnj; ಐಪಿಎಲ್&zwnj;ನ ಆರು ಪಂದ್ಯಗಳ ಐದು ಇನ್ನಿಂಗ್ಸ್&zwnj;ಗಳಿಂದ ರಿಂಕು ಸಿಂಗ್ ಕೇವಲ 79 ರನ್ ಬಾರಿಸಿದ್ದಾರೆ. ಅದರಲ್ಲೂ ಕಳೆದ ಮೂರು ಪಂದ್ಯಗಳಲ್ಲಿ ರಿಂಕು ಕೇವಲ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. ಎಲ್ಲಿ ತಂಡ ವೇಗವಾಗಿ ರನ್ ಗಳಿಸಬೇಕಿತ್ತೋ ಅಲ್ಲೇ ರಿಂಕು ಪದೇ ಪದೇ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುತ್ತಿರುವುದು ಕೆಕೆಆರ್ ಪಾಲಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.&lt;/p&gt;&lt;img&gt;&lt;p&gt;ಐಪಿಎಲ್ 2026ರಲ್ಲಿ ರಿಂಕು ಸಿಂಗ್ ಫಾರ್ಮ್ ಅತ್ಯಂತ ಕಳಪೆಯಾಗಿದೆ. ಕಳೆದ ಆರು ಪಂದ್ಯಗಳಲ್ಲಿ ಅವರು ಗಳಿಸಿದ ರನ್&zwnj;ಗಳು ಕ್ರಮವಾಗಿ 33*, 35, 4, 6, 1. ಈ ಸೀಸನ್&zwnj;ನಲ್ಲಿ ಇಲ್ಲಿಯವರೆಗೆ ಆಡಿದ 6 ಪಂದ್ಯಗಳಲ್ಲಿ ಕೇವಲ 19.75 ಸರಾಸರಿಯಲ್ಲಿ 79 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಕೇವಲ 35 ರನ್ ಮಾತ್ರ ಎಂಬುದು ಗಮನಾರ್ಹ.&lt;/p&gt;&lt;img&gt;&lt;p&gt;ಕೆಕೆಆರ್ ತಂಡದಲ್ಲಿ ಫಿನಿಶರ್ ಆಗಿ ದೊಡ್ಡ ನಿರೀಕ್ಷೆಗಳೊಂದಿಗೆ ಕಣಕ್ಕಿಳಿದ ರಿಂಕು ಸಿಂಗ್, ಈ ಪಂದ್ಯದಲ್ಲಿ ಮತ್ತೊಮ್ಮೆ ತೀವ್ರ ನಿರಾಸೆ ಮೂಡಿಸಿದರು. ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್&zwnj;ಗೆ ಬಂದ ಅವರು, ಕೇವಲ 2 ಎಸೆತಗಳನ್ನು ಎದುರಿಸಿ 1 ರನ್ ಗಳಿಸಿ ಪೆವಿಲಿಯನ್&zwnj;ಗೆ ಮರಳಿದರು. 14.5 ಓವರ್&zwnj;ಗಳಲ್ಲಿ ಕೆಕೆಆರ್ ಸ್ಕೋರ್ 147/5 ಆಗಿದ್ದಾಗ ರಿಂಕು ಸಿಂಗ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್&zwnj;ಗೆ ಬಂದರು. ಕ್ರೀಸ್&zwnj;ನಲ್ಲಿದ್ದ ಕ್ಯಾಮರೂನ್ ಗ್ರೀನ್ ಜೊತೆ ಉತ್ತಮ ಜೊತೆಯಾಟ ನಿರೀಕ್ಷಿಸಲಾಗಿತ್ತು. ಆದರೆ ಕಗಿಸೊ ರಬಾಡ ಎಸೆತದಲ್ಲಿ ಜೋಸ್ ಬಟ್ಲರ್&zwnj;ಗೆ ಕ್ಯಾಚ್ ನೀಡಿ ಔಟಾದರು.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/rinku-singh-poor-form-hurts-kkr-as-losing-streak-continues-in-ipl-2026-kvn-2aneds4"/>
        </item>
        <item>
            <title><![CDATA[ಮುಂಬೈ ಎದುರು ಶತಕ ಸಿಡಿಸಿ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಸರಿಗಟ್ಟಿದ ಕ್ವಿಂಟನ್ ಡಿ ಕಾಕ್!]]></title>
            <link>https://kannada.asianetnews.com/cricket-sports/ipl-2026-quinton-de-kock-stunning-century-scripts-multiple-ipl-records-kvn/articleshow-4b5wyml</link>
            <guid isPermaLink="true">https://kannada.asianetnews.com/cricket-sports/ipl-2026-quinton-de-kock-stunning-century-scripts-multiple-ipl-records-kvn/articleshow-4b5wyml</guid>
            <pubDate>Fri, 17 Apr 2026 09:12:24 +0530</pubDate>
            <description><![CDATA[ಪಂಜಾಬ್&zwnj; ಕಿಂಗ್ಸ್&zwnj; ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್&zwnj;ನ ಕ್ವಿಂಟನ್&zwnj; ಡಿ ಕಾಕ್&zwnj; ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದ ಮೂಲಕ ಅವರು ಐಪಿಎಲ್&zwnj;ನಲ್ಲಿ 3 ತಂಡಗಳ ಪರ ಶತಕ ಬಾರಿಸಿದ 3ನೇ ಆಟಗಾರ ಎನಿಸಿಕೊಂಡಿದ್ದು, ಟಿ20 ಕ್ರಿಕೆಟ್&zwnj;ನಲ್ಲಿ ವಿರಾಟ್&zwnj; ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpbkr9g50b21fq48cqk3ncmj,imgname-quinton-de-kock--5--1776358794757.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಪಂಜಾಬ್&zwnj; ಕಿಂಗ್ಸ್&zwnj; ಪಂದ್ಯದಲ್ಲಿ ಗುರುವಾರ ಮುಂಬೈ ಇಂಡಿಯನ್ಸ್&zwnj;ನ ಆರಂಭಿಕ ಆಟಗಾರ ಕ್ವಿಂಟನ್&zwnj; ಡಿ ಕಾಕ್&zwnj; ಭರ್ಜರಿ ಶತಕ ಬಾರಿಸಿದ್ದು, ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದು ಡಿ ಕಾಕ್&zwnj; ಈ ಐಪಿಎಲ್&zwnj;ನಲ್ಲಿ ಆಡಿದ ಮೊದಲ ಪಂದ್ಯವಾಗಿದ್ದು, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.&lt;/p&gt;&lt;p&gt;12 ರನ್&zwnj;ಗೆ 2 ವಿಕೆಟ್&zwnj; ಕಳೆದುಕೊಂಡ ಮುಂಬೈಗೆ ನೆರವಾಗಿದ್ದು ಡಿ ಕಾಕ್&zwnj;. ಅವರು 17ನೇ ಓವರ್&zwnj;ನಲ್ಲಿ ಬಾರ್ಟ್&zwnj;ಲೆಟ್&zwnj; ಎಸೆತದಲ್ಲಿ ಬೌಂಡರಿ ಬಾರಿಸಿ, 53 ಎಸೆತಗಳಲ್ಲಿ ಶತಕ ಪೂರೈಸಿದರು. ಪಂದ್ಯದಲ್ಲಿ ಅವರು 60 ಎಸೆತಗಳನ್ನು ಎದುರಿಸಿ 8 ಬೌಂಡರಿ, 7 ಸಿಕ್ಸರ್&zwnj;ನೊಂದಿಗೆ ಔಟಾಗದೆ 112 ರನ್&zwnj; ಗಳಿಸಿದರು.&lt;/p&gt;&lt;p&gt;ಈ ಮೂಲಕ ಐಪಿಎಲ್&zwnj;ನಲ್ಲಿ 3 ತಂಡಗಳ ಪರ ಶತಕ ಸಿಡಿಸಿದ 3ನೇ ಆಟಗಾರ ಎನಿಸಿಕೊಂಡರು. ಡಿ ಕಾಕ್&zwnj; ಈ ಮೊದಲು ಡೆಲ್ಲಿ, ಲಖನೌ ಪರವೂ ಶತಕ ಸಿಡಿಸಿದ್ದಾರೆ. ಉಳಿದಂತೆ ಕೆ.ಎಲ್&zwnj;.ರಾಹುಲ್&zwnj; ಪಂಜಾಬ್&zwnj;, ಲಖನೌ, ಡೆಲ್ಲಿ, ಸಂಜು ಸ್ಯಾಮ್ಸನ್&zwnj; ಡೆಲ್ಲಿ, ರಾಜಸ್ಥಾನ, ಚೆನ್ನೈ ತಂಡಗಳ ಪರ ಸೆಂಚುರಿ ಬಾರಿಸಿದ್ದಾರೆ. ಇನ್ನು, ಐಪಿಎಲ್&zwnj;ನಲ್ಲಿ 3 ಸೆಂಚುರಿ ಸಿಡಿಸಿದ ಮೊದಲ ವಿಕೆಟ್&zwnj; ಕೀಪರ್&zwnj; ಬ್ಯಾಟರ್&zwnj; ಎಂಬ ಹೆಗ್ಗಳಿಕೆಗೂ ಡಿ ಕಾಕ್&zwnj; ಪಾತ್ರರಾಗಿದ್ದಾರೆ.&lt;/p&gt;&lt;h2&gt;&lt;strong&gt;02ನೇ ಗರಿಷ್ಠ&lt;/strong&gt;&lt;/h2&gt;&lt;p&gt;ಡಿ ಕಾಕ್&zwnj;ರ 112 ರನ್&zwnj; ಐಪಿಎಲ್&zwnj;ನಲ್ಲಿ ಮುಂಬೈ ಪರ 2ನೇ ಗರಿಷ್ಠ. 2008ರಲ್ಲಿ ಸಿಎಸ್&zwnj;ಕೆ ವಿರುದ್ಧ ಜಯಸೂರ್ಯ ಔಟಾಗದೆ 114 ರನ್&zwnj; ಗಳಿಸಿದ್ದು ಈಗಲೂ ದಾಖಲೆ.&lt;/p&gt;&lt;h3&gt;&lt;strong&gt;ಕೊಹ್ಲಿಯ ದಾಖಲೆ &amp;nbsp;ಸರಿಗಟ್ಟಿದ ಡಿಕಾಕ್&lt;/strong&gt;&lt;/h3&gt;&lt;p&gt;ಡಿ ಕಾಕ್&zwnj; ಟಿ20 ಕ್ರಿಕೆಟ್&zwnj;ನಲ್ಲಿ 9 ಶತಕ ಬಾರಿಸಿದ್ದು, ವಿರಾಟ್&zwnj; ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ. ಕೊಹ್ಲಿ ಕೂಡಾ 9 ಶತಕ ಬಾರಿಸಿದ್ದಾರೆ. ಗರಿಷ್ಠ ಟಿ20 ಶತಕದ ಪಟ್ಟಿಯಲ್ಲಿ ಇವರಿಬ್ಬರು ಜಂಟಿ 4ನೇ ಸ್ಥಾನದಲ್ಲಿದ್ದಾರೆ. ಕ್ರಿಸ್&zwnj; ಗೇಲ್&zwnj; 22 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಬಾಬರ್&zwnj; ಆಜಂ 11, ಡೇವಿಡ್&zwnj; ವಾರ್ನರ್ 10 ಶತಕ ಸಿಡಿಸಿದ್ದಾರೆ.&lt;/p&gt;&lt;p&gt;&lt;strong&gt;ಅರ್ಶ್&zwnj;ಗೆ 100 ವಿಕೆಟ್&zwnj;&lt;/strong&gt;&lt;/p&gt;&lt;p&gt;ಎಡಗೈ ವೇಗದ ಬೌಲರ್ ಅರ್ಶ್&zwnj;ದೀಪ್&zwnj; ಸಿಂಗ್ ಐಪಿಎಲ್&zwnj;ನಲ್ಲಿ 100 ವಿಕೆಟ್&zwnj; ಪೂರೈಸಿದ್ದಾರೆ. ಮುಂಬೈನ ರಿಕೆಲ್ಟನ್&zwnj; ವಿಕೆಟ್ ಪಡೆಯುವ ಮೂಲಕ ಅರ್ಶ್&zwnj;ದೀಪ್&zwnj; ಈ ಮೈಲುಗಲ್ಲು ಸಾಧಿಸಿದ್ದಾರೆ. ಅವರು ಐಪಿಎಲ್&zwnj;ನಲ್ಲಿ ಈ ಸಾಧನೆ ಮಾಡಿದ 5ನೇ ಎಡಗೈ ವೇಗಿ.&lt;/p&gt;]]></content:encoded>
            <category>cricket-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/ipl-2026-quinton-de-kock-stunning-century-scripts-multiple-ipl-records-kvn/articleshow-4b5wyml"/>
        </item>
        <item>
            <title><![CDATA[IPL 2026: ನಿನ್ನೆ ನಡೆದ ಗುಜರಾತ್ ಟೈಟಾನ್ಸ್-ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?]]></title>
            <link>https://kannada.asianetnews.com/cricket-sports/who-won-yesterday-kolkata-knight-riders-vs-gujarat-titans-ipl-match-kvn/articleshow-7vaemq1</link>
            <guid isPermaLink="true">https://kannada.asianetnews.com/cricket-sports/who-won-yesterday-kolkata-knight-riders-vs-gujarat-titans-ipl-match-kvn/articleshow-7vaemq1</guid>
            <pubDate>Sat, 18 Apr 2026 09:14:39 +0530</pubDate>
            <description><![CDATA[ಶುಭ್&zwnj;ಮನ್ ಗಿಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್&zwnj;ಗಳ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಕೆಕೆಆರ್ ಐದನೇ ಸೋಲನ್ನು ಅನುಭವಿಸಿದರೆ, ಗುಜರಾತ್ ತನ್ನ ಮೂರನೇ ಗೆಲುವನ್ನು ದಾಖಲಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kpecrfk02z843dx86fzd4k91,imgname-gt-vs-kkr-match-results-1776452124256.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಹಮದಾಬಾದ್: ಈ ಬಾರಿ ಐಪಿಎಲ್&zwnj;ನಲ್ಲಿ ಕೋಲ್ಕತಾ ತಂಡ 5ನೇ ಸೋಲನುಭವಿಸಿದೆ. ಶುಕ್ರವಾರ ಗುಜರಾತ್&zwnj; ಟೈಟಾನ್ಸ್&zwnj; ವಿರುದ್ಧ ಕೆಕೆಆರ್&zwnj;ಗೆ 5 ವಿಕೆಟ್ ಸೋಲು ಎದುರಾಯಿತು. ಟೈಟಾನ್ಸ್&zwnj;ಗೆ ಇದು 5 ಪಂದ್ಯಗಳಲ್ಲಿ 3ನೇ ಗೆಲುವು.&lt;/p&gt;&lt;p&gt;ಮೊದಲು ಬ್ಯಾಟ್&zwnj; ಮಾಡಿದ ಕೋಲ್ಕತಾ 20 ಓವರ್&zwnj;ಗಳಲ್ಲಿ 180 ರನ್&zwnj;ಗೆ ಆಲೌಟಾಯಿತು. ಕ್ಯಾಮರೂನ್&zwnj; ಗ್ರೀನ್&zwnj; ಏಕಾಂಗಿ ಹೋರಾಟ ನಡೆಸಿ 55 ಎಸೆತಗಳಲ್ಲಿ 79 ರನ್&zwnj; ಸಿಡಿಸಿದರು. ರಬಾಡ 3, ಸಿರಾಜ್&zwnj;, ಅಶೋಕ್&zwnj; ತಲಾ 2 ವಿಕೆಟ್&zwnj; ಪಡೆದರು.&lt;/p&gt;&lt;p&gt;ದೊಡ್ಡ ಗುರಿ ಬೆನ್ನತ್ತಿದ ಗುಜರಾತ್&zwnj; 19.4 ಓವರ್&zwnj;ಗಳಲ್ಲಿ 5 ವಿಕೆಟ್&zwnj; ನಷ್ಟದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ನಾಯಕ ಶುಭ್&zwnj;ಮನ್ ಗಿಲ್&zwnj; 50 ಎಸೆತಗಳಲ್ಲಿ 86 ರನ್&zwnj; ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಟ್ಲರ್&zwnj; 25 ರನ್&zwnj; ಕೊಡುಗೆ ನೀಡಿದರು.&lt;/p&gt;&lt;p&gt;ಸ್ಕೋರ್&zwnj;: ಕೋಲ್ಕತಾ 20 ಓವರ್&zwnj;ನಲ್ಲಿ 180/10 (ಗ್ರೀನ್&zwnj; 79, ಪೊವೆಲ್&zwnj; 27, ರಬಾಡ 3-29, ಸಿರಾಜ್&zwnj; 2-23), ಗುಜರಾತ್&zwnj; 19.4 ಓವರ್&zwnj;ನಲ್ಲಿ 181/5 (ಗಿಲ್&zwnj; 86, ಬಟ್ಲರ್&zwnj; 25, ವರುಣ್&zwnj; 2-34)&lt;/p&gt;&lt;h2&gt;&lt;strong&gt;ಚೆನ್ನೈ ಕಿಂಗ್ಸ್&zwnj;ಗೆ ಇಂದು ಸನ್&zwnj;ರೈಸರ್ಸ್&zwnj; ಸವಾಲು&lt;/strong&gt;&lt;/h2&gt;&lt;p&gt;ಹೈದರಾಬಾದ್&zwnj;: ಈ ಬಾರಿ ಐಪಿಎಲ್&zwnj;ನಲ್ಲಿ ತಲಾ 3 ಪಂದ್ಯಗಳಲ್ಲಿ ಸೋಲು ಕಂಡಿರುವ ಚೆನ್ನೈ ಸೂಪರ್&zwnj; ಕಿಂಗ್ಸ್&zwnj; ಹಾಗೂ ಸನ್&zwnj;ರೈಸರ್ಸ್&zwnj; ಹೈದರಾಬಾದ್ ತಂಡಗಳು ಶನಿವಾರ ಪರಸ್ಪರ ಸೆಣಸಾಡಲಿವೆ. ಅಂಕಪಟ್ಟಿಯಲ್ಲಿ ಮೇಲೇರಲು ಎರಡು ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ.&lt;/p&gt;&lt;p&gt;ಚೆನ್ನೈ, ಸನ್&zwnj;ರೈಸರ್ಸ್ ತಲಾ 5 ಪಂದ್ಯಗಳನ್ನಾಡಿದ್ದು, ಕೇವಲ 2ರಲ್ಲಿ ಗೆದ್ದಿವೆ. ಚೆನ್ನೈ ಆರಂಭಿಕ 3 ಪಂದ್ಯಗಳ ಸೋಲಿನ ಬಳಿಕ ಪುಟಿದೆದ್ದಿದ್ದು, ಕೊನೆ 2 ಪಂದ್ಯಗಳಲ್ಲಿ ಜಯಗಳಿಸಿವೆ. ಗೆಲುವಿನ ಓಟ ಮುಂದುವರಿಸುವ ವಿಶ್ವಾದಲ್ಲಿರುವ ತಂಡ, ಸುಧಾರಿತ ಆಟ ಪ್ರದರ್ಶಿಸಬೇಕಿದೆ.&lt;/p&gt;&lt;p&gt;ಮತ್ತೊಂದೆಡೆ ಸನ್&zwnj;ರೈಸರ್ಸ್&zwnj; ಅಸ್ಥಿರ ಆಟವಾಡುತ್ತಿದೆ. ತಂಡದ ಬ್ಯಾಟಿಂಗ್ ವಿಭಾಗ ಉತ್ತಮವಾಗಿದ್ದರೂ ಅಭಿಷೇಕ್&zwnj; ಶರ್ಮಾ ಇನ್ನೂ ನೈಜ ಆಟ ಪ್ರದರ್ಶಿಸಿಲ್ಲ. ಕಳೆದ ಪಂದ್ಯದಲ್ಲಿ ಪ್ರಚಂಡ ದಾಳಿ ನಡೆಸಿದ್ದ ಪ್ರಫುಲ್&zwnj;, ಸಾಕಿಬ್ ಹುಸೈನ್&zwnj; ಮೇಲೆ ಈ ಬಾರಿ ಹೆಚ್ಚಿನ ನಿರೀಕ್ಷೆ ಇದೆ.&lt;/p&gt;&lt;p&gt;ಪಂದ್ಯ ಆರಂಭ: ಸಂಜೆ 7.30ಕ್ಕೆ&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/who-won-yesterday-kolkata-knight-riders-vs-gujarat-titans-ipl-match-kvn/articleshow-7vaemq1"/>
        </item>
        <item>
            <title><![CDATA[ಈ ಸೀಸನ್‌ ಐಪಿಎಲ್‌ನ ಅತ್ಯುತ್ತಮ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್! ಪಂದ್ಯದ ದಿಕ್ಕನ್ನೇ ಬದಲಿಸಿದ ಕ್ಯಾಚ್ ಬಗ್ಗೆ ಅಯ್ಯರ್ ಹೇಳಿದ್ದೇನು?]]></title>
            <link>https://kannada.asianetnews.com/cricket-sports/shreyas-iyer-pulls-off-stunning-relay-catch-to-dismiss-hardik-pandya-kvn/articleshow-a4xhd3q</link>
            <guid isPermaLink="true">https://kannada.asianetnews.com/cricket-sports/shreyas-iyer-pulls-off-stunning-relay-catch-to-dismiss-hardik-pandya-kvn/articleshow-a4xhd3q</guid>
            <pubDate>Fri, 17 Apr 2026 15:13:05 +0530</pubDate>
            <description><![CDATA[ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಶ್ರೇಯಸ್ ಅಯ್ಯರ್ ಹಾರ್ದಿಕ್ ಪಾಂಡ್ಯರನ್ನು ಔಟ್ ಮಾಡಲು ಅದ್ಭುತ ರಿಲೇ ಕ್ಯಾಚ್ ಹಿಡಿದರು. ಗಾಳಿಯಲ್ಲಿ ಜಿಗಿದು ಚೆಂಡನ್ನು ಹಿಡಿದ ಅವರು, ಬೌಂಡರಿ ಲೈನ್ ದಾಟುವ ಮುನ್ನ ಸಹ ಆಟಗಾರನಿಗೆ ಎಸೆದು ವಿಕೆಟ್ ಪತನಕ್ಕೆ ಕಾರಣರಾದರು. ಈ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿತು ಎಂದು ಸ್ವತಃ ಅಯ್ಯರ್ ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpbn3ss8cqyh1vz8bdf86rtt,imgname-shreyas-1776360220456.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಐಪಿಎಲ್ ಇತಿಹಾಸದಲ್ಲೇ ಇದು ಅತ್ಯುತ್ತಮ ಕ್ಯಾಚ್&zwnj;ಗಳಲ್ಲೊಂದು. ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್, ವಾಂಖೆಡೆ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ತಮ್ಮ ಫೀಲ್ಡಿಂಗ್ ಮೂಲಕ ದಂಗುಬಡಿಸಿದ್ದಾರೆ. ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರನ್ನು ಔಟ್ ಮಾಡಲು ಶ್ರೇಯಸ್ ಮಾಡಿದ ಈ ಫೀಲ್ಡಿಂಗ್ ಸಾಹಸದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಮುಂಬೈ ಇನ್ನಿಂಗ್ಸ್&zwnj;ನ 18ನೇ ಓವರ್&zwnj;ನಲ್ಲಿ ಈ ಘಟನೆ ನಡೆಯಿತು.&lt;/p&gt;&lt;p&gt;ಮಾರ್ಕೊ ಯಾನ್ಸೆನ್ ಎಸೆದ ಬಾಲ್&zwnj;ಗೆ ಹಾರ್ದಿಕ್ ಪಾಂಡ್ಯ ದೊಡ್ಡ ಹೊಡೆತಕ್ಕೆ ಕೈಹಾಕಿದರು, ಆದರೆ ಟೈಮಿಂಗ್ ಮಿಸ್ ಆಯ್ತು. ಲಾಂಗ್ ಆನ್ ಕಡೆಗೆ ಹಾರಿದ ಚೆಂಡನ್ನು ಹಿಡಿಯಲು ಶ್ರೇಯಸ್ ಅಯ್ಯರ್ ಓಡಿಬಂದರು. ಗಾಳಿಯಲ್ಲಿ ಹಿಂದಕ್ಕೆ ಜಿಗಿದು ಚೆಂಡನ್ನು ಹಿಡಿದರು. ಆದರೆ, ಬ್ಯಾಲೆನ್ಸ್ ತಪ್ಪಿ ಬೌಂಡರಿ ಲೈನ್&zwnj;ನಿಂದ ಹೊರಗೆ ಬೀಳುತ್ತೇನೆ ಎನ್ನುವುದು ಖಚಿತವಾದಾಗ, ಲಾಂಗ್ ಆಫ್&zwnj;ನಿಂದ ಓಡಿಬರುತ್ತಿದ್ದ ಕ್ಸೇವಿಯರ್ ಬಾರ್ಟ್&zwnj;ಲೆಟ್&zwnj;ಗೆ ಚೆಂಡನ್ನು ಎಸೆದರು. ಬಾರ್ಟ್&zwnj;ಲೆಟ್ ಅದನ್ನು ಸೇಫ್ ಆಗಿ ಕ್ಯಾಚ್ ಹಿಡಿದರು.&lt;/p&gt;&lt;h2&gt;&lt;strong&gt;ವಿಡಿಯೋ ಹೀಗಿತ್ತು ನೋಡಿ.&lt;/strong&gt;&lt;/h2&gt;&lt;p&gt;&amp;nbsp;&lt;/p&gt;&lt;p&gt;SHREYAS IYER&hellip;.. YOU ABSOLUTELY FREAK. - The reaction of Rohit and Surya and an ice cold Celebration by Sarpanch Saab.  pic.twitter.com/dMOYLL7Phl&lt;/p&gt;&lt;p&gt;&mdash; Mufaddal Vohra (@mufaddal_vohra) April 16, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಶ್ರೇಯಸ್ ಅಯ್ಯರ್ ಅವರ ಈ ಅದ್ಭುತ ಫೀಲ್ಡಿಂಗ್&zwnj;ಗೆ ಕಾಮೆಂಟರಿ ಬಾಕ್ಸ್&zwnj;ನಲ್ಲಿದ್ದ ರವಿಶಾಸ್ತ್ರಿ ಫುಲ್ ಫಿದಾ ಆದ್ರು. ಕ್ಯಾಚ್ ಹಿಡಿದ ನಂತರ ಶ್ರೇಯಸ್ ಅಯ್ಯರ್ ಗ್ಯಾಲರಿ ಕಡೆ ನೋಡಿ, 'ಯಾಕೆ ಎಲ್ಲರೂ ಸೈಲೆಂಟ್ ಆದ್ರಿ?' ಎನ್ನುವಂತೆ ಎರಡೂ ಕೈಗಳನ್ನು ಕಿವಿಯ ಬಳಿ ಇಟ್ಟುಕೊಂಡು ಸನ್ನೆ ಮಾಡಿದ್ದು ಕೂಡಾ ಗಮನ ಸೆಳೆಯಿತು. ಶ್ರೇಯಸ್ ಫೀಲ್ಡಿಂಗ್ ನೋಡಿ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್&zwnj;ಗೆ ನಂಬೋಕೆ ಆಗ್ಲಿಲ್ಲ. 'ಇದನ್ನು ಹೇಗೆ ಸಾಧ್ಯ?' ಎನ್ನುವಂತೆ ರೋಹಿತ್ ಎರಡೂ ಕೈಗಳನ್ನು ಗಾಳಿಯಲ್ಲಿ ಎತ್ತಿ ಅಚ್ಚರಿ ವ್ಯಕ್ತಪಡಿಸಿದರು. 12 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿ ಹಾರ್ದಿಕ್ ಔಟಾದ ಬಳಿಕ ಮುಂಬೈ ಸ್ಕೋರಿಂಗ್ ವೇಗಕ್ಕೆ ಬ್ರೇಕ್ ಬಿತ್ತು.&lt;/p&gt;&lt;h3&gt;&lt;strong&gt;ಪಂದ್ಯದ ದಿಕ್ಕನ್ನೇ ಬದಲಿಸಿದ ಕ್ಯಾಚ್ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಇನ್ನು ಪಂದ್ಯದ ಮುಕ್ತಾಯದ ಬಳಿಕ ಮ್ಯಾಚ್ ಪ್ರೆಸೆಂಟರ್ ಇಯಾನ್ ಬಿಷಪ್, ಒಂದು ಹಂತದಲ್ಲಿ ಮುಂಬೈ ಇಂಡಿಯನ್ಸ್ ತಂಡವು 200+ ರನ್ ದಾಖಲಿಸುವತ್ತ ಮುನ್ನುಗ್ಗುತ್ತಿತ್ತು. ಹೀಗಿರುವಾಗ ಮುಂಬೈ ಕಟ್ಟಿಹಾಕಿದ್ದು ಹೇಗೆ ಎಂದು ಶ್ರೇಯಸ್ ಅಯ್ಯರ್ ಅವರನ್ನು ಕೇಳುತ್ತಾರೆ. ಆಗ ಶ್ರೇಯಸ್ ನಾನು ಹಿಡಿದ ಆ ಕ್ಯಾಚ್ ಎನ್ನುತ್ತಾರೆ. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;Pulled back the catch ✅Pulled back the game ✅Shreyas Iyer, take a bow #TATAIPL | #KhelBindaas | #MIvPBKS | @PunjabKingsIPL | @ShreyasIyer15 pic.twitter.com/dTwAOs7fga&lt;/p&gt;&lt;p&gt;&mdash; IndianPremierLeague (@IPL) April 16, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&lt;strong&gt;ಮುಂಬೈ 195 ರನ್&zwnj;ಗಳಿಗೆ ಸೀಮಿತ&lt;/strong&gt;&lt;/p&gt;&lt;p&gt;ಓಪನರ್ ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಶತಕದ (112*) ನೆರವಿದ್ದರೂ, ಮುಂಬೈ ತಂಡ ನಿಗದಿತ 20 ಓವರ್&zwnj;ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯಲ್ಲಿ ಹಾರ್ದಿಕ್ ಅಬ್ಬರಿಸಲು ವಿಫಲವಾಗಿದ್ದೇ ಮುಂಬೈ 200ರ ಗಡಿ ದಾಟದಿರಲು ಮುಖ್ಯ ಕಾರಣವಾಯಿತು. ಗಾಯದ ಕಾರಣ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡಿರಲಿಲ್ಲ. ಸೂರ್ಯಕುಮಾರ್ ಯಾದವ್ ಕೂಡ ತಾವು ಎದುರಿಸಿದ ಮೊದಲ ಎಸೆತದಲ್ಲೇ ಔಟಾಗಿದ್ದರು.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/shreyas-iyer-pulls-off-stunning-relay-catch-to-dismiss-hardik-pandya-kvn/articleshow-a4xhd3q"/>
        </item>
        <item>
            <title><![CDATA[Breaking: ವೈದ್ಯಕೀಯ ದಾಖಲೆ ತೋರಿಸಿ ಬ್ಯಾನ್‌ನಿಂದ ಬಚಾವ್‌ ಆದ ರಾಜಸ್ಥಾನ ರಾಯಲ್ಸ್‌ ಮ್ಯಾನೇಜರ್‌, ಬಿಸಿಸಿಐನಿಂದ ಭಾರೀ ದಂಡ]]></title>
            <link>https://kannada.asianetnews.com/cricket-sports/ipl-2026-rajasthan-royals-manager-romi-bhinder-fined-mobile-use-dugout-bcci-san/articleshow-bbi6h66</link>
            <guid isPermaLink="true">https://kannada.asianetnews.com/cricket-sports/ipl-2026-rajasthan-royals-manager-romi-bhinder-fined-mobile-use-dugout-bcci-san/articleshow-bbi6h66</guid>
            <pubDate>Fri, 17 Apr 2026 16:08:31 +0530</pubDate>
            <description><![CDATA[&lt;p&gt;ರಾಜಸ್ಥಾನ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಐಪಿಎಲ್ ಪಂದ್ಯದ ವೇಳೆ ಡಗ್&zwnj;ಔಟ್&zwnj;ನಲ್ಲಿ ನಿಯಮಬಾಹಿರವಾಗಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಬಿಸಿಸಿಐ ದಂಡ ವಿಧಿಸಿದೆ. ಅವರ ಗಂಭೀರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ನಿಷೇಧದಂತಹ ಕಠಿಣ ಶಿಕ್ಷೆಯ ಬದಲು ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp0gqt01pcm5t1c4ha9r2mr4,imgname-romi-bhinder-1775986534401.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗುವಾಹಟಿ (ಏ.17): &lt;/strong&gt;ಐಪಿಎಲ್ 2026ರ ಪಂದ್ಯದ ವೇಳೆ ನಿಯಮ ಬಾಹಿರವಾಗಿ ಡಗ್&zwnj;ಔಟ್&zwnj;ನಲ್ಲಿ ಮೊಬೈಲ್ ಫೋನ್ ಬಳಸಿದ ರಾಜಸ್ಥಾನ ರಾಯಲ್ಸ್ (RR) ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರಿಗೆ ಬಿಸಿಸಿಐ (BCCI) ದಂಡ ವಿಧಿಸಿದೆ. ನಿಷೇಧದಂತಹ ಕಠಿಣ ಶಿಕ್ಷೆಯಿಂದ ಅವರು ಪಾರಾಗಿದ್ದರೂ, ಅವರ ಈ ವರ್ತನೆಗೆ ಭಾರಿ ಬೆಲೆ ತೆರಬೇಕಾಗಿದೆ. ಏಪ್ರಿಲ್ 10ರಂದು ಗುವಾಹಟಿಯಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದ ವೇಳೆ ರೋಮಿ ಭಿಂದರ್ ಅವರು ಆಟಗಾರರ ಡಗೌಟ್&zwnj;ನಲ್ಲಿ ಕುಳಿತು ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದಿತ್ತು. ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕ (ACSU) ಇದನ್ನು ಗಂಭೀರವಾಗಿ ಪರಿಗಣಿಸಿತ್ತು. ವೈರಲ್ ಆದ ಫೋಟೋಗಳಲ್ಲಿ ಭಿಂದರ್ ಫ್ರಿಜ್ ಮುಂದೆ ಕುಳಿತು ಫೋನ್ ಬಳಸುತ್ತಿದ್ದರೆ, ಅವರ ಪಕ್ಕದಲ್ಲೇ ಕುಳಿತಿದ್ದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಕೂಡ ಫೋನ್ ಕಡೆ ನೋಡುತ್ತಿರುವುದು ಪತ್ತೆಯಾಗಿತ್ತು.&lt;/p&gt;&lt;h2&gt;&lt;strong&gt;ನಿಯಮ ಏನು ಹೇಳುತ್ತದೆ?&lt;/strong&gt;&lt;/h2&gt;&lt;p&gt;PMOA (ಪಿಎಂಒಎ) ನಿಯಮಗಳ ಪ್ರಕಾರ, ತಂಡದ ಮ್ಯಾನೇಜರ್ ಮೊಬೈಲ್ ಬಳಸಲು ಅವಕಾಶವಿದೆ. ಆದರೆ ಅದನ್ನು ಕೇವಲ ಡ್ರೆಸ್ಸಿಂಗ್ ರೂಮ್ ಒಳಗೆ ಮಾತ್ರ ಬಳಸಬೇಕು. ಡಗೌಟ್ ಅಥವಾ ಮೈದಾನದ ಆಸುಪಾಸಿನಲ್ಲಿ ಫೋನ್ ಬಳಸುವುದು ಭ್ರಷ್ಟಾಚಾರ ವಿರೋಧಿ ನೀತಿಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಭಿಂದರ್ ಅವರು ನಿಗದಿತ ಸ್ಥಳದ ಹೊರಗೆ ಫೋನ್ ಬಳಸಿ ತಪ್ಪು ಮಾಡಿದ್ದರು.&lt;/p&gt;&lt;h2&gt;&lt;strong&gt;ಶಿಕ್ಷೆ ಯಾಕೆ ಕಡಿಮೆ ಆಯಿತು?&lt;/strong&gt;&lt;/h2&gt;&lt;p&gt;ಬಿಸಿಸಿಐ ಮೂಲಗಳ ಪ್ರಕಾರ, ಭಿಂದರ್ ಅವರ ನಡವಳಿಕೆಯಲ್ಲಿ ಯಾವುದೇ ದುರುದ್ದೇಶ ಅಥವಾ ಭ್ರಷ್ಟಾಚಾರದ ಕುರುಹು ಕಂಡುಬಂದಿಲ್ಲ. ಅವರು ಕೇವಲ ಅಸಡ್ಡೆಯಿಂದ ಈ ತಪ್ಪು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಅವರ ಗಂಭೀರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಬಿಸಿಸಿಐ ಮೃದು ಧೋರಣೆ ತಳೆದಿದೆ. ರೋಮಿ ಭಿಂದರ್ ಅವರು ತೀವ್ರವಾದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಂದು ಹಂತದಲ್ಲಿ ನಾಗ್ಪುರದ ವೈದ್ಯರು ಅವರ ಬದುಕುಳಿಯುವ ಭರವಸೆಯನ್ನೇ ಕೈಬಿಟ್ಟಿದ್ದರು. ಬಿಸಿಸಿಐ ನೋಟಿಸ್ ನೀಡಿದ 48 ಗಂಟೆಗಳ ಒಳಗಾಗಿ ಭಿಂದರ್ ಅವರು ತಮ್ಮ ವೈದ್ಯಕೀಯ ದಾಖಲೆಗಳೊಂದಿಗೆ ವಿವರಣೆ ನೀಡಿದ್ದಾರೆ ಮತ್ತು ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಭಿಂದರ್ ಅವರ ನಡವಳಿಕೆ ಶಿಸ್ತುಬದ್ಧವಾಗಿಲ್ಲದಿದ್ದರೂ, ಅವರ ಆರೋಗ್ಯ ಮತ್ತು ಯಾವುದೇ ದುರುದ್ದೇಶವಿಲ್ಲದ ಕಾರಣಕ್ಕಾಗಿ ಅವರನ್ನು ನಿಷೇಧಿಸುವ ಬದಲು 1 ಲಕ್ಷ ರೂಪಾಯಿ ದಂಡ ಅಥವಾ ಎಚ್ಚರಿಕೆ ನೀಡಿ ಬಿಡಲು ಬಿಸಿಸಿಐ ನಿರ್ಧರಿಸಿದೆ. ಎಸಿಎಸ್&zwnj;ಯು (ACSU) ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/ipl-2026-rajasthan-royals-manager-romi-bhinder-fined-mobile-use-dugout-bcci-san/articleshow-bbi6h66"/>
        </item>
        <item>
            <title><![CDATA[IPL 2026: ಅಂಬಾನಿ ಮುಂಬೈ ಇಂಡಿಯನ್ಸ್‌ ಟೀಂಗೆ ಚಂಬು ಕೊಡಲು ಸಕಲ ಸಿದ್ಧತೆ ಮಾಡ್ಕೊಂಡಿರೋ ಹಾರ್ದಿಕ್‌ ಪಾಂಡ್ಯ]]></title>
            <link>https://kannada.asianetnews.com/gallery/cricket-sports/hardik-pandya-mumbai-indians-team-bus-wait-for-20-minutes-girlfriend-mahieka-sharma-cgbpubg</link>
            <guid isPermaLink="true">https://kannada.asianetnews.com/gallery/cricket-sports/hardik-pandya-mumbai-indians-team-bus-wait-for-20-minutes-girlfriend-mahieka-sharma-cgbpubg</guid>
            <pubDate>Sat, 18 Apr 2026 11:58:32 +0530</pubDate>
            <description><![CDATA[&lt;p&gt;Hardik Pandya: ಈಗ ದೇಶದಲ್ಲಿ ಐಪಿಎಲ್&zwnj; ಕಾವು ಜೋರಾಗಿದೆ. ಮುಂಬೈ ಇಂಡಿಯನ್ಸ್&zwnj; ಟೀಂ ಎಲ್ಲ ಮ್ಯಾಚ್&zwnj;ಗಳು ಸೋತಿವೆ. ಹೀಗಿರುವಾಗ ಟೀಂ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರು&zwnj; ಅನಿಲ್&zwnj; ಅಂಬಾನಿ ಒಡೆತನದ ಟೀಂಗೆ ಚಂಬು ಕೊಡಲು ರೆಡಿಯಾದಂತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfm33m6edx2tzmcht90nrak,imgname-new-project---2026-04-18t115147.686-1776493366918.jpg" type="image/jpeg" height="390" width="690"/>
            <content:encoded><![CDATA[&lt;p&gt;Hardik Pandya: ಈಗ ದೇಶದಲ್ಲಿ ಐಪಿಎಲ್&zwnj; ಕಾವು ಜೋರಾಗಿದೆ. ಮುಂಬೈ ಇಂಡಿಯನ್ಸ್&zwnj; ಟೀಂ ಎಲ್ಲ ಮ್ಯಾಚ್&zwnj;ಗಳು ಸೋತಿವೆ. ಹೀಗಿರುವಾಗ ಟೀಂ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರು&zwnj; ಅನಿಲ್&zwnj; ಅಂಬಾನಿ ಒಡೆತನದ ಟೀಂಗೆ ಚಂಬು ಕೊಡಲು ರೆಡಿಯಾದಂತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಹೌದು, ಜಸ್ಪ್ರೀತ್&zwnj; ಬೂಮ್ರಾ ಅವರ ಆಟದ ವೈಖರಿ ಏನು? ಈಗಾಗಲೇ ಎಷ್ಟು ವಿಕೆಟ್&zwnj; ತೆಗೆದಿದ್ದಾರೆ ಎನ್ನೋದು ಎಲ್ಲರಿಗೂ ಗೊತ್ತಿದೆ. ವಿಶ್ವದ ಟಾಪ್&zwnj; ಬೌಲರ್&zwnj; ಆಗಿರೋ ಬೂಮ್ರಾಗೆ ಹಾರ್ದಿಕ್&zwnj; ಅವರು ಮೈದಾನದಲ್ಲಿಯೇ ಬೈದರು. ವಿಕೆಟ್&zwnj; ತೆಗೆದಿಲ್ಲ ಎಂದು ಬೈದರೂ ಕೂಡ, ದುಃಖದಲ್ಲಿದ್ದರೂ ಕೂಡ ಅವರು ಮಾತ್ರ ನಗುತ್ತಲೇ ಇದ್ದರು.&amp;nbsp;&lt;/p&gt;&lt;img&gt;&lt;p&gt;ಇದು ಬೂಮ್ರಾರಿಗೆ ಇನ್ನಷ್ಟು ಬೇಸರ ತರಿಸುವುದು, ಆಟ ಆಡದೆ ಇರಲು ಕುಂದಿಸಬಹುದು. ಒಟ್ಟಿನಲ್ಲಿ ಈ ನಡೆ ಒಳ್ಳೆಯದಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಅತ್ತ ಹಾರ್ದಿಕ್&zwnj; ಪಾಂಡ್ಯ ಅವರು ತನ್ನ ಗರ್ಲ್&zwnj;ಫ್ರೆಂಡ್&zwnj;, ಮಹಿಕಾ ಶರ್ಮಾ ಜೊತೆಗಿನ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಈಗ ಎಲ್ಲ ಕಡೆ ತಮ್ಮ ಗರ್ಲ್&zwnj;ಫ್ರೆಂಡ್&zwnj; ಜೊತೆ ಓಡಾಡುತ್ತಿದ್ದಾರೆ. ಮುಂಬೈ ಟೀಂ ಮ್ಯಾಚ್&zwnj; ಮುಗಿದ ಬಳಿಕ ಮಹಿಕಾ ಅವರು 20 ನಿಮಿಷ ತಡವಾಗಿ ಬಂದು ಬಸ್&zwnj; ಹತ್ತಿರುವ ವಿಡಿಯೋ ವೈರಲ್&zwnj; ಆಗ್ತಿದೆ.&amp;nbsp;&lt;/p&gt;&lt;img&gt;&lt;p&gt;ಬಸ್&zwnj;ನಲ್ಲಿ ಎಲ್ಲರೂ ಕುಳಿತಿದ್ದರು, ಮಹಿಕಾಗೋಸ್ಕರ ಬಸ್&zwnj; ಹೊರಟಿರಲಿಲ್ಲ. ಇನ್ನು ಟೀಂ ಮೆಂಬರ್&zwnj; ಬಂದರೂ ಕೂಡ ಅವರಿಗೆ ಕೂರಲು ಜಾಗವೇ ಇರಲಿಲ್ಲ. ಇನ್ನು ಹಾರ್ದಿಕ್&zwnj; ಪಾಂಡ್ಯ ಕೂಡ ಲೇಟ್&zwnj; ಆಗಿ ಬಸ್&zwnj;ಗೆ ಬಂದರು. ಗರ್ಲ್&zwnj;ಫ್ರೆಂಡ್&zwnj;ಗೋಸ್ಕರ ಬಸ್&zwnj;ನ್ನು 20 ನಿಮಿಷ ಕಾಯಿಸಿದರು ಎಂದು ಅನೇಕರು ಸೋಶಿಯಲ್&zwnj; ಮೀಡಿಯಾದಲ್ಲಿ ಬೇಸರ ಹೊರಹಾಕುತ್ತಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/hardik-pandya-mumbai-indians-team-bus-wait-for-20-minutes-girlfriend-mahieka-sharma-cgbpubg"/>
        </item>
        <item>
            <title><![CDATA[ಸತತ ಸೋಲಿನ ಸುಳಿಯಲ್ಲಿರುವ ಮುಂಬೈ ಇಂಡಿಯನ್ಸ್‌ನಲ್ಲಿ ಎಲ್ಲವೂ ಸರಿಯಿಲ್ಲ! ಅನುಮಾನ ಇದ್ರೆ ಈ ವಿಡಿಯೋ ನೋಡಿ]]></title>
            <link>https://kannada.asianetnews.com/cricket-sports/hardik-pandya-jasprit-bumrah-clash-viral-video-sparks-mumbai-indians-dressing-room-tension-kvn/articleshow-cpq9mzf</link>
            <guid isPermaLink="true">https://kannada.asianetnews.com/cricket-sports/hardik-pandya-jasprit-bumrah-clash-viral-video-sparks-mumbai-indians-dressing-room-tension-kvn/articleshow-cpq9mzf</guid>
            <pubDate>Fri, 17 Apr 2026 16:47:55 +0530</pubDate>
            <description><![CDATA[ಐಪಿಎಲ್ 2026ರಲ್ಲಿ ಸತತ ನಾಲ್ಕನೇ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಪಂಜಾಬ್ ವಿರುದ್ಧದ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ನಡುವಿನ ವಾಗ್ವಾದದ ವಿಡಿಯೋ ವೈರಲ್ ಆಗಿದ್ದು, ತಂಡದಲ್ಲಿ ದೊಡ್ಡ ಬದಲಾವಣೆಗಳಾಗುವ ಸುಳಿವನ್ನು ಪಾಂಡ್ಯ ನೀಡಿದ್ದಾರೆ. ಈ ಸೋಲಿನಿಂದಾಗಿ ಮುಂಬೈ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpdd9f6871xgzhyze127qaz9,imgname-hardik--2--1776419126471.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಐಪಿಎಲ್ 2026 ಸೀಸನ್&zwnj;ನಲ್ಲಿ ಸತತ ನಾಲ್ಕನೇ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಂತರಿಕ ಕಲಹ ಶುರುವಾದಂತಿದೆ. ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದ್ರೆ ಎಲ್ಲವೂ ಸರಿಯಿಲ್ವಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.&lt;/p&gt;&lt;p&gt;ಹೌದು, ಪಂಜಾಬ್ ಕಿಂಗ್ಸ್ ವಿರುದ್ಧದ ಹೀನಾಯ ಸೋಲಿನ ಬಳಿಕ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮತ್ತು ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ನಡುವಿನ ವಾಗ್ವಾದದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪಂದ್ಯದಲ್ಲಿ ಮುಂಬೈ ನೀಡಿದ್ದ 196 ರನ್&zwnj;ಗಳ ಗುರಿಯನ್ನು ಪಂಜಾಬ್ ತಂಡ ಕೇವಲ 16.3 ಓವರ್&zwnj;ಗಳಲ್ಲಿ, 3 ವಿಕೆಟ್ ನಷ್ಟಕ್ಕೆ ಚೇಸ್ ಮಾಡಿ ಗೆದ್ದಿತ್ತು.&lt;/p&gt;&lt;h2&gt;&lt;strong&gt;ಮುಂಬೈ ಇಂಡಿಯನ್ಸ್&zwnj;ನಲ್ಲಿ ಶುರುವಾಯ್ತಾ ಆಂತರಿಕ ಕಲಹ&lt;/strong&gt;&lt;/h2&gt;&lt;p&gt;ಪಂದ್ಯದ ಒಂದು ನಿರ್ಣಾಯಕ ಹಂತದಲ್ಲಿ, ಬುಮ್ರಾ ಅವರ ಇಷ್ಟಕ್ಕೆ ವಿರುದ್ಧವಾಗಿ ಹಾರ್ದಿಕ್ ಫೀಲ್ಡ್ ಸೆಟ್ ಮಾಡಿದ್ದೇ ಈ ಜಗಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಬುಮ್ರಾ ಕ್ಯಾಪ್ಟನ್ ಜೊತೆ ವಾದಕ್ಕಿಳಿದು, ಕೊನೆಗೆ ಇಷ್ಟವಿಲ್ಲದಿದ್ದರೂ ಬೌಲಿಂಗ್ ಮಾಡಲು ಹೋಗುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಪಂದ್ಯದ ನಂತರ ಮಾತನಾಡಿದ ಹಾರ್ದಿಕ್ ಪಾಂಡ್ಯ, ತಂಡದ ಆಟಗಾರರ ಪ್ರದರ್ಶನವನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ, ತಂಡದಲ್ಲಿ ದೊಡ್ಡ ಬದಲಾವಣೆಗಳ ಅವಶ್ಯಕತೆ ಇದೆ ಎಂಬ ಸುಳಿವನ್ನು ಕೂಡ ನೀಡಿದ್ದಾರೆ.&lt;/p&gt;&lt;p&gt;The Legacy built over the years is getting broken brick by brick Wankhede used to be our Fortress but now #IPL #IPL2026 @mipaltan pic.twitter.com/B7YJJO0r3y&lt;/p&gt;&lt;p&gt;&mdash; MI Blud☄️ (@micricket2013) April 17, 2026&lt;/p&gt;&lt;p&gt;&amp;nbsp;&lt;/p&gt;&lt;p&gt;'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸದ್ಯಕ್ಕೆ ನನಗೇನೂ ಹೇಳಲು ತೋಚುತ್ತಿಲ್ಲ. ನಾವು ಎಲ್ಲಿ ತಪ್ಪು ಮಾಡಿದೆವು ಎಂದು ಪರಿಶೀಲಿಸಬೇಕಿದೆ. ಇದು ವೈಯಕ್ತಿಕ ತಪ್ಪೋ ಅಥವಾ ನಮ್ಮ ಪ್ಲಾನಿಂಗ್&zwnj;ನಲ್ಲಿ ಆದ ತಪ್ಪೋ ಎಂದು ಕಂಡುಹಿಡಿಯಬೇಕು. ಮುಂದಿನ ದಿನಗಳಲ್ಲಿ ನಾವು ಇದರ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುತ್ತೇವೆ.' ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಮತ್ತು ತಂಡವಾಗಿ ನಾವೆಲ್ಲರೂ ಜವಾಬ್ದಾರಿ ಹೊರಬೇಕು' ಎಂದು ಅವರು ಹೇಳಿದರು.&lt;/p&gt;&lt;p&gt;Jasprit Bumrah's frustrated reaction to Hardik Pandya's captaincy call.call was related to field setting.pic.twitter.com/7uPr9fvACX&lt;/p&gt;&lt;p&gt;&mdash;  (@hiit_man45) April 17, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಪಾಯಿಂಟ್ ಪಟ್ಟಿಯಲ್ಲಿ ಕುಸಿತ&lt;/strong&gt;&lt;/h3&gt;&lt;p&gt;ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಶತಕ (112*) ಮತ್ತು ನಮನ್ ಧೀರ್ ಅವರ ಅರ್ಧಶತಕ (50) ಮುಂಬೈ ತಂಡವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ದರೂ, ಬೌಲಿಂಗ್ ವೈಫಲ್ಯದಿಂದ ತಂಡ ಸೋಲನುಭವಿಸಿತು. ಬುಮ್ರಾ ತಮ್ಮ ನಾಲ್ಕು ಓವರ್&zwnj;ಗಳಲ್ಲಿ 41 ರನ್ ನೀಡಿ ಒಂದೂ ವಿಕೆಟ್ ಪಡೆಯಲಿಲ್ಲ. ಇತ್ತ ಹಾರ್ದಿಕ್ ಬ್ಯಾಟಿಂಗ್&zwnj;ನಲ್ಲಿ ಕೇವಲ 14 ರನ್ ಗಳಿಸಲಷ್ಟೇ ಶಕ್ತರಾದರು. ಸೋಮವಾರ ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯ ಮುಂಬೈಗೆ ಅತ್ಯಂತ ನಿರ್ಣಾಯಕವಾಗಿದೆ. ಟೂರ್ನಿಯಲ್ಲಿ ಉಳಿಯಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.&lt;/p&gt;&lt;p&gt;ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿತ್ತು. ಆದರೆ ಇದಾದ ಬಳಿಕ ಸತತ ನಾಲ್ಕನೇ ಸೋಲು ಅನುಭವಿಸಿದೆ ಈ ಮೂಲಕ ಅಂಕಪಟ್ಟಿಯಲ್ಲಿ ಕೇವಲ ಎರಡು ಅಂಕಗಳ ಸಹಿತ ಒಂಬತ್ತನೇ ಸ್ಥಾನಕ್ಕೆ ಜಾರಿದೆ. ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ ಮುಂಬೈ ಇಂಡಿಯನ್ಸ್ ತಂಡವು ಲೀಗ್ ಹಂತದಲ್ಲಿ ಇನ್ನುಳಿದ ಒಂಬತ್ತು ಪಂದ್ಯಗಳ ಪೈಕಿ ಕನಿಷ್ಠ ಆರರಿಂದ ಏಳು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇನ್ನೊಂದೆಡೆ ತಂಡದ ಪ್ರೀಮಿಯರ್ ವೇಗಿ ಕಳೆದ ಐದು ಪಂದ್ಯಗಳಿಂದ ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗದೇ ಹೋಗಿರುವುದು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/hardik-pandya-jasprit-bumrah-clash-viral-video-sparks-mumbai-indians-dressing-room-tension-kvn/articleshow-cpq9mzf"/>
        </item>
        <item>
            <title><![CDATA[ಆರ್​ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್ ಸಾಮಾನ್ಯದವನಲ್ಲ! ಇವರ ಆಸ್ತಿ ಮೌಲ್ಯ ಎಷ್ಟು ಗೊತ್ತಾ?]]></title>
            <link>https://kannada.asianetnews.com/gallery/cricket-sports/rcb-captain-rajat-patidar-lifestyle-net-worth-ipl-salary-and-car-collection-all-need-to-know-kvn-exuglu2</link>
            <guid isPermaLink="true">https://kannada.asianetnews.com/gallery/cricket-sports/rcb-captain-rajat-patidar-lifestyle-net-worth-ipl-salary-and-car-collection-all-need-to-know-kvn-exuglu2</guid>
            <pubDate>Sat, 18 Apr 2026 15:03:21 +0530</pubDate>
            <description><![CDATA[ಐಪಿಎಲ್&zwnj;ನಲ್ಲಿ ಮಿಂಚುತ್ತಿರುವ ರಜತ್ ಪಾಟಿದಾರ್ ಹೆಸರು ಈಗ ಎಲ್ಲೆಡೆ ಚರ್ಚೆಯಲ್ಲಿದೆ. ಅವರ ಆಟದ ಬಗ್ಗೆ ಎಲ್ಲರಿಗೂ ಗೊತ್ತು, ಆದರೆ ಅವರ ಆಸ್ತಿಪಾಸ್ತಿ ಬಗ್ಗೆ ನಿಮಗೆಷ್ಟು ಗೊತ್ತು? ಪಾಟಿದಾರ್ ಅವರ ಲೈಫ್&zwnj;ಸ್ಟೈಲ್, ಕಾರ್ ಕಲೆಕ್ಷನ್, ಸಂಪಾದನೆ.. ಹೀಗೆ ಅವರ ಜೀವನದ ಸಂಪೂರ್ಣ ವಿವರ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jrwqxdy93jcaye9nkarj71tj,imgname-Patidar-1744721328073.jpg" type="image/jpeg" height="390" width="690"/>
            <content:encoded><![CDATA[ಐಪಿಎಲ್&zwnj;ನಲ್ಲಿ ಮಿಂಚುತ್ತಿರುವ ರಜತ್ ಪಾಟಿದಾರ್ ಹೆಸರು ಈಗ ಎಲ್ಲೆಡೆ ಚರ್ಚೆಯಲ್ಲಿದೆ. ಅವರ ಆಟದ ಬಗ್ಗೆ ಎಲ್ಲರಿಗೂ ಗೊತ್ತು, ಆದರೆ ಅವರ ಆಸ್ತಿಪಾಸ್ತಿ ಬಗ್ಗೆ ನಿಮಗೆಷ್ಟು ಗೊತ್ತು? ಪಾಟಿದಾರ್ ಅವರ ಲೈಫ್&zwnj;ಸ್ಟೈಲ್, ಕಾರ್ ಕಲೆಕ್ಷನ್, ಸಂಪಾದನೆ.. ಹೀಗೆ ಅವರ ಜೀವನದ ಸಂಪೂರ್ಣ ವಿವರ ಇಲ್ಲಿದೆ.&lt;img&gt;&lt;p&gt;ಭಾರತೀಯ ಕ್ರಿಕೆಟ್&zwnj;ನಲ್ಲಿ ಸ್ಥಿರವಾಗಿ ಬೆಳೆಯುತ್ತಿರುವ ಪ್ರತಿಭಾವಂತ ಆಟಗಾರ ರಜತ್ ಪಾಟಿದಾರ್. ಅದರಲ್ಲೂ ಐಪಿಎಲ್&zwnj;ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದಾರೆ. ಬ್ಯಾಟರ್ ಆಗಿ ಮಿಂಚುತ್ತಿರುವ ಅವರು, ಸದ್ಯ 222 ರನ್&zwnj;ಗಳೊಂದಿಗೆ ಆರೆಂಜ್ ಕ್ಯಾಪ್ ರೇಸ್&zwnj;ನಲ್ಲಿದ್ದಾರೆ. ದೇಶೀಯ ಕ್ರಿಕೆಟ್&zwnj;ನಿಂದ ಆರಂಭವಾದ ಅವರ ವೃತ್ತಿಜೀವನವು ಈಗ ಅವರ ಸಂಪಾದನೆ ಮತ್ತು ಜೀವನಶೈಲಿಯನ್ನು ಬದಲಿಸಿದೆ.&lt;/p&gt;&lt;img&gt;ರಜತ್ ಪಾಟಿದಾರ್ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 15-20 ಕೋಟಿ ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ. ಅವರ ಆದಾಯದ ಬಹುಪಾಲು ಐಪಿಎಲ್&zwnj;ನಿಂದಲೇ ಬರುತ್ತದೆ. ಒಪ್ಪಂದಗಳನ್ನು ಆಧರಿಸಿ ಪ್ರತಿ ಸೀಸನ್&zwnj;ಗೆ 11 ಕೋಟಿ ರೂ.ವರೆಗೆ ಗಳಿಸುತ್ತಾರೆ. ಇದರೊಂದಿಗೆ, ದೇಶೀಯ ಕ್ರಿಕೆಟ್ ಪಂದ್ಯ ಶುಲ್ಕ ಮತ್ತು ಬ್ರ್ಯಾಂಡ್ ಎಂಡಾರ್ಸ್&zwnj;ಮೆಂಟ್&zwnj;ಗಳಿಂದಲೂ ವಾರ್ಷಿಕವಾಗಿ ಕೋಟಿಗಟ್ಟಲೆ ಸಂಪಾದಿಸುತ್ತಾರೆ.&lt;img&gt;ಪಾಟಿದಾರ್ ಅವರಿಗೆ ಮಧ್ಯಪ್ರದೇಶದ ಇಂದೋರ್&zwnj;ನಲ್ಲಿ ಸುಂದರವಾದ ಮನೆಯಿದೆ. ಅವರು ಹುಟ್ಟಿ ಬೆಳೆದಿದ್ದೂ ಅಲ್ಲಿಯೇ. ಅವರ ಮನೆಯ ನಿಖರವಾದ ಮೌಲ್ಯ ತಿಳಿದಿಲ್ಲವಾದರೂ, ಸುಮಾರು 2-4 ಕೋಟಿ ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ. ಅವರ ಜೀವನಶೈಲಿ ನೋಡಿದರೆ, ಅತಿಯಾದ ಐಷಾರಾಮಿಗಿಂತ ಸರಳ ಮತ್ತು ಆರಾಮದಾಯಕ ಜೀವನವನ್ನು ಇಷ್ಟಪಡುತ್ತಾರೆ ಎಂಬುದು ತಿಳಿಯುತ್ತದೆ.&lt;img&gt;ರಜತ್ ಪಾಟಿದಾರ್ ಅವರ ಕಾರ್ ಕಲೆಕ್ಷನ್ ತುಂಬಾ ದೊಡ್ಡದೇನಲ್ಲ, ಆದರೆ ಪ್ರೀಮಿಯಂ ಆಗಿದೆ. ಅವರ ಬಳಿ ಹ್ಯುಂಡೈ ಕ್ರೆಟಾ (ಸುಮಾರು 15-20 ಲಕ್ಷ ರೂ.) ಮತ್ತು ಮಹೀಂದ್ರಾ ಥಾರ್ (ಸುಮಾರು 15 ಲಕ್ಷ ರೂ.) ನಂತಹ ಕಾರುಗಳಿವೆ ಎಂದು ವರದಿಯಾಗಿದೆ. ಅವರ ಕಾರುಗಳ ಆಯ್ಕೆ ನೋಡಿದರೆ, ಸ್ಟೈಲ್&zwnj; ಜೊತೆಗೆ ಪ್ರಾಕ್ಟಿಕಾಲಿಟಿಗೂ ಆದ್ಯತೆ ನೀಡುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ.&lt;img&gt;&lt;p&gt;ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನಾಯಕತ್ವದಲ್ಲಿ ಅರ್&zwnj;ಸಿಬಿ ತಂಡವು ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಬೀಗಿತ್ತು. ಇದೀಗ ಆರ್&zwnj;ಸಿಬಿ ರಜತ್ ಪಾಟೀದಾರ್ ನಾಯಕತ್ವದಲ್ಲೇ ಮತ್ತೊಂದು ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.&lt;/p&gt;&lt;img&gt;ಎಷ್ಟೇ ಯಶಸ್ಸು ಗಳಿಸಿದರೂ ಪಾಟಿದಾರ್ ತುಂಬಾ ಸರಳವಾಗಿರುತ್ತಾರೆ. ಅವರು ತಮ್ಮ ಸಂಪೂರ್ಣ ಗಮನವನ್ನು ಕ್ರಿಕೆಟ್ ಮೇಲೆಯೇ ಇಟ್ಟಿದ್ದಾರೆ. ಇದೇ ರೀತಿ ಸ್ಥಿರ ಪ್ರದರ್ಶನ ನೀಡಿದರೆ, ಭವಿಷ್ಯದಲ್ಲಿ ದೊಡ್ಡ ಐಪಿಎಲ್ ಡೀಲ್&zwnj;ಗಳು ಮತ್ತು ಬ್ರ್ಯಾಂಡ್ ಎಂಡಾರ್ಸ್&zwnj;ಮೆಂಟ್&zwnj;ಗಳೊಂದಿಗೆ ಅವರ ಆಸ್ತಿ ಮತ್ತು ಸಂಪಾದನೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯುವ ಅವಕಾಶಗಳೂ ಇವೆ.]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/rcb-captain-rajat-patidar-lifestyle-net-worth-ipl-salary-and-car-collection-all-need-to-know-kvn-exuglu2"/>
        </item>
        <item>
            <title><![CDATA[ಚಿನ್ನಸ್ವಾಮಿಯ ದೋಸೆ, ಇಡ್ಲಿ, ಚಟ್ನಿ ಹಾಡು ವಿವಾದ! ಮೊದಲು ಶುರು ಮಾಡಿದ್ದೇ ಸಿಎಸ್‌ಕೆ! ಈ ಬಗ್ಗೆ ಜಿತೇಶ್ ಹೇಳಿದ್ದೇನು?]]></title>
            <link>https://kannada.asianetnews.com/cricket-sports/csk-files-complaint-over-dosa-idli-song-played-during-rcb-match-kvn/articleshow-g7xutvv</link>
            <guid isPermaLink="true">https://kannada.asianetnews.com/cricket-sports/csk-files-complaint-over-dosa-idli-song-played-during-rcb-match-kvn/articleshow-g7xutvv</guid>
            <pubDate>Fri, 17 Apr 2026 14:04:34 +0530</pubDate>
            <description><![CDATA[ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್&zwnj;ಸಿಬಿ-ಸಿಎಸ್&zwnj;ಕೆ ಪಂದ್ಯದ ವೇಳೆ 'ದೋಸೆ, ಇಡ್ಲಿ' ಹಾಡನ್ನು ಪ್ರಸಾರ ಮಾಡಿದ್ದಕ್ಕೆ ಸಿಎಸ್&zwnj;ಕೆ ತಂಡವು ಬಿಸಿಸಿಐಗೆ ದೂರು ನೀಡಿದೆ. ಈ ಹಾಡು ತಮ್ಮ ಆಟಗಾರರನ್ನು ಮತ್ತು ತಮಿಳುನಾಡಿನ ಗುರುತನ್ನು ಅಣಕಿಸುವಂತಿದೆ ಎಂದು ಸಿಎಸ್&zwnj;ಕೆ ಆರೋಪಿಸಿದ್ದು, ಈ ವಿವಾದದ ಹಿನ್ನೆಲೆ ಕಳೆದ ವರ್ಷ ಜಿತೇಶ್ ಶರ್ಮಾ ಅವರ ವಿಡಿಯೋದಿಂದ ಆರಂಭವಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-ani20250523192203,imgname-image-49f1a8bb-00ec-4ef2-86a0-de659554eadb.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್&zwnj;ಸಿಬಿ-ಸಿಎಸ್&zwnj;ಕೆ ಪಂದ್ಯದ ವೇಳೆ ಪ್ರಸಾರ ಮಾಡಲಾದ &lsquo;ದೋಸೆ, ಇಡ್ಲಿ, ಸಾಂಬಾರ್&zwnj;, ಚಟ್ನಿ&rsquo; ಹಾಡಿನ ವಿಚಾರದಲ್ಲಿ ಚೆನ್ನೈ ಸೂಪರ್&zwnj; ಕಿಂಗ್ಸ್&zwnj; ಬಿಸಿಸಿಐಗೆ ದೂರು ಸಲ್ಲಿಸಿದೆ. ಈ ಹಾಡು ತಮ್ಮ ಆಟಗಾರರನ್ನು ವ್ಯಂಗ್ಯ ಮಾಡುವಂತಿದ್ದವು ಎಂದು ಸಿಎಸ್&zwnj;ಕೆ ಸಿಇಒ ಕಾಶಿ ವಿಶ್ವನಾಥನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ ಗುರುತನ್ನು ಅಣಕಿಸುವಂತೆ ಈ ಹಾಡು ಬಳಸಲಾಗಿದೆ ಎಂಬುದು ಸಿಎಸ್&zwnj;ಕೆ ಆರೋಪ.&lt;/p&gt;&lt;p&gt;ದಕ್ಷಿಣ ಭಾರತವನ್ನು ವ್ಯಂಗ್ಯ ಮಾಡುವ ಕೆಲ ಮೀಮ್&zwnj;ಗಳಲ್ಲಿ ಹೆಚ್ಚಾಗಿ ಬಳಸಲಾಗುವ &lsquo;ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ&rsquo; ಎಂಬ ವೈರಲ್&zwnj; ಹಾಡನ್ನು ಏ.5ರ ಪಂದ್ಯದ ಸಮಯದಲ್ಲಿ ಹಾಕಲಾಗಿತ್ತು. ಆದರೆ ಇದು ಒಳ್ಳೆಯ ಅಭಿರುಚಿಯ ಲಕ್ಷಣ ಅಲ್ಲ ಎಂದು ಸಿಎಸ್&zwnj;ಕೆ ತನ್ನ ದೂರಿನಲ್ಲಿ ತಿಳಿಸಿದೆ. ಐಪಿಎಲ್&zwnj;ನ ಉನ್ನತ ಅಧಿಕಾರಿಯೊಬ್ಬರು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ದೂರಿನ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ.&lt;/p&gt;&lt;p&gt;ಈ ವಿಚಾರವಾಗಿ ವಿಶ್ವನಾಥನ್&zwnj; ಪ್ರತಿಕ್ರಿಯಿಸಿದ್ದು, &lsquo;ಸಾಮಾನ್ಯವಾಗಿ ತವರು ತಂಡವನ್ನು ಬೆಂಬಲಿಸುವ ಸಲುವಾಗಿ ಡಿಜೆಗಳು ಇರುತ್ತಾರೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಎಲ್ಲವೂ ವಿಭಿನ್ನವಾಗಿತ್ತು. ದೊಡ್ಡ ಹೊಡೆತ, ವಿಕೆಟ್&zwnj; ಆದಾಗ ಆಟಗಾರರನ್ನು ಹುರಿದುಂಬಿಸುವುದು ಡಿಜೆ ಕೆಲಸವೇ ಹೊರತು ಎದುರಾಳಿಗಳನ್ನು ದುರ್ಬಲಗೊಳಿಸುವುದು, ಅವಮಾನಿಸುವುದು ಅಲ್ಲ&rsquo; ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಸಿಎಸ್&zwnj;ಕೆ-ಆರ್&zwnj;ಸಿಬಿ ವೈರತ್ವ ಹೊಸತಲ್ಲ:&lt;/strong&gt;&lt;/h2&gt;&lt;p&gt;ಉಭಯ ತಂಡಗಳು, ಅಭಿಮಾನಿಗಳ ನಡುವಿನ ವೈರತ್ವ ಹೊಸದೇನಲ್ಲ. ಆರ್&zwnj;ಸಿಬಿ-ಸಿಎಸ್&zwnj;ಕೆ ಪಂದ್ಯವೆಂದರೆ ಅದು ಕೊಹ್ಲಿ ವರ್ಸಸ್&zwnj; ಧೋನಿ, ಕರ್ನಾಟಕ ವರ್ಸಸ್&zwnj; ತಮಿಳುನಾಡು ಎಂಬಂತೆ ಬಿಂಬಿತವಾಗುವುದು ಸಹಜ. ಈಗ ಹಾಡಿನ ವಿಚಾರದಲ್ಲೂ ಉಭಯ ತಂಡಗಳ ಅಭಿಮಾನಿಗಳ ನಡುವೆ ಸಾಮಾಜಿಕ ತಾಣಗಳಲ್ಲಿ ವಾಗ್ವಾದ ನಡೆಯುತ್ತಿದೆ.&lt;/p&gt;&lt;h3&gt;&lt;strong&gt;ವಿವಾದ ಕಳೆದ ವರ್ಷವೇ ಶುರು&lt;/strong&gt;&lt;/h3&gt;&lt;p&gt;ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಹಾಡು 2 ತಂಡಗಳ ಅಭಿಮಾನಿಗಳ ನಡುವೆ ಕಳೆದ ವರ್ಷವೇ ವಿವಾದಕ್ಕೆ ಕಾರಣವಾಗಿತ್ತು. ಸಂಗೀತಗಾರ ಗಾನ ಅಪ್ಪು ಈ ಹಾಡನ್ನು ಸಂಯೋಜಿಸಿರುವ ಈ ಹಾಡನ್ನು ಕಳೆದ ವರ್ಷ ಆರ್&zwnj;ಸಿಬಿಯ ಜಿತೇಶ್&zwnj; ಶರ್ಮಾ ಹಾಡಿದ್ದರು. ಆ ವಿಡಿಯೋವನ್ನು ಆರ್&zwnj;ಸಿಬಿ ಪೋಸ್ಟ್&zwnj; ಮಾಡಿತ್ತು. ಇದು ಸಿಎಸ್&zwnj;ಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಬಳಿಕ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಜಿತೇಶ್&zwnj; ಔಟಾಗಿ ಪೆವಿಲಿಯನ್&zwnj;ಗೆ ಮರಳುತ್ತಿದ್ದಾಗ ಕ್ರೀಡಾಂಗಣದಲ್ಲಿ ಈ ಹಾಡನ್ನು ಹಾಕಲಾಗಿತ್ತು. ಅದಕ್ಕೆ ಪ್ರತಿಯಾಗಿ ಈ ಬಾರಿ ಚಿನ್ನಸ್ವಾಮಿಯಲ್ಲಿ ಹಾಡನ್ನು ಪ್ಲೇ ಮಾಡಲಾಗಿದೆ.&lt;/p&gt;&lt;h3&gt;&lt;strong&gt;ಇಡ್ಲಿ ದೋಸೆ ಚಟ್ನಿ ಬಗ್ಗೆ ಸ್ಪಷ್ಟನೆ ನೀಡಿದ್ದ ಜಿತೇಶ್ ಶರ್ಮಾ:&lt;/strong&gt;&lt;/h3&gt;&lt;p&gt;ಕಳೆದ ವರ್ಷ ನವೆಂಬರ್&zwnj;ನಲ್ಲಿ ಈ ದೋಸೆ, ಇಡ್ಲಿ ಸಾಂಬಾರ್ ಚಟ್ನಿ ಚಟ್ನಿ ಹಾಡಿದ್ದು ಹೇಗೆ? ಯಾವ ಹಿನ್ನೆಲೆಯಲ್ಲಿ ಹಾಡಿದ್ದು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿದ್ದರು. ಮಾಧ್ಯಮದವರು ಚೆನ್ನೈಗೆ ಬಂದಿಳಿಯುತ್ತಿದ್ದಂತೆಯೇ ನಿಮಗೆ ಏನು ಇಷ್ಟವಾಗುತ್ತದೆ ಎಂದು ಕೇಳಿದರು. ಆಗ ನಾನು ಎಳನೀರು ಇತ್ಯಾದಿ ಎಂದು ಹೇಳಿದೆ. ಇದನ್ನು ಉಳಿದವರು ಎಲ್ಲಾ ಹೇಳಿದ್ದಾರೆ, ಬೇರೇನು ಇಷ್ಟ ಎಂದು ಕೇಳಿದಾಗ, ದಕ್ಷಿಣ ಭಾರತದಲ್ಲಿ ಫೇಮಸ್ ಆಗಿರುವ ದೋಸೆ ಇಡ್ಲಿ ಬಗ್ಗೆ ಹೇಳಿದೆ. ಆಗ ಅಲ್ಲೇ ಇರುವ ಹುಡುಗನೊಬ್ಬ, ಈಗ ದೋಸೆ ಇಡ್ಲಿ ಸಾಂಬರ್ ಚಟ್ನಿ ಚಟ್ನಿ ರೀಲ್ಸ್ ವೈರಲ್ ಆಗುತ್ತಿದೆ. ನೀವು ಒಮ್ಮೆ ಹೇಳಿ ಅಂದ. ಅದರ ಹಿನ್ನೆಲೆ ಗೊತ್ತಿಲ್ಲದೆ ನಾನು ಆ ಹಾಡು ಹಾಡಿದೆ. ಇದಾದ ಮೇಲೆ ಚೆನ್ನೈನಲ್ಲಿ ಔಟಾಗಿ ಪೆವಿಲಿಯನ್&zwnj;ಗೆ ವಾಪಾಸ್ಸಾಗುವ ವೇಳೆಯಲ್ಲಿ ಅದೇ ಹಾಡು ಸ್ಟೇಡಿಯಂನಲ್ಲಿ ಹಾಕಿದರು ಎಂದು ಕಳೆದ ವರ್ಷದ ಘಟನೆಯನ್ನು ಜಿತೇಶ್ ಶರ್ಮಾ ಮೆಲುಕು ಹಾಕಿದ್ದಾರೆ.&lt;/p&gt;&lt;h3&gt;&lt;strong&gt;ಹೀಗಿತ್ತು ನೋಡಿ ಜಿತೇಶ್ ಶರ್ಮಾ ಆಡಿದ ಮಾತು&lt;/strong&gt;&lt;/h3&gt;&lt;p&gt; JITESH SHARMA SPEAK ON CSK DJ CONTROVERSYQ: When you got out DJ played Dosa idly, what is that controversy.A: I don't know the context of that song, some beside guy said that one reel is trending say it. So i said it &amp;amp; DJ played when i got out.pic.twitter.com/qaWVCssdrs&lt;/p&gt;&lt;p&gt;&mdash; Sam (@Cricsam01) April 17, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/csk-files-complaint-over-dosa-idli-song-played-during-rcb-match-kvn/articleshow-g7xutvv"/>
        </item>
        <item>
            <title><![CDATA[ಬೆಂಗಳೂರು ಮ್ಯಾಚ್‌ ದಿನ ಅನುಷ್ಕಾ ಶರ್ಮಾ ಹಾಕಿದ ಡ್ರೆಸ್‌ ಬೆಲೆಗೆ RCB ವಿಐಪಿ ಟಿಕೆಟ್‌ ಎಷ್ಟು ಬರತ್ತೆ ಗೊತ್ತಾ?]]></title>
            <link>https://kannada.asianetnews.com/gallery/cricket-sports/bengaluru-rcb-lsg-match-2026-virat-kohli-wife-anushka-sharma-dress-costume-rate-hhhhgvs</link>
            <guid isPermaLink="true">https://kannada.asianetnews.com/gallery/cricket-sports/bengaluru-rcb-lsg-match-2026-virat-kohli-wife-anushka-sharma-dress-costume-rate-hhhhgvs</guid>
            <pubDate>Fri, 17 Apr 2026 19:22:34 +0530</pubDate>
            <description><![CDATA[&lt;p&gt;Actress Anushka Sharma: ಐಪಿಎಲ್ ಮ್ಯಾಚ್&zwnj;ನಲ್ಲಿ ವಿರಾಟ್&zwnj; ಕೊಹ್ಲಿ ಎಷ್ಟು ಸುದ್ದಿ ಆಗ್ತಾರೋ ಅಷ್ಟೇ ಅವರನ್ನು ಸಪೋರ್ಟ್&zwnj; ಮಾಡಲು ಬರುವ ಅನುಷ್ಕಾ ಕೂಡ ಚರ್ಚೆ ಆಗ್ತಾರೆ. ವಿರಾಟ್&zwnj; ಕೊಹ್ಲಿ ಅವರ ಮ್ಯಾಚ್&zwnj; ಎಲ್ಲೇ ಇದ್ದರೂ ಕೂಡ ಅನುಷ್ಕಾ ಮಾತ್ರ ಮಿಸ್&zwnj; ಮಾಡೋದಿಲ್ಲ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdttz9twaz0qrn41jf50gyj,imgname-new-project--97--1776433331514.jpg" type="image/jpeg" height="390" width="690"/>
            <content:encoded><![CDATA[&lt;p&gt;Actress Anushka Sharma: ಐಪಿಎಲ್ ಮ್ಯಾಚ್&zwnj;ನಲ್ಲಿ ವಿರಾಟ್&zwnj; ಕೊಹ್ಲಿ ಎಷ್ಟು ಸುದ್ದಿ ಆಗ್ತಾರೋ ಅಷ್ಟೇ ಅವರನ್ನು ಸಪೋರ್ಟ್&zwnj; ಮಾಡಲು ಬರುವ ಅನುಷ್ಕಾ ಕೂಡ ಚರ್ಚೆ ಆಗ್ತಾರೆ. ವಿರಾಟ್&zwnj; ಕೊಹ್ಲಿ ಅವರ ಮ್ಯಾಚ್&zwnj; ಎಲ್ಲೇ ಇದ್ದರೂ ಕೂಡ ಅನುಷ್ಕಾ ಮಾತ್ರ ಮಿಸ್&zwnj; ಮಾಡೋದಿಲ್ಲ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅನುಷ್ಕಾ ಶರ್ಮಾ ಅವರು ಮೂಲತಃ ಬೆಂಗಳೂರಿನವರು, ಇಲ್ಲೇ ಓದಿದ್ದರು. ಇತ್ತೀಚೆಗೆ RCB ಹಾಗೂ LSG ನಡುವೆ ನಡೆದ ಮ್ಯಾಚ್&zwnj;ನಲ್ಲಿ ಅನುಷ್ಕಾ ಶರ್ಮಾ ಬಂದಿದ್ದರು. ಆಗ ಅವರು ಧರಿಸಿದ್ದ ಉಡುಗೆ ಬಗ್ಗೆ ಚರ್ಚೆ ಆಗಿದೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿ (RCB) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫೀಲ್ಡ್&zwnj;ನಲ್ಲಿ ಆಡುತ್ತಿದ್ದರೆ, ಅತ್ತ ಅನುಷ್ಕಾ ಶರ್ಮಾ ಅವರು ಫ್ಲೈಯಿಂಗ್&zwnj; ಕಿಸ್&zwnj; ಮೂಲಕವೋ ಅಥವಾ ಚಪ್ಪಾಳೆ ತಟ್ಟಿ ಗಂಡನನ್ನು ಹುರಿದುಂಬಿಸುತ್ತಾರೆ. ಪಂದ್ಯಗಳಿಗೆ ಸಿಂಪಲ್&zwnj; ಆಗಿ ಬರುವ ಅನುಷ್ಕಾ ಶರ್ಮಾ ಅವರು ಈ ಬಾರಿ ಡ್ರೆಸ್&zwnj; ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ. ಇತ್ತೀಚಿನ ಪಂದ್ಯದಲ್ಲಿ ಅವರು ಧರಿಸಿದ್ದ ಉಡುಪಿನ ಮೌಲ್ಯ ಸಂಚಲನ ಮೂಡಿಸಿದೆ.&lt;/p&gt;&lt;img&gt;&lt;p&gt;ಅನುಷ್ಕಾ ಅವರು 'ಸ್ಯಾಂಡ್ರೋ ಪ್ಯಾರಿಸ್' (Sandro Paris) ಬ್ರ್ಯಾಂಡ್&zwnj;ನ ಸುಂದರ ಡ್ರೆಸ್&zwnj;ನಲ್ಲಿ ಕಾಣಿಸಿಕೊಂಡಿದ್ದರು. ಭಾರತೀಯ ಮೌಲ್ಯದಲ್ಲಿ ರಫಲ್ ಸ್ಟ್ರೈಪ್ಡ್ ಶರ್ಟ್ ₹29 ,750 ರೂಪಾಯಿ, ಮ್ಯಾಕ್ಸಿ ಪಾಪ್ಲಿನ್ ಸ್ಕರ್ಟ್, ₹36,125 ಒಟ್ಟು ₹65,875 ಆಗಿದೆ. ಆರ್&zwnj;ಸಿಬಿ ಮ್ಯಾಚ್&zwnj;ನಲ್ಲಿ ವಿಐಪಿ ಗ್ಯಾಲರಿ ಒಂದು ಟಿಕೆಟ್&zwnj; ದರವು 45000 ರೂಪಾಯಿವರೆಗ ಇರುವುದು.&lt;/p&gt;]]></content:encoded>
            <category>cricket-sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/bengaluru-rcb-lsg-match-2026-virat-kohli-wife-anushka-sharma-dress-costume-rate-hhhhgvs"/>
        </item>
        <item>
            <title><![CDATA[ಕೊಹ್ಲಿ ಪಾಲಾದ ಆರೆಂಜ್ ಕ್ಯಾಪ್, ಆದ್ರೆ ಆರ್‌ಸಿಬಿ ನಾಯಕನಿಂದಲೇ ಪೈಪೋಟಿ! ಟಾಪ್-5 ಪಟ್ಟಿಯಿಂದ ಸಂಜು ಸ್ಯಾಮ್ಸನ್ ಔಟ್]]></title>
            <link>https://kannada.asianetnews.com/cricket-sports/virat-kohli-leads-orange-cap-race-patidar-emerges-as-biggest-challenger-kvn/articleshow-i3gzvm3</link>
            <guid isPermaLink="true">https://kannada.asianetnews.com/cricket-sports/virat-kohli-leads-orange-cap-race-patidar-emerges-as-biggest-challenger-kvn/articleshow-i3gzvm3</guid>
            <pubDate>Thu, 16 Apr 2026 18:25:01 +0530</pubDate>
            <description><![CDATA[ಐಪಿಎಲ್ 19ನೇ ಸೀಸನ್&zwnj;ನಲ್ಲಿ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಆದರೆ, ಅವರದೇ ತಂಡದ ಆಟಗಾರ ರಜತ್ ಪಾಟಿದಾರ್ ಕೇವಲ 6 ರನ್&zwnj;ಗಳ ಅಂತರದಿಂದ ತೀವ್ರ ಪೈಪೋಟಿ ನೀಡುತ್ತಿದ್ದು, ಕೊಹ್ಲಿಯ ಅಗ್ರಸ್ಥಾನಕ್ಕೆ ಸವಾಲು ಹಾಕಿದ್ದಾರೆ. ಇದೇ ವೇಳೆ, ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದು ವಿಶೇಷವಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01kp1ay50m5x3vsadpd814ycfw,imgname-20260412393l-1776014005268.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ಭರ್ಜರಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಇನ್ನು ಇದೇ ವೇಳೆ ಆರ್&zwnj;ಸಿಬಿ ರನ್ ಮಷೀನ್ ವಿರಾಟ್ ಕೊಹ್ಲಿ, ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕೊಹ್ಲಿಗೆ ಇದೀಗ ತಮ್ಮದೇ ತಂಡದ ನಾಯಕನಿಂದ ದೊಡ್ಡ ಪೈಪೋಟಿ ಶುರವಾಗಿದೆ.&lt;/p&gt;&lt;p&gt;ಹೌದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 15ರಂದು ನಡೆದ ಲಖನೌ ಸೂಪರ್ ಜೈಂಟ್ಸ್ ಎದುರಿನ ಪಂದ್ಯದ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಸಿಗುವ ಆರೆಂಜ್ ಕ್ಯಾಪ್ ಅನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ 34 ಎಸೆತಗಳಲ್ಲಿ 49 ರನ್ ಗಳಿಸಿದರು. ಈ ಮೂಲಕ ಅವರು ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 147 ರನ್&zwnj;ಗಳ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೊಹ್ಲಿಯೇ ಅತಿ ಹೆಚ್ಚು ರನ್ ಗಳಿಸಿದ್ದು. ಈ ಮೂಲಕ ಈ ಸೀಸನ್&zwnj;ನಲ್ಲಿ ಕೊಹ್ಲಿಯ ಒಟ್ಟು ರನ್ ಗಳಿಕೆ 5 ಪಂದ್ಯಗಳಿಂದ 228ಕ್ಕೆ ಏರಿದೆ.&lt;/p&gt;&lt;p&gt;ಸನ್&zwnj;ರೈಸರ್ಸ್ ಹೈದರಾಬಾದ್&zwnj;ನ ಹೆನ್ರಿಚ್ ಕ್ಲಾಸೆನ್ 224 ರನ್&zwnj;ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಬುಧವಾರದ ಪ್ರದರ್ಶನದ ನಂತರ ರಜತ್ ಪಾಟಿದಾರ್ ಮೂರನೇ ಸ್ಥಾನಕ್ಕೇರಿದ್ದಾರೆ. ಅವರು 5 ಪಂದ್ಯಗಳಿಂದ 222 ರನ್ ಗಳಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಅವರಿಗಿಂತ ಕೇವಲ 6 ರನ್ ಹಿಂದಿದ್ದಾರೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲೂ ರಜತ್ ಪಾಟೀದಾರ್ ಉತ್ತಮ ಪ್ರದರ್ಶನ ತೋರಿದರೆ, ಕೊಹ್ಲಿಯಿಂದ ಆರೆಂಜ್ ಕ್ಯಾಪ್ ರಜತ್ ಪಾಟೀದಾರ್ ಪಾಲಾದರೂ ಅಚ್ಚರಿಯಿಲ್ಲ.&lt;/p&gt;&lt;p&gt;ಇವರಲ್ಲದೆ, ಸನ್&zwnj;ರೈಸರ್ಸ್ ಹೈದರಾಬಾದ್ ತಂಡದ ಇಶಾನ್ ಕಿಶನ್ (213) ಮತ್ತು 15 ವರ್ಷದ ಯುವ ಪ್ರತಿಭೆ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ (200) ಈ ಸೀಸನ್&zwnj;ನಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದ ಇತರ ಆಟಗಾರರು. ಇವರ ನಂತರ, ಚೆನ್ನೈ ಸೂಪರ್ ಕಿಂಗ್ಸ್&zwnj;ನ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ 6ನೇ ಸ್ಥಾನದಲ್ಲಿದ್ದಾರೆ. ಸಂಜು 5 ಪಂದ್ಯಗಳಿಂದ 185 ರನ್ ಗಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಐಪಿಎಲ್&zwnj;ನಲ್ಲಿ ಮೊದಲ ಸಲ ಇಂಪ್ಯಾಕ್ಟ್ ಪ್ಲೇಯರ್ ಆದ ವಿರಾಟ್&lt;/strong&gt;&lt;/h2&gt;&lt;p&gt;ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಗಾಯಗೊಂಡು ಕೇವಲ ಬ್ಯಾಟಿಂಗ್&zwnj;ನಲ್ಲಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ, ಲಖನೌ ಎದುರು ಇಂಪ್ಯಾಕ್ಟ್ ಬ್ಯಾಟರ್ ಆಗಿ ಕಣಕ್ಕಿಳಿಯುವ ಮೂಲಕ ಗಮನ ಸೆಳೆದರು. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ವಿರಾಟ್ ಕೊಹ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದು ಇದೇ ಮೊದಲು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್&zwnj;ಸಿಬಿಯ ಆರಂಭಿಕ ತಂಡದಲ್ಲಿ ಕೊಹ್ಲಿ ಇರಲಿಲ್ಲ. ಆದರೆ ಗುರಿ ಬೆನ್ನತ್ತುವಾಗ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದು, ಈ ಪಂದ್ಯದಲ್ಲಿ ಆರ್&zwnj;ಸಿಬಿ ಪರ ಗರಿಷ್ಠ ವೈಯುಕ್ತಿಕ ಸ್ಕೋರ್ ಗಳಿಸಿದರು.&lt;/p&gt;&lt;h3&gt;&lt;strong&gt;ಪರ್ಪಲ್ ಕ್ಯಾಪ್ ಪೈಪೋಟಿಯಲ್ಲಿ ಬದಲಾವಣೆ ಇಲ್ಲ&lt;/strong&gt;&lt;/h3&gt;&lt;p&gt;ವಿಕೆಟ್ ಬೇಟೆಗಾರರ ಪಟ್ಟಿಯಲ್ಲಿ ಯಾವುದೇ ದೊಡ್ಡ ಬದಲಾವಣೆಗಳಾಗಿಲ್ಲ. ತಲಾ 10 ವಿಕೆಟ್ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್&zwnj;ನ ಅನ್ಸೂಲ್ ಕಂಬೋಜ್ ಮತ್ತು ಗುಜರಾತ್ ಟೈಟಾನ್ಸ್&zwnj;ನ ಪ್ರಸಿದ್ಧ್ ಕೃಷ್ಣ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ರಾಯಲ್ಸ್&zwnj;ನ ರವಿ ಬಿಷ್ಣೋಯ್ ಮತ್ತು ಲಖನೌ ಸೂಪರ್ ಜೈಂಟ್ಸ್&zwnj;ನ ಪ್ರಿನ್ಸ್ ಯಾದವ್ ತಲಾ 9 ವಿಕೆಟ್&zwnj;ಗಳೊಂದಿಗೆ ನಂತರದ ಸ್ಥಾನಗಳಲ್ಲಿದ್ದಾರೆ. ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ 5 ಪಂದ್ಯಗಳಿಂದ ತಲಾ 7 ವಿಕೆಟ್ ಪಡೆದಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/virat-kohli-leads-orange-cap-race-patidar-emerges-as-biggest-challenger-kvn/articleshow-i3gzvm3"/>
        </item>
        <item>
            <title><![CDATA[ಅತಿವೇಗದ ಐಪಿಎಲ್ 1000 ರನ್! ಸಾಲ್ಟ್, ಹೆಡ್ ದಾಖಲೆ ಮುರಿದ ಟಿಮ್ ಡೇವಿಡ್‌ಗೆ ಎರಡನೇ ಸ್ಥಾನ!]]></title>
            <link>https://kannada.asianetnews.com/gallery/cricket-sports/tim-david-creates-ipl-history-fastest-1000-runs-record-in-rcb-vs-dc-clash-kvn-i7l31yh</link>
            <guid isPermaLink="true">https://kannada.asianetnews.com/gallery/cricket-sports/tim-david-creates-ipl-history-fastest-1000-runs-record-in-rcb-vs-dc-clash-kvn-i7l31yh</guid>
            <pubDate>Sat, 18 Apr 2026 17:31:46 +0530</pubDate>
            <description><![CDATA[&lt;p&gt;ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್ ಅತಿವೇಗವಾಗಿ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knf6drz8yg0w8z18cc8xe8x2,imgname-tim-david--3--1775405294568.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್ ಅತಿವೇಗವಾಗಿ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಆರ್&zwnj;ಸಿಬಿ ಸ್ಪೋಟಕ ಬ್ಯಾಟರ್ ಟಿಮ್ ಡೇವಿಡ್ ಇದೀಗ ಐಪಿಎಲ್&zwnj;ನಲ್ಲಿ ಒಂದು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಅತಿ ಕಡಿಮೆ ಎಸೆತಗಳನ್ನು ಎದುರಿಸಿ ಅತಿವೇಗವಾಗಿ ಒಂದು ಸಾವಿರ ರನ್ ಬಾರಿಸಿದ ಎರಡನೇ ಬ್ಯಾಟರ್ ಎನ್ನುವ ಸಾಧನೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಹೌದು, ಟಿಮ್ ಡೇವಿಡ್ ಇದೀಗ ಕೇವಲ 560 ಎಸೆತಗಳನ್ನು ಎದುರಿಸಿ ಐಪಿಎಲ್&zwnj;ನಲ್ಲಿ ಒಂದು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಐಪಿಎಲ್&zwnj;ನಲ್ಲಿ ಅತಿವೇಗವಾಗಿ ಒಂದು ಸಾವಿರ ರನ್ ಪೂರೈಸಿದ ದಾಖಲೆ ವೆಸ್ಟ್ ಇಂಡೀಸ್&zwnj; ದೈತ್ಯ ಆಟಗಾರ ಆಂಡ್ರೆ ರಸೆಲ್ ಹೆಸರಿನಲ್ಲಿದೆ. ಆಂಡ್ರೆ ರಸೆಲ್ ಕೇವಲ 545 ಎಸೆತಗಳಲ್ಲಿ ಒಂದು ಸಾವಿರ ಸಿಡಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಇದೇ ವೇಳೆ ಟಿಮ್ ಡೇವಿಡ್ ಸ್ಪೋಟಕ ಬ್ಯಾಟರ್&zwnj;ಗಳಾದ ಟ್ರ್ಯಾವಿಸ್ ಹೆಡ್ ಹಾಗೂ ಫಿಲ್ ಸಾಲ್ಟ್ ಅವರ ದಾಖಲೆ ಅಳಿಸಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಸ್ಪೋಟಕ ಬ್ಯಾಟರ್&zwnj;ಗಳಾದ ಟ್ರ್ಯಾವಿಸ್ ಹೆಡ್ ಹಾಗೂ ಫಿಲ್ ಸಾಲ್ಟ್&zwnj; ಐಪಿಎಲ್&zwnj;ನಲ್ಲಿ 575 ಎಸೆತಗಳನ್ನು ಎದುರಿಸಿ ಒಂದು ಸಾವಿರ ರನ್ ಪೂರೈಸಿ ಎರಡನೇ ಸ್ಥಾನ ಹಂಚಿಕೊಂಡಿದ್ದರು. ಇದೀಗ ಆ ದಾಖಲೆ ಟಿಮ್ ಡೇವಿಡ್ ಪಾಲಾಗಿದೆ.&lt;/p&gt;&lt;img&gt;&lt;p&gt;ಇನ್ನುಳಿದಂತೆ ದಕ್ಷಿಣ ಆಫ್ರಿಕಾ ಮೂಲದ ಹೆನ್ರಿಚ್ ಕ್ಲಾಸೆನ್(594) ಹಾಗೂ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ 604 ಎಸೆತಗಳನ್ನು ಎದುರಿಸಿ ಒಂದು ಸಾವಿರ ರನ್ ಪೂರೈಸಿ ಟಾಪ್-5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/tim-david-creates-ipl-history-fastest-1000-runs-record-in-rcb-vs-dc-clash-kvn-i7l31yh"/>
        </item>
        <item>
            <title><![CDATA[ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್‌ನಲ್ಲಿ ದುಪ್ಪಟ್ಟು ಮೊತ್ತಕ್ಕೆ ಐಪಿಎಲ್ ಟಿಕೆಟ್ ಮಾರುತ್ತಿದ್ದ ಖದೀಮ ಅರೆಸ್ಟ್! KSCA ಸದಸ್ಯನ ಕೈವಾಡ ಶಂಕೆ?]]></title>
            <link>https://kannada.asianetnews.com/cricket-sports/rcb-ipl-ticket-black-market-busted-ccb-arrests-man-near-m-chinnaswamy-stadium-kvn/articleshow-kdi7oeq</link>
            <guid isPermaLink="true">https://kannada.asianetnews.com/cricket-sports/rcb-ipl-ticket-black-market-busted-ccb-arrests-man-near-m-chinnaswamy-stadium-kvn/articleshow-kdi7oeq</guid>
            <pubDate>Fri, 17 Apr 2026 17:25:35 +0530</pubDate>
            <description><![CDATA[ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟಿಕೆಟ್&zwnj;ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಕ್ಯಾಂಟೀನ್ ನೌಕರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ 181 ಟಿಕೆಟ್&zwnj;ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಹಿಂದೆ ಕೆಎಸ್&zwnj;ಸಿಎ ಸದಸ್ಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jahtbgdde206k1zz4sghk5hd,imgname-fotojet---2024-10-19t124927.356.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಭರ್ಜರಿಯಾಗಿ ಸಾಗುತ್ತಿದೆ. ಅದರಲ್ಲೂ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಹಾಗೆಯೇ ತವರಿನಾಚೆ ಅದ್ಭುತ ಪ್ರದರ್ಶನ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದೆ. ಇನ್ನು ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಬೇಕು ಎಂದು ತುದಿಗಾಲಿನಲ್ಲಿ ಅಭಿಮಾನಿಗಳು ನಿಂತಿರುತ್ತಾರೆ. ಆದರೆ ಟಿಕೆಟ್ ಆನ್&zwnj;ಲೈನ್&zwnj;ನಲ್ಲಿ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸೋಲ್ಡೌಟ್ ಆಗಿ ಬಿಡುತ್ತವೆ. ಆರ್&zwnj;ಸಿಬಿ ಫ್ರಾಂಚೈಸಿ ಹಾಗೂ ಕೆಎಸ್&zwnj;ಸಿಎ ಈ ಬಾರಿ ಐಪಿಎಲ್ ಟಿಕೆಟ್ ಮಾರಾಟದ ವೇಳೆ ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ ಎಂದು ಹೇಳಿದ್ದು ಈಗ ಯಾಕೋ ಅಭಿಮಾನಿಗಳ ಕಿವಿ ಮೇಲೆ ಹೂವಿಟ್ಟಂತೆ ಅನಿಸಲಾರಂಭಿಸಿದೆ. ಯಾಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕ್ಯಾಂಟೀನ್ ಇಟ್ಟುಕೊಂಡಾತನ ಬಳಿ ರಾಶಿರಾಶಿ ಐಪಿಎಲ್ ಟಿಕೆಟ್&zwnj;ಗಳು ಪತ್ತೆಯಾಗಿದ್ದು, ಬೆಂಗಳೂರು ಸಿಸಿಬಿ ಪೊಲೀಸರು ಈ ಖದೀಮನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಐಪಿಎಲ್ ಕಾಳಸಂತೆಯ ಟಿಕೆಟ್ ದಂಧೆ ಬಯಲಿಗೆಳೆದ ಸಿಸಿಬಿ&lt;/strong&gt;&lt;/h2&gt;&lt;p&gt;ಒಂದು ಕಡೆ ಒಂದು ಐಪಿಎಲ್ ಟಿಕೆಟ್ ಸಿಕ್ಕರೇ ಸಾಕಪ್ಪ ಎಂದು ಕಾದು ಕುಳಿತು, ಆನ್&zwnj;ಲೈನ್&zwnj;ನಲ್ಲಿ ಐಪಿಎಲ್ ಮ್ಯಾಚ್ ಟಿಕೆಟ್ ಖರೀದಿಸಲು ಸಾವಿರಾರು ಮಂದಿ ತುದಿಗಾಲಿನಲ್ಲಿ ನಿಂತಿರುತ್ತಾರೆ. ಹೀಗಿರುವಾಗಲೇ ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುವವರ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ, ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್ ನೌಕರನ ಮೂಲಕವೇ ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ ಮಾರಾಟಕ್ಕೆ ಕೆಎಸ್&zwnj;ಸಿಎ ಸದಸ್ಯನೇ ಮುಂದಾಗಿದ್ದಾರೆ ಎಂದು ವರದಿಯಾಗಿದೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Vishnu Prasad (@bangalorebro_)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;h3&gt;&lt;strong&gt;ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ&lt;/strong&gt;&lt;/h3&gt;&lt;p&gt;ಹೌದು, ಇಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಲ್ಲಿರುವ ಶ್ರೀ ಲಕ್ಷ್ಮಿ ಕೇಟರರ್ಸ್&zwnj;ನ 49 ವರ್ಷದ ಚಂದ್ರಶೇಖರ್ ಪಿ ಎಂಬಾತನನ್ನು ಸೆಂಟ್ರಲ್ ಕ್ರೈಮ್ ಬ್ರಾಂಚ್&zwnj;ನ ಪೊಲೀಸರ್ ಐಪಿಎಲ್ ಬ್ಲಾಕ್ ಟಿಕೆಟ್ ಮಾರಾಟ ಮಾಡುವಾಗ ರೆಡ್&zwnj; ಹ್ಯಾಂಡ್&zwnj; ಆಗಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ಆರ್&zwnj;ಸಿಬಿ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವೆ ಇತ್ತೀಚೆಗಷ್ಟೇ ನಡೆದ ಪಂದ್ಯದ ಟಿಕೆಟ್&zwnj;ಗಳನ್ನು 15,000 ದಿಂದ 19,000 ರುಪಾಯಿ ವರೆಗೆ ಒಂದು ಟಿಕೆಟ್ ಮಾರಾಟ ಮಾಡಿದ್ದಾರೆ. ಒಟ್ಟಾರೆ ಈತ 181 ಟಿಕೆಟ್&zwnj;ಗಳಿಂದ 17.52 ಲಕ್ಷ ರುಪಾಯಿ ಗಳಿಸಿದ್ದಾನೆ ಎನ್ನಲಾಗುತ್ತಿದೆ.&lt;/p&gt;&lt;p&gt;ಮೇಲ್ನೋಟಕ್ಕೆ ಈಗ ಕ್ಯಾಂಟೀನ್ ನೌಕರ ಸಿಕ್ಕಿಬಿದ್ದಿದ್ದು, ಇದರ ಹಿಂದಿರುವ ಕಾಣದ ಕೈಗಳನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಬೇಕಿದೆ. ಇದಷ್ಟೇ ಅಲ್ಲದೇ ಕೆಎಸ್&zwnj;ಸಿಎ ಚುನಾವಣೆ ವೇಳೆಯಲ್ಲಿ ನಾವು ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ ಎಂದು ಪುನರುಚ್ಚಿಸುತ್ತಲೇ ಬಂದಿರುವ ಕೆಎಸ್&zwnj;ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಈ ಬಗ್ಗೆ ಏನ್ ಹೇಳ್ತಾರೆ ಕಾದು ನೋಡಬೇಕಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/rcb-ipl-ticket-black-market-busted-ccb-arrests-man-near-m-chinnaswamy-stadium-kvn/articleshow-kdi7oeq"/>
        </item>
        <item>
            <title><![CDATA[IPL 2026 Winner: ಈ ಬಾರಿ RCB ಕಪ್‌ ಗೆಲ್ಲತ್ತಾ?: ಟ್ಯಾರೋ ರೀಡರ್‌ ಭವಿಷ್ಯ ಕೇಳಿ ದಿಗ್ಭ್ರಮೆಗೊಂಡ ಕನ್ನಡಿಗರು!]]></title>
            <link>https://kannada.asianetnews.com/gallery/cricket-sports/astrology-ipl-2026-winner-prediction-by-a-tarot-reader-amayraa-yadav-n3wm0ru</link>
            <guid isPermaLink="true">https://kannada.asianetnews.com/gallery/cricket-sports/astrology-ipl-2026-winner-prediction-by-a-tarot-reader-amayraa-yadav-n3wm0ru</guid>
            <pubDate>Fri, 17 Apr 2026 22:56:33 +0530</pubDate>
            <description><![CDATA[&lt;p&gt;IPL 2026 Winner: ಹದಿನಾರು ವರ್ಷಗಳಿಂದ ಐಪಿಎಲ್&zwnj; ಆಡುತ್ತಿದ್ದರೂ ಕೂಡ ನಮ್ಮ ಬೆಂಗಳೂರಿನ ಆರ್&zwnj;ಸಿಬಿ ತಂಡ ಮಾತ್ರ ಟ್ರೋಫಿ ಗೆದ್ದಿರಲಿಲ್ಲ. ಆದರೆ ಕಳೆದ ವರ್ಷ ಟ್ರೋಫಿ ಗೆದ್ದರೂ ಕೂಡ, ಕಾಲ್ತುಳಿತದ ಕಾರಣಕ್ಕೆ ಸಂಭ್ರಮದ ಬದಲು ಸೂತಕ ಬಂದಿತ್ತು. ಈ ಬಾರಿ ಕಪ್&zwnj; ನಮ್ದಾಗತ್ತಾ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe7azck0dp1n9zbczbzbkpw,imgname-new-project--98--1776446438803.jpg" type="image/jpeg" height="390" width="690"/>
            <content:encoded><![CDATA[&lt;p&gt;IPL 2026 Winner: ಹದಿನಾರು ವರ್ಷಗಳಿಂದ ಐಪಿಎಲ್&zwnj; ಆಡುತ್ತಿದ್ದರೂ ಕೂಡ ನಮ್ಮ ಬೆಂಗಳೂರಿನ ಆರ್&zwnj;ಸಿಬಿ ತಂಡ ಮಾತ್ರ ಟ್ರೋಫಿ ಗೆದ್ದಿರಲಿಲ್ಲ. ಆದರೆ ಕಳೆದ ವರ್ಷ ಟ್ರೋಫಿ ಗೆದ್ದರೂ ಕೂಡ, ಕಾಲ್ತುಳಿತದ ಕಾರಣಕ್ಕೆ ಸಂಭ್ರಮದ ಬದಲು ಸೂತಕ ಬಂದಿತ್ತು. ಈ ಬಾರಿ ಕಪ್&zwnj; ನಮ್ದಾಗತ್ತಾ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;RCB ಕೇವಲ ಒಂದು ಕ್ರಿಕೆಟ್ ತಂಡವಲ್ಲ, ಅದು ಕೋಟ್ಯಂತರ ಕನ್ನಡಿಗರ, ಕ್ರಿಕೆಟ್ ಪ್ರೇಮಿಗಳ ಭಾವನೆ. ಟ್ರೋಫಿ ಇರಲಿ ಬಿಡಲಿ, ಅವರ ಆಕ್ರಮಣಕಾರಿ ಆಟ ಎಂದಿಗೂ ಜನಮಾನಸದಲ್ಲಿ ಉಳಿಯುತ್ತದೆ. ಈ ಬಾರಿ ಟ್ರೋಫಿ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ. ಈ ತಂಡಕ್ಕೆ ಇದ್ದಷ್ಟು ಅಭಿಮಾನಿ ಬಳಗ ಯಾವ ಟೀಂಗೂ ಇಲ್ಲ.&lt;/p&gt;&lt;img&gt;&lt;p&gt;ವಿರಾಟ್ ಕೊಹ್ಲಿ ಈಗ ತುಂಬ ಆಧ್ಯಾತ್ಮಿಕವಾಗಿದ್ದಾರೆ. ಅವರು ಮೈದಾನದಲ್ಲಿ ಶತಕಗಳನ್ನು ಸಿಡಿಸಲಿದ್ದಾರೆ. ಅವರ ಏಕದಿನ (ODI) ವೃತ್ತಿಜೀವನವು 2028 ಸುಮಾರಿಗೆ ಇದ್ದಕ್ಕಿದ್ದಂತೆ ಕೊನೆಗೊಳ್ಳಬಹುದು.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ಕಪ್&zwnj; ಗೆಲ್ಲಲಿದೆಯಾ ಎಂದು ಪ್ರಶ್ನೆ ಇದೆ. ಟ್ಯಾರೋ ಕಾರ್ಡ್ ರೀಡರ್ ಅಮಾಯ್ರಾ ಅವರು ಆರ್&zwnj;ಸಿಬಿ ಗೆಲ್ಲಲಿದೆಯಾ ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್ ಟೀಂ ಚೆನ್ನಾಗಿ ಆಡುತ್ತಾರೆ, ಆದರೆ ಫೈನಲ್ ಗೆಲ್ಲುವ ಸಾಧ್ಯತೆ ಕಡಿಮೆ ಇದೆ. RCB ತಂಡವು ಕೊನೇವರೆಗೂ ಹೋದರೂ ಕೂಡ ಟ್ರೋಫಿ ಗೆಲ್ಲುವುದು ಕಷ್ಟ ಎಂದು ಅಮಾಯ್ರಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಗುಜರಾತ್ ಟೈಟನ್ಸ್ ಮತ್ತು ಕೆಕೆಆರ್ ಟೀಂ ನಡುವೆ ತೀವ್ರ ಪೈಪೋಟಿ ಇರಲಿದೆ. ಶುಭ್&zwnj;ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಭಾರತವು 2027 ರ ವಿಶ್ವಕಪ್ ಗೆಲ್ಲುವ ಸಾಧ್ಯತೆ ಕಡಿಮೆ ಎಂದು ಅವರು ತಿಳಿಸಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/astrology-ipl-2026-winner-prediction-by-a-tarot-reader-amayraa-yadav-n3wm0ru"/>
        </item>
        <item>
            <title><![CDATA[ಆ ಇಬ್ಬರು ಬೌಲರ್‌ಗಳಿಗೆ ಸಂಬಳ ಕೊಟ್ಟು ಮನೆಗೆ ಕಳಿಸಿ! ಮುಂಬೈ ಇಂಡಿಯನ್ಸ್‌ ವೇಗಿಗಳ ಮೇಲೆ ಕಿಡಿಕಾರಿದ ಮಾಜಿ ಕ್ರಿಕೆಟಿಗ]]></title>
            <link>https://kannada.asianetnews.com/cricket-sports/srikkanth-slams-mumbai-indians-bowlers-says-pay-them-and-send-them-home-kvn/articleshow-t1afgwz</link>
            <guid isPermaLink="true">https://kannada.asianetnews.com/cricket-sports/srikkanth-slams-mumbai-indians-bowlers-says-pay-them-and-send-them-home-kvn/articleshow-t1afgwz</guid>
            <pubDate>Sat, 18 Apr 2026 16:45:13 +0530</pubDate>
            <description><![CDATA[&lt;p&gt;ಐಪಿಎಲ್&zwnj;ನಲ್ಲಿ ಮುಂಬೈ ಇಂಡಿಯನ್ಸ್ ಬೌಲರ್&zwnj;ಗಳಾದ ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹಾರ್ ಅವರ ಕಳಪೆ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಆಟಗಾರರಿಗೆ ಸಂಬಳ ಕೊಟ್ಟು ಮನೆಗೆ ಕಳುಹಿಸುವಂತೆ ಸಲಹೆ ನೀಡಿದ್ದು, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಿದ್ದಾರೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpb3xy1vmxjc43q41gaxzejq,imgname-mumbai-indians-1776342202427.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಐಪಿಎಲ್&zwnj;ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲರ್&zwnj;ಗಳಾದ ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹಾರ್ ಮೇಲೆ ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಸಖತ್ ಗರಂ ಆಗಿದ್ದಾರೆ. ಈ ಬಾರಿಯ ಐಪಿಎಲ್ ಸೀಸನ್&zwnj;ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಈ ಇಬ್ಬರು ಆಟಗಾರರಿಗೆ ಸಂಬಳ ಕೊಟ್ಟು ಮನೆಗೆ ಕಳುಹಿಸಿಬಿಡಿ ಎಂದು ಶ್ರೀಕಾಂತ್ ಮುಂಬೈ ಮ್ಯಾನೇಜ್&zwnj;ಮೆಂಟ್&zwnj;ಗೆ ಖಡಕ್ ಆಗಿ ಹೇಳಿದ್ದಾರೆ. ಗುರುವಾರ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋತ ಬೆನ್ನಲ್ಲೇ ಶ್ರೀಕಾಂತ್ ಈ ರೀತಿ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಬೌಲಿಂಗ್ ವಿಭಾಗ ಸಂಪೂರ್ಣ ಫ್ಲಾಪ್&lt;/strong&gt;&lt;/h2&gt;&lt;p&gt;ಈ ಮ್ಯಾಚ್&zwnj;ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 195 ರನ್ ಗಳಿಸಿತ್ತು. ಆದರೆ, ಪಂಜಾಬ್ ಕಿಂಗ್ಸ್ ತಂಡ ಕೇವಲ 16.2 ಓವರ್&zwnj;ಗಳಲ್ಲಿ ಈ ಗುರಿಯನ್ನು ತಲುಪಿ ಗೆದ್ದು ಬೀಗಿತು. ಮುಂಬೈನ ಪ್ರಮುಖ ಬೌಲರ್&zwnj;ಗಳಾದ ದೀಪಕ್ ಚಹಾರ್ ಮತ್ತು ಶಾರ್ದೂಲ್ ಠಾಕೂರ್ ಇಬ್ಬರೂ ಸೇರಿ ಕೇವಲ 5.3 ಓವರ್&zwnj;ಗಳಲ್ಲಿ 87 ರನ್ ಬಿಟ್ಟುಕೊಟ್ಟರು. ದೀಪಕ್ ಚಹಾರ್ ತನ್ನ ಮೊದಲ ಓವರ್&zwnj;ನಲ್ಲೇ 21 ರನ್ ನೀಡಿದ್ದರು. ಒಟ್ಟಾರೆ 2.3 ಓವರ್&zwnj;ಗಳಲ್ಲಿ 45 ರನ್ ಕೊಟ್ಟರೆ, ಶಾರ್ದೂಲ್ ಠಾಕೂರ್ 3 ಓವರ್&zwnj;ಗಳಲ್ಲಿ 42 ರನ್ ನೀಡಿ ದುಬಾರಿಯಾದರು. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಮಾತನಾಡಿದ ಶ್ರೀಕಾಂತ್, &quot;ಇವರನ್ನು ಯಾಕೆ ಟೀಮ್&zwnj;ನಲ್ಲಿ ಇಟ್ಕೊಂಡಿದ್ದಾರೋ ಗೊತ್ತಿಲ್ಲ. ಅವರಿಗೆ ದುಡ್ಡು ಕೊಟ್ಟು ಮನೆಗೆ ಕಳಿಸಿಬಿಡಿ. ಈ ಸೀಸನ್ ಮುಗಿಯೋವರೆಗೂ ವಾಪಸ್ ಬರಬೇಡಿ ಅಂತ ಹೇಳಿಬಿಡಿ. ಇದರಲ್ಲಿ ತಪ್ಪೇನಿಲ್ಲ,&quot; ಎಂದು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಬೇಕು&lt;/strong&gt;&lt;/h3&gt;&lt;p&gt;ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಫಾರ್ಮ್ ಬಗ್ಗೆಯೂ ಶ್ರೀಕಾಂತ್ ಕಳವಳ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್ ನಂತರ ಯಾವುದೇ ವಿಶ್ರಾಂತಿ ಇಲ್ಲದೆ ಸತತವಾಗಿ ಆಡುತ್ತಿರುವುದು ಬುಮ್ರಾ ಮೇಲೆ ಪರಿಣಾಮ ಬೀರಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಸೀಸನ್&zwnj;ನ ಕಳೆದ ಐದು ಮ್ಯಾಚ್&zwnj;ಗಳಲ್ಲಿ ಬುಮ್ರಾಗೆ ಒಂದೇ ಒಂದು ವಿಕೆಟ್ ಕೂಡ ಸಿಕ್ಕಿಲ್ಲ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ 4 ಓವರ್&zwnj;ಗಳಲ್ಲಿ 41 ರನ್ ಬಿಟ್ಟುಕೊಟ್ಟಿದ್ದರು. ಬುಮ್ರಾಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಶ್ರಾಂತಿ ಬೇಕು, ಅವರನ್ನು ಅತಿಯಾಗಿ ಆಡಿಸಲಾಗುತ್ತಿದೆ ಎಂದು ಶ್ರೀಕಾಂತ್ ಸೇರಿಸಿದರು.&lt;/p&gt;&lt;h3&gt;&lt;strong&gt;ಮುಂಬೈ ತಂಡದ ದಯನೀಯ ಸ್ಥಿತಿ&lt;/strong&gt;&lt;/h3&gt;&lt;p&gt;ಸೀಸನ್ ಆರಂಭದಲ್ಲಿ ಮುಂಬೈ ಬೌಲಿಂಗ್ ವಿಭಾಗಕ್ಕೆ ತಾನು 10ಕ್ಕೆ 9.5 ರೇಟಿಂಗ್ ನೀಡಿದ್ದು ತಪ್ಪಾಯ್ತು ಎಂದು ಶ್ರೀಕಾಂತ್ ಒಪ್ಪಿಕೊಂಡಿದ್ದಾರೆ. &quot;ಮುಂಬೈ ತಂಡ 500 ರನ್ ಹೊಡೆದರೂ, ಈ ಬೌಲಿಂಗ್ ಇಟ್ಕೊಂಡು ಎದುರಾಳಿಗಳು ಆ ಮೊತ್ತವನ್ನು ಚೇಸ್ ಮಾಡುತ್ತಾರೆ,&quot; ಎಂದು ಅವರು ವ್ಯಂಗ್ಯವಾಡಿದ್ದಾರೆ. ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್, ಸೋಮವಾರ ಅಹಮದಾಬಾದ್&zwnj;ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.&lt;/p&gt;&lt;p&gt;ಸದ್ಯ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತು. ಆದರೆ ಇದಾದ ಬಳಿಕ ಸತತ ನಾಲ್ಕು ಪಂದ್ಯಗಳನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಕೇವಲ 2 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡವು ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಳ್ಳಬೇಕಿದ್ದರೇ, ತನ್ನ ಪಾಲಿನ ಮುಂಬರುವ 9 ಪಂದ್ಯಗಳ ಪೈಕಿ ಕನಿಷ್ಠ 7 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/srikkanth-slams-mumbai-indians-bowlers-says-pay-them-and-send-them-home-kvn/articleshow-t1afgwz"/>
        </item>
        <item>
            <title><![CDATA[ಚಿನ್ನಸ್ವಾಮಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೇಡು ತೀರಿಸಿಕೊಳ್ಳಲು ರೆಡಿಯಾದ ಆರ್‌ಸಿಬಿ!]]></title>
            <link>https://kannada.asianetnews.com/cricket-sports/rcb-eye-5th-win-as-rajat-patidar-leads-charge-against-delhi-capitals-kvn/articleshow-vcp5qvw</link>
            <guid isPermaLink="true">https://kannada.asianetnews.com/cricket-sports/rcb-eye-5th-win-as-rajat-patidar-leads-charge-against-delhi-capitals-kvn/articleshow-vcp5qvw</guid>
            <pubDate>Sat, 18 Apr 2026 09:58:48 +0530</pubDate>
            <description><![CDATA[ತವರಿನಲ್ಲಿ ಸತತ ಗೆಲುವಿನ ನಿರೀಕ್ಷೆಯಲ್ಲಿರುವ ಆರ್&zwnj;ಸಿಬಿ, ಡೆಲ್ಲಿ ಕ್ಯಾಪಿಟಲ್ಸ್&zwnj; ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಅಮೋಘ ಫಾರ್ಮ್&zwnj;ನಲ್ಲಿರುವ ವಿರಾಟ್ ಕೊಹ್ಲಿ ಹಾಗೂ ಮಧ್ಯಮ ಓವರ್&zwnj;ಗಳಲ್ಲಿ ಮಿಂಚುತ್ತಿರುವ ರಜತ್ ಪಾಟೀದಾರ್ ತಂಡದ ಪ್ರಮುಖ ಶಕ್ತಿಯಾಗಿದ್ದು, ಕಳೆದ ಬಾರಿ ತವರಿನಲ್ಲೇ ಸೋತಿದ್ದ ಆರ್&zwnj;ಸಿಬಿ ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knfcete32z36w29a43zwe3xn,imgname-20260405444l-1775411620291.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ತಾನೇಕೆ ಚಾಂಪಿಯನ್&zwnj; ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಈ ಬಾರಿ ಐಪಿಎಲ್&zwnj;ನಲ್ಲಿ ಅಬ್ಬರಿಸುತ್ತಿರುವ ಆರ್&zwnj;ಸಿಬಿ ತಂಡ ಶನಿವಾರ ಮತ್ತೆ ತನ್ನ ತವರು ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್&zwnj; ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್&zwnj;ಸಿಬಿ ತವರಿನಲ್ಲಿ ಸತತ 4ನೇ, ಒಟ್ಟಾರೆ ಈ ಬಾರಿ 5ನೇ ಗೆಲುವು ದಾಖಲಿಸಲು ಕಾಯುತ್ತಿದೆ. ಜೊತೆಗೆ ಅಗ್ರಸ್ಥಾನದ ಮೇಲೂ ಕಣ್ಣಿಟ್ಟಿದೆ.&lt;/p&gt;&lt;p&gt;ಹಿಂದಿನಂತೆ ಆರ್&zwnj;ಸಿಬಿ ಈಗ ಒಬ್ಬರನ್ನೇ ಅವಲಂಬಿಸಿ ಆಡುತ್ತಿಲ್ಲ. ಸಂಘಟಿತ ಆಟವಾಡುತ್ತಿರುವ ತಂಡ ತವರಿನಲ್ಲಿ ಮತ್ತಷ್ಟು ಆಕ್ರಮಣಕಾರಿ ಪ್ರದರ್ಶನ ನೀಡುತ್ತಿದೆ. ವಿರಾಟ್&zwnj; ಕೊಹ್ಲಿ ಅಮೋಘ ಲಯದಲ್ಲಿದ್ದು, ದೇವದತ್&zwnj; ಪಡಿಕ್ಕಲ್&zwnj;, ರಜತ್&zwnj; ಪಾಟೀದಾರ್&zwnj;, ಫಿಲ್&zwnj; ಸಾಲ್ಟ್&zwnj;, ಟಿಮ್&zwnj; ಡೇವಿಡ್&zwnj; ಕೂಡಾ ರನ್&zwnj; ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ರಜತ್&zwnj; ಪಾಟೀದಾರ್ ಮ್ಯಾಜಿಕ್&zwnj;:&lt;/strong&gt;&lt;/h2&gt;&lt;p&gt;ಈ ಐಪಿಎಲ್&zwnj;ನಲ್ಲಿ ಆರ್&zwnj;ಸಿಬಿಯ ಗೆಲುವಿನ ನಾಗಲೋಟದ ಹಿಂದೆ ರಜತ್&zwnj; ಕೊಡುಗೆ ಅಪಾರ. ಮಧ್ಯಮ ಓವರ್&zwnj;ಗಳಲ್ಲಿ ಅವರ ಬ್ಯಾಟ್&zwnj;ನಿಂದ ಸಿಡಿಯುವ ಬೌಂಡರಿ, ಸಿಕ್ಸರ್&zwnj;ಗಳೇ ತಂಡದ ಫಲಿತಾಂಶ ನಿರ್ಧರಿಸುತ್ತಿವೆ. ಈ ಐಪಿಎಲ್&zwnj;ನಲ್ಲಿ ರಜತ್&zwnj; ಮಧ್ಯಮ ಓವರ್&zwnj;ಗಳಲ್ಲಿ 18 ಸಿಕ್ಸರ್&zwnj; ಸಿಡಿಸಿತ್ತು. ತಂಡದ ಉಳಿದೆಲ್ಲಾ ಆಟಗಾರರು ಒಟ್ಟಾಗಿ ಬಾರಿಸಿದ್ದು 17 ಸಿಕ್ಸರ್&zwnj;. 6-16 ಓವರ್&zwnj; ಮಧ್ಯೆ ಅವರ ಸ್ಟ್ರೈಕ್&zwnj;ರೇಟ್&zwnj; 223.86 ಇದೆ. ಇದು ಇತರ ಬ್ಯಾಟರ್&zwnj;ಗಳಿಗಿಂತ 1.5 ಪಟ್ಟು ಹೆಚ್ಚು.&lt;/p&gt;&lt;p&gt;ಇನ್ನು, ಬೌಲಿಂಗ್&zwnj;ನಲ್ಲಿ ಹೇಜಲ್&zwnj;ವುಡ್&zwnj;, ಭುವನೇಶ್ವರ್&zwnj;, ರಸಿಕ್&zwnj; ದಾರ್&zwnj;, ಕೃನಾಲ್&zwnj; ಪಾಂಡ್ಯ, ಸುಯಶ್&zwnj; ಶರ್ಮಾ ಎದುರಾಳಿ ಬೌಲರ್&zwnj;ಗಳನ್ನು ಸುಲಭದಲ್ಲಿ ಕಟ್ಟಿಹಾಕುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಮತ್ತೆ ಗೆಲ್ಲುತ್ತಾ ಡೆಲ್ಲಿ?:&lt;/strong&gt;&lt;/h3&gt;&lt;p&gt;ಡೆಲ್ಲಿ ತಂಡ ಕಳೆದ ವರ್ಷ ಚಿನ್ನಸ್ವಾಮಿಯಲ್ಲಿ ಆರ್&zwnj;ಸಿಬಿಯನ್ನು ಸೋಲಿಸಿತ್ತು. ಕೆ.ಎಲ್&zwnj;.ರಾಹುಲ್&zwnj; ಗೆಲುವಿನ ರನ್&zwnj; ಸಿಡಿಸಿ ಬ್ಯಾಟ್&zwnj;ನಲ್ಲೇ ವೃತ್ತ ಎಳೆದು ವಿಶೇಷ ರೀತಿಯಲ್ಲಿ ಸಂಭ್ರಮಿಸಿದ್ದರು. ಈ ಬಾರಿ ಮತ್ತೆ ಆರ್&zwnj;ಸಿಬಿಯನ್ನು ಸೋಲಿಸುವ ಗುರಿ ಡೆಲ್ಲಿಗಿದೆ. ಆದರೆ ಕಳೆದ ಬಾರಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಆರ್&zwnj;ಸಿಬಿ ಕಾಯುತ್ತಿದೆ. ರಾಹುಲ್&zwnj; ತನ್ನ ತವರಿನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲವಿದೆ. ತಂಡ ಈ ಬಾರಿ 4 ಪಂದ್ಯಗಳನ್ನಾಡಿದ್ದು, 2ರಲ್ಲಿ ಗೆದ್ದು 2ರಲ್ಲಿ ಸೋತಿವೆ.&lt;/p&gt;&lt;p&gt;ಸಂಭವನೀಯ ಆಟಗಾರರು&lt;/p&gt;&lt;p&gt;ಆರ್&zwnj;ಸಿಬಿ: ಫಿಲ್ ಸಾಲ್ಟ್&zwnj;, ವಿರಾಟ್&zwnj; ಕೊಹ್ಲಿ, ದೇವದತ್&zwnj; ಪಡಿಕ್ಕಲ್, ರಜತ್&zwnj; ಪಾಟೀದಾರ್(ನಾಯಕ), ಜಿತೇಶ್&zwnj; ಶರ್ಮಾ, ಟಿಮ್ ಡೇವಿಡ್&zwnj;, ರೊಮ್ಯಾರಿಯೋ ಶೆಫರ್ಡ್&zwnj;, ಕೃನಾಲ್&zwnj; ಪಾಂಡ್ಯ, ಭುವನೇಶ್ವರ್&zwnj; ಕುಮಾರ್, ಜೋಶ್ ಹೇಜಲ್&zwnj;ವುಡ್&zwnj;, ರಸಿಕ್&zwnj; ಧರ್, ಸುಯಶ್&zwnj; ಶರ್ಮಾ.&lt;/p&gt;&lt;p&gt;ಡೆಲ್ಲಿ ಕ್ಯಾಪಿಟಲ್ಸ್: ಪಥುಮ್ ನಿಸ್ಸಾಂಕ, ಕೆ ಎಲ್ ರಾಹುಲ್&zwnj;, ನಿತೀಶ್&zwnj; ರಾಣಾ/ಅಶುತೋಷ್&zwnj; ಶರ್ಮಾ, ಸಮೀರ್&zwnj; ರಿಜ್ವಿ, ಅಕ್ಷರ್&zwnj; ಪಟೇಲ್, ಡೇವಿಡ್ ಮಿಲ್ಲರ್&zwnj;, ಟ್ರಿಸ್ಟಿನ್ ಸ್ಟಬ್ಸ್&zwnj;, ವಿಪ್ರಾಜ್&zwnj; ನಿಗಮ್/ಆಕಿಬ್&zwnj; ಧರ್, ಲುಂಗಿ ಎನ್&zwnj;ಗಿಡಿ, ಕುಲ್ದೀಪ್&zwnj; ಯಾದವ್, ಟಿ ನಟರಾಜನ್&zwnj;, ಮುಕೇಶ್&zwnj; ಕುಮಾರ್.&lt;/p&gt;&lt;p&gt;ಪಂದ್ಯ: ಮಧ್ಯಾಹ್ನ 3.30ಕ್ಕೆ&lt;/p&gt;&lt;p&gt;ಮುಖಾಮುಖಿ: 33&lt;/p&gt;&lt;p&gt;ಆರ್&zwnj;ಸಿಬಿ: 19&lt;/p&gt;&lt;p&gt;ಡೆಲ್ಲಿ: 12&lt;/p&gt;]]></content:encoded>
            <category>cricket-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/rcb-eye-5th-win-as-rajat-patidar-leads-charge-against-delhi-capitals-kvn/articleshow-vcp5qvw"/>
        </item>
        <item>
            <title><![CDATA[ಕ್ರಿಕೆಟ್‌ ಆಡುವಾಗ ಫಾಸ್ಟ್‌ ಬೌಲರ್‌ಗಳು ಯಾಕೆ ಬ್ರ್ಯಾಂಡ್‌ ಶೂ ಮುಂಭಾಗವನ್ನೂ ಯಾಕೆ ತೂತು ಮಾಡ್ತಾರೆ?]]></title>
            <link>https://kannada.asianetnews.com/gallery/cricket-sports/why-do-fast-bowlers-cut-their-landing-running-shoes-in-cricket-field-xncpadb</link>
            <guid isPermaLink="true">https://kannada.asianetnews.com/gallery/cricket-sports/why-do-fast-bowlers-cut-their-landing-running-shoes-in-cricket-field-xncpadb</guid>
            <pubDate>Sat, 18 Apr 2026 07:30:23 +0530</pubDate>
            <description><![CDATA[&lt;p&gt;Why do fast bowlers cut their shoes: ಕ್ರಿಕೆಟ್&zwnj; ಲೋಕದಲ್ಲಿ ವೇಗದ ಬೌಲರ್&zwnj;ಗಳು ತಮ್ಮ ಶೂಗಳ ಮುಂಭಾಗವನ್ನು ಏಕೆ ಕತ್ತರಿಸುತ್ತಾರೆ. ಇದನ್ನು ಕೆಲವರು ಗಮನಿಸಿರಬಹುದು, ಕಾರಣವಿದೆ. ಫಾಸ್ಟ್ ಬೌಲರ್&zwnj;ಗಳು ತಮ್ಮ ಬೌಲಿಂಗ್ ಶೂಗಳ ಮುಂಭಾಗದ (ಬೆರಳಿನ ಭಾಗ) ಕತ್ತರಿಸುತ್ತಾರೆ. ಇದಕ್ಕೆ ಕಾರಣ ಇದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe8qx0k2gp3p1w1dq6q1k62,imgname-new-project--99--1776447910931.jpg" type="image/jpeg" height="390" width="690"/>
            <content:encoded><![CDATA[&lt;p&gt;Why do fast bowlers cut their shoes: ಕ್ರಿಕೆಟ್&zwnj; ಲೋಕದಲ್ಲಿ ವೇಗದ ಬೌಲರ್&zwnj;ಗಳು ತಮ್ಮ ಶೂಗಳ ಮುಂಭಾಗವನ್ನು ಏಕೆ ಕತ್ತರಿಸುತ್ತಾರೆ. ಇದನ್ನು ಕೆಲವರು ಗಮನಿಸಿರಬಹುದು, ಕಾರಣವಿದೆ. ಫಾಸ್ಟ್ ಬೌಲರ್&zwnj;ಗಳು ತಮ್ಮ ಬೌಲಿಂಗ್ ಶೂಗಳ ಮುಂಭಾಗದ (ಬೆರಳಿನ ಭಾಗ) ಕತ್ತರಿಸುತ್ತಾರೆ. ಇದಕ್ಕೆ ಕಾರಣ ಇದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಬೌಲಿಂಗ್ ಮಾಡುವಾಗ ಮುಂಗಾಲು ನೆಲಕ್ಕೆ ಅಪ್ಪಳಿಸಿದಾಗ, ಹೆಬ್ಬೆರಳು ಸಹಜವಾಗಿಯೇ ಶೂನ ಒಳಗೆ ಮುಂದಕ್ಕೆ ನೂಕಲ್ಪಡುತ್ತದೆ. ಅತಿ ವೇಗದಲ್ಲಿ ಓಡಿ ಬಂದು ಪದೇ ಪದೇ ಹೀಗೆ ಮಾಡಿದಾಗ, ಬೆರಳು ಶೂನ ಮುಂಭಾಗಕ್ಕೆ ಹೋಗಿ ಬಡಿಯುತ್ತಲೇ ಇರುತ್ತದೆ.&lt;/p&gt;&lt;img&gt;&lt;p&gt;ಒಂದಿಷ್ಟು ಟೈಮ್&zwnj; ಆದ್ಮೇಲೆ ಆ ಒತ್ತಡವು ಹೆಚ್ಚಾಗಿ ವಿಪರೀತ ನೋವು ಆಗುವುದು, ಉಗುರು ಕಟ್&zwnj; ಆಗುವುದು. ಕೆಲವು ಸಂದರ್ಭಗಳಲ್ಲಿ ಸೋಂಕಿ ಆಗಬಹುದು.&lt;/p&gt;&lt;img&gt;&lt;p&gt;ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಬೌಲರ್&zwnj;ಗಳು ಶೂನ ಮುಂಭಾಗವನ್ನು ಕತ್ತರಿಸುತ್ತಾರೆ. ಇದು ಹೆಬ್ಬೆರಳು ಆರಾಮಾಗಿ ಚಲಿಸಲು ಜಾಗ ಕೊಡುವುದು. ಇದರಿಂದ ಪದೇ ಪದೇ ಕಾಲಿಗೆ ಸಮಸ್ಯೆ ಆಗೋದಿಲ್ಲ. ಮುಕ್ತವಾಗಿ ಚಲಿಸಲು ಜಾಗ ಸಿಗುವುದು. ಕಾಲು ನೆಲಕ್ಕೆ ತಾಕುವ ಪ್ರಕ್ರಿಯೆ ಕೂಡ ಆರಾಮದಾಯಕ ಆಗಿರುವುದು.&lt;/p&gt;&lt;img&gt;&lt;p&gt;ಇದು ನೋಡಲು ವಿಚಿತ್ರವಾಗಿ ಕಂಡರೂ, ಕ್ರಿಕೆಟಿಗರು ಎದುರಿಸುವ ಒಂದು ಗಂಭೀರ ಸಮಸ್ಯೆಗೆ ಇದೊಂದು ನಿಜಕ್ಕೂ ಜಾಣ್ಮೆಯ ಪರಿಹಾರವಾಗಿದೆ.&lt;/p&gt;]]></content:encoded>
            <category>cricket-sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/why-do-fast-bowlers-cut-their-landing-running-shoes-in-cricket-field-xncpadb"/>
        </item>
    </channel>
</rss>
