ಚಳಿಗಾಲ ಅಧಿವೇಶನ: ಸಿದ್ದರಾಮಯ್ಯ ಗೈರು ಹಾಜರಿಯೇ ಬಿಜೆಪಿಗೆ ಅಸ್ತ್ರ?
ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲದ ಚಳಿಗಾಲ ಅಧಿವೇಶನ ಆರಂಭವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರಯಾಣದ ನೆಪದಲ್ಲಿ ಅಧಿವೇಶನದಿಂದ ದೂರವುಳಿಯಲಿದ್ದಾರೆ. ಸಿದ್ದರಾಮಯ್ಯ ಅನುಪಸ್ಥಿತಿಯನ್ನೇ ಬಿಜೆಪಿ ಅಸ್ತ್ರವಾಗಿ ಬಳಸಿಕೊಳ್ಳುತ್ತಾ? ಅದ್ಹೇಗೆ? ಇಲ್ಲಿದೆ ವಿವರ....
ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲದ ಚಳಿಗಾಲ ಅಧಿವೇಶನ ಆರಂಭವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರಯಾಣದ ನೆಪದಲ್ಲಿ ಅಧಿವೇಶನದಿಂದ ದೂರವುಳಿಯಲಿದ್ದಾರೆ. ಸಿದ್ದರಾಮಯ್ಯ ಅನುಪಸ್ಥಿತಿಯನ್ನೇ ಬಿಜೆಪಿ ಅಸ್ತ್ರವಾಗಿ ಬಳಸಿಕೊಳ್ಳುತ್ತಾ? ಅದ್ಹೇಗೆ? ಇಲ್ಲಿದೆ ವಿವರ....