ಓಂ ಭ್ರಾಂ ಭ್ರೀಂ ಭ್ರೂಂ... ರಾಮಲಿಂಗ ರೆಡ್ಡಿ ಮೇಲೆ ಸಿದ್ದರಾಮಯ್ಯ ಜಾದೂ?
ಸಚಿವ ಹುದ್ದೆಯ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ನ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಮಂಗಳವಾರ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಸಚಿವ ಸಂಪುಟದಲ್ಲಿ ತಮ್ಮನ್ನು ಕಡೆಗಣಿಸಿರುವ ಬಗ್ಗೆ ಮಾಜಿ ಸಿಎಂ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದೇ ವೇಳೆ, ಪಕ್ಷದ ಕೆಲನಾಯಕರ ವಿರುದ್ಧ ಆಕ್ರೋಶವನ್ನೂ ರೆಡ್ಡಿ ಹೊರಹಾಕಿದ್ದಾರೆ. ಆದರೆ, ಸಿದ್ದರಾಮಯ್ಯರನ್ನು ಭೇಟಿಯಾದ ಬಳಿಕ ರಾಮಲಿಂಗಾ ರೆಡ್ಡಿ, ತುಸು ಶಾಂತರಾದಂತೆ ಕಂಡು ಬಂದಿದ್ದಾರೆ. ಕೊನೆಗೂ ಟ್ರಬಲ್ ಶೂಟರ್ ಸಿದ್ದರಾಮಯ್ಯ ಜಾದೂ ಯಶಸ್ವಿಯಾಗಿದೆಯಾ? ಏನಾಯ್ತು ಮೀಟಿಂಗ್ನಲ್ಲಿ। ಇಲ್ಲಿದೆ ಫುಲ್ ಡೀಟೆಲ್ಸ್...
ಸಚಿವ ಹುದ್ದೆಯ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ನ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಮಂಗಳವಾರ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಸಚಿವ ಸಂಪುಟದಲ್ಲಿ ತಮ್ಮನ್ನು ಕಡೆಗಣಿಸಿರುವ ಬಗ್ಗೆ ಮಾಜಿ ಸಿಎಂ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದೇ ವೇಳೆ, ಪಕ್ಷದ ಕೆಲನಾಯಕರ ವಿರುದ್ಧ ಆಕ್ರೋಶವನ್ನೂ ರೆಡ್ಡಿ ಹೊರಹಾಕಿದ್ದಾರೆ. ಆದರೆ, ಸಿದ್ದರಾಮಯ್ಯರನ್ನು ಭೇಟಿಯಾದ ಬಳಿಕ ರಾಮಲಿಂಗಾ ರೆಡ್ಡಿ, ತುಸು ಶಾಂತರಾದಂತೆ ಕಂಡು ಬಂದಿದ್ದಾರೆ. ಕೊನೆಗೂ ಟ್ರಬಲ್ ಶೂಟರ್ ಸಿದ್ದರಾಮಯ್ಯ ಜಾದೂ ಯಶಸ್ವಿಯಾಗಿದೆಯಾ? ಏನಾಯ್ತು ಮೀಟಿಂಗ್ನಲ್ಲಿ। ಇಲ್ಲಿದೆ ಫುಲ್ ಡೀಟೆಲ್ಸ್...