ಸಿದ್ದರಾಮಯ್ಯ ಒಂದೇ ಏಟಿನಲ್ಲಿ ಹಲವು ಹಣ್ಣು ಉದುರಿಸಿದ್ದು ಹೇಗೆ?
ಬಜೆಟ್ ಅಧಿವೇಶನದಲ್ಲಿ ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿಗೆ ಮಾತನಾಡಿದ್ದಾರೆ. ಹೈನುಗಾರರ ಸಮಸ್ಯೆ, ಕೆಎಂಎಫ್ ಮತ್ತು ಮಾರುಕಟ್ಟೆ ಆರ್ಥಿಕತೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಏನು ಹೇಳಿದ್ದಾರೆ ನೋಡೋಣ...
ಬಜೆಟ್ ಅಧಿವೇಶನದಲ್ಲಿ ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿಗೆ ಮಾತನಾಡಿದ್ದಾರೆ. ಹೈನುಗಾರರ ಸಮಸ್ಯೆ, ಕೆಎಂಎಫ್ ಮತ್ತು ಮಾರುಕಟ್ಟೆ ಆರ್ಥಿಕತೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಏನು ಹೇಳಿದ್ದಾರೆ ನೋಡೋಣ...