Asianet Suvarna News Asianet Suvarna News

ರಾಜ್ಯ ರಾಜಕಾರಣದಲ್ಲಿ ಧಮಾಕಾ? ಸಿದ್ದರಾಮಯ್ಯ ಮತ್ತೆ ಸಿಎಂ?

ರಾಜ್ಯ ರಾಜಕಾರಣದಲ್ಲಿ ಧಮಾಕಾ ಆಗಲಿದೆಯಾ? ಹೀಗೊಂದು ಬೆಳವಣಿಗೆ ರಾಜಕೀಯದಲ್ಲಿ ಘಟಿಸಿದೆ. ಒಂದು ಕಡೆ ಮೈತ್ರಿ ಸರ್ಕಾರ ಬೀಳಲಿದೆ ಎಂಬ ಬಗ್ಗೆ ಪ್ರತಿಪಕ್ಷಗಳು ಹುಯಿಲೆಬ್ಬಿಸಿವೆ, ಆದರೆ ಇನ್ನೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ತಂತ್ರ ನಡೆದಿದೆಯಾ? ಕೆಲ ಶಾಸಕರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರಾ? ಇಲ್ಲಿದೆ ಕಂಪ್ಲೀಟ್ ವಿವರ... 

ರಾಜ್ಯ ರಾಜಕಾರಣದಲ್ಲಿ ಧಮಾಕಾ ಆಗಲಿದೆಯಾ? ಹೀಗೊಂದು ಬೆಳವಣಿಗೆ ರಾಜಕೀಯದಲ್ಲಿ ಘಟಿಸಿದೆ. ಒಂದು ಕಡೆ ಮೈತ್ರಿ ಸರ್ಕಾರ ಬೀಳಲಿದೆ ಎಂಬ ಬಗ್ಗೆ ಪ್ರತಿಪಕ್ಷಗಳು ಹುಯಿಲೆಬ್ಬಿಸಿವೆ, ಆದರೆ ಇನ್ನೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ತಂತ್ರ ನಡೆದಿದೆಯಾ? ಕೆಲ ಶಾಸಕರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರಾ? ಇಲ್ಲಿದೆ ಕಂಪ್ಲೀಟ್ ವಿವರ...