Asianet Suvarna News Asianet Suvarna News

ಕೈಪಡೆಯಲ್ಲಿ ಮತ್ತೆ ಸಂಚಲನ! ‘ಡಿಸಿಎಂ‘ ಹುದ್ದೆಗೆ ಭಾರೀ ಕಸರತ್ತು

ಆಪರೇಷನ್ ಕಮಲ ಎಂಬ ಬೀಸುವ ದೊಣ್ಣೆಯಿಂದ ಪಾರಾಗಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಟೆನ್ಶನ್ ಆರಂಭವಾಗಿದೆ. ಪಕ್ಷದಿಂದ ಮುನಿಸಿಕೊಂಡಿರುವ ಗೋಕಾಕ್ ಶಾಸಕ ಸುಮ್ಮನೆ ಕೂತಿಲ್ಲ! ಅವರು ಮತ್ತೊಂದು ದಾಳವನ್ನು ಪ್ರಯೋಗಿಸಿದ್ದಾರೆ.  ಈ ಬಾರಿ ಅವರ ಪ್ರಯತ್ನ ಫಲ ನೀಡುತ್ತಾ? ಏನದು ಕಸರತ್ತು? ಈ ಸ್ಟೋರಿ ನೋಡಿ..   

ಆಪರೇಷನ್ ಕಮಲ ಎಂಬ ಬೀಸುವ ದೊಣ್ಣೆಯಿಂದ ಪಾರಾಗಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಟೆನ್ಶನ್ ಆರಂಭವಾಗಿದೆ. ಪಕ್ಷದಿಂದ ಮುನಿಸಿಕೊಂಡಿರುವ ಗೋಕಾಕ್ ಶಾಸಕ ಸುಮ್ಮನೆ ಕೂತಿಲ್ಲ! ಅವರು ಮತ್ತೊಂದು ದಾಳವನ್ನು ಪ್ರಯೋಗಿಸಿದ್ದಾರೆ.  ಈ ಬಾರಿ ಅವರ ಪ್ರಯತ್ನ ಫಲ ನೀಡುತ್ತಾ? ಏನದು ಕಸರತ್ತು? ಈ ಸ್ಟೋರಿ ನೋಡಿ..   

Video Top Stories