Asianet Suvarna News Asianet Suvarna News

ದೇಗುಲ ಪ್ರವೇಶಕ್ಕೆ ಮುಂದಾದ ಸಿಎಂರನ್ನು ತಡೆದ ರೇವಣ್ಣ!

ಮುಖ್ಯಮಂತ್ರಿಯಾದ ಬಳಿಕ ತಮ್ಮ ತವರೂರು ಹರದನಹಳ್ಳಿಗೆ ಎಚ್.ಡಿ. ಕುಮಾರಸ್ವಾಮಿ ಇದೇ ಮೊದಲ ಬಾರಿ ಭೇಟಿ ನೀಡಿದ್ದು, ಈಶ್ವರ ದೇಗುಲಕ್ಕೆ ನೇರವಾಗಿ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಸಹೋದರ ಎಚ್‌.ಡಿ. ರೇವಣ್ಣ ಸಿಎಂರನ್ನು ತಡೆದ ಘಟನೆ ನಡೆದಿದೆ. 

ಮುಖ್ಯಮಂತ್ರಿಯಾದ ಬಳಿಕ ತಮ್ಮ ತವರೂರು ಹರದನಹಳ್ಳಿಗೆ ಎಚ್.ಡಿ. ಕುಮಾರಸ್ವಾಮಿ ಇದೇ ಮೊದಲ ಬಾರಿ ಭೇಟಿ ನೀಡಿದ್ದು, ಈಶ್ವರ ದೇಗುಲಕ್ಕೆ ನೇರವಾಗಿ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಸಹೋದರ ಎಚ್‌.ಡಿ. ರೇವಣ್ಣ ಸಿಎಂರನ್ನು ತಡೆದ ಘಟನೆ ನಡೆದಿದೆ. ದೇಗುಲ ಪ್ರವೇಶಕ್ಕೂ ರೇವಣ್ಣ ’ವಾಸ್ತು ಪ್ರಕಾರ’ ಬರುವಂತೆ ಸೂಚನೆ ನೀಡಿದ್ದು, ಕುಮಾರಸ್ವಾಮಿ ಅದನ್ನು ಪಾಲಿಸಿದ್ದಾರೆ.

 

 

Video Top Stories