Asianet Suvarna News Asianet Suvarna News

‘ದೇವೇಗೌಡರಂತಹ ಸಮಯ ಸಾಧಕ ರಾಜಕಾರಣಿ ಯಾರೂ ಇಲ್ಲ’

ಆಪರೇಷನ್ ಕಮಲ ಆರೋಪ: ಬುಸುಗುಟ್ಟಿದ ಯಡಿಯೂರಪ್ಪ | ಖರ್ಗೆ, ಸಿದ್ದರಾಮಯ್ಯಗೆ  ಸಿಎಂ ಪಟ್ಟ ತಪ್ಪಿಸಿದ್ದು  ದೇವೇಗೌಡರು! | ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮೈತ್ರಿ ಸರ್ಕಾರದ ಬಣ್ಣ ಬಯಲು 

ಬಿಜೆಪಿ ಆಪರೇಷನ್ ಕಮಲಕ್ಕಾಗಿ ಪ್ರಯತ್ನಿಸುತ್ತಿದೆ ಎಂಬ ಆರೋಪವನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಲ್ಳಿಹಾಕಿದ್ದಾರೆ. ಮೈತ್ರಿ ಸರ್ಕಾರದ ವಿರುದ್ಧ  ಬುಸುಗುಟ್ಟಿದ ಯಡಿಯೂರಪ್ಪ, ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಖರ್ಗೆ, ಸಿದ್ದರಾಮಯ್ಯಗೆ  ಸಿಎಂ ಪಟ್ಟ ತಪ್ಪಿಸಿದ್ದು  ದೇವೇಗೌಡರು, ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮೈತ್ರಿ ಸರ್ಕಾರದ ಬಣ್ಣ ಬಯಲಾಗಲಿದೆ ಎಂದು ಯಡಿಯೂರಪ್ಪ ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Video Top Stories