Asianet Suvarna News Asianet Suvarna News

ಬಿಜೆಪಿಯಲ್ಲಿ ಟಿಕೆಟ್ ಫೈಟ್ ಶುರು! ಶೋಭಾ ದಾಳಕ್ಕೆ ಪ್ರಮುಖ ನಾಯಕ ಔಟಾಗ್ತಾರಾ?

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಆರಂಭವಾಗಿದೆ. ರಾಜ್ಯರಾಜಕಾರಣಕ್ಕೆ ಮರಳಲು ಸಿದ್ಧವಾಗಿರುವ ಶೋಭಾ ಕರಾಂದ್ಲಾಜೆ ತಮ್ಮ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಆಪ್ತ ಜೀವರಾಜ್‌ರನ್ನು ಕಣಕ್ಕಿಳಿಸಲು ಲೆಕ್ಕಾಚಾರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದಲ್ಲಿ  ಉಡುಪಿಯಿಂದ ಸ್ಪರ್ಧಿಸಲು ಬಯಸುತ್ತಿರುವ ಪಕ್ಷದ ಪ್ರಮುಖ ನಾಯಕ  ಡಿ.ವಿ. ಸದಾನಂದ ಗೌಡರಿಗೆ ಇದು ಹಿನ್ನಡೆಯನ್ನುಂಟುಮಾಡಲಿದೆ. 

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಆರಂಭವಾಗಿದೆ. ರಾಜ್ಯರಾಜಕಾರಣಕ್ಕೆ ಮರಳಲು ಸಿದ್ಧವಾಗಿರುವ ಶೋಭಾ ಕರಾಂದ್ಲಾಜೆ ತಮ್ಮ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಆಪ್ತ ಜೀವರಾಜ್‌ರನ್ನು ಕಣಕ್ಕಿಳಿಸಲು ಲೆಕ್ಕಾಚಾರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದಲ್ಲಿ  ಉಡುಪಿಯಿಂದ ಸ್ಪರ್ಧಿಸಲು ಬಯಸುತ್ತಿರುವ ಪಕ್ಷದ ಪ್ರಮುಖ ನಾಯಕ  ಡಿ.ವಿ. ಸದಾನಂದ ಗೌಡರಿಗೆ ಇದು ಹಿನ್ನಡೆಯನ್ನುಂಟುಮಾಡಲಿದೆ.