Asianet Suvarna News Asianet Suvarna News

ಮಂಜುನಾಥ ಒಳ್ಳೆ ಬುದ್ಧಿ ಕೊಟ್ಟ: ಬಿಎಸ್‌ವೈಗೆ ಕುಮಾರಣ್ಣ ಗುದ್ದು!

ಸತ್ಯ ಒಪ್ಪಿಕೊಂಡ ಮಾಜಿ ಸಿಎಂ ಬಿಎಸ್ ವೈ ಅವರಿಗೆ ಟಾಂಗ್ ಕೊಟ್ಟಿರುವ ಸಿಎಂ ಕುಮಾರಸ್ವಾಮಿ, ಬಹುಶಃ ಧರ್ಮಸ್ಥಳದ ಮಂಜುನಾಥನೇ ಬಿಎಸ್ ವೈ ಅವರಿಗೆ ಸತ್ಯ ಹೇಳುವಂತೆ ಬುದ್ಧಿ ಕೊಟ್ಟಿರಬಹುದು ಎಂದು ಕಿಚಾಯಿಸಿದ್ದಾರೆ.

ಬೆಂಗಳೂರು(ಫೆ.10): ಬಿ. ಎಸ್ ಯಡಿಯೂರಪ್ಪ ಈಗಾಗಲೇ ಕುಮಾರಸ್ವಾಮಿ ಬಿಡುಗಡೆಗೊಳಿಸಿರುವ ಆಡಿಯೋದಲ್ಲಿ ಮಾತನಾಡಿರುವುದು ತಾನೇ ಎಂದು ಒಪ್ಪಿಕೊಂಡಿದ್ದಾರೆ. ಈ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಮಧ್ಯೆ ಸತ್ಯ ಒಪ್ಪಿಕೊಂಡ ಮಾಜಿ ಸಿಎಂ ಬಿಎಸ್ ವೈ ಅವರಿಗೆ ಟಾಂಗ್ ಕೊಟ್ಟಿರುವ ಸಿಎಂ ಕುಮಾರಸ್ವಾಮಿ, ಬಹುಶಃ ಧರ್ಮಸ್ಥಳದ ಮಂಜುನಾಥನೇ ಬಿಎಸ್ ವೈ ಅವರಿಗೆ ಸತ್ಯ ಹೇಳುವಂತೆ ಬುದ್ಧಿ ಕೊಟ್ಟಿರಬಹುದು ಎಂದು ಕಿಚಾಯಿಸಿದ್ದಾರೆ.

ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ... 

Video Top Stories