Asianet Suvarna News Asianet Suvarna News

’ಸಿದ್ದು ಮತ್ತೆ ಸಿಎಂ!’ ರಾಗ ಹಾಡಿದ ಕೈ ಶಾಸಕ, ಬಾಯಿ ಮುಚ್ಚಿಸಿದ ಜೆಡಿಎಸ್ ನಾಯಕ

ಸಿಎಂ ಹುದ್ದೆ ವಿಚಾರವಾಗಿ ಮೈತ್ರಿ ಪಕ್ಷಗಳ ನಾಯಕರ ನಡುವೆ ಮತ್ತೆ ಕ್ಯಾತೆ ಶುರುವಾಗಿದೆ. ಈ ಕುರಿತು ಸಿದ್ದರಾಮಯ್ಯ ಬೆಂಬಲಿಗರಲ್ಲಿ ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಿದ್ದು, ಅಗ್ಗಾಗೆ ಹೊರಹಾಕುತ್ತಿದ್ದಾರೆ. ಈಗ ಬಸವಕಲ್ಯಾಣ ಶಾಸಕ  ಬಿ. ನಾರಾಯಣ್ ರಾವ್ ಅದೇ ಹಳೇ ಹಾಡನ್ನು ಹಾಡಿದ್ದು, ಜೆಡಿಎಸ್ ನಾಯಕ, ಸಚಿವ ಸಾ.ರಾ. ಮಹೇಶ್ ಅವರ ಬಾಯನ್ನು ಮುಚ್ಚಿಸಿದ್ದು ಹೀಗೆ... 

ಸಿಎಂ ಹುದ್ದೆ ವಿಚಾರವಾಗಿ ಮೈತ್ರಿ ಪಕ್ಷಗಳ ನಾಯಕರ ನಡುವೆ ಮತ್ತೆ ಕ್ಯಾತೆ ಶುರುವಾಗಿದೆ. ಈ ಕುರಿತು ಸಿದ್ದರಾಮಯ್ಯ ಬೆಂಬಲಿಗರಲ್ಲಿ ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಿದ್ದು, ಅಗ್ಗಾಗೆ ಹೊರಹಾಕುತ್ತಿದ್ದಾರೆ. ಈಗ ಬಸವಕಲ್ಯಾಣ ಶಾಸಕ  ಬಿ. ನಾರಾಯಣ್ ರಾವ್ ಅದೇ ಹಳೇ ಹಾಡನ್ನು ಹಾಡಿದ್ದು, ಜೆಡಿಎಸ್ ನಾಯಕ, ಸಚಿವ ಸಾ.ರಾ. ಮಹೇಶ್ ಅವರ ಬಾಯನ್ನು ಮುಚ್ಚಿಸಿದ್ದು ಹೀಗೆ... 

Video Top Stories