Asianet Suvarna News Asianet Suvarna News

ಮಧುಗೆ ದೇವೇಗೌಡರು ಮಧ್ಯರಾತ್ರೀಲಿ ಬಿ ಫಾರ್ಮ್ ಕೊಟ್ಟಿದ್ಯಾಕೆ?

ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಸಿಕ್ಕಾಪಟ್ಟೆ ರಂಗು ಪಡೆಯುತ್ತಿದೆ. ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಕಣಕ್ಕೆ ಇಳಿದಿದ್ದು, ಬಿರುಸಿನ ಹೋರಾಟ ನಡೆಯುವುದು ಖಚಿತ. ಈ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿಯೂ ಸುದ್ದಿಯಾಗುತ್ತಿದೆ.

ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಸಿಕ್ಕಾಪಟ್ಟೆ ರಂಗು ಪಡೆಯುತ್ತಿದೆ. ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಕಣಕ್ಕೆ ಇಳಿದಿದ್ದು, ಬಿರುಸಿನ ಹೋರಾಟ ನಡೆಯುವುದು ಖಚಿತ. ಈ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದಲ್ಲಿಯೂ ಸುದ್ದಿಯಾಗುತ್ತಿದೆ.

Video Top Stories