Asianet Suvarna News Asianet Suvarna News

ಸದನಕ್ಕೆ ಹಾಜರಾದ ಶಾಸಕ ಆನಂದ್ ಸಿಂಗ್!

ಭಾರೀ ಕುತೂಹಲ ಕೆರಳಿಸಿರುವ ಮೈತ್ರಿ ಸರ್ಕಾರದ ಬಜೆಟ್ ಅಧಿವೇಶನ ಆರಂಭವಾಗಿದೆ. ಕಂಪ್ಲಿ ಶಾಸಕ ಗಣೇಶ್‌ರಿಂದ ಹಲ್ಲೆಗೊಳಗಾಗಿರುವ ಶಾಸಕ ಆನಂದ್ ಸಿಂಗ್ ನಡೆಯು ಕುತೂಹಲ ಮೂಡಿಸಿತ್ತು. ಅವರು ಅಧಿವೇಶನದಲ್ಲಿ ಭಾಗವಹಿಸುತ್ತಾರೋ? ಇಲ್ಲವೋ? ಎಂದು ಅನುಮಾನವಾಗಿತ್ತು. ಆದರೀಗ ಆನಂದ್ ಸಿಂಗ್ ಸದನಕ್ಕೆ ಬಂದಿದ್ದಾರೆ.  ಇಲ್ಲಿದೆ ವಿವರ... 

ಭಾರೀ ಕುತೂಹಲ ಕೆರಳಿಸಿರುವ ಮೈತ್ರಿ ಸರ್ಕಾರದ ಬಜೆಟ್ ಅಧಿವೇಶನ ಬುಧವಾರ ಆರಂಭವಾಗಿದೆ. ಕಂಪ್ಲಿ ಶಾಸಕ ಗಣೇಶ್‌ರಿಂದ ಹಲ್ಲೆಗೊಳಗಾಗಿರುವ ಶಾಸಕ ಆನಂದ್ ಸಿಂಗ್ ನಡೆಯು ಕುತೂಹಲ ಮೂಡಿಸಿತ್ತು. ಅವರು ಅಧಿವೇಶನದಲ್ಲಿ ಭಾಗವಹಿಸುತ್ತಾರೋ? ಇಲ್ಲವೋ? ಎಂದು ಅನುಮಾನವಾಗಿತ್ತು. ಆದರೀಗ ಆನಂದ್ ಸಿಂಗ್ ಸದನಕ್ಕೆ ಬಂದಿದ್ದಾರೆ.  ಇಲ್ಲಿದೆ ವಿವರ... 

Video Top Stories