Asianet Suvarna News Asianet Suvarna News

‘ರೇವಣ್ಣ ಅಲ್ಲ... ನಮ್ಮ ಪಾಲಿಗೆ ರಾವಣ’

ಸಚಿವ ಎಚ್.ಡಿ. ರೇವಣ್ನ ವಿರುದ್ಧ ತುಮಕೂರಿನ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ. ನೀರಿನ ವಿಚಾರದಲ್ಲಿ ಯಾವಾಗಲೂ ರಾಜಕೀಯ ಮಾಡುವ ರೇವಣ್ಣ ನಮ್ಮ ಜಿಲ್ಲೆಯ ಪಾಲಿಗೆ ರಾವಣನಾಗಿದ್ದಾರೆಂದು ಸುರೇಶ್ ಗೌಡ ಹರಿಹಾಯ್ದಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ... 

ಸಚಿವ ಎಚ್.ಡಿ. ರೇವಣ್ನ ವಿರುದ್ಧ ತುಮಕೂರಿನ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ. ನೀರಿನ ವಿಚಾರದಲ್ಲಿ ಯಾವಾಗಲೂ ರಾಜಕೀಯ ಮಾಡುವ ರೇವಣ್ಣ ನಮ್ಮ ಜಿಲ್ಲೆಯ ಪಾಲಿಗೆ ರಾವಣನಾಗಿದ್ದಾರೆಂದು ಸುರೇಶ್ ಗೌಡ ಹರಿಹಾಯ್ದಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ... 

Video Top Stories