Asianet Suvarna News Asianet Suvarna News

ಅತೃಪ್ತರು ‘ಕೈ’ ಕೊಡುವುದು ಸುಲಭವಲ್ಲ! ಕಾಂಗ್ರೆಸ್ ತಂತ್ರಗಾರಿಕೆ ಹಂಗಿದೆ

ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಾತ್ರಿ ಬೆಳಗಾಗುವುದರೊಳಗೆ ಕಾಂಗ್ರೆಸ್- ಬಿಜೆಪಿ ಹೊಸ ತಂತ್ರಗಾರಿಕೆಗಳನ್ನು ಹೆಣೆಯುತ್ತಿವೆ. ಇನ್ನೂ, ಅತೃಪ್ತ ಶಾಸಕರು ಬಹಿರಂಗವಾಗಿ ಬಂಡಾಯವೆದ್ದಿಲ್ಲ. ಅದಕ್ಕೆ ಕಾಂಗ್ರೆಸ್ ತಂತ್ರಗಾರಿಕೆ ಮುಖ್ಯ ಕಾರಣ. ಅತೃಪ್ತ ಶಾಸಕರು ಅಷ್ಟು ಸುಲಭವಾಗಿ ಬಂಡಾಯವೇಳದಂತೆ ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಇಲ್ಲಿದೆ ಫುಲ್ ಡೀಟೆಲ್ಸ್...    

ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಾತ್ರಿ ಬೆಳಗಾಗುವುದರೊಳಗೆ ಕಾಂಗ್ರೆಸ್- ಬಿಜೆಪಿ ಹೊಸ ತಂತ್ರಗಾರಿಕೆಗಳನ್ನು ಹೆಣೆಯುತ್ತಿವೆ. ಇನ್ನೂ, ಅತೃಪ್ತ ಶಾಸಕರು ಬಹಿರಂಗವಾಗಿ ಬಂಡಾಯವೆದ್ದಿಲ್ಲ. ಅದಕ್ಕೆ ಕಾಂಗ್ರೆಸ್ ತಂತ್ರಗಾರಿಕೆ ಮುಖ್ಯ ಕಾರಣ. ಅತೃಪ್ತ ಶಾಸಕರು ಅಷ್ಟು ಸುಲಭವಾಗಿ ಬಂಡಾಯವೇಳದಂತೆ ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಇಲ್ಲಿದೆ ಫುಲ್ ಡೀಟೆಲ್ಸ್...