ಅಣ್ಣನ ವಿರುದ್ಧ ತಮ್ಮನ ತಂತ್ರ! ಆಚ್ಚರಿ ಮೂಡಿಸಿದ ಸತೀಶ್ ಜಾರಕಿಹೊಳಿ ನಡೆ
ಕಾಂಗ್ರೆಸ್ ಪಕ್ಷಕ್ಕೆ ಸಚಿವ ಸಂಪುಟ ವಿಸ್ತರಣೆ ತಲೆನೋವು ಇನ್ನೂ ಮುಂದುವರಿದಿದೆ. ಸಂಪುಟದಿಂದ ಕೈಬಿಟ್ಟ ಬಳಿಕ ಅಜ್ಞಾತ ಸ್ಥಳಕ್ಕೆ ತೆರಳಿರುವ ರಮೇಶ್ ಜಾರಕಿಹೊಳಿಯನ್ನು ಸಮಾಧಾನಿಸಲು ಕೈಪಡೆ ಹರಸಾಹಸಪಡುತ್ತಿದೆ. ಈ ನಡುವೆ ಅವರ ಸಹೋದರ, ನೂತನ ಸಚಿವ ಸತೀಶ್ ಜಾರಕಿಹೊಳಿಯೊಂದು ತಂತ್ರಗಾರಿಕೆ ನಡೆಸಿದ್ದಾರೆ. ಅದೇನದು? ಇಲ್ಲಿದೆ ಡೀಟೆಲ್ಸ್...
ಕಾಂಗ್ರೆಸ್ ಪಕ್ಷಕ್ಕೆ ಸಚಿವ ಸಂಪುಟ ವಿಸ್ತರಣೆ ತಲೆನೋವು ಇನ್ನೂ ಮುಂದುವರಿದಿದೆ. ಸಂಪುಟದಿಂದ ಕೈಬಿಟ್ಟ ಬಳಿಕ ಅಜ್ಞಾತ ಸ್ಥಳಕ್ಕೆ ತೆರಳಿರುವ ರಮೇಶ್ ಜಾರಕಿಹೊಳಿಯನ್ನು ಸಮಾಧಾನಿಸಲು ಕೈಪಡೆ ಹರಸಾಹಸಪಡುತ್ತಿದೆ. ಈ ನಡುವೆ ಅವರ ಸಹೋದರ, ನೂತನ ಸಚಿವ ಸತೀಶ್ ಜಾರಕಿಹೊಳಿಯೊಂದು ತಂತ್ರಗಾರಿಕೆ ನಡೆಸಿದ್ದಾರೆ. ಅದೇನದು? ಇಲ್ಲಿದೆ ಡೀಟೆಲ್ಸ್...