Asianet Suvarna News Asianet Suvarna News

ಬೆಂಬಿಡದ ‘ಮಲಗಿದ್ದಿ?’; ಎಚ್‌ಡಿಕೆಗೆ ಎದುರಾಯ್ತು ಮತ್ತೊಂದು ಸಂಕಷ್ಟ!

ರೈತ ಮಹಿಳೆಗೆ ‘ಎಲ್ಲಿ ಮಲಗಿದ್ದೆ‘ ಎಂದು ಕೇಳಿ, ಬಳಿಕ ಹೇಳಿಕೆಯನ್ನು ಸಿಎಂ ಎಚ್.ಡಿ. ಕುಮಾರಸ್ವಾಮಿ ಹಿಂಪಡೆದರೂ ಆ ವಿವಾದ ಅವರ ಬೆನ್ನು ಬಿಡುತ್ತಿಲ್ಲ. ಇದೀಗ, ಅದೇ ವಿಚಾರವಾಗಿ ಕುಮಾರಸ್ವಾಮಿಯವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಏನದು? ಇಲ್ಲಿದೆ ಸಂಪೂರ್ಣ ವಿವರ...

ರೈತ ಮಹಿಳೆಗೆ ‘ಎಲ್ಲಿ ಮಲಗಿದ್ದೆ‘ ಎಂದು ಕೇಳಿ, ಬಳಿಕ ಹೇಳಿಕೆಯನ್ನು ಸಿಎಂ ಎಚ್.ಡಿ. ಕುಮಾರಸ್ವಾಮಿ ಹಿಂಪಡೆದರೂ ಆ ವಿವಾದ ಅವರ ಬೆನ್ನು ಬಿಡುತ್ತಿಲ್ಲ. ಇದೀಗ, ಅದೇ ವಿಚಾರವಾಗಿ ಕುಮಾರಸ್ವಾಮಿಯವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಏನದು? ಇಲ್ಲಿದೆ ಸಂಪೂರ್ಣ ವಿವರ...

Video Top Stories