Asianet Suvarna News Asianet Suvarna News

'ನಮ್ಗೂ ಆಸೆ ಇದೆ, ಶಾಸಕರು ಬಂದ್ರೆ ಪಕ್ಕಾ ಬಿಜೆಪಿ ಸರ್ಕಾರ ಮಾಡ್ತೇವೆ'

ನಾವು ಯಾವುದೇ ಆಪರೇಷನ್ ಕಮಲ ಮಾಡಿಲ್ಲ. ಶಾಸಕರೇ ಬಂದರೇ ಅವರನ್ನು ಸೇರಿಸಿಕೊಂಡು ಸರ್ಕಾರ ರಚನೆ ಮಾಡುತ್ತೇವೆ. 

ನಾವು ಯಾವುದೇ ಆಪರೇಷನ್ ಕಮಲ ಮಾಡಿಲ್ಲ. ಶಾಸಕರೇ ಬಂದರೇ ಅವರನ್ನು ಸೇರಿಸಿಕೊಂಡು ಸರ್ಕಾರ ರಚನೆ ಮಾಡುತ್ತೇವೆ. 
ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುತ್ತೇವೆ.
ಅಧಿಕಾರ ಬೇಡಾ ಎನ್ನುವುದಕ್ಕೆ ನಾವೇನು ಸನ್ಯಾಸಿಗಳಲ್ಲ. ನಮಗೂ ಅಸೆ ಇದೆ
ಶಾಸಕರ ಖರೀದಿ ಆಡಿಯೋ ಕಲ್ಪಿತ.
ಶ್ರೀರಾಮುಲು ಅವ್ರು ಇದರ ಬಗ್ಗೆ ಸ್ಪಷ್ಟನೆ.
ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನಲ್ಲಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿಕೆ

Video Top Stories