Asianet Suvarna News Asianet Suvarna News

ಆಪರೇಷನ್ ಕಮಲ: ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲ್

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ. ಆಪರೇಷನ್ ಕಮಲಕ್ಕೆ ಶ್ರೀರಾಮುಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಇದೆಲ್ಲಾ ಬೆಂಗಳೂರಿನಲ್ಲಿ ಕುಳಿತ ಗುಂಪಿನ ಕೆಲಸ. ಸರ್ಕಾರ ಅವರದ್ದೇ ಇದೆ, ಬೇಕಾದರೆ ತನಿಖೆ ಮಾಡಿಸಲಿ, ಎಂದು ಸವಾಲೆಸೆದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ. ಆಪರೇಷನ್ ಕಮಲಕ್ಕೆ ಶ್ರೀರಾಮುಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಇದೆಲ್ಲಾ ಬೆಂಗಳೂರಿನಲ್ಲಿ ಕುಳಿತ ಗುಂಪಿನ ಕೆಲಸ. ಸರ್ಕಾರ ಅವರದ್ದೇ ಇದೆ, ಬೇಕಾದರೆ ತನಿಖೆ ಮಾಡಿಸಲಿ, ಎಂದು ಸವಾಲೆಸೆದಿದ್ದಾರೆ.