Asianet Suvarna News Asianet Suvarna News

ಕಾಂಗ್ರೆಸ್ MLAಗಳಿಗೆ ಕೈ ಇಟ್ಟ BJPಗೆ ದೇವೇಗೌಡರ ತಿರುಮಂತ್ರ!

ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶಗಳ ಬೆನ್ನಲ್ಲೇ ಆರಂಭವಾದ ‘ಆಪರೇಷನ್ ಕಮಲ‘ದ ಪ್ರಯತ್ನಗಳು, ಮೈತ್ರಿ ಸರ್ಕಾರ ರಚನೆಯಾಗಿ 6 ತಿಂಗಳುಗಳು ಕಳೆದರೂ ನಿಂತಿಲ್ಲ. ಅತ್ತ ಬಿಜೆಪಿ ನಾಯಕರು ತೆರೆಮರೆಯಲ್ಲಿ ಕೈ ಶಾಸಕರನ್ನು ತಮ್ಮತ್ತ ಎಳೆಯಲು ಪ್ರಯತ್ನಿಸಿದರೆ, ಇತ್ತ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ್ರು ಕೂಡಾ ಸುಮ್ಮನೆ ಕುಳಿತಿಲ್ಲ. ದೇವೇಗೌಡರು ಖೆಡ್ಡಾಕ್ಕೆ ಬಿದ್ದು ವಿಲವಿಲ ಒದ್ದಾಡುತ್ತಾ ಬಿಜೆಪಿ? ನೋಡಿ ಫುಲ್ ಸ್ಟೋರಿ... 

ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶಗಳ ಬೆನ್ನಲ್ಲೇ ಆರಂಭವಾದ ‘ಆಪರೇಷನ್ ಕಮಲ‘ದ ಪ್ರಯತ್ನಗಳು, ಮೈತ್ರಿ ಸರ್ಕಾರ ರಚನೆಯಾಗಿ 6 ತಿಂಗಳುಗಳು ಕಳೆದರೂ ನಿಂತಿಲ್ಲ. ಅತ್ತ ಬಿಜೆಪಿ ನಾಯಕರು ತೆರೆಮರೆಯಲ್ಲಿ ಕೈ ಶಾಸಕರನ್ನು ತಮ್ಮತ್ತ ಎಳೆಯಲು ಪ್ರಯತ್ನಿಸಿದರೆ, ಇತ್ತ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ್ರು ಕೂಡಾ ಸುಮ್ಮನೆ ಕುಳಿತಿಲ್ಲ. ದೇವೇಗೌಡರು ಖೆಡ್ಡಾಕ್ಕೆ ಬಿದ್ದು ವಿಲವಿಲ ಒದ್ದಾಡುತ್ತಾ ಬಿಜೆಪಿ? ನೋಡಿ ಫುಲ್ ಸ್ಟೋರಿ...