Asianet Suvarna News Asianet Suvarna News

ಕುತೂಹಲ ಕೆರಳಿಸಿದ ಯಡಿಯೂರಪ್ಪ ನಿವಾಸದಲ್ಲಿ ಶಾಸಕರ ‘ಮಹತ್ವದ’ ಮೀಟಿಂಗ್!

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಆಪರೇಷನ್ ಕಮಲ ತಣ್ಣಗಾಗುತ್ತಲೇ, ಕಾಂಗ್ರೆಸ್- ಜೆಡಿಎಸ್ ನಾಯಕರು  ಪರಸ್ಪರರ ವಿರುದ್ಧ ವಾಕ್ಸಮರ ನಡೆಸಲು ಆರಂಭಿಸಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಪಕ್ಷದ ಶಾಸಕರೊಂದಿಗೆ ‘ಮಹತ್ವದ’ ಸಭೆಯನ್ನು ನಡೆಸಿದ್ದಾರೆ. ಏನು ನಡೀತಾ ಇದೆ ರಾಜ್ಯ ರಾಜಕಾರಣದಲ್ಲಿ? ಇಲ್ಲಿದೆ ಫುಲ್ ಡೀಟೆಲ್ಸ್...

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಆಪರೇಷನ್ ಕಮಲ ತಣ್ಣಗಾಗುತ್ತಲೇ, ಕಾಂಗ್ರೆಸ್- ಜೆಡಿಎಸ್ ನಾಯಕರು  ಪರಸ್ಪರರ ವಿರುದ್ಧ ವಾಕ್ಸಮರ ನಡೆಸಲು ಆರಂಭಿಸಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಪಕ್ಷದ ಶಾಸಕರೊಂದಿಗೆ ‘ಮಹತ್ವದ’ ಸಭೆಯನ್ನು ನಡೆಸಿದ್ದಾರೆ. ಏನು ನಡೀತಾ ಇದೆ ರಾಜ್ಯ ರಾಜಕಾರಣದಲ್ಲಿ? ಇಲ್ಲಿದೆ ಫುಲ್ ಡೀಟೆಲ್ಸ್...

Video Top Stories