ಬೆಂಬಿಡದ ‘ಮಲಗಿದ್ದಿ?’; ಎಚ್ಡಿಕೆಗೆ ಎದುರಾಯ್ತು ಮತ್ತೊಂದು ಸಂಕಷ್ಟ!
ರೈತ ಮಹಿಳೆಗೆ ‘ಎಲ್ಲಿ ಮಲಗಿದ್ದೆ‘ ಎಂದು ಕೇಳಿ, ಬಳಿಕ ಹೇಳಿಕೆಯನ್ನು ಸಿಎಂ ಎಚ್.ಡಿ. ಕುಮಾರಸ್ವಾಮಿ ಹಿಂಪಡೆದರೂ ಆ ವಿವಾದ ಅವರ ಬೆನ್ನು ಬಿಡುತ್ತಿಲ್ಲ. ಇದೀಗ, ಅದೇ ವಿಚಾರವಾಗಿ ಕುಮಾರಸ್ವಾಮಿಯವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಏನದು? ಇಲ್ಲಿದೆ ಸಂಪೂರ್ಣ ವಿವರ...
ರೈತ ಮಹಿಳೆಗೆ ‘ಎಲ್ಲಿ ಮಲಗಿದ್ದೆ‘ ಎಂದು ಕೇಳಿ, ಬಳಿಕ ಹೇಳಿಕೆಯನ್ನು ಸಿಎಂ ಎಚ್.ಡಿ. ಕುಮಾರಸ್ವಾಮಿ ಹಿಂಪಡೆದರೂ ಆ ವಿವಾದ ಅವರ ಬೆನ್ನು ಬಿಡುತ್ತಿಲ್ಲ. ಇದೀಗ, ಅದೇ ವಿಚಾರವಾಗಿ ಕುಮಾರಸ್ವಾಮಿಯವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಏನದು? ಇಲ್ಲಿದೆ ಸಂಪೂರ್ಣ ವಿವರ...