ಪದಾಧಿಕಾರಿಗಳ ಮೇಲೆ ದಿನೇಶ್ ಗುಂಡೂರಾವ್ ಕೆಂಗಣ್ಣು; ಕೆಲವರಿಗೆ ಕೊಕ್?
ಕರ್ನಾಟಕ ಕಾಂಗ್ರೆಸ್ನ ನೂತನ ಸಾರಥಿ ದಿನೇಶ್ ಗುಂಡೂರಾವ್ ಕೆಲವು ಪದಾಧಿಕಾರಿಗಳ ವಿರುದ್ಧ ಕೆಂಗಣ್ಣು ಬೀರಿದ್ದಾರೆ. ರಾಜ್ಯದ ಕೆಲವು ಪದಾಧಿಕಾರಿಗಳನ್ನು ಬದಲಾಯಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ನ ನೂತನ ಸಾರಥಿ ದಿನೇಶ್ ಗುಂಡೂರಾವ್ ಕೆಲವು ಪದಾಧಿಕಾರಿಗಳ ವಿರುದ್ಧ ಕೆಂಗಣ್ಣು ಬೀರಿದ್ದಾರೆ. ರಾಜ್ಯದ ಕೆಲವು ಪದಾಧಿಕಾರಿಗಳನ್ನು ಬದಲಾಯಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.