Asianet Suvarna News Asianet Suvarna News

ಬಜೆಟ್‌ ದಿನದಂದೇ ಸಚಿವ ಡಿಕೆಶಿಗೆ ಸಂಕಷ್ಟ!

ರಾಜ್ಯ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. ಒಂದು ಕಡೆ ಶಾಸಕರ ಭಿನ್ನಮತ ಕಾಂಗ್ರೆಸ್ ತಲೆನೋವಾಗಿದ್ದರೆ, ಇನ್ನೊಂದು ಕಡೆ ಪಕ್ಷದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ಗೆ ಸಂಕಷ್ಟ ಎದುರಾಗಿದೆ. ಬಜೆಟ್ ಮಂಡನೆಯ ದಿನ ಡಿಕೆಶಿ ಉಪಸ್ಥಿತರಿರಲ್ಲ! ಇಲ್ಲಿದೆ ಕಾರಣ...  

ರಾಜ್ಯ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದೆ. ಒಂದು ಕಡೆ ಶಾಸಕರ ಭಿನ್ನಮತ ಕಾಂಗ್ರೆಸ್ ತಲೆನೋವಾಗಿದ್ದರೆ, ಇನ್ನೊಂದು ಕಡೆ ಪಕ್ಷದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ಗೆ ಸಂಕಷ್ಟ ಎದುರಾಗಿದೆ. ಬಜೆಟ್ ಮಂಡನೆಯ ದಿನ ಡಿಕೆಶಿ ಉಪಸ್ಥಿತರಿರಲ್ಲ! ಇಲ್ಲಿದೆ ಕಾರಣ...  

Video Top Stories