<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 20 Mar 2026 11:18:13 +0530</lastBuildDate>
        <atom:link href="https://kannada.asianetnews.com/rss/celebrity-interviews" rel="self" type="application/rss+xml"/>
        <item>
            <title><![CDATA[ದುನಿಯಾ ವಿಜಯ್‌ ನನಗೆ ಹೀಗಂದ್ರು: ನಟಿ ಬೃಂದಾ ಆಚಾರ್ಯ ಬಿಚ್ಚಿಟ್ಟ ಸೀಕ್ರೆಟ್ ಏನು?]]></title>
            <link>https://kannada.asianetnews.com/celebrity-interviews/marutha-movie-actress-brinda-acharya-exclusive-interview-gvd/articleshow-41i6m1t</link>
            <guid isPermaLink="true">https://kannada.asianetnews.com/celebrity-interviews/marutha-movie-actress-brinda-acharya-exclusive-interview-gvd/articleshow-41i6m1t</guid>
            <pubDate>Sat, 22 Nov 2025 18:35:42 +0530</pubDate>
            <description><![CDATA[&lt;p&gt;ದುನಿಯಾ ವಿಜಯ್&zwnj;, ಶ್ರೇಯಸ್&zwnj; ಮಂಜು ನಟನೆಯ, ಎಸ್&zwnj;. ನಾರಾಯಣ್&zwnj; ನಿರ್ದೇಶನದ ಹಾಗೂ ಕೆ. ಮಂಜು, ರಮೇಶ್&zwnj; ಯಾದವ್&zwnj; ನಿರ್ಮಾಣದ &lsquo;ಮಾರುತ&rsquo; ಸಿನಿಮಾ ನ.21ರಂದು ತೆರೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕಿ ಬೃಂದಾ ಆಚಾರ್ಯ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kantpqhbarj685t75p1hf4wy,imgname-fbfbfb-1763816726059.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆರ್&zwnj;. ಕೇಶವಮೂರ್ತಿ&lt;/strong&gt;&lt;/p&gt;&lt;p&gt;&lt;strong&gt;* ಚಿತ್ರದಲ್ಲಿ ನಿಮ್ಮ ಪಾತ್ರ ಯಾವ ರೀತಿ ಇರುತ್ತದೆ?&lt;/strong&gt;ಮುಗ್ಧ, ಪಾಪದ ಹುಡುಗಿ ಪಾತ್ರ ನನ್ನದು. ಈ ಡಿಜಿಟಲ್&zwnj; ಯುಗದ ಬಹುತೇಕ ಹೆಣ್ಣು ಮಕ್ಕಳ ನಿಜ ಜೀವನಕ್ಕೆ ನನ್ನ ಪಾತ್ರ ಕನೆಕ್ಟ್&zwnj; ಆಗುತ್ತದೆ. ಇಲ್ಲಿ ನನ್ನ ಪಾತ್ರದ ಹೆಸರು ಅನನ್ಯ.&lt;/p&gt;&lt;p&gt;&lt;strong&gt;* ಕತೆಯಲ್ಲಿ ನಿಮ್ಮ ಪಾತ್ರ ಪ್ರಾಮುಖ್ಯತೆ ಎಷ್ಟಿದೆ?&lt;/strong&gt;ಕತೆ ಈಗಿನ ಸೋಷಿಯಲ್&zwnj; ಮೀಡಿಯಾದಲ್ಲಿ ನಡೆಯುವ ಕೃತ್ಯಗಳ ಬಗ್ಗೆ ಇದೆ. ಒಬ್ಬ ಹುಡುಗಿಯ ನಂಬಿಕೆಯನ್ನು ಬೇರೆ ಯಾರೋ ದುರುಪಯೋಗ ಪಡಿಸಿಕೊಳ್ಳುತ್ತಾರೆ. ಆ ಹುಡುಗಿ ನಾನೇ.&lt;/p&gt;&lt;p&gt;&lt;strong&gt;* ಒಂದು ಸಾಲಿನಲ್ಲಿ ಕತೆ ಹೇಳುವುದಾದರೆ?&lt;/strong&gt;ಈಗಿನ ಜನರೇಷನ್&zwnj; ಕತೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಂಕಷ್ಟಗಳು ಮತ್ತು ಅದರಿಂದ ಪಾರಾಗಲು ಹೋದಾಗ ಮತ್ತಷ್ಟು ಸಮಸ್ಯೆಗಳನ್ನು ತಂದುಕೊಳ್ಳುತ್ತಿರುತ್ತಾರೆ. ಅದು ಹೇಗೆ ಎಂಬುದೇ ಚಿತ್ರದ ಕತೆ. ಸೋಷಿಯಲ್&zwnj; ಮೀಡಿಯಾದಲ್ಲಿ ನಡೆಯುವ ವಂಚನೆ, ಮೋಸ, ಸ್ಕ್ಯಾಮ್&zwnj;, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಇತ್ಯಾದಿಗಳ ಹಿನ್ನೆಲೆಯಲ್ಲಿ ಸಿನಿಮಾ ಸಾಗುತ್ತದೆ.&lt;/p&gt;&lt;p&gt;&lt;strong&gt;* ಯಾವ ರೀತಿ ಸಿನಿಮಾ ಸಾಗುತ್ತದೆ?&lt;/strong&gt;ನಾಲ್ಕು ಪಾತ್ರಧಾರಿಗಳ ಮೂಲಕ ಸಿನಿಮಾ ಸಾಗುತ್ತದೆ. ನಾನು, ಶ್ರೇಯಸ್&zwnj;, ಸಾಧು ಕೋಕಿಲಾ ಹಾಗೂ ದುನಿಯಾ ವಿಜಯ್&zwnj; ಆ ನಾಲ್ಕು ಪಾತ್ರಧಾರಿಗಳು. ಒಂದು ರೀತಿಯಲ್ಲಿ ಇದು ಜರ್ನಿ ಸಿನಿಮಾ. ಮಾಹಿತಿ, ಸಂದೇಶ ಮತ್ತು ಮನರಂಜನೆ ಸಿನಿಮಾ.&lt;/p&gt;&lt;p&gt;&lt;strong&gt;* ಈ ಚಿತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು?&lt;/strong&gt;ನಾನು ಮತ್ತು ಶ್ರೇಯಸ್&zwnj; ಈ ಜನರೇಷನ್&zwnj; ಕಲಾವಿದರು. ಎಸ್&zwnj;. ನಾರಾಯಣ್&zwnj; ಅವರ ಅನುಭವ, ಪಯಣದ ಮುಂದೆ ನಾನು ಏನೂ ಅಲ್ಲ. ದುನಿಯಾ ವಿಜಯ್&zwnj; ಸ್ಟಾರ್&zwnj; ಹೀರೋ. ನಿರ್ದೇಶಕರಾಗಿಯೂ ಗೆದ್ದವರು. ಇಂಥವರ ಜೊತೆಗೆ ನಾನು ವಿದ್ಯಾರ್ಥಿಯಂತೆ ಇದ್ದೆ. ದಿನಾ ಶಿಸ್ತಾಗಿ ಶಾಲೆಗೆ ಹೋಗಿ ಮೇಷ್ಟ್ರು ಹೇಳಿದ್ದನ್ನು ಬರೆದು, ಕಲಿತು ಬರುವ ವಿದ್ಯಾರ್ಥಿಯಂತೆ ನಾನು ಇಲ್ಲಿ ಪಾತ್ರ ಮಾಡಿದ್ದೇನೆ.&lt;/p&gt;&lt;p&gt;&lt;strong&gt;* ನಿಮ್ಮ ಈ ವಿದ್ಯಾರ್ಥಿತನಕ್ಕೆ ಸೆಟ್&zwnj;ನಲ್ಲಿ ಕೇಳಿ ಬರುತ್ತಿದ್ದ ಮೆಚ್ಚುಗೆ ಮಾತುಗಳೇನು?&lt;/strong&gt;ಎಸ್&zwnj; ನಾರಾಯಣ್&zwnj; ಅವರು ನನ್ನ ಒಂದೇ ಒಂದು ದಿನವೂ ಕೆಲಸದ ವಿಚಾರವಾಗಿ ಗದರಿದವರಲ್ಲ. ಅದನ್ನು ನೋಡಿದ್ದ ವಿಜಯ್&zwnj; ಅವರು, &lsquo;ನಮ್ಮ ಸೀನಿಯರ್&zwnj; ಡೈರೆಕ್ಟರ್&zwnj; ಅವರಿಂದ ಬೈಸಿಕೊಳ್ಳದೆ ಕೆಲಸ ಮಾಡುತ್ತಿದ್ದೀರಿ. ಗ್ರೇಟ್&zwnj; ಕಣಮ್ಮ&rsquo; ಅಂತ ಹೊಗಳಿದ್ದು ನನಗೆ ಬಂದ ಬೆಸ್ಟ್&zwnj; ಕಾಂಪ್ಲಿಮೆಂಟ್&zwnj;.&lt;/p&gt;&lt;p&gt;&lt;strong&gt;* ನಿಮ್ಮ ಮತ್ತು ವಿಜಯ್&zwnj; ಪಾತ್ರಕ್ಕೆ ಲಿಂಕೇನು?&lt;/strong&gt;ಚಿತ್ರದಲ್ಲಿ ಅವರ ಪಾತ್ರ ಎಂಟ್ರಿ ಆಗುವುದೇ ನನ್ನಿಂದ. ಮತ್ತು ಅವರ ಪಾತ್ರ ಕೊನೆಯಾಗುವುದೇ ನನ್ನಿಂದ. ಅದು ಯಾಕೆ ಮತ್ತು ಹೇಗೆ ಎಂಬುದು ಸಿನಿಮಾ ನೋಡಿ ತಿಳಿಯಬೇಕು.&lt;/p&gt;&lt;p&gt;&lt;strong&gt;* ಈ ಜನರೇಷನ್&zwnj;ನ ನಟಿಯಾಗಿ ನೀವು ಎಸ್&zwnj; ನಾರಾಯಣ್&zwnj; ಬಗ್ಗೆ ಹೇಳುವುದಾದರೆ?&lt;/strong&gt;ಅಚ್ಚುಕಟ್ಟಾಗಿ ಸಿನಿಮಾ ಮಾಡುವ ಶಿಸ್ತುಬದ್ಧ ನಿರ್ದೇಶಕರು. ಸೆಟ್&zwnj;ನಲ್ಲಿ ಶೂಟಿಂಗ್&zwnj; ಶುರುವಾಗಿ ಪ್ಯಾಕಪ್&zwnj; ಆಗುವ ತನಕ ಅವರು ಕೂತಿದ್ದನ್ನು ನಾನು ನೋಡಿಲ್ಲ. ಜೊತೆಗೆ ಮಾನಿಟರ್&zwnj; ನೋಡಿದವರಲ್ಲ. ಕ್ಯಾಮೆರಾದಲ್ಲೇ ಫ್ರೇಮ್&zwnj;ಗಳನ್ನು ನೋಡುತ್ತಿದ್ದರು. ಟ್ರೆಡಿಷನಲ್&zwnj; ಸಿನಿಮಾ ಮೇಕರ್&zwnj;ನನ್ನು ನೋಡಿದ ಖುಷಿ ಆಯಿತು.&lt;/p&gt;&lt;p&gt;&lt;strong&gt;* ಕೌಸಲ್ಯ ಸುಪ್ರಜಾ ರಾಮ ಚಿತ್ರದ ನಂತರ ನಿಮ್ಮ ಜರ್ನಿಯಲ್ಲಿ ಆದ ಬದಲಾವಣೆ ಏನು?&lt;/strong&gt;ಒಬ್ಬ ನಟಿಯಾಗಿ ನನಗೇ ಯಾವ ರೀತಿ ಪಾತ್ರ, ಕತೆ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವಷ್ಟು ಬದಲಾಗಿದೆ. ಆ ಚಿತ್ರದ ನಂತರ 43 ಕತೆಗಳನ್ನು ಕೇಳಿದ್ದೇನೆ. ಅಷ್ಟೂ ಕತೆಗಳಲ್ಲಿ ನಾನು ಆಯ್ಕೆ ಮಾಡಿಕೊಂಡಿದ್ದು ಐದು ಚಿತ್ರಗಳನ್ನು. ಈ ಪೈಕಿ &lsquo;ಎಕ್ಸ್&zwnj; ವೈ ಝಡ್&zwnj;&rsquo; ತೆರೆಗೆ ಬಂದಿದೆ. &lsquo;ಸತ್ಯ ಸನ್&zwnj; ಆಫ್&zwnj; ಹರಿಶ್ಚಂದ್ರ&rsquo; ತೆರೆಗೆ ಬರಬೇಕಿದೆ. ಅಜಯ್&zwnj; ರಾವ್&zwnj; ಜೊತೆಗೊಂದು ಸಿನಿಮಾ ಇದೆ.&lt;/p&gt;&lt;h2&gt;&lt;strong&gt;* ನಿಮ್ಮ ಇಷ್ಟು ವರ್ಷಗಳ ಜರ್ನಿಯಲ್ಲಿ ನೀವು ಹಾಕಿಕೊಂಡಿದ್ದ ಷರತ್ತು ಏನು?&lt;/strong&gt;&lt;/h2&gt;&lt;p&gt;2021ರಲ್ಲಿ ನನ್ನ ಮೊದಲ ಸಿನಿಮಾ ಶುರುವಾಗಿದ್ದು. ಅಲ್ಲಿಂದ ಇಲ್ಲಿತನಕ ನಾನು ಪಾಲಿಸಿಕೊಂಡು ಬಂದಿದ್ದು ಅವಕಾಶಗಳಿಗಾಗಿ, ಹಣಕ್ಕಾಗಿ ಬಂದಿದ್ದೆಲ್ಲವನ್ನೂ ಒಪ್ಪಿಕೊಂಡಿಲ್ಲ. ಪ್ರತಿಯೊಂದು ಕತೆಯನ್ನು ಸಂಪೂರ್ಣವಾಗಿ ಕೇಳಿ, ನನಗೆ ಸೂಕ್ತ ಅನಿಸಿದರೆ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾ ಬಂದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/marutha-movie-actress-brinda-acharya-exclusive-interview-gvd/articleshow-41i6m1t"/>
        </item>
        <item>
            <title><![CDATA[ನಾಲ್ಕೇ ನಾಲ್ಕು ಕೆಜಿ ತೂಕ ಹೆಚ್ಚಾಗಿದ್ದಕ್ಕೆ ಕೈಬಿಟ್ಟು ಹೋಯ್ತು ಸಿನಿಮಾ - ನೋವು ತೋಡಿಕೊಂಡ ರಾಧಿಕಾ ಆಪ್ಟೆ]]></title>
            <link>https://kannada.asianetnews.com/celebrity-interviews/radhika-apte-gained-4-kg-makers-dropped-her-from-the-film/articleshow-5f0gzyu</link>
            <guid isPermaLink="true">https://kannada.asianetnews.com/celebrity-interviews/radhika-apte-gained-4-kg-makers-dropped-her-from-the-film/articleshow-5f0gzyu</guid>
            <pubDate>Sat, 20 Dec 2025 20:37:45 +0530</pubDate>
            <description><![CDATA[&lt;p&gt;Radhika Apte : ವಯಸ್ಸಾದಂತೆ ಆಫರ್ ಸಿಗೋದು ಕಷ್ಟ. ಅದ್ರಲ್ಲೂ ನಟಿಯರಿಗೆ ಸೌಂದರ್ಯ ಕಾಪಾಡೋದು ದೊಡ್ಡ ಸವಾಲು. ತೂಕದಿಂದ ಹೇಗೆ ಸಿನಿಮಾ ಕೈತಪ್ಪಿಹೋಯ್ತು ಎಂಬುದನ್ನು ರಾಧಿಕಾ ಆಪ್ಟೆ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcy4qf771tj0598qas5324bp,imgname-radhika-apte-1766243155175.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ನಟಿ ರಾಧಿಕಾ ಆಪ್ಟೆ (Radhika Apte) ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿ, ಆಕ್ಟಿಂಗ್ ನಲ್ಲಿ ಸೈ ಎನ್ನಿಸಿಕೊಂಡಿದ್ದಾರೆ. ಇತ್ತೀಚಿಗೆ ರಾಧಿಕಾ ಆಪ್ಟೆ ಸಾಲಿ ಮೊಹಮ್ಮದ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರ ಲುಕ್ ಗಿಂತ ಆಕ್ಟಿಂಗ್ ಗೆ ಹೆಚ್ಚು ಆಧ್ಯತೆ ನೀಡಲಾಗಿದೆ. ತಮ್ಮ ಲುಕ್ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ರಾಧಿಕಾ ಆಪ್ಟೆ, ತೂಕದಿಂದ ಸಿನಿಮಾ ಕೈಬಿಟ್ಟು ಹೋಗಿದ್ದು ಹೇಗೆ ಎನ್ನುವ ವಿಷ್ಯವನ್ನು ಹೇಳಿದ್ದಾರೆ.&lt;/p&gt;&lt;h2&gt;ದಪ್ಪವಾಗಿದ್ದಕ್ಕೆ ಕೈ ತಪ್ಪಿದ ಸಿನಿಮಾ&lt;/h2&gt;&lt;p&gt;ರಾಧಿಕಾ ಆಪ್ಟೆ, ತಮ್ಮ ತೂಕ ಹೆಚ್ಚಳ, ಸೌಂದರ್ಯದ ಬಗ್ಗೆ ಮಾತನಾಡಿದ್ದಾರೆ. ಅವರ ಬದುಕು ಬದಲಿಸಬಲ್ಲ ರೋಲ್ ಒಂದು ಅವರ ಕೈತಪ್ಪಿ ಹೋಗಿತ್ತು. ಇದಕ್ಕೆ ಕಾರಣವಾಗಿದ್ದು ಅವರ ತೂಕ. ರಾಧಿಕಾ ಸಂದರ್ಶನದಲ್ಲಿ ಈ ವಿಷ್ಯವನ್ನು ಹೇಳಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ, ರಾಧಿಕಾ ಆಪ್ಟೆ ಮನಸ್ಸಿನಲ್ಲಿಟ್ಟುಕೊಂಡು ಕಥೆಯೊಂದನ್ನು ಬರೆಯಲಾಗಿತ್ತು. ಈ ಬಗ್ಗೆ ಮಾತುಕತೆ ನಡೆದು ಅಂತಿಮ ಹಂತಕ್ಕೆ ತಲುಪಿತ್ತು. ಟ್ರಿಪ್ ಪ್ಲಾನ್ ಮಾಡಿದ್ದ ರಾಧಿಕಾ ಆಪ್ಟೆ, ಟ್ರಿಪ್ ಮುಗಿಸಿ ಬಂದ್ಮೇಲೆ ಶೂಟಿಂಗ್ ಪ್ಲಾನ್ ಹಾಕಿದ್ದರು. ಟ್ರಿಪ್ ನಲ್ಲಿ ಯಾವುದೇ ಡಯಟ್ ಮಾಡೋದಿಲ್ಲ, ತೂಕ ಹೆಚ್ಚಾಗ್ಬಹುದು, ಆದ್ರೆ ಡಾನ್ಸ್, ಫಿಟ್ನೆಸ್ ಗೆ ವಾಪಸ್ ಬಂದ್ಮೇಲೆ ಹೆಚ್ಚು ಗಮನ ನೀಡೋದ್ರಿಂದ ತೂಕ ಕಡಿಮೆ ಆಗುತ್ತೆ ಎನ್ನುವ ಕಾನ್ಫಿಡೆನ್ಸ್ ನಲ್ಲಿ ರಾಧಿಕಾ ಆಪ್ಟೆ ಇದ್ರು. ಟ್ರಿಪ್ ಮುಗಿಸಿ ಬಂದಾಗ ಎಲ್ಲ ಉಲ್ಟಾ ಆಗಿತ್ತು. ರಾಧಿಕಾ ಹೆಚ್ಚೇನೂ ದಪ್ಪ ಆಗಿರಲಿಲ್ಲ. ನಾಲ್ಕು ಕೆ.ಜಿ ಏರಿಕೆಯಾಗಿದ್ರು. ತೂಕ ಇಳಿಸಿಕೊಳ್ತೇನೆ ಎನ್ನುವ ಭರವಸೆ ಕೂಡ ನೀಡಿದ್ದರು. ಈ ಮಧ್ಯೆ ಫೋಟೋಶೂಟ್ ನಡೆದಿದೆ. ಫೋಟೋ ನೋಡಿದವರು ದಪ್ಪಗಿದ್ದೀರಿ ಅಂತ ರಿಜೆಕ್ಟ್ ಮಾಡಿದ್ದಾರೆ. ಬೇರೆ ನಟಿಯನ್ನು ಹಾಕಿಕೊಂಡು ಸಿನಿಮಾ ಮಾಡಲಾಗಿತ್ತು. ಆ ಸಿನಿಮಾ ಹಿಟ್ ಆಗಿದ್ದಲ್ದೆ, ನಟಿ ದೊಡ್ಡ ಹೀರೋಯಿನ್ ಆದ್ರು ಅಂತ ರಾಧಿಕಾ ಆಪ್ಟೆ ಹೇಳಿದ್ದಾರೆ.&lt;/p&gt;&lt;p&gt;ರವಿಚಂದ್ರನ್ ಜೊತೆ ನಟಿಸಿದ ಈಕೆ 15 ವರ್ಷದಿಂದ ಸಿನಿಮಾ ಮಾಡದಿದ್ದರೂ ದೇಶದ ಶ್ರೀಮಂತ&lt;/p&gt;&lt;p&gt;ನನ್ನ ವೃತ್ತಿ ಬದುಕನ್ನು ಉತ್ತುಂಗಕ್ಕೆ ಏರಿಸ್ತಿದ್ದ ಆಫರ್ ಕೈತಪ್ಪಿ ಹೋಯ್ತು. ವಾಸ್ತವ ಅರಿಯಲು ನನಗೆ ವರ್ಷಗಟ್ಟಲೆ ಬೇಕಾಯ್ತು. ಇದ್ರಿಂದ ಹೊರಗೆ ಬರಲು ನಾನು ಥೆರಪಿ ಪಡೆಯಬೇಕಾಯ್ತು ಎಂದು ರಾಧಿಕಾ ಹೇಳಿಕೊಂಡಿದ್ದಾರೆ. ಹಿಂದಿ ತಮ್ಮ ತೂಕಕ್ಕೆ ಹೆಚ್ಚು ಆದ್ಯತೆ ನೀಡ್ತಿದ್ದ ರಾಧಿಕಾ, ತೂಕ ಮೆಂಟೇನ್ ಮಾಡೋ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ತಿದ್ದರು. ಆದ್ರೆ ಈ ಘಟನೆ ನಡೆದ ಮೇಲೆ ರಾಧಿಕಾ ಬದಲಾಗಿದ್ದಾರೆ.&lt;/p&gt;&lt;p&gt;ಆ ಘಟನೆ ನನಗೆ ಸಿಕ್ಕ ಒಂದು ಆಶೀರ್ವಾದ ಅಂತ ರಾಧಿಕಾ ಹೇಳಿದ್ದಾರೆ. ಇದಾದ್ಮೇಲೆ ನಾನು ಸೌಂದರ್ಯಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳೋದಿಲ್ಲ. ನಿಮಗಾಗಿ ನನ್ನ ತೂಕ ಬದಲಿಸಿಕೊಳ್ಳೋದಿಲ್ಲ. ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದಿದ್ದಾರೆ. ಮಾತು ಮುಂದಿವರೆಸಿದ ರಾಧಿಕಾ, ಹೆರಿಗೆಯಾದ ಮೂರೇ ತಿಂಗಳಿಗೆ ರಾಧಿಕಾ ಕೆಲ್ಸಕ್ಕೆ ವಾಪಸ್ ಆಗಿದ್ದರು. ಎರಡು ಸಿನಿಮಾ ಮಾಡಿದ ರಾಧಿಕಾ, ತೂಕದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆಗ ನನ್ನ ತೂಕ ಹೆಚ್ಚಾಗಿತ್ತು. ಆದ್ರೆ ತೂಕದ ಬಗ್ಗೆ ಚಿಂತೆ ಮಾಡ್ಬಾರದು, ಕ್ಯಾಮರಾ ಮುಂದೆ ಧೈರ್ಯವಾಗಿ ಹೋಗಿ ಆಕ್ಟಿಂಗ್ ಮಾಡ್ಬೇಕು ಅಂದ್ಕೊಂಡಿದ್ದೆ ಆಯ್ತು. ಸೌಂದರ್ಯದ ಬಗ್ಗೆ ಅತಿಯಾದ ಗೀಳು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.&lt;/p&gt;&lt;p&gt;ನಟನೆಗಿಂತ ಜಾಸ್ತಿ ಡೈಪರ್&zwnj; ಬದಲಾಯಿಸೋದ್ರಲ್ಲಿ ನನಗೆ ಪರಿಣಿತಿ ಬಂದಿದೆ: Actor Vicky Kaushal&lt;/p&gt;&lt;p&gt;ವಯಸ್ಸಿನ ವಿಷ್ಯದಲ್ಲೂ ಪುರುಷ ಹಾಗೂ ಮಹಿಳೆ ಮಧ್ಯೆ ಭೇದ ಭಾವವಿದೆ ಎಂದು ಆಪ್ಟೆ ಹೇಳಿದ್ದಾರೆ. ಪುರುಷರಿಗೆ ವಯಸ್ಸಾದ್ರೆ ಅದು ವಯಸ್ಸಾದಂತಲ್ಲ. ಅದೇ ಮಹಿಳೆಗೆ ವಯಸ್ಸಾದ್ರೆ ವಯಸ್ಸಾದಂತೆ. ಅದ್ರಲ್ಲೂ ಸಿನಿಮಾ ಕ್ಷೇತ್ರದಲ್ಲಿ ಈ ಭೇದಭಾವ ಹೆಚ್ಚಿದೆ ಎಂದಿದ್ದಾರೆ.&lt;/p&gt;]]></content:encoded>
            <category>celebrity-interviews</category>
            <dc:creator>Roopa Hegde</dc:creator>
            <atom:link href="https://kannada.asianetnews.com/celebrity-interviews/radhika-apte-gained-4-kg-makers-dropped-her-from-the-film/articleshow-5f0gzyu"/>
        </item>
        <item>
            <title><![CDATA[ಉಪೇಂದ್ರ ನನ್ನ ಗುರು.. ರಾಜಕೀಯದ ಆಕರ್ಷಣೆಯಿಂದ ಸಿನಿಮಾಕ್ಕೆ ಬಂದೆ: ರವಿ ಗೌಡ ಹೇಳಿದ್ದೇನು?]]></title>
            <link>https://kannada.asianetnews.com/celebrity-interviews/i-am-god-ravi-gowda-interview-upendra-inspiration-gvd/articleshow-5wguiwq</link>
            <guid isPermaLink="true">https://kannada.asianetnews.com/celebrity-interviews/i-am-god-ravi-gowda-interview-upendra-inspiration-gvd/articleshow-5wguiwq</guid>
            <pubDate>Fri, 07 Nov 2025 17:18:14 +0530</pubDate>
            <description><![CDATA[&lt;p&gt;ರವಿ ಗೌಡ ನಟನೆ, ನಿರ್ದೇಶನ, ನಿರ್ಮಾಣದ ರೊಮ್ಯಾಂಟಿಕ್&zwnj; ಥ್ರಿಲ್ಲರ್&zwnj; ಐ ಆ್ಯಮ್&zwnj; ಗಾಡ್&zwnj;. ಉಪೇಂದ್ರ ಗರಡಿಯಿಂದ ಬಂದ ರವಿ ಗೌಡ ಐ ಆ್ಯಮ್&zwnj; ಗಾಡ್&zwnj; ಎಂಬ ರೊಮ್ಯಾಂಟಿಕ್&zwnj; ಥ್ರಿಲ್ಲರ್&zwnj; ಕಥೆಯೊಂದಿಗೆ ಬಂದಿದ್ದಾರೆ. ಅವರೊಂದಿಗೆ ಮಾತುಕತೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9f2a4std8tkh8w6rtz5dh25,imgname-vrr-1762516079418.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/p&gt;&lt;p&gt;ಉಪೇಂದ್ರ ಗರಡಿಯಿಂದ ಬಂದ ರವಿ ಗೌಡ 'ಐ ಆ್ಯಮ್&zwnj; ಗಾಡ್&zwnj;' ಎಂಬ ರೊಮ್ಯಾಂಟಿಕ್&zwnj; ಥ್ರಿಲ್ಲರ್&zwnj; ಕಥೆಯೊಂದಿಗೆ ಬಂದಿದ್ದಾರೆ. ಅವರೊಂದಿಗೆ ಮಾತುಕತೆ.&lt;/p&gt;&lt;p&gt;&lt;strong&gt;* ರಿಷಬ್ ಅವರಿಂದ ಕನಗರಾಜು ತನಕ ಎಲ್ರೂ ಉಪೇಂದ್ರ ಸಿನಿಮಾದಿಂದ ಸ್ಫೂರ್ತಿ ಪಡೆದವರೇ. ನೀವು ಪಡೆದ ಸ್ಫೂರ್ತಿ ಏನು?&lt;/strong&gt;ಉಪ್ಪಿ ಅವರ ಫ್ಯಾನ್ ಬಾಯ್&zwnj; ನಾನು. ನಿರ್ದೇಶನ, ನಟನೆಯ ಕನಸು ಇರಲಿಲ್ಲ. ಉಪ್ಪಿ ಅವರ ಸಿನಿಮಾ ನೋಡುವ, ಅವರನ್ನು ಭೇಟಿ ಮಾಡುವ ಅವಕಾಶಕ್ಕೆ ಕಾಯುತ್ತಿದ್ದೆ. ಯಾರೂ ಮಾಡದೇ ಇರುವ ಪ್ರಯೋಗ, ಯೋಚನೆಯೊಂದನ್ನು ದೃಶ್ಯಕ್ಕಿಳಿಸುವ ರೀತಿ ನನಗಿಷ್ಟ. ಸಿನಿಮಾ ಬಿಡಿ, ಅವರು ಒಂದು ಪದವನ್ನೇ ನಾಲ್ಕೈದು ಥರ ನೋಡ್ತಾರೆ. ಅದನ್ನಿಟ್ಟು ಮನರಂಜನೆ ನೀಡಿ ಫಿಲಾಸಫಿಯನ್ನೂ ಹೇಳುತ್ತಾರೆ. ಅವರ ಇಡೀ ವ್ಯಕ್ತಿತ್ವವೇ ನನ್ನಂಥವರಿಗೆ ಸ್ಫೂರ್ತಿ.&lt;/p&gt;&lt;p&gt;&lt;strong&gt;* ಶೀರ್ಷಿಕೆಗೂ ಉಪ್ಪಿ ಅವರೇ ಪ್ರೇರಣೆಯಾ?&lt;/strong&gt;ನಮ್ಮ ಸಿನಿಮಾದಲ್ಲಿ ವಿಲನ್&zwnj; ಕೊಲೆ ಮಾಡಿ ಗೋಡೆ ಮೇಲೆ ಬರೆಯೋ ವಾಕ್ಯ ಅದು. ಅದನ್ನು ಟೈಟಲ್&zwnj; ಮಾಡಿದ್ರೆ ಸರಿಹೋಗುತ್ತಾ ಇಲ್ವಾ ಅನ್ನುವ ಗೊಂದಲದಲ್ಲಿದ್ದೆ. ಆದರೆ ಉಪ್ಪಿ ಸರ್&zwnj;ಗೆ ಅದು ಕನೆಕ್ಟ್&zwnj; ಆಗುತ್ತೆ ಅಂತ ಗೊತ್ತಾದಾಗ ಬೇರೆ ಆಯ್ಕೆ ಸೈಡಿಗಿಟ್ಟು, ಬಹಳ ಭಾವನಾತ್ಮಕವಾಗಿ ಈ ಟೈಟಲ್&zwnj; ಇಟ್ಟೆ.&lt;/p&gt;&lt;p&gt;&lt;strong&gt;* ಇದು ಯಾವ ಜಾನರಾದಲ್ಲಿ ಬರುತ್ತೆ?&lt;/strong&gt;ಪ್ಯಾರಲಲ್&zwnj; ಟ್ರಾಕ್&zwnj;ನಲ್ಲಿ ಹೋಗುವ ಈ ಸಿನಿಮಾ ಕಥೆ ರೊಮ್ಯಾಂಟಿಕ್&zwnj; ಥ್ರಿಲ್ಲರ್&zwnj; ಜಾನರಾದಲ್ಲಿದೆ. ಆರಂಭದಲ್ಲಿ ಲವ್&zwnj; ಸ್ಟೋರಿ ಅಂತ ಕಥೆ ಬರೀತಿದ್ದೆ. ಬರೀ ಲವ್&zwnj;ಸ್ಟೋರಿ ಹೇಳಿದರೆ ಜನ ನೋಡಬಹುದಾ ಅನ್ನೋ ಅನುಮಾನ ಬಂದು ಥ್ರಿಲ್ಲರ್&zwnj; ಸೇರಿಸಿದೆ. ಅದು ಚೆನ್ನಾಗಿ ಬ್ಲೆಂಡ್&zwnj; ಆಯ್ತು.&lt;/p&gt;&lt;p&gt;&lt;strong&gt;* ನಟನೆ, ನಿರ್ದೇಶನ, ನಿರ್ಮಾಣ ಈ ಮೂರೂ ಅನಿವಾರ್ಯ ಅಂತ ಮಾಡಿದ್ರಾ ಅಥವಾ ಆಸಕ್ತಿಯಾ?&lt;/strong&gt;ಹೌದು. ನನಗೆ ಆಕ್ಟಿಂಗ್&zwnj; ಇಷ್ಟ ಇತ್ತು. ಆದರೆ &lsquo;ಧ್ವಜ&rsquo; ಸಿನಿಮಾ ಬಳಿಕ ಮನಸ್ಸಿಗೊಪ್ಪುವ ಸ್ಕ್ರಿಪ್ಟ್&zwnj; ಬರಲಿಲ್ಲ. ನಾನೇ ಕೂತು ಕಥೆ ಬರೆದೆ. ಅದನ್ನು ನಿರ್ದೇಶಕರಿಗೆ ವಿವರಿಸಿದರೂ ಕ್ರಿಯೇಟಿವ್&zwnj; ಡಿಫರೆನ್ಸ್&zwnj; ಬರುತ್ತಿತ್ತು. ಈ ಕಾರಣಕ್ಕೆ ನಾನೇ ನಿರ್ದೇಶನ ಮಾಡಿದೆ. ಹಣ ಹಾಕುವವರು ಸಿಗದ ಕಾರಣ ನಿರ್ಮಾಣಕ್ಕೂ ಮುಂದಾಗಬೇಕಾಯ್ತು.&lt;/p&gt;&lt;p&gt;&lt;strong&gt;* ಸಿನಿಮಾದಿಂದ ಜನ ಓಡೋಗೋ ಟೈಮಲ್ಲಿ ನಿಮ್ಮ ಸಿನಿಮಾದ ಹಾರ್ಡ್ ಡಿಸ್ಕೇ ಕಳವಾಗಿತ್ತು. ಕಥೆ ಅಷ್ಟು ಇಂಟರೆಸ್ಟಿಂಗ್&zwnj; ಆಗಿದ್ಯಾ?&lt;/strong&gt;ಕಾಫಿ ಡೇ ಹತ್ರ ಕಾರು ನಿಲ್ಲಿಸಿದ್ದಾಗ ಕಳ್ಳರು ಗ್ಲಾಸ್&zwnj; ಒಡೆದು ಕಾರಲ್ಲಿದ್ದದ್ದನ್ನೆಲ್ಲ ದೋಚಿದ್ದಾರೆ. ಕದ್ದವರು ಅಪ್ಪ ಮಗ. ಇಬ್ಬರೂ ಆಂಧ್ರದ ರಾಮ್&zwnj; ಜಿ ನಗರ್&zwnj;ದವರು. ಅಲ್ಲಿ ಊರೊಳಗೆ ಬೇರೆಯವರು ಕಾಲಿಟ್ಟರೆ ದೊಡ್ಡ ಗಲಾಟೆ ಆಗುತ್ತದೆ. ಹೀಗಾಗಿ ಪೊಲೀಸರು ರಾತ್ರಿಯಿಡೀ ಕಾದು ಬೆಳಗಿನ ಜಾವ ಆತ ನಾಯಿ ಜೊತೆಗೆ ವಾಕಿಂಗ್&zwnj;ಗೆ ಬಂದಾಗ ಸೆರೆ ಹಿಡಿದಿದ್ದಾರೆ. ಕಥೆಗಾಗಿ ಕಳ್ಳರು ಹಾರ್ಡ್&zwnj; ಡಿಸ್ಕ್&zwnj; ದೋಚಿದ್ದರೆ ಅದಕ್ಕಿಂತ ಸಾರ್ಥಕ ಭಾವ ಇನ್ನೇನಿರುತ್ತೆ ಹೇಳಿ..&lt;/p&gt;&lt;p&gt;&lt;strong&gt;* ಸಿನಿಮಾ ಹೈಲೈಟ್&zwnj;?&lt;/strong&gt;ಎಮೋಶನಲ್&zwnj; ಕಥೆ. ಆ ಭಾವನೆಗಳನ್ನೇ ಸಮರ್ಥವಾಗಿ ಪ್ರೇಕ್ಷಕರಿಗೆ ದಾಟಿಸುವ ಪ್ರಯತ್ನ ಮಾಡಿದ್ದೇನೆ.&lt;/p&gt;&lt;h2&gt;&lt;strong&gt;* ನಿಮ್ಮ ತಂದೆ ರಾಜಕೀಯದಲ್ಲಿದ್ದಾರೆ. ನಿಮಗೆ ಆ ಆಕರ್ಷಣೆ ಇಲ್ಲವೇ?&lt;/strong&gt;&lt;/h2&gt;&lt;p&gt;ಆ ಆಕರ್ಷಣೆಯಿಂದಲೇ ಸಿನಿಮಾಕ್ಕೆ ಬಂದದ್ದು. ಸುಮ್ಮನೆ ಹೋದರೆ ರಾಜಕೀಯದಲ್ಲಿ ಬೆಲೆ ಇರೋದಿಲ್ಲ. ಸಿನಿಮಾದ ಮೂಲಕ ಗುರುತಿಸಿಕೊಂಡು ಹೋದರೆ ನಮ್ಮ ಮಾತಿಗೂ ಮಹತ್ವ ಇರುತ್ತದೆ ಅಂತ. ಆದರೆ ಇಲ್ಲಿ ಬಂದಮೇಲೆ ಇದೇ ನನ್ನ ಜಗತ್ತು ಅನಿಸುತ್ತಿದ್ದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/i-am-god-ravi-gowda-interview-upendra-inspiration-gvd/articleshow-5wguiwq"/>
        </item>
        <item>
            <title><![CDATA[ಹೆರಿಗೆಯಾದ್ಮೇಲೆ ಅದೊಂದು ಟಿಪ್ಸ್‌ ಫಾಲೋ ಮಾಡಿ ಸಣ್ಣಗಾದ ಮನೆದೇವ್ರು ಸೀರಿಯಲ್‌ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ!]]></title>
            <link>https://kannada.asianetnews.com/gallery/tv-talk/manedevru-serial-actress-archana-lakshminarasimhaswamy-weight-loss-diet-workout-9h6c57d</link>
            <guid isPermaLink="true">https://kannada.asianetnews.com/gallery/tv-talk/manedevru-serial-actress-archana-lakshminarasimhaswamy-weight-loss-diet-workout-9h6c57d</guid>
            <pubDate>Sun, 15 Feb 2026 12:08:10 +0530</pubDate>
            <description><![CDATA[&lt;p&gt;ಮನೆದೇವ್ರು ಧಾರಾವಾಹಿ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಈಗ ವಿಯಾರಾ ಶರ್ಮ ಎಂಬ ಮುದ್ದಾದ ಮಗುವಿನ ತಾಯಿ ಕೂಡ ಹೌದು. ಸದ್ಯ ವಿದೇಶದಲ್ಲಿರುವ ಅವರು ಮಗುವಿಗೆ ಜನ್ಮ ನೀಡಿದ ಬಳಿಕ ತೂಕ ಇಳಿಸಿಕೊಂಡು, ಫಿಟ್&zwnj; ಆಗಿದ್ದಾರೆ. ಇದರ ಹಿಂದಿನ ಸೀಕ್ರೇಟ್&zwnj; ಕೂಡ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khg03r190ek5gpc5y7nccnyd,imgname-new-project--32--1771137261609.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆದೇವ್ರು ಧಾರಾವಾಹಿ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಈಗ ವಿಯಾರಾ ಶರ್ಮ ಎಂಬ ಮುದ್ದಾದ ಮಗುವಿನ ತಾಯಿ ಕೂಡ ಹೌದು. ಸದ್ಯ ವಿದೇಶದಲ್ಲಿರುವ ಅವರು ಮಗುವಿಗೆ ಜನ್ಮ ನೀಡಿದ ಬಳಿಕ ತೂಕ ಇಳಿಸಿಕೊಂಡು, ಫಿಟ್&zwnj; ಆಗಿದ್ದಾರೆ. ಇದರ ಹಿಂದಿನ ಸೀಕ್ರೇಟ್&zwnj; ಕೂಡ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಪ್ರಗ್ನೆಂಟ್&zwnj; ಆಗಿ, ಮಗು ಆದಮೇಲೆ ಮಹಿಳೆಯ ದೇಹ ಬದಲಾಗುತ್ತದೆ, ಮಗು ಬೆಳವಣಿಗೆಯಾಗುತ್ತ, ಜವಾಬ್ದಾರಿ ಬಂದಾಗ ತೂಕ ಇಳಿಕೆಯಾಗುತ್ತದೆ. ನಾನು ಮೊದಲೂ ವರ್ಕೌಟ್&zwnj; ಮಾಡುತ್ತಿದ್ದೆ. ಮಗು ಹುಟ್ಟಿ ಆರು ತಿಂಗಳು ಬಳಿಕ ಡಾಕ್ಟರ್&zwnj; ಸಲಹೆ ಮೇರೆಗೆ ವರ್ಕೌಟ್&zwnj; ಮಾಡುತ್ತೇನೆ. ನನ್ನ ತಾಯಿ ಇದ್ದಿದ್ದರಿಂದ ಆರಾಮಾಗಿ ವರ್ಕೌಟ್&zwnj; ಮಾಡಿಕೊಂಡೆ.&lt;/p&gt;&lt;img&gt;&lt;p&gt;ನಾನು ಅಷ್ಟಾಗಿ ಡಯೆಟ್&zwnj; ಮಾಡೋದಿಲ್ಲ, ಮಗುವಿನ ಆರೋಗ್ಯಕ್ಕೋಸ್ಕರ ನಾನು ಕೂಡ ಚೆನ್ನಾಗಿ ತಿನ್ನಬೇಕಿತ್ತು. ಮಗುವಿಗೆ ಎರಡು ವರ್ಷ ಆಗುವವರೆಗೂ ನಾನು ಎದೆ ಹಾಲು ಕುಡಿಸಿದ್ದೇನೆ, ಆಗ ಹಸಿವು ಕೂಡ ಆಗುತ್ತಿತ್ತು, ಹಾಗೆಯೇ ತಿನ್ನುತ್ತಿತ್ತು, ಎದೆಹಾಲು ಕುಡಿಸಿದಾಗ ಕ್ಯಾಲರಿ ಬರ್ನ್&zwnj; ಆಗುತ್ತಿತ್ತು.&lt;/p&gt;&lt;img&gt;&lt;p&gt;ಬಾಣಂತನ ಮಾಡಿಕೊಳ್ಳಲೇಬೇಕು. ಸೋರೆಕಾಯಿ ಪಲ್ಯ, ಸೊಪ್ಪಿನ ಪಲ್ಯ, ಶುಂಠಿ ಕಷಾಯ, ಕಾಫಿ ಕೂಡ ಕುಡಿದಿದ್ದೇನೆ. ಮಗು ಹುಟ್ಟಿ ಮೂರು ತಿಂಗಳ ಕಾಲ ನೀವು ಎಷ್ಟು ನೀಟ್&zwnj; ಆಗಿ ಬಾಣಂತನ ಮಾಡಿಕೊಳ್ತೀರೋ ಅಷ್ಟು ಒಳ್ಳೆಯದು, ಆಗ ತೂಕ ಇಳಿಕೆ ಆಗುವುದು.&lt;/p&gt;&lt;img&gt;&lt;p&gt;ದಪ್ಪ ಆಗ್ತಿದೀನಿ ಎಂದು ಬೇಸರ ಮಾಡಿಕೊಂಡರೆ, ಮತ್ತೆ ದಪ್ಪ ಆಗುತ್ತೇವೆ. ಆ ಚಿಂತೆಯಿಂದ ಇನ್ನಷ್ಟು ದಪ್ಪ ಆಗ್ತೀವಿ. ನಾವು ಯುನಿವರ್ಸ್&zwnj;ಗೆ ಏನು ಕೊಡ್ತೀವೋ, ಯುನಿವರ್ಸ್&zwnj; ಕೂಡ ನಮಗೆ ಅದನ್ನು ಕೊಡುತ್ತದೆ. ಹೈ ಪ್ರೋಟಿನ್&zwnj; ಡಯೆಟ್&zwnj;, ವರ್ಕೌಟ್&zwnj;ನಿಂದಲೇ ಸಣ್ಣ ಆಗಬಹುದು.&lt;/p&gt;&lt;img&gt;&lt;p&gt;ಮೊದಲು ಆಪಲ್&zwnj; ಸೈಡರ್&zwnj; ವಿನೆಗಾರ್&zwnj;, ಜೇನುತುಪ್ಪ ಹಾಕಿಕೊಂಡು ಕುಡಿಯುತ್ತಿದ್ದೇನೆ. ಇದರಿಂದ ಏನೇ ತಿಂದರೂ ಬೇಗ ಜೀರ್ಣಕ್ರಿಯೆ ಆಗುತ್ತದೆ. ಗಟ್&zwnj; ಹೆಲ್ತ್&zwnj; ಚೆನ್ನಾಗಿ ಇಡಲು ಸಹಾಯ ಆಗುವುದು.&lt;/p&gt;&lt;img&gt;&lt;p&gt;ನಿಮ್ಮ ಸಂಗಾತಿ ನಿಮಗೆ ಸಮಯ ಕೊಡಬೇಕು, ಬೆಂಬಲ ಕೊಡಬೇಕು. ಇಲ್ಲ ಅಂದ್ರೆ ಗರ್ಭಿಣಿಗೆ ಕಷ್ಟ ಆಗುವುದು.&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/manedevru-serial-actress-archana-lakshminarasimhaswamy-weight-loss-diet-workout-9h6c57d"/>
        </item>
        <item>
            <title><![CDATA[ಫಿಲಾಸಫಿ ಮೂಲಕ ಪ್ರೇಮ ಕತೆಯನ್ನು ಹೇಳಿದ್ದೇವೆ.. ಲವ್‌ ಓಟಿಪಿ ನಟಿ ಸ್ವರೂಪಿಣಿ ಸಂದರ್ಶನ]]></title>
            <link>https://kannada.asianetnews.com/celebrity-interviews/actress-swaroopini-interview-love-otp-movie-return-after-gap-gvd/articleshow-acx7hve</link>
            <guid isPermaLink="true">https://kannada.asianetnews.com/celebrity-interviews/actress-swaroopini-interview-love-otp-movie-return-after-gap-gvd/articleshow-acx7hve</guid>
            <pubDate>Fri, 14 Nov 2025 12:53:18 +0530</pubDate>
            <description><![CDATA[&lt;p&gt;ದೃಶ್ಯ ಸಿನಿಮಾ ಆದ ಮೇಲೆ ನೀವು ಎಲ್ಲಿ ಹೋದ್ರಿ, ಇಷ್ಟು ಚೆನ್ನಾಗಿ ಅಭಿನಯಿಸುವ ನೀವು ಯಾಕೆ ಹೆಚ್ಚು ಸಿನಿಮಾಗಳನ್ನು ಮಾಡಿಲ್ಲ ಅಂತ ಕೇಳುತ್ತಿದ್ದಾರೆ. ಅಂದರೆ ನನ್ನ ಪಾತ್ರ ಪ್ರೇಕ್ಷಕರಿಂದ ಮರೆಯಾಗಿಲ್ಲ ಎಂದು ನಟಿ ಸ್ವರೂಪಿಣಿ ಸಂದರ್ಶನದಲ್ಲಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ka0ky5vf7qa4kt29dw65yrn2,imgname-fbfb-1763104986991.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆರ್&zwnj;.ಕೇಶವಮೂರ್ತಿ&lt;/strong&gt;&lt;/p&gt;&lt;p&gt;&lt;strong&gt;* ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಹೇಗಿದೆ ರೆಸ್ಪಾನ್ಸ್&zwnj;?&lt;/strong&gt;ತುಂಬಾ ಚೆನ್ನಾಗಿದೆ. ನಾನು ನಿರೀಕ್ಷೆಯೇ ಮಾಡಿರಲಿಲ್ಲ. ಸಿನಿಮಾ ನೋಡಿದವರು ವಿಷಲ್&zwnj; ಹೊಡೆದು ಕ್ಲಾಪ್ಸ್&zwnj; ಹಾಕುತ್ತಿದ್ದಾರೆ. ಒಂದು ಒಳ್ಳೆಯ ಚಿತ್ರದಲ್ಲಿ ನಟಿಸಿದ್ದೇನೆಂಬ ಖುಷಿ ಪಡುವಷ್ಟು ಪ್ರೇಕ್ಷಕರು &lsquo;ಲವ್&zwnj; ಓಟಿಪಿ&rsquo; ಚಿತ್ರವನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ತೆಲುಗಿನಲ್ಲೂ ಇದೇ ರೀತಿ ರೆಸ್ಪಾನ್ಸ್&zwnj; ಬರುತ್ತಿದೆ. ನೀವು ತೆಲುಗಿನಲ್ಲಿ ಯಾಕೆ ನಟಿಸುತ್ತಿಲ್ಲ ಎನ್ನುತ್ತಿದ್ದಾರೆ. ಥಿಯೇಟರ್&zwnj;ನಲ್ಲಿ ನನ್ನ ಪಾತ್ರದ ಹೆಸರು ಕೂಗುತ್ತಿದ್ದಾರೆ.&lt;/p&gt;&lt;p&gt;&lt;strong&gt;* ಚಿತ್ರದಲ್ಲಿ ನಿಮ್ಮ ಪಾತ್ರ ನೋಡಿ ಹೇಳುತ್ತಿರುವ ಬೆಸ್ಟ್&zwnj; ಕಾಂಪ್ಲಿಮೆಂಟ್ಸ್&zwnj; ಏನು?&lt;/strong&gt;ದೃಶ್ಯ ಸಿನಿಮಾ ಆದ ಮೇಲೆ ನೀವು ಎಲ್ಲಿ ಹೋದ್ರಿ, ಇಷ್ಟು ಚೆನ್ನಾಗಿ ಅಭಿನಯಿಸುವ ನೀವು ಯಾಕೆ ಹೆಚ್ಚು ಸಿನಿಮಾಗಳನ್ನು ಮಾಡಿಲ್ಲ ಅಂತ ಕೇಳುತ್ತಿದ್ದಾರೆ. ಅಂದರೆ ನನ್ನ ಪಾತ್ರ ಪ್ರೇಕ್ಷಕರಿಂದ ಮರೆಯಾಗಿಲ್ಲ.&lt;/p&gt;&lt;p&gt;&lt;strong&gt;* ಯಾಕೆ ಹೆಚ್ಚು ಚಿತ್ರಗಳಲ್ಲಿ ನಟಿಸಿಲ್ಲ ನೀವು?&lt;/strong&gt;ದೃಶ್ಯ 2 ನನ್ನ ಕೊನೆಯ ಸಿನಿಮಾ. ಕೊರೋನಾ ಸಮಯದಲ್ಲಿ ಬಿಡುಗಡೆ ಆದ ಚಿತ್ರವಿದು. ಆರೋಗ್ಯ ಸಮಸ್ಯೆಯಿಂದ ಒಂದು ವರ್ಷ ಯಾವುದೇ ಸಿನಿಮಾ ಒಪ್ಪಿಲ್ಲ. ನಾನೇ ಗ್ಯಾಪ್&zwnj; ತೆಗೆದುಕೊಂಡೆ. ಆ ನಂತರ ಕತೆಗಳನ್ನು ಕೇಳಕ್ಕೆ ಶುರು ಮಾಡಿದ ಮೇಲೆ ಸಿಕ್ಕ ಒಳ್ಳೆಯ ಅವಕಾಶ &lsquo;ಲವ್&zwnj; ಓಟಿಪಿ&rsquo; ಸಿನಿಮಾ.&lt;/p&gt;&lt;p&gt;&lt;strong&gt;* ಲವ್&zwnj; ಓಟಿಪಿ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?&lt;/strong&gt;ನಾನು ಇಲ್ಲಿ ಎರಡು ರೀತಿಯ ಪಾತ್ರಗಳಲ್ಲಿ ನಟಿಸಿದ್ದೇನೆ. ಟೀನೇಜ್&zwnj; ಹಾಗೂ ಮೆಚ್ಯೂರ್ಡ್&zwnj; ಪಾತ್ರ. ಎರಡೂ ರೀತಿಯ ಪ್ರತಿಭೆಯನ್ನು ತೋರಿಸುವುದಕ್ಕೆ ಅವಕಾಶ ಸಿಕ್ಕಿತು. ನನ್ನ ಪಾತ್ರದ ಹೆಸರು ಸನಾ ಅಂತ.&lt;/p&gt;&lt;p&gt;&lt;strong&gt;* ಈ ಚಿತ್ರದ ಮೂಲಕ ಏನು ಹೇಳಕ್ಕೆ ಹೊರಟಿದ್ದೀರಿ?&lt;/strong&gt;ನಗಿಸುತ್ತಲೇ ಒಂದು ಫಿಲಾಸಫಿ ಮೂಲಕ ಪ್ರೇಮ ಕತೆಯನ್ನು ಹೇಳಿದ್ದೇವೆ. ಹೇಗೆ &lsquo;ಸು ಫ್ರಂ ಸೋ&rsquo; ಚಿತ್ರ ಹಾಸ್ಯದ ಮೂಲಕ ಸಂದೇಶ ಹೇಳಿತ್ತೋ ಅದೇ ರೀತಿ &lsquo;ಲವ್&zwnj; ಓಟಿಪಿ&rsquo;. ಈಗಿನ ಜನರೇಷನ್&zwnj;ಗೆ ಇದು ತುಂಬಾ ಕನೆಕ್ಟ್&zwnj; ಆಗುತ್ತದೆ. ಹಳೆಯ ಕಾಲದವರು ನೋಡಿದಾಗ ನಮ್ಮ ಲೈಫಿನಲ್ಲೂ ಇಂಥ ಪಾತ್ರ ಇತ್ತು ಎನಿಸುತ್ತದೆ.&lt;/p&gt;&lt;p&gt;&lt;strong&gt;* ನಿಮಗೆ ಈ ಸಿನಿಮಾ ಯಾಕೆ ಮುಖ್ಯ?&lt;/strong&gt;ಲೀಡ್&zwnj; ರೋಲ್&zwnj;ನಲ್ಲಿ ಕಾಣಿಸಿಕೊಂಡಿರುವ ನನ್ನ ಮೊದಲ ಕಮರ್ಷಿಯಲ್&zwnj; ಸಿನಿಮಾ. ಜೊತೆಗೆ ತುಂಬಾ ದಿನಗಳ ನಂತರ ಒಂದು ಅಪ್&zwnj;ಡೇಟೆಡ್ ಪ್ರೇಮ ಕತೆಯನ್ನು ಹೊತ್ತು ಬಂದಿರುವುದು, ಜೊತೆಗೆ ಈ ಚಿತ್ರದ ಮೂಲಕ ನಾನು ತೆಲುಗಿಗೂ ಹೋಗಿರುವುದು.&lt;/p&gt;&lt;p&gt;&lt;strong&gt;* ನಟ, ನಿರ್ದೇಶಕ ಅನೀಶ್&zwnj; ತೇಜೆಶ್ವರ್&zwnj; ಜೊತೆಗಿನ ಕೆಲಸ ಹೇಗಿತ್ತು?&lt;/strong&gt;ಅನೀಶ್&zwnj; ಅವರು ಜಸ್ಟ್&zwnj; ನನಗೆ ಹಾಯ್&zwnj;, ಬಾಯ್&zwnj;... ಸ್ನೇಹಿತ. ನಿಮ್ಮ ಜೊತೆಗೆ ಕೆಲಸ ಮಾಡಬೇಕು ಎಂದು ನಾನೇ ಅವರ ಬಳಿ ಒಮ್ಮೆ ಹೇಳಿಕೊಂಡಿದ್ದೇ. ಅದನ್ನು ನೆನಪಿಟ್ಟುಕೊಂಡು ಕರೆದು ಅವಕಾಶ ಕೊಟ್ಟರು. ಅವರು ಹೀರೋ ಆಗಿದ್ದರೂ ಕೂಡ ಫೀಮೇಲ್&zwnj; ಪಾತ್ರಗಳಿಗೆ ಹೆಚ್ಚು ಸ್ಪೇಸ್&zwnj; ಕೊಟ್ಟಿದ್ದಾರೆ. ಈಗ ಅತ್ಯುತ್ತಮ ಸ್ನೇಹಿತನ ಜೊತೆಗೆ ಕೆಲಸ ಮಾಡಿದಷ್ಟು ಖುಷಿ ಆಗುತ್ತಿದೆ.&lt;/p&gt;&lt;h2&gt;&lt;strong&gt;* ಕತೆ, ಚಿತ್ರಕಥೆ ಮೆಚ್ಚಿಕೊಳ್ಳುತ್ತಿದ್ದಾರೆ: ಅನೀಶ್&zwnj; ತೇಜೇಶ್ವರ್&zwnj;&lt;/strong&gt;&lt;/h2&gt;&lt;p&gt;ತಂದೆ ಮತ್ತು ಮಗನ&zwnj; ಸಂಬಂಧ, ಪ್ರೀತಿ, ಪ್ರೇಮ ಸೇರಿದಂತೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಮಾಡಿರುವ ಸಿನಿಮಾ. ಚಿತ್ರದ ನೋಡಿದವರು ಕತೆ, ಚಿತ್ರಕಥೆಯನ್ನು ಮೆಚ್ಚುಕೊಳ್ಳುತ್ತಿದ್ದಾರೆ. ಪ್ರೇಮ ಕತೆಯನ್ನು ಹೊಸ ರೀತಿಯಲ್ಲಿ ಹೇಳಿದ್ದೀರಿ ಎನ್ನುತ್ತಿದ್ದಾರೆ. ನಿರ್ದೇಶಕ, ನಟನಾಗಿ ನಾನು ಮೊದಲ ಬಾರಿಗೆ ತೆಲುಗಿಗೂ ಹೋಗಿದ್ದೇನೆ. ಇದು ನನ್ನ ಸಿನಿಮಾ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/actress-swaroopini-interview-love-otp-movie-return-after-gap-gvd/articleshow-acx7hve"/>
        </item>
        <item>
            <title><![CDATA[Amruthadhaare Serial ಮುಗಿತಿದ್ಯಾ? ಎಲ್ಲದಕ್ಕೂ ಅಂತ್ಯ ಎನ್ನೋದಿರುತ್ತೆ: ರಾಜೇಶ್‌ ನಟರಂಗ ಹೇಳಿದ್ದೇನು?]]></title>
            <link>https://kannada.asianetnews.com/gallery/tv-talk/will-amruthadhaare-kannada-serial-end-rajesh-nataranga-clarification-elrav44</link>
            <guid isPermaLink="true">https://kannada.asianetnews.com/gallery/tv-talk/will-amruthadhaare-kannada-serial-end-rajesh-nataranga-clarification-elrav44</guid>
            <pubDate>Fri, 20 Mar 2026 11:06:36 +0530</pubDate>
            <description><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್&zwnj; ಪಾತ್ರದಲ್ಲಿ ರಾಜೇಶ್&zwnj; ನಟರಂಗ ಅವರು ಅದ್ಭುತವಾಗಿ ನಟಿಸುತ್ತಿದ್ದಾರೆ. ರಾಜೇಶ್&zwnj; ನಟರಂಗ ಅವರು ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj;, ಕನ್ನಡಪ್ರಭದ ಯುಗಾದಿ ಹಬ್ಬ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಆ ವೇಳೆ ಸೀರಿಯಲ್&zwnj; ಬಗ್ಗೆ ಕೂಡ ಮಾತನಾಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km4vkbymsya10menf8fv4wyy,imgname-new-project--11--1773984657363.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್&zwnj; ಪಾತ್ರದಲ್ಲಿ ರಾಜೇಶ್&zwnj; ನಟರಂಗ ಅವರು ಅದ್ಭುತವಾಗಿ ನಟಿಸುತ್ತಿದ್ದಾರೆ. ರಾಜೇಶ್&zwnj; ನಟರಂಗ ಅವರು ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj;, ಕನ್ನಡಪ್ರಭದ ಯುಗಾದಿ ಹಬ್ಬ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಆ ವೇಳೆ ಸೀರಿಯಲ್&zwnj; ಬಗ್ಗೆ ಕೂಡ ಮಾತನಾಡಿದ್ದಾರೆ.&amp;nbsp;&lt;/p&gt;&lt;img&gt;&lt;p&gt;&lt;strong&gt;ಗುಪ್ತಗಾಮಿನಿ, ತ್ರಿವೇಣಿ ಸಂಗಮ ಮುಂತಾದ ಧಾರಾವಾಹಿಗಳಲ್ಲಿ ನಟಿಸುತ್ತಿದ್ದೀರಿ. ಈಗ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದೀರಿ, ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ&lt;/strong&gt;&lt;/p&gt;&lt;p&gt;ಕಲಾವಿದನಿಗೆ ಉಸಿರಾಟದ ಮೂಲಕ ಒಂದೇ ಅಲ್ಲದೆ, ಕಲೆ ಮೂಲಕ ಜೀವಂತವಾಗಿರಬೇಕು ಎನ್ನೋದಿರುತ್ತದೆ. ಧಾರಾವಾಹಿಗಳಲ್ಲಿನ ಪಾತ್ರಗಳಲ್ಲಿ ನಟಿಸಿ, ಅದನ್ನು ನಾನು ಅನುಭವಿಸಿದ್ದೀನಿ. ಹಣೆಬರಹವೋ, ನನ್ನ ತಂದೆ-ತಾಯಿ ಅಥವಾ ನಾನು ಮಾಡಿದ ಪುಣ್ಯವೋ ಏನೋ, ಇಂಥ ಪಾತ್ರ ಸಿಕ್ಕಿದೆ.&lt;/p&gt;&lt;img&gt;&lt;p&gt;ನಾವು ಪಾತ್ರಗಳನ್ನು ಹುಡುಕಿಕೊಂಡು ಬರೋದಕ್ಕಿಂತ ಹೆಚ್ಚಾಗಿ, ಪಾತ್ರಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಎಲ್ಲವೂ ಕಾಲ ಕೂಡಿ ಬರಬೇಕು. ನಿರ್ಮಾಪಕರು, ಚಾನೆಲ್&zwnj;, ಕಥೆ ಎಲ್ಲವೂ ಬೇಕಿತ್ತು, ಅವೆಲ್ಲವೂ ಈಗ ಒಟ್ಟಾಗಿ ಕೂಡಿ ಬಂದಿದೆ.&lt;/p&gt;&lt;img&gt;&lt;p&gt;ಧಾರಾವಾಹಿಯಲ್ಲಿ ಟ್ವಿಸ್ಟ್&zwnj; ಬರುತ್ತಲೇ ಇದೆ, ಈ ಹಿಂದೆ ಮನೆಯಲ್ಲಿ ವೈಮನಸ್ಯ, ಜಗಳ, ಮನಸ್ತಾಪ ಎಲ್ಲವೂ ಇತ್ತು, ಈಗ ಈ ಸರ್ಕಲ್&zwnj; ಕಂಪ್ಲೀಟ್&zwnj; ಆಗಬೇಕು, ಈಗ ಮತ್ತೆ ಸಾಮ್ರಾಜ್ಯ ಕಟ್ಟುವ ಕಥೆ ಬರುತ್ತಿದೆ.&lt;/p&gt;&lt;img&gt;&lt;p&gt;ತುಂಬ ಚೆನ್ನಾಗಿ ಬರುತ್ತಿದೆ, ಕೆಲವರಿಗೆ ವಾಸ್ತವ ಅರ್ಥ ಆಗಿದೆ. ನೀವು ಚೆನ್ನಾಗಿ ನಟಿಸ್ತೀರಿ, ಪಾತ್ರಗಳು ಚೆನ್ನಾಗಿ ಬರ್ತಿದೆ, ಮುಂದೆ ಹೀಗೆ ಆಗಬೇಕು ಎಂದು ಹೇಳುತ್ತಾರೆ. ಮುಂದೆ ಏನಾಗುವುದು ಎಂದು ಕೂಡ ಕೇಳುತ್ತಾರೆ. ನನ್ನ ಕೈಯಲ್ಲಿ ಏನೂ ಇಲ್ಲ, ದುಡ್ಡು ಕೊಡ್ತಾರೆ, ನಟಿಸ್ತೀನಿ ಎಂದು ವೀಕ್ಷಕರಿಗೆ ಗೊತ್ತಿದೆ. ಇದರಾಚೆ ಕೂಡ ವೀಕ್ಷಕರ ಆಸೆಯನ್ನು ನಾವು ಡೈರೆಕ್ಟರ್&zwnj; ಬಳಿ ಚರ್ಚೆ ಮಾಡ್ತೀವಿ&lt;/p&gt;&lt;img&gt;&lt;p&gt;&lt;strong&gt;ಮೊಗ್ಗಿನ ಮನಸು ಸಿನಿಮಾದಲ್ಲಿ ಪ್ರೀತಿ ಮಾಡಿದ ಹುಡುಗಿಗೆ ಲೆಕ್ಷರರ್&zwnj; ಬುದ್ಧಿ ಹೇಳುವ ದೃಶ್ಯ ಈಗ ಮತ್ತೆ ಈ ಸೀರಿಯಲ್&zwnj;ನಲ್ಲಿ ಬಂದಿತು..&lt;/strong&gt;&lt;/p&gt;&lt;p&gt;ಹೌದು, ಅಂದು ಈ ದೃಶ್ಯ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿತ್ತು. ಅಫೆಕ್ಷನ್&zwnj;ನ್ನೇ ಪ್ರೀತಿ ಎಂದುಕೊಂಡ ಹುಡುಗಿಗೆ ಲೆಕ್ಚರರ್&zwnj; ಬುದ್ಧಿ ಹೇಳೋದು ಆಗ ಅಷ್ಟು ಪ್ರಚಲಿತದಲ್ಲಿ ಇರಲಿಲ್ಲ. ಇದನ್ನು ಸಿನಿಮಾದಲ್ಲಿ ಹೇಳಿದ್ಮೇಲೆ ದೊಡ್ಡ ಚರ್ಚೆ ಆಗಿತ್ತು. ಈಗ ಮತ್ತೆ ಧಾರಾವಾಹಿಯಲ್ಲಿ ಬಂದಿರೋದು ಖುಷಿ ಕೊಟ್ಟಿದೆ.&lt;/p&gt;&lt;img&gt;&lt;p&gt;&lt;strong&gt;ಇತ್ತೀಚಿನ ಎಪಿಸೋಡ್&zwnj;ಗಳಲ್ಲಂತೂ ಸ್ಟಾಕ್&zwnj; ಮಾರ್ಕೆಟ್&zwnj;, ಬ್ಯುಸಿನೆಸ್&zwnj;, ರಿಲೇಶನ್&zwnj;ಶಿಪ್&zwnj; ಬಗ್ಗೆ ಅದ್ಭುತವಾದ ಸಂಭಾಷಣೆಗಳಿವೆ. ಈ ಮೂಲಕ ನಿಮಗೂ ಕೂಡ ಮಾಹಿತಿ ಸಿಗುತ್ತದೆ&lt;/strong&gt;&lt;/p&gt;&lt;p&gt;&amp;nbsp;ಹೌದು, ನಮಗೆ ಕೂಡ ಒಂದಿಷ್ಟು ವಿಷಯಗಳು ಗೊತ್ತಿರೋದಿಲ್ಲ. ನಾವು ಕೂಡ ದಿನವೂ ಕಲಿಯುತ್ತಿರುತ್ತೇವೆ.&lt;/p&gt;&lt;img&gt;&lt;p&gt;ಅಮೃತಧಾರೆ ಧಾರಾವಾಹಿ ಇರಲಿ, ಬೇರೆ ಏನೇ ಇರಲಿ ಎಲ್ಲದಕ್ಕೂ ಒಂದು ಅಂತ್ಯ ಎನ್ನೋದು ಇದ್ದೇ ಇರುತ್ತದೆ, ಸಹಜ. ನಿರ್ಮಾಪಕರು, ಚಾನೆಲ್&zwnj; ಯಾವಾಗ ಈ ಸೀರಿಯಲ್&zwnj; ನಿಲ್ಲಿಸಬೇಕು ಎಂದುಕೊಳ್ತಾರೋ ಆಗ ಸೀರಿಯಲ್&zwnj; ನಿಲ್ಲುತ್ತದೆ. ಅದರ ಬಗ್ಗೆ ಗಾಸಿಪ್&zwnj; ಮಾಡೋದು ಬೇಡ.&lt;/p&gt;&lt;p&gt;&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/will-amruthadhaare-kannada-serial-end-rajesh-nataranga-clarification-elrav44"/>
        </item>
        <item>
            <title><![CDATA[ಜಿಮ್‌, Crash Diet ಇಲ್ಲದೆ 14kg ಸಣ್ಣಗಾದ 'ಚಿ ಸೌ ಸಾವಿತ್ರಿ', Bhagyalakshmi Serial ನಟಿ ಗೌತಮಿ ಗೌಡ!]]></title>
            <link>https://kannada.asianetnews.com/gallery/tv-talk/bhagyalakshmi-kannada-serial-actress-gowthami-gowda-weight-loss-tips-hzfswgk</link>
            <guid isPermaLink="true">https://kannada.asianetnews.com/gallery/tv-talk/bhagyalakshmi-kannada-serial-actress-gowthami-gowda-weight-loss-tips-hzfswgk</guid>
            <pubDate>Sat, 10 Jan 2026 15:30:55 +0530</pubDate>
            <description><![CDATA[&lt;p&gt;Actress Gowthami Gowda: ನಮ್ಮ ಜೀವನ ಶೈಲಿ, ಆಹಾರ, ಮಾನಸಿಕ ಆರೋಗ್ಯದ ನಿಮಿತ್ತ ಇಂದು ಹೆಣ್ಣು ಮಕ್ಕಳಿಗೆ PCOD, PCOS ಬರುತ್ತಿದೆ. ತಾಯಿಯಾದ ಬಳಿಕ ದಪ್ಪ ಆಗ್ತಾರೆ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠ ಪಾತ್ರಧಾರಿ ಗೌತಮಿ ಗೌಡ ತಾಯಿಯಾದಮೇಲೆ ದಪ್ಪಗಾಗಿದ್ದರು, ಈಗ ತೂಕ ಇಳಿಸಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01keknx02fe97kx3p5wvzq5xhx,imgname-new-project--7--1768039546959.jpg" type="image/jpeg" height="390" width="690"/>
            <content:encoded><![CDATA[&lt;p&gt;Actress Gowthami Gowda: ನಮ್ಮ ಜೀವನ ಶೈಲಿ, ಆಹಾರ, ಮಾನಸಿಕ ಆರೋಗ್ಯದ ನಿಮಿತ್ತ ಇಂದು ಹೆಣ್ಣು ಮಕ್ಕಳಿಗೆ PCOD, PCOS ಬರುತ್ತಿದೆ. ತಾಯಿಯಾದ ಬಳಿಕ ದಪ್ಪ ಆಗ್ತಾರೆ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠ ಪಾತ್ರಧಾರಿ ಗೌತಮಿ ಗೌಡ ತಾಯಿಯಾದಮೇಲೆ ದಪ್ಪಗಾಗಿದ್ದರು, ಈಗ ತೂಕ ಇಳಿಸಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಟಿ ಗೌತಮಿ ಗೌಡ ಅವರು ಜಾರ್ಜ್&zwnj; ಕ್ರಿಸ್ಟಿ ಎನ್ನುವವರನ್ನು ಮದುವೆ ಆಗಿದ್ದಾರೆ. ಇವರದ್ದು ಲವ್&zwnj; ಮ್ಯಾರೇಜ್.&zwnj; ಪರಸ್ಪರ ಇಬ್ಬರೂ ಎರಡು ಧರ್ಮಗಳ ಮೇಲೆ ನಂಬಿಕೆ ಇಟ್ಟಿದ್ದು, ಎಲ್ಲ ಹಬ್ಬಗಳನ್ನು ಖುಷಿಯಿಂದ ಆಚರಿಸುತ್ತಾರೆ. ಈ ದಂಪತಿಗೆ ಓರ್ವ ಮಗಳಿದ್ದಾಳೆ.&lt;/p&gt;&lt;p&gt;ಕನ್ನಡ ಕಿರುತೆರೆಯಲ್ಲಿ ವಿವಿಧ ಪಾತ್ರಗಳ ಮೂಲಕ ಹೆಸರು ಮಾಡಿರುವ ನಟಿ ಗೌತಮಿ ಗೌಡ ಅವರು ತೂಕ ಇಳಿಸಿಕೊಂಡಿದ್ದು ಹೇಗೆ? ಕೂದಲು, ಚರ್ಮದ ಆರೋಗ್ಯದ ಬಗ್ಗೆ Asianet Suvarna News ಜೊತೆಗೆ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;&lsquo;ಅಮ್ಮ ನಿನಗಾಗಿ&rsquo;, &lsquo;ಚಿ ಸೌ ಸಾವಿತ್ರಿ&rsquo;, &lsquo;ಚೆಲುವಿ&rsquo;, &lsquo;ತಾಯವ್ವ&rsquo;, &lsquo;ಚಲಿಸುವ ಮೋಡಗಳು&rsquo;, ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಆರಂಭದ ಕೆಲ ತಿಂಗಳುಗಳ ಕಾಲ ಶ್ರೇಷ್ಠ ಪಾತ್ರದಲ್ಲಿ ನಟಿಸಿದ್ದರು, ಆಮೇಲೆ ಈ ಸೀರಿಯಲ್&zwnj;ನಿಂದ ಹೊರಬಂದಿದ್ದರು&amp;nbsp;&lt;/p&gt;&lt;p&gt;ನಟಿ ಗೌತಮಿ ಗೌಡ ಅವರು ತಾಯ್ತನದ ಜೊತೆಗೆ ಕಂಪೆನಿಯೊಂದರಲ್ಲಿ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.&lt;/p&gt;&lt;img&gt;&lt;p&gt;ಮಗು ಹುಟ್ಟಿದ ಬಳಿಕ ನಾನು 75kg ತೂಕ ಆಗಿದ್ದೆ, ಈಗ 61kg ಆಗಿದ್ದೇನೆ, 14kg ತೂಕ ಇಳಿಸಿಕೊಂಡಿದ್ದೇನೆ. ಮನೆಯ ಊಟ ಮಾಡಿಕೊಂಡು, ಜಿಮ್&zwnj;ಗೆ ಹೋಗದೆ ಸಣ್ಣ ಆದೆ ಎಂದಿದ್ದಾರೆ.&amp;nbsp;&lt;/p&gt;&lt;img&gt;&lt;p&gt;&ldquo;ಪ್ರೋಟೀನ್&zwnj; ಆಹಾರಗಳನ್ನು ಹೆಚ್ಚು ತಿಂದೆ, ಅನ್ನ-ಚಪಾತಿಯಂಥ ಕಾರ್ಬೋರೆಟೆಡ್&zwnj; ಆಹಾರಗಳನ್ನು ಕಡಿಮೆ ಮಾಡಿದ್ದೇನೆ. ನೀರು ಹೆಚ್ಚು ಕುಡಿದೆ. Portion Control ಮಾಡಿಕೊಂಡು ತಿಂದಿದ್ದೇನೆ. ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ತಿಂದೆ. ದಿನಕ್ಕೆ ಒಂದು ಕಾಫಿ ಕುಡಿಯುತ್ತಿದೆ. ಕಳೆದ ಮೂರು ವರ್ಷಗಳಿಂದ ಸಕ್ಕರೆಯನ್ನು ಬಳಸುತ್ತಿಲ್ಲ. ಯಾವಾಗಾದರೂ ಚೀಟ್&zwnj; ಡೇ ಇದ್ದ ದಿನ, ಒಂದು ದಿನ ಡೆಸರ್ಟ್&zwnj; ಅಥವಾ ಸ್ವೀಟ್&zwnj; ತಿಂದಿದ್ದೇನೆ. ಯಾವುದೇ ವಿಶೇಷ ಡ್ರಿಂಕ್ಸ್&zwnj; ತಗೊಂಡಿಲ್ಲ&rdquo; ಎಂದಿದ್ದಾರೆ.&lt;/p&gt;&lt;img&gt;&lt;p&gt;ಈಗ ಮನೆಯಲ್ಲಿ ಮಾಡುತ್ತಿರುವ ವ್ಯಾಯಾಮದಲ್ಲಿ ಹೆಚ್ಚಿನ Weight ಎತ್ತುತ್ತಿರುವುದರಿಂದ ಬೆಳಗ್ಗೆ ಓಟ್ಸ್&zwnj;, ಡ್ರೈ ಫ್ರೂಟ್ಸ್&zwnj;, ಪ್ರೋಟೀನ್&zwnj; ಪೌಡರ್ ಹಾಕಿ ಸ್ಮೂದಿ ಕುಡಿಯುತ್ತೇನೆ. ಆಮೇಲೆ ತರಕಾರಿ, ಹಣ್ಣುಗಳಿಂದ ಕೂಡಿದ ಆಹಾರ ಸೇವನೆ ಮಾಡ್ತೀನಿ.&lt;/p&gt;&lt;img&gt;&lt;p&gt;ತಾಯಿಯಾದಮೇಲೆ ನನಗೆ ಕೂದಲು ಉದುರುವುದು, ಚರ್ಮ ಸುಕ್ಕುಗುಟ್ಟುವುದು ಆಯ್ತು. ಆದರೆ ಈ ಡಯೆಟ್&zwnj;, ವರ್ಕೌಟ್&zwnj; ಆರಂಭಿಸಿದಮೇಲೆ ಕೂದಲು ಉದುರುವುದು ಕಡಿಮೆ ಆಗಿದೆ, ಚರ್ಮ ಕೂಡ ಮೊದಲಿನ ಸ್ಥಿತಿಗೆ ಬಂದಿದೆ. ತೂಕ ಇಳಿಸಿಕೊಳ್ಳುವುದರ ಜೊತೆಗೆ ನಾನು ಫಿಟ್&zwnj; ಆಗಿರೋದು, ಆರೋಗ್ಯದಿಂದ ಇರುವುದು ನನ್ನ ಉದ್ದೇಶವಾಗಿತ್ತು&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/bhagyalakshmi-kannada-serial-actress-gowthami-gowda-weight-loss-tips-hzfswgk"/>
        </item>
        <item>
            <title><![CDATA[ಆ ರೀತಿ ಮಾತಾಡೋದು ತಪ್ಪು; ಇದರ ಪರಿಣಾಮ ಕರ್ಣ ಸೀರಿಯಲ್‌ ಮೇಲೂ ಆಗುತ್ತೆ: Kiran Raj Interview]]></title>
            <link>https://kannada.asianetnews.com/gallery/tv-talk/actor-kiran-raj-on-negative-comments-on-zee-kannada-karna-serial-character-iqfy8kx</link>
            <guid isPermaLink="true">https://kannada.asianetnews.com/gallery/tv-talk/actor-kiran-raj-on-negative-comments-on-zee-kannada-karna-serial-character-iqfy8kx</guid>
            <pubDate>Thu, 12 Mar 2026 13:13:02 +0530</pubDate>
            <description><![CDATA[&lt;p&gt;ಧಾರಾವಾಹಿಗಳನ್ನು ವೀಕ್ಷಕರು ವೈಯಕ್ತಿಕವಾಗಿ ತಗೊಳ್ಳುವುದು ಈಗಲೂ ಇದೆ. ಸೀರಿಯಲ್&zwnj;ನಲ್ಲಿ ನಡೆಯುವುದೆಲ್ಲ ಸತ್ಯ ಎಂದು ನಂಬಿ, ಹಿಡಿಶಾಪ ಹಾಕುವವರೂ ಇದ್ದಾರೆ. ಈಗ ಕರ್ಣ ಧಾರಾವಾಹಿಯ ಪಾತ್ರಧಾರಿಗಳ ಬಗ್ಗೆ ನೆಗೆಟಿವ್&zwnj; ಕಾಮೆಂಟ್&zwnj; ಮಾಡಲಾಗ್ತಿದೆಯಂತೆ. ನಟ ಕಿರಣ್&zwnj; ರಾಜ್&zwnj; ಈ ಬಗ್ಗೆ ದನಿ ಎತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkgfpec68s61a8p4xw37jzjf,imgname-new-project--28--1773301086598.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರಾವಾಹಿಗಳನ್ನು ವೀಕ್ಷಕರು ವೈಯಕ್ತಿಕವಾಗಿ ತಗೊಳ್ಳುವುದು ಈಗಲೂ ಇದೆ. ಸೀರಿಯಲ್&zwnj;ನಲ್ಲಿ ನಡೆಯುವುದೆಲ್ಲ ಸತ್ಯ ಎಂದು ನಂಬಿ, ಹಿಡಿಶಾಪ ಹಾಕುವವರೂ ಇದ್ದಾರೆ. ಈಗ ಕರ್ಣ ಧಾರಾವಾಹಿಯ ಪಾತ್ರಧಾರಿಗಳ ಬಗ್ಗೆ ನೆಗೆಟಿವ್&zwnj; ಕಾಮೆಂಟ್&zwnj; ಮಾಡಲಾಗ್ತಿದೆಯಂತೆ. ನಟ ಕಿರಣ್&zwnj; ರಾಜ್&zwnj; ಈ ಬಗ್ಗೆ ದನಿ ಎತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕರ್ಣ ಧಾರಾವಾಹಿಯಲ್ಲಿ ಓರ್ವ ಹೀರೋ, ಇಬ್ಬರು ನಾಯಕಿಯರು.&zwnj; ಕಿರಣ್&zwnj; ರಾಜ್&zwnj; ಫ್ಯಾನ್ಸ್&zwnj; ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆಯಿಲ್ಲ. ಅಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿರೋದಿಕ್ಕೆ, ಅವರು ಕಿರುತೆರೆಯಲ್ಲಿ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ. ಈ ಧಾರಾವಾಹಿಯ ಇಬ್ಬರು ನಟಿಯರು ಈ ಹಿಂದೆ ಹಿಟ್&zwnj; ಧಾರಾವಾಹಿಗಳಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದರು. ಹೀಗಾಗಿ ಇವರಿಬ್ಬರಿಗೂ ಅಭಿಮಾನಿ ಬಳಗ ಇದೆ, ಅಷ್ಟೇ ಅಲ್ಲದೆ ಬಿಗ್&zwnj; ಬಾಸ್&zwnj; ಶೋನಲ್ಲಿ ಭಾಗವಹಿಸಿದ್ದಕ್ಕೆ ಫ್ಯಾನ್ಸ್&zwnj; ಸಂಖ್ಯೆ ಜಾಸ್ತಿ ಆಗಿದೆ.&lt;/p&gt;&lt;img&gt;&lt;p&gt;ಈಗ ಈ ಸೀರಿಯಲ್&zwnj;ನಲ್ಲಿ ಕರ್ಣನ ತಂದೆ ರಮೇಶ್&zwnj; ಪಾತ್ರದಲ್ಲಿ ಟಿ ಎಸ್&zwnj; ನಾಗಾಭರಣ ಅವರು ನಟಿಸುತ್ತಿದ್ದರು. ಈಗ ಇವರ ಬದಲು ನಟ ಅಭಿಜಿತ್&zwnj; ನಟಿಸುತ್ತಿದ್ದಾರೆ. ನಾಗಾಭರಣ ಅವರು ವೈಯಕ್ತಿಕ ಕಾರಣಕ್ಕೆ ಸೀರಿಯಲ್&zwnj;ನಿಂದ ಹೊರಬಂದಿದ್ದು, ಇವರ ಜಾಗಕ್ಕೆ ಹೊಸ ನಟನ ಆಗಮನ ಆಗಿದೆ.&lt;/p&gt;&lt;img&gt;&lt;p&gt;ಅಂದಹಾಗೆ ಅವರ ಪಾತ್ರಕ್ಕೆ ಒತ್ತು ಕೊಡ್ತಿಲ್ಲ, ಇವರ ಪಾತ್ರಕ್ಕೆ ಒತ್ತು ಕೊಡ್ತಿಲ್ಲ ಎಂಬ ಮಾತು ಕೇಳಿ ಬರುತ್ತಲೇ ಇರುವುದು. ಆ ಮಧ್ಯೆ ಅವರು ಜೋಡಿಯಾಗಿರಲಿ, ಇವರು ಜೋಡಿಯಾಗಿರಲಿ ಎನ್ನುತ್ತಾರೆ. ಕೆಲವೊಮ್ಮೆ ಕಥೆಯನ್ನು, ಕಥೆಯ ಟ್ವಿಸ್ಟ್&zwnj;ನ್ನೋ ಇಷ್ಟಪಡದೆ, ಬಾಯಿಗೆ ಬಂದಹಾಗೆ ಕಾಮೆಂಟ್&zwnj; ಮಾಡುತ್ತಿರುತ್ತಾರೆ. ಇನ್ನೂ ಕೆಲವೊಮ್ಮೆ ಪಾತ್ರಧಾರಿಗಳ ನಟನೆ ಬಗ್ಗೆ ಮಾತನಾಡದೆ, ಅವರ ಕ್ಯಾರೆಕ್ಟರ್&zwnj; ಬಗ್ಗೆ ಕೆಟ್ಟದಾಗಿ ಮಾತನಾಡೋದಿದೆ. ಆಗ ಇಡೀ ಧಾರಾವಾಹಿ ಸೆಟ್&zwnj;ನ ವಾತಾವರಣ ಕೂಡ ಹಾಳಾಗೋದಿದೆ.&lt;/p&gt;&lt;img&gt;&lt;p&gt;ನಟ ಕಿರಣ್&zwnj; ರಾಜ್&zwnj; ಈ ಬಗ್ಗೆ ಮಾತನಾಡಿದ್ದು, &ldquo;ಎಲ್ಲ ಕಲಾವಿದರು ಅವರಿಗೆ ಕೊಟ್ಟ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ, ಕೆಲವೊಮ್ಮೆ ಪಾತ್ರ ಬದಲಾವಣೆ ಆಗುವುದು, ಹಾಗೆಂದ ಮಾತ್ರಕ್ಕೆ ಬೇರೆ ಕಲಾವಿದರ ಮನಸ್ಸಿಗೆ ನೋವು ಆಗುವಂತೆ ಕಾಮೆಂಟ್&zwnj; ಮಾಡೋದು ಸರಿ ಅಲ್ಲ. ಇದರಿಂದ ಎಲ್ಲರಿಗೂ ಬೇಸರ ಆಗುವುದು, ಇದರ ಪರಿಣಾಮ ಧಾರಾವಾಹಿ ಮೇಲೆ ಆಗುವುದು, ಸೀರಿಯಲ್&zwnj;ನ್ನು ಸೀರಿಯಲ್&zwnj; ಥರ ತಗೊಳ್ಳಿ&rdquo; ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/actor-kiran-raj-on-negative-comments-on-zee-kannada-karna-serial-character-iqfy8kx"/>
        </item>
        <item>
            <title><![CDATA[ಪೌರಾಣಿಕ ಪಾತ್ರ ಮಾಡಬೇಕೆಂಬ ಕನಸು ಈ ಸಿನಿಮಾದಲ್ಲಿ ನನಸಾಯಿತು: ಆಶಿಕಾ ರಂಗನಾಥ್‌ ಸಂದರ್ಶನ]]></title>
            <link>https://kannada.asianetnews.com/celebrity-interviews/gatha-vaibhava-actress-ashika-ranganath-special-interview-gvd/articleshow-k3exolg</link>
            <guid isPermaLink="true">https://kannada.asianetnews.com/celebrity-interviews/gatha-vaibhava-actress-ashika-ranganath-special-interview-gvd/articleshow-k3exolg</guid>
            <pubDate>Fri, 14 Nov 2025 12:18:47 +0530</pubDate>
            <description><![CDATA[&lt;p&gt;ಸುನಿ ಸರ್&zwnj; ಕಥೆ ಹೇಳುವ ಶೈಲಿ, ಒಂದೇ ಸಿನಿಮಾದಲ್ಲಿ ಹಲವು ಕಾಲಘಟ್ಟ, ಆ ಬದುಕು, ನಟನೆ, ಸಿನಿಮಾಟೋಗ್ರಫಿ ಹೀಗೆ ಸಿನಿಮಾ ಬಹಳ ಮಜವಾಗಿದೆ ಎಂದು ಗತವೈಭವ ಸಿನಿಮಾದ ಬಗ್ಗೆ ನಟಿ ಆಶಿಕಾ ರಂಗನಾಥ್&zwnj; ಸಂದರ್ಶನದಲ್ಲಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ka0hym2jtma7ddmrvm2cq7fc,imgname-dbv-1763102904402.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/p&gt;&lt;p&gt;&lt;strong&gt;* ತೆಲುಗು, ತಮಿಳು ಇಂಡಸ್ಟ್ರಿಯಲ್ಲೆಲ್ಲ ನಟಿಸಿ ಮತ್ತೆ ಕನ್ನಡಕ್ಕೆ ಬಂದಿದ್ದೀರಿ, ಹೇಗಿದೆ ಫೀಲ್&zwnj;?&lt;/strong&gt;ಮತ್ತೆ ಮನೆಗೆ ಹಾಗೆ ಹಿತವಾಗಿದೆ. ನಾನು ಕನ್ನಡ ಸಿನಿಮಾದಲ್ಲಿ ನಟಿಸಿ ಒಂದೂವರೆ ವರ್ಷ ಮೇಲಾಯ್ತು. ಓ2 ಸಿನಿಮಾವೇ ಕೊನೆ. ನನ್ನ ಮಾತೃಭಾಷೆ ಸಿನಿಮಾದಲ್ಲಿ ನಟಿಸುವ ಖುಷಿಯ ಜೊತೆಗೆ &lsquo;ಗತವೈಭವ&rsquo; ಸಿನಿಮಾ ಕೊಟ್ಟ ಅನುಭವವೂ ದೊಡ್ಡದು.&lt;/p&gt;&lt;p&gt;&lt;strong&gt;* ಈ ಸಿನಿಮಾದಲ್ಲಿ ಮೂರ್ನಾಲ್ಕು ಥರ ಕನ್ನಡ ಮಾತಾಡ್ತೀರಲ್ಲಾ..&lt;/strong&gt;ಹೌದು. ಬೆಂಗಳೂರು ಕನ್ನಡ, ಪೌರಾಣಿಕ ಕನ್ನಡ ಭಾಷೆ, ಮಂಗಳೂರು ಕನ್ನಡ ಹೀಗೆ. ಜೊತೆಗೆ ಪೋರ್ಚುಗಲ್&zwnj; ಭಾಗದ ಕಥೆಯೂ ಬರುತ್ತದೆ. ಅಲ್ಲಿನ ನನ್ನ ಭಾಷೆ ಬಗ್ಗೆ ಸಿನಿಮಾದಲ್ಲೇ ನೋಡಬೇಕು. ಮಂಗಳೂರು ಭಾಷೆ ನಾನು ಫಾಸ್ಟ್&zwnj; ಆಗಿ ಕಲಿತದ್ದು ನೋಡಿ ನಮ್&zwnj; ನಿರ್ದೇಶಕರೇ ಶಹಭಾಸ್&zwnj; ಅಂದರು. ನನಗೆ ಕಾಲೇಜ್&zwnj;ನಲ್ಲಿ ಒಂದಿಷ್ಟು ಮಂದಿ ಮಂಗಳೂರು ಕಡೆಯ ಶೆಟ್ಟಿ ಗ್ಯಾಂಗ್&zwnj; ಫ್ರೆಂಡ್ಸ್&zwnj; ಇದ್ದರು. ಅವರ ಮಾತನ್ನು ಮಿಮಿಕ್&zwnj; ಮಾಡುತ್ತಿದ್ದೆ. ಆದರೆ ಅದು ಈ ರೀತಿ ಪ್ರಯೋಜನಕ್ಕೆ ಬರುತ್ತೆ ಅಂತ ಅಂದುಕೊಂಡಿರಲಿಲ್ಲ.&lt;/p&gt;&lt;p&gt;&lt;strong&gt;* ಯಾವ್ಯಾವುದೋ ಕಾಲಕ್ಕೆ ಸಿನಿಮಾ ಹೋಗುತ್ತಲ್ಲಾ, ನಿಮ್ಮ ಪಾತ್ರಗಳೇನು?&lt;/strong&gt;ಮೊದಲ ಭಾಗದಲ್ಲಿ ನನ್ನ ಹೆಸರು ಆಧುನಿಕಾ, ಹೀರೋ ಹೆಸರು ಪುರಾತನ. ಈ ಪಾತ್ರಗಳ ಹೆಸರು ಹೇಗೆ ವಿಶಿಷ್ಟವೋ ಅವುಗಳ ಮೈಂಡ್&zwnj;ಸೆಟ್&zwnj; ಕೂಡ ಅಷ್ಟೇ ವಿಭಿನ್ನ. ಆ ಬಳಿಕ ದೇವಕನ್ಯೆ ಪಾತ್ರ. ನಂತರದ್ದು ಪೋರ್ಚುಗಲ್&zwnj; ಹುಡುಗಿ, ಆಮೇಲೆ ಮಂಗಳೂರಿನ ಮಂಗಳಾ ಅನ್ನುವ ಪಾತ್ರ. ಅದರಲ್ಲಿ ಮಂಗಳಾ ಪಾತ್ರದಲ್ಲಿ ನನ್ನ ನಟನೆ ನನಗೆ ಹೆಚ್ಚು ಖುಷಿ ಕೊಟ್ಟಿದೆ. ಪೌರಾಣಿಕ ಪಾತ್ರದಲ್ಲಿ ನಟಿಸಬೇಕೆನ್ನುವ ಆಸೆ ದೇವಕನ್ಯೆ ಪಾತ್ರದ ಮೂಲಕ ನೀಗಿದೆ.&lt;/p&gt;&lt;p&gt;&lt;strong&gt;* ಪೋರ್ಚುಗಲ್&zwnj;ನಲ್ಲಿ ಸಮುದ್ರ ನೀರು ಸಮುದ್ರಕ್ಕೆ ಚೆಲ್ಲಿದ ಎಕ್ಸ್&zwnj;ಪೀರಿಯನ್ಸ್&zwnj;, ಭಾಷೆ ಕಲಿತಿರಾ?&lt;/strong&gt;ಪೋರ್ಚುಗಲ್&zwnj;ನ ಮದೈರಾ ಅನ್ನುವ ದ್ವೀಪ. ಅಲ್ಲಿ ಸಮುದ್ರದ ಮಧ್ಯೆ 500 ವರ್ಷ ಹಳೆಯ ಹಡಗಿನಲ್ಲಿ ನಮ್ಮ ಶೂಟಿಂಗ್&zwnj;. ಆ ಕಾಲದ ಉಡುಗೆ, ಬದುಕಿನ ರೆಪ್ಲಿಕಾ. ವಾಸ್ಕೋಡಗಾಮ ಭಾರತಕ್ಕೆ ಸಮುದ್ರಮಾರ್ಗ ಪತ್ತೆ ಮಾಡಿದ ಸಂದರ್ಭದ ಕಥೆ. ಮೂಳೆ ಕೊರೆಯುವ ಚಳಿ, ಜೊತೆಗೆ ಸಮುದ್ರದಿಂದ ಬೀಸುವ ಗಾಳಿ, ಅಲೆಗಳ ಅಬ್ಬರ.. ಅಲ್ಲಿ ಒಂದು ಗಂಟೆ ಕಳೆಯುವುದೇ ಕಷ್ಟ. ನಾವು ಇಡೀ ದಿನ ಶೂಟ್&zwnj; ಮಾಡಬೇಕಿತ್ತು. ನಟನೆಯ ಜೊತೆಗೆ ಅಸಿಸ್ಟೆಂಟ್&zwnj; ಕೆಲಸವನ್ನೂ ಮಾಡಬೇಕಿತ್ತು. ಒಂದೊಳ್ಳೆ ಅನುಭವ.&lt;/p&gt;&lt;p&gt;&lt;strong&gt;* ನೀವು ಬಹುಭಾಷಾ ತಾರೆ, ಈ ಸಿನಿಮಾದಲ್ಲಿ ಏನು ಹೆಚ್ಚುಗಾರಿಕೆ ಕಂಡ್ರಿ?&lt;/strong&gt;ಸುನಿ ಸರ್&zwnj; ಕಥೆ ಹೇಳುವ ಶೈಲಿ, ಒಂದೇ ಸಿನಿಮಾದಲ್ಲಿ ಹಲವು ಕಾಲಘಟ್ಟ, ಆ ಬದುಕು, ನಟನೆ, ಸಿನಿಮಾಟೋಗ್ರಫಿ ಹೀಗೆ ಸಿನಿಮಾ ಬಹಳ ಮಜವಾಗಿದೆ. ಥೇಟರಲ್ಲಿ ನೋಡಿದ್ರೆ ಬೇರೆ ಜಗತ್ತಿಗೆ ಹೋದ ಅನುಭವ ಪಡೆಯುತ್ತೀರಿ.&lt;/p&gt;&lt;p&gt;&lt;strong&gt;* ನೀವು ಬೇರೆ ಭಾಷೆಗಳಲ್ಲಿ ನಟಿಸಿದ್ದೀರಿ, ಪಾತ್ರಗಳು ಯಾವ ಥರ ಬರುತ್ತವೆ, ನೀವು ಯಾವ ಬಗೆಯ ಪಾತ್ರಗಳ ನಿರೀಕ್ಷೆಯಲ್ಲಿದ್ದೀರಿ?&lt;/strong&gt;ನನಗೆ ಪೌರಾಣಿಕ ಪಾತ್ರ ಮಾಡುವ ಆಸೆ ಇತ್ತು. ಈ ಸಿನಿಮಾದಲ್ಲಿ ಈಡೇರಿದೆ. ಈವರೆಗೆ ಸಿಕ್ಕ ಪಾತ್ರಗಳೆಲ್ಲ ವೈವಿಧ್ಯಮಯವಾಗಿದ್ದವು. ಕುತೂಹಲ ಮೂಡಿಸುವ, ಹೊಸ ಕಥನಗಾರಿಕೆಯ, ಒಂದೊಳ್ಳೆ ಟೀಮ್&zwnj; ಇರುವ ಸ್ಕ್ಟಿಪ್ಟ್&zwnj; ಸಿಕ್ಕರೆ ನಟಿಸಲು ಸದಾ ಸಿದ್ಧ.&lt;/p&gt;&lt;h2&gt;&lt;strong&gt;* ಚಿರಂಜೀವಿ, ಸುದೀಪ್&zwnj; ಅವರಂಥಾ ಸ್ಟಾರ್&zwnj; ನಟರ ಜೊತೆಗೂ ನಟಿಸಿದ್ದೀರಿ, ಹೊಸಬರೊಂದಿಗೂ ಅಭಿನಯಿಸಿದ್ದೀರಿ, ಏನು ವ್ಯತ್ಯಾಸ ಕಂಡಿರಿ?&lt;/strong&gt;&lt;/h2&gt;&lt;p&gt;ಹೊಸಬರ ಸಿನಿಮಾ ಅಂದರೆ ತಾಜಾತನ ಇರುತ್ತದೆ. ಡೇಟ್ಸ್&zwnj;ನಲ್ಲಿ ಹೊಂದಾಣಿಕೆ ಮಾಡಬೇಕಾಗಿರಲ್ಲ. ಸ್ಟಾರ್&zwnj; ನಟರೆಂದರೆ ನಮ್ಮ ಡೇಟ್ಸ್&zwnj; ಅನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಆದರೆ ಸ್ಟಾರ್&zwnj; ಸಿನಿಮಾಗಳಲ್ಲಿ ಹೊಣೆಗಾರಿಕೆ ಹೆಚ್ಚಿರಲ್ಲ. ಹೊಸಬರ ಚಿತ್ರವಾದರೆ ನಾವೇ ಫೇಸ್&zwnj; ಆಗಿರುವ ಕಾರಣ ಪ್ರತಿಯೊಂದನ್ನೂ ನೋಡಬೇಕಾಗುತ್ತದೆ, ಜವಾಬ್ದಾರಿ ಹೆಚ್ಚಿರುತ್ತದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/gatha-vaibhava-actress-ashika-ranganath-special-interview-gvd/articleshow-k3exolg"/>
        </item>
        <item>
            <title><![CDATA[ಸಂಜಯ್ ಕಪೂರ್ ಡಬಲ್ ಗೇಮ್: ಟಬುಗೆ ಮೋಸ ಮಾಡಿದ್ರಾ? 'ಒನ್ ನೈಟ್ ಸ್ಟ್ಯಾಂಡ್' ನಿಂದ ಶುರುವಾಯ್ತು ಸಂಸಾರ!]]></title>
            <link>https://kannada.asianetnews.com/cine-world/sanjay-kapoor-tabu-row-the-secret-behind-his-marriage-to-maheep-revealed/articleshow-lxellue</link>
            <guid isPermaLink="true">https://kannada.asianetnews.com/cine-world/sanjay-kapoor-tabu-row-the-secret-behind-his-marriage-to-maheep-revealed/articleshow-lxellue</guid>
            <pubDate>Sat, 17 Jan 2026 21:29:00 +0530</pubDate>
            <description><![CDATA[&lt;p&gt;ನಟ ಸಂಜಯ್ ಕಪೂರ್ ಮತ್ತು ಟಬು 'ಪ್ರೇಮ್' ಚಿತ್ರದ ಸಮಯದಲ್ಲಿ ಪ್ರೀತಿಸುತ್ತಿದ್ದರು, ಆದರೆ ಸಂಜಯ್ ಅದೇ ಸಮಯದಲ್ಲಿ ಮಹಿಪ್ ಅವರನ್ನು ಭೇಟಿಯಾಗುತ್ತಿದ್ದ ಬಗ್ಗೆ ಮಹಿಪ್ ಕಪೂರ್ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kf6ae7r9ng516d8yk3e4qb2a,imgname-----------------------2026-01-17t211951.790-1768665063177.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಬಾಲಿವುಡ್&zwnj;ನಲ್ಲಿ ಪ್ರೀತಿ, ಡೇಟಿಂಗ್ ಮತ್ತು ಬ್ರೇಕಪ್&zwnj;ಗಳು ಅತಿ ಸಾಮಾನ್ಯ. ಆದರೆ ನಟ ಸಂಜಯ್ ಕಪೂರ್, ನಟಿ ಟಬು ಮತ್ತು ಮಹಿಪ್ ಕಪೂರ್ ನಡುವಿನ ಈ ತ್ರಿಕೋನ ಪ್ರೇಮಕಥೆ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ತಾನು ಪ್ರೀತಿಸುತ್ತಿದ್ದ ನಟಿ ಟಬುಗೆ ಸಂಜಯ್ ಕಪೂರ್ ಮೋಸ ಮಾಡಿದ್ದರಾ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಂತಿದೆ.&lt;/p&gt;&lt;h2&gt;'ಪ್ರೇಮ್' ಸೆಟ್&zwnj;ನಲ್ಲಿ ಶುರುವಾಗಿ ಚಿತ್ರ ಬಿಡುಗಡೆ ಮುನ್ನವೇ ಮುಗಿದ ಪ್ರೇಮಾಯಣ!&lt;/h2&gt;&lt;p&gt;1995ರಲ್ಲಿ ಬಿಡುಗಡೆಯಾದ 'ಪ್ರೇಮ್' ಚಿತ್ರದ ಮೂಲಕ ಸಂಜಯ್ ಕಪೂರ್ ಬಾಲಿವುಡ್&zwnj;ಗೆ ಎಂಟ್ರಿ ಕೊಟ್ಟರು. ಇದೇ ಚಿತ್ರದ ನಾಯಕಿ ಟಬು ಅವರೊಂದಿಗೆ ಸಂಜಯ್ ಪ್ರೀತಿಯಲ್ಲಿ ಬಿದ್ದಿದ್ದರು. ಚಿತ್ರೀಕರಣದ ಆರಂಭದಲ್ಲಿ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ, ವಿಪರ್ಯಾಸವೆಂದರೆ ಸಿನಿಮಾ ಶೂಟಿಂಗ್ ಮುಗಿದು ಥಿಯೇಟರ್&zwnj;ಗೆ ಬರುವಷ್ಟರಲ್ಲಿ ಇವರ ಪ್ರೀತಿ ಹಳಸಿಯಾಗಿತ್ತು. ಸಿನಿಮಾ ಬಿಡುಗಡೆಯಾಗುವ ಹೊತ್ತಿಗೆ ಇಬ್ಬರೂ ಪರಸ್ಪರ ಮಾತನಾಡಿಸುವುದನ್ನೂ ನಿಲ್ಲಿಸಿದ್ದರು ಎಂದು ಸಂಜಯ್ ಕಪೂರ್ ಹಳೆಯ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ.&lt;/p&gt;&lt;h3&gt;ಟಬು ಜೊತೆಗಿದ್ದಾಗಲೇ ಮಹಿಪ್ ಎಂಟ್ರಿ; ಮೋಸದ ಆರೋಪ ನಿಜವೇ?&lt;/h3&gt;&lt;p&gt;ಸಂಜಯ್ ಮತ್ತು ಟಬು ಮದುವೆಯಾಗುತ್ತಾರೆ ಎಂದು ಇಡೀ ಬಾಲಿವುಡ್ ನಂಬಿತ್ತು. ಆದರೆ ಅಲ್ಲಿ ನಡೆದಿದ್ದೇ ಬೇರೆ! ಟಬು ಜೊತೆ ಸಂಬಂಧದಲ್ಲಿದ್ದಾಗಲೇ ಸಂಜಯ್ ಕಪೂರ್ ಅವರು ಮಹಿಪ್ (ಈಗಿನ ಪತ್ನಿ) ಅವರನ್ನು ಭೇಟಿಯಾಗುತ್ತಿದ್ದರು ಎನ್ನಲಾಗಿದೆ. ಟಬು ಅವರೇ ಒಂದು ಸಂದರ್ಶನದಲ್ಲಿ, 'ನಾವು ಒಟ್ಟಿಗೆ ಇದ್ದಾಗಲೂ ಅವರು ಮಹಿಪ್ ಅವರನ್ನು ಭೇಟಿಯಾಗುತ್ತಿದ್ದರು' ಎಂದು ಹೇಳುವ ಮೂಲಕ ಸಂಜಯ್ ತಮಗೆ ಮೋಸ ಮಾಡಿದ್ದನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದರು. ಅಂತಿಮವಾಗಿ ಸಂಜಯ್ ಕಪೂರ್ ಟಬುಗೆ ಬ್ರೇಕಪ್ ನೀಡಿ ಮಹಿಪ್ ಕೈ ಹಿಡಿದರು.&lt;/p&gt;&lt;p&gt;&lt;strong&gt;ಮದುವೆ ಹಿಂದಿನ ಶಾಕಿಂಗ್ ಸತ್ಯ: 'ಒನ್ ನೈಟ್ ಸ್ಟ್ಯಾಂಡ್' ನಿಂದ ಶುರುವಾಯ್ತು ಸಂಸಾರ!&lt;/strong&gt;&lt;/p&gt;&lt;p&gt;ಇತ್ತೀಚೆಗೆ ರೌನಕ್ ರಜನಿ ಶೋನಲ್ಲಿ ಭಾಗವಹಿಸಿದ್ದ ಮಹಿಪ್ ಕಪೂರ್, ತಮ್ಮ ಮದುವೆಯ ಬಗ್ಗೆ ಅತ್ಯಂತ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. &quot;ನಮ್ಮ ಪ್ರೇಮಕಥೆ ತುಂಬಾ ವಿಚಿತ್ರವಾಗಿದೆ. ಅಂದು ನಾನು ಪಾರ್ಟಿಯಲ್ಲಿ ಫುಲ್ ಕುಡಿದಿದ್ದೆ, ಅಂತಹ ಸ್ಥಿತಿಯಲ್ಲಿ ಸಂಜಯ್ ಜೊತೆ 'ಒನ್ ನೈಟ್ ಸ್ಟ್ಯಾಂಡ್' (ಒಂದು ರಾತ್ರಿಯ ಸಂಬಂಧ) ಬೆಳೆಸಿದೆ. ಆತನೇ ನನ್ನ ಗಂಡನಾಗುತ್ತಾನೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ' ಎಂದು ಮಹಿಪ್ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Sanjay Kapoor (@sanjaykapoor2500)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;&lt;strong&gt;ಟಕಿಲಾ ಶಾಟ್ಸ್ ಮತ್ತು ಸಡನ್ ಮದುವೆ ಪ್ರಸ್ತಾಪ!&lt;/strong&gt;&lt;/p&gt;&lt;p&gt;ಸಂಜಯ್ ಮತ್ತು ಮಹಿಪ್ ಮದುವೆಯಾಗಲು ಯಾವುದೇ ರೊಮ್ಯಾಂಟಿಕ್ ಪ್ರಪೋಸಲ್ ನಡೆದಿರಲಿಲ್ಲವಂತೆ. 'ದಿ 1900' ಎಂಬ ನೈಟ್&zwnj;ಕ್ಲಬ್&zwnj;ನಲ್ಲಿ ಇಬ್ಬರೂ ಪಾರ್ಟಿ ಮಾಡುತ್ತಾ ಟಕಿಲಾ ಶಾಟ್ಸ್ ಹೊಡೆಯುತ್ತಿದ್ದಾಗ, ಕುಡಿದ ಅಮಲಿನಲ್ಲಿ ಸಂಜಯ್ ಕಪೂರ್ 'ನಾವು ಮದುವೆಯಾಗೋಣ' ಎಂದು ಹೇಳಿದರಂತೆ. ಮಹಿಪ್ ಕೂಡ ಅಷ್ಟೇ ಅಮಲಿನಲ್ಲಿ 'ಸರಿ ಆಯ್ತು' ಅಂದುಬಿಟ್ಟರಂತೆ! ಹೀಗೆ ಆಕಸ್ಮಿಕವಾಗಿ ಶುರುವಾದ ಈ ಸಂಬಂಧ ಈಗ 30 ವರ್ಷಗಳ ಯಶಸ್ವಿ ಸಂಸಾರವಾಗಿ ಮುಂದುವರಿಯುತ್ತಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Ravi Janekal</dc:creator>
            <atom:link href="https://kannada.asianetnews.com/cine-world/sanjay-kapoor-tabu-row-the-secret-behind-his-marriage-to-maheep-revealed/articleshow-lxellue"/>
        </item>
        <item>
            <title><![CDATA[ಸಂಸ್ಕಾರ, ಸಂಸ್ಕೃತಿ ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನ ಸಂಕೀರ್ತನ: ಪದ್ಮಲತಾ ಗುಂಡೂರಾವ್‌]]></title>
            <link>https://kannada.asianetnews.com/celebrity-interviews/padmalatha-gundurao-life-story-actress-costume-designer-gvd/articleshow-m6m74sq</link>
            <guid isPermaLink="true">https://kannada.asianetnews.com/celebrity-interviews/padmalatha-gundurao-life-story-actress-costume-designer-gvd/articleshow-m6m74sq</guid>
            <pubDate>Thu, 19 Mar 2026 16:31:46 +0530</pubDate>
            <description><![CDATA[&lt;p&gt;ಟೈಲರಿಂಗ್&zwnj; ಮಾಡುತ್ತಿದ್ದ ನಾನು ಕಾಸ್ಟ್ಯೂಮ್&zwnj; ಡಿಸೈನರ್&zwnj; ಆದೆ. ವಸ್ತ್ರ ವಿನ್ಯಾಸಕ್ಕೆ ಬಂದವಳು ಮುಂದೆ ನಟನೆಯನ್ನೂ ಮಾಡಿದೆ. ಇಲ್ಲಿವರೆಗೂ ನೂರಾರು ಧಾರಾವಾಹಿಗಳಲ್ಲಿ ನಟಿಸಿದ್ದೇನೆ ಎಂದರು ಪದ್ಮಲತಾ ಗುಂಡೂರಾವ್&zwnj;.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km2w46n16zqgb03sdwvqjn5a,imgname-hvjvj-1773918100129.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಿಮ್ಮ ಹಿನ್ನೆಲೆ ಏನು?&lt;/strong&gt;ನನ್ನ ಮೂಲ ಹುಣಸೂರು. ಹಿರಿಯ ನಿರ್ದೇಶಕ ದಿ.ಹುಣಸೂರು ಕೃಷ್ಣಮೂರ್ತಿ ಅವರು ನನ್ನ ಪತಿಯ ಸಂಬಂಧಿ. ನನ್ನ ಓದಿಗೆ ಶಿಕ್ಷಕಿ ಉದ್ಯೋಗ ಬಂದರೂ ನಾನು ಅದನ್ನು ಆಯ್ಕೆ ಮಾಡಿಕೊಳ್ಳದೆ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗುವಂತಹ ನಿಟ್ಟಿನಲ್ಲಿ ಉದ್ಯಮ ಆರಂಭಿಸಿದೆ. ಅದೇ ಟ್ರೇಲರ್&zwnj;ರಿಂಗ್. ಐಟಿಐ ಸ್ಥಾಪಿಸಿ ಇಲ್ಲಿವರೆಗೂ 1500ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಟ್ರೇಲರಿಂಗ್ ತರಬೇತಿ ನೀಡಿದ್ದೇನೆ.&lt;/p&gt;&lt;p&gt;&lt;strong&gt;ಸಿನಿಮಾ ನಂಟಿಗೆ ಬಂದಿದ್ದೇಗೆ?&lt;/strong&gt;ಟೈಲರಿಂಗ್&zwnj; ಮಾಡುತ್ತಿದ್ದ ನಾನು ಕಾಸ್ಟ್ಯೂಮ್&zwnj; ಡಿಸೈನರ್&zwnj; ಆದೆ. ವಸ್ತ್ರ ವಿನ್ಯಾಸಕ್ಕೆ ಬಂದವಳು ಮುಂದೆ ನಟನೆಯನ್ನೂ ಮಾಡಿದೆ. ಇಲ್ಲಿವರೆಗೂ ನೂರಾರು ಧಾರಾವಾಹಿಗಳಲ್ಲಿ ನಟಿಸಿದ್ದೇನೆ.&lt;/p&gt;&lt;p&gt;&lt;strong&gt;ನಿಮ್ಮ ನಟನೆಯ ಶುರುವಾಗಿದ್ದು ಎಲ್ಲಿಂದ?&lt;/strong&gt;ಕಳೆದ ಮೂರು ದಶಕಗಳಿಂದ ಕಿರುತೆರೆ, ಸಿನಿಮಾ, ಟಿವಿ ಶೋಗಳ ಮೂಲಕ ಗುರುತಿಸಿಕೊಂಡಿರುವ ಈಗ ನನಗೆ 70 ವರ್ಷ. 1988ರಿಂದ ನಾನು ನಟನೆ ಶುರು ಮಾಡಿದ್ದೇನೆ. ಅಲ್ಲಿಂದ ಇಲ್ಲಿವರೆಗೂ ನಟಿಸಿರುವ ಧಾರಾವಾಹಿಗಳ ಬಗ್ಗೆ ಹೇಳುತ್ತಾ ಹೋದರೆ ಅದೇ ದೊಡ್ಡ ಪಟ್ಟಿಯಾಗುತ್ತದೆ. &lsquo;ಮಾಯಾಮೃಗ&rsquo;, &lsquo;ಚರಣದಾಸಿ&rsquo;, &lsquo;ಕಣ್ಣಾಮುಚ್ಚಾಲೆ&rsquo;, &lsquo;ಬೆಳದಿಂಗಳಾಗಿ ಬಾ&rsquo;, &lsquo;ಶ್ರೀ ರಾಘವೇಂದ್ರ ಮಹಾತ್ಮೆ&rsquo;, &lsquo;ಸೀತಾರಾಮ&rsquo; ಮುಂತಾದವು ತಕ್ಷಣಕ್ಕೆ ಹೇಳಬಹುದು. ಪ್ರಸ್ತುತ ಈಗ &lsquo;ಪವಿತ್ರ ಬಂಧನ&rsquo; ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ.&lt;/p&gt;&lt;p&gt;&lt;strong&gt;&lsquo;ಸಂಕೀರ್ತನ&rsquo; ಸಿನಿಮಾ ಮಾಡಬೇಕು ಅನಿಸಿದ್ದೇಕೆ?&lt;/strong&gt;ನಾನು ಚಿಕ್ಕವಳಿದ್ದಾಗಿನಿಂದಲೂ ದಾಸರ, ಭಕ್ತಿ ವಿಜಯ ಕತೆಗಳನ್ನು ಕೇಳುತ್ತಿದ್ದೆ. ಚಂದಮಾನ ಕತೆಗಳನ್ನು ಓದುತ್ತಿದ್ದೆ. ನಾನೂ ಕೂಡ ಜೀವನದಲ್ಲಿ ಭಕ್ತಿಯನ್ನು ಅಳವಡಿಸಿಕೊಳ್ಳಬೇಕೆಂಬ ಭಾವನೆಯಲ್ಲಿ ಸಿನಿಮಾ ಮಾಡಿದ್ದೇನೆ. 15 ವರ್ಷಗಳ ಹಿಂದೆ ಅಂದುಕೊಂಡ ಯೋಜನೆ ಇದು.&lt;/p&gt;&lt;p&gt;&lt;strong&gt;ಈ ಚಿತ್ರದ ಉದ್ದೇಶ ಏನು?&lt;/strong&gt;ದಾಸರ ಪದಗಳು, ದೇವರ ನಾಮಗಳು, ಕೀರ್ತನೆಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಬೇಕು. ಅದರ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಚಿತ್ರ ಮಾಡಿದೆ.&lt;/p&gt;&lt;p&gt;&lt;strong&gt;ಸಂಕೀರ್ತನ ಕತೆ ಏನು?&lt;/strong&gt;ವಿಜಯನಗರ ಸಾಮ್ರಾಜ್ಯದಲ್ಲಿದ್ದ ಸಂತರ ಕುರಿತ ಸಿನಿಮಾ. ಅಂದರೆ ಕೃಷ್ಣದೇವರಾಯನ ಕಾಲದಲ್ಲಿ ಅವತರಿಸಿದ್ದ ಯತಿಶ್ರೇಷ್ಟರ, ದಾಸ ಶ್ರೇಷ್ಟರ, ಕವಿಶ್ರೇಷ್ಟರ ಮಹಿಮೆ, ಚರಿತ್ರೆಯನ್ನು ಒಳಗೊಂಡ ಸಿನಿಮಾ ಇದು. ಜೆ.ಎಂ.ಪ್ರಹ್ಲಾದ್&zwnj; ಅವರು ಕತೆ, ಚಿತ್ರಕಥೆ, ಸಂಭಾಷಣೆ ಬಂದಿದ್ದಾರೆ. ಕಲಾ ಗಂಗೋತ್ರಿ ಮಂಜು ನಿರ್ದೇಶಿಸಿದ್ದಾರೆ. ನಾನು ನಟನೆ, ಕಲಾ ನಿರ್ದೇಶನ, ವಸ್ತ್ರ ವಿನ್ಯಾಸದ ಜೊತೆಗೆ ನಿರ್ಮಾಪಕಿ ಕೂಡ. ರಮೇಶ್&zwnj; ಭಟ್&zwnj;, ಶ್ರೀಧರ್&zwnj;, ರಾಮಕೃಷ್ಣ ಸೇರಿದಂತೆ ಸುಮಾರು 200 ಕಲಾವಿದರು ನಟಿಸಿದ್ದಾರೆ. ಸಿದ್ದೇಶ್&zwnj; ಕ್ಯಾಮೆರಾ, ಪ್ರವೀಣ್&zwnj; ಡಿ ರಾವ್&zwnj; ಸಂಗೀತ ಇದೆ. ಅಮೆರಿಕಾದಲ್ಲಿರುವ ನನ್ನ ಪುತ್ರಿ ದಿವ್ಯಾ ಈ ಚಿತ್ರಕ್ಕಾಗಿ ಹಾಡಿರುವುದು ಮತ್ತೊಂದು ವಿಶೇಷ.&lt;/p&gt;&lt;h2&gt;&lt;strong&gt;ಯಾವಾಗ ಸಿನಿಮಾ ಬಿಡುಗಡೆ?&lt;/strong&gt;&lt;/h2&gt;&lt;p&gt;ಏಪ್ರಿಲ್&zwnj; 2ರಂದು ಚಿತ್ರವನ್ನು ಬಿಡುಗಡೆ ಮಾಡಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇವೆ. ವಿದೇಶಗಳಲ್ಲೂ ಸಿನಿಮಾ ಬಿಡುಗಡೆ ಆಗಲಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/padmalatha-gundurao-life-story-actress-costume-designer-gvd/articleshow-m6m74sq"/>
        </item>
        <item>
            <title><![CDATA[ಸಾಹಿತ್ಯ, ಅಂಬೇಡ್ಕರ್‌, ಸಂವಿಧಾನದ ಓದು ನನ್ನ ಬದುಕಿನ ನಡೆ, ಆಲೋಚನೆ ಬದಲಿಸುತ್ತಿದೆ: ದುನಿಯಾ ವಿಜಯ್]]></title>
            <link>https://kannada.asianetnews.com/celebrity-interviews/duniya-vijay-birthday-interview-ambedkar-constitution-reading-landlord-movie-san/articleshow-ncfw62f</link>
            <guid isPermaLink="true">https://kannada.asianetnews.com/celebrity-interviews/duniya-vijay-birthday-interview-ambedkar-constitution-reading-landlord-movie-san/articleshow-ncfw62f</guid>
            <pubDate>Mon, 19 Jan 2026 13:01:01 +0530</pubDate>
            <description><![CDATA[&lt;p&gt;ನಟ ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ 'ಲ್ಯಾಂಡ್&zwnj; ಲಾರ್ಡ್' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಸುಳ್ಳು ಕೇಸುಗಳಿಂದ ಬೇಸತ್ತು ಸಂವಿಧಾನ ಮತ್ತು ಡಾ. ಅಂಬೇಡ್ಕರ್ ಅವರ ಬಗ್ಗೆ ಓದಲು ಪ್ರಾರಂಭಿಸಿದೆ ಎಂದು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j58aespx7v7x55dgd06651c7,imgname-dv.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆರ್. ಕೇಶವಮೂರ್ತಿ&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಜ.19):&lt;/strong&gt; ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬವನ್ನು ಎರಡು ದಿನ ಮೊದಲೇ (ಜ.18) ಅಭಿಮಾನಿಗಳ ಜೊತೆಗೆ ನಂದಿ ಲಿಂಕ್ಸ್ ಗೌಂಡ್&zwnj;ನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ನಾಳೆ (ಜ.20) ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ವಿಜಯ್ ಸಂದರ್ಶನ.&lt;/p&gt;&lt;h3&gt;&lt;strong&gt;ನೀವು ಪ್ರತಿ ಹುಟ್ಟುಹಬ್ಬಕ್ಕೆ ಮಿಸ್&zwnj; ಮಾಡದೆ ಮಾಡುತ್ತಿರುವ ಕೆಲಸಗಳೇನು?&lt;/strong&gt;&lt;/h3&gt;&lt;p&gt;ತಮ್ಮ ಪ್ರೀತಿ, ಅಭಿಮಾನ, ಸಮಯ, ಹಣ ಎಲ್ಲವನ್ನೂ ಕೊಟ್ಟು ಜೀವನ ಪರ್ಯಂತವಾಗಿ ನಮ್ಮನ್ನು ಬೆಳೆಸುವ ಅಭಿಮಾನಿಗಳನ್ನು ಭೇಟಿ ಮಾಡಿ, ಅವರ ಜೊತೆ ಊಟ ಮಾಡೋದು..&lt;/p&gt;&lt;h3&gt;&lt;strong&gt;ಜನ್ಮದಿನಾಚರಣೆಯಲ್ಲಿ ಏನೆಲ್ಲ ವಿಶೇಷತೆಗಳಿವೆ?&lt;/strong&gt;&lt;/h3&gt;&lt;p&gt;ಈ ಬಾರಿ &lsquo;ಅಭಿಮಾನಿಗಳ ಲ್ಯಾಂಡ್&zwnj; ಲ್ಯಾರ್ಡ್&zwnj; ಉತ್ಸವ&rsquo;. ಅಂದರೆ ಅಭಿಮಾನಿಗಳಿಂದಲೇ &lsquo;ಲ್ಯಾಂಡ್&zwnj; ಲಾರ್ಡ್&zwnj;&rsquo; ಚಿತ್ರದ ಟ್ರೇಲರ್&zwnj; ಬಿಡುಗಡೆ ಮಾಡಿಸಿದ್ದೇನೆ.&lt;/p&gt;&lt;h3&gt;&lt;strong&gt;ಇತ್ತೀಚೆಗೆ ತುಂಬಾ ಪುಸ್ತಕ ಓದಕ್ಕೆ ಶುರು ಮಾಡಿದ್ದೀರಂತೆ. ಓದಬೇಕು ಅನಿಸಿದ್ದೇಕೆ?&lt;/strong&gt;&lt;/h3&gt;&lt;p&gt;ನಿರ್ದೇಶಕನಕ್ಕೆ ಬಂದಾಗ &lsquo;ಅಯ್ಯೋ ನಾನು ಹೆಚ್ಚು ಶಿಕ್ಷಣ ಪಡೆದುಕೊಂಡಿಲ್ಲ&rsquo; ಅಂತ ತುಂಬಾ ಕಾಡಿತು. ಮುಖ್ಯವಾಗಿ ನಾನು ಮಾಡದೆ ಇರುವ ತಪ್ಪಿಗೆ ಎರಡು ಸುಳ್ಳು ಕೇಸುಗಳು ನನ್ನ ಮೇಲೆ ಹಾಕಿದರು. ಯಾಕೆ ಹೀಗೆ ಎನ್ನುವ ಪ್ರಶ್ನೆ ಮಾಡಿದಾಗ ಸಂವಿಧಾನ ಓದಲು ಶುರು ಮಾಡಿದೆ. ನಾನು ಅಮಾಯಕ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ, ಅಮಾಯಕರಿಗೆ ಎಷ್ಟು ಅನ್ಯಾಯ ಆಗುತ್ತಿದೆ ಎಂದು ಸಂವಿಧಾನ ಓದಲಾರಂಭಿಸಿದಾಗ ಅರ್ಥ ಆಯಿತು. ಎರಡು ಸುಳ್ಳು ಪ್ರಕರಣಗಳು, ನಾನು ಹೆಚ್ಚು ಓದಿಲ್ಲ ಎನ್ನುವ ಕೊರತೆಯೇ ನನ್ನನ್ನು ಸಾಹಿತ್ಯದ ಕಡೆಗೆ ಸೆಳೆಯಿತು.&lt;/p&gt;&lt;h3&gt;&lt;strong&gt;ಯಾರು ಮತ್ತು ಯಾವ ಪುಸ್ತಕಗಳು ಈಗ ನಿಮ್ಮ ಓದಿನ ಆದ್ಯತೆಗಳಾಗಿವೆ?&lt;/strong&gt;&lt;/h3&gt;&lt;p&gt;ಪತ್ರಿಕೆಗಳು, ಸಣ್ಣ ಕತೆಗಳು, ಕಡಿಮೆ ಪುಟಗಳ ಪುಸ್ತಕಗಳಿಂದ ಶುರುವಾಗಿ ಯಾವಾಗ ಸಂವಿಧಾನ ಓದಕ್ಕೆ ಶುರು ಮಾಡಿದ್ನೋ ಆಗ ಬಾಬಾ ಸಾಹೇಬ್&zwnj; ಡಾ ಬಿ.ಆರ್&zwnj;.ಅಂಬೇಡ್ಕರ್&zwnj; ಬಗ್ಗೆ ಓದಬೇಕು ಅನಿಸಿತು. ಬಾಬಾ ಸಾಹೇಬರ ಬಗ್ಗೆ ತಿಳ್ಕೊಳ್ಳುತ್ತಾ ಹೋದೆ. ಅವರು ನನಗೆ ಹೆಚ್ಚು ಇಷ್ಟ ಆಗ್ತಾ ಹೋದರು. ರೈಟ್&zwnj; ಫಾರ್ ಈಕ್ವಾಲಿಟಿ, ಸಮಾನತೆ, ಶೋಷಣೆ ಇತ್ಯಾದಿಗಳು ಅರ್ಥ ಮಾಡಿಸಿದ್ದು ಡಾ ಬಿ.ಆರ್&zwnj;.ಅಂಬೇಡ್ಕರ್&zwnj; ಪುಸ್ತಕಗಳು. ಅಬ್ಬಾ ಅಂಬೇಡ್ಕರ್ ಎಂಥ ವ್ಯಕ್ತಿ, ವ್ಯಕ್ತಿತ್ವ ಅನಿಸಕ್ಕೆ ಶುರುವಾಯಿತು. &lsquo;ಜೈ ಭೀಮ್&zwnj;&rsquo; ಅಂತ ಈಗೀಗ ನಾನು ಹೇಳುತ್ತೇನೆ, ಮೊದಲು ಹೇಳುತ್ತಿರಲಿಲ್ಲ. ಆಗ ನಾನು ಓದಿರಲಿಲ್ಲ. ಆ ಪದಗಳ ಅರ್ಥ ಗೊತ್ತಿರಲಿಲ್ಲ. ಈಗ ಗೊತ್ತಾಗಿದೆ. ಹೇಳುತ್ತಿದ್ದೇನೆ. ನನ್ನ ಆಲೋಚನೆಗಳನ್ನು ವಿಸ್ತರಿಸುತ್ತಿರುವ ಡಾ ಬಿ.ಆರ್&zwnj;.ಅಂಬೇಡ್ಕರ್&zwnj; ಬಗೆಗಿನ ಓದು ನನ್ನ ಆದ್ಯತೆ ಆಗಿದೆ.&lt;/p&gt;&lt;h3&gt;&lt;strong&gt;ಬದುಕಿನ ಫಿಲಾಸಫಿಗಳೇನು?&lt;/strong&gt;&lt;/h3&gt;&lt;p&gt;ಸಿಂಪಲ್&zwnj; ಲೀವಿಂಗ್&zwnj; ಹೈ ಥಿಂಕಿಂಗ್&zwnj; ಅನ್ನೋದು ನನ್ನ ಜೀವನದ ಫಿಲಾಸಫಿ. ವಿಚಾರ ಇಲ್ಲದ ಜಾಗದಲ್ಲಿ ನಾನಿರೋದು ವ್ಯರ್ಥ ಅನ್ನೋದು ಅರ್ಥ ಮಾಡಿಕೊಂಡಿದ್ದೇನೆ. ಕಲಿತಾ, ತಿದ್ದಿಕೊಳ್ಳುತ್ತಾ ಹೋಗೋದೆ ಜೀವನ. ಸಾಮಾನ್ಯನಾಗಿರಬೇಕು, ದೊಡ್ಡ ಕನಸುಗಳನ್ನು ಕಾಣಬೇಕು.&lt;/p&gt;&lt;h3&gt;&lt;strong&gt;ನಿಮಗೆ ತಿರುಗಾಟ ಅಂದ್ರೆ ಇಷ್ಟ. ಯಾವ ಸಂದರ್ಭದಲ್ಲಿ ನಿಮ್ಮನ್ನು ಈ ತಿರುಗಾಟ ಎಳೆಯುತ್ತೆ?&lt;/strong&gt;&lt;/h3&gt;&lt;p&gt;ಬದುಕಿನ ಜಂಜಾಟಗಳಿಂದ ಸಣ್ಣ ವಿರಾಮ ಬೇಕು ಅನಿಸಿದಾಗ. ಒತ್ತಡಗಳಿಂದ ಒಂದಿಷ್ಟು ಗಂಟೆಗಳ ಕಾಲವಾದರೂ ದೂರ ಆಗಬೇಕು ಅನಿಸಿದಾಗ. ನನಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಈ ತಿರುಗಾಟ ಮುಖ್ಯ. ನನಗೆ ನೀವು ಒಂದು ಕೋಟಿ ರೂಪಾಯಿ ಕೊಟ್ಟು ವಿದೇಶಕ್ಕೆ ಹೋಗಿ ಅಂದರೆ ನಾನು ಸೀದಾ ಕಾಡಿಗೆ ಹೋಗುತ್ತೇನೆ. ಕಾಡು, ನೀರು, ಪ್ರಾಣಿಗಳು ಜಗತ್ತು ಯಾಕೆ ನನಗೆ ಇಷ್ಟ ಅಂದರೆ ನಮ್ಮ ಮೂಲ ಅದೇ ಅಲ್ಲವೇ!&lt;/p&gt;&lt;h3&gt;&lt;strong&gt;ಸಲಗ, ಭೀಮ, ಲ್ಯಾಂಡ್&zwnj; ಲಾರ್ಡ್&zwnj;, ಸಿಟಿ ಲೈಟ್ಸ್&zwnj;... ಎಲ್ಲದರಲ್ಲೂ ಕಾಮನ್&zwnj; ಪಾಯಿಂಟ್&zwnj; ಕತ್ತಲು. ನಿಮ್ಮನ್ನು ಡಾರ್ಕ್&zwnj; ಲೋಕ ಯಾಕೆ ಹೆಚ್ಚು ಆಕರ್ಷಿಸುತ್ತದೆ?&lt;/strong&gt;&lt;/h3&gt;&lt;p&gt;ಬೆಳಕಿಗೆ ಬರೋಣ ಅಂತ ಪ್ರಯತ್ನಿಸಿದಾಗಲೆಲ್ಲ ಕತ್ತಲಿಗೇ ತಳ್ಳುತ್ತಿದ್ದಾರೆ. &lsquo;ನೀನು ಇದ್ದಲ್ಲಿಯೇ ಇರು&rsquo; ಎಂದಾಗ ಅಲ್ಲೊಂದು ಊರು, ಜನ, ಆಚರಣೆ, ನೋವು- ನಲಿವು, ಸಂಭ್ರಮ, ಪರಂಪರೆ ಇದೆ ಅರ್ಥ ಮಾಡಿಕೊಂಡೆ. ನೀವು ಎಲ್ಲಿಗೆ ನನ್ನಂಥವರನ್ನು ತಳ್ಳುತ್ತಿರೋ ಅಲ್ಲೇ ನಿಂತು ಕತೆ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಕತ್ತಲಿಗೂ ಒಂದು ರೆಪ್ರೆಸೆಂಟ್&zwnj; ಬೇಕು ಅಲ್ಲವೇ? &lsquo;ಕತ್ತಲು&rsquo;- &lsquo;ನನ್ನಂಥವನು&rsquo; ಅಂದರೇನು ಅಂತ ಅವರವರ ಊಹೆ, ಅರ್ಥ, ವ್ಯಾಖ್ಯಾನಕ್ಕೆ ಬಿಟ್ಟಿದ್ದೇನೆ.&lt;/p&gt;&lt;h3&gt;&lt;strong&gt;&lsquo;ಲ್ಯಾಂಡ್&zwnj; ಲಾರ್ಡ್&zwnj;&rsquo; ಚಿತ್ರದ ಕುರಿತು 5 ಕುತೂಹಲಕಾರಿ ಅಂಶಗಳೇನು?&lt;/strong&gt;&lt;/h3&gt;&lt;p&gt;ಮಣ್ಣಿನ ಕತೆ, ಸಮಾನತೆಯನ್ನು ಹೇಳುತ್ತದೆ, ಹಳ್ಳಿ ಹಳ್ಳಿಗೂ ಸಂವಿಧಾನ ಮುಖ್ಯ ಮತ್ತು ಅಗತ್ಯವೇನು ಅಂತ ಅರ್ಥ ಮಾಡಿಸುತ್ತದೆ, ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ಬಹುಸಂಖ್ಯಾತರ ಜೀವನದ ಸಂಘರ್ಷ ಇದೆ. ಕೋಲಾರ ಮಣ್ಣಿನ ಭಾಷೆ ಇದೆ. ನನ್ನದೇ ಭಾಷೆಗೆ ಮರಳಿದಂತೆ ಅನಿಸಿತು. ನಾವೇನಾದರು ಕೇಳುತ್ತಿದ್ದೇವೆ ಅಂದರೆ ಅದು ಯಾರೋ ಕೊಟ್ಟ ದಾನವೋ, ಭಿಕ್ಷೆಯೋ ಅಲ್ಲ. ಸಂವಿಧಾನ ಕೊಟ್ಟಿರುವ ಹಕ್ಕು... ಇದೆಲ್ಲವೂ ನಿರ್ದೇಶಕ ಜಡೇಶ್&zwnj; ಅಚ್ಚುಕಟ್ಟಾಗಿ ಸಿನಿಮಾ ಆಗಿ ರೂಪಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>celebrity-interviews</category>
            <dc:creator>Kannadaprabha News</dc:creator>
            <atom:link href="https://kannada.asianetnews.com/celebrity-interviews/duniya-vijay-birthday-interview-ambedkar-constitution-reading-landlord-movie-san/articleshow-ncfw62f"/>
        </item>
        <item>
            <title><![CDATA[GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?]]></title>
            <link>https://kannada.asianetnews.com/celebrity-interviews/what-can-the-audience-see-in-the-srujan-lokeshs-gst-movie-gvd/articleshow-nqh3upe</link>
            <guid isPermaLink="true">https://kannada.asianetnews.com/celebrity-interviews/what-can-the-audience-see-in-the-srujan-lokeshs-gst-movie-gvd/articleshow-nqh3upe</guid>
            <pubDate>Fri, 28 Nov 2025 10:47:01 +0530</pubDate>
            <description><![CDATA[&lt;p&gt;ನನಗೆ ಬಹಳ ವರ್ಷಗಳಿಂದ ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಆಸೆ ಇತ್ತು. ಆದರೆ ವಿಶ್ವಾಸ ಇರಲಿಲ್ಲ. ಮಜಾ ಟಾಕೀಸ್&zwnj; ನಿರ್ದೇಶನ ಮಾಡಿದ ಮೇಲೆ ನಂಬಿಕೆ ಬಂತು. ನಾನು ಫಾರ್ಮಲ್&zwnj; ಆಗಿ ನಿರ್ದೇಶನ ಕಲಿತವನಲ್ಲ ಎಂದರು ಸೃಜನ್&zwnj; ಲೋಕೇಶ್&zwnj;.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kb4dh0kqkvfxwqvnk0qkejjr,imgname-vdvd-1764306223735.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಜೇಶ್ ಶೆಟ್ಟಿ&lt;/strong&gt;&lt;/p&gt;&lt;p&gt;&lt;strong&gt;* ತಾತ ಸುಬ್ಬಯ್ಯ ನಾಯ್ಡು, ತಂದೆ ಲೋಕೇಶ್&zwnj; ಅವರ ಬಳಿಕ ನೀವೂ ನಿರ್ದೇಶಕನಕ್ಕಿಳಿದಿರಿ. ಈ ಆಸೆ ಯಾವಾಗ ಬಂತು?&lt;/strong&gt;ನನಗೆ ಬಹಳ ವರ್ಷಗಳಿಂದ ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಆಸೆ ಇತ್ತು. ಆದರೆ ವಿಶ್ವಾಸ ಇರಲಿಲ್ಲ. ಮಜಾ ಟಾಕೀಸ್&zwnj; ನಿರ್ದೇಶನ ಮಾಡಿದ ಮೇಲೆ ನಂಬಿಕೆ ಬಂತು. ನಾನು ಫಾರ್ಮಲ್&zwnj; ಆಗಿ ನಿರ್ದೇಶನ ಕಲಿತವನಲ್ಲ. ಕೆಲಸ ಮಾಡುತ್ತಾ ಕಲಿತವನು. ಒಂದೊಳ್ಳೆ ಕತೆ ಹೊಳೆಯಿತು. ಅದನ್ನು ನಾನೇ ನಿರ್ದೇಶನ ಮಾಡಿದರೆ ಚೆಂದ ಅನ್ನಿಸಿತು.&lt;/p&gt;&lt;p&gt;&lt;strong&gt;* ಈ ಸಿನಿಮಾ ಮಾಡಲು, ಕತೆ ಬರೆಯಲು ಏನು ಸ್ಫೂರ್ತಿ?&lt;/strong&gt;ಈ ಕತೆ ನನಗೆ ನಿದ್ದೆಯಲ್ಲಿ ಹೊಳೆದಿದ್ದು. ಅದನ್ನು ನಾನು ಬೆಳೆಸುತ್ತಾ ಬಂದೆ. ನಮ್ಮಲ್ಲಿ ಬಹಳಷ್ಟು ಹಾರರ್&zwnj; ಸಿನಿಮಾಗಳು ಬಂದಿವೆ. ಹೆದರಿಸುವ ದೆವ್ವಗಳು, ಭಯಂಕರ ದೆವ್ವಗಳು ಹೀಗೆ ನಾನಾ ರೀತಿಯ ದೆವ್ವಗಳಿವೆ. ಆದರೆ ಒಬ್ಬ ಅಸಹಾಯಕ ವ್ಯಕ್ತಿಗೆ ದೆವ್ವಗಳು ನೆರವಿಗೆ ನಿಂತರೆ ಹೇಗಿರುತ್ತದೆ ಎಂಬ ಯೋಚನೆಯೇ ಈ ಸಿನಿಮಾದ ಕತೆಯನ್ನು ಬೆಳೆಸಿತು. ನಾನು ಈ ಕತೆಯನ್ನು ಸುಮಾರು 100 ಸಲ ಬದಲಿಸಿರಬಹುದು. ಪಾತ್ರಗಳನ್ನು ಬೆಳೆಸುವುದು, ಸಿನಿಮಾಗೆ ಅನಿವಾರ್ಯತೆ ಇಲ್ಲದಾಗ ಕಟ್ ಮಾಡುವುದು ಹೀಗೆ ಈ ಪ್ರಕ್ರಿಯೆ ನನಗೆ ಸಂತೋಷ ಕೊಟ್ಟಿದೆ. ಮುಂದೆ ಮತ್ತಷ್ಟು ಗಂಭೀರ, ಪ್ರೇಮಕಥಾ ಸಿನಿಮಾಗಳನ್ನು ಮಾಡುವ ಧೈರ್ಯ ಕೊಟ್ಟಿದೆ.&lt;/p&gt;&lt;p&gt;&lt;strong&gt;* ಈ ಸಿನಿಮಾ ಯಾಕೆ ನಿಮಗೆ ವಿಶೇಷ?&lt;/strong&gt;ಸಿನಿಮಾ ಪ್ರಯಾಣ ಆರಂಭವಾಗಿದ್ದು ಕೋವಿಡ್&zwnj; ಸಂದರ್ಭದಲ್ಲಿ. ಆ ಸಂದರ್ಭದಲ್ಲಿ ಎಲ್ಲರೂ ಮಲಯಾಳಂ ಸಿನಿಮಾ ನೋಡತೊಡಗಿದರು. ಮೆಚ್ಚಿದರು. ಹೊಗಳಿದರು. ನಾನೂ ಒಂದು ಒಳ್ಳೆಯ ಕಂಟೆಂಟ್ ಸಿನಿಮಾ ಮಾಡಬೇಕು ಎಂದುಕೊಂಡು ಈ ಸಿನಿಮಾ ಮಾಡಿದೆ. ಇಲ್ಲಿ ಹೀರೋ ಮುಖ್ಯ ಅಲ್ಲ, ಕಂಟೆಂಟ್ ಮುಖ್ಯ. ನಾನು ಹಿನ್ನೆಲೆಗೆ ಸರಿದು ಕತೆಯೇ ಪ್ರಧಾನವಾಗಿ ಮಾಡಿಕೊಂಡು ಸಿನಿಮಾ ಮಾಡಿದೆ. ನನಗೆ ಸ್ಪೇಸ್&zwnj; ಕಮ್ಮಿ ಇದೆ. ಬೇರೆ ಪಾತ್ರಗಳಿಗೆ ಜಾಸ್ತಿ ಇದೆ. ಇಲ್ಲಿ ನಿರ್ದೇಶಕ ಸೃಜನ್&zwnj; ನನಗೆ ಮುಖ್ಯವಾಗಿದ್ದ. ನಿರ್ದೇಶಕ ಸೃಜನ್&zwnj;ನನ್ನು ಮೆಚ್ಚಿಕೊಂಡರೆ ನನ್ನ ಪ್ರಯತ್ನ ಸಾರ್ಥಕ.&lt;/p&gt;&lt;p&gt;&lt;strong&gt;* ಸಿನಿಮಾ ಮಾಡುವುದು, ಪ್ರಚಾರ ಮಾಡುವುದು -ಯಾವುದು ಸುಲಭ, ಯಾವುದು ಕಷ್ಟ?&lt;/strong&gt;ಸಿನಿಮಾ ಮಾಡುವುದು ತುಂಬಾ ಸುಲಭ, ಪ್ರಚಾರ ಮಾಡುವುದು ಬಹಳ ವೇದನೆಯ ಕೆಲಸ. ಜನರನ್ನು ತಲುಪುವುದು ನಿಜಕ್ಕೂ ದೊಡ್ಡ ಸವಾಲು. ಈ ಸಲ ನಾನು ತುಂಬಾ ಪ್ರಯತ್ನ ಪಟ್ಟು ಪ್ರಚಾರ ಮಾಡಿದ್ದೇನೆ. ಮನೆ ಮನೆಗೆ ಹೋಗಿದ್ದೇನೆ. ಯಾಕೆಂದರೆ ಈ ಸಿನಿಮಾದ ಮೇಲಿರುವ ನಂಬಿಕೆ. ಈ ಕತೆ, ಯೋಚನೆ ಹೊಳೆದಾಗಲೇ ನನಗೆ ಇದರ ಮೇಲೊಂದು ವಿಶ್ವಾಸ ಬಂದಿತ್ತು. ಪಾಸಿಟಿವ್&zwnj; ಭಾವ ಇತ್ತು. ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆ ಇತ್ತು. ಒಳ್ಳೆಯ ಸಿನಿಮಾವನ್ನು ಪ್ರಚಾರ ಮಾಡದೇ ಇದ್ದರೆ ತಪ್ಪಾಗುತ್ತದೆ ಎಂಬ ಕಾರಣದಿಂದ ಗರಿಷ್ಠ ಪ್ರಯತ್ನ ಮಾಡಿದ್ದೇವೆ. ಜನ ಬಂದು ಜೊತೆ ನಿಂತರೆ ಎಲ್ಲಾ ಶ್ರಮಕ್ಕೆ ಫಲ ದೊರೆಯಲಿದೆ.&lt;/p&gt;&lt;h2&gt;&lt;strong&gt;ಈ ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು?&lt;/strong&gt;&lt;/h2&gt;&lt;p&gt;1. ನಗುವಿನ ಕೊರತೆ ಇರುವ ಕಾಲಘಟ್ಟ ಇದು. ಈ ಸಿನಿಮಾಗೆ ಬಂದರೆ ಸಿನಿಮಾ ಪೂರ್ತಿ ಮನಸಾರೆ ನಕ್ಕು ಹಗುರಾಗಿ ಹೋಗಬಹುದು.2. ಇಲ್ಲಿ ಹೊಡೆದಾಟವಿಲ್ಲ, ರಕ್ತಪಾತವಿಲ್ಲ. ಮುಜುಗರ ಪಡುವ ಅಂಶಗಳಿಲ್ಲ. ಇಡೀ ಕುಟುಂಬ ಜೊತೆಗೆ ಕುಳಿತು ನೋಡಬಹುದು.3. ನನ್ನ ಅಮ್ಮ ಗಿರಿಜಾ ಲೋಕೇಶ್, ಮಗ ಸುಕೃತ ದೆವ್ವಗಳಾಗಿ ನಟಿಸಿದ್ದಾರೆ. ಬಹಳಷ್ಟು ಹಿರಿ ಕಿರಿಯ ಕಲಾವಿದರು ನನ್ನ ಜೊತೆ ನಿಂತಿದ್ದಾರೆ. ಎಲ್ಲರೂ ಸೇರಿಕೊಂಡು ಭರಪೂರ ಮನರಂಜನೆ ಉಣಬಡಿಸುತ್ತಾರೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/what-can-the-audience-see-in-the-srujan-lokeshs-gst-movie-gvd/articleshow-nqh3upe"/>
        </item>
        <item>
            <title><![CDATA[ಕೊನೆಗೂ ರಕ್ಷಿತ್‌ ಶೆಟ್ಟಿ ಫೋನ್‌ On‌ ಆಯ್ತು; ಬಂಪರ್‌ ಗುಡ್‌ನ್ಯೂಸ್ ಕೊಟ್ರು! Rakshit Shetty Interview]]></title>
            <link>https://kannada.asianetnews.com/gallery/sandalwood/actor-rakshit-shetty-interview-after-3-years-about-richard-anthony-movie-o94v7rr</link>
            <guid isPermaLink="true">https://kannada.asianetnews.com/gallery/sandalwood/actor-rakshit-shetty-interview-after-3-years-about-richard-anthony-movie-o94v7rr</guid>
            <pubDate>Mon, 16 Feb 2026 12:58:22 +0530</pubDate>
            <description><![CDATA[&lt;p&gt;( ಸಂದರ್ಶನ-ಜೋಗಿ )&lt;/p&gt;&lt;p&gt;Rakshit Shetty: ರಕ್ಷಿತ್ ಶೆಟ್ಟರನ್ನು ಮೊದಲಿನಿಂದಲೂ ನೋಡಿಕೊಂಡು ಬಂದವರಿಗೆ ಅವರು ಕೆಲಸ ಮಾಡುವ ಶೈಲಿ ಗೊತ್ತು. ಯಾವುದನ್ನೂ ಉಸಿರುಗಟ್ಟಿ ಮಾಡಿ ಮುಗಿಸಬೇಕು, ಹಿಂದಿನ ಸಿನಿಮಾದ ಗೆಲುವಿನ ಮೇಲೆ ಮುಂದಿನ ಸಿನಿಮಾ ಕಟ್ಟಬೇಕು ಅನ್ನುವ ಉದ್ದೇಶ ಇಲ್ಲ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khjmssvm8vhpep9myg07h1rq,imgname-new-project--40--1771226064756.jpg" type="image/jpeg" height="390" width="690"/>
            <content:encoded><![CDATA[&lt;p&gt;( ಸಂದರ್ಶನ-ಜೋಗಿ )&lt;/p&gt;&lt;p&gt;Rakshit Shetty: ರಕ್ಷಿತ್ ಶೆಟ್ಟರನ್ನು ಮೊದಲಿನಿಂದಲೂ ನೋಡಿಕೊಂಡು ಬಂದವರಿಗೆ ಅವರು ಕೆಲಸ ಮಾಡುವ ಶೈಲಿ ಗೊತ್ತು. ಯಾವುದನ್ನೂ ಉಸಿರುಗಟ್ಟಿ ಮಾಡಿ ಮುಗಿಸಬೇಕು, ಹಿಂದಿನ ಸಿನಿಮಾದ ಗೆಲುವಿನ ಮೇಲೆ ಮುಂದಿನ ಸಿನಿಮಾ ಕಟ್ಟಬೇಕು ಅನ್ನುವ ಉದ್ದೇಶ ಇಲ್ಲ.&amp;nbsp;&lt;/p&gt;&lt;img&gt;&lt;p&gt;ರಕ್ಷಿತ್, ಯಾರ ಫೋನಿಗೂ ಸಿಗುತ್ತಿರಲಿಲ್ಲ. ನಾಲ್ಕೈದು ವರ್ಷಗಳಿಂದ ಸದ್ದಿಲ್ಲದೇ ಚಿತ್ರಕತೆಯಲ್ಲಿ ತೊಡಗಿದ್ದರು. ಅವರು ಅಮೆರಿಕಾದಲ್ಲಿದ್ದಾರೆ, ಉಡುಪಿಯಲ್ಲಿದ್ದಾರೆ, ದೇಶ ಸುತ್ತುತ್ತಿದ್ದಾರೆ, ಚಿತ್ರಕತೆ ಬರೆಯುತ್ತಿದ್ದಾರೆ ಮುಂತಾದ ಉಳಿದವರು ಕಂಡಂತೆ ಆಡುತ್ತಿದ್ದ ಮಾತುಗಳಲ್ಲಷ್ಟೇ ರಕ್ಷಿತ್ ಶೆಟ್ಟರ ಜಾಡು ತಿಳಿಯುತ್ತಿತ್ತು.&lt;/p&gt;&lt;p&gt;ಅವರು ಇದ್ದದ್ದೇ ಹಾಗೆ, ಅರ್ಧ ಅಂತರಂಗ, ಅರ್ಧ ಬಹಿರಂಗ. ಮುಂದೇನು ಅಂತ ಗೊತ್ತಿಲ್ಲದವರಂತೆ ಕೆಲಸ ಮಾಡುತ್ತಿದ್ದ ರಕ್ಷಿತ್, ನಾಳೆಗಳನ್ನು ಪ್ಲಾನ್ ಮಾಡುತ್ತಿರಲಿಲ್ಲ. ಇವತ್ತಿನ ಜನಪ್ರಿಯತೆಯ ಮೇಲೆ ನಾಳೆಗಳನ್ನು ಕಟ್ಟುತ್ತಿರಲಿಲ್ಲ. ಮುಗಿಬಿದ್ದು ಸಿನಿಮಾ ಮಾಡುವ ಆತುರ ತೋರಿದವರೂ ಅಲ್ಲ.&lt;/p&gt;&lt;img&gt;&lt;p&gt;ಚಿತ್ರರಂಗಕ್ಕೆ ಅಪರೂಪವಾದ ಅಪೂರ್ವ ಸಂಯಮ ಮತ್ತು ನಿರಾಳ&zwj;ದಲ್ಲಿ ಅವರು ಕೆಲಸ ಮಾಡುವವರು ಅಂತ ಅವರ ಸಿನಿಮಾಗಳ ಅಭಿಮಾನಿಗಳಿಗೂ ಗೊತ್ತಿದೆ. ಅವರೆಲ್ಲರೂ ರಿಚರ್ಡ್ ಆ್ಯಂಟನಿಗೆ ಕಾಯುತ್ತಿರುತ್ತಾರೆ. ಆ ಸಿನಿಮಾ ಯಾವಾಗ ಅಂತ ಕೇಳಲು ನಾವೆಲ್ಲ ತಿಂಗಳಿಗೆ ಒಂದಾದರೂ ಫೋನು ಮಾಡುತ್ತಿದ್ದರೆ, ಅವರ ಫೋನ್ ಸ್ವಿಚಾಫ್ ಆಗಿರುತ್ತಿತ್ತು. ಇವತ್ತು ಅವರ ಫೋನ್ ಸದ್ದುಮಾಡಿತು.&lt;/p&gt;&lt;p&gt;&lsquo;ಸದ್ಯಕ್ಕೆ ಉಡುಪಿಯಲ್ಲಿದ್ದೇನೆ&rsquo; ಅಂದರು ರಕ್ಷಿತ್ ಶೆಟ್ಟಿ. ಅವರ ಧ್ವನಿಯಲ್ಲಿ ನಿರಾಳತೆಯೂ ತೃಪ್ತಿಯೂ ಇದ್ದಂತಿತ್ತು. ಹಿಡಿದದ್ದನ್ನು ಸಾಧಿಸಿದ ಧನ್ಯತೆ ಅದು. ಅವರ ಮಾತಿನಲ್ಲಿಯೂ ಆ ಖುಷಿ ಮತ್ತು ಅಕ್ಕರೆ ಕಾಣಿಸಿತು.&lt;/p&gt;&lt;img&gt;&lt;p&gt;&lsquo;ಐದು ಸಿನಿಮಾಗಳ ಸ್ಕ್ರಿಪ್ಟಿನ ಮೇಲೆ ಕೆಲಸ ಮಾಡಿದ್ದೇನೆ. ಎಲ್ಲವೂ ನಾನು ಅಂದುಕೊಂಡಂತೆ ಬಂದಿದೆ. ಅವನ್ನು ಶೂಟ್ ಮಾಡುವುದಷ್ಟೇ ಬಾಕಿ. ಮಾರ್ಚ್ ಕೊನೆಯ ಹೊತ್ತಿಗೆ ಪ್ರೀ-ಪ್ರೊಡಕ್ಷನ್ ಕೆಲಸ ಶುರುಮಾಡುತ್ತೇನೆ. ಅದು ಮುಗಿಯುತ್ತಿದ್ದಂತೆ ಶೂಟಿಂಗ್ ಶುರುವಾಗುತ್ತದೆ. ಮೊದಲು &lsquo;ರಿಚರ್ಡ್ ಆ್ಯಂಟನಿ&rsquo;, ಅದಾದ ನಂತರ &lsquo;ಪುಣ್ಯಕೋಟಿ&rsquo;, ಆಮೇಲೆ ಮೂರು ಸಿನಿಮಾಗಳು. ಬೆನ್ನಿಂದ ಬೆನ್ನಿಗೆ ಐದು ಸಿನಿಮಾಗಳು ಬರುತ್ತಾ ಹೋಗುತ್ತವೆ. ತಂಡ ಸಿದ್ಧವಾಗಿದೆ, ಚಿತ್ರಕತೆಯೂ ಸಿದ್ಧವಾಗಿದೆ&rsquo; ಅಂತ ತನ್ನ ಪ್ಲಾನ್ ತೆರೆದಿಟ್ಟರು ರಕ್ಷಿತ್.&lt;/p&gt;&lt;img&gt;&lt;p&gt;ಅವರ ಪ್ರಕಾರ ಪುಣ್ಯಕೋಟಿಗೆ ಸಿಕ್ಕಾಪಟ್ಟೆ ವಿಎಫ್ಎಕ್ಸ್ ಕೆಲಸಗಳಿವೆ. ಅವು ಸಿದ್ಧವಾದ ನಂತರವೇ ಶೂಟಿಂಗಿಗೆ ಹೋಗಲು ಸಾಧ್ಯ. ರಿಚರ್ಡ್ ಆ್ಯಂಟನಿ ಶುರುವಾಗುವ ಮೊದಲೇ ಪುಣ್ಯಕೋಟಿಯ ತಾಂತ್ರಿಕ ತಂಡ ಕೆಲಸ ಆರಂಭಿಸುತ್ತದೆ. ರಿಚರ್ಡ್ ಆ್ಯಂಟನಿಗೂ ಸಾಕಷ್ಟು ವಿಎಫ್ಎಕ್ಸ್ ಕೆಲಸಗಳು ನಡೆಯಬೇಕಿದೆ. ಆದರೆ ಶೂಟಿಂಗಿಗೆ ಹೋಗುವುದಕ್ಕೆ ಅಡ್ಡಿಯಿಲ್ಲ. ಹೀಗಾಗಿ ತಂಡವನ್ನು ಸಿದ್ಧಮಾಡಿ ಅವರಿಗೆ ಕೆಲಸ ವಹಿಸಿ, ತಾನು ರಿಚರ್ಡ್ ಆ್ಯಂಟನಿ ಚಿತ್ರದಲ್ಲಿ ತೊಡಗಿಕೊಳ್ಳುವುದು ರಕ್ಷಿತ್ ಶೆಟ್ಟರ ಸದ್ಯದ ಪ್ಲಾನು. ರಿಚರ್ಡ್ ಆ್ಯಂಟನಿ ಮುಗಿಯುತ್ತಿದ್ದಂತೆ ಪುಣ್ಯಕೋಟಿಯ ಫೌಂಡೇಶನ್ ಸಿದ್ಧವಾಗಿರುತ್ತದೆ. ಅದರಲ್ಲಿ ತೊಡಗಿಸಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;&lsquo;ಪುಣ್ಯಕೋಟಿ ಮತ್ತು ನಂತರ ಬರುವ ಮೂರು ಸಿನಿಮಾಗಳನ್ನು ನಾನೇ ನಿರ್ಮಾಣ ಮಾಡುವುದು ಅಂತ ನಿರ್ಧರಿಸಿದ್ದೇನೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಕೂಡ ಮಾಡಿಕೊಂಡಿದ್ದೇನೆ. ಎಲ್ಲರೂ ನನ್ನ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ ಅನ್ನುವುದು ನನಗೂ ಗೊತ್ತಿದೆ. ಆದರೆ ನಾನು ಕೆಲಸ ಮಾಡುವ ರೀತಿಯೇ ಹಾಗೆ. ನನಗೆ ನನ್ನದೇ ಆದ ಸಾವಧಾನ ಇದೆ. ಅದನ್ನು ಬಿಡುವುದು ನನಗೆ ಸಾಧ್ಯವೇ ಇಲ್ಲ&rsquo; ಅಂತ ರಕ್ಷಿತ್ ಶೆಟ್ಟಿ ಸಿನಿಮಾ ನಿಧಾನವಾಗಿದ್ದು ಯಾಕೆ ಅನ್ನುವುದನ್ನು ಹೇಳುತ್ತಾ ಹೋದರು.&lt;/p&gt;&lt;img&gt;&lt;p&gt;&lsquo;ಬದುಕಿನ ಒಂದು ಮಜಲಿನಿಂದ ಇನ್ನೊಂದಕ್ಕೆ ಹೊರಳಿಕೊಳ್ಳುವ ಸಮಯದಲ್ಲಿ, ಬದಲಾವಣೆಯ ಹೊತ್ತಲ್ಲಿ ನಾನು ನನಗೆ ಬೇಕಾದಷ್ಟು ಸಮಯ ತೆಗೆದುಕೊಂಡೇ ಕೆಲಸ ಮಾಡುತ್ತೇನೆ. ನಾನು ತಕ್ಷಣ ಸಿನಿಮಾ ಮಾಡಿ ತಕ್ಷಣ ಹಣ ಮಾಡುವುದಕ್ಕೆ ಬಂದವನಲ್ಲ. ದುಡ್ಡು ಬೇಕು, ಅದು ನನಗೂ ಗೊತ್ತಿದೆ. ಆದರೆ ಎರಡು ವರ್ಷ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಾ ಇದ್ದು, ನಂತರ ಎರಡು ವರ್ಷದ್ದನ್ನು ದುಡಿಯುವುದು ಸಾಧ್ಯವಾದರೆ ಅದೇ ನನಗೆ ಇಷ್ಟ. ಎಲ್ಲವೂ ಒಮ್ಮೆಗೇ ಆಗಬೇಕು ಅನ್ನುವ ಆಸೆ ನನಗಿಲ್ಲ.&lt;/p&gt;&lt;img&gt;&lt;p&gt;ಇದೆಲ್ಲಾ ಸಿನಿಮಾರಂಗಕ್ಕೆ ಬೇರೆ ಥರ ಅನ್ನಿಸಬಹುದು. ಹೀಗೂ ಇರುತ್ತಾರಾ ಅಂತ ಆಶ್ಚರ್ಯ ಆಗಬಹುದು. ಆದರೆ ನಾನಿರುವುದೇ ಹಾಗೆ, ಬಾಲ್ಯದಿಂದಲೂ ಹೀಗೆಯೇ ಕೆಲಸ ಮಾಡಿಕೊಂಡು ಬಂದವನು. ಬೇರೆ ಥರ ಇರಲಿಕ್ಕೆ ನನ್ನಿಂದ ಸಾಧ್ಯವಿಲ್ಲ. ನಾನು ಬದಲಾಗಲು ಹೊರಟರೆ ನನ್ನತನ ಕಳೆದುಕೊಳ್ಳುತ್ತೇನೆ&rsquo;.&lt;/p&gt;&lt;img&gt;&lt;p&gt;&lsquo;ಮಿಡ್&zwnj;ಲೈಫ್&zwnj;ಗೆ ಬಂದಾಗ ಒಂದು ಬದಲಾವಣೆ ಬೇಕಾಗುತ್ತದೆ. ಆ ಬದಲಾವಣೆ ಸಾಧ್ಯವಾಗಬೇಕಿದ್ದರೆ ಜೀವನದ ಒಂದು ಚಕ್ರ ಮುಗಿಯಬೇಕು. ಅದನ್ನು ಮುಗಿಸಿ ಮತ್ತೊಂದಕ್ಕೆ ಕಾಲಿಡುವವನು ನಾನು. ಅದಕ್ಕೆ ಅದರದ್ದೇ ಆದ ಅವಧಿ, ಸಾವಧಾನ ಎಲ್ಲವೂ ಬೇಕು. ನಾನು ಅದನ್ನೆಲ್ಲ ಇಷ್ಟಪಡುತ್ತಲೇ ಮಾಡುತ್ತೇನೆ&rsquo; ಅಂತ ಹೇಳುತ್ತಿದ್ದ ರಕ್ಷಿತ್ ಶೆಟ್ಟರ ಮಾತಲ್ಲಿ ತಾನು ಅಂದುಕೊಂಡಿದ್ದನ್ನು ಅಂದುಕೊಂಡ ರೀತಿಯಲ್ಲೇ ಮಾಡಿ ಮುಗಿಸಿದ ಸಂತೋಷ ಇತ್ತು. ರಿಚರ್ಡ್ ಆ್ಯಂಟನಿಯ ಪ್ರಯಾಣ ಶುರುವಾಗಿದೆ ಮತ್ತು ಆತನ ಜತೆ ಯಾರಿದ್ದಾರೆ ಅನ್ನುವುದು ಇಷ್ಟರಲ್ಲೇ ಬಯಲಾಗಲಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/sandalwood/actor-rakshit-shetty-interview-after-3-years-about-richard-anthony-movie-o94v7rr"/>
        </item>
        <item>
            <title><![CDATA[ಮದುವೆಯಾದ್ಮೇಲೆ ನಟನೆ ಬಿಟ್ಟಿದ್ದೆ; ಪತಿ ಬೆಂಬಲಕ್ಕೆ ಕೊನೆಗೂ ಮಣಿದೆ: Nandagokula Serial ಪ್ರಿಯಾ Interview]]></title>
            <link>https://kannada.asianetnews.com/gallery/tv-talk/nandagokula-kannada-serial-priya-real-name-arpitha-gowda-on-husband-marriage-sih200x</link>
            <guid isPermaLink="true">https://kannada.asianetnews.com/gallery/tv-talk/nandagokula-kannada-serial-priya-real-name-arpitha-gowda-on-husband-marriage-sih200x</guid>
            <pubDate>Mon, 23 Feb 2026 22:08:37 +0530</pubDate>
            <description><![CDATA[&lt;p&gt;ನಂದಗೋಕುಲ ಧಾರಾವಾಹಿಯಲ್ಲಿ ಮಾಧವನ ಪತ್ನಿಯಾಗಿರುವ ಪ್ರಿಯಾ ಈಗ ನಂದಕುಮಾರ್&zwnj; ಮನೆಯ ಖುಷಿಯನ್ನು ಹಾಳು ಮಾಡುತ್ತಿದ್ದಾಳೆ. ಇವಳನ್ನು ನೋಡಿದರೆ ಯಾಕೆ ಈ ಮನೆಗೆ ಬಂದಳು ಎಂದು ವೀಕ್ಷಕರು ಕಿಡಿ ಕಾರುತ್ತಿದ್ದಾರೆ. ಈಗ ಅವರು ಎಷಿಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್&zwnj; ಜೊತೆ ರಿಯಲ್&zwnj; ಪತಿ ಬಗ್ಗೆ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj5nnk5htyfzhrckajsewt9z,imgname-new-project--81--1771864509617.jpg" type="image/jpeg" height="390" width="690"/>
            <content:encoded><![CDATA[&lt;p&gt;ನಂದಗೋಕುಲ ಧಾರಾವಾಹಿಯಲ್ಲಿ ಮಾಧವನ ಪತ್ನಿಯಾಗಿರುವ ಪ್ರಿಯಾ ಈಗ ನಂದಕುಮಾರ್&zwnj; ಮನೆಯ ಖುಷಿಯನ್ನು ಹಾಳು ಮಾಡುತ್ತಿದ್ದಾಳೆ. ಇವಳನ್ನು ನೋಡಿದರೆ ಯಾಕೆ ಈ ಮನೆಗೆ ಬಂದಳು ಎಂದು ವೀಕ್ಷಕರು ಕಿಡಿ ಕಾರುತ್ತಿದ್ದಾರೆ. ಈಗ ಅವರು ಎಷಿಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್&zwnj; ಜೊತೆ ರಿಯಲ್&zwnj; ಪತಿ ಬಗ್ಗೆ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ನಾನು ಹಾಗೂ ನನ್ನ ಗಂಡ ಮೊದಲಿನಿಂದಲೂ ಸ್ನೇಹಿತರು. ಕೆಲಸದ ವಿಚಾರಕ್ಕೆ ಅವರು, ನಾನು ಮೀಟ್&zwnj; ಮಾಡಿದೆವು. ಆಗ ಅವರು ನನ್ನ ಮದುವೆ ಆಗ್ತೀಯಾ ಎಂದು ಪ್ರಶ್ನೆ ಮಾಡಿದರು. ನನ್ನ ಜೀವನದ ಏರಿಳಿತವನ್ನು ಅವರು ನೋಡಿದ್ದಾರೆ, ಹೀಗಾಗಿ ನಾನು ಓಕೆ ಎಂದೆ. ನಮ್ಮದು ಲವ್&zwnj; ಮ್ಯಾರೇಜ್.&zwnj; ಆದರೆ ಲವ್&zwnj; ಪ್ರಪೋಸ್&zwnj; ಇರಲಿಲ್ಲ.&lt;/p&gt;&lt;img&gt;&lt;p&gt;ನನ್ನ ಗಂಡನ ಹೆಸರು ಹೇಮಂತ್&zwnj; ಶ್ರೀನಿವಾಸ್.&zwnj; ಈಗ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ನಟಿಸುವುದು ನನಗಿಂತ ಅವರಿಗೆ ಜಾಸ್ತಿ ಖುಷಿ.&lt;/p&gt;&lt;img&gt;&lt;p&gt;ಅವರಂತೂ ತುಂಬ ಖುಷಿಯಿಂದ ಇದ್ದಾರೆ. ನನ್ನ ಜೊತೆ ಯಾರಾದರೂ ಮಾತನಾಡಿ, ಫೋಟೋ ತಗೊಂಡರೆ ಅವರು ದೂರದಲ್ಲೇ ನಿಂತು ನೋಡಿ ಖುಷಿಪಡ್ತಾರೆ.&lt;/p&gt;&lt;img&gt;&lt;p&gt;ಮದುವೆಯಾದ್ಮೇಲೆ ನಟನೆ ಬೇಡ ಎಂದು ನಾನು ದೂರ ಇದ್ದೆ. ಆದರೆ ನನ್ನ ಗಂಡನೇ ಫೋಸ್ಟ್&zwnj; ಮಾಡಿದ್ರು, ನಿನಗೆ ನಟನೆ ಖುಷಿ ಇದೆ ಎಂದರೆ ಮಾಡು ಎಂದರು. ಹೀಗಾಗಿ ಮತ್ತೆ ನಟನೆಗೆ ಬಂದೆ.&lt;/p&gt;&lt;img&gt;&lt;p&gt;ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದ್ದೀನಿ. ಅವಕಾಶಗಳು ಇಲ್ಲದಿದ್ದಾಗ ನನ್ನ ಮನೆಯಲ್ಲಿ ಎಲ್ಲರೂ ಸಪೋರ್ಟ್&zwnj; ಮಾಡಿದ್ದಾರೆ, ಪದೇ ಪದೇ ಮೋಟಿವೇಟ್&zwnj; ಮಾಡುತ್ತಿದ್ದರು. ಕಷ್ಟಪಟ್ಟಿದ್ದಕ್ಕೆ ಫಲಿತಾಂಶ ಸಿಗುತ್ತದೆ ಎಂದು ಹೇಳುತ್ತಲೇ ಇದ್ದರು. ಎಲ್ಲೇ ಕರೆದರೂ ಆಡಿಷನ್&zwnj;ನಲ್ಲಿ ಭಾಗವಹಿಸುತ್ತಿದ್ದೆ, ಒಳ್ಳೆಯ ಡೈರೆಕ್ಟರ್&zwnj; ಅಡಿಯಲ್ಲಿ ಕೆಲಸ ಮಾಡಿದ್ದೀನಿ, ಎಷ್ಟೋ ಪ್ರಾಜೆಕ್ಟ್&zwnj;ಗಳು ಕೈತಪ್ಪಿ ಹೋದಾಗ ನನಗೆ ಯಾಕೆ ಹೀಗಾಯ್ತು ಎಂದು ಬೇಸರ ಮಾಡಿಕೊಂಡಿದ್ದೂ ಇದೆ. ಆಗೆಲ್ಲ ಮನೆಯವರು ಮೋಟಿವೇಟ್&zwnj; ಮಾಡುತ್ತಿದ್ದರು.&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/nandagokula-kannada-serial-priya-real-name-arpitha-gowda-on-husband-marriage-sih200x"/>
        </item>
        <item>
            <title><![CDATA[ನಿಮ್ಮನ್ನು ನೋಡಿದ್ರೆ ಸಿಟ್ಟು ಬರುತ್ತೆ, ಪ್ರಿಯಾ ಪಾತ್ರ ಮಾಡ್ಬೇಡಿ ಅಂದ್ರು: Nanda Gokula Serial ಅರ್ಪಿತಾ ಗೌಡ]]></title>
            <link>https://kannada.asianetnews.com/gallery/celebrity-interviews/colors-kannada-nanda-gokula-serial-priya-real-name-arpitha-gowda-interview-xiyzeq8</link>
            <guid isPermaLink="true">https://kannada.asianetnews.com/gallery/celebrity-interviews/colors-kannada-nanda-gokula-serial-priya-real-name-arpitha-gowda-interview-xiyzeq8</guid>
            <pubDate>Mon, 23 Feb 2026 15:52:13 +0530</pubDate>
            <description><![CDATA[&lt;p&gt;ನಂದಗೋಕುಲ ಧಾರಾವಾಹಿಯಲ್ಲಿ ನಂದಕುಮಾರ್&zwnj; 3 ಮಕ್ಕಳಿಗೂ ಮದುವೆ ಆಗಿದೆ. ಇಬ್ಬರು ಗಂಡು ಮಕ್ಕಳು ನಂದಕುಮಾರ್&zwnj; ವಿರುದ್ಧವಾಗಿ ಮದುವೆಯಾದ್ರೆ, ಮಾಧವ ಮಾತ್ರ ತಂದೆ ಹೇಳಿದಂತೆ ಮದುವೆಯಾದ. ಆದರೆ ನಂದ ಆಯ್ಕೆ ಮಾಡಿದ ಸೊಸೆ ಪ್ರಿಯಾಳಿಂದಲೇ ಇಡೀ ಮನೆಯ ನೆಮ್ಮದಿ ಹಾಳಾಗ್ತಿದೆ. ಪ್ರಿಯಾ ಪಾತ್ರಧಾರಿ ಈ ಬಗ್ಗೆ ಏನಂತಾರೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj4zzdyz9qc3bdhw2qrffy5e,imgname-new-project--79--1771841763295.jpg" type="image/jpeg" height="390" width="690"/>
            <content:encoded><![CDATA[&lt;p&gt;ನಂದಗೋಕುಲ ಧಾರಾವಾಹಿಯಲ್ಲಿ ನಂದಕುಮಾರ್&zwnj; 3 ಮಕ್ಕಳಿಗೂ ಮದುವೆ ಆಗಿದೆ. ಇಬ್ಬರು ಗಂಡು ಮಕ್ಕಳು ನಂದಕುಮಾರ್&zwnj; ವಿರುದ್ಧವಾಗಿ ಮದುವೆಯಾದ್ರೆ, ಮಾಧವ ಮಾತ್ರ ತಂದೆ ಹೇಳಿದಂತೆ ಮದುವೆಯಾದ. ಆದರೆ ನಂದ ಆಯ್ಕೆ ಮಾಡಿದ ಸೊಸೆ ಪ್ರಿಯಾಳಿಂದಲೇ ಇಡೀ ಮನೆಯ ನೆಮ್ಮದಿ ಹಾಳಾಗ್ತಿದೆ. ಪ್ರಿಯಾ ಪಾತ್ರಧಾರಿ ಈ ಬಗ್ಗೆ ಏನಂತಾರೆ?&lt;/p&gt;&lt;img&gt;&lt;p&gt;ನಟಿ ಅರ್ಪಿತಾ ಗೌಡ ಅವರು ಎಷಿಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್&zwnj; ಜೊತೆ ಸೀರಿಯಲ್&zwnj; ಲೋಕದ ಜೊತೆಗೆ ವೈಯಕ್ತಿಕವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಎಲ್ಲಿಯವರು?&lt;/strong&gt;&lt;/p&gt;&lt;p&gt;ನಾನು ಶಿವಮೊಗ್ಗದವಳು, ತಂದೆ-ತಾಯಿಗೆ ಒಬ್ಬಳೇ ಮಗಳು, ತಂದೆ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಾರೆ, ತಾಯಿ ಫ್ಯಾಷನ್&zwnj; ಡಿಸೈನರ್&zwnj;.&lt;/p&gt;&lt;p&gt;&lt;strong&gt;ಶಿಕ್ಷಣದ ಬಗ್ಗೆ ಹೇಳಿ&lt;/strong&gt;&lt;/p&gt;&lt;p&gt;ಬಿಕಾಂ ಓದಿದ್ದೇನೆ&lt;/p&gt;&lt;img&gt;&lt;p&gt;ರಮ್ಯಾ ಅವರ ನಾಗರಹಾವು ಸಿನಿಮಾದಲ್ಲಿ ನಾಗದೇವತೆ ಪಾತ್ರಕ್ಕೆಂದು ಹುಡುಕಾಟ ಮಾಡುತ್ತಿದ್ದರು. ಆಗ ಒಬ್ಬರು ನಟನೆಯಲ್ಲಿ ಆಸಕ್ತಿ ಇದೆಯಾ ಎಂದು ಕೇಳಿದರು. ನನಗೆ ನಟನೆ ಗೊತ್ತಿರಲಿಲ್ಲ, ಆಸಕ್ತಿ ಇರಲಿಲ್ಲ, ಅವಕಾಶ ಸಿಕ್ಕಿತು ಎಂದು ಸಿನಿಮಾ ಮಾಡಿದೆ. ಆಮೇಲೆ ಆಕ್ಟಿಂಗ್&zwnj; ಕೋರ್ಸ್&zwnj; ಮಾಡಿದೆ. ಐದಾರು ಸಿನಿಮಾ ಮಾಡಿದ್ದು, ಸತ್ಯ, ನೂರು ಜನ್ಮಕೂ ಧಾರಾವಾಹಿಯಲ್ಲಿ ನಟಿಸಿದ್ದೇನೆ. ಚಿತ್ರರಂಗಕ್ಕೆ ಬಂದು ಹದಿನಾಲ್ಕು ವರ್ಷಗಳು ಕಳೆದಿವೆ.&lt;/p&gt;&lt;img&gt;&lt;p&gt;ಆರಂಭದಲ್ಲಿ ನನ್ನ ತುಂಬ ದ್ವೇಷ ಮಾಡಿದ್ರು, ಈಗಲೂ ಮಾಡುತ್ತಿದ್ದಾರೆ. ಇದು ಕ್ಯಾರೆಕ್ಟರ್&zwnj;, ಪಾತ್ರ ಹಾಗೆ ಇರೋದಿಕ್ಕೆ ಅವರನ್ನು ನೋಡಿದ್ರೆ ನಮಗೆ ಸಿಟ್ಟು ಬರುತ್ತಿದೆ ಎಂದು ಕೆಲವರಿಗೆ ಅರ್ಥ ಆಗಿದೆ. ಆದರೂ ಕೂಡ ಪ್ರಿಯಾ ಪಾತ್ರ ಇಷ್ಟ ಇಲ್ಲ, ನೀವು ಈ ಪಾತ್ರ ಮಾಡ್ಬೇಡಿ ಎಂದು ಹೇಳಿದ್ದುಂಟು.&lt;/p&gt;&lt;img&gt;&lt;p&gt;ಪ್ರಿಯಾ ತುಂಬ ಮುಗ್ಧೆ, ಅವಳಿಗೆ ಅತ್ತೆ-ಮಾವ ಎಲ್ಲರನ್ನು ನಾನೇ ಚೆನ್ನಾಗಿ ನೋಡಿಕೊಳ್ಳಬೇಕು, ನನ್ನನ್ನು ಎಲ್ಲರೂ ಇಷ್ಟಪಡಬೇಕು ಎಂಬ ಗುಣ ಇದೆ. ಮುಂದಿನ ದಿನಗಳಲ್ಲಿ ಪ್ರಿಯಾ ಒಳ್ಳೆಯವಳು ಎನ್ನೋದು ಗೊತ್ತಾಗುವುದು.&lt;/p&gt;&lt;img&gt;&lt;p&gt;ಒಳ್ಳೆಯದನ್ನು ತೋರಿಸಲು, ಕೆಲವು ಕೆಟ್ಟದಾಗಿ ಕಾಣುತ್ತದೆ, ಹಾಗೆ ತೋರಿಸಿದರೆ ಚೆನ್ನಾಗಿ ಕಾಣುವುದು. ಈ ಪಾತ್ರ ಮಾಡಬೇಡಿ ಎಂದು ಅನೇಕರು ಹೇಳುತ್ತಿದ್ದಾರೆ, ನಿಮ್ಮನ್ನು ನೋಡಿದ್ರೆ ಸಿಟ್ಟು ಬರುತ್ತದೆ ಎಂದು ಕೆಲವರು ಹೇಳಿದ್ದುಂಟು. ಹೊರಗಡೆ ಹೋದಾಗ ನನಗೆ ಹೊಡೆಯುತ್ತಾರೆ ಎಂದು ಡೈರೆಕ್ಟರ್&zwnj;ಗೆ ತಮಾಷೆ ಮಾಡುತ್ತಿದ್ದೆ. ಅಕ್ಕ-ಪಕ್ಕದವರು ಕೂಡ ಇದು ನಿಜ ಎಂದು ಅಂದುಕೊಂಡಿದ್ದುಂಟು. ಎಲ್ಲರಿಗೂ ನಾನು ವಿವರಣೆ ಮಾಡಿ ಹೇಳೋಕೆ ಆಗೋದಿಲ್ಲ.&lt;/p&gt;&lt;img&gt;&lt;p&gt;&lt;strong&gt;ಸೋಶಿಯಲ್&zwnj; ಮೀಡಿಯಾದಲ್ಲಿ ಬರುವ ಕಾಮೆಂಟ್&zwnj;ಗಳನ್ನು ನೋಡಿದರೆ ನಿಮಗೆ ಬೈತಿದ್ದಾರಾ? ಅಥವಾ ಪ್ರಿಯಾಗೆ ಬೈತಿದ್ದಾರಾ ಎಂಬ ಗೊಂದಲ ಆಗಿತ್ತಾ?&lt;/strong&gt;&lt;/p&gt;&lt;p&gt;ಆರಂಭದ ಮೂರು ದಿನ ನಾನು ಬೇಸರ ಮಾಡಿಕೊಂಡಿದ್ದೆ, ಈ ಥರದ ಡೌಟ್&zwnj; ಕೂಡ ಬಂದಿತ್ತು. ನಾನು ಇಷ್ಟು ವರ್ಷಗಳಲ್ಲಿ ನೆಗೆಟಿವ್&zwnj; ಶೇಡ್&zwnj; ಪಾತ್ರಗಳಲ್ಲಿ ನಟಿಸಿಲ್ಲ, ಇದು ನನಗೆ ಹೊಸತು. ಆಮೇಲೆ ನನ್ನ ಪಾತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಎಂದು ಅರ್ಥಮಾಡಿಕೊಂಡೆ. ಕುಟುಂಬ, ಸೀರಿಯಲ್&zwnj; ಟೀಂ ಎಲ್ಲವೂ ನನಗೆ ಬೆಂಬಲ ಕೊಟ್ಟಿದ್ದರಿಂದ, ನಾನು ಖುಷಿಯಿಂದ ಪಾತ್ರ ನಿರ್ವಹಣೆ ಮಾಡುತ್ತಿದ್ದೇನೆ.&lt;/p&gt;&lt;img&gt;&lt;p&gt;ಇಷ್ಟು ವರ್ಷ ಕಷ್ಟಪಟ್ಟಿದ್ದಕ್ಕೆ ಒಳ್ಳೆಯ ಪಾತ್ರ ಸಿಕ್ಕಿದೆ, ಜನರು ಸ್ವೀಕಾರ ಮಾಡಿದ್ದಾರೆ ಎಂಬ ಖುಷಿಯಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಪಾತ್ರಗಳನ್ನು ನಿರ್ವಹಿಸುವ ಆಸೆ ಕೂಡ ಇದೆ.&amp;nbsp;&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/celebrity-interviews/colors-kannada-nanda-gokula-serial-priya-real-name-arpitha-gowda-interview-xiyzeq8"/>
        </item>
        <item>
            <title><![CDATA[ನನ್ನಿಷ್ಟದ ಹುಡುಗ ಸಿಕ್ಕರೆ ಮಾತ್ರ ಮದುವೆ ಆಗೋದು ಅಂತ ಫಿಕ್ಸ್‌ ಆಗಿದ್ದೆ: 'ಪುಟ್ಟಕ್ಕನ ಮಕ್ಕಳು' ನಟಿ ಸಂಜನಾ ಬುರ್ಲಿ]]></title>
            <link>https://kannada.asianetnews.com/celebrity-interviews/puttakkana-makkalu-serial-sneha-real-name-sanjana-burli-interview-on-marriage/articleshow-xo7abr9</link>
            <guid isPermaLink="true">https://kannada.asianetnews.com/celebrity-interviews/puttakkana-makkalu-serial-sneha-real-name-sanjana-burli-interview-on-marriage/articleshow-xo7abr9</guid>
            <pubDate>Sun, 01 Feb 2026 11:38:37 +0530</pubDate>
            <description><![CDATA[&lt;p&gt;Actress Sanjana Burli Interview: &lsquo;ಲಗ್ನಪತ್ರಿಕೆ&rsquo;, &lsquo;ಪುಟ್ಟಕ್ಕನ ಮಕ್ಕಳು&rsquo; ಹಾಗೂ &lsquo;ಗಂಧದ ಗುಡಿ&rsquo; ಧಾರಾವಾಹಿ ನಟಿ ಸಂಜನಾ ಬುರ್ಲಿ ಅವರು ಮಾರ್ಚ್&zwnj;ನಲ್ಲಿ ಮದುವೆ ಆಗಲಿದ್ದಾರೆ. ಈ ಬಗ್ಗೆ ಅವರು ಎಷಿಯಾನೆಟ್&zwnj; ಸುವರ್ಣ ನ್ಯೂಸ್&zwnj; ಜೊತೆಗೆ ಸಂದರ್ಶನ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgbwwqew96e04grhccfcq2yc,imgname-new-project---2026-02-01t113449.893-1769925926364.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಲಗ್ನಪತ್ರಿಕೆ&rsquo;, &lsquo;ಪುಟ್ಟಕ್ಕನ ಮಕ್ಕಳು&rsquo;, &lsquo;ಗಂಧದ ಗುಡಿ&rsquo; ಧಾರಾವಾಹಿ ನಟಿ ಸಂಜನಾ ಬುರ್ಲಿ ಅವರು ( Actress Sanjana Burli ) ಎಂಗೇಜ್&zwnj; ಆಗಿ ಸರ್ಪ್ರೈಸ್&zwnj; ನೀಡಿದ್ದರು. ಈಗ ಮದುವೆ ಆಗಲು ರೆಡಿಯಾಗಿರುವ ಇವರು ಎಷಿಯಾನೆಟ್&zwnj; ಸುವರ್ಣ ನ್ಯೂಸ್&zwnj; ಜೊತೆಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;ಏಕಾಏಕಿ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡ್ರಿ&lt;/h2&gt;&lt;p&gt;ಹೌದು, ಸರಳವಾಗಿ ನಾವು ಬೆಂಗಳೂರಿನಲ್ಲಿ ಎಂಗೇಜ್&zwnj;ಮೆಂಟ್&zwnj; ಮಾಡಿಕೊಂಡೆವು. ಎರಡು ಕುಟುಂಬಸ್ಥರು ಸೇರಿ ಒಟ್ಟೂ 200 ಜನರು ಆಗಿದ್ದರು. ಅಧಿಕೃತ ಆಗೋವರೆಗೂ ಫೋಟೋ ಶೇರ್&zwnj; ಮಾಡೋದು, ಮಾತನಾಡೋದು ಸರಿ ಅಲ್ಲ. ಸೋಶಿಯಲ್&zwnj; ಮೀಡಿಯಾವನ್ನು ದುರ್ಬಳಕೆ ಮಾಡಿಕೊಳ್ಳುವವರು ಇದ್ದಾರೆ. ಅನಗತ್ಯ ಗಾಸಿಪ್&zwnj;, ಮಾತುಗಳು ಅವಶ್ಯಕತೆ ಇರೋದಿಲ್ಲ. ನನ್ನ ಮದುವೆಗೆ ಎಲ್ಲರಿಗೂ ಆಹ್ವಾನ ಪತ್ರಿಕೆ ಕೊಡುತ್ತೇನೆ.&lt;/p&gt;&lt;h2&gt;ಹುಡುಗ ಯಾರು? ವೃತ್ತಿ ಏನು?&lt;/h2&gt;&lt;p&gt;ನಾನು ಸಮರ್ಥ್&zwnj; ಚೆನ್ನಗಿರಿ ಎನ್ನುವವರನ್ನು ಮದುವೆ ಆಗುತ್ತಿದ್ದೇನೆ. ಸಮರ್ಥ್&zwnj; ಅವರು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಡಾಕ್ಟರ್&zwnj; ಆಗಿ ಕೆಲಸ ಮಾಡುತ್ತಿದ್ದಾರೆ.&lt;/p&gt;&lt;h2&gt;ಇದು ಲವ್&zwnj; ಮ್ಯಾರೇಜ್?&zwnj; ಅರೇಂಜ್&zwnj; ಮ್ಯಾರೇಜ್?&zwnj;&lt;/h2&gt;&lt;p&gt;ಸಮರ್ಥ್&zwnj; ಚೆನ್ನಗಿರಿ ಅವರು ಫ್ಯಾಮಿಲಿ ಮೂಲಕವೇ ಪರಿಚಯ ಆದರು. ಆಮೇಲೆ ನಾವಿಬ್ಬರು ಮಾತನಾಡಿಕೊಂಡು, ಅರ್ಥ ಮಾಡಿಕೊಂಡು ಮದುವೆ ಆಗಬೇಕು ಎಂದುಕೊಂಡೆವು.&lt;/p&gt;&lt;h2&gt;ಮದುವೆ ಬಗ್ಗೆ ಮೊದಲು ನಿರೀಕ್ಷೆ ಇತ್ತೇ?&lt;/h2&gt;&lt;p&gt;ನನ್ನ ಆಲೋಚನೆಗಳು, ವಿಚಾರಧಾರೆಗಳು, ಕನಸು ವಿಭಿನ್ನವಾಗಿವೆ. ನನ್ನ ರೀತಿ ಆಲೋಚಿಸುವವರು ಅಥವಾ ಗೌರವ ಕೊಡುವವರು ಸಿಕ್ಕರೆ ಮಾತ್ರ ಮದುವೆ ಆಗ್ತೀನಿ, ಇಲ್ಲ ಅಂದರೆ ಹಾಗೆ ಇರಬೇಕು ಎಂದು ನಾನು ಫಿಕ್ಸ್&zwnj; ಆಗಿದ್ದೆ. ಮನೆಯಲ್ಲಿ ಕೂಡ ಇದನ್ನೇ ಹೇಳಿದ್ದೆ. ನನಗೆ ಮದುವೆ ಬಗ್ಗೆ ಯಾವ ಆತಂಕ, ಭಯವೂ ಇರಲಿಲ್ಲ.&lt;/p&gt;&lt;h2&gt;ಮದುವೆ ಸ್ವರ್ಗದಲ್ಲಿ ನಿಶ್ಚಿಯ ಆಗುವುದು ಎನ್ನುತ್ತಾರೆ&lt;/h2&gt;&lt;p&gt;ನಾನು ಇಷ್ಟಪಡುವ ಹುಡುಗ ಸಿಗೋದೇ ಇಲ್ಲ ಎಂದುಕೊಂಡಿದ್ದೆ. ಆದರೆ ನನ್ನಂಥೆ ಆಲೋಚಿಸುವ ಹುಡುಗ ಸಿಕ್ಕಿದ್ದಾನೆ. ಇದೆಲ್ಲ ನೋಡಿದರೆ ಮದುವೆ ಆಗಲು ಸಮಯ ಕೂಡಿ ಬರಬೇಕು ಎನ್ನೋದು ಸತ್ಯ ಎಂದು ಕಾಣುತ್ತದೆ.&lt;/p&gt;&lt;h2&gt;ಸಿನಿಮಾ ರಂಗದಲ್ಲಿ ಇರುವವರು ಸ್ವಲ್ಪ ತಡವಾಗಿ ಮದುವೆ ಆಗ್ತಾರೆ, ನೀವು ಬೇಗ ಮದುವೆ ಆಗುತ್ತಿದ್ದೀರಿ?&lt;/h2&gt;&lt;p&gt;ಹೌದು, ಒಂದು ದೃಷ್ಟಿಯಲ್ಲಿ ನೋಡುವುದಾದರೆ ನಾನು ಬೇಗ ಮದುವೆ ಆಗ್ತಿದ್ದೀನಿ. ಬಹುತೇಕರು 29, 30 ನೇ ವಯಸ್ಸಿಗೆ ಮದುವೆ ಆಗ್ತಾರೆ, ನಾನು ಬೇಗ ಮದುವೆ ಆಗ್ತಿದ್ದೀನಿ.&lt;/p&gt;&lt;h2&gt;ಹುಡುಗನ ಮನೆಯವರ ಬಗ್ಗೆ ಹೇಳಿ&lt;/h2&gt;&lt;p&gt;ನನ್ನ ತಂದೆ-ತಾಯಿ ಇಬ್ಬರೂ ಫಾರ್ಮಸಿಯಲ್ಲಿದ್ದಾರೆ, ಹುಡುಗ ಕೂಡ ಡಾಕ್ಟರ್&zwnj;, ಹುಡುಗನ ತಂದೆ ಕೂಡ ಮೆಡಿಕಲ್&zwnj; ಸ್ಟೋರ್&zwnj; ಹೊಂದಿದ್ದಾರೆ. ಒಟ್ಟಿನಲ್ಲಿ ಇದೆಲ್ಲ ಹೇಗೆ ಕೂಡಿ ಬಂತು ಎಂದು ನನಗೆ ಆಶ್ಚರ್ಯ ಆಗೋದುಂಟು.&lt;/p&gt;&lt;h2&gt;ಮದುವೆ ಯಾವಾಗ?&lt;/h2&gt;&lt;p&gt;ಮಾರ್ಚ್&zwnj;ನಲ್ಲಿ ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ. ಸಮಯ ತುಂಬ ಕಡಿಮೆ ಇದ್ದು, ತಯಾರಿ ಮಾಡಿಕೊಳ್ಳುತ್ತಿದ್ದೇನೆ.&lt;/p&gt;&lt;h2&gt;ನಿಮ್ಮ ಓದು ಎಲ್ಲಿಗೆ ಬಂತು?&lt;/h2&gt;&lt;p&gt;ನಾನು ಮೆಡಿಕಲ್&zwnj; ಇಂಜಿನಿಯರಿಂಗ್&zwnj; ಮಾಡಿದೆ. ಈಗ ಪಾಲಿಟಿಕಲ್&zwnj; ಸಾಯಿನ್ಸ್&zwnj;ನಲ್ಲಿ ಎಂಎ ಮಾಡುತ್ತಿದ್ದೇನೆ. ಮಾರ್ಚ್&zwnj;ನಲ್ಲಿಯೇ ನನ್ನ ಪರೀಕ್ಷೆಯೂ ಇದೆ, ಮದುವೆಯೂ ಇದೆ, ಅಷ್ಟೇ ಅಲ್ಲದೆ ಗಂಧದ ಗುಡಿ ಧಾರಾವಾಹಿ ಶೂಟಿಂಗ್&zwnj; ಇದೆ. ಒಟ್ಟಿನಲ್ಲಿ ಈ ಮೂರನ್ನು ಬ್ಯಾಲೆನ್ಸ್&zwnj; ಮಾಡುವ ಪ್ರಯತ್ನದಲ್ಲಿದ್ದೇನೆ.&lt;/p&gt;&lt;h2&gt;ಸೋಶಿಯಲ್&zwnj; ಮೀಡಿಯಾದಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿರಿ, ಯಾರು ಏನೇನು ಅಂದ್ರು?&lt;/h2&gt;&lt;p&gt;ನಾನು ಮದುವೆ ಆಗುವ ಹುಡುಗ ಚಿತ್ರರಂಗದವರಲ್ಲ ಎಂದು ಕೆಲವರು ನೆಗೆಟಿವ್&zwnj; ಕಾಮೆಂಟ್ ಮಾಡಿದ್ದಾರೆ. ನಟಿಯರು ಯಾವಾಗಲೂ ಹೀಗೆ ಮಾಡ್ತಾರೆ, ಆಮೇಲೆ ಇನ್ನೇನೋ ಆಗುವುದು ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಇದನ್ನು ನೋಡಿ ನನ್ನ ತಂದೆ-ತಾಯಿಗೆ ಬೇಸರ ಆಗಿದೆ. ನಮ್ಮ ಜೀವನ ಏನು? ನಾವು ಏನು ಎಂದು ಗೊತ್ತಿಲ್ಲದೆ ಕೆಲವರು ಕಾಮೆಂಟ್&zwnj; ಮಾಡುತ್ತಾರೆ, ಇದು ಸರಿ ಅಲ್ಲ. ನಾನು ನೆಗೆಟಿವ್&zwnj; ಕಾಮೆಂಟ್&zwnj;ಗಳ ಬಗ್ಗೆ ಎಂದಿಗೂ ಆಲೋಚನೆ ಮಾಡೋದಿಲ್ಲ.&lt;/p&gt;&lt;h2&gt;ನಿಮ್ಮದು ವಯಸ್ಸಿಗೂ ಮೀರಿದ ಪ್ರಬುದ್ಧತೆ&lt;/h2&gt;&lt;p&gt;ಹೌದು, ಹಾಗೆ ಹೇಳುವುದುಂಟು. ನನಗೆ ದಿನದಲ್ಲಿ 24 ಗಂಟೆ ಸಾಕಾಗೋದಿಲ್ಲ. ಇರುವುದೊಂದು ಜೀವನ, ಅದರಲ್ಲಿ ಏನೇನು ಆಸಕ್ತಿ ಇದೆಯೋ, ಏನು ಸಾಧಿಸಬೇಕೋ ಅದನ್ನೆಲ್ಲ ಮಾಡಬೇಕು. ನಾನು ಮೊದಲಿನಿಂದಲೂ ಎಲ್ಲ ರಂಗದಲ್ಲಿಯೂ ಆಕ್ಟಿವ್&zwnj; ಇದ್ದೆ. ನನ್ನ ಕ್ಲಾಸ್&zwnj; ಮಕ್ಕಳ ಜೊತೆಗೆ ನಾನು ಬೆರೆಯುತ್ತಲೇ ಇರಲಿಲ್ಲ. ಈಗಲೂ ನಟನೆ, ರಾಜ್ಯಶಾಸ್ತ್ರ, ಮೆಡಿಕಲ್&zwnj; ಇಂಜಿನಿಯರಿಂಗ್&zwnj; ಎಂದು ಬ್ಯುಸಿಯಿದ್ದೇನೆ, ಮುಂದೆ ಪಿಎಚ್&zwnj;ಡಿ ಮಾಡುವ ಯೋಚನೆ ಇದೆ, ಬ್ಯುಸಿನೆಸ್&zwnj; ಮಾಡುವ ಪ್ಲ್ಯಾನ್&zwnj; ಕೂಡ ಇದೆ. ನನ್ನ ಜೀವನದಲ್ಲಿ ನಾನು ಎಂದಿಗೂ ಬೋರ್&zwnj; ಆಗುತ್ತಿದೆ ಎಂದು ಹೇಳೇ ಇಲ್ಲ, ನನಗೆ ಮಾಡಲು ಅಷ್ಟು ಕೆಲಸ ಇದೆ.&lt;/p&gt;&lt;h2&gt;ಸದಾ ಮೌಲ್ಯಗಳು, ನೀತಿಗಳ ಜೊತೆಯಲ್ಲಿ ಬದುಕಲು ಇಷ್ಟಪಡುತ್ತೀರಿ&lt;/h2&gt;&lt;p&gt;ಹೌದು, ನನಗೆ ನನ್ನದೇ ಆದ ಮೌಲ್ಯ, ನೀತಿ-ನಿಯಮ ಇದೆ. ಇದನ್ನು ನಾನು ಪಾಲಿಸುತ್ತೇನೆ, ದೇವರು ಬಂದು ಹೇಳಿದರೂ ಕೂಡ ನಾನು ನನ್ನ ನಿಯಮಗಳನ್ನು ಬದಲಿಸೋದಿಲ್ಲ. ನಾನು ವೇಗನ್&zwnj; ಆಗಿ ಅಹಿಂಸೆ ಪ್ರತಿಪಾದಿಸುವೆ. ಅಷ್ಟೇ ಅಲ್ಲದೆ ನನಗೆ ಯಾವುದೇ ಚಟಗಳಿಲ್ಲ, ಪಾರ್ಟಿ ಮಾಡೋದಿಲ್ಲ, ಸ್ತ್ರೀ ಸಮಾನತೆಯನ್ನು ಒತ್ತಿ ಹೇಳುತ್ತೇನೆ. ಸೋಶಿಯಲ್&zwnj; ಮೀಡಿಯಾದಲ್ಲಿ ಕೂಡ ನಾನು ಇದನ್ನೇ ಹೇಳುತ್ತೇನೆ. ನನ್ನಿಂದ ಇಬ್ಬರೂ ಬದಲಾದರೆ ಸಾಕು, ಆದರೆ ಎಂದಿಗೂ ನಾನು ನನ್ನ ದಾರಿ ಬಿಟ್ಟು, ಅಡ್ಡ ದಾರಿ ಹಿಡಿಯೋದಿಲ್ಲ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/celebrity-interviews/puttakkana-makkalu-serial-sneha-real-name-sanjana-burli-interview-on-marriage/articleshow-xo7abr9"/>
        </item>
        <item>
            <title><![CDATA[ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು]]></title>
            <link>https://kannada.asianetnews.com/celebrity-interviews/kichcha-sudeep-spent-12-days-editing-the-movie-says-chandan-kumar-gvd/articleshow-xrbmv6b</link>
            <guid isPermaLink="true">https://kannada.asianetnews.com/celebrity-interviews/kichcha-sudeep-spent-12-days-editing-the-movie-says-chandan-kumar-gvd/articleshow-xrbmv6b</guid>
            <pubDate>Fri, 28 Nov 2025 10:23:40 +0530</pubDate>
            <description><![CDATA[&lt;p&gt;ಎರಡೂ ಕಡೆ ನಾನು ಹೆಚ್ಚು ಸ್ಟ್ರಗಲ್&zwnj; ಮಾಡಲಿಲ್ಲ. ಕಿರುತೆರೆಯಲ್ಲಿ ಜನರೇ ನನ್ನ ಮೆರೆಸಿದ್ರು. ಹಿರಿತೆರೆಯಲ್ಲಿ ನನಗೆ ಒಳ್ಳೆಯ ಕತೆಗಳು ಬರಲಿಲ್ಲ ಎಂಬುದಷ್ಟೇ ಸಮಸ್ಯೆ. ಉಳಿದಂತೆ ಎರಡೂ ಕಡೆ ನಾನು ಹ್ಯಾಪಿ ಎಂದರು ಚಂದನ್ ಕುಮಾರ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kb4cy23jrmc3kf5jkq2yfrbm,imgname-vdvd-1764305602674.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆರ್&zwnj;. ಕೇಶವಮೂರ್ತಿ&lt;/strong&gt;&lt;/p&gt;&lt;p&gt;&lt;strong&gt;* ಈ ಚಿತ್ರದ ಕತೆ ಏನು, ನಿಮ್ಮ ಪಾತ್ರ ಹೇಗಿರುತ್ತದೆ?&lt;/strong&gt;ಒಂದು ಹುಡುಗಿಯನ್ನು ಆಟ ಆಡಿಸಿಕೊಂಡು ಹೋಗುವ ಹುಡುಗನ ಕತೆ ಎಂದು ಸಿಂಪಲ್ಲಾಗಿ ಹೇಳಿಬಿಡಬಹುದು. ಆದರೆ ಬೇರೆ ರೀತಿಯ ತಿರುವು, ಶೇಡ್ಸ್&zwnj;ಗಳಿವೆ. ಕೊನೆಯ ತನಕ ಏನು ಅಂತ ಗೊತ್ತಾಗದಷ್ಟು ಥ್ರಿಲ್ಲರ್&zwnj; ಇದೆ. ಹೊಸ, ಹಳೆಯ ತಲೆಮಾರನ್ನು ಪ್ರತಿನಿಧಿಸುವ ಪಾತ್ರ ನನ್ನದು.&lt;/p&gt;&lt;p&gt;&lt;strong&gt;* &lsquo;ಫ್ಲರ್ಟ್&zwnj;&rsquo; ಮೇಲಿನ ನಿಮ್ಮ ನಂಬಿಕೆ ಏನು?&lt;/strong&gt;ಈಗಾಗಲೇ ಚಿತ್ರ ನೋಡಿದವರ ಪ್ರತಿಕ್ರಿಯೆ ಕೇಳಿದ್ದೇನೆ. ಮೆಚ್ಚಿ ಮಾತನಾಡಿದ್ದಾರೆ. ಸಾಧು ಕೋಕಿಲ, &lsquo;ಉಪೇಂದ್ರ ರೇಂಜಿಂಗೆ ಸಿನಿಮಾ ಮಾಡಿದ್ದೀರಿ&rsquo; ಎಂದು ಹೊಗಳಿದ್ದಾರೆ. ಇದು ನನ್ನ ನಂಬಿಕೆ ಮತ್ತು ಯಶಸ್ಸಿನ ಭರವಸೆ ಹೆಚ್ಚಿಸಿದೆ.&lt;/p&gt;&lt;p&gt;&lt;strong&gt;* ಕತೆಯ ಹುಟ್ಟಿಗೆ ಮೂಲ ಏನು? ನಿಮಗೇ ಇಷ್ಟ ಆಗಿದ್ದೇನು?&lt;/strong&gt;ನಾವು ಇಂಜಿನಿಯರಿಂಗ್&zwnj; ಓದುವ ಕಾಲಕ್ಕೆ, ಹುಡುಗಿಯೊಬ್ಬಳನ್ನು ಮಾತನಾಡಿಸಲು ತುಂಬಾ ಹೆದರುತ್ತಿದ್ವಿ. ಆದರೆ, ಈಗ ಹುಡುಗಿಯರನ್ನು ಮಾತನಾಡಿಸೋದು, ಸುತ್ತಾಡಿಸೋದು ಬಲು ಸುಲಭ. ಈ ಬೋಲ್ಡ್&zwnj;ನೆಸ್&zwnj; ನನ್ನ ಕತೆಗೆ ಮೂಲ. ಸ್ಟೋರಿ ಮತ್ತು ಸ್ಕ್ರೀನ್&zwnj; ಪ್ಲೇ ನನಗೆ ಹೆಮ್ಮೆ ಮೂಡಿಸಿದೆ.&lt;/p&gt;&lt;p&gt;&lt;strong&gt;* ನೀವೇ ನಿರ್ದೇಶಕರಾಗಿದ್ದು, ನಿರ್ಮಾಪಕರಾಗಿದ್ದು ಯಾಕೆ?&lt;/strong&gt;ನನಗೆ ಈ ಕತೆಯನ್ನು ಒಂದು ಸಾಲಿನಲ್ಲಿ ಹೇಳಲಿಕ್ಕಾಗದೆ ನಿರ್ಮಾಪಕರು ಸಿಗದೆ ನಾನೇ ನಿರ್ಮಾಣ ಮಾಡಿದೆ. ಒಳ್ಳೆಯ ಕತೆಗಳು ಬರದೆ, ಒಬ್ಬ ನಟನಾಗಿ ನನ್ನಲ್ಲಿರುವ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಅಂತ ನಾನೇ ನಿರ್ದೇಶಕನಾದೆ.&lt;/p&gt;&lt;p&gt;&lt;strong&gt;* ಈ ಚಿತ್ರಕ್ಕೆ ಸುದೀಪ್&zwnj; ಅವರು ಜಸ್ಟ್&zwnj; ವೆಲ್&zwnj; ವಿಷರ್&zwnj; ಮಾತ್ರನಾ?&lt;/strong&gt;ಇಲ್ಲಿ ದೊಡ್ಡ ಪಿಲ್ಲರ್&zwnj;ಗಳಿದ್ದಾರೆ. ಆ ಎಲ್ಲಾ ಪಿಲ್ಲರ್&zwnj;ಗಳಿಗೆ ಸುದೀಪ್&zwnj; ಅವರು ರೂಫ್&zwnj; ಇದ್ದಂಗೆ. ನಾನು ಅವರಿಗೆ ಕತೆಯನ್ನೇ ಹೇಳಿಲ್ಲ. ಆದರೆ, ಸಿನಿಮಾ ಪೂರ್ತಿ ಮುಗಿಸಿ ತೋರಿಸಿದಾಗ ಸುದೀಪ್&zwnj; ಅವರು 12 ದಿನಗಳ ಕಾಲ ಕೂತು 3 ಗಂಟೆ ಇದ್ದ ಸಿನಿಮಾವನ್ನು ಎಡಿಟ್&zwnj; ಮಾಡಿಸಿ ಕೊಟ್ಟಿದ್ದಾರೆ. ನನ್ನ ಸಿನಿಮಾ ಚೆನ್ನಾಗಿದ್ದಿದ್ದಕ್ಕೆ ಅವರು ಆ ಮಟ್ಟಿಗೆ ಸಪೋರ್ಟ್&zwnj; ಮಾಡಿದ್ದು.&lt;/p&gt;&lt;p&gt;&lt;strong&gt;* ಕಿರುತೆರೆ, ಹಿರಿತೆರೆ ಎರಡಲ್ಲೂ ಕೆಲಸ ಮಾಡಿರುವ ನಿಮಗೆ ಯಾವುದು ಕಷ್ಟ ಅನಿಸಿತು?&lt;/strong&gt;ಎರಡೂ ಕಡೆ ನಾನು ಹೆಚ್ಚು ಸ್ಟ್ರಗಲ್&zwnj; ಮಾಡಲಿಲ್ಲ. ಕಿರುತೆರೆಯಲ್ಲಿ ಜನರೇ ನನ್ನ ಮೆರೆಸಿದ್ರು. ಹಿರಿತೆರೆಯಲ್ಲಿ ನನಗೆ ಒಳ್ಳೆಯ ಕತೆಗಳು ಬರಲಿಲ್ಲ ಎಂಬುದಷ್ಟೇ ಸಮಸ್ಯೆ. ಉಳಿದಂತೆ ಎರಡೂ ಕಡೆ ನಾನು ಹ್ಯಾಪಿ.&lt;/p&gt;&lt;h2&gt;&lt;strong&gt;* ಫ್ಲರ್ಟ್&zwnj; ಚಿತ್ರ ನೋಡಿದವರು ಯಾವುದಕ್ಕೆ ಹೆಚ್ಚು ಮಾರ್ಕ್ಸ್&zwnj; ಕೊಡ್ತಾರೆ?&lt;/strong&gt;&lt;/h2&gt;&lt;p&gt;ಕತೆ ಮತ್ತು ಚಿತ್ರಕಥೆಗೆ. ಕತೆಯ ಮೊದಲ ಪಾಯಿಂಟ್&zwnj; ಯಾವುದು, ಮುಂದೇನಾಗುತ್ತದೆ, ಹೀಗೆಯೇ ಆಗುಬಹುದು ಎನ್ನುವ ಯಾವ ಅಂದಾಜಿಗೂ ಸಿಗದೆ ಸಾಗುವ ಸಿನಿಮಾವಿದು.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kichcha-sudeep-spent-12-days-editing-the-movie-says-chandan-kumar-gvd/articleshow-xrbmv6b"/>
        </item>
        <item>
            <title><![CDATA[ರಾಜಕೀಯ ನನಗೆ ಕೊನೆಯಾಗಲಿ ಅಂತ ಅಪ್ಪ ಹೇಳಿದ್ದಾರೆ: ಜಮೀರ್‌ ಅಹ್ಮದ್‌ ಪುತ್ರ ಝೈದ್‌ ಖಾನ್!]]></title>
            <link>https://kannada.asianetnews.com/gallery/sandalwood/zameer-ahmed-son-kannada-actor-zaid-khan-interview-about-cult-movie-xwu707b</link>
            <guid isPermaLink="true">https://kannada.asianetnews.com/gallery/sandalwood/zameer-ahmed-son-kannada-actor-zaid-khan-interview-about-cult-movie-xwu707b</guid>
            <pubDate>Fri, 23 Jan 2026 18:09:32 +0530</pubDate>
            <description><![CDATA[&lt;p&gt;ಝೈದ್&zwnj; ಖಾನ್&zwnj;, ರಚಿತಾ ರಾಮ್&zwnj;, ಮಲೈಕಾ ವಸುಪಾಲ್&zwnj; ನಟನೆಯ ಕಲ್ಟ್&zwnj; ಸಿನಿಮಾ ಇಂದು ರಿಲೀಸ್&zwnj; ಆಗಿದೆ. ಅನಿಲ್&zwnj; ಕುಮಾರ್&zwnj; ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಜಮೀರ್&zwnj; ಅಹ್ಮದ್&zwnj; ಪುತ್ರ ಝೈದ್&zwnj; ಖಾನ್&zwnj; ಸಂದರ್ಶನ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kfnd6xy49v4t5w81y0dpj7g9,imgname-new-project--85--1769171285956.jpg" type="image/jpeg" height="390" width="690"/>
            <content:encoded><![CDATA[&lt;p&gt;ಝೈದ್&zwnj; ಖಾನ್&zwnj;, ರಚಿತಾ ರಾಮ್&zwnj;, ಮಲೈಕಾ ವಸುಪಾಲ್&zwnj; ನಟನೆಯ ಕಲ್ಟ್&zwnj; ಸಿನಿಮಾ ಇಂದು ರಿಲೀಸ್&zwnj; ಆಗಿದೆ. ಅನಿಲ್&zwnj; ಕುಮಾರ್&zwnj; ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಜಮೀರ್&zwnj; ಅಹ್ಮದ್&zwnj; ಪುತ್ರ ಝೈದ್&zwnj; ಖಾನ್&zwnj; ಸಂದರ್ಶನ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅಪ್ಪನಿಗೆ ಇಷ್ಟವಿಲ್ಲದಿದ್ದರೂ ಚಿತ್ರರಂಗಕ್ಕೆ ಬಂದೆ. ಚಿತ್ರರಂಗಕ್ಕೆ ಕಾಲಿಡುವ ಮೊದಲೇ ನಾವು ಯಾವುದೇ ರೀತಿ ಸಪೋರ್ಟ್ ಮಾಡುವುದಿಲ್ಲ ಅಂದಿದ್ದರು. ಹೇಗೋ ಮನವರಿಕೆ ಮಾಜಿ ಸಿನಿಮಾ ಮಾಡಿದೆ. ಈಗವ ಆಗಾಗ ನನ್ನ ಕುರಿತು ಅಪ್&zwnj;ಡೇಟ್&zwnj; ತೆಗೆದುಕೊಳ್ಳುತ್ತಿರುತ್ತಾರೆ. ಮನೆಯಲ್ಲಿ ಸ್ವಲ್ಪ ಮಾತನಾಡುತ್ತಾರೆ. ರಾಜಕೀಯ ಅವರಿಗೇ ಕೊನೆಯಾಗಲಿ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅವರು ರಾಜಕೀಯದಲ್ಲಿ ಇರುವುದು ನನಗೆ ಒಂಥರಾ ಶಾಪ ಮತ್ತು ವರ. ನನಗೆ ನನ್ನ ಪ್ರತಿಭೆ, ಆಸಕ್ತಿಯಿಂದಲೇ ಗೆಲ್ಲುವ ಆಸೆ. ಅದಕ್ಕಾಗಿ ಶ್ರಮಿಸುತ್ತಿದ್ದೇನೆ.&lt;/p&gt;&lt;img&gt;&lt;p&gt;ನಾನು ಶೋಕಿಗಾಗಿ ಚಿತ್ರರಂಗಕ್ಕೆ ಬಂದಿಲ್ಲ. ನನ್ನ ಸಿನಿಮಾಗೋಸ್ಕರ ಯಾರೂ ಕಾಯುತ್ತಿಲ್ಲ ಎಂಬ ಎಚ್ಚರಿಕೆ ಇಟ್ಟುಕೊಂಡೇ ಮುಂದಕ್ಕೆ ಹೆಜ್ಜೆ ಇಡುತ್ತಿದ್ದೇನೆ.&lt;/p&gt;&lt;img&gt;&lt;p&gt;&lsquo;ಬನಾರಸ್&rsquo; ಸಿನಿಮಾ ಬಂದು ವರ್ಷದ ಬಳಿಕ ಯಶ್ ಅವರ ಮೂಲಕ ಅನಿಲ್ ಕುಮಾರ್ ಪರಿಚಯವಾದರು. ಅವರು ಹೇಳಿದ &lsquo;ಕಲ್ಟ್&rsquo; ಕಥೆ ಬಹಳ ಹಿಡಿಸಿದ ಕಾರಣ ಸಿನಿಮಾ ಆರಂಭಿಸಿದೆ.&lt;/p&gt;&lt;img&gt;&lt;p&gt;ನನ್ನ ಶಕ್ತಿ ಮತ್ತು ವ್ಯಾಪ್ತಿ ತಿಳಿದಿದೆ. ನನ್ನ ಮಾರುಕಟ್ಟೆ ಎಷ್ಟಿದೆ ಎಂಬ ಐಡಿಯಾ ಕೂಡ ನನಗಿದೆ. ಹಾಗಾಗಿ ಅದಕ್ಕೆ ತಕ್ಕಂತೆ ಎಷ್ಟು ಬಜೆಟ್&zwnj; ಬೇಕೋ ಅಷ್ಟೇ ಹಾಕಿಸಿದ್ದೇನೆ. ಅರ್ಧದಷ್ಟು ವಾಪಸ್ ಬಂದಿದೆ. ಇನ್ನರ್ಧ ಎರಡು ವಾರಗಳಲ್ಲಿ ವಾಪಸ್ ಬರುತ್ತದೆ.&lt;/p&gt;&lt;p&gt;ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹಂಬಲ ಸದ್ಯಕ್ಕಿಲ್ಲ. ಒಂದೊಂದೇ ಸ್ಟೆಪ್&zwnj; ಹತ್ತಿ ಮೇಲೆ ಹೋಗುವ ಆಸೆ ನನ್ನದು. ಅದಕ್ಕೆ ಭಿನ್ನ ಭಿನ್ನ ಕಥೆಗಳನ್ನು ಆರಿಸಿಕೊಳ್ಳುತ್ತಿದ್ದೇನೆ.&lt;/p&gt;&lt;img&gt;&lt;p&gt;ಪ್ರತೀ ಸಿನಿಮಾ ಒಪ್ಪುವಾಗಲೂ ಪ್ರೇಕ್ಷಕರು ಈ ಸಿನಿಮಾ ನೋಡುವಂತಹ ಅಂಶಗಳಿವೆಯೇ, ಅ&zwj;ವರು ಕೊಡುವ ದುಡ್ಡಿಗೆ ನ್ಯಾಯ ಸಲ್ಲುತ್ತದೆಯೇ ಎಂದು ಆಲೋಚಿಸಿಯೇ ಮುಂದಡಿ ಇಡುತ್ತೇನೆ. ವರ್ಷಗಳ ಬಳಿಕ ತಿರುಗಿ ನೋಡಿದಾಗ ಮನಸ್ಸಿಗೆ ಸಮಾಧಾನವಾಗಬೇಕು. ಅಂಥಾ ಸಿನಿಮಾಗಳಿಗೆ ನನ್ನ ಆದ್ಯತೆ.&lt;/p&gt;&lt;p&gt;ಈ ಚಿತ್ರದಲ್ಲಿ ಮೂರು ಶೇಡ್&zwnj;ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಮ್ಯಾನರಿಸಂ, ವಾಯ್ಸ್, ಗೆಟಪ್ ಎಲ್ಲದರಲ್ಲೂ ಬದಲಾವಣೆ ಇದೆ. ಈ ಸಲ ನಾನೇ ಕನ್ನಡ ಡಬ್ಬಿಂಗ್&zwnj; ಮಾಡಿದ್ದೇನೆ. &lsquo;ಬನಾರಸ್&rsquo; ನಂತರ ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಕಲಿತಿದ್ದೇನೆ.&lt;/p&gt;&lt;img&gt;&lt;p&gt;ರಚಿತಾ ರಾಮ್ ಜೊತೆ ಸ್ನೇಹ ಮೊದಲಿನಿಂದಲೂ ಇತ್ತು. ಅವರು ಯಾವತ್ತೂ ಸ್ಟಾರ್ ಎಂಬ ಹಮ್ಮು ತೋರುವುದಿಲ್ಲ. ಅವರೊಂದಿಗೆ ನಟಿಸಿದ್ದು ಖುಷಿ ಕೊಟ್ಟಿದೆ. ಮಲೈಕಾ ಸಹ ಶೂಟಿಂಗ್ ವೇಳೆ ಸಾಕಷ್ಟು ಸಪೋರ್ಟ್ ಮಾಡಿದರು.&lt;/p&gt;&lt;p&gt;ಇನ್ನೂ ಮೂರು ಸಿನಿಮಾ ಒಪ್ಪಿಕೊಂಡಿದ್ದೇನೆ. ಎರಡು ಸಿನಿಮಾ ಕತೆ ಅಂತಿಮವಾಗಿದೆ. ಅದರಲ್ಲಿ ಒಂದು ಈ ವರ್ಷಾಂತ್ಯವೇ ಬಿಡುಗಡೆಯಾಗಬಹುದು.&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/sandalwood/zameer-ahmed-son-kannada-actor-zaid-khan-interview-about-cult-movie-xwu707b"/>
        </item>
        <item>
            <title><![CDATA[Bhagyalakshmi Serial ಭಾಗ್ಯ ಈಗ 2ನೇ ಮದುವೆ ಆಗುತ್ತಾಳಾ? ಸುದರ್ಶನ್‌ ರಂಗಪ್ರಸಾದ್‌ ಏನಂದ್ರು?]]></title>
            <link>https://kannada.asianetnews.com/tv-talk/tandav-sudarshan-rangaprasad-on-bhagyalakshmi-kannada-serial-bhagya-marriage/articleshow-xxiwtgw</link>
            <guid isPermaLink="true">https://kannada.asianetnews.com/tv-talk/tandav-sudarshan-rangaprasad-on-bhagyalakshmi-kannada-serial-bhagya-marriage/articleshow-xxiwtgw</guid>
            <pubDate>Sun, 01 Feb 2026 19:12:00 +0530</pubDate>
            <description><![CDATA[&lt;p&gt;Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಈಗ ತಾಂಡವ್&zwnj; ಮನೆ ಬಿಟ್ಟು ಬಂದಿದ್ದಾನೆ. ಬೀದಿ ಪಾಲಾಗಿರುವ ತಾಂಡವ್&zwnj; ಅವರು ಭಾಗ್ಯ ಬಳಿ ಕ್ಷಮೆ ಕೇಳುತ್ತಾರೆ. ಈ ಧಾರಾವಾಹಿ ಕಥೆಯ ಬಗ್ಗೆ ಸುದರ್ಶನ್&zwnj; ರಂಗಪ್ರಸಾದ್&zwnj; ಅವರು ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgcq0qbmz6nggtetdwmkng7d,imgname-new-project---2026-02-01t191131.418-1769953320308.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ( Bhagyalakshmi Kannada Serial ) ತಾಂಡವ್&zwnj; ಬದಲಾಗಿದ್ದು, ಭಾಗ್ಯ ಬಳಿ ಕ್ಷಮೆ ಕೇಳುವ ಪ್ರೋಮೋವೊಂದು ರಿಲೀಸ್&zwnj; ಆಗಿದೆ. ಇದನ್ನು ನೋಡಿ ವೀಕ್ಷಕರಂತೂ ಫುಲ್&zwnj; ಖುಷಿಯಾಗಿದ್ದಾರೆ. ಈ ಬಗ್ಗೆ ತಾಂಡವ್&zwnj; ಪಾತ್ರಧಾರಿ ಸುದರ್ಶನ್&zwnj; ರಂಗಪ್ರಸಾದ್&zwnj; ಅವರು ಎಷಿಯಾನೆಟ್&zwnj; ಸುವರ್ಣ ನ್ಯೂಸ್&zwnj; ಜೊತೆಗೆ ಮಾತನಾಡಿದ್ದಾರೆ.&lt;/p&gt;&lt;h2&gt;ತಾಂಡವ್&zwnj; ಪಾತ್ರ ಈಗ ಬದಲಾಗಿದೆ&lt;/h2&gt;&lt;p&gt;ಹೌದು, ಸದ್ಯ ಒಂದು ಪ್ರೋಮೋ ಔಟ್&zwnj; ಆಗಿದೆ. ಮುಂದೆ ಏನು ಎನ್ನೋದು ನಮಗೂ ಕೂಡ ಗೊತ್ತಿಲ್ಲ.&lt;/p&gt;&lt;h2&gt;ತಾಂಡವ್&zwnj; ಪಾತ್ರ ಬದಲಾಗಿರುವ ಬಗ್ಗೆ ವೀಕ್ಷಕರು ಏನು ಹೇಳುತ್ತಾರೆ?&lt;/h2&gt;&lt;p&gt;ಬಹುತೇಕರು ಮಾತ್ರ ತಾಂಡವ್&zwnj; ಒಳ್ಳೆಯವನಲ್ಲ, ಕೆಟ್ಟವನು, ತಾಂಡವ್&zwnj; ಮಾತ್ರ ಬದಲಾಗೋದಿಲ್ಲ, ಇದು ನಾಟಕ ಆಗಿರುತ್ತದೆ, ನಂಬಲೇಬೇಡಿ ಎಂದು ಹೇಳುತ್ತಿದ್ದಾರೆ. ಇನ್ನೊಂದು ಕಡೆ ತಾಂಡವ್&zwnj; ಬದಲಾಗಿದ್ದು ನೋಡಿ ಕೆಲವರು ಖುಷಿಪಟ್ಟಿದ್ದಾರೆ.&lt;/p&gt;&lt;h2&gt;ಕಲಾವಿದರಾಗಿ ಒಂದೇ ಧಾರಾವಾಹಿಯಲ್ಲಿ ಎರಡು ಶೇಡ್&zwnj; ನಿಭಾಯಿಸುತ್ತಿರುವುದು ಹೇಗೆ ಅನಿಸುತ್ತಿದೆ?&lt;/h2&gt;&lt;p&gt;ಕಳೆದ ಮೂರು ವರ್ಷಗಳಿಂದ ಕಿರುಚೋದಿ, ಕೂಗಾಡೋದು ಮಾಡುತ್ತಿದ್ದೆ. ಈಗ ತಾಂಡವ್&zwnj; ಬದಲಾದರೆ ಅದೆಲ್ಲ ಇರೋದಿಲ್ಲ. ತಾಂಡವ್&zwnj; ಬದಲಾಗಿರೋದು ನಿಜವಾದರೆ, ನನ್ನ ನಟನೆ ಕೂಡ ಬದಲಾಗುವುದು, ಕಲಾವಿದನಾಗಿ ಈ ಬದಲಾವಣೆ ನನಗೆ ಖುಷಿಯಾಗಿದೆ.&lt;/p&gt;&lt;h2&gt;ತಾಂಡವ್&zwnj; ಬದಲಾಗಿದ್ದನ್ನು ವೀಕ್ಷಕರ ಸ್ವೀಕಾರಿಸುವ ಬಗ್ಗೆ ಏನು ಹೇಳುತ್ತೀರಿ?&lt;/h2&gt;&lt;p&gt;ತಾಂಡವ್&zwnj; ಕೆಟ್ಟವನು ಎಂದು ವೀಕ್ಷಕರು ಅಂದುಕೊಂಡಿದ್ದಾರೆ. ಈಗ ಅವನು ಒಳ್ಳೆಯವನಾದರೆ ವೀಕ್ಷಕರು ಸ್ವೀಕರಿಸೋದು ಕೂಡ ಸುಲಭ ಇಲ್ಲ. ಮೂರು ವರ್ಷದ ಇಮೇಜ್&zwnj; ತಲೆಯಲ್ಲಿ ಕೂತಾಗ, ಅದನ್ನು ಬದಲಿಸಬೇಕು. ಒಟ್ಟಿನಲ್ಲಿ ನಮ್ಮ ಕಥೆಗಾರರು, ಬರಹಗಾರರು ಯಾವ ರೀತಿ ಕಥೆ ಮಾಡಲಿದ್ದಾರೆ ಎಂಬ ಕುತೂಹಲ ನನಗೂ ಇದೆ.&lt;/p&gt;&lt;h2&gt;ಭಾಗ್ಯ ಈಗ ಎರಡನೇ ಮದುವೆ ಆಗಬೇಕಾ? ತಾಂಡವ್&zwnj; ಜೊತೆ ಮತ್ತೆ ಸಂಸಾರ ಮಾಡಬೇಕಾ ಎಂಬ ಚರ್ಚೆ ನಡೆಯುತ್ತಿದೆ. ನಿಮ್ಮ ಪ್ರಕಾರ ಯಾವುದು ಸರಿ?&lt;/h2&gt;&lt;p&gt;ಇದರಲ್ಲಿ ಸರಿ ತಪ್ಪು ಎಂದು ಚರ್ಚೆ ಮಾಡೋದು ನನ್ನ ಪ್ರಕಾರ ತಪ್ಪು. ಕೆಲವರು ಒಂದು ರಿಲೇಶನ್&zwnj;ಶಿಪ್&zwnj; ಅಂತ್ಯವಾಗುತ್ತಿದ್ದಂತೆ ಇನ್ನೊಂದು ರಿಲೇಶನ್&zwnj;ಶಿಪ್&zwnj;ಗೆ ತರಾತುರಿಯಲ್ಲಿ, ಆತುರದ ನಿರ್ಧಾರ ಮಾಡಿ ಕಾಲಿಡುತ್ತಾರೆ. ಇದು ತಪ್ಪು. ಭಾಗ್ಯ ಮತ್ತೆ ಮದುವೆ ಆಗಬೇಕಾ? ತಾಂಡವ್&zwnj; ಜೊತೆ ಇರಬೇಕಾ ಎನ್ನೋದು ಅವಳಿಗೆ ಬಿಟ್ಟಿದ್ದು. ಹೀಗಾಗಿ ನಾನು ಏನೂ ಹೇಳೋದಿಲ್ಲ.&lt;/p&gt;&lt;h2&gt;ಭಾಗ್ಯಲಕ್ಷ್ಮೀ ಧಾರಾವಾಹಿ ಮುಕ್ತಾಯ ಆಗುತ್ತಿದೆಯಂತೆ?&lt;/h2&gt;&lt;p&gt;ಸದ್ಯದ ಧಾರಾವಾಹಿ ಎಪಿಸೋಡ್&zwnj; ನೋಡಿ ಇದು ಕ್ಲೈಮ್ಯಾಕ್ಸ್&zwnj; ಇರಬಹುದು ಎಂದು ವೀಕ್ಷಕರಿಗೆ ಅನಿಸಿದೆ. ಆದರೆ ಭಾಗ್ಯಲಕ್ಷ್ಮೀ ಸದ್ಯ ಮುಕ್ತಾಯ ಆಗೋದಿಲ್ಲ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/tv-talk/tandav-sudarshan-rangaprasad-on-bhagyalakshmi-kannada-serial-bhagya-marriage/articleshow-xxiwtgw"/>
        </item>
    </channel>
</rss>
