Asianet Suvarna News Asianet Suvarna News

ಆಪರೇಷನ್ ಸಂಕ್ರಾಂತಿ: ಜಾರಕಿಹೊಳಿ ಕಸರತ್ತು. ದೆಹಲಿಯಲ್ಲಿ 7 ಕೈ ಶಾಸಕರು!

ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಸಂಕ್ರಾತಿ ಸದ್ದು ಮಾಡುತ್ತಿದೆ. ದೆಹಲಿಯಲ್ಲಿ ಈ ಕುರಿತು ಸಿದ್ಧತೆ ನಡೆದಿದ್ದು, ಕಾಂಗ್ರೆಸ್‌ನ 7 ಅತೃಪ್ತ ಶಾಸಕರು ಬೀಡು ಬಿಟ್ಟಿದ್ದಾರೆ. ಈ ಗುಂಪಿನ ನೇತೃತ್ವ ವಹಿಸಿರುವ ರಮೇಶ್ ಜಾರಕಿಹೊಳಿ, ಸಂಖ್ಯೆಯನ್ನು ಹೆಚ್ಚಿಸಲು ಕಸರತ್ತು ನಡೆಸಿದ್ದಾರೆ. ಏನು ನಡೀತಾ ಇದೆ ದೆಹಲಿಯಲ್ಲಿ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.. 

ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಸಂಕ್ರಾತಿ ಸದ್ದು ಮಾಡುತ್ತಿದೆ. ದೆಹಲಿಯಲ್ಲಿ ಈ ಕುರಿತು ಸಿದ್ಧತೆ ನಡೆದಿದ್ದು, ಕಾಂಗ್ರೆಸ್‌ನ 7 ಅತೃಪ್ತ ಶಾಸಕರು ಬೀಡು ಬಿಟ್ಟಿದ್ದಾರೆ. ಈ ಗುಂಪಿನ ನೇತೃತ್ವ ವಹಿಸಿರುವ ರಮೇಶ್ ಜಾರಕಿಹೊಳಿ, ಸಂಖ್ಯೆಯನ್ನು ಹೆಚ್ಚಿಸಲು ಕಸರತ್ತು ನಡೆಸಿದ್ದಾರೆ. ಏನು ನಡೀತಾ ಇದೆ ದೆಹಲಿಯಲ್ಲಿ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.. 

Video Top Stories