ಕೈಪಡೆಯಲ್ಲಿ ಮತ್ತೆ ಸಂಚಲನ! ‘ಡಿಸಿಎಂ‘ ಹುದ್ದೆಗೆ ಭಾರೀ ಕಸರತ್ತು
ಆಪರೇಷನ್ ಕಮಲ ಎಂಬ ಬೀಸುವ ದೊಣ್ಣೆಯಿಂದ ಪಾರಾಗಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಟೆನ್ಶನ್ ಆರಂಭವಾಗಿದೆ. ಪಕ್ಷದಿಂದ ಮುನಿಸಿಕೊಂಡಿರುವ ಗೋಕಾಕ್ ಶಾಸಕ ಸುಮ್ಮನೆ ಕೂತಿಲ್ಲ! ಅವರು ಮತ್ತೊಂದು ದಾಳವನ್ನು ಪ್ರಯೋಗಿಸಿದ್ದಾರೆ. ಈ ಬಾರಿ ಅವರ ಪ್ರಯತ್ನ ಫಲ ನೀಡುತ್ತಾ? ಏನದು ಕಸರತ್ತು? ಈ ಸ್ಟೋರಿ ನೋಡಿ..
ಆಪರೇಷನ್ ಕಮಲ ಎಂಬ ಬೀಸುವ ದೊಣ್ಣೆಯಿಂದ ಪಾರಾಗಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಟೆನ್ಶನ್ ಆರಂಭವಾಗಿದೆ. ಪಕ್ಷದಿಂದ ಮುನಿಸಿಕೊಂಡಿರುವ ಗೋಕಾಕ್ ಶಾಸಕ ಸುಮ್ಮನೆ ಕೂತಿಲ್ಲ! ಅವರು ಮತ್ತೊಂದು ದಾಳವನ್ನು ಪ್ರಯೋಗಿಸಿದ್ದಾರೆ. ಈ ಬಾರಿ ಅವರ ಪ್ರಯತ್ನ ಫಲ ನೀಡುತ್ತಾ? ಏನದು ಕಸರತ್ತು? ಈ ಸ್ಟೋರಿ ನೋಡಿ..