ಜೆಡಿಎಸ್ನಲ್ಲೂ ಭುಗಿಲೆದ್ದ ಅಸಮಾಧಾನ; ದಳಪತಿಗಳಿಗೆ ಟೆನ್ಶನ್!
ಅಧಿಕಾರ ನಮ್ಮದೇ, ಸಿಎಂ ನಮ್ಮವರೇ, ಸಂಕ್ರಾಂತಿ ಕೂಡಾ ಮುಗಿಯಿತು, ಆದರೆ ಜೆಡಿಎಸ್ ಶಾಸಕರಿಗೆ ಸಿಕ್ಕಿದ್ದು ಮಾತ್ರ ನಿರಾಸೆ! ಹೌದು, ಕೈ ಶಾಸಕರ ಬಳಿಕ ಇದೀಗ ಜೆಡಿಎಸ್ ಶಾಸಕರು ಅಸಮಾಧಾನಗೊಂಡಿದ್ದಾರೆ. ವರಿಷ್ಠರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಏನು ನಡೀತಾ ಇದೆ ಜೆಡಿಎಸ್ನಲ್ಲಿ? ಇಲ್ಲಿದೆ ಫುಲ್ ಡಿಟೆಲ್ಸ್...
ಅಧಿಕಾರ ನಮ್ಮದೇ, ಸಿಎಂ ನಮ್ಮವರೇ, ಸಂಕ್ರಾಂತಿ ಕೂಡಾ ಮುಗಿಯಿತು, ಆದರೆ ಜೆಡಿಎಸ್ ಶಾಸಕರಿಗೆ ಸಿಕ್ಕಿದ್ದು ಮಾತ್ರ ನಿರಾಸೆ! ಹೌದು, ಕೈ ಶಾಸಕರ ಬಳಿಕ ಇದೀಗ ಜೆಡಿಎಸ್ ಶಾಸಕರು ಅಸಮಾಧಾನಗೊಂಡಿದ್ದಾರೆ. ವರಿಷ್ಠರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಏನು ನಡೀತಾ ಇದೆ ಜೆಡಿಎಸ್ನಲ್ಲಿ? ಇಲ್ಲಿದೆ ಫುಲ್ ಡಿಟೆಲ್ಸ್...