ಮೋದಿ ಸೋಲಿಸಲು ಕಾಂಗ್ರೆಸ್ನಿಂದ ಖತರ್ನಾಕ್ ಚಕ್ರವ್ಯೂಹ?
ಕಳೆದ ಪಂಚರಾಜ್ಯ ಚುನಾವಣೆಗಳಲ್ಲಿ ನರೇಂದ್ರ ಮೋದಿ- ಅಮಿತ್ ಶಾ ಅಶ್ವಮೇಧ ಕುದುರೆಯನ್ನು ಕಾಂಗ್ರೆಸ್ ಕಟ್ಟಿಹಾಕಿದೆ. ಕರ್ನಾಟಕದಿಂದ ಆರಂಭವಾದ ಬಿಜೆಪಿಯ ಸೋಲಿನ ಸರಣಿ, ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲೂ ಮುಂದುವರಿದಿದೆ. ಮುಂಬರುವ ಲೋಕಸಭೆಯಲ್ಲಿ ಬಿಜೆಪಿಯನ್ನು ನೆಲಕಚ್ಚಿಸಲು ಕಾಂಗ್ರೆಸ್ ರಚಿಸಿರುವ ಚಕ್ರವ್ಯೂಹವಾದರೂ ಏನು? ಇಲ್ಲಿದೆ ವಿವರ...
ಕಳೆದ ಪಂಚರಾಜ್ಯ ಚುನಾವಣೆಗಳಲ್ಲಿ ನರೇಂದ್ರ ಮೋದಿ- ಅಮಿತ್ ಶಾ ಅಶ್ವಮೇಧ ಕುದುರೆಯನ್ನು ಕಾಂಗ್ರೆಸ್ ಕಟ್ಟಿಹಾಕಿದೆ. ಕರ್ನಾಟಕದಿಂದ ಆರಂಭವಾದ ಬಿಜೆಪಿಯ ಸೋಲಿನ ಸರಣಿ, ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲೂ ಮುಂದುವರಿದಿದೆ. ಮುಂಬರುವ ಲೋಕಸಭೆಯಲ್ಲಿ ಬಿಜೆಪಿಯನ್ನು ನೆಲಕಚ್ಚಿಸಲು ಕಾಂಗ್ರೆಸ್ ರಚಿಸಿರುವ ಚಕ್ರವ್ಯೂಹವಾದರೂ ಏನು? ಇಲ್ಲಿದೆ ವಿವರ...