Asianet Suvarna News Asianet Suvarna News

U ಟರ್ನ್ ಹೊಡೆದ ‘ಕೈ’ ಪಾರ್ಟಿ! ಲೆಕ್ಕಾಚಾರವೇ ಬುಡಮೇಲು?

ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ಹುದ್ದೆಗಳಿಗೆ ನೇಮಕಾತಿ ವಿಚಾರದಲ್ಲಿ ಆರಂಭವಾದ ಬಂಡಾಯದ ಕೂಗು ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ ಸ್ಪೀಕರ್ ಭೇಟಿಯಾಗಲು ಸಮಯಾವಾಕಾಶ ಕೋರಿದ್ದ 5 ಮಂದಿ ಅತೃಪ್ತ ಶಾಸಕರು ಹಿಂದೆ ಸರಿದಿದ್ದಾರೆ. ಈ ರೀತಿ ದಿಢೀರ್ ಹಿಂದೇಟು ಹಾಕಲು ಕಾರಣವೇನು? ಇಲ್ಲಿದೆ ವಿವರ... 

ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ಹುದ್ದೆಗಳಿಗೆ ನೇಮಕಾತಿ ವಿಚಾರದಲ್ಲಿ ಆರಂಭವಾದ ಬಂಡಾಯದ ಕೂಗು ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ ಸ್ಪೀಕರ್ ಭೇಟಿಯಾಗಲು ಸಮಯಾವಾಕಾಶ ಕೋರಿದ್ದ 5 ಮಂದಿ ಅತೃಪ್ತ ಶಾಸಕರು ಹಿಂದೆ ಸರಿದಿದ್ದಾರೆ. ಈ ರೀತಿ ದಿಢೀರ್ ಹಿಂದೇಟು ಹಾಕಲು ಕಾರಣವೇನು? ಇಲ್ಲಿದೆ ವಿವರ... 

Video Top Stories